Police Bhavan Kalaburagi

Police Bhavan Kalaburagi

Sunday, April 26, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

J¸ï.¹./J¸ï.n ¥ÀæPÀgÀtzÀ ªÀiÁ»w:-
              ಪಿರ್ಯಾಧಿದಾರಾದ ನಿರ್ಮಲ ತಂದೆ ಯಲ್ಲಪ್ಪ ಈಕೆಯು ಆರೋಪಿತgÁzÀ 1) £À«Ã£ï vÀAzÉ §Ä®è¸ÀÆgÀAiÀÄå eÁ: PÀªÀiÁä ¸Á: PÉ.ºÀAa£Á¼À PÁåA¥ï2) ªÀÄAUÀªÀÄä UÀAqÀ §Ä®è¸ÀÆgÀAiÀÄå eÁ: PÀªÀiÁä ¸Á: PÉ.ºÀAa£Á¼À PÁåA¥ï EªÀgÀ ಮನೆಯಲ್ಲಿ ಮನೆಗೆಲಸ ಮಾಡಿಕೊಂಡು ಇದ್ದು ದಿನಾಂಕ: 23-04-15 ರಂದು ಬೆಳಿಗ್ಗೆ ಸದರಿ ಪಿರ್ಯಾಧಿದಾರಳು ಆರೋಪಿತರ ಮನೆಗೆ ಕೆಲಸಕ್ಕೆ ಹೋಗಿದ್ದು ಅದೇ ದಿನ ಮದ್ಯಾಹ್ನ ಆರೋಪಿತರು ಪಿರ್ಯಾಧಿದಾರಳಿಗೆ ನಮ್ಮ ಮನೆಯಲ್ಲಿ 3000/- ಹಣ ತೆಗೆದುಕೊಂಡು ಬಚ್ಚಿಟ್ಟಿದ್ದಿ ಹಣ ಕೊಡು ಅಂತಾ ಕೇಳಿದಾಗ ಆಕೆಯು ನಾನು ಹಣ ತೆಗೆದುಕೊಂಡಿಲ್ಲ ಅಂತಾ ಹೇಳಿದಾಗ ಆರೋಪಿತರಿಬ್ಬರು ಕೂಡಿ ಸದರಿ ಪಿರ್ಯಾಧಿದಾರಳನ್ನು ತಮ್ಮ ಮನೆಯಲ್ಲಿ ಒಂದು ಕೋಣೆಯಲ್ಲಿ ಕೂಡಿ ಹಾಕಿ ಆಕೆಗೆ ಕಟ್ಟಿಗೆಯಿಂದ ತೆಲೆಗೆ ಬೆನ್ನಿಗೆ ಹೊಡೆದು ಕಬ್ಬಿಣದ ಪಟ್ಟಿಯಿಂದ ಕೈಗೆ ಬರೆ ಹಾಕಿ ಜಾತಿ ನಿಂದನೆ ಮಾಡಿ ಈ ವಿಷಯ ಯಾರಿಗಾದರೂ ಹೇಳಿದರೆ ಕೊಂದು ಬಿರುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ದಿನಾಂಕ: 25-04-15 ರಂದು ಪಿರ್ಯಾಧಿದಾರಳ ಅಜ್ಜಿ ಗೋವಿಂದಮ್ಮ ಆರೋಪಿತರ ಮನೆಯ ಹತ್ತಿರ ಹೋಗಿ  ಅವರನ್ನು ವಿಚಾರಿಸುತ್ತಿದ್ದಾಗ ಪಿರ್ಯಾಧಿದಾರಳು ಆಕೆಯ ದ್ವನಿ ಕೇಳಿ ಅಳುತ್ತಿದ್ದಾಗ ಸದರಿ ಗೋವಿಂದಮ್ಮ ಪಿರ್ಯಾಧಿದಾರಳನ್ನು ಆರೋಪಿತರ ಮನೆಯಿಂದ ಹೊರಗೆ ಕರೆದುಕೊಂಡು ಬಂದಿದ್ದು ನಂತರ ಪಿರ್ಯಾಧಿದಾರಳು ಠಾಣೆಯಲ್ಲಿ ಹಾಜರಾಗಿ ಲಿಖಿತ ಪಿರ್ಯಾಧಿ ಕೊಟ್ಟಿದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA; 104/2015  PÀ®A 343,324,504,506, gÉ/« 34 L¦¹  ªÀÄvÀÄÛ 3 (1) (10) J¸ï.¹/J¸ï.n ¦.J AiÀiÁåPïÖ 1989   CrAiÀÄ°è  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   
ªÉÆøÀzÀ ¥ÀæPÀgÀtzÀ ªÀiÁ»w:-
        ದಿನಾಂಕ : 25-04-2015 ರಂದು ರಾತ್ರಿ 08-00 ಗಂಟೆಗೆ ಪಿರ್ಯಾದಿ  ¹.gÀªÉÄñÀ ªÉÄÃn.¹.¦.L.zÉêÀzÀÄUÀð gÀªÀgÀÄ ಪಂಚರೊಂದಿಗೆ ಮತ್ತು ಸಾಕ್ಷಿದಾರರೊಂದಿಗೆ ಗಬ್ಬೂರು ಗ್ರಾಮ ಸೀಮಾಂತರದಲ್ಲಿ ಆರೋಪಿತರ ಗುಡಿಸಲಿನಲ್ಲಿ    ದಾಳಿ ಮಾಡಲು gÁd±ÉÃRgÀ vÀAzÉ UÀAUÀAiÀÄå ªÀ;38 eÁ:PÀªÀÄä UÀAUÀAiÀÄå vÀAzÉ ¸ÀħâAiÀÄå PÉÆÃ¬Ä ªÀ:60 eÁ:PÀªÀÄä eÁ¤ì UÀAqÀ gÁd±ÉÃRgÀ ªÀ:30 eÁ:PÀªÀÄä G:ºÉÆ®ªÀÄ£É PÉ®¸À J¯ÁègÀÆ ¸Á:NªÉÄêÀgÀA, ªÀÄAqÀ® £ÁUÀ®¥À®¥ÁqÀÄ, f¯Áè ¥ÀæPÁ±ÀA ºÁ:ªÀ: UÀ§ÆâgÀÄ ¹ÃªÀiÁ ºÁUÀÆ ಇತರೆ ಆರೋಪಿತರೊಂದಿಗೆ ಸೇರಿಕೊಂಡು ತಮ್ಮ ಹೊಲದಲ್ಲಿ ಬೆಳೆದ ಹತ್ತಿ ಬೀಜಗಳಲ್ಲದೆ ಬೇರೆ ಬೇರೆ ರೈತರಿಂದ ಹತ್ತಿ ಬೀಜವನ್ನು ಖರೀದಿ ಮಾಡಿ ಅವುಗಳಿಗೆ ಗುಲಾಬಿ ಬಣ್ಣದ ರಾಸಾಯನಿಕವನ್ನು ಲೇಪನ ಮಾಡಿ, ಸದರಿ ಹತ್ತಿಬೀಜಗಳನ್ನು ರೈತರು ಹೊಲದಲ್ಲಿ ಬಿತ್ತಿದರೆ ಸರಿಯಾಗಿ ಇಳುವರಿ ಬಾರದೇ ನಷ್ಟಪಡುತ್ತಾರೆ ಎಂದು ತಿಳಿದೂ ತಿಳಿದೂ ಕೂಡ ತಮ್ಮ ಲಾಭದ ಉದ್ದೇಶದಿಂದ Bollagard II ಎಂಬ ಪ್ರತಿಷ್ಠಿತ ಕಂಪನಿಯ ಖಾಲಿ ಲೆಬಲ್ ಪಾಕೀಟ್ ನೊಳಗೆ ಅವರ ಅನುಮತಿ ಪಡೆಯದೆಯೇ ಹಾಕಿ ಎಲೆಕ್ಟ್ರಿಕ್ ಮಷೀನ ದಿಂದ ಪ್ಯಾಕ್ ಮಾಡುತ್ತಾ ಅಸಲಿ ಎಂದು ನಂಬಿಸಿ ಕಂಪನಿಗೆ ಮತ್ತು ರೈತರಿಗೆ ಮೋಸಮಾಡಿ ನಷ್ಟವುಂಟು ಮಾಡುತ್ತಿದ್ದಾಗ ದಾಳಿ ಮಾಡಿ ಆರೋಫಿತರ ತಾಬಾದಿಂದ 20 ಗೋಣಿಚೀಲದಲ್ಲಿ ಗುಲಾಬಿ ಬಣ್ಣದ ರಾಸಾಯನಿಕ ಬೆರೆಸಿದ ಅ.