Police Bhavan Kalaburagi

Police Bhavan Kalaburagi

Wednesday, May 28, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

UÀA©üÃgÀ PÉÆ¯É ¥ÀæPÀgÀtªÀ£ÀÄß ¨sÉâ¹zÀ AiÀiÁ¥À®¢¤ß oÁuÉ ¦.J¸ï.L. avÀÛgÀAd£ï ºÁUÀÆ vÀAqÀ J¸ï.¦. gÁAiÀÄZÀÆgÀÄ gÀªÀgÀÄ ±ÁèX¹ §ºÀĪÀiÁ£À WÉÆõÀuÉ:-
PÉƯÉAiÀiÁzÀ ªÀÄ»¼ÉAiÀÄ ºÉ¸ÀgÀÄ:- ²æêÀÄw £ÀgÀ¹AUÀªÀÄä UÀAqÀ ªÀiÁgÉ¥Àà eÁw: PÀ¨ÉâÃgÀ ¸Á: ªÀiÁUÀ£ÀÆgÀÄ



            ದಿನಾಂಕ 23.05.2014 ರಂದು ರಾತ್ರಿ ªÉüÉAiÀÄ°è ಯಾರೋ ಆರೋಪಿತರು ªÀÄ»¼ÉAiÉƧâ¼À£ÀÄß  ©üÃPÀgÀªÁV ºÀvÉå UÉÊ¢zÀÄÝ,  ±ÀªÀªÀÅ ಪೆದ್ದಕುರುಮಾ ಸೀಮಾದ ಕೃಷ್ಣಾ ನದಿಯಲ್ಲಿ zÉÆgÉwÛzÀÄÝ EgÀÄvÀÛzÉ. zÀĵÀÌ«ÄðAiÀÄÄ ªÀÄ»¼ÉAiÀÄ£ÀÄß ಕರೆದುಕೊಂಡು ಬಂದು PÉÆ¯É ªÀiÁr ಆಕೆಯ ಎರಡು ಕಾಲುಗಳನ್ನು ಕrದು, ಕುತ್ತಿಗೆ ಕತ್ತರಿಸಿ, ತಲೆಯ ಎಡಭಾಜು ಮೆಲಕಿನ ಹತ್ತಿರ ಕಲ್ಲಿನಿಂದ ಜಜ್ಜಿ ಭಾರಿ ರಕ್ತ ಗಾಯಗೊಳಿಸಿ ¨É½îPÀ®ÎqÀ 60 vÉÆ¯É vÀÆPÀzÀªÀÅUÀ¼À£ÀÄß  vÉUÉzÀÄPÉÆAqÀÄ, ಸಾಕ್ಷೀ ಪುರಾವೆ ನಾಶಪಡಿಸುವ ಉದ್ದೇಶದಿಂದ ಶವವನ್ನು ನದಿಯ ನೀರಿನಲ್ಲಿ ಬಿಸಾಕಿ ಹೋಗಿದ್ದು ಇರುತ್ತದೆ.CAvÁ ²æà wªÀÄä¥Àà vÀAzÉ ¸ÀªÁgÉ¥Àà ªÀAiÀiÁ: 50 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: ¥ÉzÀÝPÀÄgÀĪÀiÁ vÁ:f: gÁAiÀÄZÀÆgÀÄ gÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 64/2014 PÀ®A : 302, 201 L¦¹ CrAiÀÄ°è ¥ÀæPÀgÀt vÀ¤SÉ PÉÊUÉƼÀî¯ÁVvÀÄÛ.
