Police Bhavan Kalaburagi

Police Bhavan Kalaburagi

Sunday, December 10, 2017

BIDAR DISTRICT DAILY CRIME UPDATE 10-12-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 10-12-2017

ಭಾಲ್ಕಿ ನಗರ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 271/17 ಕಲಂ 279, 338 ಐಪಿಸಿ ಜೊತೆ 187 .ಎಮ್.ವಿ. ಕಾಯ್ದೆ.:-

ದಿನಾಂಕ 09/12/2017 ರಂದು 22:30 ಗಂಟೆಗೆ ಭಾಲ್ಕಿ ಸರಕಾರಿ ಆಸ್ಪತ್ರೆಯಿಂದ ಅಪಘಾತವಾದ ಬಗ್ಗೆ ಮಾಹಿತಿ ಬಂದಿದರ ಮೇರೆಗೆ ಆಸ್ಪತ್ರೆಗೆ ಭೆಟಿ ನೀಡಿ    ಗಾಯಾಳು ಶ್ರೀ ಬಾಲಾಜಿ ತಂದೆ ಸಂಗಪ್ಪಾ ರಾಮಲೆ ಸಾ: ಪಾಪವ್ವಾ ನಗರ ಭಾಲ್ಕಿ ರವರ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ  ದಿನಾಂಕ 09/12/2017 ರಂದು ರಾತ್ರಿ 9:30 ಗಂಟೆಗೆ   ಪಾಪವ್ವಾ ನಗರದಿಂದ ಹೌಸಿಂಗಬೊರ್ಡ ಕಾಲೋನಿಯ ಕಡೆಗೆ ನಡೆದುಕೊಂಡು ಹೊಗುವಾಗ ಭಾಲ್ಕಿ ಬೀದರ ರೋಡಿನ ಮೇಲೆ ರಾಜಕುಮಾರ ತಂದೆ ಗಂಗಾರಾಮ ರವರ ಸಿಮೆಂಟಿನ ಅಂಗಡಿಯ ಹತ್ತಿರ ಹೊದಾಗ ಬೀದರ ಕಡೆಯಿಂದ ಒಂದು ಮೋಟಾರ ಸೈಕಲ ನಂ ಕೆಎ-39 ಜೆ-9725 ನೇದರ ಸವಾರ ತನ್ನ ಮೋಟಾರ ಸೈಕಲ ಅತಿವೇಗ ಹಾಗೂ ಅಜಾಗರುಕತೆಯಿಂದ ಒಡಿಸಿಕೊಂಡು ಬಂದು  ಡಿಕ್ಕಿ ಮಾಡಿ ತನ್ನ ಮೋಟಾರ ಸಮೇತ ಒಡಿ ಹೊದನು ಸದರಿ ಘಟನೆಯಲ್ಲಿ ತನಗೆ ಎಡಕಣ್ಣಿನ ಮೇಲೆ ಭಾರಿಗಾಯ, ಸೊಂಟದಲ್ಲಿ ಗುಪ್ತಗಾಯವಾಗಿರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಪ್ರಕರಣ ಸಂಖ್ಯೆ 144/17 ಕಲಂ  279,337,304(ಎ) ಐ.ಪಿ.ಸಿ. :-

ದಿನಾಂಕ 09/12/2017 ರಂದು 22:40 ಗಂಟೆಗೆ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಿಂದ ರಸ್ತೆ ಅಪಘಾತದ ಮಾಹಿತಿ ಬಂದಿದರ ಮೇರಗೆ   ತುಕಾರಾಮ ಪಿ.ಎಸ್.