Police Bhavan Kalaburagi

Police Bhavan Kalaburagi

Sunday, August 19, 2012

BIDAR DISTRICT DAILY CRIME UPDATE 18-08-2012


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 19-08-2012

ನೂತನ ನಗರ ಪೊಲೀಸ್ ಠಾಣೆ ಗುನ್ನೆ ನಂ. 201/12 ಕಲಂ 494, 498(ಎ) ಜೊತೆ 34 ಐಪಿಸಿ :-

ದಿನಾಂಕ 31-05-2010 ರಂದು ಬೆಳಗಾಂವದಲ್ಲಿ ಫಿಯರ್ಾದಿ ಪ್ರಿಯಂಕಾ ವಯ 25 ಸಾ: ಮಾಧವ ನಗರ ರವರ ವ್ಮದುವೆಯು ಯೊಗೇಶ ರವರ ಜೋತೆಯಾಗಿದದು ಇರುತ್ತದೆ ಮದುವೆ ನಂತರ ಫಿಯರ್ಾದಿಯನ್ನು ಅತ್ತೆಯವರ ಮನೆಯಲ್ಲಿ 1 ವರ್ಷ ಸರಿಯಾಗಿ ನಡೆಯಿಸಿಕೊಂಡು ನಂತರ  ನೀನು ನಿಮ್ಮ ಮನೆಯಿಂದ 8 ಲಕ್ಷ ರೂಪಾಯಿ ಮತ್ತು 10 ತೊಲೆ ಬಂಗಾರ ತೆಗೆದುಕೊಂಡು ಬಾ ಇಲ್ಲದಿದ್ದರೆ ನನ್ನ ಮಗನಿಗೆ ಇನ್ನೋಂದು ಮದುವೆ ಮಾಡುತ್ತೇವೆ ಅಂತಾ ಹೇಳಿ ಕಿರುಕುಳ ನೀಡುತ್ತಾ ನನಗೆ ದಿನಾಂಕ 31-05-2012 ರಂದು ಮನೆಯಿಂದ ಹೊರಗೆ ಹಾಕಿರುತ್ತಾರೆ. ನಾನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದರಿಂದ ನಮ್ಮ ಮನೆಯವರು ನನ್ನಗೆ ಮನೆಯಲ್ಲಿ ಕರೆದುಕೊಳ್ಳುತ್ತಿಲ್ಲಾ ನಾನು ಹಣ ಮತ್ತು ಬಂಗಾರ ತರದ ಕಾರಣ ನನ್ನ ಗಂಡನಿಗೆ ಪೂಜಾ (ಅನಿತಾ) ಇವಳೊಂದಿಗೆ ಇನ್ನೂಂದು ಮದುವೆ ಮಾಡಿರುತ್ತಾರೆ ಅಂತಾ ಇತ್ಯಾದಿ ನೀಡಿದ ದೂರಿನ ಮೇಲೆ ನೂತನ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

ಭಾಲ್ಕಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 122/12 ಕಲಂ 420 ಜೊತೆ 34 ಐಪಿಸಿ :-

ದಿನಾಂಕ : 18/08/2012 ರಂದು ಫಿಯರ್ಾದಿ ಶ್ರೀ ರಮೇಶ ತಂದೆ ಕಾಶಿನಾಥ ಹಲಬುಗರ್ೆ ಸಾ : ದನ್ನೂರಾ ರವರು ನಿಡಿದ ದೂರಿನ ಸಾರಾಂಶವೆನೆಂದರೆ  09/08/2012 ರಂದು 1300 ಗಂಟೆಗೆ ಸಲೀಮ ತಂದೆ ಪರೀದಸಾಬ ಈತನು ಫಿಯರ್ಾದಿಯ ಬಜಾಜ ಡಿಸ್ಕವರ ಮೋಟಾರ ಸ್ಯಕಲ ನಂ : ಕೆಎ-39-ಜೆ-7359 ನೇದನ್ನು ಬೇರೆಯವರಿಗೆ ಮಾರಾಟ ಮಾಡಿಸಿ ಕೊಡುತ್ತೆನೆ ಮತ್ತು ಫಿಯರ್ಾದಿಯ ಮೋಟಾರ ಸೈಕಲ್ ಒಬ್ಬನು ಖರೀದಿ ಮಾಡಲು ತಯಾರು ಇದ್ದಾನೆ ಎಂದು ಹೇಳಿ ಜುದೂನ ಇವನಿಗೆ ಕರೆದುಕೊಂಡು ಬಂದು ಹಲ್ಬಗರ್ಾದಲ್ಲಿ ಮೋಟಾರ ಸೈಕಲ ಮಾರಾಟದ ಬಗ್ಗೆ ಮಾತನಾಡಿದ ನಂತರ ಖರೀಧಿಯ ರೂಪಾಯಿಗಳು ಭಾಲ್ಕಿಯಲ್ಲಿ ಕೊಡುತ್ತೆನೆ ಎಂದು ಜೂದುನ ಈತನು ಫಿಯರ್ಾದಿದಾರರಿಗೆ ಭಾಲ್ಕಿಗೆ ಕರೆದು ಬಂದು ಭಾಲ್ಕಿಗೆ ಬಂದ ನಂತರ ಸಕರ್ಾರಿ ಆಸ್ಪತ್ರೆ ಎದರುಗೆ ಇರುವ ಮೋಟಾರ ಸೈಕಲ ಗ್ಯಾರೆಜನಲ್ಲಿ ಫಿಯರ್ಾದಿದಾರರಿಗೆ ಕೂಡಿಸಿ ಜುದೂನ ಇವನು 1300 ಗಂಟೆಗೆ ನಮಾಜ ಬಿದ್ದು ಬರುತ್ತೆನೆ ಎಂದು ಹೇಳಿೆ ಫಿಯರ್ಾದಿದಾರರ ಮೊಟಾರ ಸೈಕಲ ತೆಗೆದುಕೊಂಡು ಹೋಗಿ ಪರಾರಿಯಾಗಿರುತ್ತಾನೆ ಹೀಗೆ ಜುದೂನ ಹಾಗು ಸಲೀಮ ರವರು ಫಿಯರ್ಾದಿದಾರರ ಮೋಟಾರ ಸೈಕಲ ತೆಗೆದುಕೊಂಡು ಹೋಗಿ ಮೋಸ ಮಾಡಿರುತ್ತಾರೆ ಎಂದು ನೀಡಿದ ಫಿಯರ್ಾದಿದಾರರ ದೂರಿನ ಮೇರೆಗೆ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 165/12 ಕಲಂ 279, 304(ಎ) ಐಪಿಸಿ :-

