Police Bhavan Kalaburagi

Police Bhavan Kalaburagi

Saturday, November 29, 2014

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              
           ದಿನಾಂಕ 28-11-2014 ರಂದು ಬೆಳಗ್ಗೆ 10-00 ಗಂಟೆಗೆ ಫಿರ್ಯಾದಿ ಹುಲಿಗೆಪ್ಪ ತಂದೆ ನರಸಪ್ಪ ವಯ 40 ವರ್ಷ ಜಾ : ವಡ್ಡರ ಉ : ಒಕ್ಕಲುತನ ಸಾ : ಹೊಕ್ರಾಣಿ ಗ್ರಾಮ ತಾ : ಮಾನವಿ.  FvÀನು ತನ್ನ ಅಣ್ಣನ ಮಗನಾಧ ಗುಂಡಪ್ಪ ಈತನ ಹಿರೋ ಹೊಂಡಾ ಫ್ಯಾಶನ್ ಪ್ರೋ ಮೋಟರ್ ಸೈಕಲ್ ನಂ. ಕೆಎ-36 ಡಬ್ಯ್ಲೂ-5737 ನೇದ್ದರ ಮೇಲೆ ತಮ್ಮ ಹತ್ತಿ ಹೊಲಕ್ಕೆ ಹೋಗಿ ಅಲ್ಲಿಂದ ಗುಂಡಪ್ಪನ ಚಿಕ್ಕಮ್ಮಳನ್ನು ಮಾತನಾಡಿಸಿಕೊಂಡು ಬರಲು ನೀರಮಾನವಿಗೆ ರಾಯಚೂರು ಮಾನವಿ ಮುಖ್ಯ ರಸ್ತೆಯ ಮೇಲೆ ಗುಂಡಪ್ಪನು ತನ್ನ ಮೋಟರ್ ಸೈಕಲ್ ಹಿಂದುಗಡೆ ಫಿರ್ಯಾದಿದಾರನನ್ನು ಕೂಡಿಸಿಕೊಂಡು ಕಪಗಲ್ ಕ್ರಾಸ್ ಹತ್ತಿರ ಹೊರಟಾಗ ಅಶೋಕ ಇಂಜನಿ ತಂದೆ ಪರ್ವತಪ್ಪ ಲಾರಿ ನಂ. ಕೆಎ-36/3301 ನೇದ್ದರ ಚಾಲಕ ಸಾ : ವಿಜಯನಗರ ಕಾಲೋನಿ ಪೋಸ್ಟ್ ಗಜೇಂದ್ರಗಡ ತಾ: ರೋಣ ಜಿ: ಗದಗ ಹಾ:ವ: ಸಿಂಧನೂರು FvÀ£ÀÄ  ತನ್ನ ಲಾರಿ ನಂ. ಕೆಎ-36/3301 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡಸಿಕೊಂಡು ರಸ್ತೆ ಎಡಬಾಜು ಒಮ್ಮಿಂದೊಮ್ಮೆಲೆ ಯಾವುದೇ ಸೂಚನೆ ಇಲ್ಲದೇ ಗುಂಡಪ್ಪನ ಮೋಟರ್ ಸೈಕಲ್ ನ ಮುಂಭಾಗದಲ್ಲಿ ಲಾರಿಯನ್ನು ನಿಲ್ಲಿಸಿದಾಗ ಮೋಟರ್ ಸೈಕಲ್ ಲಾರಿಯ ಹಿಂಭಾಗದಲ್ಲಿ ತಗುಲಿದ್ದರಿಂದ ಗುಂಡಪ್ಪನಿಗೆ ತಲೆಗೆ ಮತ್ತು ಬಲಗಾಲಿಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ.  ಕಾರಣ ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಆಧಾರದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 316/2014 ಕಲಂ 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

