Police Bhavan Kalaburagi

Police Bhavan Kalaburagi

Thursday, June 4, 2015

Raichur Districr Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 03-06-2015 ರಂದು 6 ಪಿಎಂ ಸುಮಾರು ಗಂಗಾವತಿ ಸಿಂಧನೂರು ಮುಖ್ಯ ರಸ್ತೆಯ ಮೇಲೆ, ಈ.ಜೆ.ಹೊಸಳ್ಳಿ ಕ್ಯಾಂಪ್ ಹತ್ತಿರ ನೆಕ್ಕುಂಟಿ ಶ್ರೀನಿವಾಸ ಈತನ ಮನೆಯ ಹತ್ತಿರ ಫಿರ್ಯಾದಿಯ ಅಕ್ಕನ ಮಗಳಾದ ಕಾವೇರಿ ವಯಾ:6 ವರ್ಷ ಈಕೆಯು ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಸುರೇಶ ತಂದೆ ಈಶಪ್ಪ, ಜಾ:ಕಬ್ಬೇರ್, ಕ್ರಷರ್ ವಾಹನ ನಂ. ಕೆಎ-36-ಎನ್-1657 ನೇದ್ದರ ಚಾಲಕ, ಸಾ:ದೇವಸೂಗೂರು ತಾ:ರಾಯಚೂರು FvÀ£ÀÄ ತನ್ನ ಕ್ರಷರ್ ವಾಹನ ನಂ. ಕೆಎ-36-ಎನ್-1657 ನೇದ್ದನ್ನು ಗಂಗಾವತಿ ಕಡೆಯಿಂದ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಮುಂದೆ ಹೊರಟ ವಾಹನವನ್ನು ಓವರ್ ಟೇಕ್ ಮಾಡಿಕೊಂಡು ಬಂದು ರಸ್ತೆಯ ಬಾಜು ನಡೆದುಕೊಂಡು ಹೊರಟಿದ್ದ ಕಾವೇರಿಗೆ ಟಕ್ಕರ್ ಕೊಟ್ಟಿದ್ದರಿಂದ ತಲೆಗೆ ಭಾರೀ ರಕ್ತಗಾಯವಾಗಿ ಎಡಗಾಲಿನ ತೊಡೆ ಮತ್ತು ಎಡಗಾಲಿನ ಮೊಣಕಾಲಿನ ಕೆಳಗೆ ಮುರಿದಿತ್ತು ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲೀಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 150/2015 ಕಲಂ 279, 338 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
C¥ÀºÀgÀt ¥ÀæPÀgÀtzÀ ªÀiÁ»w:_
              ಪಿರ್ಯಾದಿ  ಆರುಡಪ್ಪ ತಂದೆ ಕಂಠೆಪ್ಪ ಹರಿಜನ 40 ವರ್ಷ ಕೂಲಿಕೆಲಸ ಸಾ, ತಲೆಖಾನ್. ಮತ್ತು 1] ಬಸವರಾಜ ತಂದೆ ಸುಮ್ಮಪ್ಪ ಹರಿಜನ 20 ವರ್ಷ ಸಾ. ಖಾಚಾಪುರ 2] ದುರಗಪ್ಪ ತಂದೆ ಚಂದ್ರಪ್ಪ ಹರಿಜನ 45 ವರ್ಷ ಸಾ. ಖಾಚಾಪುರ
3]
ಶಿವಪ್ಪ ತಂದೆ ಸುಮ್ಮಪ್ಪ ಹರಿಜನ 27  ವರ್ಷ ಸಾ. ಖಾಚಾಪುರ 4] ನಿರುಪಾದಿ ತಂದೆ ಸುಮ್ಮಪ್ಪ ಹರಿಜನ 24  ವರ್ಷ ಸಾ. ಖಾಚಾಪುರ  EªÀgÀÄUÀ¼ÀÄ ಸಂಬಂದಿಕರಾಗಿದ್ದು ಆರೋಪಿತರು ಅಪಹರಣಕ್ಕೊಳಗಾದ ಹುಡುಗಿಯನ್ನು ಆರೋಪಿ ನಂಬರ 01 ಈತನಿಗೆ ಕೊಟ್ಟು ಮದುವೆ ಮಾಡಲು PÉÃಳಿದ್ದು ಅದಕ್ಕೆ ಪಿರ್ಯಾದಿಯು ನಿರಾಕರಿಸಿದ್ದಕ್ಕೆ ಆರೋಪಿ ನಂಬರ 01 ಈತನು ದಿನಾಂಕ 30-05-15 ರಂದು ಬೆಳಿಗ್ಗೆ 