Police Bhavan Kalaburagi

Police Bhavan Kalaburagi

Thursday, January 19, 2017

KALABURAGI DISTRICT POLICE PRESS NOTE


ಪತ್ರಿಕಾ ಪ್ರಕಟಣೆ
ಅಶೋಕ ನಗರ ಪೊಲೀಸ್ ಠಾಣೆ ಕೊಲೆ ಆರೋಪಿತರ ಬಂಧನ

     ದಿನಾಂಕ 18/01/2017 ರಂದು ಶ್ರೀ ಮಹ್ಮದ ಹನೀಫ್ ಇವರು ತಮ್ಮ ಫಿಯಾದಿಯಲ್ಲಿ ದಿನಾಂಕ:18.01.2017 ರಂದು ರಾತ್ರಿ 10:00 ಗಂಟೆ ಸುಮಾರಿಗೆ ನಮ್ಮ ತಮ್ಮ ನನಗೆ ತಿಳಿಸಿದ್ದೆನೆಂದರೆ, ಸಾಯಂಕಾಲ 07:30 ಗಂಟೆ ಸುಮಾರಿಗೆ ನನ್ನ ಮಗ ಮೊಹ್ಮದ ಮೊಸೀನ ಇತನಿಗೆ  7-8 ಜನರು ಬಂದು ಚಾಕುವಿನಿಂದ ಹೊಡೆದಿದ್ದು, ಉಪಚಾರಕ್ಕಾಗಿ ಯುನೈಟೆಡ್ ಆಸ್ಪತ್ರೆಗೆ ಸೇರಿಕೆ  ಮಾಡಿದಾಗ ಚಿಕಿತ್ಸೆ ಫಲಕಾರಿ ಆಗದೆ ರಾತ್ರಿ 8:30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ನಂತರ ನನಗೆ ತಿಳಿದಿದ್ದೆನೆಂದರೆ, ನನ್ನ ಮಗ ಮೊಹ್ಮದ ಮೊಸೀನ ಈತನ ಕುಮ್ಮಕ್ಕಿನಿಂದಲೆ ಆತನ ಗೆಳೆಯರು ಈಗ ಸುಮಾರು 5-6 ದಿವಸಗಳ ಹಿಂದೆ  ಶಿವಶರಣ ತಂದೆ ಕೆಂಚಪ್ಪಾ ಹದಗಲ ಸಾ: ಬ್ರಹ್ಮಪೂರ ಕಲಬುರಗಿ ಈತನಿಗೆ ಹೊಡೆಬಡೆ ಮಾಡಿದ್ದು ಅದೇ ವೈಷಮ್ಯದಿಂದ ಇಂದು ದಿನಾಂಕ:18.01.2017 ರಂದು 07:30 ಪಿ.ಎಂ.ಕ್ಕೆ ನಮ್ಮ ಮಗ ಮೊಹ್ಮದ ಮೊಸೀನ ಈತನು ಸಜ್ಜನ ಬಿಲ್ಡಿಂಗ ಹತ್ತಿರ ತನ್ನ ಗೆಳೆಯರೊಂದಿಗೆ ಇದ್ದಾಗ ಶಿವಶರಣ ಹದಗಲ ಇವರ ತಮ್ಮನಾದ 1) ಅಮರ ತಂದೆ ಕೆಂಚಪ್ಪ ಹಡಗಲ ಮತ್ತು ಅವನ ಗೆಳೆಯರಾದ 2) ಯೋಗಿ ತಂದೆ ಮಲ್ಲಿಕಾರ್ಜುನ ದೊಡ್ಡಮನಿ   3) ಪ್ರಮೋದ @ ಗುಂಡ್ಯಾ ತಂದೆ ಲಿಂಗರಾಜ ಪೂಜಾರಿ  4) ಸಾಗರ ತಂದೆ ಮಲ್ಲೇಶಿ ಬೆಳಕೋಟೆ 5) ಶಾಂತು ತಂದೆ ಹಣಮಂತ ನಾಯ್ಕೋಡಿ  6) ಪ್ರಮೋದ ತಂದೆ ಬಸವರಾಜ 7) ವಿಠಲ ಹಾಗೂ ಇತರರು ಗುಂಪು ಕಟ್ಟಿಕೊಂಡುಬಂದು ನನ್ನ ಮಗ ಮೊಹ್ಮದ ಮೊಸೀನ ಈತನ ಹೊಟ್ಟೆಗೆ ಹಾಗೂ ದೇಹದ ಇತರ ಕಡೆಗೆ ಚಾಕುವಿನಿಂದ ಹೊಡೆದು ಕೊಲೆ ಮಾಡಿದ್ದು ಇರುತ್ತದೆ. ಫಿರ್ಯಾದಿಯ ಅರ್ಜಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 02/2017 ಕಲಂ 143, 147, 148, 302, ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