                ಫಿರ್ಯಾದಿ ಯಂಕೋಬಾ ತಂದೆ ಫಕೀರಪ್ಪ ವಯಾ: 38 ಜಾ: ಗೊಲ್ಲರ    ಉ: ಒಕ್ಕಲುತನ ಸಾ: ಸೋಮನಮರಡಿ ತಾ: ದೇವದುರ್ಗಾ FvÀನು ದಿನಾಂಕ : 27-11-2014 ರಂದು ಲಿಂಗಸ್ಗೂರಿನಿಂದ ಕರೆಂಟ್ ವೈರನ್ನು ಖರೀದಿ ಮಾಡಿಕೊಂಡು ತನ್ನ ಮೋಟಾರ್ ಸೈಕಲ್ ನಂ  ಕೆ.ಎ-36 ಎಸ್-6434 ನೇದ್ದನ್ನು ನಡೆಸಿಕೊಂಡು ತಮ್ಮೂರಿಗೆ ಹೋಗುತ್ತಿರುವಾಗ ಸಾಯಂಕಾಲ 7-00 ಗಂಟೆ ಸುಮಾರಿಗೆ ಗೌಡೂರು ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ರಸ್ತೆಯ ಮೇಲೆ ಹೋಗುತ್ತಿರುವಾಗ ಆಗ ಎದುರುಗಡೆಯಿಂದ ಆಫೀ ಆಟೋ ನಂ  ಕೆ.ಎ-29 ಎ-3943 ನೇದ್ದರ ಚಾಲಕನಾದ ಶ್ರೀಕಾಂತ ತಂದೆ ರುದ್ರಯ್ಯಸ್ವಾಮಿ  ಜಾ: ಜಂಗಮ ಸಾ: ಗೌಡೂರು ಈತನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು  ಫಿರ್ಯಾದಿಯ ಮೋಟಾರ್ ಸೈಕಲ್ ಗೆ  ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿಯ ಬಲಗಾಲಿನ ಮೊಣಕಾಲಿನ ಮೇಲೆ ಮತ್ತು ಮೊಣಕಾಲಿನ ಕೆಳೆಗೆ ಎಲುಬು ಮುರಿದು ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಆರೋಪಿ ಆಟೋವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದು ಇರುತ್ತದೆ.  AvÁ PÉÆlÖ zÀÆj£À ªÉÄðªÀÄzÀ ºÀnÖ ¥Éưøï oÁuÉ.UÀÄ£Éß £ÀA: 149/2014 PÀ®A : 279. 338 L¦¹ & 187 LJA« PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀgÀzÀQëëuÉ ¥ÀæPÀgÀtzÀ ªÀiÁ»w:-
ದಿನಾಂಕ 11-02-2011 ರಂದು ಆರೋಪಿ 01 ) ಹಫೀಜ್ ಇಬ್ರಾಹಿಂ ಖಾನ್ ತಂದೆ ದೌಲಸಾಬ್, ವಯ:30, :ಒಕ್ಕಲುತನ & ಶಿಕ್ಷಕ,FvÀ£À   ಜೊತೆ ಮದುವೆಯಾಗಿದ್ದು, ಸಮಯದಲ್ಲಿ ಆರೋಪಿ 01 ಈತನಿಗೆ 02 ಲಕ್ಷ ರೂ ನಗದು ಹಣ, 1,00,000/- ರೂ ಬೆಲೆಬಾಳುವ ಮನೆ ಬಳಕೆ ಸಾಮಾನುಗಳನ್ನು ವರದಕ್ಷಿಣೆಯಾಗಿ ಕೊಟ್ಟಿದ್ದು, ಮದುವೆಯಾದ ನಂತರ ಫಿರ್ಯಾದಿಯನ್ನು ಗಂಡನ ಮನೆಯಲ್ಲಿ ಒಂದುವರೆ ವರ್ಷ ಚೆನ್ನಾಗಿ ನೋಡಿಕೊಂಡು ನಂತರ ಫಿರ್ಯಾದಿಗೆ ಆರೋಪಿ 01 ಈತನು ಉಳಿದ ಆರೋಪಿತರ ಮಾತು ಕೇಳಿಕೊಂಡು ನಿನ್ನ ತವರುಮನೆಯಿಂದ ಇನ್ನೂ 1,00000/- ರೂ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ದೈಹಿಕ ಮತ್ತು ಮಾನಸಿಕ ಕಿರಿಕಿರಿ ಮಾಡಿದ್ದು ಇದೆಲ್ಲವನ್ನು ಸಹಿಸಿಕೊಂಡಿದ್ದಾಗ್ಯೂ ಆರೋಪಿ 01 ನೇದ್ದವನು ಫಿರ್ಯಾದಿಗೆ ಕಿರಿಕಿರಿ ಮಾಡಿ ಹೆಚ್ಚಿನ ವರದಕ್ಷಿಣೆ ಸಲುವಾಗಿ ಮನೆಯಿಂದ ಹೊರಗೆ ಹಾಕಿದ್ದರಿಂದ ಫಿರ್ಯಾದಿಯು ತವರುಮನೆ ಸೇರಿದ್ದು, ದಿನಾಂಕ:10-11-2014 ರಂದು 11-00 .