ಐ ರವರು ಆಸ್ಪತ್ರೆಗೆ ಭೇಟಿ ಕೊಟ್ಟು ಫಿರ್ಯಾದಿ ಶ್ರೀ ಚಾಂದಪಾಶಾ ತಂದೆ ಹುಸ್ಸೇನಸಾಬ ಲದಾಫ, ವಯ-39 ವರ್ಷ, ಜಾತಿ-ಮುಸ್ಲಿಂ, ಉದ್ಯೊಗ-ನಾಟಕರ ಬಸ್ಸ ಚಾಲಕ, ಸಾ: ಸರಜವಳಗಾ ತಾ: ಬಸವಕಲ್ಯಾಣ ರವರು ಕೊಟ್ಟ ಹೇಳಿಕೆಯ ಸಾರಾಂಶವೆನೆಂದರೆ  ದಿನಾಂಕ 09/12/2017 ರಂದು ರಾತ್ರಿ 9:30 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಇವರ ಅಣ್ಣ ಅಬ್ದುಲ ಕರಿಮ ತಂದೆ ಇಬ್ರಾಹಿಮಸಾಬ ಶೇಕ, 45 ವರ್ಷರವರು ನಮ್ಮ ಖಾಸಗಿ ಕೆಲಸ ಮುಗಿಸಿಕೊಂಡು ಸ್ಕೂಟಿ ಮೊಪೆಡ ನಂ.ಕೆಎ-32-ಎಕ್ಸ-7351 ನೇದನ್ನ ಚಲಾಯಿಸಿಕೊಂಡು ಅಬ್ದುಲ ಕರಿಮರವರಿಗೆ ಹಿಂದೆ ಕೂಡಿಸಿಕೊಂಡು ಊರಿಗೆ ಹೋಗುತ್ತಿದ್ದಾಗ ರಾ.ಹೆ.ನಂ.65(ಮುಂಬೈ-ಹೈದ್ರಾಬಾದ) ಜೀತು ಧಾಬಾ ಹತ್ತಿರ ಒಂದು ಧಾಮಿ ಪೆಟ್ರೋಲ ಪಂಪ ಕಡೆಯಿಂದ ಒಂದು ಮೊ.ಸೈಕಲ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಇವರ ಸ್ಕೂಟಿ ವಾಹನಕ್ಕೆ ಡಿಕ್ಕಿ ಮಾಡಿರುತ್ತಾನೆ. ಸದರಿ ಡಿಕ್ಕಿಯಿಂದ  ಫಿರ್ಯಾದಿಗೆ ಸೊಂಟದಲ್ಲಿ ಗುಪ್ತಗಾಯವಾಗಿರುತ್ತದೆ. ಅಬ್ದುಲ ಕರಿಮನಿಗೆ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ. ಸದರಿ ಅಪಘಾತಪಡಿಸಿದ ಮೊ.ಸೈಕಲ ನೋಡಲು ಕೆಎ-02-ಎಚಆರ-3994 ನೇದ್ದು ಇರುತ್ತದೆ, ಅದರ ಚಾಲಕ ಗ್ರಾಮದ ಪ್ರಕಾಶ ತಂದೆ ಗುಂಡೆರಾವ ಜಾಧವ, 45 ವರ್ಷ, ಮರಾಠಾ, ಒಕ್ಕಲುತನ ಅನ್ನುವನಿದ್ದು ಅವನಿಗೆ ಬಲಕಾಲ ಮೊಣಕಾಲ ಹತ್ತಿರ ಗುಪ್ತಗಾಯವಾಗಿರುತ್ತದೆ, ಹಾಗೂ ಅವನ ಹಿಂದೆ ಕುಳಿತ ಮಹಾದೇವ ತಂದೆ ಬಾಲಚಂದ್ರ ದೀವೆ, 28 ವರ್ಷ, ಸಾ:ಸಿರಗಾಪೂರ ಅಂತ ಇದ್ದು ಅವನಿಗೆ ಯಾವುದೆ ಗಾಯಗಳು ಆಗಿರುವದಿಲ್ಲ. ಅಂತಾ ನೀಡಿದ ದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


¸ÀAvÀ¥ÀÆgÀ ¥Éưøï oÁuÉ ¥ÀæPÀgÀt ¸ÀASÉå 131/17 PÀ®A 320 eÉÆvÉ 34 L¦¹ :-