06.00 ಗಂಟೆಗೆ ಯಾವುದೋ ಮೋಟಾರ ಸೈಕಲ ಮೇಲೆ ಆರೋಪಿ ನಂಬರ 02 ರಿಂದ 04 ರವರ ಪ್ರಚೋದನೆ ಮೇರೆಗೆ ತಲೆಕಾನ್ ಗ್ರಾಮದಿಂದ ಅಪಹರಿಸಿಕೊಂಡು ಹೊಗಿದ್ದು ಇರುತ್ತದೆ  ಅಂತಾ ನೀಡಿದ ಲಿಖೀತ ದೂರಿನ ಮೇಲಿನ ಸಾರಾಂಶದ ಮೆಲಿಂದ ªÀÄ¹Ì ಠಾಣಾ ಗುನ್ನೆ 77/15 ಕಲಂ 366 (), 109 ,ಪಿ,ಸಿ   ಪ್ರಕಾರ ಪ್ರಕರಣ ದಾಖಲಿಸಿ ಕ್ರಮ ಜರುಗಿಸಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
ಮೃತ PÀÄ:UÀÄAqÀAiÀÄå vÀAzÉ §¸ÀAiÀÄå¸Áé«Ä 17ªÀµÀð, eÁ:dAUÀªÀÄ, G:«zÁåyð ¸Á:zÉêÀ¸ÀÆUÀÆgÀÄ FvÀ£ÀÄ ಪ್ರಸಕ್ತ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು , ಪರೀಕ್ಷೆಯಲ್ಲಿ ಫೇಲಾಗಿದ್ದರಿಂದ ಮನನೊಂದು, ಮನಸ್ಸಿಗೆ ಬೇಜಾರು ಮಾಡಿಕೊಂಡು ದಿನಾಂಕ:03.06.2015 ರಂದು ಸಂಜೆ 5.00 ಗಂಟೆ ಸುಮಾರಿಗೆ  ತನ್ನ ಮನೆಯ ಮೇಲಿನ ರೂಮನಲ್ಲಿ ಟೀನ್ ಯ್ಯಾಂಗ್ಲರಗೆ ಸೀರೆಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ. ಈ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮುಂತಾಗಿ ಶ್ರೀ §¸ÀAiÀÄå¸Áé«Ä vÀAzÉ ¸ÀAUÀAiÀÄå¸Áé«Ä, 55ªÀµÀð, eÁ:dAUÀªÀÄ , G:CrUÉ PÉ®¸À, ¸Á:zÉêÀ¸ÀÆUÀÆgÀÄ EªÀgÀÄ PÉÆlÖ  ಲಿಖಿತ ಫಿರ್ಯಾದಿ ಮೇಲಿಂದ ±ÀQÛ£ÀUÀgÀ ¥ÉÆ°¸À oÁuÉ.AiÀÄÄ.r.Dgï. £ÀA: 04/2015 PÀ®A 174 ¹Dg惡 CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
zÉÆA©ü ¥ÀæPÀgÀtzÀ ªÀiÁ»w:-
                     ದಿನಾಂಕ.03.06.2015 ರಂದು ಸಂಜೆ 6-30 ಗಂಟೆ ಸುಮಾರಿಗೆ ಫಿರ್ಯಾದಿ ರಮೇಶ ತಂದೆ ಭೀಮಪ್ಪ ಚವ್ಹಾಣ , ವಯಸ್ಸು: 28 ವರ್ಷ, ಜಾತಿ: ಲಂಭಾಣಿ , : ಚಾಲಕ, ಸಾ: ಛತ್ರ ರಾಮಜಿ ನಾಯಕ ತಾಂಡ. ತಾ.ಲಿಂಗಸೂಗುರ & ಆತನ ಸಂಭಂದಿಕರು ಮನೆಮುಂದೆ ಕಳಿತುಕೊಂಡಾಗ 1) ಛತ್ರೇಶನಾಯಕ ,2) ವಿಜಯಕುಮಾರ 3) ಅಕ್ಷಯಕುಮಾರ 4) ಗೋಪಾಲ 5) ಸಂಪತ್ಕುಮಾರ 6) ಆಂಜನೇಯ 7) ಮಲ್ಲೇಶ ತಂದೆ ದುರಗಪ್ಪ 8) ಪ್ರೇಮಸಿಂಗ್ 9) ರಾಮಣ್ಣ ತಂದೆ ದಿಶಪ್ಪ 10) ಮಾರುತಿ. 