ಎಮ್ ಸುಮಾರಿಗೆ ಸಿಂಧನೂರು ನಗರದ ಬಡಿಬೇಸ್ ನಲ್ಲಿ ಫಿರ್ಯಾದಿಯ ತವರುಮನೆಯಲ್ಲಿದ್ದಾಗ DPÉAiÀÄ UÀAqÀ£ÀÄ  EvÀgÉ 07 d£ÀgÉÆA¢UÉ  ಬಂದು ಫಿರ್ಯಾದಿಯ ತವರುಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ಆರೋಪಿ 01 ಲೇ ಸೂಳೆ ಹೆಚ್ಚಿನ ವರದಕ್ಷಿಣೆ ತಗಂಡು ಬಾ ಅಂದರೆ ತವರು ಮನೆಯಲ್ಲಿ ಇದ್ದಿಯಾ ಅಂತಾ ಕೂದಲು ಹಿಡಿದು ಹೊಡೆ ಬಡೆ ಮಾಡಿದ್ದು, ಉಳಿದ ಆರೋಪಿತರು ಸುತ್ತುವರೆದು ಹೊಡೆಬಡೆ ಮಾಡಿದ್ದು, ಇನ್ನೂ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬರದಿದ್ದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇದ್ದ ಖಾಸಗಿ ದೂರು ಸಂ.296/2014 ನೇದ್ದರ ಸಾರಾಂಶದ  ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.273/2014 , ಕಲಂ . 498(), 448, 323, 504 , 506 ಐಪಿಸಿ  & ಕಲಂ.     3 & 4 .ನಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು  ಇರುತ್ತದೆ.

                         ಫಿರ್ಯಾದಿ ಶ್ರೀಮತಿ ಶಾಹೀದಾ ಗಂಡ ಶಕ್ಷಾವಲಿ ವಯ: 26 ವರ್ಷ, : ಮನೆಕೆಲಸ ಸಾ: ಕಂಪ್ಲಿ ತಾ: ಹೊಸಪೇಟೆ, ಹಾವ:ಖದ್ರೀಯಾ ಕಾಲೋನಿ ಸಿಂಧನೂರು FPÉAiÀÄÄ 8 ವರ್ಷಗಳ ಹಿಂದೆ ಆರೋಪಿ 01 ) ಶಕ್ಷಾವಲಿ ತಂದೆ ಅಬ್ದುಲ್ ಸಾಬ್ ವಯ: 40 ವರ್ಷ, : ಜಿಂದಾಲ ಕಂಪನಿಯಲ್ಲಿ ನೌಕರ ಸಾ: ತೋರಣಗಲ್ ತಾ: ಸಂಡೂರ FvÀನೊಂದಿಗೆ ಮದುವೆಯಾಗಿದ್ದು, ಮೊದಲು ಗಂಡ ಹೆಂಡತಿ ಚೆನ್ನಾಗಿದ್ದು, ಫಿರ್ಯಾದಿಗೆ ಇಬ್ಬರೂ ಮಕ್ಕಳಿದ್ದು, ನಂತರ ಆರೋಪಿ 01 ಈತನು ಕುಡಿಯುವ ಚಟಕ್ಕೆ ಬಿದ್ದು , ಆರೋಪಿ 01 & 02  ಇವರು ಫಿರ್ಯಾದಿಯ ಮೇಲೆ ಅನುಮಾನ ಪಡುತ್ತಾ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರಿಕಿರಿ ಕೊಟ್ಟಿದ್ದರಿಂದ ತವರೂ ಮನೆ ಸೇರಿದ್ದು, ದಿನಾಂಕ: 02-05-2014 ರಂದು 11-00 .