    
       ¸ÀzÀj PÉƯÉAiÀiÁzÀ ªÀÄ»¼ÉAiÀÄ ¥ÀvÉÛ PÀÄjvÀÄ CPÀÌ ¥ÀPÀÌzÀ PÀ£ÁðlPÀ ºÁUÀÆ DAzÀæzÀ  UÀr¨sÁUÀzÀ°ègÀĪÀ UÁæªÀĸÀÜgÀ£ÀÄß ¸ÀܼÀPÉÌ PÀgɹ vÉÆÃj¹ «ZÁj¹zÀÄÝ, CzÉà jÃwAiÀiÁV ªÀÄÈvÀ¼À ¥sÉÆÃmÉÆ zÉÆA¢UÉ ¥ÉÆ°Ã¸ï ¹§âA¢AiÀĪÀgÀ£ÀÄß UÀr ¨sÁUÀzÀ ¥Àæw  UÁæªÀÄUÀ½UÉ PÀ¼ÀÄ»¹ «ZÁj¹zÀÄÝ,ªÀÄvÀÄÛ ¥ÀwæPÉ ºÁUÀÆ n.«. ªÀiÁzÀåªÀÄzÀ°è ªÀiÁ»w ¤ÃrzÀÄÝ, C®èzÉ PÁ®gï L.r.¬ÄAzÀ ªÉƨÉʯï lªÀgï ¤AzÀ M¼À ªÀÄvÀÄÛ ºÉÆgÀ PÀgÉUÀ¼À ªÀiÁ»w ¥ÀqÉzÀÄ ªÉÊeÁÕ¤PÀ vÀAvÁæA±À ¢AzÀ ¥ÀvÉÛ PÁAiÀiÁð ªÀÄÄAzÀĪÀj¹zÁUÀ ªÀÄÈvÀ¼À ºÉ¸ÀgÀÄ ²æêÀÄw £ÀgÀ¹AUÀªÀÄä UÀAqÀ ªÀiÁgÉ¥Àà eÁw: PÀ¨ÉâÃgÀ ¸Á: ªÀiÁUÀ£ÀÆgÀÄ CAvÁ  ¥ÀvÉÛ ºÀaÑzÀÄÝ EgÀÄvÀÛzÉ. £ÀAvÀgÀ ªÀÄÈvÀ¼À ¸ÀA§A¢üPÀgÀ£ÀÄß PÀgÉzÀÄ ¸ÀzÀjAiÀĪÀjAzÀ  ªÀÄÈvÀ¼À §UÉÎ ¸ÀªÀÄUÀæ ªÀiÁ»w ¥ÀqÉzÀÄ ªÀÄvÀÄÛ ªÀÄÈvÀ¼À ªÉƨÉÊ¯ï £ÀA§gÀ ¸ÀºÁAiÀÄ¢AzÀ®Æ, ªÉÊeÁÕ¤PÀ vÀAvÁæ±ÀzÀ £ÉgÀ«¤AzÀ DgÉÆævÀ£À£ÀÄß ¥ÀvÉÛ ºÀaÑ ¢£ÁAPÀ: 28.05.2014 gÀAzÀÄ DgÉÆævÀ£ÁzÀ ²ªÀ£ÀUËqÀ @ ²ªÀÅ vÀAzÉ £ÀgÀ¹AºÀUËqÀ 23 ªÀµÀð eÁw: F½UÉÃgÀ ¸Á: ªÀiÁUÀ£ÀÆgÀÄ FvÀ£À£ÀÄß DAzÀæ¥ÀæzÉñÀzÀ  ªÀÄ»§Æ§Ä£ÀUÀgÀ f¯ÉèAiÀÄ ªÀÄPÁÛ¯ï vÁ®ÆQ£À JqÀªÀ½î UÁæªÀÄzÀ°è  §A¢ü¹ «ZÁj¹zÁUÀ ªÀÄÈvÀ¼ÀÄ FUÉÎ 8 ªÀµÀð¢AzÀ UÀAqÀ£À£ÀÄß ©nÖzÀÄÝ, DgÉÆævÀ£ÉÆA¢UÉ C£ÉÊwPÀ ¸ÀA§AzsÀªÀ£ÀÄß ºÉÆA¢zÀÝ®èzÉà DUÁUÀ CªÀ½AzÀ ºÀtªÀ£ÀÄß ¥ÀqÉAiÀÄÄwÛzÀÄÝ FwÛZÉUÉ CªÀ¼ÀÄ EvÀgÀgÉÆA¢UÉ C£ÉÊwPÀ ¸ÀA§AzsÀ ºÉÆA¢zÀÄÝ C®èzÉà ºÀt PÉÆqÀ®Ä ¤gÁPÀj¹zÀÝjAzÀ CªÀ¼À£ÀÄß ¥ÉzÀÝPÀÄgÀĪÀiÁPÉÌ PÀgÉvÀAzÀÄ PÉÆ¯É ªÀiÁr JgÀqÀÄ PÁ®ÄUÀ¼À£ÀÄß PÀrzÀÄ ¨É½îAiÀÄ PÁ®ÎqÀUÀ¼À£ÀÄß vÀUÉÉzÀÄPÉÆAqÀÄ ºÉÆÃVzÀÄÝ EgÀÄvÀÛzÉ.CAvÁ M¥ÀàPÉÆAqÀ ªÉÄÃgÉUÉ ¸ÀzÀjAiÀĪÀ£À£ÀÄß §A¢ü¹ £ÁåAiÀiÁAUÀ §AzsÀ£ÀPÉÌ M¼À¥Àr¸À¯ÁVzÉ.
