Police Bhavan Kalaburagi

Police Bhavan Kalaburagi

Monday, May 28, 2018

Yadgir District Reported Crimes Updated on 28-05-2018

                                           Yadgir District Reported Crimes
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ ;- 38/2018  ಕಲಂ 279,  338 ಐಪಿಸಿ ;- ದಿನಾಂಕ 27/05/2018 ರಂದು 9-45 ಎ.ಎಂ.ಕ್ಕೆ ಫಿಯರ್ಾದಿಯವರ ಗಂಡನಾದ ಗಾಯಾಳು ಹಣಮಂತ ಈತನು ತಮ್ಮ ಮೋಟಾರು ಸೈಕಲ್ ನಂ.ಕೆಎ-33, ಡಬ್ಲ್ಯು-0349 ನೇದ್ದರ ಮೇಲೆ ಅತೀವೇಗ ಮತ್ತು ಅಲಕ್ಪ್ಷ್ಯತನದಿಂದ ನಡೆಸಿಕೊಂಡು ಮನೆಗೆ ಹೊರಟಿದ್ದಾಗ ಮಾರ್ಗ ಮದ್ಯೆ ಯಾದಗಿರಿ ನಗರದ ಹೊಸ ಬಸ್ ನಿಲ್ದಾಣದ ಮುಂದಿನ ಮುಖ್ಯ ರಸ್ತೆಯ ಮೇಲೆ ತಮ್ಮೆದುರಿಗೆ ಬರುತ್ತಿದ್ದ  ಮೋಟಾರು ಸೈಕಲ್ ತಮಗೆ ಡಿಕ್ಕಿಕೊಡುತ್ತದೆ ಅಂತಾ ತಿಳಿದು ಗಾಬರಿಯಿಂದ ತಮ್ಮ ಮೋಟಾರು ಸೈಕಲಗೆ ಒಮ್ಮೊಲೆ ನಿರ್ಲಕ್ಷ್ಯತನದಿಂದ ಬ್ರೇಕ್ ಮಾಡಿದಾಗ ಮೋಟಾರು ಸೈಕಲ್ ಸ್ಕಿಡ್ ಆಗಿ ಅಪಗಾತ ಮಾಡಿದ್ದು ಸದರಿ ಅಪಘಾತದಲ್ಲಿ  ವಾಹನದ ಸವಾರನಿಗೆ ತಲೆಗೆ ಭಾರೀ ರಕ್ತಗಾಯ ಮತ್ತು ಎಡಗೈಗೆ, ಎಡಗಾಲಿಗೆ ತರಚಿದ ರಕ್ತಗಾಯವಾಗಿದ್ದು ಹಾಗು ಹಿಂಬದಿ ಕುಳಿತಿದ್ದವನಿಗೆ  ತರಚಿದ ರಕ್ತಗಾಯವಾಗಿದ್ದು ಸದರಿ ಘಟನೆಯು ಫಿಯರ್ಾದಿಯವರ ಗಂಡನಾದ ಗಾಯಾಳು ಹಣಮಂತನ ಈತನ ನಿರ್ಲಕ್ಷ್ಯತನದಿಂದಜರುಗಿದ್ದು  ಆತನ ಮೇಲೆ ಕಾನೂನು ಕ್ರಮ ಜರುಗಿಸುವ ಬಗ್ಗೆ ಫಿಯರ್ಾದಿ ಅದೆ.             .
 
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 39/2018  ಕಲಂ 279,  337, 338 ಐಪಿಸಿ;- ದಿನಾಂಕ 27/05/2018 ರಂದು 12-45 ಎ.ಎಂ.ಕ್ಕೆ ಫಿಯರ್ಾದಿಯವರು ತಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಇ-3132 ನೇದ್ದರ ಮೇಲೆ ಲಾಡೇಸ್ ಗಲ್ಲಿಯಿಂದ ಯಾದಗಿರಿಯ ಧರ್ಮಸ್ಥಳ ಬ್ಯಾಂಕಿಗೆ ಹಣ ಕಟ್ಟಲು ಹೋಗುತ್ತಿರುವಾಗ ವಿವೇಕಾನಂದ ನಗರದಲ್ಲಿ ಬರುವ ಶ್ರೀ ತಾಯಮ್ಮ ಗುಡಿ ಹತ್ತಿರ ಆರೊಪಿತ ತನ್ನ ಕಾರ್ ನಂ.ಕೆಎ-33, ಎಮ್-5054 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಫಿಯರ್ಾದಿಯವರ ಮೋಟಾರು ಸೈಕಲಗೆ ಡಿಕ್ಕಿ ಪಡಿಸಿ ಅಪಗಾತ ಮಾಡಿದ್ದು ಸದರಿ ಅಪಗಾತದಲ್ಲಿ ಫಿಯರ್ಾದಿಗೆ ಹಾಗೂ ಮೋಟಾರು ಸೈಕಲ್ ಚಾಲಕನಿಗೆ ಭಾರೀ ಮತ್ತು ಸಾದಾ ಗಾಯವಾಗಿದ್ದರ ಬಗ್ಗೆ ಫಿಯರ್ಾದಿ ಅದೆ. .

