Police Bhavan Kalaburagi

Police Bhavan Kalaburagi

Monday, September 4, 2017

Yadgir District Reported Crimes Updated on 04-09-2017

                                 Yadgir District Reported Crimes

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 217/2017 ಕಲಂ: 143, 147, 498(ಎ), 323, 324, 504, 506 ಸಂ 149 ಐಪಿಸಿ;- ಫಿರ್ಯಾದಿದಾರಳಿಗೆ ಸುಮಾರು 2 ವರ್ಷ 6 ತಿಂಗಳುಗಳ ಹಿಂದೆ ಆರೋಪಿ ಹುಸೇನಪ್ಪ ತಂದೆ ಮಾರೆಪ್ಪ ಗೋಸಿ ಜೋತೆಗೆ ಮದುವೆಯಾಗಿದ್ದು, ಸುಮಾರು ಒಂದು ವರ್ಷದಿಂದ ಅವಳ ಗಂಡ ಹುಸೇನಪ್ಪ ಇತನು ಮತ್ತು ಅವನ ಮನೆಯವರು ಎಲ್ಲರೂ ಕೂಡಿಕೊಂಡು ನೀನು ನಮ್ಮ ಮನೆಗೆ ತಕ್ಕ ಸೊಸೆಯಲ್ಲಾ, ನೀನು ನಮ್ಮ ಮನೆಯಲ್ಲಿ ಮತ್ತು ಹೊಲದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲಾ, ನೀನು ನೋಡುವದಕ್ಕೆ ಸರಿಯಾಗಿ ಇಲ್ಲಾ, ಅಂತಾ ಬೈದು ಕೈಯಿಂದ ಹೊಡೆಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕೊಳ ಕೊಡುತ್ತಿದ್ದರು, ದಿನಾಂಕ 31/08/2017 ರಂದು ರಾತ್ರಿ 1-30 ಗಂಟೆಗೆ ಫೀರ್ಯಾಧಿ ಜೋತೆಗೆ ಆರೋಪಿ ಜಗಳ ತೆಗೆದು ಅವಾಚ್ಯವಾಗಿ ಬೈದು, ಕೈಯಿಂದ ಹೊಬಡೆ ಮಾಡಿ ಮತ್ತು ಕಟ್ಟಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದ ಬಗ್ಗೆ. ಅಂತಾ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಆಗಿರುತ್ತದೆ.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 41/2017 ಕಲಂ 279, 427, ಐಪಿಸಿ  ಸಂ.187 ಐಎಂವಿ ಆ್ಯಕ್ಟ್ ;- ದಿನಾಂಕ 02/09/2017 ರಂದು 9 ಪಿ.ಎಂ.ಕ್ಕೆ ಸಕರ್ಾರಿ ತಪರ್ೆ ಫಿಯರ್ಾದಿ ಶ್ರೀ ಮಹಾಂತೇಶ ಸಜ್ಜನ್ ಪಿ.ಎಸ್.ಐ ಯಾದಗಿರಿ ನಗರ ಠಾಣೆರವರು ಆಟೋ ನಂ.ಕೆಎ-33, 7849 ನೆದ್ದನ್ನು ಠಾಣೆಗೆ ತಂದು ಒಪ್ಪಿಸಿ ಹಾಗೂ ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ಫಿಯರ್ಾದು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಮಹಾಂತೇಶ ಸಜ್ಜನ್ ಪಿ.ಎಸ್.ಐ ಯಾದಗಿರಿ ನಗರ ಠಾಣೆ ಆಗಿದ್ದು, ನಾನು ಕೊಡುವ ಸಕರ್ಾರಿ ತಪರ್ೆ ಪಿಯರ್ಾದಿ ಏನೆಂದರೆ ಇಂದು ದಿನಾಂಕ 02/09/2017 ರಂದು ಸಾಯಂಕಾಲ 5 ಗಂಟೆಯಿಂದ ನಾನು ಮತ್ತು ನನ್ನ ಸಂಗಡ ನಮ್ಮ ನಗರ ಪೊಲೀಸ್ ಠಾಣೆಯ ಶ್ರೀ ಸಂಜೀವಕುಮಾರ ಎಚ್.