ಎಮ್ ಸುಮಾರಿಗೆ ಫಿರ್ಯಾದಿಯ ಸಿಂಧನೂರು ನಗರದ ಖದ್ರೀಯಾ ಕಾಲೋನಿಯ ತನ್ನ ಅಣ್ಣನ ಮನೆಯ ಮುಂದೆ ಇದ್ದಾಗ ಆರೋಪಿತರು ಬಂದು ಫಿರ್ಯಾದಿಗೆ ಹೊಡೆ ಬಡೆ ಮಾಡಿ, ಬೈದು, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂಖ್ಯೆ 157/2014 ನೇದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.272/2014, ಕಲಂ. 498(), 323, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
.                      ಫಿರ್ಯಾದಿ  ಶ್ರೀಮತಿ ಆರ್.ಆದೀಲಕ್ಷ್ಮೀ ಗಂಡ ಆರ. ಚಿಟ್ಟಿಬಾಬು  ವಯಾ 27 ವರ್ಷ ಜಾತಿ: ಈಳಿಗೇರ ಉ:ಮನೆಕೆಲಸ  ಸಾ:ಡಾಕ್ಟರಕ್ಯಾಂಪ (ಜಂಬಲದಿನ್ನಿ ಹತ್ತಿರ) ತಾ; ಮಾನವಿ ಹಾ:ವ,ಪೇಸಲದಿನ್ನಿ ಕ್ಯಾಂಪ ತಾ: ರಾಯಚೂರು FPÉUÉ ಆರೋಪಿ ಆರ್. ಚಿಟ್ಟಿಬಾಬು ಈತನೊಂದಿಗೆ ಈಗ್ಗೆ 6 ವರ್ಷಗಳಿಂದೆ ಸಂಪ್ರದಾಯದಂತೆ ಮದುವೆಯಾಗಿದ್ದು ಮದುವೆಯ ಕಾಲಕ್ಕೆ ವರನಿಗೆ ವರದಕ್ಷಣೆ ಅಂತಾ 2 ಲಕ್ಷ ರೂಪಾಯಿಗಳು ಹಾಗೂ ಮನೆಬಳಕೆ ಸಾಮಾನುಗಳನ್ನು ಕೊಟ್ಟಿದ್ದು ಇತ್ತಿಚಿನ ದಿನಗಳಲ್ಲಿ ಫಿರ್ಯಾದಿದಾರಳಿಗೆ ಮೇಲೆ 1] ಆರ್,ಚಿಟ್ಟುಬಾಬು ತಂದೆ ಆರ್,ಅನ್ನರಾವ್ ಜಾತಿ:ಈಳಿಗೇರ ಸಾ:ಡಾಕ್ಟರ್ ಕ್ಯಾಂಪ್ [ಫಿರ್ಯಾದಿಯ ಗಂಡ]     2] ಆರ್.ಅನ್ನಾರಾವ್  ಸಾ: ಡಾಕ್ಟರ್ ಕ್ಯಾಂಪ್ [ಫಿರ್ಯಾದಿದಾರಳ ಮಾವ]      3] ಫಿರ್ಯಾದಿದಾರಳ ಅತ್ತೆ ನಾವು ಜಮೀನು ಖರೀದಿ ಮಾಡಬೇಕು ನಿನ್ನ ತವರು ಮನೆಯಿಂದ ವರದಕ್ಷಣೆ ರೂಪದಲ್ಲಿ ಇನ್ನೂ 2 ಲಕ್ಷರೂಪಾಯಿಗಳು ತೆಗದುಕೊಂಡು ಬಾ ಇಲ್ಲದಿದ್ದರೆ ಮನೆ ಬಿಟ್ಟು ಹೋಗು ಅಂತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟು ಹೊಡೆಬಡೆ ಮಾಡಿ ಹಣ ತರದಿದ್ದರೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅವರಿಗೆ ಅಂಜಿಕೊಂಡು 2 ಎರಡು ಮಕ್ಕಳೊಂದಿಗೆ ಮನೆ ಬಿಟ್ಟು ಬಂದು ಸಂಬಂದಿಕರಿಗೆ ತಿಳಿಸಿ ತಡವಾಗಿ ಪೊಲೀಸ್ ಠಾಣೆಗೆ ಬಂದಿರುತ್ತೇನೆ ಅಂತಾ ಕೊಟ್ಟ ಲಿಖಿತ ದೂರಿನ ಸಿರವಾರ ಪೊಲೀಸ್ ಠಾಣೆ ಮೇಲಿಂದ    .¹gÀªÁgÀ oÁuÉ UÀÄ£Éß £ÀA: 249/2014 ಕಲಂ: 498 [ಎ], 323 ,504,506, ಸಹಿತ 34 ಐ.ಪಿ.ಸಿ    ಮತ್ತು   ಕಲಂ:3 ಮತ್ತು 4 ಡಿ.ಪಿ.ಕಾಯ್ದೆ.      CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.  AiÀÄÄ.r.Dgï. ¥ÀæPÀgÀtzÀ ªÀiÁ»w:-
