Police Bhavan Kalaburagi

Police Bhavan Kalaburagi

Thursday, August 21, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

EvÀgÉ L.¦.¹. ¥ÀæPÀgÀtzÀ ªÀiÁ»w:-

ಫಿರ್ಯಾಧಿ ಶ್ರೀ ನಾರಾಯಣ ಮೂರ್ತಿ ತಂದೆ ಯು.ವೀರರಾಜು :42 ಜಾ: ಕಾಪು : ಒಕ್ಕುತನ ಸಾ: ಶ್ರೀನಿವಾಸ ಕ್ಯಾಂಪ 9ಕೆ.ಗುಡದಿನ್ನಿ ಹತ್ತಿರ)  ಮತ್ತು ಆರೋಪಿತgÁzÀ ಆರ.ವೆಂಕಣ್ಣ ತಂದೆ ಆರ. ರಾಮರಾವ 2) ಆರ.ಸೀತಾಪತಿ ತಂದೆ ಆರ್ ವೆಂಕಣ್ಣ 3) ಆರ. ಬಾಬುರಾವ ತಂದೆ ಆರ್.ರಾಮರಾವ ಎಲ್ಲರೂ ಜಾ: ಕಾಪು ಸಾ: ಶ್ರೀನಿವಾಸ ಕ್ಯಾಂಪ  (ಕೆ.ಗುಡದಿನ್ನಿ ಹತ್ತಿರ)   EªÀgÀ ನಡುವೆ ಹೊಲದ ಬಸೀ ಕಾಲುವೆ ಸಂಭಂದ ವ್ಯಾಜ್ಯವಿದ್ದು ಅವರವರಿಗೆ ಸರಿ ಇರುವುದಿಲ್ಲಾ ದಿನಾಂಕ:- 19-8-2014 ರಂದು ಮಧ್ಯಾಹ್ನ 12-00 ಗಂಟೆ ಸುಮಾರು ಫಿರ್ಯಾಧಿದಾರನು ತನ್ನ  ಟ್ರಾಕ್ಟರ ನ್ನು ತೆಗೆದು ಕೊಂಡು ಹೊಲದ ಬಾಜು ನಿಲ್ಲಿಸಿ ಕೆಲಸ ಮಾಡುತ್ತಿರುವಾಗ ರೋಪಿತರು  ಫಿರ್ಯಾಧಿದಾರನ ಹತ್ತರಿ ಬಂದು ಕೆಲಸ ಮಾಡುವನನ್ನು ಕರೆದು ಕೆಲಸ ಮಾಡದಂತೆ ತಡೆದು ನಿಲ್ಲಿಸಿ ಅವಾಶ್ಚ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ನಿಲ್ಲಿಸಿ ಟ್ರಾಕ್ಟರಗೆ ಕಬ್ಬಿಣದ ರಾಡಿನಿಂದ ಬಾನಟ ಮೇಲೆ ಹೊಡೆದು ಅಂದಾಜು 5,000-00 ರೂದಷ್ಟು ಲುಕ್ಸಾನ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ನೀಡಿದ ಹೇಳಿಕೆಯ ಸಾರಾಂಶ  ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 197/2014 ಕಲಂ:  341,323,427,504,506 ಸಹಿತ 34 ಐಪಿಸಿ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                    ದಿನಾಂಕ : 20/08/14 ರಂದು ಪಿರ್ಯಾದಿ ಮತ್ತು ತನಗೆ ಪರಿಚಯದ ಎಂ.ಎ.ಹೆಚ್.ಮುಖೀಮ್ ಇಬ್ಬರು ಮದ್ಯಾಹ್ನ 2-00 ಗಂಟೆಗೆ ಮಾನವಿ ಪಟ್ಟಣದ ಆಕ್ಸೀಸ್ ಬ್ಯಾಂಕ್ ಹತ್ತಿರದಿಂದ ಮಾನವಿ ಕಡೆಯಿಂದ ಸಿಂಧನೂರು ರಸ್ತೆಯ ಮೇಲೆ ನಡೆದುಕೊಂಡು ಹೊರಟಾಗ ಆರೋಪಿತನು ತನ್ನ ಒಂಟೇತ್ತಿನ ಬಂಡಿಯನ್ನು ಸಿಂಧನೂರು ಕಡೆಯಿಂದ ಮಾನವಿ ಬಸವ ವೃತ್ತದ ಕಡೆಗೆ ತನ್ನ ಒಂಟೆತ್ತಿನ ಬಂಡೆಯನ್ನು ರಸ್ತೆಯ ಎಡಬಾಜು ಹೊಡೆದುಕೊಂಡು ಹೋಗದೇ ರಸ್ತೆಯ ಬಲಬಾಜು ರಾಂಗ್ ಸೈಡನಲ್ಲಿ ಹೋಗಿಬರುವ ವಾಹನಗಳಿಗೆ ತೊಂದರೆಯಾಗುವಂತೆ ನಿರ್ಲಕ್ಷತನದಿಂದ ಹೊಡೆದುಕೊಂಡು ಬಂದು ಎದುರಾಗಿ ಬಸವ ವೃತ್ತದ ಕಡೆಯಿಂದ ಸಿಂಧನೂರು ಮುಖ್ಯರಸ್ತೆಯ ಕಡೆಗೆ ಫಯಾಜ್ ಈತನು ತನ್ನ ಹಿರೋ ಹೊಂಡಾ ಸಿಡಿ-100 ಮೋಟಾರ್ ಸೈಕಲ್ ನಂ.ಕೆಎ-37/ಇ-8744 ನೇದ್ದನ್ನು ನಡೆಸಿಕೊಂಡು ರಸ್ತೆಯ ಎಡಬಾಜು ಹೊರಟಾಗ ಒಂಟೇತ್ತಿನ ಬಂಡಿಯ ಚಾಲಕ ಮೋಟಾರ್ ಸೈಕಲಗೆ ಎದುರಾಗಿ ಟಕ್ಕರ್ ಮಾಡಿದ್ದರಿಂದ ಮೋಟಾರ್ ಸೈಕಲ್ ಚಾಲಕ ಫಯಾಜ್  ಈತನಿಗೆ ತೀವ್ರಸ್ವರೂಪದ ಗಾಯಗಳಾಗಿದ್ದು, ಇಲಾಜು ಕುರಿತು ಬಳ್ಳಾರಿ ರಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟು ಇಂದು ರಾತ್ರಿ 9-00 ಗಂಟೆಗೆ ಠಾಣೆಗೆ ತಡವಾಗಿ ಬಂದು ಹೇಳಿಕೆ ಪಿರ್ಯಾದಿ ನೀಡಿರುತ್ತೇನೆ. ಈ ಘಟನೆ ಒಂಟೇತ್ತಿನ ಬಂಡಿ ಚಾಲಕ ಹುಸೇನಬಾಷ ಸಾ-ಮಾನವಿ ಈತನ ನಿರ್ಲಕ್ಷತನದಿಂದ ಜರುಗಿದ್ದು, ಆತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಪಿರ್ಯಾದಿಯ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.229/14 ಕಲಂ 338 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ
EvÀgÉ L.¦.¹. ¥ÀæPÀgÀtzÀ ªÀiÁ»w:-
              ದಿನಾಂಕ 01-08-2014 ರಿಂದ ದಿನಾಂಕ 19-08-2014 ರ ಅವಧಿಯಲ್ಲಿ ವಿತರಣಾ ಕಾಲುವೆ 76 ರ ಉಪವಿತರಣಾ ಕಾಲುವೆ 76/01 ಚೈನೇಜ್ 162 ರಲ್ಲಿಯ ಮರಕಂದಿನ್ನಿ  ಸಿಮಾದ ತೂಬಿನ ಕಾಮಗಾರಿ ಪ್ರಗತಿಯಲ್ಲಿರುವಾಗ ದಾಖಲಾತಿಗಳ ಪ್ರಕಾರ ಪೈಪಿನ ಅಳತೆಯಂತೆ 9’’ ಇಂಚು ಅಳವಡಿಸಲು ಮುಂದಾದಗ ಮೇಲ್ಕಂಡ ಆರೋಪಿತgÁzÀ 1) ವೆಂಕಟೇಶ ತಂದೆ ಹನುಮಂತಪ್ಪ ದೇವರಮನಿ ಸಾ:ಮರಕಂದಿನ್ನಿ ಹಾ:ವ: ಗೋದಿಗಡ್ಡೆಕ್ಯಾಂಪ್ ºÁUÀÆ EvÀgÉ 11 d£ÀgÀÄ  ಮತ್ತು ಇನ್ನಿತರೇ  ಜನರೊಂದಿಗೆ ಅಕ್ರಮಕೂಟ ರಚಿಸಿ ಗುಂಪುಕಟ್ಟಿಕೊಂಡು ಬಂದು  ನಮಗೆ 1 ಅಡಿ 6’’ ಇಂಚು ಪೈಪನ್ನು ಅಳವಡಿಸಬೇಕು ಇಲ್ಲದಿದ್ದರೆ  ಕಾಮಗಾರಿಯನ್ನು ಮಾಡಲು ಬಿಡುವುದಿಲ್ಲವೆಂದು ಮತ್ತು ಮಾಡಿದ ಕಾಮಗಾರಿಯ ತೂಬನ್ನು ಕಿತ್ತಿಸೆದಿರುತ್ತಾರೆ, ಅಂತ ಮುಂತಾಗಿ ಅಶೋಕ ಡಿ.ಜಿ. ಸಹಾಯಕ ಅಭಿಯಂತರರು, ನಂ. 04 ಕಾಲುವೆ ಉಪವಿಭಾಗ ಹಿರೇಕೊಟ್ನೆಕಲ್  ತಾ:ಮಾನವಿ gÀªÀgÀÄನೀಡಿದ ದೂರಿನ ಸಾರಂಶದ ಮೇಲಿಂದ  ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 91/2014 ಕಲಂ; 143.147.427. ಸಹಿತ 149 ಐ,.ಪಿ.ಸಿ. ಮತ್ತು 55(1) ಕರ್ನಾಟಕ ನೀರಾವರಿ ಕಾಯ್ದೆ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
                 ¢£ÁAPÀ: 20.08.2014 gÀAzÀÄ  ತಿಮ್ಮಾಪೂರು ಕ್ಯಾಂಪಿಗೆ ಹೋಗಿ ಅಲ್ಲಿಂದ ತಿಮ್ಮಾಪೂರು ಕ್ಯಾಂಪ-ಸಿ.ಎಸ್.ಎಫ್.ಕ್ಯಾಂಪ್ ರಸ್ತೆಯ ಕಡೆಗೆ ಹೋಗಲು ಅಲ್ಲಿ ಪ್ರಕರಣದಲ್ಲಿಯ ಶರಣಯ್ಯಸ್ವಾಮಿ ತಂದೆ ಸಂಗಯ್ಯಸ್ವಾಮಿ 55 ವರ್ಷ,ಜಾ:-ಜಂಗಮ,   ಉ;-ಒಕ್ಕಲುತನ, ಸಾ;-ತಿಮ್ಮಾಪೂರು ಕ್ಯಾಂಪ್ ತಾ;-ಸಿಂಧನೂರು  FvÀ£ÀÄ ತಮ್ಮ ಮನೆಯ ತಿಮ್ಮಾಪೂರು ಕ್ಯಾಂಪ-ಸಿ.ಎಸ್.ಎಫ್.ಕ್ಯಾಂಪ್ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರಿಂದ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 7-15 ಗಂಟೆಗೆ ದಾಳಿ ಮಾಡಿ ಸದರಿ ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 620/-ರೂ.1-ಬಾಲ್ ಪೆನ್ನು, ಮಟಕಾ ನಂಬರ್ ಬರೆದ ಚೀಟಿ,1-ನೋಕಿಯಾ ಮೋಬೈಲ್ ಅಂ.ಕಿ.500.ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿತನೊಂದಿಗೆ  ¦.J¸ï.L. §¼ÀUÁ£ÀÆgÀÄ gÀªÀgÀÄ ಠಾಣೆಗೆ ಬಂದಿದ್ದು ಸದರಿ ಆರೋಪಿತನ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ನನಗೆ ಮುಂದಿನ ಕ್ರಮಕ್ಕಾಗಿ ಮಟಕಾ ಜೂಜಾಟದ ದಾಳಿ ಪಂಚನಾಮೆ, ವಶಕ್ಕೆ ತೆಗೆದುಕೊಂಡು ಆರೋಪಿ ಮತ್ತು ಜೂಜಾಟದ ಸಾಮಾಗ್ರಿಗಳನ್ನು ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾದ ಸಂಖ್ಯೆ 153/2014.ಕಲಂ.78(3).ಕೆ.ಪಿ ಕಾಯಿದೆ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು..