ಸಿ-173, ಜೀಪ್ ಚಾಲಕ ಶ್ರೀ ಬಸಣ್ಣ ಪಿಸಿ-109 ರವರೊಂದಿಗೆ ನಮ್ಮ ಪೊಲೀಸ್ ಠಾಣೆಯ ಸಕರ್ಾರಿ ಜೀಪಿನಲ್ಲಿ ಹೊರಟು ನಗರದಲ್ಲಿ ಪ್ರತಿಷ್ಠಾಪನೆ ಮಾಡಿದ 9 ನೆ ದಿವಸದ ಗಣೇಶ ವಿಸರ್ಜನೆ ಕುರಿತು ಯಾದಗಿರಿ ನಗರದಲ್ಲಿ ಪೆಟ್ರೊಲಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದಾಗ  ಸಮಯ ಸಾಯಂಕಾಲ 7-30 ಪಿ.ಎಂ.ಕ್ಕೆ ನನಗೆ ಪೋನ್ ಮೂಲಕ ಮಾಹಿತಿ ಬಂದಿದ್ದೇನೆಂದರೆ ಯಾದಗಿರಿ ನಗರದ  ಹೊಸಳ್ಳಿ ಕ್ರಾಸ್ ದಿಂದ ಗಂಜ್ ಕ್ರಾಸ್ ಮಧ್ಯದಲ್ಲಿ ಬರುವ ಶುಭಂ ಪೆಟ್ರೋಲ್ ಬಂಕ್ ಹತ್ತಿರ ಮುಖ್ಯ ರಸ್ತೆಯ ಮೇಲೆ ಒಬ್ಬ ಆಟೋ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ತನ್ನ ಆಟೋವನ್ನು ಚಲಾಯಿಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ಹೊರಟಿದ್ದ ಆಕಳಿಗೆ ಡಿಕ್ಕಿ ಪಡಿಸಿದ್ದರಿಂದ ಸದರಿ ಅಪಘಾತದಲ್ಲಿ ಆಕಳಿಗೆ ಗಾಯಗಳಾಗಿದ್ದು ಜನರು ಸ್ಥಳದಲ್ಲಿ ಜಮಾ ಗೊಂಡಿದ್ದು ಕೂಡಲೇ ಸ್ಥಳಕ್ಕೆ ಬರುವಂತೆ ತಿಳಿಸಿದ್ದರಿಂದ ನಾನು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ನನಗೆ ಬಂದ ಮಾಹಿತಿಯಂತೆ ಅಪಘಾತ ಜರುಗಿದ್ದು, ಸದರಿ ಅಪಘಾತದಲ್ಲಿ  ರಸ್ತೆಯ ಮೇಲೆ ಬಿದ್ದಿದ್ದ ಆಕಳಿಗೆ ಅಲ್ಲಲ್ಲಿ ಗಾಯಗಳಾಗಿದ್ದು ಇರುತ್ತವೆ  ಘಟನಾ ಸ್ಥಳದಲ್ಲಿದ್ದ ಅಪಘಾತಪಡಿಸಿದ ಆಟೋವನ್ನು ಪರಿಶೀಲಿಸಲಾಗಿ ಆಟೋ ಟಂ,ಟಂ, ನಂಬರ ಕೆಎ-33, 7849 ನೇದ್ದು ಇದ್ದು  ಈ ಆಟೋದ ಮುಂದಿನ ಗ್ಲಾಸು ಸಂಪೂರ್ಣ ಒಡೆದು ಹೋಗಿದ್ದು ಇರುತ್ತದೆ. ಆಟೋ ಚಾಲಕನು ಅಪಘಾತಪಡಿಸಿದ ನಂತರ ಆಟೋವನ್ನು ಬಿಟ್ಟು ಸ್ಥಳದಿಂದ ಓಡಿ ಹೋಗಿದ್ದರ ಬಗ್ಗೆ ಸ್ಥಳಿಯರಿಂದ ಮಾಹಿತಿ ತಿಳಿದು ಬಂದಿರುತ್ತದೆ.  ಆಕಳಿಗೆ ಉಪಚಾರ ಕುರಿತು ಮಾನ್ಯ ವೈಧ್ಯಾಧಿಕಾರಿಗಳು ಪಶು ಆಸ್ಪತ್ರೆ ಯಾದಗಿರಿ ರವರಲ್ಲಿ ಒಂದು ಖಾಸಗಿ ಆಟೋದಲ್ಲಿ ನಮ್ಮ ಸಿಬ್ಬಂದಿಯವರ ಸಂಗಡ ಕಳಿಸಿರುತ್ತೇನೆ. ಆಟೋ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿದ್ದರಿಂದ ಸದರಿ ಅಪಘಾತ ಜರುಗಿದ್ದು ಆಟೋ ನಂಬರ್ ಕೆಎ-33, 7849 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 41/2017 ಕಲಂ 279, 427 ಐಪಿಸಿ ಸಂಗಡ 187 ಐಎಂವಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 139/2017 ಕಲಂ, 366(ಎ) ಐಪಿಸಿ ಮತ್ತು ಕಲಂ: 8 ಪೋಕ್ಸೋ ಕಾಯ್ದೆ;- ದಿನಾಂಕ: 02/09/2017 ರಂದು 06.00 ಪಿಎಮ್ ಕ್ಕೆ ಪಿರ್ಯಾದಿದಾರರು ಒಂದು ಲಿಖಿತ ಅಜರ್ಿ ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ, ನನಗೆ 3 ಜನ ಮಕ್ಕಳಿದ್ದು ನನ್ನ ಹಿರಿಯ ಮಗಳಾದ ಕುಮಾರಿ. ಪ್ರತಿಭಾ ವಯಾ: 17 ವರ್ಷ ಇವಳು ದಿನಾಂಕ: 31/08/2017 ರಂದು ರಾತ್ರಿ ವೇಳೆಯಲ್ಲಿ ಕಾಲಮಡಿಯಲು ಮನೆಯಿಂದ ಹೊರಗೆ ಹೊದಾಗ ಅಂದರೆ, ದಿನಾಂಕ: 01/09/2017 ರಂದು 12.45 ಎಎಂ ಸುಮಾರಿಗೆ ನಮ್ಮೂರಿನ ರಾಜು ತಂದೆ ಬಸವರಾಜ ಗುತ್ತೇದಾರ ವಯಾ: 24 ವರ್ಷ ಈತನು ಜೋರಾವರಿಯಿಂದ ಕೈಹಿಡಿದು ಎಳೆದು ತನ್ನ ಮೋಟಾರ ಸೈಕಲ್ ಮೇಲೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ನಮಗೆ ನಮ್ಮ ಮಗಳು ಅಪ್ಪ ಅಮ್ಮ ಅಂತಾ ಜೀರುವದು ಕೇಳೆ ಹೋಗಿ ನೋಡಲಾಗಿ ನಮ್ಮ ಮನೆಯ ಬಾಗಿಲನ್ನು ಹೊರಗಿನಿಂದ ಕೊಂಡಿ ಹಾಕಿದ್ದು ನಾನು ಬಾಗಿಲು ಜಗ್ಗಿ ತಗೆದು ಹೋಗುವಷ್ಟರಲ್ಲಿ ರಾಜು ಈತನು ನಮ್ಮ 17 ವರ್ಷದ ಮಗಳನ್ನು ಅಪಹರಿಸಿಕೊಂಡು ಹೋಗಿದ್ದನು. ಇದಕ್ಕೆ ಅವರ ತಾಯಿ ಬಸ್ಸಮ್ಮ ಮತ್ತು ಅವರ ತಮ್ಮ ಶಿವರಾಜ ಇವರ ಕುಮ್ಮಕ್ಕು ಇರುತ್ತದೆ. ಅವರ ಮನೆಗೆ ಹೋಗಿ ನೋಡಲಾಗಿ ಅವರು ಕೀಲೀ ಹಾಕಿ ಹೋಗಿದ್ದರು. ಆಗ ನಾನು ನಮ್ಮ ಪರಿಚಯದ ಅಂಬ್ಲಪ್ಪ ಇಬ್ಬರು ಮೋಟಾರ ಸೈಕಲ್ ಮೇಲೆ ರಾಜು ಅಪಹರಿಸಿಕೊಂಡು ಹೋದ ಸಿಂದಗಿ ರೋಡಿನ ಕಡೆಗೆ ಬೆನ್ನತ್ತಿ ಹೋಗಿ ಹುಡುಕಾಡಲಾಗಿ ಇಲ್ಲಿಯ ವರೆಗೆ ಸಿಕ್ಕಿರುವದಿಲ್ಲ. ಅದಕ್ಕೆ ತಡವಾಗಿ ಇಂದು ದಿನಾಂಕ: 02/09/2017 ರಂದು ತಡವಾಗಿ ಠಾಣೆಗೆ ಬಂದು ಅಜರ್ಿಕೊಟ್ಟಿದ್ದು, ನಮ್ಮ ಮಗಳನ್ನು ಮೋಟಾರ ಸೈಕಲ ಮೇಲೆ ಅಪಹರಣ ಮಾಡಿದ ರಾಜು ಮತ್ತು ಅದಕ್ಕೆ ಕುಮ್ಮಕ್ಕು ನೀಡಿದ ಬಸ್ಸಮ್ಮ ಮತ್ತು ಶಿವರಾಜ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 139/2017 ಕಲಂ, ಕಲಂ, 366(ಎ) ಐಪಿಸಿ ಮತ್ತು ಕಲಂ: 8 ಪೋಕ್ಸೋ ಕಾಯ್ದೆ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 140/2017 ಕಲಂ: 354(ಎ), 504, 506 ಐಪಿಸಿ ಮತ್ತು ಕಲಂ: 66(ಎ) ಐಟಿ ಯಾಕ್ಟ;- ದಿನಾಂಕ: 02/09/2017 ರಂದು 09.00 ಪಿಎಮ್ ಕ್ಕೆ ಪಿರ್ಯಾದಿದಾರರು ಒಂದು ಲಿಖಿತ ಅಜರ್ಿ ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ,
   ವಿಷಯ: ಮಾನಭಂಗಕ್ಕೆ ಯತ್ನಿಸಿ ಮತ್ತು ನನನ್ನು ಮೂರು ವರ್ಷದಿಂದ ಚುಡಾಯಿಸುತ್ತ ಪೋನದಲ್ಲಿ ನಿಂದಿಸುತ್ತಿರುವವವನ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ.