¢£ÁAPÀ 09/12/2017 gÀAzÀÄ 1500 UÀAmÉUÉ ²æêÀÄw ªÀÄÄ£ÁߨÁ¬Ä UÀAqÀ PÁ²gÁªÀÄ ZÀªÁít ªÀAiÀÄ 30 ªÀµÀð ¸Á; EA¢gÁ£ÀUÀgÀ vÁAqÁ OgÁzÀ (©) gÀªÀgÀÄ ¤ÃrzÀ °TvÀ zÀÆgÀÄ ¸À°è¹zÀgÀ ¸ÁgÁA±ÀªÉãÉAzÀgÉ  EªÀgÀ vÁ¬Ä feÁ¨Á¬Ä ªÀAiÀÄ: 50 ªÀµÀð  EªÀ½UÉ ¦üAiÀiÁð¢ü, ¸ÀĤÃvÁ, ¦æAiÀÄAPÁ CAvÀ ªÀÄÆgÀÄ d£À ºÉtÚªÀÄPÀ̼ÀÄ ºÁUÀÆ ¸ÀAvÉÆõÀ CAvÀ M§â vÀªÀÄä EgÀÄvÁÛ£É.   vÀAVÎAiÀĪÀgÀ J®ègÀ ªÀÄzÀĪÉAiÀiÁVzÀÄÝ ¦æAiÀÄAPÁ EªÀ¼ÀÄ MAzÀÄ ªÀµÀðzÀ »AzÉ ªÀÄÈvÀ¥ÀnÖgÀÄvÁÛ¼É.   vÀªÀÄä ¸ÀAvÉÆõÀ EªÀ¤UÉ ªÀiÁ¼ÉUÁAªÀ vÁAqÀzÀ ¤Ã®PÀAoÀ ¥ÀªÁgÀ EªÀgÀ ªÀÄUÀ¼ÁzÀ «ÄãÁ EªÀ¼ÉÆA¢UÉ ¸ÀĪÀiÁgÀÄ 6 ªÀµÀð »AzÉ  ¸ÀA¥ÀæzÁAiÀÄ ¥ÀæPÁgÀ ªÀÄzÀĪÉAiÀiÁVgÀÄvÀÛzÉ. FUÀ ¸ÀĪÀiÁgÀÄ 6 wAUÀ¼À »AzÉ  vÁ¬Ä feÁ¨Á¬Ä ºÁUÀÆ vÀªÀÄä ¸ÀAvÉÆõÀ E§âgÀÄ ªÀÄ£É «µÀAiÀÄzÀ°è dUÀ¼Á ªÀiÁrPÉƼÀÄîwzÀÝgÀÄ. FUÀ 8, 10 ¢ªÀ¸ÀUÀ¼À »AzÉ ¦üAiÀiÁ𢠸ÉÆÃzÀgÀ CvÉÛAiÀiÁzÀ d£Á¨Á¬Ä UÀAqÀ vÀļÀ¹gÁªÀÄ ¸Á; aAvÁQ EªÀgÀÄ §AzÀÄ ¦üAiÀiÁð¢ vÀªÀÄä¤UÉ ¤£Éà ¤£Àß ºÉAqÀw ªÀÄPÀ̼ÉÆA¢UÉ ªÀÄ£É ©lÄÖ ºÉÆÃV J°èAiÀiÁzÀgÀÄ §zÀÄPÀÄ ºÉÆÃUÀÄ CAvÀ ºÉýzÀÝjAzÀ   ¸ÀAvÉÆõÀ FvÀ£ÀÄ vÀ£Àß ºÉAqÀw ªÀÄPÀ̼ÉÆA¢UÉ ¸ÀĪÀiÁgÀÄ 8 ¢ªÀ¸ÀUÀ¼À »AzÉ ©ÃzÀgÀ£À°è ¨ÁrUÉ ªÀÄ£É ªÀiÁrPÉÆAqÀÄ ªÁ¸ÀªÁVgÀÄvÁÛ£É. ¦üAiÀiÁð¢ vÁ¬Ä feÁ¨Á¬Ä EªÀ¼ÀÄ dA§V UÁæªÀÄzÀ°è EªÀgÀ vÀAV ªÀÄÈvÀ ¦æAiÀÄAPÁ EªÀ¼À ªÀÄUÀ¼ÁzÀ  vÁ¬Ä ªÀAiÀÄ 04 ªÀµÀðzÀ ºÀÄqÀVAiÉÆA¢UÉ ªÁ¸ÀªÁVzÀ¼ÀÄ.   feÁ¨Á¬Ä EªÀ¼ÉÆA¢UÉ ¸ÀĪÀiÁgÀÄ 4, 5 ªÀµÀðUÀ½AzÀ aQè(eÉ) vÁAqÀzÀ UÉÆæ£ÁxÀ vÀAzÉ «oÀ® gÁoÉÆÃqÀ FvÀ£ÀÄ C£ÉÊwPÀ ¸ÀA§AzsÀ ElÄÖPÉÆAqÀÄ ¢£Á®Ä ¸ÁAiÀÄAPÁ®     feÁ¨Á¬Ä ºÁUÀÆ UÉÆæ£ÁxÀ E§âgÀÄ   vÁ¬ÄAiÀĪÀgÀ ªÀÄ£ÉAiÀÄ°è ¸ÀgÁ¬Ä PÀÄrzÀÄ HlªÀiÁrPÉÆAqÀÄ ªÀÄ£ÉAiÀÄ°èAiÉÄà EgÀÄwÛzÀÝgÀÄ.  ¦üAiÀiÁð¢ vÁ¬Ä ºÁUÀÆ UÉÆæ£ÁxÀ E§âgÀ £ÀqÀÄªÉ ºÀtzÀ ªÀåªÀºÁgÀ EvÀÄÛ. F ¸ÀA§AzsÀ DUÁUÀ E§âgÀÄ vÀPÀgÁgÀÄ ªÀiÁrPÉƼÀÄîwzÀÝgÀÄ. »VgÀĪÀ°è ¢£ÁAPÀ 09/12/2017 gÀAzÀÄ ¨É½UÉÎ 10 UÀAmÉAiÀÄ ¸ÀĪÀiÁjUÉ £Á£ÀÄ ºÁUÀÆ £À£Àß UÀAqÀ PÁ²gÁªÀÄ E§âgÀÄ PÀÆ° PÉ®¸ÀPÁÌV PÀ®§ÄgÀVAiÀÄ°èzÁÝUÀ vÀªÀÄä ¸ÀAvÉÆõÀ FvÀ£ÀÄ   ¥sÉÆãÀ ªÀiÁr w½¹zÉÝãÉAzÀgÉ £ÀªÀÄä vÁ¬ÄUÉ ªÀÄ£ÉAiÀÄ°è gÁwæ ªÉüÉAiÀÄ°è AiÀiÁgÉÆà PÉÆ¯É ªÀiÁrgÀÄvÁÛgÉ CAvÀ £ÀªÀÄÆägÀ ¸ÀÄgÉñÀ vÀAzÉ UÀÄAqÀ¥Áà PÀÄgÀ§ÄgÀ FvÀ£ÀÄ ¥sÉÆ£À ªÀiÁr w½¹gÀÄvÁÛ£É.   PÀ®§UÀÄgÀV¬ÄAzÀ dA§V UÁæªÀÄPÉÌ ªÀÄzsÁå£À 2;15 UÀAmÉAiÀÄ ¸ÀĪÀiÁjUÉ §AzÀÄ £À£Àß vÁ¬ÄUÉ ªÀÄ£ÉAiÀÄ°è £ÉÆÃqÀ®Ä ¥À®AUÀ ªÉÄÃ¯É PÉƯÉAiÀiÁV CAUÁvÀªÁV ªÀÄ®VzÀÄÝ PÀÄwÛUÉUÉ PÀ¥ÀÄà §tÚzÀ NqÀt¬ÄAzÀ ©VAiÀiÁV J¼ÉzÀÄ UÀAlÄ ºÁQzÀÝjAzÀ G¹gÀÄUÀnÖ¹ PÉÆ¯É ªÀiÁrzÀÄÝ PÀAqÀÄ §A¢gÀÄvÀÛzÉ. ¢£ÁAPÀ 08/12/2017 gÀAzÀÄ gÁwæ 11 UÀAmɬÄAzÀ ¢£ÁAPÀ 09/12/2017 gÀAzÀÄ ¨É½UÉÎ 7 UÀAmÉAiÀÄ  ªÉüÉAiÀÄ°è £À£Àß vÁ¬Ä feÁ¨Á¬Ä EªÀ½UÉ UÉÆæ£ÁxÀ ºÁUÀÆ CªÀ£À ªÀÄUÀ gÁdPÀĪÀiÁgÀ gÀªÀgÀÄ PÀÆr £À£Àß vÁ¬ÄUÉ ¸ÀgÁ¬Ä PÀÆr¹ ºÀtzÀ «µÀAiÀÄzÀ°è ªÉʪÀÄ£ÀÄì §AzÀÄ GzÉÝñÀ¥ÀƪÀðPÀªÁV £À£Àß vÁ¬ÄAiÀĪÀgÀ PÀÄwÛUÉUÉ PÀ¥ÀÄà §tÚzÀ NqÀt¬ÄAzÀ PÀnÖ eÉÆgÁV J¼ÉzÀÄ PÉÆ¯É ªÀiÁrgÀ§ºÀÄzÀÄ CAvÁ ¤rzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ. 