            UÀA©üÃügÀ  PÉÆ¯É ¥ÀæPÀgÀtªÀ£ÀÄß ¨sÉâ¹ DgÉÆævÀ£À£ÀÄß ¥ÀvÉÛ ºÀaÑzÀ AiÀiÁ¥À®¢¤ß ¦.J¸ï.L. avÀÛgÀAd£ï ºÁUÀÆ vÀAqÀzÀ PÁAiÀÄðªÀ£ÀÄß ±ÁèX¹gÀĪÀ  gÁAiÀÄZÀÆgÀÄ f¯Áè ¥ÉÆ°Ã¸ï ªÀjµÁ×¢üPÁjUÀ¼ÀÄ 5000/- gÀÆ¥Á¬ÄUÀ¼À §ºÀĪÀiÁ£À WÉÆö¹zÀÄÝ EgÀÄvÀÛzÉ.

ªÀÄgÀuÁAwPÀ ¥ÀæPÀgÀtzÀ ªÀiÁ»w:-
              ದಿನಾಂಕ: 27-05-2014 ರಂದು ರಾತ್ರಿ 2000 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಬಂದು ಒಂದು ಹೇಳಿಕೆ ಫಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ªÀÄÄPÉñÀ vÀAzÉ ±ÉÃRtÚ, ªÀAiÀiÁ:28 ªÀµÀð, eÁ: ªÀÄrªÁ¼À, G: PÀÆ°  PÉ®¸À, ¸Á: PÉÆêÀĪÁgÀ UÁæªÀÄ, PËvÁ¼ÀA ªÀÄAqÀ®A, vÁ: ªÀÄAvÁæ®AiÀÄ, f: PÀ£ÀÆð¯ï(J.¦)   FvÀನು ದಿನಾಲು ತನ್ನ ಊರಿನಿಂದ ರಾಯಚೂರುನಲ್ಲಿ ಕೆಲಸ ಮಾಡಲು ರೇಲ್ವೆ ಮುಖಾಂತರ ಬಂದು ಹೋಗುವುದು ಮಾಡುತ್ತಿದ್ದು, ದಿನಾಂಕ: 27-05-2014 ರಂದು ಮುಂಜಾನೆ ಬಂದು ಗಂಜನಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ವಾಪಾಸ್ಸು ತನ್ನ ಊರಿಗೆ ಹೋಗುವ ಸಲುವಾಗಿ ರಾಯಚೂರುನ ರೇಲ್ವೆ ನಿಲ್ದಾಣಕ್ಕೆ ಬಂದಿದ್ದು, ಅಲ್ಲಿ ಅಟೋರಿಕ್ಷಾ ನಿಲ್ಲಿಸುವ ಸ್ಥಳದಲ್ಲಿ ಹೋಗುವಾಗ 1930 ಗಂಟೆಗೆ ರೈಲು ಬಂದಿದ್ದನ್ನು ಕಂಡು ತಾನು ಓಡುತ್ತಿದ್ದಾಗ ಆಪಾದಿತ£ÁzÀ f¯Á¤ vÀAzÉ ªÉƺÀäzï ±Á®A, 24 ªÀµÀð, eÁ: ªÀÄĹèA, ¸Á: ¦AeÁgÀªÁr, gÁAiÀÄZÀÆgÀÄ FvÀ£ÀÄ ಫಿರ್ಯಾದಿಯು ಓಡುತ್ತಿದ್ದವನನ್ನು ನೋಡಿ ನಿಲ್ಲಿಸಿ ತನ್ನ ಕೈಯಲ್ಲಿದ್ದ ಚಾಕು ತೋರಿಸಿ ಈ ಚಾಕುವಿನಿಂದ ಹೊಡೆದು ನಿನಗೆ ಕೊಲೆ ಮಾಡುತ್ತೇನೆ ಸೂಳೆ ಮಗನೇ ಹುಡುಗಿಯನ್ನು ಚುಡಾಯಿಸುತ್ತಿಯೇನಲೇ  ಅಂತಾ ಅಂದು ತನ್ನ ಕೈಯಲ್ಲಿದ್ದ ಚಾಕುವಿನಿಂದ ಫಿರ್ಯಾದಿಯ ಬೆನ್ನಿಗೆ ಎರಡೂ ಕಡೆ ಮತ್ತು ಎಡ ಪಕ್ಕಡಿಗೆ ಚುಚ್ಚಿ ಭಾರಿ ರಕ್ತಗಾಯಗಳನ್ನು ಗೊಳಿಸಿದ್ದು, ಆಗ ಅಲ್ಲಿಯೇ ಇದ್ದ 3-4 ಜನ ಅಟೋ ರಿಕ್ಷಾದ ಚಾಲಕರು ಈ ಜಗಳವನ್ನು ನೋಡಿ ಬಿಡಿಸಿದರು. ಫಿರ್ಯಾದಿಗೆ ಹೊಡೆದವನನ್ನು ಹಿಡಿದುಕೊಂಡರು. ಫಿರ್ಯಾದಿಗೆ ಹೊಡೆಯುತ್ತಿದ್ದದ್ದನ್ನು ನೋಡಿದ ಅಟೋ ಚಾಲಕನು ಆಪಾದಿತನಿಗೆ ಕೈಯಿಂದ ಹೊಡೆದರು. ಅಂತಾ PÉÆlÖ zÀÆj£À ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ: 85/2014 ಕಲಂ- 341, 307, 504 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
          ¦üAiÀiÁð¢CªÀÄgÀAiÀÄåvÀAzɪÀÄÄzÀÄPÀ¥Àà¥ÀÆeÁj,ªÀAiÀÄ:40ªÀ,eÁ:PÀÄgÀħgÀÄ,G:MPÀÌ®ÄvÀ£À,¸Á:ºÁgÁ¥ÀÄgÀ,vÁ:¹AzsÀ£ÀÆgÀÄ FvÀ£À ªÀÄUÀ£ÁzÀ gÉêÀt¹zÀÝ¥Àà ªÀAiÀÄ:19 ªÀµÀð EªÀ£ÀÄ ¢£ÁAPÀ:24-05-2014 gÀAzÀÄ ªÀÄzÁåºÀß 12-00 UÀAmÉ ¸ÀĪÀiÁjUÉ ¥Àæw¢£ÀzÀAvÉ ¹AzsÀ£ÀÆjUÉ CAZÉ PÀZÉÃjUÉ §AzÀÄ ¥ÉÆøïÖ ¨ÁåUÀ£ÀÄß CAZÉ PÀZÉÃjAiÀÄ°èlÄÖ ¸Àé®à ºÉÆwÛ£À £ÀAvÀgÀ §AzÀÄ vÉUÉzÀÄPÉÆAqÀÄ ºÉÆÃUÀÄvÉÛÃ£É CAvÁ ºÉý ºÉÆÃzÀªÀ£ÀÄ ªÀÄgÀ½ CAZÉ PÀZÉÃjUÉ ºÉÆÃUÀzÉÃ, ªÀÄgÀ½ ªÀÄ£ÉUÉ ¨ÁgÀzÉà PÁuÉAiÀiÁVgÀÄvÁÛ£É E°èAiÀĪÀgÉUÀÆ ºÀÄqÀÄPÁrzÀgÀÆ ¹QÌgÀĪÀ¢®è ¥ÀvÉÛ ªÀiÁrPÉÆqÀ®Ä «£ÀAw CAvÁ PÉÆlÖ zÀÆj£À  ªÉÄðAzÁ ¹AzsÀ£ÀÆgÀÄ £ÀUÀgÀ oÁuÉ  UÀÄ£Éß £ÀA.124/2014, PÀ®A. ªÀÄ£ÀĵÀå PÁuÉ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.05.2014 gÀAzÀÄ 80 ¥ÀææPÀgÀtUÀ¼À£ÀÄß ¥ÀvÉÛ ªÀiÁr 12,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


Gulbarga District Reported Crimes

ಕಳವು ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಗುಂಡೆರಾವ ತಂದೆ ಶರಣಪ್ಪ ಹಳಿಮನಿ ಸಾ|| ನಿಂಬರ್ಗಾ ಇವರು ದಿನಾಂಕ 27-05-2014 ರಂದು 0100 ಗಂಟೆಯಿಂದ 5 ಗಂಟೆಯ ಮಧ್ಯದ ಅವಧಿಯಲ್ಲಿ ತಮ್ಮ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿನ ಟೀಜೂರಿಯಲ್ಲಿ ಇಟ್ಟಂತಹ 2 ಬಂಗಾರದ ಸುತ್ತುಂಗರಗಳು ಅ.ಕಿ 14000/- ರೂಪಾಯಿ ಹಾಗೂ 5000/- ರೂಪಾಯಿ ನಗದು ಹಣ ಮತ್ತು ಫಿರ್ಯಾದಿಯ ಪ್ಯಾಂಟಿನ ಕಿಸೇಯಲ್ಲಿ ಇಟ್ಟಿರುವ 5000/- ರೂಪಾಯಿ ನಗದು ಹಣ ಹೀಗೆ ಒಟ್ಟು 2400/- ರೂಪಾಯಿ ಮೌಲ್ಯದ ಹಣ ಮತ್ತು ಬಂಗಾರದ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ರಾಚಣ್ಣಾ ತಂದೆ ಮಲ್ಲಿನಾಥ ಅಮಾಣಿ  ಸಾ|| ನಿಂಬರ್ಗಾ ಇವರು ದಿನಾಂಕ 26-05-2014 ರಂದು 11 ಗಂಟೆಯಿಂದ ದಿನಾಂಕ 27-05-2014 ರಂದು 6 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿಯ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿನ ಟೀಜೂರಿಯಲ್ಲಿ ಇಟ್ಟಂತಹ ಅರ್ಧ ತೊಲಿಯ ಎರಡು ಬಂಗಾರದ ಉಂಗುರ ಅ.ಕಿ 12000/-, ಬೆಳ್ಳಿ ಸಾಮಾನು ಚಮಚಾ, ವಾಟಿ ಅ.ಕಿ 2000/- ಮಗುವಿನ ಕಿವಿಯಲ್ಲಿಯ ಬಂಗಾರದ ರಿಂಗ 1500/-, ಮಗುವಿನ ಬಂಗಾರದ ಉಂಗುರ 1500/-, ನಗದು ಹಣ 6000/- ರೂಪಾಯಿ ಹೀಗೆ ಒಟ್ಟು 23000/- ರೂಪಾಯಿ ಮೌಲ್ಯದ ಹಣ ಮತ್ತು ಬಂಗಾರದ ಹಾಗೂ ಬೆಳ್ಳಿಯ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ಶ್ರೀ ಶಂಭುಲಿಂಗಯ್ಯಾ ತಂ ರಾಚಯ್ಯಾ ಮಠಪತಿ  ಸಾ|| ತೊಂಡಕಲ ತಾ||ಜಿ|| ಗುಲಬರ್ಗಾ  ದಿನಾಂಕ 26-05-2014  ರಂದು ತಾನು ಹೊಲಕ್ಕೆ ಹೋಗಿ ಸಾಯಂಕಾಲ ಮನೆಗೆ ಬಂದಿದ್ದು ತನ್ನ ಆಳು ಮನುಷ್ಯ ಕೂಡಾ ರಾತ್ರಿ 8.30 ಗಂಟೆಗೆ ಮನೆಗೆ ಬಂದು ಎತ್ತುಗಳು ಮತ್ತು ಎಮ್ಮೆ ಹೋಲದಲ್ಲಿ ಕಟ್ಟಿ ಮೇವು ಹಾಕಿ ಬಂದಿರುತ್ತೇನೆ ಅಂತಾ ತಿಳಿಸಿ ತನ್ನ ಮನೆಗೆ ಹೋದನು ಇಂದು ಬೆಳಗ್ಗಿನ ಜಾವ 6 ಗಂಟೆಗೆ ನಮ್ಮ ಆಳು ಮನುಷ್ಯ ಹೋಲಕ್ಕೆ ಹೋಗಿದ್ದು 6.15 ,ಎಮ್,ಕ್ಕೆ ವಾಪಸ ಮನೆಗೆ ಬಂದು ತಿಳಿಸಿದ್ದೆನಂದರೆ ಒಂದು ಎತ್ತು ಕಾಣುತ್ತಿಲ್ಲಾ ಅಂತಾ ಹೇಳಿದ್ದಾಗಿ ತಾನು ತನ್ನ ಮಕ್ಕಳೊಂದಿಗೆ ಹೋಲಕ್ಕೆ ಹೋಗಿ ನೊಡಲಾಗಿ ಒಂದು ಎಮ್ಮೆ ಮತ್ತು ಒಂದು ಎತ್ತು ಹೋಲದಲ್ಲಿದ್ದು ಇನ್ನೊಂದು ಬೀಳಿ ಬಣ್ಣದ ಸಹದೃಡ ಮೈಕಟ್ಟಿನ  2 ಕೋಡುಗಳು ನೇರವಾಗಿದ್ದ ಅಂದಾಜು 7-8 ವರ್ಷ ವಯಸ್ಸಿನ ಅ.