    ನಾನು ಮಲ್ಲಮ್ಮ ಗಂಡ ವಿರಭದ್ರಯ್ಯ ಸ್ವಾಮಿ ಹಿರೇಮಠ ವಯಾ: 31 ವರ್ಷ ಜಾ: ಜಂಗಮ ಸಾ: ಹಾರಣಗೇರಾ ಇದ್ದು ದಿನಾಂಕ: 30/08/2017 ರಂದು ಸಮಯ ಬೆಳಿಗ್ಗೆ 10.30 ಕ್ಕೆ ಗೌಡರ ಸೇದಿ ಬಾವಿ ಹತ್ತಿರ ನನಗೆ ರಾಮನಗೌಡ ತಂದೆ ಗುರನಗೌಡ ಬಿದ್ನಾಳ ಸಾ: ಹಾರಣಗೇರಾ ಇವನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಬಾ ಅಂತಾ ಕರೆದಿರುತ್ತಾನೆ. ಮೂರು ವರ್ಷದಿಂದ ನಿರಂತರ ನನಗೆ ಚುಡಾಯಿಸುತ್ತಾ ಬಂದಿರುತ್ತಾನೆ. ಆದರೂ ನಾನು ಸಹಿಸಿಕೊಂಡಿರುತ್ತೇನೆ. ಆದರೆ ಅವನ ವರ್ತನೆಯಲ್ಲಿ ಇಲ್ಲಯ ವರೆಗೂ ಯಾವುದೆ ಬದಲಾವಣೆಯಾಗಿರುವದಿಲ್ಲ ಮತ್ತು ನನಗೆ ಒಂದು ದಿನ ದಿನಾಂಕ:29/08/2017 ರಂದು ನನಗೆ ಪೋನ 8497831863 ಮುಖಾಂತರ ಸಮಯ 02.30 ರ ಸುಮಾರಿಗೆ ನನಗೆ ಕರೆ ಮಾಡಿ ಏ ಸೂಳಿ ರಂಡಿ ನಿನಗೆ ಏನುಬೇಕು ಕೇಳು ಕೊಡುತ್ತಿನಿ, ಬಾ ಎಂದು ಕರೆದಿರುತ್ತಾನೆ, ಒಂದು ವೇಳೆ ನೀನು ನನ್ನ ಮಾತು ಕೇಳದೆ ಹೊದರೆ ನಿನಗೆ ಜೀವಂತವಾಗಿ ಹೊಡೆದು ಬಿಡುತ್ತೇನೆ ಎಂದು ನನಗೆ ಜೀವ ಭಯ ಹಾಕಿರುತ್ತಾನೆ. ನಾನು ಅಂಜಿ ಸುಮ್ಮನಿದ್ದು ಇಂದು ಸ್ವಲ್ಪ ದೈರ್ಯ ಮಾಡಿ ಠಾಣಗೆ ಬಂದು ಅಜರ್ಿ ಕೊಟ್ಟಿರುತ್ತೇನೆ. ಅದಕ್ಕಾಗಿ ತಾವುಗಳು ನನಗೆ ಮತ್ತು ನನ್ನ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಅಂತಾ ಪಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:140/2017 ಕಲಂ, 354(ಎ), 504, 506 ಐಪಿಸಿ ಮತ್ತು ಕಲಂ: 66(ಎ) ಐಟಿ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 90/2017 ಕಲಂ 279,337,338 ಐ.ಪಿ.ಸಿ;- ದಿನಾಂಕ: 01/09/2017 ರಂದು ಪಿಯರ್ಾಧಿ ಹಾಗೂ ಇತರರು ಕೂಡಿ ಭೀ.ಗುಡಿಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಬಂದು ಮರಳಿ ಮನೆಗೆ ಹೋಗುವ ಕುರಿತು ಭೀ.ಗುಡಿಯ ಕೋರಿಕೆ ಬಸ್ ನಿಲ್ದಾಣದ ಹತ್ತಿರ 2:25 ಪಿ.ಎಮ್.ಕ್ಕೆ ನಿಂತುಕೊಂಡಿದ್ದಾಗ ಹುಲಕಲ್ ಗ್ರಾಮದ ದೇವಿಂದ್ರಪ್ಪ ತಂದೆ ಭೀಮಣ್ಣ ಟಣಕೇದಾರ ಈತನು ತನ್ನ ಟಂ.ಟಂ. ನಂ; ಕೆ.ಎ-33 ಎ-1282 ನೇದ್ದನ್ನು ತೆಗೆದುಕೊಂಡು ಬಂದು ನಿಂತಾಗ ಪಿಯರ್ಾಧಿ ಹಾಗೂ ನಾಗರತ್ನ ಮತ್ತು ವಿಜಯಲಕ್ಷ್ಮಿ ಮೂವರು ಕೂಡಿ ಟಂ.ಟಂ.ದಲ್ಲಿ ಕುಳಿತಾಗ ದೇವಿಂದ್ರಪ್ಪನು ತನ್ನ ಆಟೋವನ್ನು ವೇಗವಾಗಿ ಚಲಾಯಿಸಿದನು. ಮೆಲ್ಲಗೆ ಚಲಾಯಿಸು ಅಂತಾ ಹೇಳಿದರು ಕೂಡ ಭೀ.ಗುಡಿಯ ಕೃಷಿ ಮಹಾವಿಧ್ಯಾಲಯ ಹತ್ತಿರ ರೋಡಿನ ಮೇಲೆ 2:30 ಪಿ.ಎಮ್.ಕ್ಕೆ ಟಂ.ಟಂ.ನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ ಕಟ್ ಹೊಡೆದು ಒಮ್ಮೆಲೆ ಬ್ರೇಕ್ ಹಾಕಿದಾಗ ಟಂ.ಟಂ. ಪಲ್ಟಿಯಾಗಿದ್ದು ಆಟೋದಲ್ಲಿದ್ದ ನಾಗರತ್ನ ಮತ್ತು ವಿಜಯಲಕ್ಷ್ಮಿ ಇವರಿಗೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿದ್ದು, ಪಿಯರ್ಾಧಿಗೆ ಸಾದಾ ರಕ್ತಗಾಯವಾಗಿದ್ದು, ಆರೋಪಿತನಿಗೆ ಯಾವುದೇ ರಕ್ತಗಾಯವಾಗಿರುವುದಿಲ್ಲ. ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಸೇರಿಯಾದಾಗ ವೈಧ್ಯಾಧಿಕಾರಿ ರವರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ನಾಗರತ್ನ ಮತ್ತು ವಿಜಯಲಕ್ಷ್ಮಿಗೆ ಕಲಬುರಗಿಗೆ ತೆಗೆದುಕೊಂಡು ಹೋಗಿದ್ದು, ಪಿಯರ್ಾಧಿಯು ಉಪಚರಿಸಿಕೊಂಡು ಮನೆಗೆ ಹೋಗಿ ಇಂದು ದಿನಾಂಕ: 02/09/2017 ರಂದು ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ..