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 09-12-2017 ರಂದು ಅಫಜಲಪೂರ ಪಟ್ಟಣದ ಲಕ್ಮೀ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಲಕ್ಮಿಗುಡಿ ಹತ್ತಿರ ಹೋಗಿ  ಸ್ವಲ್ಪ ದೂರು ನಮ್ಮ ಇಲಾಖಾ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಲಕ್ಮೀಗುಡಿಯ ಮುಂದಿನ ರೋಡಿನ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶೇಟ್ಟೆಪ್ಪಾ ತಂದೆ ಹಣಮಂತ ಗಾಡಿವಡ್ಡರ ಸಾ|| ವೇಂಕಟೇಶ್ವರ ನಗರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1010/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ರಾಘವೇಂದ್ರ ನಗರ ಠಾಣೆ : ದಿನಾಂಕ 09.12.2017 ರಂದು ಬೆಳ್ಳಿಗ್ಗೆ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಮಿಜಬಾ ನಗರ ಕ್ರಾಸ ದಿಂದ ಮಹ್ಮದಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಟಿಪ್ಪರದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಾತ್ಮಿಯಂತೆ ಮೀಜಬಾ ನಗರ ಕ್ರಾಸ ದಿಂದ ಮಹ್ಮದಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಬಂದು ರಸ್ತೆಯ ಮೇಲೆ ನಿಂತುಕೊಂಡಿದ್ದು ಒಂದು ಟಿಪ್ಪರ ಮೀಜಬಾ ನಗರ ಕ್ರಾಸ ದಿಂದ ಮಹ್ಮದಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಬರುತ್ತಿರುವದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಟಿಪ್ಪರ ನಿಲ್ಲಿಸಿದ್ದು ಅದರ ನಂಬರ ಕೆಎ 32 ಸಿ 7566 ಅಂತ ಇದ್ದು ಸದರಿ ಟಿಪ್ಪರನ್ನು ಪರಿಶೀಲಿಸಿ ನೋಡಲು ಅದರಲ್ಲಿ ಕಪ್ಪು ಮರಳು ಇದ್ದು ಪಿ.ಎಸ್.ಐ. ಸಾಹೇಬರು ಸದರಿ ಟಿಪ್ಪರ ಚಾಲಕರಿಗೆ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಜಟ್ಟೆಪ್ಪ ತಂದೆ ಸಿದ್ದಪ್ಪ ಜಮಾದಾರ ಸಾ: ಅಳ್ಳಗಿ(ಬಿ) ತಾ: ಅಫಜಲಪೂರ ಜಿ: ಕಲಬುರಗಿ ಅಂತ ತಿಳಿಸಿದ್ದು ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಕಾಗದ ಪತ್ರಗಳನ್ನು ಹಾಜರ ಪಡಿಸಿಲು ಸೂಚಿಸಿದ್ದು. ಸದರಿ ಟಿಪ್ಪರ ಚಾಲಕ ತನ್ನ ಹತ್ತಿರ ಯಾವುದೆ ದಾಖಲಾತಿಗಳು ಇರುವದಿಲ್ಲ ತಮ್ಮ ಮಾಲಿಕರಾದ ರಾಚಯ್ಯ ಸ್ವಾಮಿ ಸಾ:ಅಫಜಲಪೂರ ಇವರು ಹೇಳಿದಂತೆ ಮರಳು ಕಳ್ಳತನ ದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದು ಬಗ್ಗೆ ತಿಳಿಸಿದ್ದು. ಸದರಿ ಟಿಪ್ಪರ ನಂ ಕೆಎ 32 ಸಿ 7566 ಅ:ಕಿ; 3 ಲಕ್ಷ ರೂ ಮತ್ತು ಅದರಲ್ಲಿ ಇದ್ದ ಅಂದಾಜ 6 ಬ್ರಾಸ ಕಪ್ಪ ಮರಳು ಅ:ಕಿ: 6,000/-ರೂ ನೇದ್ದು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು,  ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಅಪಹರಣ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಯಮನಪ್ಪ ತಂದೆ ನಾಗಪ್ಪ ಮಳಗಿ ಸಾ|| ಬೆಣ್ಣೂರ ತಾ|| ಜೇವರ್ಗಿ ರವರ ಸಿದ್ದಮ್ಮಾ  12 ವರ್ಷದವಳಿದ್ದು, ಈಗ 7 ನೇ ತರಗತಿಯಲ್ಲಿ ವಸ್ತಾರಿ ಶಾಲೆಯಲ್ಲಿ ಓದುತ್ತಿದ್ದು ದಿನಾಲು ವಸ್ತಾರಿಗೆ ಶಾಲೆಗೆ ಹೋಗಿ ಬರುತ್ತಾಳೆ. ದಿನಾಂಕ: 6/12/2017 ರಂದು ಶಾಲೆಗೆ ಹೋಗಿ ಸಾಯಂಕಾಲ ಮನೆಗೆ ಬಂದಿದ್ದು ರಾತ್ರಿ ನಾವೆಲ್ಲರೂ ಊಟ ಮಾಡಿ ನನ್ನ ಮಕ್ಕಳಾದ ಸುನೀಲ ಮತ್ತು ಅನೀಲ ಇವರು ನಮ್ಮ ಹೊಲದಲ್ಲಿ ಹಾಕಿದ ಕುರಿಗಳ ಹತ್ತಿರ ಮಲಗಲು ಹೋದರು ನಾನು ನನ್ನ ಹೆಂಡತಿಯಾದ ತಾಯಮ್ಮಾ ಮತ್ತು ಮಗಳಾದ ಸಿದ್ದಮ್ಮಾ ಮನೆಯಲ್ಲಿ ಮಲಗಿಕೊಂಡೆವು ದಿನಾಂಕ: 7/12/2017 ರಂದು ಬೆಳಿಗ್ಗೆ 3:00 ಗಂಟೆಗೆ ಎದ್ದು ನೋಡಲಾಗಿ ನನ್ನ ಮಗಳು ಸಿದ್ದಮ್ಮಾ ಹಾಸಿಗೆಯಲ್ಲಿ ಇರಲಿಲ್ಲಾ ನಂತರ ನಾನು ನನ್ನ ಹೆಂಡತಿ ಕೂಡಿ ನನ್ನ ಮಕ್ಕಳಾದ ಅನೀಲ ಸುನೀಲ ಹತ್ತಿರ ಹೋಗಿರಬೇಕೆಂದು ಗಾಬರಿಯಾಗಿ ಅಲ್ಲಿಗೆ ಹೋಗಿ ನೋಡಲಾಗಿ ಅಲ್ಲಿಯು ಕೂಡಾ ಇರಲ್ಲಿಲ್ಲಾ ನಂತರ ನಾವೆಲ್ಲರೂ ಗಾಬರಿಯಾಗಿ ಊರಲ್ಲಿ ಹುಡಕಾಡಿದರು ಸಿಗಲಿಲ್ಲಾ. ನಂತರ ನಮಗೆ ತಿಳಿದು ಬಂದಿದೆನೆಂದರೆ ನನ್ನ ಮಗಳು ಶಾಲೆಯಿಂದ ಬರುವಾಗ ನನ್ನ ಮಗಳಿಗೆ ಚಂದ್ರಕಾಂತ ತಂದೆ ಮಾನಸಪ್ಪ ಮಾದರ ಇವನು ಚೂಡಾಯಿಸಿದ್ದಾನೆ ಅಂತ ನನ್ನ ಮಗಳು ನನಗೆ ಹೇಳಿದ್ದು ಅವನೆ ನನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಅಪಹರಿಸಿಕೊಂಡು ಹೋಗಿರುತ್ತಾನೆ ಅಂತ ಅವನ ಮೇಲೆ ಸಂಶೆಯ ಇದೆ ಅವನ ವಿರುದ್ದ ಕಾನೂನು ಕ್ರಮ ಜರಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 25/10/2017 ರಂದು ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದಲ್ಲಿ ಶ್ರೀ ರಾಚಣ್ಣ ದೇವರ ಜಾತ್ರೆ ಮತ್ತು ಅಗ್ಗಿ ಹಾಯುವ ಕಾರ್ಯಕ್ರಮವಿದ್ದು  ಸದರಿ ಜಾತ್ರೆಗೆ ಮೃತ ಜಗದೇವಿ ಗಂಡ ಮಹಾಲಿಂಗಪ್ಪ ಮತ್ತು ಅವರ ಮಗ ಲಕ್ಷ್ಮಿಪುತ್ರ ಇಬ್ಬರು ಕೂಡಿಕೊಂಡು ಹೀರೊ ಹೊಂಡಾ ಸ್ಪ್ಲೆಂಡರ್ ಮೋಟರ್ ಸೈಕಲ್ ನಂ KA-32-V-4386 ನೇದ್ದರ ಮೇಲೆ ದುದನಿಯಿಂದ ಹೊರಟು ಬೆಳಿಗ್ಗೆ ಪಟ್ಟಣ ಗ್ರಾಮಕ್ಕೆ ಬರುವಾಗ ಪಟ್ಟಣ ಗ್ರಾಮದ ಟೋಲ ನಾಕಾ ಹತ್ತಿರ ಸದರಿ ಲಕ್ಷ್ಮಿಪುತ್ರ ಇತನು ತನ್ನ ವಶದಲ್ಲಿದ್ದ ತನ್ನ ಮೋಟರ್ ಸೈಕಲ್ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಮೋಟರ್ ಸೈಕಲ್ ಚಲಾಯಿಸುತ್ತಾ ರೋಡಿನ ಜಂಪನಲ್ಲಿ ಜಂಪ ನೋಡದೇ ವೇಗದಲ್ಲಿ ಮೋಟಾರ ಸೈಕಲ ಚಲಾಯಿಸಿದ್ದರಿಂದ್ದ ಮೃತ ಜಗದೇವಿ ಇವಳು ಮೋಟಾರ ಸೈಕಲ ಮೇಲಿಂದ ಹಾರಿ ರೋಡಿನ ಮೇಲೆ ಬಿದ್ದು ಆತಳಿಗೆ ತಲೆಯ ಹಿಂಬಾಗದಲ್ಲಿ ಭಾರಿ ಗುಪ್ತಗಾಯಗಳಾಗಿ ಬೇಹೋಸ ಆಗಿದ್ದು ಅವಳನ್ನು ಉಪಚಾರ ಕುರಿತು ಕಲಬುರಗಿಯ ಯುನೈಟೇಡ್ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು ಮೃತ ಜಗದೇವಿ ಇವಳು  ದಿನಾಂಕ:-25/10/2017 ರಿಂದ ದಿನಾಂಕ:-06/12/2017 ರವರೆಗೆ ಸದರಿ ಆಸ್ಪತ್ರೆಯಲ್ಲಿ ಉಪಚಾರ ಪಡೆದಿದ್ದು ಅವಳಿಗೆ ಸ್ವಲ್ಪ ಆರಾಮ ಆದಂತೆ ಕಂಡು ಬಂದಿದ್ದರಿಂದ್ದ ಅವಳನ್ನು ದಿನಾಂಕ:-06/12/2017 ರಂದು ಮದ್ಯಾಹ್ನ ಆಸ್ಪತ್ರೆಯಿಂದ ಡಿಚಾರ್ಚ ಮಾಡಿಸಿಕೊಂಡು ತಮ್ಮೂರಾದ ದುದನಿಗೆ ಕರೆದುಕೊಂಡು ಹೋಗಿದ್ದು. ನಂತರ ಇಂದು ದಿನಾಂಕ:- 09/12/2017 ರಂದು ಬೆಳಿಗ್ಗೆ ಮೃತ ಜಗದೇವಿ ಇವಳು ನೋವು ಆಗುತ್ತಿದೆ ಅಂತಾ ನರಳಾಡುತ್ತಿದ್ದರಿಂದ್ದ ಅವಳನ್ನು ಮೃತಳ ಗಂಡ ಮಹಾಲಿಂಗಪ್ಪ  ಮತ್ತು ಅವರ ಸ್ನೇಹಿತ ಬಸವರಾಜ ತಂದೆ ಸೈದಪ್ಪ ದಂಡೋತ್ತಿ ಇಬ್ಬರು ಪರಿಚಯದ ಗುಂಡಪ್ಪ ತಂದೆ ಮಲಕಣ್ಣಾ ಘತ್ತರಗಿ ಇವರ ಕಾರ ನಂ MH-16 R-2181 ರಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿಗೆ ತರುವಾಗ ಮಾರ್ಗಮದ್ಯದಲ್ಲಿ ಅಂದರೇ ಕಲಬುರಗಿ ಸಮೀಪ ಮದ್ಯಾಹ್ನ 12:30 ಗಂಟೆಗೆ ಜಗದೇವಿ ಇವಳು ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.