ದಿ: 18-08-2012 ರಂದು ಫೀಯರ್ಾದಿ ನಂದಕುಮಾರ ತಂದೆ ಗಣಪತರಾವ ಕುಲಕಣರ್ಿ ವಯ 57 ಜಾತಿ ಬ್ರಾಹ್ಮಣ ಸಾ: ಡಾಕೂಳಗಿ ಮತ್ತು ಅವರ ಅಳಿಯನಾದ ದತ್ತಾತ್ರಿ ಕುಲಕಣರ್ಿ ವಯ: 35 ವರ್ಷ, ಸಾ: ಗುಲ್ಬಗರ್ಾ ಸದ್ಯ ಹಳ್ಳಿಖೇಡ ಇಬ್ಬರು ಕೂಡಿಕೊಂಡು ಮೋ.ಸೈ. ಮೇಲೆ ಹುಮನಾಬಾದದಿಂದ ಹಳ್ಳಿಖೇಢ (ಬಿ) ಕಡೆಗೆ ಹೋಗುವಾಗ ಹುಮನಾಬಾದ ಚಿನಕೆರಾ ರಸ್ತೆಯ ಮೇಲೆ ಎದುರಿನಿಂದ ಒಂದು ಅಂಬುಲೆನ್ಸ್ ವಾಹನ ನಂ. ಕೆಎ-38-ಜಿ146 ನೇದರ ಚಾಲಕನು ತನ್ನ ವಾಹನ ಅತಿ ವೇಗವಾಗಿ ಮತ್ತು ಬೇಜವಬ್ದಾರಿಯಿಂದ ಚಲಾಯಿಸಿ ದತ್ತಾತ್ರಿ ರವರ ಮೋ.ಸೈ.ಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಹೋಗಿದ್ದರಿಂದ ಅಪಘಾತದಲ್ಲಿ ರಕ್ತಗಾಯವಾಗಿ ದತ್ತಾತ್ರಿ ಇತನು ಮೃತಪಟ್ಟಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ 

GULBARGA DISTRICT REPORTED CRIME

ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ: ಶ್ರೀ. ಗುರುಸ್ವಾಮಿ ತಂದೆ ಲಕ್ಷ್ಮಯ್ಯ  ತಳ್ಳೋಳಿ ಸಾ: ಬಟಗೇರಾ(ಕೆ) ಗೇಟ್ ತಾ:ಸೇಡಂರವರು ನನ್ನ ಹೆಂಡತಿ ತಾಯಿಯಾದ  (ಅತ್ತೆಯಾದ) ಚಂದ್ರಾಮ್ಮಾ ಇವಳು ನಮ್ಮ ಮನೆಯ ಬಾಜು ತನ್ನ ಮನೆಯಲ್ಲಿಯೆ ಇರುತ್ತಾಳೆ. ನನ್ನ ಅತ್ತೆ ಚಂದ್ರಾಮ್ಮಾ ಇವಳು ನಸುಕಿನ ವೇಳೆ ಎದ್ದು ಕಸಗೂಡಿಸುವುದು ಬಗೈರೆ ಮಾಡುವುದು ಇರುತ್ತಿದ್ದಳು.ದಿನಾಂಕ: 19-08-2012 ರಂದು ಸಹ ನಸುಕಿನ ವೇಳೆ 04-30 ಗಂಟೆಗೆ ಸುಮಾರಿಗೆ ಕಸಗೂಡಿಸುವುದು ವಗೈರೆ ಮಾಡಿ ನೀರು ತುಂಬಿ ನಮ್ಮ ಮನೆಯ ಮುಂದೆ ಇರುವ ಗುಲಬರ್ಗಾ ಕೊಡಂಗಲ್ ಮುಖ್ಯ ರೋಡಿನ ಆಚೆಗೆ ಹೋಗಿ ಮಲಮೂತ್ರ ವಿಸರ್ಜನೆ ಕುರಿತು ಹೋಗುತ್ತಿರುವಾಗ ಯಾವುದೋ ವಾಹನ ಚಾಲಕನು ತನ್ನ ವಾಹನವನ್ನು ಕೊಡಂಗಲ್ ರಸ್ತೆ ಕಡೆಯಿಂದ ಅತೀವೇಗ ಹಾಗೂ ನಿಸ್ಕಾಳಜೀತನದಿಂದ ನಡೆಸಿಕೊಂಡು ಬಂದವನೆ ಚಂದ್ರಮ್ಮ ಇವಳಿಗೆ ಡಿಕ್ಕಿ ಹೊಡೆದು ಕಾಲುಗಳಿಗೆ ಭಾರಿ ರಕ್ತ ಗಾಯ ಪಡಿಸಿ ಸ್ಥಳದಲ್ಲಿ ಮೃತಪಡಿಸಿ ತನ್ನ ವಾಹನ ನಿಲ್ಲಿಸದೆ ಹಾಗೇ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 178/2012 ಕಲಂ 279,304 (ಎ) ಐಪಿಸಿ ಸಂಗಡ 187 ಐಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