 


BIDAR DISTRICT DAILY CRIME UPDATE 04-09-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-09-2017

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 131/2017, PÀ®A. 448, 323, 354(J) (©), 376, 511, 109 eÉÆÃvÉ 34 L¦¹ ªÀÄvÀÄÛ 4 eÉÆÃvÉ 17 ¥ÉÆÃPÉÆì PÁAiÉÄÝ-2012 :-
¢£ÁAPÀ 03-09-2017 gÀAzÀÄ ¨sÁ£ÀĪÁgÀ EzÀÝ ¸À®ÄªÁV ¦üAiÀiÁ𢠺ÁUÀÆ ¦üAiÀiÁð¢AiÀÄ vÀAV, vÀªÀÄä ªÀÄ£ÉAiÀÄ°èzÀÝgÀÄ, ¦üAiÀiÁð¢AiÀÄ vÀAzÉ, vÁ¬Ä E§âgÀÄ PÀÆ° PÉ®¸À PÀÄjvÀÄ ºÉÆÃVzÀÄÝ, 1400 UÀAmÉ ¸ÀĪÀiÁjUÉ DgÉÆæ ºÀtªÀÄAvÀ vÀAzÉ UÀÄgÀ¥Áà dįÉá, ªÀAiÀÄ: 23 ªÀµÀð, eÁw: °AUÁAiÀÄvÀ, ¸Á: ¨ÉîÆgÀ FvÀ£ÀÄ ¦üAiÀiÁð¢AiÀĪÀgÀ ªÀÄ£ÉAiÀÄ°è CwPÀæªÀÄt ¥ÀæªÉñÀ ªÀiÁr M«Ää¯É ¦üAiÀiÁð¢AiÀÄ NqÀt »rzÀÄ agÀ¨ÁgÀzÉAzÀÄ ¨Á¬ÄAiÀÄ°è NqÀt vÀÄgÀÄQ ¦üAiÀiÁð¢AiÀÄ ªÉÄʪÉÄð£À §mÉÖ ©ZÀÑ®Ä ¥ÀæAiÀÄvÀß ªÀiÁr PÉʬÄAzÀ vÀ¯ÉAiÀÄ°è ºÉÆqÉzÀÄ ¦üAiÀiÁð¢AiÀÄ zÉúÀzÀ JzÉ ¨sÁUÀªÀ£ÀÄß »ZÀÄPÀĪÀÅzÀÄ ªÀiÁqÀÄwÛgÀĪÁUÀ ¦üAiÀiÁð¢AiÀÄ vÀAV ªÀÄvÀÄÛ vÀªÀÄä aÃgÀÄwÛzÀÝgÀÄ, ¦üAiÀiÁð¢AiÀÄÄ ¸ÀºÀ vÀ£Àß ¨Á¬ÄAzÀ NqÀt vÉUÉzÀÄ aÃgÀÄwÛzÁÝUÀ ¥ÀPÀÌzÀ ªÀÄ£ÉAiÀĪÀ¼ÁzÀ ¤ªÀÄð¯Á UÀAqÀ gÁªÀÄZÀAzÀgÀ ¸ÉqÉÆÃ¼É gÀªÀgÀÄ Nr §gÀĪÀÅzÀ£ÀÄß £ÉÆÃr ºÀtªÀÄAvÀ vÀAzÉ UÀÄgÀ¥Àà dįÉá EvÀ£ÀÄ ¦üAiÀiÁð¢UÉ ©lÄÖ Nr ºÉÆÃzÀ£ÀÄ, ¦üAiÀiÁð¢AiÀÄ vÀAzÉ vÁ¬Ä PÀÆ° PÉ®¸À ªÀÄÄV¹PÉÆAqÀÄ ¸ÀAeÉ ªÉüÉUÉ ªÀÄ£ÉUÉ §AzÁUÀ ¸ÀzÀj WÀl£ÉAiÀÄ «µÀAiÀÄ w½¹zÀÄÝ vÀPÀët ¦üAiÀiÁð¢AiÀÄ vÀAzÉ, vÁ¬Ä E§âgÀÄ ºÀtªÀÄAvÀ dįÉá FvÀ£À ªÀÄ£ÉUÉ «ZÁj¸À®Ä ºÉÆÃV ªÀÄgÀ½ ªÀÄ£ÉUÉ §AzÀÄ PÉýzÀgÉ DgÉÆæ 1) ºÀtªÀÄAvÀ FvÀ£À vÁ¬Ä DgÉÆæ 2) PÀ¸ÀÆÛgÀ¨Á¬Ä UÀAqÀ UÀÄgÀ¥Áà dįÉá ªÀAiÀÄ: 50 ªÀµÀð, eÁw: °AUÁAiÀÄvÀ, ºÁUÀÆ 3) ¸À«ÃvÁ vÀAzÉ UÀÄgÀ¥Áà dįÉá ªÀAiÀÄ: 20 ªÀµÀð, eÁw: °AUÁAiÀÄvÀ  E§âgÀÄ ¸Á: ¨ÉîÆgÀ EªÀj§âgÀÄ ¸ÉÃj ¦üAiÀiÁð¢AiÀÄ vÁ¬ÄUÉ PÉʬÄAzÀ ºÉÆqÉ¢zÁÝgÉAzÀÄ w½¹zÀ¼ÀÄ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.   

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ಶ್ರೀ ಸಂಗಪ್ಪ ಬಗಲಿ ಕಂದಾಯ ನಿರೀಕ್ಷಕ ಅಫಜಲಪೂರ ರವರು ಮಾನ್ಯ ತಹಸಿಲ್ದಾರರು ಅಫಜಲಪೂರ ರವರ ಆದೇಶದಂತೆ  ದಿನಾಂಕ 02/09/2017 ರಂದು ಅಫಜಲಪೂರ ದಿಂದ ಬಳೂರ್ಗಿಗೆ ಹೋಗುವ ರೋಡಿಗೆ ಅಫಜಲಪೂರ ದಿಂದ ಅಂದಾಜ 2.ಕೀ ಮಿ ಅಂತರದಲ್ಲಿ ಅಕ್ರಮವಾಗಿ ಕಳ್ಳತದಿಂದ ಮರಳು ಸಾಗಾಣಿಕೆ ಮಾಡುತಿದ್ದ ಟ್ರ್ಯಾಕ್ಟರ SL NO NNHY03784 K E ನೇದ್ದರ ಮೇಲೆ ದಾಳಿ ಮಾಡಿದಾಗ ಟ್ರ್ಯಾಕ್ಟರ ಚಾಲಕ ಓಡಿಹೋಗಿದ್ದು ಸದರಿ ಟ್ರ್ಯಾಕ್ಟರ ಚಕ ಮಾಡಿದಾಗ ಅದರ ಟ್ರೈಲಿಯಲ್ಲಿ ಅಂದಾಜ 3000/-ರೂ ಕಿಮ್ಮತ್ತಿನ ಮರಳು ತುಂಬಿದ್ದು ಇದ್ದು ನಂತರ ಸದರಿ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಅಫಜಲಪೂರ ಪೊಲೀಸ್ ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ  :
ಫರತಾಬಾದ ಠಾಣೆ : ಶ್ರೀ ಅಪ್ಪಸಾಬ ತಂದೆ ಮಲ್ಲಿಕಾರ್ಜುನ ಬಿರಾದಾರ ಇವರು ದಿನಾಂಕ 02/09/2017 ರಂದು ಮುಂಜಾನೆ ತನ್ನ  ಮೋಟಾರ ಸೈಕಲ ನಂ ಕೆಎ-32 ಆರ್- 8128 ನೆದ್ದರ ಮೇಲೆ ತಮ್ಮೂರಾದ ಕೌವಲಗಾ(ಕೆ) ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಅದೇ ಮೋಟಾರ ಸೈಕಲ ಮೇಲೆ ಕಲಬುರಗಿಗೆ ಬರುತ್ತಿರುವಾಗ ರಾಷ್ಟ್ರಿಯ ಹೇದ್ದಾರಿ 218 ರ ನಂದಿಕೂರ ಬಸ್ ನಿಲ್ದಾಣ ದಾಟಿ ಸ್ವಲ್ಪ ಮುಂದೆ ರೋಡಿನ ಮೇಲೆ ಬರುತ್ತಿರುವಾಗ ಎದುರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಒಬ್ಬ ಆಟೋ ರೀಕ್ಷಾ ಚಾಲಕನು ತನ್ನ ಆಟೋ ರೀಕ್ಷಾವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತಾನು ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ ಕೆಎ-32 ಆರ್-8128 ನೇದ್ದಕ್ಕೆ ಡಿಕ್ಕಿಪಡಿಸಿದ ಪರಿಣಾಮ ತಾನು ರೋಡಿನ ಮೇಲೆ ಬಿದಿದ್ದು, ಇದ್ದರಿಂದ ಬಲಭಾಗದ ತಲೆಗೆ ಭಾರಿ ರಕ್ತಗಾಯ, ಬಲ ಹುಬ್ಬಿನ ಹತ್ತಿರ ರಕ್ತಗಾಯ, ಮೇಲ್ತುಟಿಗೆ ರಕ್ತಗಾಯ, ಗದ್ದಕ್ಕೆ ರಕ್ತಗಾಯಗಳಾಗಿರುತ್ತವೆ.  