ಕಿ. 960000/- ರೂ. ಬೆಲೆ ಬಾಳುವ ಕೊಳಚೆ ಹತ್ತಿ ಬೀಜಗಳನ್ನು, 117 ಎಂಬ ಪ್ರತಿಷ್ಠಿತ ಕಂಪನಿಯ ಲೇಬಲ್ ಪಾಕೀಟ ನಲ್ಲಿ ಹಾಕಿ ಎಲೆಕ್ಟ್ರಿಕ್ ಮಷೀನ್ ದಿಂದ ಸೀಲ್ ಮಾಡಿದ ಅ.ಕಿ. 46800/- ರೂ. ಬೆಲೆಬಾಳುವ ಹತ್ತಿ ಬೀಜದ ಪಾಕೀಟ್ ಗಳು, 2 ರಾಸಾಯನಿಕ ಮಿಶ್ರಣ ಮಾಡುವ ಪ್ಲಾಸ್ಟಿಕ್ ಬಕೀಟ್, 5 ಲೀಟರ್ ಗೌಚೋ ಕಂಪನಿಯ ಸೀಡ್ಸ್ ಡ್ರೆಸ್ಸಿಂಗ್ ರಾಸಾಯನಿಕದ ಖಾಲಿ ಕ್ಯಾನ್, 1 ಪಾಕೀಟ್ ಸೀಲ್ ಮಾಡುವ ಎಲೆಕ್ಟ್ರಿಕಲ್ ಮಷೀನ್, 50 ನಕಲಿ Bollagard II ಕಂಪನಿಯ ಲೇಬಲ್ ಪಾಕೀಟ್ ಗಳು ಹಾಗೂ ಆರೋಫಿತರು ಹತ್ತಿ ಬೀಜ ತರಲು ಮತ್ತು ಮಾರಲು ಉಪಯೋಗಿಸುತ್ತಿದ್ದ ಎಪಿ-07/ಎಎ-9909 ಇಂಡಿಗೋ ಕಂಪನಿಯ ಕಾರ್ ನ್ನು ಜಪ್ತಿ ಮಾಡಿಕೊಂಡಿದ್ದು, ಈ ಸಮಯದಲ್ಲಿ ಆರೋಪಿ ರಾಜಶೇಖರನು ಕತ್ತಲಲ್ಲಿ ಪರಾರಿಯಾಗಿದ್ದು ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ಇದ್ದ ಜಪ್ತಿ ಪಂಚನಾಮೆ ಮತ್ತು ಜ್ಞಾಪನ ಪತ್ರದ ಆಧಾರದ ಮೇಲಿA UÀ§ÆâgÀÄ ¥Éưøï oÁuÉ ಗುನ್ನೆ ನಂಬರ್ 54/2015 ಕಲಂ: 420 ಐಪಿಸಿ ಮತ್ತು 63, 64 ಕಾಫಿ ರೈಟ್ ಕಾಯ್ದೆ-1957 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 26.04.2015 gÀAzÀÄ   30 ¥ÀææPÀgÀtUÀ¼À£ÀÄß ¥ÀvÉÛ ªÀiÁr  4600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                              
.


ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 42/2015  ಕಲಂ 302 ಸಹಿತ 149 ಐ.ಪಿ.ಸಿ:
¢£ÁAPÀ 26-04-2015 gÀAzÀÄ ¨É½UÉÎ 11-00 UÀAmÉUÉ ¦ügÁå¢ü vÉÆÃl¥Àà vÀAzÉ ªÀÄÄzÀÄPÀ¥Àà, ²Alæ ¸Á: ºÀnÖ UÁæªÀÄ EªÀgÀÄ oÁuÉUÉ ºÁdgÁV MAzÀÄ °TvÀ zÀÆgÀ£ÀÄß ºÁdgÀÄ ¥Àr¹zÀÄÝ CzÀgÀ ¸ÁgÁA±À£ÉãÉAzÀgÉ, ¦ügÁå¢üzÁgÀjUÉ ºÁUÀÆ C£ÀĪÀiÁ£Á¸ÀàzÀ DgÉÆævÀgÀ £ÀqÀÄªÉ gÁdQÃAiÀĪÁV »A¢¤AzÀ®Æ ªÉʵÀªÀÄå EzÀÄÝ EzÉ ªÉʵÀªÀÄå¢AzÀ ¦ügÁå¢üAiÀÄ vÀªÀÄä£ÁzÀ ªÀ¸ÀAvÀ vÀAzÉ ªÀÄÄzÀÄPÀ¥Àà, ²Alæ, ªÀAiÀÄ: 35 ªÀµÀð, eÁ: PÀÄgÀħgÀ, G: MPÀÌ®ÄvÀ£À ¸Á: ºÀnÖ EvÀ£ÀÄ ¢£ÁAPÀ: 25-04-2015 gÀAzÀÄ gÁwæ ºÉÆ®zÀ°èAiÀÄ EAd£ï ªÀÄ£ÉAiÀÄ ªÀÄÄA¢£À PÀmÉÖAiÀÄ ªÉÄÃ¯É ªÀÄ®VzÁÝUÀ, F C£ÀĪÀiÁ£Á¸ÀàzÀ ªÀåQÛUÀ¼ÀÄ PÀÆr gÁwæ ªÉüÉAiÀÄ°è vÀ£Àß vÀªÀÄä£À£ÀÄß AiÀiÁªÀÅzÉÆà ºÀjvÀªÁzÀ DAiÀÄÄzsÀ¢AzÀ vÀ¯ÉUÉ ºÉÆqÉzÀÄ PÉÆ¯É ªÀiÁrgÀĪÀzÁV C£ÀĪÀiÁ£À EgÀÄvÀÛzÉ. PÁgÀt ªÀiÁ£ÀågÀªÀgÀÄ vÀ¤SÉ ªÀiÁr £À£ÀUÉ £ÁåAiÀÄ zÉÆgÀQ¹PÉÆqÀ®Ä «£ÀAw CAvÁ ªÀÄÄAvÁV ¦AiÀiÁ𢠸ÁgÁA±À EgÀÄvÀÛzÉ. 
2)  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 54/2015  ಕಲಂ 323, 324, 504, 506 ಸಹಿತ 34 ಐ.ಪಿ.ಸಿ:.  