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 99/2018 ಕಲಂ 341,324 ಸಂಗಡ 34 ಐಪಿಸಿ;-ದಿನಾಂಕ 27/05/2018 ರಂದು ಬೆಳಿಗ್ಗೆ  ನೀರು ಬಿಡುವ ಕೆಲಸದಲ್ಲಿ ನಿರತರಿದ್ದಾಗ ಬೋರವೆಲ್ ಬಂದ್ ಆಗಿದ್ದರಿಂದ ಬೋರವೆಲ್ ಮತ್ತೆ ಚಾಲು ಮಾಡಿ ಬರಬೇಕೆಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಕಟ್ಲಪ್ಪನ ಹಳ್ಳದ ಹತ್ತಿರ ಹೊರಟಾಗ  ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು  ಒಮ್ಮೆಲೆ ಫಿಯರ್ಾದಿಗೆ ತಡೆದು ಅದರಲ್ಲಿ ಒಬ್ಬನು ಫಿಯರ್ಾದಿಯ ಕೈಗಳನ್ನು ಹಿಡಿದುಕೊಂಡಿದ್ದು ಇನ್ನೊಬ್ಬನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಫಿಯರ್ಾದಿಯ ಎಡ ಹಣೆಗೆ, ಎಡಸೊಂಟಕ್ಕೆ  ಹಾಗು ಎಡ ಹಿಮ್ಮಡಿಗೆ ಹೊಡೆದನು. ಫಿಯರ್ಾದಿಯು  ಸಹ ಅವರೊಂದಿಗೆ ತೆಕ್ಕಿಕುಸ್ತಿ ಮಾಡಿ ಅವರಿಂದ ಬಿಡಿಸಿಕೊಂಡು ಜೋರಾಗಿ ಚೀರಿಕೊಂಡಾಗ  ಅವರಿಬ್ಬರು ಓಡಿ ಹೋಗಿದ್ದು   ಅಷ್ಟರಲ್ಲಿಯೇ ಪಂಪ್ ಆಪರೇಟರ್ ಪ್ರಕಾಶ ಈತನು ತನ್ನೊಂದಿಗೆ 5-6  ಜನರಿಗೆ ಕರೆದುಕೊಂಡು ಬಂದು ಫಿಯರ್ಾದಿಗೆ  ಉಪಚಾರ ಕುರಿತು ಶಹಾಪೂರದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಫಿಯರ್ಾದಿಯ ಮೇಲೆ ಹಲ್ಲೆ ಮಾಡಿದವರು ಸಾದಗಪ್ಪು ಬಣ್ಣದವರಾಗಿದ್ದು, ಅಂದಾಜು 30 ರಿಂದ 35  ವರ್ಷ ವಯಸ್ಸಿನವರಾಗಿರುತ್ತಾರೆ. ಮತ್ತು ಸದರಿಯವರು ಹಿಂದಿ ಭಾಷೆ ಮಾತನಾಡುತ್ತಿದ್ದರು. ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು  ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಳ್ಳಲಾಗಿದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 262/2018 ಕಲಂ 143,147,148,323,324,354,504 ಸಂ,.149  ಐಪಿಸಿ ;- ದಿನಾಂಕ:27-05-2018 ರಂದು 1-30 ಪಿ.ಎಂ.