                 ಮೃತ ²æêÀÄw ºÉÆ®gÁªÀÄ¢ UÀAqÀ ±ÀtÄäUÀA, 40 ªÀµÀð PÉÆgÀªÀgÀÄ, ¨ÁvÀÄPÉÆý ¸ÁUÁtÂPÉ ¸Á: ²æÃgÁªÀÄ ¥Á¼Àå vÁ: UÀÄrAiÀiÁvÀA, f: ªÉîÆgÀÄ ( vÀ«Ä¼À £ÁqÀÄ )  ºÁ: ªÀ: zÀqÉøÀÆÎgÀÄ vÁ: ¹AzsÀ£ÀÆgÀÄ FPÉUÉ ¢£ÁAPÀ: 28.11.2014 gÀAzÀÄ  ತಲೆನೋವು ಜಾಸ್ತಿಯಾಗಿ ಅರಾಮ ಇಲ್ಲದ್ದರಿಂದ ತನ್ನ ಗಂಡನಿಗೆ ಆಸ್ಪತ್ರೆಗೆ ಹೊಗೋಣ ಎಂದು ಕೇಳಿದಾಗ ಫಿರ್ಯಾಧಿ ಆಕೆಗೆ ಕೋಳಿ ನೋಡಿಕೊಂಡು ಬಂದ ನಂತರ ಹೊಗೋಣ ಅಂತಾ ಅಂದಿದಕ್ಕೆ ಮನಸ್ಸಿಗೆ ಬೇಜಾರು ಮಾಡಿಕೊಂಡು ದಿನಾಂಕ 28-11-2014 ರಂದು 11-00 ಎ.ಎಂ ಕ್ಕೆ ತನ್ನ ವಾಸದ ಶಡ್ಡಿನಲ್ಲಿ ಯಾವುದೋ ಕ್ರಿಮಿನಾಶಕ ಸೇವನೆ ಮಾಡಿ ಅಸ್ವಸ್ಥಳಾಗಿ ಸಿರುಗುಪ್ಪ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಆದಾಗ ಚಿಕಿತ್ಸೆ ಫಲಕಾರಿ ಆಗದೆ ದಿನಾಂಕ 28-11-2014 ರಂದು 01-45 ಪಿ.ಎಂ ಸುಮಾರಿಗೆ ಮೃತಪಟ್ಟಿರುತ್ತಾಳೆ      ಆಕೆಯ ಮರಣದಲ್ಲಿ ಯಾರ ಮೇಲೂ ಯಾವುದೇ ತರಹದ ಸಂಶಯ ಇರುವುದಿಲ್ಲ ಅಂತಾ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ಮೇಲಿನಂತೆ ಯು.ಡಿ.ಆರ್ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï. £ÀA: 51/2013 PÀ®A 174 ¹.Dgï.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-
                ¦üAiÀiÁ𢠲æêÀÄw gÉõÁä UÀAqÀ «ÄÃgï ºÀĸÉÃ£ï ªÀAiÀÄ: 22 ªÀµÀð, G: ªÀÄ£ÉPÉ®¸À ¸Á:GzÀÄð ±Á¯ÉAiÀÄ »AzÉ, eÁ«ÄÃAiÀiÁ ªÀĹâ ºÀwÛgÀ ªÁqÀð £ÀA-02 ¹gÀÄUÀÄ¥Áà , ºÁªÀ: ªÀÄWÀgÁeï «Ä¯ï ºÀwÛgÀ UÉÆÃqÉPÀlÄÖªÀªÀgÀ Nt ªÁqÀð £ÀA-10 ¹AzsÀ£ÀÆgÀÄ. ªÀÄvÀÄÛ DgÉÆæ «ÄÃgï ºÀĸÉãï vÀAzÉ CPÀâgï¸Á¨ï ¹AUÁ¥ÀÆgï, ªÀAiÀÄ: 29 ªÀµÀð, G: MPÀÌ®ÄvÀ£À, ¸Á:GzÀÄð ±Á¯ÉAiÀÄ »AzÉ, eÁ«ÄÃAiÀiÁ ªÀĹâ ºÀwÛgÀ ªÁqÀð £ÀA-02 ¹gÀÄUÀÄ¥Áà.  