ದಿನಾಂಕ:26-04-2015 ರಂದು 10-3 ಎಎಂಕ್ಕೆ ಪಿರ್ಯಾಧಿದಾರನು ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ,  ಪಿರ್ಯಾದಿದಾರನ ಮನೆಯ ಮುಂದಿರುವ ಗಾಂವಠಾಣಾ ಜಾಗೇ ಕುರಿತು ಆರೋಪಿತರು ಮಾನ್ಯ ನ್ಯಾಯಾಲಯದಲ್ಲಿ ತಮ್ಮದು ಅಂತಾ ದಾವೆ ಹಾಕಿದ್ದು, ಅದಕ್ಕೆ ಪಿರ್ಯಾದಿದಾರನು ಅದು ಗಾಂವಠಾಣಾ ಅಂತಾ ಮಾನ್ಯ ನ್ಯಾಯಾಲಯದಲ್ಲಿ ವಾದ ಮಾಡಿದ್ದರಿಂದ ಅದು ಡಿಸ್ ಮಿಸ್ ಆಗಿದ್ದರಿಂದ ಆರೋಪಿತರಿಗೆ ಪಿರ್ಯಾದಿದಾರನ ಮೇಲೆ ದ್ವೇಷವಿದ್ದು, ಅದೇ ದ್ವೇಷದಿಂದ ಇಂದು ದಿನಾಂಕ: 26-4-2015 ರಂದು 9-00 ಎಎಂಕ್ಕೆ ಪಿರ್ಯಾದಿದಾರನು ಗಾಂವಠಾಣಾ ಜಾಗೇಯಲ್ಲಿ ಕಡಿ ಹಾಕಿದ್ದನ್ನು ನೋಡಿ, ಆರೋಪಿತರು ಯಾವ ಸೂಳೇಮಕ್ಕಳು ಇಲ್ಲಿ ಕಡಿ ಹಾಕಿದ್ದು,ದಮ್ ಇದ್ದರೆ ಬಂದು ಕೇಳಲಿ ಅಂತಾ ಅಂದಿದ್ದಕ್ಕೆ ಪಿರ್ಯಾದಿದಾರನು ಹೋಗಿ ಇಲ್ಲಾ ಅದು ನಮ್ಮ ಕಡಿ, ಖಾಲಿ ಇದೆ ಅಂತಾ ಹಾಕಿದ್ದೆವು. ಬೇಕಾದರೆ ತೆಗೆಯುತ್ತೇವೆ ಅಂತಾ ಅಂದಿದ್ದಕ್ಕೆ ಆರೋಪಿತನು ನನಗೆ ಇಷ್ಟು ಬೇಕಾಗಿತ್ತು ಅಂದವನೇ ಅಲ್ಲಿಯೇ ಇದ್ದ ಸ್ಟೂಲ್ ತೆಗೆದುಕೊಂಡು ಪಿರ್ಯಾದಿದಾರನ ಕೈಗೆ ಒಗೆದಿದ್ದು, ಅದಕ್ಕೆ ಆರೋಪಿ ಈರಮ್ಮ ಮತ್ತು ಚನ್ನಬಸಯ್ಯ ಇವರು ಹಾಕು ಆ ಸೂಳೇಮಗನಿಗೆ ಅಂದಾಗ ಸಂತೋಷ ಇವನು ಪಿರ್ಯಾದಿದಾರನ ಕುತ್ತಿಗೆ ಹಿಡಿದು ಚೂರಾಡಿ ಕೈಯಿಂದ ಬಡಿಯಹತ್ತಿದ್ದು, ಘಟನೆ ನೋಡಿದ ಪಿರ್ಯಾದಿದಾರನ ಹೆಂಡತಿ ಬಿಡಿಸಲು ಬಂದಾಗ ಅವಳಿಗೂ ಸಹ ಆರೋಪಿ ಈರಮ್ಮ ಈಕೆ ಆವಾಚ್ಯವಾಗಿ ಬೈಯ್ದಾಡಿ, ಕೈಯಿಂದ ಬಡಿದಿದ್ದು, ಚನ್ನಬಸಯ್ಯ ಇವನು ಕಬ್ಬಿಣದ ರಾಡು ಆಕೆಗೆ ಒಗೆದಿದ್ದು, ಘಟನೆ ನೋಡಿದ ಜನರು ಬಡಿಯುವುದನ್ನು ಬಿಡಿಸಿ ಕಳುಹಿಸುವಾಗ ಆರೋಪಿತರು ಪಿರ್ಯಾದಿದಾರನಿಗೆ ಮತ್ತು ಆತನ ಹೆಂಡತಿಗೆ ನೀವು ಇದ್ದು ಜೀವನ ಮಾಡಿರಿ, ನಿಮ್ಮ ಜೀವ ತೆಗೆದು ಕತೀ ಮುಗಿಸುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
3)  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 55/2015  ಕಲಂ 323, 324, 504, 506 ಸಹಿತ 34 ಐ.ಪಿ.ಸಿ:.  
ದಿನಾಂಕ:26-04-2015 ರಂದು 11-00 ಎಎಂಕ್ಕೆ ಪಿರ್ಯಾಧಿದಾರನು ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ,  ಪಿರ್ಯಾದಿದಾರನ ಮನೆಯ ಹತ್ತಿರದ ಜಾಗೇಯ ಸಲುವಾಗಿ ಪಿರ್ಯಾದಿದಾರನಿಗೂ ಮತ್ತು ಆರೋಪಿತರಿಗೂ ವೈಷಮ್ಯವಿರುತ್ತದೆ.  ಆರೋಪಿತನು ಪಿರ್ಯಾದಿದಾರನ ಮನೆಯ ಬಾಜು ಗೋಡೆಗೆ ಹೊಂದಿ ಕಲ್ಲಿನ ಕಡಿ ಹಾಕಿದ್ದು, ಅವುಗಳನ್ನು ತೆಗೆಯಲು ಇಂದು ದಿನಾಂಕ:26-04-2015 ರಂದು 9-00 ಗಂಟೆಗೆ ಪಿರ್ಯಾದಿದಾರನು ಅವುಗಳನ್ನು ಮಳೆ ಬಂದಿದ್ದರಿಂದ ಗೋಡೆ ಹಾಳಾಗುತ್ತದೆ ತೆಗೆಯಿರಿ ಅಂತಾ ಹೇಳಿದ್ದಕ್ಕೆ ಆರೋಪಿತನು ಒಮ್ಮೇಲೆ ಸಿಟ್ಟಿಗೆ ಬಂದವನೇ ಪಿರ್ಯಾದಿದಾರನಿಗೆ ಆವಾಚ್ಯವಾಗಿ ಬೈಯ್ದಾಡಿದ್ದು, ಅಲ್ಲದೇ, ಆತನ ಹೆಂಡತಿಯೂ ಸಹ ಆವಾಚ್ಯವಾಗಿ ಬೈಯ್ದಾಡಿದ್ದು, ಕೇಳಿ ಯಾಕೇ ಬೈಯ್ದಾಡುತ್ತೀರಿ, ಬೇಕಾದರೆ ತೆಗೆದುಕೊಳ್ಳಿರಿ ಇಲ್ಲವಾದರೆ ಬಿಡಿರಿ ಅಂತಾ ಪಿರ್ಯಾದಿದಾರನ ತಾಯಿ ಹೇಳಿದ್ದಕ್ಕೆ ಆರೋಪಿ ಪರಿಮಳ ಈಕೆಯು ಏ ಮೂದೆ ಸೂಳೇ ನೀನು ಬಂದ್ಯಾ ಅಂತಾ ಅಂದು ಈರಮ್ಮಳಿಗೆ ಕೈಯಿಂದ ಬಡಿದಿದ್ದು, ಅಷ್ಟರಲ್ಲಿ ವಿರುಪಾಕ್ಷಯ್ಯ ಈತನು ಕೊಡಲಿಯನ್ನು ತೆಗೆದುಕೊಂಡು ಬಂದು ಪಿರ್ಯಾದಿದಾರನಿಗೆ ಹೊಡಿದಿದ್ದು, ಅದು ಪಿರ್ಯಾದಿ ಕೈಬೆರಳಿಗೆ ಬಿದ್ದು, ರಕ್ತಗಾಯವಾಗಿದ್ದು, ಅದೇ ಬೆರಳನ್ನು ಆರೋಪಿತನು ಬಾಯಿಂದ ಕಡಿದು ಇನ್ನಷ್ಟು ಗಾಯಗೊಳಿಸಿದ್ದು, ಆಗ ನೋಡಿದ ಜನರು ಬಿಡಿಸಿದ್ದು, ಹೋಗುವಾಗ ಆರೋಪಿತರು ಪಿರ್ಯಾದಿದಾರನಿಗೆ ಮತ್ತು ಆತನ ತಾಯಿಗೆ ನಿಮ್ಮನ್ನು ಮನೆಯಲ್ಲಿ ಹಾಕಿ ಸುಟ್ಟು ನಿಮ್ಮನ್ನು ಮುಗಿಸಿಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕುತ್ತಾ ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:55/15 ಕಲಂ:323, 324, 504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
4) ಹನುಮಸಾಗರ ಪೊಲೀಸ್ ಠಾಣೆ ಯು.ಡಿ.ಆರ್.ನಂ. 9/2015  ಕಲಂ 174 ಸಿ.ಆರ್.ಪಿ.ಸಿ:

ದಿನಾಂಕ: 24-04-2015 ರಂದು ಸಾಯಂಕಾಲ 5-00 ಗಂಟೆಗೆ ಫೀರ್ಯಾದಿದಾರರ ಮಗನಾದ  ಮೃತ ನಾಗಪ್ಪ @ ನಾಗರಾಜ ಇತನು  ಕುಡಿತದ ಚಟಕ್ಕೆ ಅಂಟಿಕೊಂಡಿದ್ದು ಅಂದು ಕೂಲಿ ಕೆಲಸಕ್ಕೆ ಹೋಗಿ ವಾಪಸ್ ಮನೆಗೆ ಬಂದಿದ್ದು ನಂತರ ಊರಲ್ಲಿ ಕುರಿ ಪಾಲ ಹಾಕಿದ್ದು ಅದನ್ನು ತೆಗೆದುಕೊಂಡು ತಮ್ಮೂರಿಗೆ ಹತ್ತಿ ಇರುವ ಹೋಲದ ಮನೆಗೆ ಹೋಗಿ ಸದರಿ ಕುರಿ ಪಲ್ಯ ಮಾಡಲು ಅಡುಗೆ ಮಾಡಲು ಒಲೆಯಲ್ಲಿ ಕಟ್ಟಿಗೆ ಇಟ್ಟು   ನಾಗಪ್ಪನು  ಕುಡಿದ ಅಮಲಿನಲ್ಲಿ ಮನೆಯಲ್ಲಿದ್ದ ತುಂಬಿದ ಸಿಮೇ ಎಣ್ಣೆ ಕ್ಯಾನ್ ನಲ್ಲಿದ್ದ  ಎಣ್ಣೆ ಫುರ್ತಿ ಒಲೆಯಲ್ಲಿ ಹಾಕಿದ್ದು ಬೆಂಕಿ ಹಚ್ಚಿದ್ದಾಗ ಒಮ್ಮಲ್ಲೆ ಆಕಸ್ಮಿಕವಾಗಿ ಬೆಂಕಿಯು ನಾಗಪ್ಪನ ಮೈಗೆ, ಮುಖಕ್ಕೆ. ಕಿವಿಗಳಿಗೆ , ಕೈಗೆ ಕಾಲಿಗೆ ಪಾದದವರೆಗೆ ಮತ್ತು ಸ್ವ್ಲಲ್ಪು ಕುಂಡಿಯ ಭಾಗಕ್ಕೆ ಸುಟ್ಟು ಗಾಯಗೊಂಡಿದ್ದು  ಕೂಡಲೆ ನಾಗಪ್ಪನು ಚಿರಾಡುವಾಗ ಪಕ್ಕದ ಮನೆಯವರಾದ ಶೇಖಪ್ಪ ಗೌಡ ಮತ್ತು ಶರಣಗೌಡ ರವರು   ನಾಗಪ್ಪನಿಗೆ ನೀರು ಹಾಕಿ ಬೆಂಕಿಯನ್ನು ಆರಿಸಿದ್ದು ಇರುತ್ತದೆ. ನಂತರ ಸುದ್ದಿ ಕೇಳಿ ಅಲ್ಲಿಗೆ ಬಂದ ನಾಗಪ್ಪ ಅವರ ತಂದೆಯಾದ  ಫಿರ್ಯಾದಿ ಲಕ್ಷ್ಮಪ್ಪನು ನಾಗಪ್ಪನಿಗೆ ಇಲಾಜು ಕುರಿತು ಹನಮನಾಳ ಆಸ್ಪತ್ರೆಗೆ ಮತ್ತು ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ಬಾಗಲಕೋಟ ಕುಮಾರೇಶ್ವರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ. ಸದರಿ ಫಿರ್ಯಾದಿದಾರರ ಮಗನಾದ ನಾಗಪ್ಪನು ಬಾಗಲಕೋಟ ಕುಮಾರೇಶ್ವರ ಆಸ್ಪತ್ರೆಯಲ್ಲಿ ಇಲಾಜು ಪಡೆಯುವಾಗ ಇಲಾಜು ಫಲಿಸದೆ ದಿನಾಂಕ: 25-04-2015 ರಂದು ರಾತ್ರಿ 9-15 ಗಂಟೆಗೆ ಸುಮಾರು ನಾಗಪ್ಪ @ ನಾಗರಾಜ ಮೃತ ಪಟ್ಟಿದ್ದು ಇರುತ್ತದೆ. ಸದರಿ ಮೃತ ನಾಗಪ್ಪನ ಮರಣದಲ್ಲಿ ಯಾರ ಮೇಲೆ ಯಾವೂದೆ ಸಂಶಯ ಇರುವದಿಲ್ಲಾ  ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್. ನಂ-09/2015 ಕಲಂ: 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

BIDAR DISTRICT DAILY CRIME UPDATE 26-04-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-04-2015

alUÀÄ¥Áà ¥Éưøï oÁuÉ AiÀÄÄ.r.Dgï £ÀA. 09/2015, PÀ®A 174 ¹.Dgï.¦.¹ :-
¦üAiÀiÁð¢ CªÀÄÈvÀ vÀAzÉ ±ÀAPÉæÃ¥Áà qsÉÆÃgÀ ¸Á: ªÀÄzÀgÀV gÀªÀgÀ CtÚ ¥ÀÄAqÀ°PÀ gÀªÀgÀ ªÀÄUÀ£ÁzÀ DPÁ±À FvÀ£ÀÄ 7£Éà vÀgÀUÀwAiÀÄ°è «zÁå¨sÁå¸À ªÀiÁrPÉÆArgÀÄvÁÛ£É, CtÚ£À ºÀwÛgÀ DqÀÄ (PÀÄj) ElÄÖPÉÆArgÀÄvÁÛgÉ, »ÃVgÀĪÀ°è ¢£ÁAPÀ 25-04-2015 gÀAzÀÄ CtÚ£À ªÀÄUÀ£ÁzÀ DPÁ±À FvÀ£ÀÄ vÀªÀÄä ºÉÆ®PÉÌ DrUÉ(PÀÄjUÉ) vÀ¥Àà®Ä vÀgÀ®Ä ºÉÆîPÉÌ ºÉÆÃV ºÉÆ®¢AzÀ UÁ§j¬ÄAzÀ C¼ÀÄvÁÛ ªÀÄ£ÉUÉ §A¢zÀÄÝ CªÀ¤UÉ AiÀiÁPÉà C¼ÀÄwÛ¢Ý CAvÀ PÉýzÀgÉ CªÀ£ÀÄ w½¹zÉÝ£ÉAzÀgÉ ºÉÆ®zÀ ¨É°AiÀÄ ªÉÄðAzÀ vÀ¥Àà®Ä PÀrAiÀÄÄwÛzÀzÁUÀ MAzÀÄ «µÀPÁgÀPÀ ºÁªÀÅ £À£Àß JqÀUÉÊ ºÉ¨ÉâgÀ½UÉ PÀr¢gÀÄvÀÛzÉ CAvÁ CªÀ£À KqÀPÉÊ ºÉ¨ÉâgÀ¼ÀÄ vÉÆÃj¹zÀ£ÀÄ, DvÀ¤UÉ aQvÉì PÀÄjvÀÄ ¤uÁð D¸ÀàvÉæUÉ vÉUÉzÀÄPÉÆAqÀÄ ºÉÆÃUÀ¨ÉÃPÉAzÀÄ DmÉÆà ªÁºÀ£ÀPÉÌ ºÀÄqÀÄPÀĪÁUÀ DvÀ£À ¨Á¬ÄUÉ £ÉÆÃgÉ §AzÀÄ ªÀÄÈvÀ¥ÀnÖgÀÄvÁÛ£É, CªÀ£À ¸Á«£À°è AiÀiÁgÀzÉà ªÉÄÃ¯É AiÀiÁªÀÅzÉà jÃw ¸ÀA±ÀAiÀÄ EgÀĪÀÅ¢¯Áè, CAvÀ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 54/2015, PÀ®A 32, 34 PÉ.E PÁAiÉÄÝ :-
¢£ÁAPÀ 25-04-2015 gÀAzÀÄ ©ÃzÀgÀ £ÀUÀgÀzÀ ±ÁgÀ ºÀ£ÀĪÀiÁ£À ªÀÄA¢gÀ ºÀwÛgÀ M§â ªÀåQÛ C£ÀzsÉÆÃPÀÈvÀªÁV ¸ÀgÁ¬Ä ªÀiÁgÁl ªÀiÁqÀ®Ä ¸ÁV¸ÀĪÀ PÀÄjvÀÄ ¤AwgÀÄvÁÛ£ÉAzÀÄ «dAiÀÄPÀĪÀiÁgÀ ©gÁzÁgÀ ¦.J¸ï.L (PÁ.¸ÀÄ) ªÀiÁPÉðl ¥ÉưøÀ oÁuÉ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ±ÁgÀ ºÀ£ÀĪÀiÁ£À ªÀÄA¢gÀ ºÀwÛgÀ vÀ®Ä¦ ªÀÄgÉAiÀiÁV ¤AvÀÄ £ÉÆÃqÀ¯ÁV C°è NAPÁgÀ vÀAzÉ ²ªÀgÁd ªÀÄĸÁÛ¥ÀÆgÉ ªÀAiÀÄ: 30 ªÀµÀð, eÁw: J¸ï.