             ಈ ಪ್ರಕರಣವನ್ನು  ಮಾನ್ಯ ಎಸ್.ಪಿ ಸಾಹೇಬರು ಗಂಭಿರವಾಗಿ ಪರಿಗಣಿಸಿ ಕೊಲೆಗಾರರ ಪತ್ತೆಮಾಡುವ ಸಲುವಾಗಿ ಮಾನ್ಯ ಆರಕ್ಷಕ ಅಧೀಕ್ಷಕು ಕಲಬುರಗಿ ಮತ್ತು ಮಾನ್ಯ ಅಪರ ಎಸ್.ಪಿ. ಕಲಬುರಗಿ ರವರ ಮಾರ್ಗದರ್ಶನದಲ್ಲಿ, ಮಾನ್ಯ ಡಿ.ಎಸ್.ಪಿ. ಉಪ ವಿಭಾಗ ಕಲಬುರಗಿ ಪಿ.ಐ. ಅಶೋಕ ನಗರ, ಪಿ.ಐ.  ಚೌಕ, ಪಿ.ಐ ಸ್ಟೇಷನ ಬಜಾರ, ಪಿ.ಐ. ಬ್ರಹ್ಮಪೂರ, ಮತ್ತು ಸಿಬ್ಬಂದಿ ಜನರನ್ನು ಕೂಡಿ  ತಂಡವನ್ನು ರಚಿಸಿದ್ದು, ತನಿಖಾ ತಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರು ಸಾರ್ವಜನಿಕರಿಂದ ಹಾಗೂ ಪೊಲೀಸ ಬಾತ್ಮಿದಾರರಿಂದ ಅಪರಾಧಿಗಳ ಬಗ್ಗೆ ನೀಡಿದ ಮಾಹಿತಿಯನ್ನು ಆಧರಿಸಿ  ದಿನಾಂಕ:19.01.2017 ರಂದು ಮದ್ಯಾನ್ಹ 12:30 ಗಂಟೆಗೆ ಪ್ರಕರಣದ ಆರೋಪಿತರು ಪಟ್ಟಣ ಟೋಲ್ ನಾಕಾದ ಹತ್ತಿರ ಇರುವ ಬಗ್ಗೆ ಖಚಿತ ಪಡಿಸಿಕೊಂಡು ಸ್ಥಳಕ್ಕೆ ಹೋದಾಗ ಪೊಲೀಸರನ್ನು ನೋಡಿ   ಮಹ್ಮದ ಮೊಸೀನ ಈತನಿಗೆ ಕೊಲೆ ಮಾಡಿದ 9 ಜನ ಆರೋಪಿತರು ಓಡಿ ಹೋಗುತ್ತಿದ್ದಾಗ ಅವರನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ತೆಗೆದುಕೊಂಡು ಕೊಲೆಗಾರರಾದ 1) ಅಮರ ತಂದೆ ಕೆಂಚಪ್ಪ ಹದಗಲ ಉ: ವಿದ್ಯಾರ್ಥಿ ಸಾ: ಕನಕ ನಗರ ಬ್ರಹ್ಮಪೂರ ಕಲಬುರಗಿ 2) ವಿಠಲ ತಂದೆ ಅಂಬಣ್ಣಾ ಪರಿಟ್ ಉ: ಖಾಸಗಿ ಕೆಲಸ ಸಾ: ಧನಗರ ಗಲ್ಲಿ ಬ್ರಹ್ಮಪೂರ ಕಲಬುರಗಿ. 3) ಸಾಗರ ತಂದೆ ಮಲ್ಲೇಶಿ ಬಾಳೆ ಉ: ಅಡುಗೆ ಕೆಲಸ ಸಾ: ಕನಕ ನಗರ ಕಲಬುರಗಿ. 4) ಶಾಂತು @ ಶಾಂತಲಿಂಗ ತಂದೆ ಹಣಮಂತ ನಾಯ್ಕೋಡಿ ಉ: ಗೌಂಡಿ ಕೆಲಸ ಸಾ: ಸಮತಾ ಕಾಲೋನಿ ಬ್ರಹ್ಮಪೂರ ಕಲಬುರಗಿ 5) ಯೋಗಿ @ ಯೋಗಿರಾಜ ತಂದೆ ಮಲ್ಲಿಕಾರ್ಜುನ ದೊಡ್ಡಮನಿ ಉ: ವಿದ್ಯಾರ್ಥಿ ಸಾ: ಧನಗರ ಗಲ್ಲಿ ಬ್ರಹ್ಮಪೂರ ಕಲಬುರಗಿ 6) ಪ್ರಮೋದ @ ಗುಂಡ್ಯಾ ತಂದೆ ಲಿಂಗರಾಜ ಪೂಜಾರಿ ಉ: ವಿದ್ಯಾರ್ಥಿ ಸಾ: ಸಮತಾ ಕಾಲೋನಿ ಕಲಬುರಗಿ  7) ಪ್ರಮೋದ ತಂದೆ ಬಸವರಾಜ ದಾಳಿಂಬ ಉ: ವಿದ್ಯಾರ್ಥಿ ಸಾ: ಸಮತಾ ಕಾಲೋನಿ ಕಲಬುರಗಿ 8) ಶರಣು @ ಶರಣಪ್ಪ ತಂದೆ ಬಂಡಪ್ಪ ದಣ್ಣೂರ ಉ: ವಾಟರ ಸಪ್ಲಾಯ್ ಕೆಲಸ ಸಾ: ಸಮತಾ ಕಾಲೋನಿ ಕಲಬುರಗಿ ಮತ್ತು 9) ಶಿವಪ್ರಸಾದ ತಂದೆ ಶರಣಬಸಪ್ಪ ಕುಂಬಾರ ಉ: ವಿದ್ಯಾರ್ಥಿ ಸಾ: ಕುಂಬಾರಗಲ್ಲಿ ಬ್ರಹ್ಮಪೂರ ಕಲಬುರಗಿ ಇವರನ್ನು  ಹಿಡಿಯುವಲ್ಲಿ ಪೊಲೀಸ ತಂಡವು ಯಶಶ್ವಿಯಾಗಿದ್ದು ಇರುತ್ತದೆ.