EªÀgÀÄ UÀAqÀ ºÉAqÀw EzÀÄÝ, ¦üAiÀiÁð¢AiÀÄÄ vÀ£Àß UÀAqÀ£À ªÉÄÃ¯É QgÀÄPÀļÀ PÉøÀÄ ªÀÄvÀÄÛ fêÀ£ÁA±À PÉøÀÄ ºÁQ¹zÀÄÝ, ¢£ÁAPÀ 01-11-2014 gÀAzÀÄ 1-30 ¦.JªÀiï ¸ÀĪÀiÁjUÉ ¦üAiÀiÁð¢AiÀÄÄ vÀ£Àß vÀªÀgÀÆ ªÀÄ£É ªÀÄÄAzÉ EzÁÝUÀ DgÉÆævÀ£ÀÄ §AzÀÄ ¦üAiÀiÁð¢UÉ J¯Éà a£Á° ¸ÀƼÉà PÉøÀÄ ªÁ¥À¸ï vÉUÉzÀÄPÉƼÀÄîwÛAiÀiÁ E®è CAvÁ ¨ÉÊzÀÄ, PÀÄwÛUÉ »rzÀÄ UÉÆÃqÉUÉ £ÀÆQ UÁAiÀÄ¥Àr¹, ºÉÆqɧqÉ ªÀiÁr, fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ EzÀÝ ªÀiÁ£Àå £ÁåAiÀiÁ®AiÀÄzÀ SÁ¸ÀV ¦üAiÀiÁ𢠸ÀASÉå 297/2014 £ÉÃzÀÝgÀ ¸ÁgÁA±ÀzÀ ªÉÄðAzÀ £ÀUÀgÀ ¥Éưøï oÁuÉ ¹AzsÀ£ÀÆgÀÄ  UÀÄ£Éß £ÀA 275/2014 PÀ®A 325, 504, 506 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
ªÉÆøÀzÀ ¥ÀæPÀgÀtzÀ ªÀiÁ»w:-
              ¸À£ï 2011-2012 £Éà ¸Á°£À°è ªÉÄð£À 1)CAf£ÀAiÀÄå vÀAzÉ gÀAUÀ¥Àà ¸Á:ªÀiÁ«ÄrzÉÆrØ ºÁUÀÆ EvÀgÉ 32 d£ÀgÀÄ PÀÆr £ÀPÀ° zÁR¯É zÁR¯ÁwUÀ¼À£ÀÄß ¸Àȶֹ ¸ÉÖÃmï ¨ÁåAPï D¥sï ªÉÄʸÀÆgï ±ÀQÛ£ÀUÀgÀ ¨ÁæAZï£À°è ¨É¼É ¸Á® gÀÆ,52, 43,000/- ºÀtªÀ£ÀÄß ¨ÁåAPï¤AzÀ ¥ÀqÉzÀÄPÉÆAqÀÄ ¨ÁåAPïUÉ ªÀÄgÀÄ¥ÁªÀw¸ÀzÉà ªÉÆøÀ ªÀiÁrzÀÄÝ EgÀÄvÀÛzÉ CAvÁ ªÀÄÄAvÁV ¦ügÁå¢ü ²æà gÀvÀßPÀĪÀiÁgï ¦.J¸ï vÀAzÉ PÀȵÁÚgÁªï ¦. 39ªÀµÀð, G:J¸ï©JªÀiï ¨ÁåAPï ªÀiÁå£ÉÃdgï ±ÀQÛ£ÀUÀgÀ ¨ÁæAZï, ±ÀQÛ£ÀUÀgÀ EªÀgÀÄ UÀtQÃPÀÈvÀ zÀÆj£À ªÉÄðAzÀ ±ÀQÛ£ÀUÀgÀ ¥ÉưøÀ oÁu UÀÄ£Éß £ÀA:124/2014 PÀ®A: 468, 471, 420  L¦¹.¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.11.2014 gÀAzÀÄ  45 ¥ÀææPÀgÀtUÀ¼À£ÀÄß ¥ÀvÉÛ ªÀiÁr 5800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.