Raichur District Reported Crimes




ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA©ü ¥ÀæPÀgÀtUÀ¼À ªÀiÁ»w:-

                 ¢£ÁAPÀ :18-08-2012 gÀAzÀÄ ¸ÁAiÀÄAPÁ® 6-00 UÀAmÉ ¸ÀĪÀiÁjUÉ UÀÄgÀUÀÄAmÁ UÁæªÀÄzÀ ¦üAiÀiÁð¢ü ªÀÄ£ÉAiÀÄ ºÀwÛgÀ ²æà CuÁÚdnÖ vÀAzÉ ºÀ£ÀĪÀiÁdnÖ ªÀ: 60 eÁ:dnÖ G:ºÉÆÃmɯï PÉ®¸À ¸Á: UÀÄgÀÄUÀÄAmÁ  FvÀ£ÀÄ ¤AwzÁÝUÀ CzÉà UÁæªÀÄzÀ gÁeÁ¸Á§ vÀAzÉ SÁeÁ¸Á§ ºÁUÀÆ EvÀgÉ 4 d£ÀgÀÄ  ¸ÉÃj CPÀæªÀÄ PÀÆl gÀa¹PÉÆAqÀÄ ºÀ¼ÉAiÀÄ zÉéõÀªÀ£ÀÄß ElÄÖPÉÆAqÀÄ DvÀ£ÉÆA¢UÉ dUÀ¼À vÉUÉzÀÄ  J¯Éà ¸ÀƼÉà ªÀÄUÀ£Éà »AzsÉ ¤Ã£ÀÄ ºÉÆqÉzÀAvÀ UÁAiÀÄUÀ¼ÀÄ E£ÀÆß ªÀiÁ¢®è FUÀ ¸ÀjAiÀiÁV ¹QÌ¢AiÀiÁ CAvÁ CªÁZÀåªÁV ¨ÉÊzÀÄ vÀqÉzÀÄ ¤°è¹ PÉʬÄAzÀ  ºÉÆqɧqÉ ªÀiÁr PÁ°¤AzÀ MzÀÄÝ   N¼À¥ÉlÄÖ UÉƽ¹zÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ  ºÀnÖ oÁuÉ UÀÄ£Éß £ÀA: 103/2012 PÀ®A. 143,341,323,504, ¸À»vÀ 149 L¦¹ CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.

 EvÀgÉ L.¦.¹ ¥ÀæPÀgÀtUÀ¼À ªÀiÁ»w:-

                ±ÀgÀt§¸ÀªÀ vÀAzÉ UÀÄAqÀ¥Àà, PÉÆÃj, 30 ªÀµÀð, °AUÁAiÀÄvÀ, ºÉÆÃmÉ¯ï ªÁå¥ÁgÀ, ¸Á: G¥Àà¼À vÁ: ¹AzsÀ£ÀÆgÀÄ. gÀªÀgÀÄ G¥Àà¼À UÁæªÀÄzÀ°è vÀ£Àß ªÀÄ£ÉAiÀÄ ¥ÀPÀÌzÀ°ègÀĪÀ SÁ° eÁUÉAiÀÄ°è PÀnÖUÉUÀ¼À£ÀÄß ºÁQPÉÆArzÀÄÝ rd¯ï G¥Àà¼É¥Àà vÀAzÉ ¸ÀtÚ FgÀ¥Àà, PÀÄgÀħgÀÄ, PÀj°AUÀ¥Àà UÉÆäAiÀÄgï, ¸ÁgÁ¬Ä °AUÀ¥Àà ¸ÁgÁ¬Ä FgÀtÚ vÀAzÉ ¹zÀÝ¥Àà ¸Á: J®ègÀÆ G¥Àà¼À vÁ:¹AzsÀ£ÀÆgÀ EªÀgÀÄUÀ¼ÀÄ ¸ÀzÀj eÁUÉ ¤£ÀUÉ ¸ÀA¨sÀA¢¹®è £ÁªÀÅ F eÁUÉAiÀÄ°è UÀÄr PÀnÖ¹vÉÛÃªÉ CAvÁ CªÁZÀå ±À§ÝUÀ½AzÀ ¨ÉÊzÁr, DvÀ£À£ÀÄß vÀqÉzÀÄ ¤°è¹ PÉÊUÀ½AzÀ ºÉÆqÉzÀÄ fêÀzÀ ¨ÉzÀjPÉ ºÁQgÀÄvÁÛgÉ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 248/2012 PÀ®A. 341,323,504,506 gÉ/« 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÀåPÉÆArgÀÄvÁÛgÉ.