          Cದರಂತೆ ಸದರಿ ಘಟನೆಗೆ ಸಂಬಂಧಿಸಿದ ರಾಘವೇಂದ್ರ ನಗರ ಪೊಲೀಸ್ ಠಾಣೆ ಗುನ್ನೆ. ನಂ. 05/17 ಕಲಂ. 143,147,148,323,324,504,506 ಮತ್ತು 149 .ಪಿ.ಸಿ. ಪ್ರಕರಣದಲ್ಲಿ ಬಾತ್ಮಿದಾರರ ಮಾಹಿತಿಯಂತೆ ಆರೋಪಿಗಳಾದ 1) ಮುvÀÄðಜಾ ಅಲಿ ಉ: ವಿದ್ಯಾರ್ಥಿ ಸಾ: ಕಲಬುರಗಿ, 2) ಶ್ಯಾಂಡಿ ಸಂತು ಉ: ವಿದ್ಯಾರ್ಥಿ ಸಾ: ಕಲಬುರಗಿ, 3) ಸಾಗರ ಎಂ.ಬಿ. : ವಿದ್ಯಾರ್ಥಿ ಸಾ: ಕಲಬುರಗಿ, 4) ¥sÁð: ವಿದ್ಯಾರ್ಥಿ ಸಾ: ಕಲಬುರಗಿ, 5) ಸೂಫಿಯಾನ ಉ: ವಿದ್ಯಾರ್ಥಿ ಸಾ: ಕಲಬುರಗಿ. ಇವರುಗಳನ್ನು ತನಿಖಾ ತಂಡವು ವಶಕ್ಕೆ ಪಡೆದಿರುತ್ತಾರೆ
                       ಈ ಪ್ರಕರಣಗಳ ಆರೋಪಿತರನ್ನು ಹಿಡಿಯುವಲ್ಲಿ ಸಾರ್ವಜನಿಕರು, ಪೊಲೀಸ ಬಾತ್ಮಿದಾರರು ಮತ್ತು ಮಾದ್ಯಮದವರುಯ ಸಹಕರಿಸಿದಕ್ಕೆ ಅವರನ್ನು ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ ರವರು ಶ್ಲಾಘಿಸಿ  ಧನ್ಯವಾದಗಳನ್ನು  ತಿಳಿಸಿರುತ್ತಾರೆ ಮತ್ತು ತನಿಖಾ ತಂಡದ  ಅಧಿಕಾರಿ ಸಿಬ್ಬಂದಿಯವರಿಗೆ  ಪ್ರಸಂಶಿಸಿರುತ್ತಾರೆ. 

BIDAR DISTRICT DAILY CRIME UPDATE : 19-01-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 19-01-2017

ºÉÆPÀæuÁ ¥Éưøï oÁuÉ UÀÄ£Éß £ÀA. 06/2017 PÀ®A 380 379  L¦¹ :-
¢£ÁAPÀ 18-01-2017 gÀAzÀÄ gÁwæ 0100 UÀAmɬÄAzÀ 0600 UÀAmÉAiÀÄ ªÀÄzsÀå CªÀ¢üAiÀÄ°è AiÀiÁgÉÆà C¥ÀjÃavÀ PÀ¼ÀîgÀÄ ¦üAiÀiÁ𢠲æà ªÀiÁgÀÄw vÀAzÉ ±ÁåªÀÄgÁªÀ zÁ§PÉ ªÀAiÀÄ 60 ªÀµÀð eÁåw: PÉÆý G: MPÀÌ®ÄvÀ£À ¸Á; ¸ÁªÀgÀUÁAªÀ EªÀgÀ ªÀÄ£ÉAiÀÄ°è  ¥ÀæªÉñÀ ªÀiÁr ªÀÄ£ÉAiÀÄ°èzÀÝ PÀ©âtzÀ ¥ÉnÖUÉAiÀÄ°èzÀÝ 10-12 ªÀµÀðzÀ »AzÉ Rj¢¹zÀ 5 UÁæA §AUÁgÀ GAUÀÄgÀÄ ªÀÄvÀÄÛ £ÀUÀzÀÄ 6500 ºÀt,  ªÀÄ£ÉAiÀÄ ªÀÄÄAzÉ ¤°è¹zÀ »ÃgÉÆà ºÉÆAqÁ ¸Éà÷èAqÀgÀ ªÉÆÃmÁgÀ ¸ÉÊPÀ® £ÀA J¦-29-7498 CA Qà 12000/- »ÃUÉ MlÄÖ 24500=00 gÀÆ ¨É¯É ¨Á¼ÀĪÀÅzÀ£ÀÄß   PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. ¦üAiÀiÁ𢠺ÉýPÉ ¸ÁgÁA±ÀzÀ DzÁgÀzÀ ªÉÄÃgÉUÉ ¥ÀæPÀgÀt zÁR°¹ vÀ¤ÃSÉ PÉÊPÉƼÀî¯ÁVzÉ.   

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 12/2017 PÀ®A 457, 380 L¦¹:-
¢£ÁAPÀ 18-01-2017 gÀAzÀÄ 1900 UÀAmÉUÉ ¦üAiÀiÁ𢠫. £ÁUÉÃAzÀæ gÉrØ vÀAzÉ ªÉAPÀl±ÀgÉrØ ªÉ®ÆgÀ ¸Á: avÀæzÀÄUÀð ¸ÀzsÀå JA.f.J¸ï.J¸ï.PÉ( ¤) C¢üPÁjUÀ¼À ªÀ¸Àw UÀȺÀ ºÀÄtf(J) EªÀgÀÄ oÁuÉUÉ ºÁdgÁV °TvÀ zÀÆgÀÄ ¤ÃrzÀÄÝ ¸ÁgÁA±ÀªÉ£ÉAzÀgÉ ¢£ÁAPÀ 12-01-2017 gÀAzÀÄ ¦üAiÀiÁð¢AiÀÄÄ vÀ£Àß ¸ÀéAvÀ UÁæªÀĪÁzÀ avÀæzÀÄUÀðPÉÌ ºÉÆÃVzÀÄÝ, ¢£ÁAPÀ 17-01-2017 gÀAzÀÄ gÁwæ 7-30 UÀAmÉUÉ ¦üAiÀiÁð¢AiÀÄÄ avÀæzÀÄUÀð¢AzÀ ªÀÄgÀ½ ªÁ¸ÀªÁVzÀÝ PÁSÁð£ÉAiÀÄ ªÀ¸Àw UÀȺÀPÉÌ §AzÁUÀ ªÀÄ£ÉAiÀÄ ¨ÁV°£À PÉÆAr ªÀÄÄj¢zÀÄÝ EzÀÄÝ, ¦üAiÀiÁð¢AiÀÄÄ PÀÆqÀ¯Éà ªÀÄ£ÉAiÀÄ M¼ÀUÉ ºÉÆÃV £ÉÆÃrzÁUÀ ªÀÄ£ÉAiÀÄ°è EzÀÝ ¸ÉƤ PÀA¥À¤AiÀÄ n « CAzÁdÄ QªÀÄävÀÄÛ 20,000/- gÀÆ¥Á¬Ä £ÉÃzÀÄÝ EgÀ°¯Áè. ºÁUÀÆ C¯Éè ElÄÖ ºÉÆzÀ ¸ÁåªÀĸÀAUÀ ºÁåAqï ¸ÉÃmï CAzÁdÄ QªÀÄävÀÄÛ 4,000/- gÀÆ¥Á¬Ä £ÉÃzÀÄÝ PÀÆqÀ EgÀ°¯Áè. ºÁUÀÆ ªÁºÀ£À ¥sÉÆÃgÀØ PÁgÀ ªÀÄvÀÄÛ E£ÉÆßêÁzÀ ¸ÉàÃgÀ QÃUÀ¼ÀÄ EgÀ°¯Áè CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁT®¹ vÀ¤SÉ PÉÊPÉƼÀî¯ÁVzÉ.

zsÀ£ÀÆßgÀ ¥Éưøï oÁuÉ AiÀÄÄrDgï £ÀA. 02/2017 PÀ®A 174 ¹Dg惡 :-
ದಿನಾಂಕ: 19/01/2017 ರಂದು 0200 ಗಂಟೆಗೆ ಆಸ್ಪತ್ರೆಗೆ ಭೇಟ್ಟಿ ಕೊಟ್ಟು ಮೃತ ಬಸವರಾಜ ಈತನ ಶವವನ್ನು ಪರಿಶೀಲಿಸಿ ಹಾಜರಿದ್ದ ಮೃತನ ಹೆಂಡತಿ ದಶವಂತಿ ಗಂಡ ಬಸವರಾಜ ವಯ:40 ವರ್ಷ , ಜಾತಿ: ಕ್ರಿಶ್ಚನ , ಉ:ಕೂಲಿ ಕೆಲಸ ಸಾ:ಮಳಚಾಪೂರ ಇವರನ್ನು ವಿಚಾರಣೆ ಮಾಡಿ ದೂರು ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಫಿರ್ಯಾದಿಯ ಗಂಡ ಮೃತ ಬಸವರಾಜ ತಂದೆ ಕಲ್ಲಪ್ಪಾ ವಯ:48 ವರ್ಷ, ಈತನು ಸಹ ಕೂಲಿ ಕೆಲಸ ಮಾಡುತ್ತಿದ್ದು, ಹೀಗುರವಲ್ಲಿ ಮೃತ ಬಸವ್ರಾಜ  ಈತನಿಗೆ ಸುಮಾರು 5-6 ವರ್ಷಗಳಿಂದ ಹೊಟ್ಟೆ ಬೆನೆ ಇದ್ದು , ಹೊಟ್ಟೆ ಬೆನೆ ಎದ್ದಾಗ ವಿಪರಿತ ತ್ರಾಸ ಮಾಡಿಕೊಳ್ಳುತ್ತಿದ್ದರು. ಅವರಿಗೆ ಎಲ್ಲಾ ಕಡೆ ತೊರಿಸಿದರು, ಎಲ್ಲಿಯೂ ಗುಣವಾಗಿರುವುದಿಲ್ಲಾ. ಅವರಿಗೆ ಹೊಟ್ಟೆ ಬೆನೆ ಎದ್ದಾಗ ವಿಪರಿತ ತ್ರಾಸ ಮಾಡಿಕೊಳ್ಳುತ್ತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿದರು ನಾವು ಮನೆಯವರೂ ನನ್ನ ಗಂಡಿನಿಗೆ ಸಮಾಧಾನ ಹೇಳಿರುತ್ತೇವೆ .