¹ ªÀiÁ¢UÀ, ¸Á: eÉgÀĸɯÉêÀÄ PÁ¯ÉÆä ©ÃzÀgÀ EvÀ£ÀÄ »gÉÆ ºÉÆAqÁ ¢éZÀPÀæ ªÁºÀ£ÀzÀ ªÉÄÃ¯É MAzÀÄ PÁåj ¨ÁåUÀ£À°è ¸ÀgÁ¬Ä ¨Ál®UÀ¼ÀÄ ElÄÖPÉÆAqÀÄ ¤AwzÀÄÝ £ÉÆÃr CªÀ£À ªÉÄÃ¯É ¥ÀAZÀgÀ ¸ÀªÀÄPÀëªÀÄ ¹§âA¢ eÉÆÃvÉ  zÁ½ ªÀiÁr CªÀ¤UÉ »rzÀÄ CªÀ£À ºÀwÛgÀ EgÀĪÀ PÁåj ¨ÁåUÀ£À°è K¤zÉ CAvÀ «ZÁj¸À¯ÁV CªÀ£ÀÄ EzÀgÀ°è ¸ÀgÁ¬Ä ¨Ál®UÀ¼ÀÄ EªÉ JAzÀÄ w½¹zÁUÀ, DvÀ¤UÉ ¤£Àß ºÀwÛgÀ ¸ÀgÁ¬Ä ªÀiÁgÁl ªÀiÁqÀ®Ä PÁUÀzÀ ¥ÀvÀæUÀ¼ÀÄ EªÉ CxÀªÁ E¯Áè JA¨Á §UÉÎ «ZÁj¸À¯ÁV CªÀ£ÀÄ £À£Àß ºÀwÛgÀ AiÀiÁªÀÅzÉà PÁUÀzÀ ¥ÀvÀæUÀ¼ÀÄ EgÀĪÀ¢¯Áè JAzÀÄ w½¹zÀ ªÉÄÃgÉUÉ ¥ÀAZÀgÀ ¸ÀªÀÄPÀëªÀÄ PÁåj ¨ÁåUÀ£À°ègÀĪÀ ¸ÀgÁ¬Ä ¨Ál®UÀ¼ÀÄ ¥Àj²°¹ £ÉÆÃqÀ¯ÁV CzÀgÀ°è MlÄÖ 52 Njf£À® ZÉƬĸÀ «¹Ì 90 JA.J¯ï ¨Ál®UÀ¼ÀÄ MlÄÖ C.Q 1300/-gÀÆ. £ÉÃzÀ£ÀߥÀ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 77/2015, PÀ®A 78(3) PÉ.¦ PÁAiÉÄÝ ªÀÄvÀÄÛ 420 L¦¹ :-
¢£ÁAPÀ 25-04-2015 gÀAzÀÄ ©ÃzÀgÀ ¥sÀvÉÛ zÀªÁðeÁ ºÀwÛgÀ ¸ÁªÀðd¤PÀ ¸ÀܼÀzÀ°è ºÀt ¥ÀqÉzÀÄPÉÆAqÀÄ CAQ ¸ÀASÉå G¼Àî aÃnUÀ¼ÀÄ §gÉzÀÄPÉÆlÄÖ ªÀÄlPÁ JA§ £À¹Ã©£À dÆeÁl £ÀqɸÀÄwÛzÁÝgÉ ªÀÄvÀÄÛ d£ÀjUÉ ªÉÆøÀ ªÀiÁqÀÄwÛzÁÝgÉ CAvÁ «±Àé£ÁxÀ PÀÄ®ÌtÂð ¦.L. r¹L© f¯Áè ¥ÉưøÀ PÀbÉÃj ©ÃzÀgÀ gÀªÀjUÉ ªÀiÁ»w §AzÀ ªÉÄÃgÉUÉ ¦L gÀªÀgÀÄ PÀÆqÀ¯É ¹§âA¢ ¹.JZï.¹-743 C±ÉÆÃPÀ gÀªÀjUÉ PÀgÉzÀÄPÉÆAqÀÄ UÁA¢ü UÀAd ¥ÉưøÀ oÁuÉUÉ §AzÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, UÁA¢üUÀAd oÁuÉAiÀÄ ¦J¸ïL ¥ÀæPÁ±À AiÀiÁvÀ£ÀÆgÀ ºÁUÀÆ ¹§âA¢AiÀĪÀgÉÆqÀ£É ¥sÀvÉÛ zÀªÁðdzÀ ¸Àé®à zÀÆgÀzÀ°è ªÀÄgÉAiÀiÁV £ÉÆÃqÀ®Ä C°è DgÉÆævÀgÁzÀ 1) ¸ÀįÉêÀiÁ£À vÀAzÉ ¸ÁºÉç ºÀĸÉãÀ ªÀAiÀÄ: 45 ªÀµÀð, ¸Á: ¯Á®ªÁr ©ÃzÀgÀ, 2) PÀ®è¥Áà vÀAzÉ ±ÀgÀt¥Áà mÉÉÃPÀªÀiÁ¼À ªÀAiÀÄ: 40 ªÀµÀð, ¸Á: ºÀ¼ÀzÀPÉÃj ©ÃzÀgÀ ºÁUÀÄ 3) ¥ÀæPÁ±À JPÀA§j ¸Á: ¯ÁqÀUÉÃj ©ÃzÀgÀ EªÀgÉ®ègÀÆ 1 gÀÆ¥Á¬ÄUÉ 80 gÀÆ¥Á¬Ä PÉÆqÀĪÀzÁV aÃgÀÄvÁÛ d£ÀjAzÀ ºÀt ¥ÀqÉzÀÄ CAQ ¸ÀASÉå G¼Àî ªÀÄlPÁ aÃn §gÉzÀÄ PÉÆqÀÄvÁÛ EgÀĪÀzÀ£ÀÄß RavÀ ¥Àr¹PÉÆAqÀÄ PÀÆqÀ¯É CªÀgÀ ªÉÄÃ¯É zÁ½ ªÀiÁr E§âgÀ£ÀÄß »r¢zÀÄÝ, DgÉÆæ £ÀA. 3 EvÀ£ÀÄ Nr ºÉÆÃVgÀÄvÁÛ£É, »rzÀªÀgÀ CAUÀ gÀhÄrÛ £ÀUÀzÀÄ ºÀt 6,240/- gÀÆ., 13 ªÀÄlPÁ aÃnUÀ¼ÀÄ, MAzÀÄ ªÉƨÉʯï C.Q 1,000/- gÀÆ., ªÀÄvÀÄÛ MAzÀÄ ¨Á® ¥É£ï £ÉÃzÀªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 53/2015, PÀ®A 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 25-04-2015 gÀAzÀÄ gÁ.ºÉ £ÀA. 9 gÀ ªÉÄÃ¯É PËrAiÀiÁ¼À UÁæªÀÄzÀ°è UÁAiÀiÁ¼ÀÄ PÀÄ.PÀtð vÀAzÉ «£ÁAiÀÄPÀ PÀÄA¨ÁgÉ ªÀAiÀÄ: 19 ªÀµÀð, eÁw: PÀ§â°UÀ, ¸Á: PËrAiÀiÁ¼À UÁæªÀÄ EvÀ£ÀÄ vÀ£Àß n«J¸À ªÉÆÃmÁgï ¸ÉÊPÀ¯ï £ÀA. PÉJ-39/F-3499 £ÉÃzÀgÀ ªÉÄÃ¯É PÀĽvÀÄPÉÆAqÀÄ gÁ.ºÉ. £ÀA. 9 £ÀÄß zÁlÄwÛgÀĪÁUÀ CªÀ£À »AzÉ §AUÁè PÀqɬÄAzÀ vÀqÉÆüÁ PÀqÉUÉ ºÉÆUÀÄwÛgÀĪÀ UÀÆqÀì ¦PÀ¥ï ªÁºÀ£À £ÀA. PÉJ-32/©-6868 £ÉÃzÀgÀ ZÀ®PÀ£ÁzÀ DgÉÆæAiÀÄÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤¸Á̼ÀfvÀ£À¢AzÀ ZÀ¯Á¬Ä¹ PÀAmÉÆæî ªÀiÁqÀzÉ PÀtð EªÀ¤UÉ rQÌ ªÀiÁr vÀ£Àß ªÁºÀ£ÀzÉÆA¢UÉ Nr ºÉÆÃVgÀÄvÁÛ£É, ¸ÀzÀj rQ̬ÄAzÀ PÀtð EvÀ¤UÉ vÀ¯ÉAiÀÄ°è ¨sÁj UÀÄ¥ÀÛUÁAiÀÄ, PɼÀUÀqÉ vÀÄnUÉ gÀPÀÛUÁAiÀÄ, ¸ÉÆAlzÀ°è UÀÄ¥ÀÛUÁAiÀÄ ºÁUÀÆ §®UÉÊ vÉÆÃgÀ¨ÉgÀ½UÉ gÀPÀÛUÁAiÀĪÁVgÀÄvÀÛzÉ CAvÀ ¦üAiÀiÁ𢠫£ÁAiÀÄPÀ vÀAzÉ ©üêÀÄgÁªÀ PÀÄA¨ÁgÉ ªÀAiÀÄ: 45 ªÀµÀð, eÁw: PÀ§â°UÀ, ¸Á: PËrAiÀiÁ¼À UÁæªÀÄ gÀªÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