              ¢£ÁAPÀ :17-08-2012 gÀAzÀÄ gÁwæ 9-00 UÀAmÉ ¸ÀĪÀiÁjUÉ »gÉãÀUÀ£ÀÆgÀÄ UÁæªÀÄzÀ §¸ï¤¯ÁÝtzÀ ºÀwÛgÀ   CzÉ UÁæªÀÄzÀ zÁ£À¥Àà vÀAzÉ gÁAiÀÄ¥Àà FvÀ£ÀÄ  PÀÄrzÀÄ gÀ¸ÉÛÉAiÀÄ°è ºÉÆÃV §gÀĪÀªÀjUÉ ¨ÉÊAiÀÄÄåwÛgÀĪÁUÀ ²æà CªÀÄgÉñÀ vÀAzÉ §¸À¥Àà ªÀ: 39 eÁ: ªÀiÁ¢UÀ G: MPÀÌ®ÄvÀ£À ¸Á: »gÉãÀUÀ£ÀÆgÀÄ  gÀªÀgÀÄ §Ä¢ÝªÁzÀ ºÉýzÀÝPÉÌ CªÀ£ÀÄ DvÀ£À vÀAVUÉ J¯Éà ¸ÀƼÉà CAvÁ CªÁZÀåªÁV ¨ÉÊ¢zÀÄÝ,  AiÀiÁPÉà ºÉtÄÚ ªÀÄPÀ̽UÉ C¯ÁÌ ¨ÉÊAiÀÄÄåwÛAiÀiÁ CAvÁ JzÉAiÀĪÉÄÃ¯É CAV »rzÀÄ PÉýzÀÝPÉÌ D£ÀAzÀ, dAiÀÄgÁd@ ±ÉÃR «dAiÀÄPÀĪÀiÁgï vÀAzÉ zÁ£À¥Àà J®ègÀÆ §AzÀÄ DvÀ¤UÉ PÉʬÄAzÀ ºÉÆqɧqÉ ªÀiÁrzÀÝjAzÀ vÀÄnUÉ gÀPÀÛUÁAiÀÄ ªÀiÁrü fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ  PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ. UÀÄ£Éß £ÀA: 98/2012 PÀ®A. 323,504,506,¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.

                ¢£ÁAPÀ :17-08-2012 gÀAzÀÄ gÁwæ 9-00 UÀAmÉ ¸ÀĪÀiÁjUÉ »gÉãÀUÀ£ÀÆgÀÄ UÁæªÀÄzÀ §¸ï¤¯ÁÝtzÀ ºÀwÛgÀ ²æà «dAiÀÄPÀĪÀiÁgï vÀAzÉ zÁ£À¥Àà ªÀ: 29 eÁ:ªÀiÁ¢UÀ G:PÀÆ° ¸Á:»gÉãÀUÀ£ÀÆgÀÄ EªÀgÀ  vÀAzÉAiÀÄÄ §¸ï¤¯ÁÝt¢AzÀ ªÀÄ£ÉUÉ ºÉÆÃUÀÄwÛgÀĪÁUÀ CªÀÄgÉñÀ vÀAzÉ §¸À¥Àà  ªÀÄvÀÄÛ UÀÄAqÀªÀÄä UÀAqÀ ¸ÀĨÁµï E§âgÀÆ ¸Á:»gÉãÀUÀ£ÀÆgÀÄ PÀÄrzÀÄ CªÀÄ°£À°è DvÀ£À vÀAzÉAiÀÄ eÉÆvÉUÉ dUÀ¼À ªÀiÁqÀÄwÛgÀĪÁUÀ ©r¸À®Ä ºÉÆÃzÁUÀ CªÀ£ÀÄ  DAiÀiÁ vÀ¦à PɼÀUÉ ©zÀÄÝ vÀÄnUÉ gÀPÀÛUÁAiÀĪÁVzÀÄÝ, «dAiÀÄPÀĪÀiÁgï£À£ÀÄß vÀqÉzÀÄ ¤°è¹ MªÀÄä¯ÉùnÖUÉ §AzÀÄ CªÀ£ÀÄ MAzÀÄ PÀ°è¤AzÀ vÀ¯ÉAiÀÄ §®¨sÁUÀPÉÌ ºÉÆqÉzÀÄ gÀPÀÛUÁAiÀĪÁVzÀÄÝ, DgÉÆæ £ÀA:02 £ÉÃzÀݪÀgÀÄ J¯Éà §zÁä±ï ¸ÀÆ¼É ªÀÄUÀ£Éà CAvÁ CªÀZÀåªÁV ¨ÉÊ¢zÀÄÝ EgÀÄvÀÛzÉ CAvÁ PÉÆlÖ zÀÆj£À  ªÉÄðAzÀ ºÀnÖ oÁuÉ UÀÄ£Éß £ÀA: 99/2012 PÀ®A. 341, 324, 504, ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  
          