ಕಿ. 45,000 ರೂ ಕಿಮ್ಮತ್ತಿ ನ ಎತ್ತು ಕಾಣಲಿಲ್ಲಾ ದಾವಣಿಯಲ್ಲಿ ನೋಡಿದ್ದಾಗ ನನ್ನ ಎತ್ತು ಹಗ್ಗದ ಸಮೇತಾ ಬಿಡಿಸಿಕೊಂಡು ಹೊಗಿದ್ದು ಕಂಡು ಬಂತ್ತು ನಂತರ ನಮ್ಮ ಆಳು ಮನುಷ್ಯ ನನ್ನ ಮಕ್ಕಳು ಹಾಗೂ ನಾನು ಅಡವಿಯಲ್ಲಿ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿಲ್ಲಾ ನಿನ್ನೆ ದಿನಾಂಕ 26-05-2014 ರಂದು  ರಾತ್ರಿ 9 ಪಿ,ಎಮ್,ದಿಂದ ಇಂದು 27-05-2014  ರ ಬೆಳಗ್ಗಿನ ಜಾವ 5.30 ,ಎಮ್,ದ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ತೋಟದಲ್ಲಿ ಕಟ್ಟಿದ ಒಂದು ಎತ್ತು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಸೋಮಶೇಖರ ತಂದೆ ರೇವಣಸಿದ್ದಪ್ಪಾ ಜನಕಟ್ಟಿ  ಸಾ:ಡೊಂಗರಗಾಂವ  ತಾ:ಜಿ: ಗುಲಬರ್ಗಾ ಇವರು ಲಾರಿ ನಂ ಎಮ್ ಹೆಚ್ 25 ಬಿ 9066 ನೆದ್ದರ ಮೇಲೆ ಚಾಲಕ ಅಂತಾ ಕೆಲಸ  ಮಾಡಿಕೊಂಡು ಉಪ ಜೀವನ ಸಾಗಿಸುತ್ತಿದ್ದೆನೆ . ನನ್ನಂತೆ ನನ್ನ ಮಗ ಪ್ರಭು ಸಹ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ 24-05-2014 ರಂದು 6 ಗಂಟೆಯ ಸುಮಾರಿಗೆ ನಮ್ಮ ಲಾರಿ ನಂ ಎಮ್ ಹೆಚ್ 25 ಬಿ 9066 ನೆದರಲ್ಲಿ ರಾಯಚೂರನ ವಿಜಯಲಕ್ಷ್ಮೀ ಕಮರ್ಸಿಯಲ ಕಂಪನಿಯಿಂದ ಅಕ್ಕಿಲೋಡ ಮಾಡಿಕೊಂಡು ಗುಲಬರ್ಗಾಕ್ಕೆ ಬರುತ್ತಿದ್ದೆನೆ ಅಂತಾ ನನ್ನ ಮಗ ಪ್ರಭು ಇವರು ನನಗೆ ಪೋನ ಮಾಡಿ ತಿಳಿಸಿರುತ್ತಾನೆ. ಹೀಗಿದ್ದು ದಿನಾಂಕ 25-05-2014 ರಂದು ರಾತ್ರಿ 12-15 ಗಂಟೆಯ ಸುಮಾರಿಗೆ  ನಾನು ನಮ್ಮೂರಿನಲ್ಲಿದ್ದಾಗ ನನ್ನ ಮಗ ಪ್ರಭು ಈತನು ಪೋನ ಮಾಡಿ ತಿಳಿಸಿದ್ದೆನೆಂದರೆ, ದಿನಾಂಕ 24-05-2014 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ನಾನು ಅಕ್ಕಿಲೋಡ ಮಾಡಿದ ನಮ್ಮ ಲಾರಿ ನಂ ಎಮ್ ಹೆಚ್ 25 ಬಿ 9066 ನೆದ್ದನ್ನು ರಾಯಚೂರಿನಿಂದ ಗುಲಬರ್ಗಾ ಕಡೆಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಸರಡಗಿ(ಬಿ) ಖಣಿ ಹತ್ತಿರ ಬರುತ್ತಿರುವಾಗ ನನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಗಡೆಗೆ ಪಲ್ಟಿಗೊಳಿಸಿರುತ್ತೆನೆ.  