Kalaburagi District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿಜಯಕುಮಾರ ತಂದೆ ಲಕ್ಷ್ಮಣರಾವ ಜಮಾದಾರ ಸಾ: ಕಮಲನಗರ ಕಲಬುರಗಿ ಇವರು ದಿನಂಕ 25-04-2015 ರಂದು ಸಾಯಂಕಾಲ ತಾನು ಚಲಾಯಿಸಿಸುತ್ತೀರುವ ಆಟೋರಿಕ್ಷಾ ನಂ ಕೆಎ-32-ಬಿ-3921 ನೇದ್ದರಲ್ಲಿ 3 ಜನ ಪ್ರಯಾಣಿಕ ಹೆಣ್ಣು ಮಕ್ಕಳನ್ನು ಕೂಡಿಸಿಕೊಂಡು ಸುಪರ ಮಾರ್ಕೆಟನಿಂದ ಕೆಂದ್ರ ಬಸ ನಿಲ್ದಾಣ ಕಡೆಗೆ ಹೋಗುವ ಕುರಿತು ಜಗತ ಸರ್ಕಲ ಮುಖಾಂತರ ಹೊಗುವಾಗ ದಾರಿ ಮದ್ಯ ಸಿದ್ದಿಪಾಶಾ ದರ್ಗಾ ಕ್ರಾಸ ಹತ್ತಿರ ಬರುವ ಹಲ್ಲಿನ ಆಸ್ಪತ್ರೆಯ ಎದುರಿನ ರೋಡ ಮೇಲೆ ಹಿಂದಿನಿಂದ   ಮೋಟಾರ ಸೈಕಲ ನಂ ಕೆಎ-05-ಹೆಚ್.ಎ-4085 ನೇದ್ದರ ಸವಾರ ಚಂದ್ರಕಾಂತ ಇತನು ಹಿಂದುಗಡೆ ಈರಪ್ಪಾ ರವರನ್ನು ಕೂಡಿಸಿಕೊಂಡು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಆಟೋರಿಕ್ಷಾ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆಟೋರಿಕ್ಷಾ ಡ್ಯಾಮೆಜ ಮಾಡಿ ಈರಪ್ಪಾ ಇವರಿಗೆ ಭಾರಿ ಗಾಯಗೊಳಿಸಿ ತಾನೂ ಗಾಯ ಹೊಂದಿದ್ದು  ಇರುತ್ತದೆಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 24-04-2015 ರಂದು ಮದ್ಯಾಹ್ನ ನನ್ನ ಗಂಡ ಸಿದ್ದರಾಮ ಇತನು ತಾನು ಚಲಾಯಿಸುತ್ತಿರುವ ಮೋಟಾರ ಸೈಕಲ ನಂಬರ ಕೆಎ-32 ಇಸಿ- 1754 ನೇದ್ದನ್ನು ಶಹಾಬಜಾರ ನಾಕಾ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಖಾದ್ರಿಚೌಕ ಹತ್ತಿರ ನಡೆದುಕೊಂಡು ಹೋಗುತ್ತಿರುವ ಯಾವುದೊ ಒಬ್ಬ ಮನುಷ್ಯನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನಿಗೆ ಸಣ್ಣಪುಟ್ಟ ಗಾಯಗೊಳಿಸಿ ತಾನೇ ಮೋಟಾರ ಸೈಕಲ ಮೇಲಿಂದ ಬಿದ್ದು ತಲೆಯ ಹಿಂದುಗಡೆ ಗುಪ್ತಪೆಟ್ಟು, ಬಾಯಿಗೆಪೆಟ್ಟು ಬಿದ್ದು ಮೇಲಿನ ಹಲ್ಲು ಕಟ್ಟಾಗಿರುತ್ತದೆ ಬಲ ಮೆಲಕಿನ ಹತ್ತಿರ ತರಚಿದಗಾಯ ಹಾಗು ಬಲಗಾಲು ಪಾದದ ಮೇಲ್ಬಾಗದಲ್ಲಿ ರಕ್ತಗಾಯ ಹೊಂದಿರುತ್ತಾರೆ ಅಂತಾ ಶ್ರೀಮತಿ ಮಹಾದೇವಿ ಗಂಡ ಸಿದ್ದರಾಮ ಶ್ರೀಗಣಿ ಸಾ: ನಿಂಬಾಳ ತಾ: ಆಳಂದ ಜಿ: ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವಜಾತ ಹೆಣ್ಣು ಶಿಶುವನ್ನು ಕಂಟಿಯಲ್ಲಿ ಬಿಸಾಕಿ ಹೋದ ಪ್ರಕರಣ :
ಮಾದನ ಹಿಪ್ಪರಗಾ ಠಾಣೆ : ಶ್ರೀ ಬಸವರಾಜ ತಂದೆ ಶಾಂತಪ್ಪ ಫುಲಾರಿ ಸಾ:ಮಾದನಹಿಪ್ಪಗಾ ತಾ:ಆಳಂದ ಇವರು ದಿನಾಂಕ:25/04/2015 ರಂದು ನಾನು ಬೆಳಗ್ಗೆ ತಮ್ಮ ಮನೇಯ ಪಕ್ಕಕ್ಕೆ ಇರುವ ಸರ್ಕಾರಿ ನಾಲಾ (ಹಳ್ಳ) ದಲ್ಲಿ ಸಂಡಾಸಕ್ಕೆ ಹೊದಾಗ ನಮ್ಮೂರಿನ ಶಿವಲಿಂಗಪ್ಪಾ ಹೇಲಿಕೇರಿ ಇವರ ಹಳೇಯ ಮನೆ ಹಿಂದುಗಡೆಯ ನಾಲಾದಲ್ಲಿನ ಜಾಲಿ ಕಂಟೆಯಲ್ಲಿ ಮಗು ಅಳುವ ಶಬ್ದ ಕೇಳಿ ನಾನು ವಾಪಾಸ ಮನೆಗೆ ಬಂದು ಬ್ಯಾಟರಿ ತೆಗೆದುಕೊಂಡು ಹೊಗುವಾಗ ರಸ್ತೇಯ ಮೇಲೆ ಹೊಗುತಿದ್ದ ನಮ್ಮೂರಿನ ಇಸಾಕ ಬಳಿಗಾರ, ವೈಜುನಾಥ ಎಳಮೇಲಿ ಇವರಿಗೆ ನಾನು ಮಗು ಅಳುವ ವಿಷಯ ತಿಳಿಸಿ ನಡೇಯಿರಿ ಅಲ್ಲಿ ಮಗುವಿನ ಅಳುವ ಸಬ್ದ ಬರುತ್ತಿದೆ ಹೊಗೊಣಾ ಅಂತ ಕರೆದುಕೊಂಡು ಶಿವಲಿಂಗಪ್ಪಾ ಹೇಲಿಕೇರಿ ಅವರ ಹಳೇಯ ಮನೆಯ ಹಿಂದಿನ ನಾಲಾದಲ್ಲಿ ಹೊಗಿ ಜಾಲಿ ಕಂಟಿಯಲ್ಲಿ ಬ್ಯಾಟರಿ ಹಾಕಿ ನೋಡಿದಾಗ ಮಗು ಇದ್ದುದ್ದು ಕಂಡು ಬಂದಿದ್ದರಿಂದ ನಾವೂ ಮೂರು ಜನರು ಸೇರಿ ಆ ಮಗುವನ್ನು ಎತ್ತಿಕೊಂಡು ಹೊರಗೆ ಬಂದು ಬ್ಯಾಟರಿ ಹಾಕಿ ಪರಿಶಿಲಿಸಿ ನೊಡಲಾಗಿ ಒಂದು ದಿವಸದ ನವಜಾತ ಹೆಣ್ಣು ಶಿಶು ಇದ್ದು ಅದರ ತಲೇಯಲ್ಲಿ ಒಂದು ಇಂಚುದಷ್ಟು ಕಪ್ಪು ಕೂದಲು ಮಗುವಿನ ಬಣ್ಣ ಬೆಳ್ಳನೆಯ ಬಣ್ಣ ಇದ್ದು ಹೊಂಕುಳದ ಹೂರಿ ಜನಿಸಿದಾಗ ಇದ್ದ ಹಾಗೆ ಇದ್ದು ಈ ಮಗುವನ್ನು ಇಂದು ಬೇಳಗಿನ ಜಾವದಲ್ಲಿ ಯಾರೊ ಬಿಸಾಕಿರುತ್ತಾರೆ. ಮಗುವಿನ ಜೀವಕ್ಕೆ ಎನಾದರು ಅಪಾಯ ವಾಗಬಹುದು ಅಂತಾ ತಿಳಿದು ನಾವೂ ಮೂರು ಜನರು ನಮ್ಮೂರಿನ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ತೆಗೆದುಕೊಂಡು ಹೊಗಿ ಆ ಮಗುವಿನ ಆರೈಕೆ ಮಾಡಿಸಿರುತ್ತೆವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 83/2015  ಕಲಂ 78(1)(A)(VI) Karnataka Police Act & 420 IPC:.