ಆದರೂ ಕೂಡಾ ಅವರೂ ತನಗೆ ಹೊಟ್ಟೆ ಬೆನೆ ಕಡಿಮೆ ಆಗಿರುವುದಿಲ್ಲಾ ಅಂತಾ ಮನನೊಂದಿರುತ್ತಾರೆ. ಹೀಗಿರುವಲ್ಲಿ ದಿನಾಂಕ : 17/01/201 7 ರಂದು ಫಿರ್ಯಾದಿಯ ಗಂಡನು ಸುಸ್ತಾಗಿದ್ದು , ಏಕೆ ಸುಸ್ತಾಗಿದ್ದಿರಿ ಅಂತಾ ಕೇಳಿದಕ್ಕೆ ಹೊಟ್ಟೆ ನೋಯಿಸುತ್ತಿದೆ.ಬಹಳ ತ್ರಾಸ ಆಗುತ್ತಿದೆ. ಅಂತಾ ಹೇಳಿದ್ದು, ನಾವು ಅವರಿಗೆ ಸಮಾಧಾನ ತಿಳಿಸಿ ಬೇರೆ ಎಲ್ಲಿಯಾದರೂ ಚಿಕಿತ್ಸೆ ಹೋಗೊಣಾ ಅಂತಾ ಹೇಳಿರುತ್ತೇವೆ. ಆ ದಿವಸ ರಾತ್ರಿ ಅಂದಾಜು 0900 ಗಂಟೆ  ಸುಮಾರಿಗೆ ಮನೆಯಲ್ಲಿ ಸ್ವಲ್ಪ ಊಟ ಮಾಡಿ ಹೋರಗೆ ಹೋಗಿ ಸ್ವಲ್ಪ ಹೊತ್ತಿನ ಬಳಿಕ ಅವರು ಮನೆಗೆ ಬಂದು ಮಲಗಿಕೊಂಡಿದ್ದು ,  ರಾತ್ರಿ ಅಂದಾಜು ದಿನಾಂಕ : 18/01/2017 ರಂದು 0100 ಗಂಟೆ ಸುಮಾರಿಗೆ ಫಿರ್ಯಾದಿಯ ಗಂಡ ಹೊಟ್ಟೆ ಹೊಟ್ಟೆ ಅಂತಾ ಒದ್ದಾಡುತ್ತದ್ದರಿಂದ ಫಿರ್ಯಾದಿ ಹಾಗೂ ಫಿರ್ಯಾದಿಯ ತನ್ ಗಂಡನ ಹತ್ತಿರ ಹೋಗಿ ನೋಡಲು ಅವರ ಬಾಯಿಯಿಂದ ಯಾವುದೋ ವಿಷದ ವಾಸನೆ ಬರುತ್ತಿದ್ದು , ಏನು ಕುಡಿದಿದ್ದಿರಿ ಅಂತಾ ಕೇಳಿದಕ್ಕೆ ಅವರೂ ತನಗೆ ಹೊಟ್ಟೆ ಬೆನೆ ತ್ರಾಸ ತಳದಾರಕ್ಕೆ ಬೆಳೆಗೆ ಹೊಡೆಯುವ ವಿಷ ಕುಡಿದಿರುತ್ತೇನೆ ಎಂದು ತಿಳಿಸಿದರು. ಈ ವಿಷಯ ತಿಳಿದ ನಾನು ಮತ್ತು ನನ್ನ ಮಗ ಪುಟ್ಟರಾಜು ಮತ್ತು ನಮ್ಮ ಓಣಿಯ ಡ್ಯಾನೆಲ್ ತಂದೆ ಶಿವಾರಾಜ ರಾಯನೊರ ನಾವು ಕೂಡಿಕೊಂಡು ನನ್ನ ಗಂಡನಿಗೆ ಬೆರೋಂದು ಖಾಸಗಿ ವಾಹದನಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕುರಿತು ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ : 18/01/2017 ರಂದು ರಾತ್ರಿ 2230 ಗಂಟೆಗೆ ಮರಣ ಹೊಂದಿರುತ್ತಾರೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

§¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 06/2017 PÀ®A 279, 337, 338 ಐಪಿಸಿ ಜೊತೆ 187 ಐಎಂವ್ಹಿ PÁAiÉÄÝ :-
ದಿನಾಂಕ: 18/01/2017 ರಂದು ಮದ್ಯಾಹ್ನ 2.30 ಗಂಟೆಯ ಸುಮಾರಿಗೆ ಫಿರ್ಯಾದಿ ಶ್ರೀ ನಿಹಾಲ ತಂದೆ ಸಲಿಂ ಪಠಾಣ ವಯ-25 ವರ್ಷ, ಜಾತಿ-ಮುಸ್ಲಿಂ ಉ-ಮೇಕ್ಯಾನಿಕ, ಸಾ-ತಬೇಲ್ಲ ಗಲ್ಲಿ ಬಸವಕಲ್ಯಾಣ ಇವರು ತನ್ನ ಮೊ.ಸೈಕಲ ನಂ.