11) ಶ್ರಿಕಾಂತ 12) ರಾಮಕೃಷ್ಣ 13) ಚಂದ್ರಶೇಖರ 14) ಪಾಂಡುರಂಗ, 15) ಮೌನೇಶ 16) ಸಗರಪ್ಪ 17) ಮೋತಿಲಾಲ 18) ಶಂಕರಪ್ಪ19) ಮಲ್ಲೇಶ ತಂದೆ ಪೀರಪ್ಪ 20) ರಾಮಣ್ಣ ತಂದೆ ಮಲ್ಲೇಶ, 21) ಶರಣಪ್ಪ ತಂದೆ ಮಲ್ಲೇಶ 22) ತಿಮ್ಮಣ್ಣ ತಂದೆ ಫಿರಪ್ಪ 23) ಶಂಕರಪ್ಪ ತಂದೆ ತಿಮ್ಮಣ್ಣ ಎಲ್ಲಾರೂ ಜಾ: ಲಂಭಾಣಿ ಸಾ: ಛತ್ರ ರಾಮಜಿ ನಾಯಕ ತಾಂಡ.EªÀgÀÄUÀ¼É®ègÀÆ ಅಕ್ರಮಕೂಟ ರಚಿಸಿಕೊಂಡು ಬಂದು  ಹಳೇ ಧ್ವೇಷದಿಂದ ವೈಷಮ್ಯ ಇಟ್ಟುಕೊಂಡು ಕೊಡಲಿ,ಬಡಿಗೆ, ಕಲ್ಲನ್ನುತೆಗೆದುಕೊಂಡು ಬಂದು , ನಿಮ್ಮ ಮನೆ ನಮ್ಮ ಜಾಗೆಯಲ್ಲಿ ಇವೆ. ನಿಮ್ಮ ಮನೆ ಕಿತ್ತಬೇಕು ಅಂತಾ ಅವಾಚ್ಯವಾಗಿ ಬೈದು ಜೊತೆಗೆ ಜಗಳ ತೆಗೆದುಕೊಂಡರು. ಛತ್ರೇಶನು ಬಡಿಗೆಯಿಂದ ಶರಣಪ್ಪನ ಕಾಲಿಗೆ ಹೊಡೆದು ರಕ್ತಗಾಯ ಪಡಿಸಿದನು, ಅಕ್ಷಯಕುಮಾರನು, ಯಮುನಾಭಾಯಿಗೆ ಕೈಯಿಂದ ಮೈಗೆ ಹೊಡೆ-ಬಡೆ ಮಾಡಿ, ಕಲ್ಲಿನಿಂದ ತಲೆಗೆ ಹೊಡೆದರೆ ಸಾಯುತ್ತಾಳೆ ಅಂತಾ ಗೊತ್ತಿದ್ದರೂ ಕೂಡ ಯಮುನಾಭಾಯಿ ತಲೆಗೆ & ಮೊಣಕಾಲಿಗೆ ಹೊಡೆದು ರಕ್ತಗಾಯ ಮಾಡಿದನು. ವಿಜಕುಮಾರನು ರಾಮಕೃಷ್ಣನಿಗೆ ಕಲ್ಲಿನಿಂದ ಎದೆಗೆ ಹೊಡೆದನು .ಗೋಪಾಲನು ಶಶಿಧರನಿಗೆ ಎದೆಯಮೇಲಿನ ಅಂಗಿ ಹಿಡಿದಿಕೊಂಡು ಕೈಯಿಂದ ಹೊಡೆದು ಅಂಗಿಯನ್ನು ಹರಿದುಕೊಂಡನು.ಮೌನೇಶ ತಂದೆ ಮಲ್ಲೇಶನು ಮುಷ್ಠಿಮಾಡಿ ನನ್ನ ಬೆನ್ನಿಗೆ ಗುದ್ದಿದನು. ಶ್ರೀಕಾಂತನು ಚಂದ್ರಶೇಖರ ತಂದೆ ಹನುಮಪ್ಪನಿಗೆ ಕಪಾಳಕ್ಕೆ ಹೋಡೆದನು. ಸಂಪತ್ತಕುಮಾರನು ತಾರಾಭಾಯಿಗೆ ಸೀರೆಹಿಡಿದು ಎಳಾದಾಡಿ ಅಪಮಾನ ಮಾಡಿದನು. ಆಂಜನೇಯ & ಪ್ರೇಮಸಿಂಗ್ ಇಬ್ಬರೂ ಕೂಡಿಕೊಂಡು ಶರಣಪ್ಪನ ಗುಡಿಸಲನ್ನು ಕಿತ್ತಿದರು. ಆಗ ಎಲ್ಲಾರೂ ಕೂಡಿಕೊಂಡು ಕಲ್ಲೂತೂರಾಟ ಮಾಡಿದರು ಇದ್ದಕ್ಕೆ ಲಕ್ಷ್ಮಣ್ಣನು ಪ್ರಚೋದನೆ ನೀಡಿದ್ದು ಇದೆ . ಕಾರಣ ನಮಗೆ ಕೈಯಿಂದ ಕಟ್ಟಿಗೆಯಿಂದ ಕಲ್ಲಿನಿಂದ ಹೊಡೆ-ಬಡೆ ಮಾಡಿ ಕಲ್ಲುತೂರಾಟ ನಡೆಸಿ, ಅವಾಚ್ಯವಾಗಿ ಬೈದುಹೆಣ್ಣು ಮಕ್ಕಳ ಸೀರೆ ಹಿಡಿದು ಎಳೆದಾಡಿ ಅಪಮಾನ ಮಾಡಿ ಜೀವದ ಬೆದರಿಕೆ ಹಾಕಿ ನಾವು ಸಾಯುತ್ತೇವೆ ಅಂತಾ ಗೊತ್ತಿದ್ದರು ಸಹಿತ  ನಮ್ಮ ಮೇಲೆ ಕಲ್ಲೂತೂರಿ ರಕ್ತಗಾಯ ಪಡಿಸಿದ್ದು ಇರುತ್ತದೆ ಅಂತಾ ಇದ್ದ ಫಿರ್ಯಾದಿಯ ಹೇಳಿಕೆ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA:  97/2015. PÀ®A-143,147,148,323,324,354,308,504,506,¸À»vÀ 149 L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.       

ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
                       ಫಿರ್ಯಾದಿದಾರಳಾದ ಶ್ರೀಮತಿ ಮೇಘದೇವರು ಗಂಡ ವೆಂಕಟೇಶದೇವರು ವ;48 ವರ್ಷ, ಜಾತಿ: ಬ್ರಹ್ಮಣ ಉ: ಮನೆಗೆಲಸ, ಸಾ: ಮನೆ ನಂ.6-2-68/87 ಅಮರಖೇಡ ಲೇ ಔಟ್ ರಾಯಚೂರು  ರವರು ದಿನಾಂಕ 04.062015 ರಂದು 12.30 ಗಂಟೆಗೆ ಠಾಣೆಗೆ ಹಾಜರಾಗಿ ನನ್ನ ಮೈಧುನನಾದ ಕೃಷ್ಣಮೂರ್ತಿದೇವರ ತಂದೆ ಭೀಮಸೇನರಾವದೇವರು ವ:42 ವರ್ಷ, ಇದ್ದು, ಹುಟ್ಟುನಿಂದಲೇ ಮಾನಸಿಕವಾಗಿ ಅಸ್ವಥನಾಗಿರುವದರಿಂದ ಇದುವರೆಗೆ ಮದುವೆ ಮಾಡಿರುವದಿಲ್ಲ. ಬೆಂಗಳೂರಿನ ನಿಮಾನ್ಸ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಇತ್ತಿಚಿಗೆ ಮಾನಸಿಕ ಕಾಯಿಲೆ ಕಡಿಮೆಯಾಗಿದ್ದರಿಂದ ಒಬ್ಬಾತನೇ ಗುಡಿಗೆ ಹೋಗಿ ಬರುವುದು ಹಾಗೂ ವಾಕಿಂಗಗೆ ಹೋಗಿ ಬರುವುದು ಮಾಡುತ್ತಿದ್ದನು. ದಿನಾಂಕ 30.05.2015 ರಂದು ರಾತ್ರಿ 7.00 ಗಂಟೆಯ ಸುಮಾರಿಗೆ ಮನೆಯಿಂದ ಹೋರಗಡೆ ಹೋಗಿದ್ದರಿಂದ ದೇವಸ್ಥಾನಕ್ಕೆ ಹೋಗಿರಬಹುದು ಅಂತಾ ಅಂದುಕೊಂಡಿದ್ದು ಬಹಳ ಹೊತ್ತಾದರೂ ಬಾರದೆ ಇದುದ್ದರಿಂದ ದೇವಸ್ಥಾನ ಅಲ್ಲಿ ಇಲ್ಲಿ ಹುಡುಕಾಡಿದ್ದು, ಸಿಗದೇಯಿದ್ದುದ್ದರಿಂದ ನಮ್ಮ ಸಂಬಂದಿಕರಿಲ್ಲಿಯೂ ವಿಚಾರಿಸಲಾಗಿ ಇಲ್ಲಿಯವರೆಗೂ ವಾಪಸ ಬಂದಿರುವದಿಲ್ಲ. ಕಾರಣ ಇಂದು ತಡವಾಗಿ ಠಾಣೆಗೆ ಬಂದು ಫಿರ್ಯಾದಿಯನ್ನು ನೀಡುತ್ತಿದ್ದು ಕಾಣೆಯಾದ ನನ್ನ ಮೈದುನನನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ £ÉÃvÁf £ÀUÀgÀ ¥Éưøï oÁuÉAiÀÄ UÀÄ£Éß £ÀA.53/2015 PÀ®A ªÀÄ£ÀĵÀå PÁuÉ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ..
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.06.2015 gÀAzÀÄ  29 ¥ÀææPÀgÀtUÀ¼À£ÀÄß ¥ÀvÉÛ ªÀiÁr  5,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                            

                                                                

                                                                    

Kalaburagi District Reported Crimes

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣಗಳು :
ಕುರಕುಂಟಾ ಠಾಣೆ : ಶ್ರೀ ತಿರುಪತಿ ತಂದೆ ಯಂಕಪ್ಪ ಶಹಾಬಾದಕರ ಸಾ|| ಮದಕಲ ತಾ|| ಸೇಡಂ ರವರು ನಾನು ನಮ್ಮೂರ ಗ್ರಾಮ ಪಂಚಾಯತ ಅಧ್ಯಕ್ಷನಾಗಿ ಗ್ರಾಮದ ಅಭಿವೃದ್ದಿ ಕೆಲಸಗಳನ್ನು ಮಾಡಿ ಜನಪ್ರಿಯತೆ ಗಳಿಸಿರುತ್ತೆನೆ. ಇನ್ನೂ ಅಭಿವೃದ್ದಿ ಮಾಡುವ ಉದ್ದೇಶದಿಂದ ಮತ್ತು ಊರಿನ ಜನರ ಒತ್ತಾಯದ ಮೇರೆಗೆ ಮತ್ತೆ ಗ್ರಾಮ ಪಂಚಾಯತ ಸದಸ್ಯತ್ವಕ್ಕೆ ಸ್ಪರ್ಧೆ ಮಾಡಿದ್ದು ನನ್ನ ಹಾಗೆ ನನ್ನ ವಿರುದ್ದ  ನಮ್ಮೂರ ಶಾಮರಾವ ತಂದೆ ಹಣಮಂತು ನನ್ನ ವಿರುದ್ದ ಪ್ರತಿಸ್ಪರ್ಧೆ ಮಾಡಿರುತ್ತಾನೆ.  ದಿನಾಂಕ:-01-06-2015 ರಂದು ರಾತ್ರಿ ನಮ್ಮೂರಿನಲ್ಲಿ ಮನೆಮನೆ ಪ್ರಚಾರ ಮಾಡುತ್ತಾ  ಭಾವಾನಿಗೌಡ ಮನೆಯ ಹಿಂದಿನ ಸಿ.ಸಿ ರಸ್ತೆಯ ಮೂಖಾಂತರ ಮನೆಗೆ ಹೊರಟಾಗ ನಾನು ಮತ್ತೆ ಸ್ಪರ್ಧೆ ಮಾಡಿರುವದನ್ನು ಸಹಿಸದೆ ನಾನು ಪುನಃ ಗೆಲ್ಲುವ ಸಾಧ್ಯತೆ ಇರುವದ್ದರಿಂದ ನನ್ನ ವಿರುದ್ದ ನಿಂತ ಶಾಮರಾವ ತಂದೆ ಹಣಮಂತು ಇವನ ಪರವಾಗಿ ನಮ್ಮೂರ ಮೇಲ ಜಾತಿಯವರಾದ 1] ಸಾಬರೆಡ್ಡಿ ತಂದೆ ಹುಸರೆಡ್ಡಿ 2] ಭೀಮರೆಡ್ಡಿ ತಂದೆ ಹುಸರೆಡ್ಡಿ 3] ಶಿವರೆಡ್ಡಿ ತಂದೆ ಹುಸರೆಡ್ಡಿ 4] ಕೃಷ್ಣಾ ರೆಡ್ಡಿ ತಂದೆ ಜಗನ್ನಾಥರೆಡ್ಡಿ 5] ಭಾಸ್ಕರರಡ್ಡಿ ಮಾಸನ 6] ನಾಗಪ್ಪ ತಂದೆ ಭೀಮಪ್ಪ ಬಿಬ್ಬಳ್ಳಿ 7] ದೇವಪ್ಪ ತಂದೆ ಯಂಕಟ್ಟಪ್ಪ ಮಂತ್ರಿ 8] ಸಾಯಿರೆಡ್ಡಿ ತಂದೆ ಹಣಮರೆಡ್ಡಿ 9] ಶಾಮರಾವ ಇವರೆಲ್ಲರೂ ಬಂದು ನನಗೆ ವಡ್ಡ ಜಾತಿ ಸುಳ್ಯಾ ಮಕ್ಕಳೇ ಅಂತಾ ಜಾತಿ ಎತ್ತಿ ಬೈದು ನಾಗಪ್ಪ ಮತ್ತು ಶಾಮರಾವ ಇವರು ಗಟ್ಟಿಯಾಗಿ ಹಿಡಿದರು ಸಾಬರೆಡ್ಡಿ ಇತನು ಕಲ್ಲಿನಿಂದ ತಲೆಯ ಹಿಂದೆ ಹೊಡೆದು ರಕ್ತಗಾಯ ಮಾಡಿದನು. ಭೀಮರೆಡ್ಡಿ ಇತನು ಬಡಿಗೆಯಿಂದ ತೊಡೆಗಳಿಗೆ  ಹೊಡೆದು ಒಳಗಾಯ ಮಾಡಿದನು.  ಉಳಿದ ಶಿವರೆಡ್ಡಿ ಕೃಷ್ಣಾರೆಡ್ಡಿ ,ಬಾಸ್ಕರರೆಡ್ಡಿ ,ದೇವಪ್ಪ ಮತ್ತು ಸಾಯಿರೆಡ್ಡಿ ಇವರು ಕೈಗಳಿಂದ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುರಕುಂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ಶ್ರೀ.