ದಿನಾಂಕ 25-03-2015 ರಂದು 7-40 ಪಿ.ಎಂ.ಕ್ಕೆ ಶ್ರೀ ಈ. ಕಾಳಿಕೃಷ್ಣ, ಪಿ.ಐ. ನಗರ       ಪೊಲೀಸ್ ಠಾಣೆ ಗಂಗಾವತಿರವರು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ ದೇವರಾಜ ಎಂಬುವನ್ನು ಹಾಜರಪಡಿಸಿ       ಸದರಿಯವರ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು   ಅದರ  ಸಾರಂಶವೇನೆಂದರೆ, ಇಂದು ದಿನಾಂಕ: 25-04-2015 ರಂದು ಸಂಜೆ 6-15 ಗಂಟೆಗೆ ಆರೋಪಿತನು ಗಂಗಾವತಿ ನಗರದ ಅಯ್ಯಂಗಾರ ಬೇಕರಿ ಹತ್ತಿರ ತನ್ನ ಮೊಬೈಲ್ ದಿಂದ ಬೇರೆಯವರಿಗೆ ಫೋನ್ ಮಾಡಿ ಮುಂಬೈ ಇಂಡಿಯನ್ಸ ಗೆದ್ದರೆ 100-00 ರೂಪಾಯಿಗಳಿಗೆ 150-00 ರೂಪಾಯಿ ಕೊಡುವುದಾಗಿ ಮತ್ತು ಸನ್ ರೈಸರ್ಸ್ ಹೈದರಬಾದ ಗೆದ್ದರೆ 100-00 ರೂಪಾಯಿಗಳಿಗೆ 120=00 ರೂಪಾಯಿ ಕೊಡುವುದಾಗಿ ಹಣವನ್ನು ಹಚ್ಚಿ ಕ್ರಿಕೇಟ್ ಜೂಜಾಟ ಆಡುತ್ತಿರುವಾಗ ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಸದರಿಯವನ್ನು ಹಿಡಿದು ಪಂಚರ ಸಮಕ್ಷಮ ವಿಚಾರಿಸಿದಾಗ ಅವನು ತಾನು ಇಂದು ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ ಹೈದರಬಾದ ತಂಡಗಳ ನಡುವೆ ಟಿ-20 ಓವರ್ ಗಳ ಕ್ರಿಕೇಟ್ ಆಟದ ಮೇಲೆ ನಡೆದ ಕ್ರಿಕೇಟ್ ಪಂದ್ಯಾಟವನ್ನು ಮೊಬೈಲ್ ಮುಖಾಂತರ ಫೋನ್ ಮಾಡಿ ಮುಂಬೈ ಇಂಡಿಯನ್ಸ್  ತಂಡ ಪಂದ್ಯ ಗೆದ್ದರೆ 150-00 ರೂ.,ಗಳನ್ನು ಮತ್ತು ಸನ್ ರೈಸರ್ಸ ಹೈದರಬಾದ ತಂಡ ಗೆದ್ದರೆ 120-00 ರೂ ಗಳು ಅಂತಾ ಆಡುತ್ತಿದ್ದಗ ದಾಳಿ ಮಾಡಿ ಹಿಡಿದು ಪಂಚರ ಸಮಕ್ಷಮ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. .ಆರೋಪಿತನು ಇಂದು ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ ಹೈದರಬಾದ ತಂಡಗಳ ಕ್ರಿಕೇಟ್ ಆಟದ ಮೇಲೆ ಜೂಜಾಟ ಆಡುತ್ತಾ ಜೂಜಾಟಕ್ಕೆ ಕಟ್ಟಿದ ಹಣಕ್ಕಿಂತ ಹೆಚ್ಚಿಗೆ ಹಣ ಕೊಡುವುದಾಗಿ ನಂಬಿಸಿ ಸಾರ್ವಜನಿಕರಗೆ ಮೋಸ ಮಾಡುತ್ತಿದ್ದರಿಂದ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2)  ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 34/2015  ಕಲಂ 279, 338 ಐ.ಪಿ.ಸಿ ಹಾಗೂ 187 ಐ.ಎಂ.ವಿ. ಕಾಯ್ದೆ.:
¢£ÁAPÀ 25-04-2015 gÀAzÀÄ ªÀÄÄAeÁ£É 11-40 UÀAmÉUÉ qÁ : ªÀÄ®è£ÀUËqÀ D¸ÀàvÉæ UÀAUÁªÀw¬ÄAzÀ JA.J¯ï. ¹. §AzÀ ªÉÄÃgÉUÉ ºÉZï¹-25 gÀªÀgÀ£ÀÄß D¸ÀàvÉæUÉ UÁAiÀiÁ¼ÀÄ«£À ºÉýPÉ ¥ÀqÉAiÀÄ®Ä PÀ¼ÀÄ»¹zÀÄÝ, ¸ÀzÀj ºÉZï¹ gÀªÀgÀÄ D¸ÀàvÉæUÉ ¨ÉÃn ¤Ãr UÁAiÀiÁ¼ÀÄ ¥ÀA¥Á¥Àw vÀAzÉ ¸ÉÆêÀÄtÚ ªÉÄÃqÀQ£Á¼À ¸Á : ºÉÃgÀÆgÀÄ EªÀgÀ ºÉýPÉ ¦ügÁå¢üAiÀÄ£ÀÄß ¥ÀqÉzÀÄPÉÆAqÀÄ ªÁ¥À¸ï oÁuÉUÉ ¸ÀAeÉ 6-30 UÀAmÉUÉ §A¢zÀÄÝ, ¸ÀzÀgÀ ºÉýPÉ ¦ügÁå¢üAiÀÄ ¸ÁgÁA±ÀªÀ£ÉAzÀgÉ, vÁ£ÀÄ ¤£Éß ¢£ÁAPÀ 24-04-2015 gÀAzÀÄ gÁwæ 9-30 UÀAmÉAiÀÄ ¸ÀĪÀiÁjUÉ CgÀ¼ÀºÀ½î UÁæªÀÄPÉÌ vÀªÀÄä ºÉÆ®UÀ½UÉ PÀÆ° D¼ÀÄUÀ¼À£ÀÄß PÉ®¸ÀPÉÌ §gÀ®Ä w½¹ ªÁ¥À¸ï vÀªÀÄÆäjUÉ £ÀqÉzÀÄPÉÆAqÀÄ  PÀ£ÀPÀVj-UÀAUÁªÀw gÀ¸ÉÛAiÀÄ ªÉÄÃ¯É CgÀ¼ÀºÀ½î ªÀÄoÀzÀ PÁæ¸ï ºÀwÛgÀ ºÉÆÃUÀÄwÛzÁÝUÀ »A¢¤AzÀ n.«.J¸ï. ¸ÁÖgï ¹n ¥Àè¸ï ªÉÆÃmÁgÀ ¸ÉÊPÀ¯ï £ÀA.PÉJ-37/JPïì-8627 £ÉÃzÀÝgÀ ZÁ®PÀ §¸ÀªÀgÁd vÀAzÉ  ZÀ£Àߧ¸À¥Àà ¨ÉAZÀªÀÄnÖ FvÀ£ÀÄ vÀ£Àß ªÉÆÃ.¸ÉÊ.£ÀÄß Cwà ªÉÃUÀªÁV ºÁUÀÆ C®PÀëvÀ£À¢AzÀ £ÀqɹPÉÆAqÀÄ §AzÀÄ »A¢¤AzÀ ¦ügÁå¢üzÁgÀ¤UÉ lPÀÌgï PÉÆlÄÖ ªÉÆÃ.¸ÉÊ.£ÀÄß ¸ÀܼÀzÀ°è ©lÄÖ Nr ºÉÆÃVgÀÄvÁÛ£É CAvÁ ªÀÄÄAvÁV ¤ÃrzÀ ¦ügÁå¢AiÀÄ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA.-34/2015 PÀ®A 279 338 L¦¹ ºÁUÀÆ 187 L.JA.«. PÁAiÉÄÝ jÃvÁå ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 44/2015  ಕಲಂ 279, 337, 338 ಐ.ಪಿ.ಸಿ:
ದಿನಾಂಕ 25-04-2015 ರಂದು ರಾತ್ರಿ 8-45 ಗಂಟೆಗೆ ಸರಕಾರಿ ಆಸ್ಪತ್ರೆ ಕುಷ್ಟಗಿಯಿಂದ ಎಂ.ಎಲ್.ಸಿ ಮಾಹಿತಿ ಬಂದೆ ಮೇರೆಗೆ ಕೂಡಲೆ ಆಸ್ಪತ್ರೆಗೆ ಭೇಟಿಕೊಟ್ಟು ಅಪಘಾತದಲ್ಲಿ ಗಾಯಗೊಂಡು ಇಲಾಜು ಪಡೆಯುತ್ತಿದ್ದ  ಪಿರ್ಯಾದಿದಾರರಾದ ರಮಜಾನಸಾಬ ತಂದೆ ನಬಿಸಾಬ ಕುದರಿ ವಯ: 35 ಜಾ: ಮುಸ್ಲಿಂ ಉ: ಕೂಲಿ ಕೆಲಸ ಸಾ: ಗುಮಗೇರಿ ರವರ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದರ ಸಾರಾಂಶ ವೆನೆಂದರೆ ಇಂದು ತಾವು ತಮ್ಮ ವಯಕ್ತಿಕ ಕೆಲಸದ ನೇಮಿತ್ಯ ಕುಷ್ಟಗಿಗೆ ಬಂದು ವಾಪಾಸ್ ತಮ್ಮೂರಿಗೆ ಹೋಗಲು ಕುಷ್ಟಗಿ ಪಟ್ಟಣದ ಬವೇಶ್ವರ ಸರ್ಕಲ್ ಹತ್ತಿರ ಬಂದಾಗ ಆರೋಪಿ ಕಮಾಂಡೋ ಜೀಪ್ ನಂ ಕೆಎ 23/ಎಂ 3063 ನೇದ್ದು ಹಿರೇಮನ್ನಾಪೂರಕಡೆಗೆ ಹೋಗುವದಾಗಿ ತಿಳಿಸಿದ್ದರಿಂದ ಸದರಿ ವಾಹನದಲ್ಲಿ ಪಿರ್ಯಾದಿದಾರರು ಮತ್ತು ಇತರರು ಆರೋಪಿತನ ವಾಹನದಲ್ಲಿ ಹತ್ತಿದ್ದು ಆರೋಪಿತನು ತನ್ನ ಜೀಪನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡಿ ಹೋಗಿ ಕುಷ್ಟಗಿಯಿಂದ 3 ಕೀ.ಮೀ ದೂರದಲ್ಲಿ ಎದುರಿನಿಂದ ಬರುತ್ತಿದ್ದ ಮರಳು ಟ್ಯಾಕರ್ ಇಂಜಿನ್ ನಂ ಕೆಎ 37/ಟಿಎ 5560 ಟ್ರಾಲಿ ನಂ ಕೆಎ 37/ಟಿಎ 4662 ನೇದ್ದರ ಟ್ರಾಲಿಗೆ ಹಿಂದಿನ ಬಲಗಡೆಯ ಗಾಲಿಗೆ ಟಕ್ಕರ ಮಾಡಿ ನಂತರ ಮುಂದೆ ಟ್ಯಾಕ್ಟರ್ ನಂಬರ ಇಲ್ಲದ್ದು ಮೆಸ್ಸೆ ಪರ್ಗುಶನ್ 1035 ಡಿಐ ನೇದ್ದರ ಮುಂದಿನ ಇಂಜಿನ್ನಿನ ಬಲಗಡೆ ಗಾಲಿಗೆ ಟಕ್ಕರ ಮಾಡಿ ಅಪಘಾತ ಪಡಿಸಿದ್ದರಿಂದ ಪಿರ್ಯಾದಿದಾರರಿಗೆ ಮತ್ತು ಅದರಲ್ಲಿದ್ದ ಇತರರಿಗೆ ಹಾಗೂ ಆರೋಪಿತನಿಗೂ ಸಹ ಗಾಯ ಪೆಟ್ಟುಗಳಾಗಿದ್ದು ಅಂತಾ ಮುಂತಾಗಿ ಹೇಳಿಕೆಯನ್ನು ಆಸ್ಪತ್ರೆಯಲ್ಲಿ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
4) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 79/2015  ಕಲಂ 379 ಐ.ಪಿ.ಸಿ:

ದಿನಾಂಕ : 25-04-2015 ರಂದು ರಾತ್ರಿ  11-00 ಗಂಟೆಯ ಸುಮಾರಿಗೆ  ಫಿರ್ಯಾದಿದಾರರಾದ ಶ್ರೀ . ವಿರೇಶ ತಂದಿ ಬಸಪ್ಪ ಉದ್ಯಾಳ  ವಯಾ- 40 ವರ್ಷ ಜಾ- ಕುರಬರ ಉ- ವ್ಯಾಪಾರ ಸಾ- ಸಾಲೋಣಿ ಕಾರಟಗಿ ತಾ- ಗಂಗಾವತಿ. ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,  ತಮ್ಮ ಸಹೋದರನಾದ  ದುರುಗಪ್ಪ ತಂದಿ ಬಸಪ್ಪ ಉದ್ಯಾಳ  ಸಾ- ಕೆ. ಬಸಾಪೂರ ಇವರ ಹೆಸರಿನಲ್ಲಿ ಒಂದು  ಕೆಂಪು ಬಣ್ಣದ ಒಂದು ಹಿರೋ ಹೊಂಡಾ ಸ್ಪ್ಲೆಂಡರ್ + ಮೊಟಾರ್ ಸೈಕಲ್ ನಂ- ಕೆ.ಎ- 36/ಆರ್-4708 ನೇದ್ದು ಅಂ.ಕಿ 15,000=00 ರೂ.ಗಳು.  ಅದರ ಮಾಡೆಲ್ -2007   ಅದರ ಚಾಸ್ಸಿಸ್ ನಂ- 07L03C03934  ಇಂಜಿನ್ ನಂ- 07L1JM02803 ಅಂತಾ ಇದ್ದು ಇದನ್ನು ನಾನೇ ಚಾಲನೆ ಮಾಡಿಕೊಂಡಿದ್ದು ದಿನಾಂಕ : 21-4-2015 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದು ದಿನಾಂಕ : 22-04-2015 ರಂದು ಬೆಳಗ್ಗೆ 5-00 ಗಂಟೆಗೆ ಎದ್ದು ನೋಡುವಷ್ಟರಲ್ಲಿ ಯಾರೋ ಕಳ್ಳರು ಸದರ್ ಮೊಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೊಗಿದ್ದು ಅಲ್ಲಿಂದ  ಇಲ್ಲಿಯವರೆಗೆ ಹುಡುಕಾಡಲು ಸಿಗದ ಕಾರಣ ಈಗ ಬಂದು ಫಿರ್ಯಾದಿ ಕೊಟ್ಟಿರುತ್ತೇನೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.