ಎಮ್,ಎಚ್-12-ಎಫ್ಎಲ್-5004 ನೇದ್ದು ನಮ್ಮ ಸಂಭಂದಿ ಖಾಜಾಖಾನ ತಂದೆ ಬಿಸ್ಮಲ್ಲಾಖಾನ ವಯ-28 ಸಾ-ತಬೇಲ್ಲಾ ಗಲ್ಲಿ ಬಸವಕಲ್ಯಾಣ ಚಲಾಯಿಸುತ್ತಿದು. ಫಿರ್ಯಾದಿಯು ಹಿಂದೆ ಕುಳಿತು ಅಂಬೇಡ್ಕರ ಚೌಕ ಕಡೆಯಿಂದ ಗಾಂಧಿ ಚೌಕ ಕಡೆಗೆ ಹೋಗುತ್ತಿರುವಾಗ ಎದುರಿನಿಂದ ಅಂದರೆ ಗಾಂಧಿ ಚೌಕ ಕಡೆಯಿಂದ ಅಂಬೇಡ್ಕರ ಚೌಕ ಕಡೆಗೆ ಬರುತ್ತಿರುವ ಬಸವೇಶ್ವರ ಚೌಕ ಹತ್ತಿರ ಒಂದು ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೊ.ಸೈಕಲಗೆ ಡಿಕ್ಕಿ ಮಾಡಿ ಲಾರಿ ಬಿಟ್ಟು ಓಡಿ ಹೋಗಿರುತ್ತಾನೆ. ಡಿಕ್ಕಿಯಿಂದ ಫಿರ್ಯಾದಿಯ ಎಡಗಡೆ ತೋಳಿನ ಹತ್ತಿರ ರಕ್ತಗಾಯ, ಬಲಗೈ ಬರಳಿನ ಹತ್ತಿರ ತರಚಿದಗಾಯವಾಗಿರುತ್ತದೆ ಹಾಗೂ ಖಾಜಾಖಾನನಿಗೆ ಬಲಗೈ ಮೋಣಕೈ ಹತ್ತಿರ ಭಾರಿ ರಕ್ತಗಾಯವಾಗಿ ಕೈ ಮುರಿದಿರುತ್ತದೆ, ಬಲ ಅಂಗೈಗೆ ರಕ್ತಗಾಯ, ಬಲಗಾಲಿಗೆ ತರಚಿದಗಾಯವಾಗಿರುತ್ತದೆಸದರಿ ಅಪಘಾತಪಡಿಸಿದ ಲಾರಿ ನಂಬರ ನೋಡಲು ಕೆಎ-39-4354 ನೇದ್ದು ಇರುತ್ತದೆ. ನಂತರ ನಾವಿಬ್ಬರೂ ಗಾಯಾಳು ಒಂದು ಖಾಸಗಿ ವಾಹನದಿಂದ ಉಪಚಾರ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ಬಂದಿರುತ್ತೇವೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 06/2017 PÀ®A. 87 Pɦ PÁAiÉÄÝ :-
¢£ÁAPÀ 18/01/2017 gÀAzÀÄ 1530 UÀAmÉUÉ vÉÆÃUÀ®ÆgÀ UÁæªÀÄzÀ ZÀ£Àߧ¸ÀªÀ ¨ÉÆÃgÀ¼É ZÀºÁ ºÉÆÃmÉÃ¯ï ªÀÄÄAzÉ  E¸ÉàÃmï  dÆeÁl £ÀqÉAiÀÄĪÀ ªÀiÁ»w ¥ÀqÉzÀÄ ¹§âA¢ ºÁUÀÆ ¥ÀAZÀgÉÆA¢UÉ vÉÆÃUÀ®ÆgÀ ZÀ£Àߧ¸ÀªÀ ºÉÆmÉÃ¯ï ºÀwÛgÀ ºÉÆÃV  ¸Àé®à zÀÆgÀ ¤°è¹ ªÀiÁ»wAiÀÄAvÉ J®ègÀÄ ªÀÄgÉAiÀiÁV 1600 UÀAmÉUÉ «Që¹  £ÉÆÃqÀ®Ä 13  d£ÀgÀÄ ZÀ£Àߧ¸ÀªÀ ¨ÉÆÃgÀ¼É ZÀºÁ ºÉÆmÉÃ¯ï ªÀÄÄAzÉ PÀÄvÀÄ CAzÀgï ¨ÁºÀgÀ JA§ E¸ÉàÃmï dÆeÁlzÀ°è vÉÆÃqÀVzÀgÀÄ. CªÀgÀ ªÉÄÃ¯É zÁ½ £Àqɹ AiÀÄxÁ ¹ÜAiÀÄ°ègÀĪÀAvÉ ¸ÀÆa¹ M§â§âgÀ£ÀÄß «ZÁj¸À®Ä 1) zÉëAzÀæ vÀAzÉ ±ÀAPÀgÉ¥Áà C¥ÀàuÉÚ ªÀAiÀĸÀÄì: 35 ªÀµÀð eÁw: °AUÁAiÀÄvÀ G: MPÀÌ®ÄvÀ£À ¸Á: vÉÆÃUÀ®ÆgÀ,  FvÀ£À ªÀÄÄAzÉ £ÀUÀzÀÄ ºÀt gÀÆ. 200/- gÀÆ 2) ±ÀgÀt¥Áà vÀAzÉ ªÉÊf£ÁxÀ PÉÆý ªÀAiÀĸÀÄì: 30 ªÀµÀð eÁw: PÉÆý G: MPÀÌ®ÄvÀ£À ¸Á: vÉÆÃUÀ®Æ ,FvÀ£À ªÀÄÄAzÉ £ÀUÀzÀÄ ºÀt gÀÆ. 150/- gÀÆ 3) WÁ¼É¥Áà vÀAzÉ ªÀiÁtÂPÀ¥Áà PÀ£ÁmÉ ªÀAiÀĸÀÄì: 34 ªÀµÀð eÁw: gÀrØ G: MPÀÌ®ÄvÀ£À ¸Á: vÉÆÃUÀ®ÆgÀ, FvÀ£À ªÀÄÄAzÉ 170/- gÀÆ 4) ¨Á§ÄgÁªÀ vÀAzÉ ±ÀAPÀgÉ¥Áà ©gÁzÁgÀ ªÀAiÀĸÀÄì: 56 ªÀµÀð eÁw: °AUÁAiÀÄvÀ G: MPÀÌ®ÄvÀ£À ¸Á: vÉÆÃUÀ®ÆgÀ, FvÀ£À ªÀÄÄAzÉ £ÀUÀzÀÄ ºÀt gÀÆ. 400/- gÀÆ 5) ¥ÀæPÁ±À vÀAzÉ PÁ²£ÁxÀ ¸Áé«Ä ªÀAiÀĸÀÄì: 25 ªÀµÀð eÁw: ¸Áé«Ä G: MPÀÌ®ÄvÀ£À ¸Á: vÉÆÃUÀ®ÆgÀ,  FvÀ£À ªÀÄÄAzÉ £ÀUÀzÀÄ ºÀt gÀÆ. 220/- 6) ¸ÀAfêÀPÀĪÀiÁgÀ vÀAzÉ ªÀiÁtÂPÀ¥Áà ªÉÄÃvÉæ ªÀAiÀĸÀÄì: 40 ªÀµÀð eÁw: PÀÄgÀħ G: PÀÆ° PÉ®¸À ¸Á: vÉÆUÀ®ÆgÀ, FvÀ£À ªÀÄÄAzÉ £ÀUÀzÀÄ ºÀt gÀÆ. 120/- gÀÆ 7) £ÁUÀgÀrØ vÀAzÉ ªÀiÁtÂPÀgÀrØ PÀ£ÁmÉ ªÀAiÀĸÀÄì: 30 ªÀµÀð eÁw: gÀrØ G: MPÀÌ®ÄvÀ£À ¸Á: vÉÆÃUÀ®ÆgÀ  FvÀ£À ªÀÄÄAzÉ 160/- gÀÆ. 8) £ÀªÁeÉÆâݣÀ vÀAzÉ ¥Á±Á«ÄAiÀiÁå eÁvÀPÀgÀ ªÀAiÀĸÀÄì: 25 ªÀµÀð eÁw: ªÀÄĹèA G: PÀÆ° PÉ®¸À ¸Á: vÉÆÃUÀ®ÆgÀ, FvÀ£À ªÀÄÄAzÉ £ÀUÀzÀÄ ºÀt gÀÆ. 120/- gÀÆ 9) §®©ÃªÀÄ vÀAzÉ ZÀ£ÀߥÁà ªÀÄAoÁ¼É ªÀAiÀĸÀÄì: 51 ªÀµÀð eÁw: °AUÁAiÀÄvÀ G: MPÀÌ®ÄvÀ£À ¸Á: vÉÆÃUÀ®ÆgÀ, FvÀ£À ªÀÄÄAzÉ £ÀUÀzÀÄ ºÀt gÀÆ. 180/- gÀÆ 10) §¸ÀªÀgÁd vÀAzÉ ªÉÊf£ÁxÀ PÉÆý ªÀAiÀĸÀÄì: 32 ªÀµÀð eÁw: PÉÆý G: PÀÆ° PÉ®¸À ¸Á: vÉÆÃUÀ®ÆgÀ, FvÀ£À ªÀÄÄAzÉ £ÀUÀzÀÄ ºÀt 100/- gÀÆ. 11) £ÁUÀ£ÁxÀ vÀAzÉ PÁ²£ÁxÀ aAZÉÆÃ¼É ªÀAiÀĸÀÄì: 28 ªÀµÀð eÁw: °AUÁAiÀÄvÀ G: PÀÆ° PÉ®¸À ¸Á: vÉÆÃUÀ®ÆgÀ, FvÀ£À ªÀÄÄAzÉ £ÀUÀzÀÄ ºÀt 120/- gÀÆ. 12) ¸ÀvÁåªÁ£À vÀAzÉ «oÀ® ¨Á§UÉÆAqÀ ªÀAiÀĸÀÄì: 28 ªÀµÀð eÁw: J¸ï.n UÉÆAqÁ( PÀÄgÀ§) G: MPÀÌ®ÄvÀ£À ¸Á: vÉÆÃUÀ®ÆgÀ, FvÀ£À ªÀÄÄAzÉ £ÀUÀzÀÄ ºÀt 110/- gÀÆ. J®ègÀ ªÀÄzÉå ¥ÀtzÀ°è dÆeÁlPÉÌ §¼À¹zÀ £ÀUÀzÀÄ ºÀt 530/-gÀÆ. »ÃUÉ MlÄÖ 2,580/- gÀÆ. ºÁUÀÄ 52 E¹àÃl J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¥ÀÛ ªÀiÁr PÉÆAqÀÄ  ªÉÄð£ÀªÀjAzÀ Nr ºÉÆÃzÀªÀ£À ºÉ¸ÀgÀÄ 13) ZÀ£Àߧ¸À¥Áà ¨ÉÆÃgÁ¼É CAvÁ w½¹zÀgÀÄ. d¦Û ªÀiÁrzÀ ¸ÀéwÛ£ÉÆA¢UÉ ªÀÄgÀ½ 1730 UÀAmÉUÉ ºÀÄ®¸ÀÆgÀ ¥ÉưøÀ oÁuÉUÉ §AzÀÄ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.