ಲಕ್ಷ್ಮಿಕಾಂತ ತಂದೆ ಶ್ರೀಮಂತ ದೊಡ್ಡಮನಿ, ಸಾ|| ಕುಸನೂರ ಇವರು ದಿನಾಂಕ: 02-06-2015 ರಂದು ನಮ್ಮ ಓಣಿಯ ಜಗನ್ನಾಥ ತಂದೆ ದಶರಥ ಪಟ್ಟೆದಾರ, ಭೀಮಶಾ ತಂದೆ ಹಣಮಂತ ಕುಮಸಿ, ಶಿವಕುಮಾರ ತಂದೆ ಸುಭಾಷ ಭಟ್ಟರಕಿ ಎಲ್ಲರೂ ಕೂಡಿ ನಮ್ಮ ಊರಿನ ಅಂಬಿಗರ ಔಡಯ್ಯ ಸರ್ಕಲ್ ಹತ್ತಿರ ಇರುವ ಮಲ್ಲಪ್ಪ ಹೊಟೆಲದಲ್ಲಿ ನೀರು ತೆಗೆದುಕೊಂಡು ಬರಲು ಹೋದಾಗ ಅಲ್ಲಿಯೆ ಇರುವ ಚಂದ್ರಕಾಂತ ಇವರ ಮನೆಯ ಎದುರುಗಡೆ ನಮ್ಮ ಊರಿನವರಾದ 1. ದೇವಾನಂದ ತಂದೆ ಪೀರಪ್ಪ ತಳವಾರ, 2. ಭೀಮಾಶಂಕರ ತಂದೆ ಪೀರಪ್ಪ ತಳವಾರ, 3. ಶಶಿಕುಮಾರ ತಂದೆ ಪೀರಪ್ಪ ತಳವಾರ, 4. ಪೀರಪ್ಪ ತಂದೆ ಭೀಮಶ್ಯಾ ತಳವಾರ, 5. ಅಂಬ್ರೇಷ ತಂದೆ ನಾಗಪ್ಪ ತಳವಾರ, 6. ಈರಣ್ಣ ತಂದೆ ಭೀಮಶ್ಯಾ ತಳವಾರ, 7. ಕಿರಣ ತಂದೆ ಈರಣ್ಣ ತಳವಾರ, 8. ಸೋಮಣ್ಣ ತಂದೆ ಹೊನ್ನಪ್ಪ ತೆಗನೂರ, 9. ಸಾಬಣ್ಣ ಹಳ್ಳಿ, 10. ಸುರೇಶ ತಂದೆ ಈರಣ್ಣ ತಳವಾರ 11. ಬಸವರಾಜ ತಂದೆ ಸೋಮಣ್ಣ ತಳವಾರ, 12. ಕಾಂತಪ್ಪ ತಂದೆ ಸೋಮಣ್ಣ ತೆಗನೂರ ಎಲ್ಲರೂ ಸಾ : ಕುಸನೂರ ಗ್ರಾಮ ಇವರು  ಜಾತಿ ನಿಂದನೆ ಮಾಡಿ, ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆ, ರಾಡು, ಕೊಡಲಿಗಳನ್ನು ತೆಗೆದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು, ಕೊಡಲಿಯಿಂದ ಹೊಡೆದು ರಕ್ತಗಾಯ ಮಾಡಿದ್ದು ಹಾಗೂ ಜಗನ್ನಾಥ ತಂದೆ ದಶರಥ ಪಟ್ಟೆದಾರ, ಭೀಮಶಾ ತಂದೆ ಹಣಮಂತ ಕುಮಸಿ, ಇವರಿಗೂ ಸಹ ಹೊಡೆಬಡೆ ಮಾಡಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಕುರಕುಂಟಾ ಠಾಣೆ : ಶ್ರೀ ಶಿವರೆಡ್ಡಿ ತಂದೆ ಹುಸರೆಡ್ಡಿ ಸಾ : ಮದಕಲ ರವರು ಮತ್ತು ದೇವಯ್ಯಾ ತಂದೆ ನರಸಯ್ಯಾ ಕಲಾಲ ಇವರಿಬ್ಬರೂ 2015 ರ ಗ್ರಾಮ ಪಂಚಾಯತ ಚುನಾವಣೆಗೆ  ಮದಕಲ ಗ್ರಾಮದ ಬ್ಲಾಕ ನಂ:- 02 ರಲ್ಲಿ ಪ್ರತಿಸ್ಪರ್ಧಿಗಳಾಗಿ  ಚುನಾವಣೆಗೆ ನಿಂತಿದ್ದು ದಿನಾಂಕ:- 01-06-2015 ರಂದು ರಾತ್ರಿ ವೇಳೆಯಲ್ಲಿ ಫಿರ್ಯಾಧಿ ಮತ್ತು ಆತನ ವಿರುದ್ದ ಸ್ಪರ್ಧಿಸುತ್ತಿರುವ ದೇವಯ್ಯಾ ಇಬ್ಬರೂ ಮನೆ ಮನೆಗೆ ಹೋಗಿ ಮತಯಾಚನೆ ಮಾಡುತ್ತಿದ್ದು ಫಿರ್ಯಾಧಿಯು ರಾತ್ರಿ ಮಾಣಿಕಪ್ಪ ಕಿರಾಣಿ ಅಂಗಡಿ ಮುಂದೆ ನಿಂತಾಗ ದೇವಯ್ಯಾ ತಂದೆ ನರಸಯ್ಯಾ ಕಲಾಲ ಮತ್ತು ಆತನ ಅಣ್ಣನಾದ ಪಾಪಯ್ಯಾ ಇಬ್ಬರೂ ಕೂಡಿಕೊಂಡು ಫಿರ್ಯಾಧಿಯನ್ನು ಕೊಲೆ ಮಾಡುವ ಉದ್ದೇಶದಿಂದ 1] ಸಂತೋಷರೆಡ್ಡಿ ತಂದೆ ವೆಂಕಟರೆಡ್ಡಿ 2] ಸಂದೀಪರೆಡ್ಡಿ ತಂದೆ ವೆಂಕಟರೆಡ್ಡಿ 3] ಸುಮನರೆಡ್ಡ ತಂದೆ ವೆಂಕಟರೆಡ್ಡಿ 4]ರುಕ್ಮಾರೆಡ್ಡಿ ತಂದೆ ಮಲ್ಲರೆಡ್ಡಿ 5] ಅಂಜಿಲಪ್ಪ ಗಡಗು 6]ವೆಂಕಟರೆಡ್ಡಿ ತಂದೆ ಮಲ್ಲರೆಡ್ಡಿ ಸಾ|| ಎಲ್ಲರೂ ಮದಕಲ ಗ್ರಾಮ ಇವರಿಗೆ ದೇವಯ್ಯಾ ತಂದೆ ನರಸಯ್ಯಾ ಕಲಾಲ ಮತ್ತು ಆತನ ಅಣ್ಣನಾದ ಪಾಪಯ್ಯಾ ತಂದೆ ನರಸಯ್ಯಾ ಕಲಾಲ ಪ್ರಚೋದನೆ ನೀಡಿದ್ದು ಇವರೆಲ್ಲಾ ಅಕ್ರಮಕೂಟ ಕಟ್ಟಿಕೊಂಡು ಫಿರ್ಯಾಧಿಗೆ ಕೋಲೆ ಮಾಡುವ ಉದ್ದೇಶದಿಂದ ದಾಳಿ ಮಾಡಿದ್ದು  ಸಂದೀಪರೆಡ್ಡಿ ತಂದೆ ವೆಂಕಟರೆಡ್ಡಿ ಇತನು ಫಿರ್ಯಾಧಿಗೆ ಚಾಕುವಿನಿಂದ ತಲೆಗೆ ಹಲ್ಲೆ ಮಾಡಿದ್ದು ರಕ್ತಗಾಯಪಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುರಕುಂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಸಿದ್ದಮ್ಮ ಗಂಡ ಅಂಬಾರಾಯ ಪೂಜಾರಿ, ಸಾ : ಬೋಳೆವಾಡ ಗ್ರಾಮ  ಇವರು  ನಮ್ಮೂರಿನ ಪಂಚಾಯಿತಿ ಚುನಾವಣೆಗೆ ನಿಂತಿದ್ದು, ದಿನಂಕ: 02/06/2015 ರಂದು ನಾನು ನಮ್ಮೂರ ಎಲ್ಲಾ ಮನೆಗಳಿಗೆ ತೆರಳಿ ನನಗೆ ಓಟು ಕೊಡಲು ಕೇಳೀಳಕೊಂಡಿದ್ದು. ನಂತರ 11:30 ಗಂಟೆಗೆ ನಮ್ಮೂರ ಪ್ರಾಥಮಿಕ ಶಾಲೆ ಮತಗಟ್ಟೆ ಕೇಂದ್ರಕ್ಕೆ ಹೋಗಿ ನನ್ನ ಓಟು ಹಾಕಿ ಮರಳಿ ಶಾಲೆಗೆ ಹೋಗಿ 100 ಅಡಿ ಅಂತರದಲ್ಲಿ ಹಾಕಿದ ಸುಣ್ಣದ ಗೆರೆ ಹತ್ತಿರ ನಮ್ಮೂರ 1) ಶರಣಪ್ಪ  ತಂದೆ ಕಾಮಣ್ಣ ಹದನೂರ, 2) ಮಹಾಂತಪ್ಪ ತಂದೆ ಶರಣಪ್ಪ ಹದನೂರ, 3) ಸಿದ್ದಲಿಂಗಯ್ಯ ತಂದೆ ಶರಣಪ್ಪ ಹದನೂರ, 4) ಮಂಜುನಾತ ತಂದೆ ಶರಣಪ್ಪ ಹದನೂರ, 5) ನಿಂಗಮ್ಮ ಗಂಡ ಶರಣಪ್ಪ ಹದನೂರ, 6) ಶೇಷಮ್ಮ ಗಂಡ ಶರಣಪ್ಪ ಹದನೂರ ಎಲ್ಲರೂ ಸೇರಿಕೊಂಡು ನಾನು ಬರುವುದನ್ನು ನೋಡಿ ಅವಾಚ್ಯ ಶಬ್ದಗಳಿಂದ ಬೈದು, ನಮಗೆ ಓಟ ಕೇಳಿಲ್ಲ ರಂಡಿ ನಿಹ್ಯಾಂಗ ಗೆಲ್ಲತಿ ಬೋಸಡಿ ನೋಡತ್ತೀನಿ ಅಂತಾ ಬೈಯ್ದು, ಎಲ್ಲರೂ ಒಮ್ಮಿಲಿ ಬಂದು ನೀ ರಂಡಿ ಊರ ಉದ್ದಾರ ಮಾಡತೀ ಬೋಸಡಿ ಅಂತಾ ಅಂದು ಕೂದಲು ಹಿಡಿದು ಎಳೆದಾಡಿ, ಕಲ್ಲಿನಿಂದ ಹೊಡೆದು, ಹೊಟ್ಟೆಗೆ ಹೊಡೆದು, ಕುಪಪ್ಸ ಹಿಡಿದು ಹರೆದಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ಶ್ರೀ ಶರಣಪ್ಪ ತಂದೆ ಕಾಮಣ್ಣ ಹದನೂರ, ಸಾ : ಬೋಳೆವಾಡ ಗ್ರಾಮ ಇವರು ಊರಿನ ಸರಕಾರಿ ಪ್ರಾಥಮಿಕ ಶಾಲೆಯ ಎದುರು ರಸ್ತೆಯ ಮೇಲೆ ನಾನು ಗ್ರಾಮ ಪಂಚಾಯತ ಚುನಾವಣೆಯ ಪ್ರಯುಕ್ತ ಮತದಾನ ಮಾಡಿ ಬಂದು ನಿಂತಾಗ ನಮ್ಮ  ಊರಿನ 1) ರೇವಣಸಿದ್ದಪ್ಪ ಪೂಜಾರಿ, 2) ಮಾಳಪ್ಪ ಪೂಜಾರಿ, 3) ಅಂಬಾರಾಯ ಪೂಜಾರಿ, 4) ಸಿದ್ದಮ್ಮ ಪೂಜಾರಿ, 5) ಭಾರತ ಪೂಜಾರಿ, 6) ಅಣವೀರ ಪೂಜಾರಿ, 7) ಮಂಜುನಾಥ ಪೂಜಾರಿ, 8) ಮಲ್ಲಪ್ಪ ಪೂಜಾರಿ ಎಲ್ಲರೂ ಬೋಳೆವಾಡ ಗ್ರಾಮ ಇವರು