C¸Àé¨sÁ«PÀ ªÀÄgÀt ¥ÀæPÀgÀtUÀ¼À ªÀiÁ»w:_

              ¨sÉÆÃUÁ¥ÀÆgÀÄ ªÀÄvÀÄÛ UÀÄAqÁ UÁæªÀÄzÀ ªÀÄzsÀåzÀ°ègÀĪÀ ©½UÀÄqÀØzÀ°è ºÀÄqÀÄUÀ ºÀÄqÀÄV E§âgÀÆ «µÀ ¸ÉêÀ£É ªÀiÁr ªÀÄÈvÀ¥ÀnÖzÀÄÝ ªÀÄÈvÀ zÉúÀUÀ¼ÀÄ PÉƼÉwzÀÄÝ AiÀĪÀÄ£À¥Àà vÀAzÉ gÁªÀÄtÚ D£ÉUÀÄA¢ ªÀAiÀiÁ: 55 eÁ: £ÁAiÀÄPï G: MPÀÌ®ÄvÀ£À ¸Á: ¨sÉÆÃUÁ¥ÀÆgÀÄ vÁ: ¹AzsÀ£ÀÆgÀÄ  FvÀ£ÀÄ ¸ÀܼÀzÀ°è ©¢ÝzÀÝ ªÉƨÉÊ¯ï ªÀÄvÀÄÛ ¹ªÀiï PÁqÀð vÉUÉzÀÄPÉÆAqÀÄ ¹ªÀiï PÁqÀð£ÀÄß ¨ÉÃgÉ ªÉÆèÉʯïUÉ ºÁQ ¹ªÀiï PÁqÀð£À°èzÀÝ ªÉƨÉÊ¯ï £ÀA§jUÉ ¥sÉÆÃ£ï ªÀiÁr ªÀÄÈvÀ zÉúÀUÀ¼À UÀÄgÀÄvÀÄ «¼Á¸À ¥ÀvÉÛ ºÀaÑ ºÉýPÉ ¤ÃrzÀÄÝ ªÀÄÈvÀ zÉúÀUÀ¼ÀÄ 1) ºÀ£ÀĪÀÄ£ÀUËqÀ vÀAzÉ ªÀÄ®è£ÀUËqÀ ªÀAiÀiÁ: 18 eÁ: PÀÄgÀħgÀÄ ¸Á: PÁåzïUÀÄA¥À vÁ: PÀĵÀ×V ºÁ/ªÀ vÁªÀgÀUÉÃgÁ 2) ¨sÁUÀå²æà vÀAzÉ ¸ÀAUÀ¥Àà UÀ¢Ý ªÀAiÀiÁ: 17 eÁ: °AUÁAiÀÄvÀ ¸Á: vÁªÀgÀUÉÃgÁ gÀªÀgÀÄUÀ¼ÁVzÀÄÝ ¸ÀzÀgÀ E§âgÀÆ ¦æÃw¹ Nr §AzÀÄ AiÀiÁªÀÅzÉÆà PÁgÀtPÉÌ «µÀ ¸ÉêÀ£É ªÀiÁr ªÀÄÈvÀ¥ÀnÖgÀĪÀÅzÀÄ EgÀÄvÀÛzÉ F PÀÄjvÀÄ vÁªÀgÀUÉÃgÁ ¥Éưøï oÁuÉAiÀÄ°è QqÁß¥ï ¥ÀæPÀgÀt zÁR¯ÁVzÀÄÝ EgÀÄvÀÛzÉ JAzÀÄ zÀÆj£À°è £ÀªÀÄÆ¢¹zÀ ¥ÀæPÁgÀ vÀÄgÀÄ«ºÁ¼À ¥ÉưøÀ oÁuÉ AiÀÄÄ.r.Cgï £ÀA: 19/2012 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÉ£ÀÄ.
UÁAiÀÄzÀ ¥ÀæPÀgÀtUÀ¼À ªÀiÁ»w:-
            J¯ï. ªÉAPÀlgÀªÀÄt vÀAzÉ gÀAUÁgÁªï,  ²ªÀgÁªÀÄ vÀAzÉ gÀAUÁgÁªï,Dgï. §æºÀä£ÀAzÀA vÀAzÉ ²æÃgÁªÀÄÄ®Ä Dgï. ¸Á¬Ä vÀAzÉ ¸ÀvÀå£ÁgÁAiÀÄt J®ègÀÆ ¸Á: §Æ¢ªÁ¼ÀPÁåA¥À. EªÀgÀÄUÀ¼ÀÄ ²ªÀgÁªÀÄPÀȵÀÚ vÀAzÉ ¸ÀvÀå£ÁgÁAiÀÄtgÁªï, ¥ÁvÀÆj, 43 ªÀµÀð, PÀªÀiÁä, MPÀÌ®ÄvÀ£À, ¸Á: §Æ¢ªÁ¼À PÁåA¥À  EªÀgÀ ü ºÉÆ®zÀ°ègÀĪÀ ¤Ãj£À PÁ®ÄªÉAiÀÄ£ÀÄß ªÀÄÄaÑzÀÄÝ ¢£ÁAPÀ 18-08-2012 gÀAzÀÄ 2-00 ¦.JA. ¸ÀĪÀiÁgÀÄ DvÀ£ÀÄ CªÀjUÉ  PÁ®ÄªÉ AiÀiÁPÉ ªÀÄÄaÑgÀÄ«j CAvÁ PÉýzÀÝPÉÌ CªÀgÉ®ègÀÆ PÀÆrPÉÆAqÀÄ DvÀ¤UÉ CªÁZÀå ±À§ÝUÀ½AzÀ ¨ÉÊzÁr, PÀ°è¤AzÀ ªÀÄvÀÄÛ PÉʬÄAzÀ ºÉÆqÉzÀÄ fêÀzÀ ¨ÉzÀjPÉ ºÁQgÀÄvÁÛgÉ. CAvÁ zÀÆgÀÄ PÉÆlÖ ªÉÄÃgÉUÉ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 247/2012 PÀ®A. 324,323,504,506 gÉ/« 34 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.gÀ¸ÉÛ