gÀ¸ÉÛ C¥ÀWÁvÀ  ¥ÀæPÀgÀtzÀ ªÀiÁ»w:-

                 ¢£ÁAPÀ; 20.08.2014  gÀAzÀÄ 14-30 UÀAmÉUÉ ºÁUÀÆ ºÉÊzÁæ¨Ázï gÁAiÀÄZÀÆgÀÄ gÀ¸ÉÛAiÀÄ ±ÀQÛ£ÀUÀgÀzÀ 2 PÁæ¸ï£À ¥Éưøï ZÉPï ¥ÉÆøïÖ  ºÀwÛgÀ DgÉÆævÀ£ÁzÀ ºÀ£ÀĪÀÄAvÀ vÀAzÉ £ÁUÀ¥Àà, ¸Á:AiÀÄgÀªÀÄgÀ¸ï zÀAqÀÄ FvÀ£ÀÄ  vÀ£Àß §eÁeï r¸À̪Àj ªÉÆÃmÁgï ¸ÉÊPÀ¯ï £ÀA§gÀ PÉJ-36 EE-4349 £ÉÃzÀÝ£ÀÄß CwêÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ PÀȵÁÚ ©æÃeï PÀqɬÄAzÀ gÁAiÀÄZÀÆgÀÄ PÀqÉUÉ ºÉÆÃUÀĪÁUÀ ªÉÃUÀzÀ°è ¤AiÀÄAwæ¸À¯ÁUÀzÉà gÀ¸ÉÛAiÀÄ JqÀUÀqÉ EgÀĪÀ ¥Éưøï ZÉPï¥ÉƸïÖ PÀA§PÉÌ lPÀÌgï PÉÆlÄÖ, vÀ¯ÉAiÀÄ ºÀuÉ ¨ÁjgÀPÀÛUÁAiÀÄ, §®UÉÊUÉ M¼À¥ÉlÄÖ DVgÀÄvÀÛzÉ CAvÁ EzÀÝ zÀÆj£À ªÉÄðAzÀ ±ÀQÛ£ÀUÀgÀ ¥ÉÆ°¸À oÁuÉ UÀÄ£Éß £ÀA:  98/2014 PÀ®A: 279, 337, 338, L¦¹ CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.08.2014 gÀAzÀÄ  46 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   9,400/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.