ಬಂದುನನಗೆ ತಡೆದು ಅವಾಚ್ಯ ಶಬ್ದಗಳಿಂದ ಬೈದು, ಕೈ ಮುಷ್ಟಿ ಮಾಡಿ ಹೊಟ್ಟೆಗೆ ಹೊಡೆದಿದ್ದರಿಂದ ನನಗೆ ಗುಪ್ತಗಾಯವಾಗಿದ್ದು, ಮಹಾಂತೇಶ ಬಿಡಿಸಲು ಬಂದಾಗ ಅವನಿಗೂ ಹೊಡೆಬಡೆ ಮಾಡಿ ನಮ್ಮ ಇಬ್ಬರಿಗೆ ದುಃಖಾಪತಗೊಳಿಸಿದ್ದರಿಂದ ನಮಗೆ ಗುಪ್ತಗಾಯ & ತರಚಿದ ಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ವಿಶ್ವವಿದ್ಯಾಲಯ ಠಾಣೆ : ಚಾಂದಪಟೇಲ ತಂದೆ ಖಾಸಿಂ ಪಟೇಲ, ಸಾ : ಕೋಟನೂರ (ಡಿ) ರವರು ದಿನಾಂಕ: 02/06/2015 ರಂದು ಸಾಯಂಕಾಲ ಮನೆಗೆ ಕಿರಾಣಿ ಸಾಮಾನು ತರಲು ನಮ್ಮೂರ ನಜೀರ ತಂದೆ ರುಕ್ಮೋದ್ದಿನ ಇವರ ಕಿರಾಣಿ ಅಂಗಡಿಗೆ ಹೋಗಿ ಕಿರಾಣಿ ಖರೀದಿಸಿಕೊಂಡು ಮನೆಗೆ ಹೋಗಲು ಜೇವರ್ಗಿ-ಕಲಬುರಗಿ ರಸ್ತೆಯಲ್ಲಿ ನಡೆಯುತ್ತಾ ಹೊರಟಾಗ ಜೇವರ್ಗಿ ಕಡೆಯಿಂದ ಒಬ್ಬ ಮೊಟರ ಸೈಕಲ ಸವಾರ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದವನೆ ನನಗೆ ಹಿಂದಿನಿಂದ ಡಿಕ್ಕಿ ಪಡಿಸಿ ನಾನು ಕೆಳಗೆ ಬಿದ್ದು, ನನ್ನ ಬಲಗಾಲಿಗೆ ಗುಪ್ತಗಾಯವಾಗಿದ್ದು, ಆಗ ಘಟನೆ ನೋಡಿ ನಜೀರ ತಂದೆ ರುಕ್ಮೋದ್ದಿನ ಈತನು ಓಡಿ ಬಂದು ನನಗೆ ಎಬ್ಬಿಸಿ ನನಗೆ ಡಿಕ್ಕಿ ಪಡಿಸಿದ ಮೋಟರ ಸೈಕಲ ನಂಬರ ನೋಡಲು ಕೆಎ 32 ಎಸ್ 4612 ನೇದ್ದರ ಚಾಲಕ ಸ್ವಲ್ಪ ನಿಂತ ರೀತಿ ಮಾಡಿ ತನ್ನ ವಾಹನ ತೆಗೆದುಕೊಂಡು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 02.06.2015 ರಂದು ಸಾಯಂಕಾಲ ಶ್ರೀ ಶಾಂತನಗೌಡ ತಂದೆ ಬಸನಗೌಡ ಮೇಟಿ ಸಾ : ಕಕ್ಕಸಗೇರಿ. ತಾ : ಶಹಾಪುರ. ರವರು ಮತ್ತು ನಮ್ಮೂರ ಹಣಮಂತ ಕುಳಿತುಕೊಂಡು ಹೋಗುತ್ತಿದ್ದ ಕೃಸರ್ ಜೀಪ ವಾಹನ ನಂ ಕೆ.ಎ36ಎಮ್9271 ನೇದ್ದರ ಚಾಲಕನು ತನ್ನ ಜೀಪ್‌ ಅನ್ನಿ ಅತಿ ವೇಗ ಮತ್ತು ಅಲಕ್ಷ್ಯತನಿಂದ ಚಲಾಯಿಸಿ ಜೇವರಗಿಪಟ್ಟಣದ ಅಂಬೇಡ್ಕರ್ ವೃತ್ತ ಸಮೀಪ ನಿಂತಿದ್ದ ಕಮಾಂಡರ್ ಜೀಪ ನಂ ಕೆ.ಎ33ಎಮ್579 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿದ್ದು ಕಾರಣ ಸದರಿ ಕಮಾಂಡರ್ ಜೀಪ ಮುಂದೆ ಚಲಿಸಿ ಮುಂದೆ ನಿಂತಿದ್ದ ಬುಲೇರೋ ಜೀಪ್‌ ನಂ ಕೆ.ಎ32ಎನ್2703 ನೇದ್ದಕ್ಕೆ ಡಿಕ್ಕಿಯಾಗಿ ವಾಹನ ಜಖಂ ಗೊಂಡಿದ್ದು ಹಾಗು ಕೃಸರ್ ಜೀಪ್‌ ನಲ್ಲಿ ಕುಳಿತಿದ್ದ ಹಣಮಂತ ಈತನಿಗೆ ಸಣ್ಣ ಪುಟ್ಟ ಗಾಯಗೊಳಿಸಿ ಸದರಿ ಕೃಸರ್ ಜೀಪ್‌ ಅನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.