ಇದರಿಂದ ನನಗೆ ಯಾವುದೇ ಗಾಯ ವೈಗೆರೆಯಾಗಿರುವುದಿಲ್ಲಾ ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನಮ್ಮ ಅಳಿಯ ಶಿವಕುಮಾರ ಬೀಮಳ್ಳಿ ಇಬ್ಬರೂ ಕೂಡಿ ಸದರ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗ ಪ್ರಭು ಇತನು ಅಕ್ಕಿ ಲೋಡ ಮಾಡಿದ ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಗಡೆಗೆ ಲಾರಿಯನ್ನು  ಪಲ್ಟಿಗೊಳಿಸಿ ಹಾನಿಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕಃ 26/05/2014 ರಂದು ರಾತ್ರಿ 10:30 ಪಿ.ಎಂ. ಸುಮಾರಿಗೆ ನನ್ನ ಮಗ ಫೈಸಲ ಇತನು ಜಾಗನೇಕಿ ರಾತ್ ಸಲುವಾಗಿ ಮನೆಯಿಂದ ಪಲ್ಸರ್ ಮೋಟಾರ ಸೈಕಲ ನಂ. KA 32 Y 2211 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ KNZ ಫಂಕ್ಷನ್ ಹಾಲ್ ಎದರುಗಡೆ ಇರುವ ರಿಂಗ್ ರೋಡದಲ್ಲಿ ಪಲ್ಸರ್ ಮೋಟಾರ ಸೈಕಲ ಸ್ಕಿಡ್ ಆಗಿ ಬಿದ್ದಿದ್ದರಿಂದ ಎಡಗೈ ಮೊಳಕೈ ಹತ್ತಿರ ಭಾರಿ ಗಾಯವಾಗಿ ಮುರಿದಂತಾಗಿದ್ದು, ಎಡಗಡೆ ತೊಡೆಯ ಹತ್ತಿರ ಭಾರಿ ಗಾಯ ಹಾಗು ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ಅಲ್ಲಿನ ಜನರು ನೋಡಿ ಅಂಬುಲೆನ್ಸ್ ದಲ್ಲಿ ಹಾಕಿ ಉಪಚಾರಕ್ಕಾಗಿ ಸತ್ಯ ಆಸ್ಪತ್ರೆಗೆ ಸೇರಿಸಿರುತ್ತಾರೆ. ಅಂತಾ  ಶ್ರೀ ಇಕ್ರಾಮೂದ್ದಿನ ತಂದೆ ಮೈನೂದ್ದಿನ ಖಲೀಫ್  ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ  ತಿಪ್ಪಣ್ಣಾ ತಂದೆ ಭಾಗಣ್ಣಾ ಹೊಸಮನಿ ಸಾ;ಜನಿವಾರ ಹಾವ; ಬಸವೇಶ್ವರ ಕಾಲನಿ ಎಂ.ಜಿ ರೋಡ ಕೆ.ಇ.ಬಿ ಆಪೀಸ ಎದುರುಗಡೆ ಗುಲಬರ್ಗಾ ಇವರ ಮಗಳಾದ ಸರಸ್ವತಿ ವ|| 17 ವರ್ಷ ಇವಳಿಗೆ ನಮ್ಮ ಗ್ರಾಮದವನೆಯಾದ ರಮೇಶ ತಂದೆ ಸಿದ್ದಪ್ಪಾ ಇತನು ದಿನಾಂಕ:20.05.2014  ರಂದು 3 ಪಿ ಎಮ್ ಕ್ಕೆ ನಾವು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನನ್ನ ಮಗಳಿಗೆ ಅಪಹರಣ  ಮಾಡಿಕೋಂಡು ಹೋಗಿರುತ್ತಾನೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.