ಅಪಘಾತ ಪಡಿಸಿದ ಆಟೋ ರೀಕ್ಷಾ ಚಾಲಕನು ತನ್ನ ಆಟೋರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುತ್ತಾನೆ. ಅಪಘಾತಪಡಿಸಿದ ಆಟೋ ರೀಕ್ಷಾ ನಂ ಕೆಎ-32 ಬಿ-4105 ನೇದ್ದರ ಚಾಲಕನು ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಯಲ್ಲಿ ಕ್ರಿಮಿನಾಶಕ ಬೆರೆಸಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಮರೆಮ್ಮ ಗಂಡ ದೇವಪ್ಪ ಹಾಲಗಡ್ಲಾ ಸಾಃ ಚನ್ನೂರ ತಾಃ ಜೇವರಗಿ ಇವರು ಆಂದೊಲಾ ಗ್ರಾಮಕ್ಕೆ ಹೋಗುವ ರೋಡಿನ ಪಕ್ಕದ ನಮ್ಮೂರ ಅಮಲಪ್ಪ ಇವರ ಹೊಲದಲ್ಲಿ ರೋಡಿನ ಪಕ್ಕದಲ್ಲಿಯೇ  ಒಂದು ಸಾರ್ವಜನಿಕ ಸರಕಾರಿ ಬಾವಿ ಇರುತ್ತದೆ ಹಿಂದಿನಿಂದಲೂ ಆ ಬಾವಿಯ ನೀರು ನಾವು ಓಣಿಯವರೆಲ್ಲರೂ ಕುಡಿಯಲು ಬಳಸುತ್ತಾ ಬಂದಿರುತ್ತವೆ. 2014 ನೇ ವರ್ಷದಲ್ಲಿ ಈ ಬಾವಿಯಲ್ಲಿ ಯಾರೊ ಕಿಡಿಗೇಡಿಗಳು ಸತ್ತ ನಾಯಿ, ಸತ್ತ ಹಾವು  ಹಾಕಿದ್ದರು, ಮತ್ತು ಚಪ್ಪಲಿ,ಸಹ ಹಾಕಿ ನೀರು ಕಲೂಷಿತ ಮಾಡಿದ್ದರು. ಬಾವಿ ಇದ್ದ ಹೊಲ ನಮ್ಮೂರಿನ ಗೊಲ್ಲಾಳಪ್ಪಗೌಡ ಇತನು ಪಾಲಿಗೆ ಮಾಡಿದ್ದಾಗಿನಿಂದ ಈತನು ನಮ್ಮ ಜಾತಿಯವರಿಗೆ ಈ ಬಾವಿಯ ನೀರು ಕುಡಿಯಲು ತೆಗೆದುಕೊಂಡು ಹೋಗಬಾರದೆಂದು ನಮ್ಮ ಸಂಗಡ ತಕರಾರು ಮಾಡಿದ್ದನು.  ಒಂದು ದಿವಸ  ನಮ್ಮ ಜಾತಿಯವರೆ ಆದ  ಮಹಾಂತಮ್ಮ ಗಂಡ ಭೀಮಾಶಂಕರ ಮತ್ತು ಬಸ್ಸಮ್ಮ ಗಂಡ ಮರೆಪ್ಪ ಹೊಸಮನಿ ಇವರು ಬಾವಿಗೆ ನೀರು ತರಲು ಹೋದಾಗ ಅವರ ಕೊಡ ಮತ್ತು ಹಗ್ಗ ಬಾವಿ ನೀರಿನಲ್ಲಿ ಹಾಕಿರುತ್ತಾನೆ, ಏ ಹೊಲೆಯ ಸೂಳೆ ಮಕ್ಕಳೆ ನೀರಿಗೆ ಬರಬೇಡವೆಂದು ಎಷ್ಟು ಸಲ ಹೇಳಬೇಕು ಎಂದು ಹೊಲಸು ರೀತಿಯಲ್ಲಿ ಬೈದಿರುತ್ತಾನೆ ಅಲ್ಲದೆ ಬಾವಿಯ ಸುತ್ತಲು ಹಾಕಿದ  ಬೇಡ್ ಕೂಡಾ ಕಿತ್ತಿರುತ್ತಾನೆ. ನಮ್ಮ ಜಾತಿಯವರಿಗೆ ನೀರು ಒಂದೆ ಮೂಲ ಇರುವುದರಿಂದ  ತೊಂದರೆಯಾಗಿರುತ್ತದೆ.  ದಿ. 