KALABURAGI DISTRICT REPORTED CRIMES

ಕೊಲೆ ಯತ್ನ ಪ್ರಕರಣ:
ವಾಡಿ ಪೊಲೀಸ್ ಠಾಣೆ: ಶ್ರೀ ಮೊಹ್ಮದ ಜಿಲಾನಿ ಸಾ: ನಾಲವಾರ ಮತ್ತು ಆತನ ತಮ್ಮಂದಿರರು ನಾಲವಾರದ ಶ್ರೀ ಶಾಫಿರಲಿ ದರ್ಗಾದ ಜಾತ್ರೆಯಲ್ಲಿ ಮೌಂಸದ ಅಂಗಡಿ ಹಾಕಿದ್ದು. ಅವರ ಅಂಗಡಿಯ ಪಕ್ಕದಲ್ಲಿ ಅವರ ಸಹೋದರ ಸಂಬಂಧಿಯಾದ ಫಾರೂಕ ತಂದೆ ಖಾಜಾ ಹುಸೇನ ಖುರೇಷಿ ಸಹ ಮೌಂಸದ ಅಂಗಡಿ ಇಟ್ಟಿದ್ದು . ದಿ: 18-01-2017 ರಂದು ಶ್ರೀ ಮೊಹ್ಮದ ಜಿಲಾನಿ ರವರು ದರ್ಗಾದ ಹಿಂದುಗಡೆ ಇರುವ ಹೊಟೇಲದಲ್ಲಿ ಚಹಾ ಕುಡಿಯುತ್ತಿರುವಾಗ ಅಲ್ಲಿಗೆ ಬಂದ ಫಾರೂಕನು ಜಿಲಾನಿಗೆ ಅವಾಚ್ಯವಾಗಿ ಬೈಯುತ್ತಿರುವಾಗ ಯಾಕೆ ಸುಮ್ಮನೇ ಬೈಯುತ್ತಿ ಎಂದು ಕೇಳಿದ್ದಕ್ಕೆ ಅತನು ತನ್ನ ಅಂಗಡಿಗೆ ಹೋಗಿ ಮರಳಿ ಬಂದ  1) ಫಾರೂಕ ತಂದೆ ಖಾಜಾ ಹುಸೇನ, 2) ಮಕ್ಬೂಲ, 3) ಆಸೀಪ ತಂದೆ ಖಾಜಾ ಹುಸೇನ ಸಾ: ಎಲ್ಲರೂ ನಾವಾಲಾರ ರವರು ಕೂಡಿ ಬಂದವರೇ ಮತ್ತೆ ಅವಾಚ್ಯ ಶಬ್ದಗಳಿಂಧ ಬಯ್ಯುತ್ತಾ ಕೈಯಿಂದ ಹೊಡೆಯತ್ತಿರುವಾಗ ಜಿಲಾನಿ ತಮ್ಮನಾದ ದಸ್ತಗಿನು ಜಗಳ ಬಿಡಿಸಲು ಬಂದಾಗ ಆಸೀಪ ಎಂಬುವವನು ದಸ್ತಗೀರನಿಗೆ ಗಟ್ಟಿಯಾಗಿ ಹಿಡಿದು . ಮಕ್ಬೂಲನು  ಇವರನ್ನು ಖತಮ್ ಕರೇಂಗೆ ಎನ್ನುತ್ತಾ ಕೊಲೆ ಮಾಡುವ ಉದ್ದೇಶದಿಂದ  ಎಡ ಹೊಟ್ಟೆಯ ಮೇಲೆ ಮತ್ತು ಎಡ ಹಣೆಯ ಮೇಲೆ ಚಾಕುವಿನಿಂದ ಚುಚ್ಚಿ ಬಾರಿ ರಕ್ತಗಾಯ ಮಾಡಿದ್ದು. ಆಗ ಅಲ್ಲಿಯೇ ಇದ್ದ ಮಲ್ಲು ತಂದೆ ದೇವಿಂದ್ರ , ಶಾಂತಮಲ್ಲಪ್ಪಾ ತಂದೆ ಸಾಬಣ್ಣಾ ಮಾಳಗಿ , ಚಂದ್ರಶೇಖರ ಗೌಡ ನೀಲಗಲ್ಲಾ ರವರು ಬಂದು ಬಿಡಿಸಿದ್ದು. ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹೊಡೆ ಗಾಯ ಮಾಡಿದ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸುವಂಥೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ : ದಿನಾಂಕ 17/01/2017 ರಂದು ರಾತ್ರಿ 8 ಗಂಟೆಯ ಸುಮಾರಿಗೆ ಲಾರಿ ನಂ ಕೆಎ-32 ಎ-4123 ನೇದ್ದರ ಲಾರಿ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿಕೊಂಡು ಬಂದು ಶಹಬಾದ ರೋಡಿನ ನಡುವಿನಹಳ್ಳಿ ಕ್ರಾಸ್ ಹತ್ತೀರ ಶ್ರೀ ದೇವಪ್ಪಾ ತಂದೆ ಭಿಮರಾಯ ಪೂಜಾರಿ ಸಾ: ಹೊನಗುಂಟಾ ಇವರ ಮೋಟಾರ ಸೈಕಲ್ಗೆ  ಹಿಂದಿನಿಂದ ಅಪಘಾತಪಡಿಸಿದ್ದರಿಂದ ತನಗೆ ಗಾಯಗಳಾಗಿದ್ದು ಇನ್ನೊಬ್ಬ ಮೃತ ಪಟ್ಟಿದ್ದು ಸದರಿ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಹಿಳೆಗೆ ಕಿರುಕುಳ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ: ಶ್ರೀಮತಿ ಲಕ್ಷ್ಮೀ ಗಂಡ ಶರಣಪ್ಪ ಕೋಬಾಳ ಸಾ: ಹೋನ್ನಕಿರಣಗಿ ಇವಳಿಗೆ  ಅವಳ ಗಂಡ ಮತ್ತು ಅತ್ತೆ ಕಿರುಕುಳ ನೀಡಿ ಹೊಡೆ ಬಡೆ ಮಾಡಿದ ಬ್ಗಗೆ ಶೀಲದ ಮೇಲೆ ಸಂಶಯ ಮಾಡುತ್ತಿದ್ದ ಬಗ್ಗೆ ಸಲ್ಲಿಸಿದ ಫೀರ್ಯಾದಿ ಸಾರಾಂಶದ ಮೇಲಿಂಧ ಆ್ರೀಮತಿ ಲಕ್ಷ್ಮಿಯ ಗಂಡ 1) ಶರಣಪ್ಪಾ ತಂದೆ ಧೂಳಪ್ಪಾ ಕೋಬಾಳ ಲಕ್ಷ್ಮಿಯ ಅತ್ತೆ 2) ಮಹಾದೇವಿ  ಗಂಡ ಧೂಳಪ್ಪಾ ಕೋಬಾಳ ಇವರ ವಿರುದ್ದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.