C¥ÀWÁvÀ ¥ÀæPÀgÀtUÀ¼À ªÀÄ»w:-

      ¢£ÁAPÀ: 18.08.2012 gÀAzÀÄ PÀ®ÆègÀÄ UÁæªÀÄzÀ C§Äݯï UÀ¤ vÀAzÉ SÁeÁ ºÀĸÉãï FvÀ£ÀÄ vÀ£Àß ºÉAqÀw ªÀÄÄUÀÄ«£ÉÆA¢UÉ gÀAeÁ£ï ºÀ§âzÀ ¸ÁªÀiÁ£ÀÄUÀ¼À£ÀÄß vÉUÉzÀÄPÉÆAqÀÄ §gÀĪÀ PÀÄjvÀÄ gÁAiÀÄZÀÆjUÉ §gÀ®Ä PÀ®ÆègÀÄ §¸ï ¤¯ÁÝtzÀ°èzÁÝUÀ PÉÆ¥Àà¼À - gÁAiÀÄZÀÆgÀÄ §¸ï §A¢zÀÄÝ CzÀgÀ°è PÀĽvÀÄPÉÆArzÀÄÝ E£ÀÆß vÀªÀÄä Hj£À d£ÀgÀÄ ºÁUÀÆ EvÀgÉ ¥ÀæAiÀiÁtÂPÀgÀÄ ¸ÀºÀ D§¸Àß°è PÀĽvÀÄPÉÆAqÀÄ gÁAiÀÄZÀÆjUÉ §gÀÄwÛzÁÝUÀ gÁAiÀÄZÀÆgÀÄ -°AUÀ¸ÀÆUÀÆgÀÄ gÉÆÃqï£À ªÉÄ¯É mÁmÁ ªÉÆÃmÁ¸ïð¸À«ð¸ï ¸ÉAlgï ºÀwÛgÀ §AzÁUÀ §¸ï ZÁ®PÀ£ÁzÀ zÀÄgÀÄUÀ¥Àà vÀAzÉ ©üêÀÄ¥Àà ¸Á: PÀqÉPÉÆ¥Àá FvÀ£ÀÄ UÀAUÁªÀw r¥ÉÆà §¸ï £ÀA: PÉ.J 37/J¥sï-365 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ  £ÀqɬĹ gÉÆÃr£À JqÀ¨ÁdÄ vÀVΣÀ°è ¥À°Ö ªÀiÁrzÀÝjAzÀ §¹ì£À°èzÀÝ DvÀ¤UÉ ºÁUÀÆ £ÁUÀgÁd vÀAzÉ ¥ÉÆ£À߸Áé«Ä ªÀÄvÀÄÛ EvÀgÉ 11 d£ÀjUÉ ¸ÁzsÁ ªÀÄvÀÄÛ wêÀæ ¸ÀégÀÆ¥ÀzÀ gÀPÀÛUÁAiÀÄUÀ¼ÁVzÀÄÝ CzÉ. CAvÁ PÉÆlÖ zÀÆj£À ªÉÄðAzÀ gÀAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 76/2012 PÀ®A: 279.337.338 L.¦.¹ £ÉÃzÀÝgÀ°è ¥ÀæPÀgÀt zÁR®¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ::-  
   
          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.08.2012 gÀAzÀÄ 27 ¥ÀæPÀgÀtUÀ¼À£ÀÄß ¥ÀvÉÛ ªÀiÁr   6,900/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