30.08.2017 ರಂದು ಮುಂಜಾನೆ 6.30 ಗಂಟೆಯ ಸುಮಾರಿಗೆ ನಾನು ಮತ್ತು ಮಹಾಂತಮ್ಮ ಗಂಡ ಭೀಮಾಶಂಕರ ಇಬ್ಬರೂ ಕೂಡಿಕೊಂಡು ಬಾವಿಗೆ ನೀರು ತರಲು ಹೋಗಿದ್ದೆವುಬಾವಿಯಿಂದ ಕೊಡದಲ್ಲಿ ನೀರು ತುಂಬಿಕೊಂಡಾಗ ನೀರಿನಲ್ಲಿ ಕೆಟ್ಟ ಎಣ್ಣೆ ವಾಸನೆ ಬರುತ್ತಿತು. ಅದನ್ನು  ನೊಡಲಾಗಿ ನೀರಿನಲ್ಲಿ  ಎಂಡೊಸಲ್ಫಾನ ಅಥವಾ ಯಾವುದೊ ಕ್ರೀಮಿನಶಕ ವಿಷದ ಎಣ್ಣೆ ಹಾಕಿರುವುದು ಕಂಡು ಬಂದಿರುತ್ತದೆ, ಅಷ್ಟರಲ್ಲಿಯೇ ನಮ್ಮೂರ ಮರೆಪ್ಪ ಹೊಸಮನಿ ಇವರು ಸಹ ಬಂದು ನೋಡಿ ಊರಲ್ಲಿ ತಿಳಿಸಿದರು. ಊರಿನವರಾದ ಮರೆಪ್ಪ ಕೊಟಗಿ, ನಾಗಪ್ಪ ಗುಬಚಿ,ಮಾನಪ್ಪ ಕಟ್ಟಿಮನಿ, ಭೀಮರಾಯ ಕಟ್ಟಿಮನಿ ತಿಪ್ಪಣ್ಣ ಜಾನಕರ, ಶಂಕರೇಪ್ಪ ಜಾನಕರ, ರವರು ಬಂದು ನೋಡಿರುತ್ತಾರೆಈ ಬಾವಿ ನೀರು ಕೂಡಿದವರು ಸಾಯಿತ್ತಾರೆ ಎಂದು ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ದಿ 29.08.2017 ರ & 30.09.2017 ರ ರಾತ್ರಿ ವೇಳೆಯಲ್ಲಿ  ಎಂಡೊಸಲ್ಫಾನ ಅಥವಾ ಯಾವುದೋ ಕ್ರೀಮಿನಶಕ  ಎಣ್ಣ ಔಷದ ಹಾಕಿದ್ದು  ಇರುತ್ತದೆ. ನಮ್ಮೂರಿನಲ್ಲಿ ನಾವು ಕುಡಿಯಲು ನೀರು ಬಳಸುವ ಬಾವಿ ಇದ ಹೊಲ ಲೀಜಿಗೆ ಹಾಕಿಕೊಂಡ ಗೊಲ್ಲಾಳಪ್ಪಗೌಡ ತಂದೆ ಕಲ್ಲಪ್ಪಗೌಡ ಕೂಕನೂರ ಈ ಹಿಂದೆಯೂ ನಮಗೆ ತೊಂದರೆ ಕೊಟ್ಟಿದ್ದು, ಅವನೇ  ಈಗ ಕೂಡಾ ಈ ಕೃತ್ಯ ಮಾಡಿರುತ್ತಾನೆಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ಶ್ರೀ ರಾಜು ತಂದೆ ಲಕ್ಷ್ಮಣ ಗೋಟೆಕರ ಸಾ: ಮೇಸ್ತ್ರಿ ನಗರ ಶಹಾಬಾದ ಇವರು ದಿನಾಂಕ: 02/09/2017 ರಂದು ಮುಂಜಾನೆ ತನ್ನ ಮನೆಯಿಂದ ಹೊರಗೆ ನಡೆದಾಗ ಅದೇ ವೇಳೆಗೆ ಅರೋಪಿತರಾದ ಗೊವಿಂದ ತಂದೆ ಹಣಮಂತ , ರಾಜು ತಂದೆ ಹಣಮಂತ , ಹಣಮಂತ ತಂದೆ ತಿಮ್ಮಣ್ಣ ಮತ್ತು ಅಸಾಓಕ ತಂದೆ ಯಲ್ಲಪ್ಪ ಇವರೆಲ್ಲಾರೂ ನಮ್ಮ ಮನೆಯ ಮುಂದೆ ಬಂದು ನನಗೆ ಎಲೇ ರಾಜ ಎಲ್ಲಗೆ ನಡೆದಿದ್ದಿ ನಿಂದ್ರಲೇ ಅಂತಾ ಆಕ್ರಮ ತಡೆದು ನಿಲ್ಲಿಸಿ ಅಂಗಿ ಹಿಡಿದು ಕಳೆದಾಡಿ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ನಳದ ಪೈಪಿನಿಂದ ತಲೆಗೆ ಹೊಡೆದು ರಕ್ತಗಾಯಾ ಪಡಿಸಿ ಇನ್ನೋಂದು ಸಲ ಗೋಡೆಯ ವಿಷಯದಲ್ಲಿ ಮಾತೆತ್ತಿದ್ದರೆ ಸುಮ್ಮನೆಗೆ ಬಿಡುವುದಿಲ್ಲಾ ಅಂತಾ ಕಬ್ಬಿಣದ ರಾಡು ತೋರಿಸಿ ಜೀವದ ಭಯ ಹಾಕಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