GULBARGA DISTRICT REPORTED CRIMES


ಕಾರ್ಮಿಕ ಸಾವು:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ: ಶ್ರೀ ಪಂಕಜ ಮಲ್ಲಿಕ್ ತಂದೆ ಮನೋರಂಜನ ಮಲ್ಲಿಕ್ ವಯ: 23 ವರ್ಷ ಉ: ಈ.ಎಸ.ಐ ಆಸ್ಪತ್ರೆಯಲ್ಲಿ ಕಾರ್ಪೆಂಟರ ಸಾ:ಮಿಲನ ನಗರ ತಾ: ಬಗೂಲಾ ಜಿ|| ನೋದಿಯಾ, ರಾಜ್ಯ :ಪಶ್ಚಿಮ ಬಂಗಾಳ ರವರು ನಾನು ಮತ್ತು ಕಾರ್ಪೆಂಟರ ಕೆಲಸಗಾರರಾದ ಗೋವಿಂದ ತಂದೆ ಸೂಲೇನ ಮತ್ತು ನಿಷಿತ ಟಿಕೇದಾರ ಮತ್ತು ಇತರರು ಕೂಡಿಕೊಂಡು ದಿನಾಂಕ : 18-08-2012 ರಂದು ಬೆಳಿಗ್ಗೆ 10-00 ಗಂಟೆಗೆ ಈ.ಎಸ.ಐ ಆಸ್ಪತ್ರೆಯ ಮುಖ್ಯ ಕಟ್ಟಡದ ಬಿ ಬ್ಲಾಕದ 4ನೇ ಅಂತಸ್ತಿನಲ್ಲಿ ಕಾರ್ಪೆಂಟರ ಕೆಲಸ ಮಾಡುತ್ತಾ ಇದ್ದೆವು. ಅಂದಾಜು 12-30 ಪಿಎಮ ಸುಮಾರಿಗೆ ನಿಷಿತ ಟಿಕೇದಾರ ಇತನು ಕಾರ್ಪೆಂಟರ ಮಾಡುವ ಸಾಮಾಗ್ರಿಗಳನ್ನು ಒಂದು ಕಡೆ ಹಾಕುತ್ತಾ ಇದ್ದಾಗ ಅವನ ಕಾಲಲ್ಲಿ ಪ್ಲೈವುಡ್ ಕಟ್ಟಿಗೆ ಚಪ್ಪಲದಲ್ಲಿ ಸೇರಿದ್ದರಿಂದ ಜೋಲಿ ಹೋಗಿ 4ನೇ ಅಂತಸ್ತಿನಿಂದ ನೆಲ ಮಾಳಿಗೆಯ ಕೆಳಗೆ ಬಿದ್ದನು ಆಗ ನಾನು ಮತ್ತು ಅಲ್ಲಿಯೇ ಇದ್ದ ಕಾರ್ಪೆಂಟರ ಗೋವಿಂದ ಮತ್ತು ಲೇಬರ ಗುತ್ತೇದಾರ ಮಿಲ್ಟನ ಬಿಸ್ವಾಸ ಮತು ಇತರರು ಕೆಳಗಡೆ ಹೋಗಿ ನೋಡಲಾಗಿ ನಿಷಿತ ಟಿಕೇದಾರನ ಮುಖ ಪೂರ್ತಿ ಚಪ್ಪಟ್ಟೆಯಾಗಿದ್ದು ಬಲಗಡೆ ಕಣ್ಣುಗುಡ್ಡೆ ಹೊರಗೆ ಬಂದಿದ್ದು, ಎಡಗೈ ಮುರಿದಿದ್ದು, ಬಲ ಮಣಿಕಟ್ಟು ಮುರಿದು ರಕ್ತಗಾಯ ಹೊಟ್ಟೆಗೆ ಎದೆಗೆ ಗುಪ್ತಗಾಯ ತಲೆಗೆ ಗಾಯವಾಗಿ ನರಳುತ್ತಿದ್ದು ಆಗ ನಾನು ಮಿಲ್ಟನ ಬಿಸ್ವಾಸ ಮತ್ತು ಇತರರು ಕಂಪನಿ ಗಾಡಿಯಲ್ಲಿ ಅವನಿಗೆ ಹಾಕಿಕೊಂಡು ಉಪಚಾರಕ್ಕೆ ಸರ್ಕಾರಿ ಆಸ್ಪತ್ರೆಗೆ ತಂದಾಗ ಅಲ್ಲಿಯ ವೈದ್ಯರು ಪರೀಕ್ಷಿಸಿ ನಿಷಿತ ಟಿಕೇದಾರ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು.ಸದರಿ ಈ.ಎಸ.ಐ ಆಸ್ಪತ್ರೆಯ ಮುಖ್ಯ ಆಸ್ಪತ್ರೆಯ ಬಿ ಬ್ಲಾಕ ಕಟ್ಟಡದ ಪ್ರಕಾಶ ರೆಡ್ಡಿ ಡೆಪ್ಯೂಟಿ ಪ್ರೋಜೆಕ್ಟ ಮ್ಯಾನೇಜರ, ರಾಜಕುಮಾರ ತಂದೆ ಹುಸನಪ್ಪ ಮೇತ್ರೆ ಸೂಪರವೈಜರ, ರಮೇಶಬಾಬು ತಂದೆ ವೆಂಕಟಯ್ಯ ಲೇಬರ ಇನಚಾರ್ಜ ಇವರು  ಆಸ್ಪತ್ರೆಯ ಕಟ್ಟಡ ನಿರ್ಮಾಣದ ಕಾರ್ಪೆಂಟರ ಕೆಲಸ ಮಾಡುವವರ ಪ್ರಾಣಕ್ಕೆ ಅಪಾಯವಾಗದಂತೆ ಆಧುನಿಕ ಸುಸಜ್ಜಿತ ಸುರಕ್ಷತೆಯ ವ್ಯವಸ್ಥೆ ಮಾಡದೆ ಅವರ ನಿರ್ಲಕ್ಷತನದಿಂದ ನಿಷಿತ ಟಿಕೇದಾರ ಇತನು ಕಾರ್ಪೆಂಟರ ಕೆಲಸ ಮಾಡುವ ಸಮಯದಲ್ಲಿ ಅವನ ಕಾಲಲ್ಲಿ ಪ್ಲೈವುಡ್ ಕಟ್ಟಿಗೆ ಸಿಲುಕಿ ಜೋಲಿ ಹೋಗಿ 4ನೇ ಅಂತಸ್ತಿನಿಂದ ನೆಲ ಮಾಳಿಗೆಗೆ ಬಿದ್ದು ಮೈಮೇಲೆ ಭಾರಿ ಗುಪ್ತ ಮತ್ತು ರಕ್ತಗಾಯಗಳಾಗಿ ಮೃತಪಟ್ಟಿದ್ದು ಕಾರಣ 3 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ ಗುನ್ನೆ ನಂ. 182/2012 ಕಲಂ 304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಚಂದನ ತಂದೆ ಸುರೇಶ ಪಾಂಡೆ ವಯಾ: 22 ವರ್ಷ ಉ: ಪೆಂಟಿಂಗ ಕೆಲಸ ಸಾ: ಗೋರಖಪೂರ. ಉತ್ತರ ಪ್ರದೇಶ ರಾಜ್ಯ ಹಾ;;ಮೀಸಬಾ ನಗರ ಗುಲಬರ್ಗಾ  ರವರು ನಾನು ಮತ್ತು ದರ್ಮೇಂದ್ರ ಕೂಡಿಕೊಂಡು ಸುಪರ ಮಾರ್ಕೆಟದಿಂದ ಜಗತ ಸರ್ಕಲ ಬಸ ನಿಲ್ದಾಣದ ಮುಖಾಂತರ ದಿನಾಂಕ 15-08-2012  ರಂದು ರಾತ್ರಿ 9-45 ಗಂಟೆಗೆ ಸುಮಾರಿಗೆ ಮನೆಗೆ ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಅಂದರೆ ಎಸ್.ವಿ.ಪಿ ಸರ್ಕಲ ಕಂದೂರ ಮಹಲ ಸಮೀಪದಿಂದ ಕಂದೂರ ಮಹಲ ಹತ್ತಿರ ನಿಲ್ಲಿಸಿದ ಕ್ರೂಜರ ಜೀಪ ನಂ ಎಪಿ-23 ವಿ-4422 ನೇದ್ದರ ಚಾಲಕ  ನಿಷ್ಕಾಳಜಿತನದಿಂದ ಹಿಂದಕ್ಕೆ ಜೋರಿನಿಂದ ಚಲಾಯಿಸಿದ್ದರಿಂದ  ಚಂದನ ಇವರ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿ ಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 84/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಠಾಣೆ: ಶ್ರೀ ಸಂಜೀವಕುಮಾರ ತಂದೆ ವಿಶ್ವನಾಥರಾವ ಕಾಂಬ್ಳೆ ರವರು ನಾನು  ದಿನಾಂಕ 18-07-2012 ರಂದು ಬ್ಯಾಂಕ್ ಕರ್ತವ್ಯಕ್ಕೆ ಹೋಗಿ, ರಾತ್ರಿ 9 ಗಂಟೆಗೆ ಮನೆಗೆ ಬಂದು ಅಳಂದ ರೋಡದಲ್ಲಿರುವ ಸಾಯಿ ರೆಸಿಡೆನ್ಸ್, ಶಟ್ಟಿ ಅಪಾರ್ಟಮೆಂಟ್ ನ ಕೆಳಗೆ ಪಾರ್ಕಿಂಗ್ ಸ್ಥಳದಲ್ಲಿ ನನ್ನ ಹಿರೊ ಹೊಂಡಾ ಸ್ಪ್ಲೆಂಡರ್ ಮೊಟಾರ್ ಸೈಕಲ್ ನಂ. ಕೆಎ-38/ಹೆಚ್.-8861 ನೇದ್ದನ್ನು ನಿಲ್ಲಿಸಿದ್ದೆನು, ದಿನಾಂಕ 19-07-2012 ರಂದು ಬೆಳಿಗ್ಗೆ ತನ್ನ ಮನೆಯಿಂದ ಕೆಳಗೆ ಬಂದು ಮೊಟಾರ್ ಸೈಕಲ್ ನೋಡಲು ಕಾಣಿಸಲಿಲ್ಲಾ. ಎಲ್ಲಾ ಕಡೆಗು ಹುಡುಕಾಡಿದರೂ ಮೊಟಾರ್ ಸೈಕಲ್ ಸಿಕ್ಕರಿವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 60/12 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.