ಕ್ಕೆ ಶ್ರೀಮತಿ ಮಲ್ಲಮ್ಮ ಗಂಡ ಹೊನ್ನಪ್ಪ ಬೊವಿ ಸಾ:ದೇವಿಕೇರಾ ಇವಳು ಅವಳ ಗಂಡನಾದ ಹೊನಪ್ಪ ಈತನೊಂದಿಗೆ ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನಮ್ಮದು ದೇವಿಕೇರಾ ಸಿಮಾಂತರದ ಸವರ್ೇ ನಂಬರ 94 ರಲ್ಲಿ 22 ಗುಂಟೆ ಜಮೀನು ಇದ್ದು, ಅದನ್ನು ನಾವು ಸುಮಾರು 20 ವರ್ಷಗಳ ಹಿಂದೆ ದೇವಿಕೇರಾ ಗ್ರಾಮದ ಯಂಕಪ್ಪ ತಂದೆ ತಿಮ್ಮಣ್ಣ ತಳವಾರ ಇವರಿಂದ ಖರಿದಿ ಮಾಡಿದ್ದು ಇರುತ್ತದೆ.  ಸದರಿ ಜಮೀನು ನನ್ನ ಗಂಡ ಹೊನ್ನಪ್ಪ ಇವರ ಹೆಸರಿನಲ್ಲಿದ್ದು ಕಬ್ಜಾದಾರರು ನಾವೆ ಇರುತ್ತೆವೆ. ಇದೆ ಜಮೀನಿನ ಗೋಸ್ಕರ ಸುಮಾರು 8 ವರ್ಷಗಳಿಂದ ನಮಗೂ ಹಾಗೂ ನಮ್ಮೂರ ದೇವಿಂದ್ರಪ್ಪ ತಂದೆ ನಿಂಗಪ್ಪ ಚಪ್ಪರೇಸಿ ಇಬ್ಬರ ನಡುವೆ ತಕರಾರು ನಡೆದು ನ್ಯಾಯಾಲಯದಲ್ಲಿ ದಾವೆ ಹುಡಿದ್ದು, ಈಗ ಒಂದು ವರ್ಷದ ಹಿಂದೆ ನ್ಯಾಯಾಲಯವು ನಮ್ಮ ಪರವಾಗಿ ಆದೇಶ ನಿಡಿದ್ದು ಇರುತ್ತದೆ.ಹಿಗಿದ್ದು ನಿನ್ನೆ ದಿನಾಂಕ:26-05-2018 ರಂದು ಬೆಳಿಗ್ಗೆ ಸುಮಾರಿಗೆ ನಾನು ಸೊಸೆಯಾದ ಸಿದ್ದಮ್ಮ ಗಂಡ ಮರಲಿಂಗಪ್ಪ ಇಬ್ಬರು ಕೂಡಿ ನಮ್ಮ ಹೊಲಕ್ಕೆ ಹೋಗಿ ಹೊಲದಲ್ಲಿದ್ದಾಗ ಅಂದಾಜು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನಮ್ಮೂರ 1. ಪ್ರಕಾಶ ತಂದೆ ದೇವಿಂದ್ರಪ್ಪ ಚಪ್ಪರೆಸಿ ಅವರ ತಮ್ಮನಾದ 2. ಶೇಖರ ತಂದೆ ದೇವಿಂದ್ರಪ್ಪ ಪ್ರಕಾಶನ ಮಗನಾದ 3. ಸಿದ್ದು ತಂದೆ ಪ್ರಕಾಶ ಅಣ್ಣತಮಕಿಯವರಾದ 4. ದೊಡ್ಡ ನಿಂಗಪ್ಪ ತಂದೆ ಮರಲಿಂಗಪ್ಪ, 5. ಸಣ್ಣ ನಿಂಗಪ್ಪ ತಂದೆ ಮರಲಿಂಗಪ್ಪ, 6. ಶರಣು ತಂದೆ ಮರಲಿಂಗಪ್ಪ, 7. ಬೀಮಾಶಂಕರ ತಂದೆ ರಂಗಪ್ಪ, 8 ಸಣ್ಣ ನಿಂಗಪ್ಪ ತಂದೆ ರಂಗಪ್ಪ ಚಪ್ಪರೆಸಿ, 9. ಹಯ್ಯಾಳಪ್ಪ ತಂದೆ ರಂಗಪ್ಪ ಚಪ್ಪರೆಸಿ, 10. ದೇವಿಂದ್ರಪ್ಪ ತಂದೆ ನಿಂಗಪ್ಪ  11. ಮರಲಿಗಂಪ್ಪ ತಂದೆ ನಿಂಗಪ್ಪ ಇವರೆಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಹೊಲದಲ್ಲಿ ಬಂದವರೆ ಎಲೇ ಸುಳಿ ಮಕ್ಕಳೆ ಇದು ನಮ್ಮ ಹೊಲ ಆದ ಇಲ್ಲಿ ಏಕೆ ಬಂದಿರಿ ಅಂತಾ ನನ್ನ ಕೈ ಹಾಗೂ ಕುಪ್ಪಸ ಹಿಡಿದು ಎಳೆದಾಡಿ ಅವಮಾನ ಮಾಡಿ ದಬ್ಬಾಡಿ ಕೈಯಿಂದ ಹಾಗೂ ಅವರು ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಬಡಿಗೆಗಳಿಂದ ಹೊಡೆ ಬಡೆ ಮಾಡುತ್ತಿರುವಾಗ ಬಿಡಿಸಲು ಬಂದ ನಮ್ಮ ಸೊಸೆ ಸಿದ್ದಮ್ಮ ಇವಳಿಗೂ ಕೂಡಾ ದಬ್ಬಾಡಿ ಬಡಿಗೆಯಿಂದ ಹೊಡೆ ಬಡೆ ಮಾಡುತ್ತಿರುವಾಗ ಬಾಜು ಹೊಲದಲ್ಲಿದ್ದ ತಿಮ್ಮಯ್ಯಾ ತಂದೆ ಬೀಮರಾಯ ಸಿದ್ದಾಪೂರ, ಅಯ್ಯಪ್ಪ ತಂದೆ ತಿಮ್ಮಣ್ಣ ಮೂಲಿಮನಿ ಇವರು ಬಂದು ಜಗಳ ಬಿಡಿಸಿದರು ಆಗ ನಾನು ಮನೆಗೆ ಬಂದು ನನ್ನ ಗಂಡನಾದ ಹೊನ್ನಪ್ಪ ಮಕ್ಕಳಾದ ತಿಮ್ಮಣ್ಣ, ಮಲ್ಲಪ್ಪ ಇವರಿಗೆ ವಿಷಯ ತಿಳಿಸಿದಾಗ ಅವರು ನನ್ನನ್ನು ಕರೆದುಕೊಂಡು ಸರಕಾರಿ ಆಸ್ಪತ್ರೆ ಸುರಪುರದಲ್ಲಿ ಉಪಚಾರ ಮಾಡಿಸಿ ವಿಚಾರ ಮಾಡಿ ಇಂದು ಪಿಯರ್ಾದಿ ನಿಡಿದ್ದು ಇರುತ್ತದೆ.  ನನಗೂ ನನ್ನ ಸೊಸೆಗೂ ಹೊಡೆ ಬಡೆ ಮಾಡಿದ ಮೇಲೆ ಹೇಳಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 53/2018 ಕಲಂ : 498(ಎ) 323 324 504 506 ಸಂ 34 ಐಪಿಸಿ;-ಪಿರ್ಯಾದಿಗೆ ರಮೇಶ ತಂದೆ ದೇವಲಪ್ಪ ರಾಠೋಡ ಸಾ||ಬಸರಗಿಡದ ತಾಂಡಾ ಇವರೊಂದಿಗೆ ಸುಮಾರು ಆರು ವರ್ಷಗಳ ಹಿಂದೆ ಗುರು-ಹಿರಿಯರ ಸಮಕ್ಷಮದಲ್ಲಿ ವಿವಾಹವಾಗಿದ್ದು ಮದುವೆಯಾಗಿ ಸುಮಾರು 6ತಿಂಗಳು ಚಂದಾಗಿ ಬಾಳ್ವೆ ಮಾಡಿಕೊಂಡು ಬಂದಿದ್ದು 6ತಿಂಗಳ ನಂತರ ದಿನಾಲು ಆರೋಪಿತರು ಪಿಯರ್ಾದಿಗೆ ದಿನಾಲು ಮನೆಯಲ್ಲಿ ನೀನು ಸರಿಯಾಗಿ ಮನೆ ಕೆಲಸ ಮಾಡುವುದಿಲ್ಲ ಮತ್ತು ಹೊಲದಲ್ಲಿ ಸಹಿತ ಕೆಲಸ ಮಾಡುವುದಿಲ್ಲ ನೀನು ನಮ್ಮ ಮನೆಯಲ್ಲಿ ಇರಬೇಡ ಎಂದು ಬೈದು ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡುತ್ತಿದ್ದು ಅಲ್ಕಾ ಶಬ್ದಗಳಿಂದ ಬೈಯುತ್ತಾ ಬಂದಿದ್ದು ಆದರು ಪಿಯರ್ಾದಿಯು ತನ್ನ ಸಂಸಾರ ಮುಂದೆ ಸರಿ ಆಗಬಹುದು ಅಂತಾ ಅವರು ನೀಡಿದ ಎಲ್ಲಾ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಸಹಿಸಿಕೊಂಡು ಗಂಡನೊಂದಿಗೆ ಸಂಸಾರ ಮಾಡಿಕೊಂಡು ಬಂದರು. ದಿ:25/05/2018ರಂದು ಬೆಳಿಗ್ಗ 11:00 ಗಂಟೆಯ ಸುಮಾರಿಗೆ ಪಿಯರ್ಾದಿಯ ಗಂಡನು ಪಿಯರ್ಾದಿಗೆ ಲೇ ಸೂಳಿ ಇಂತವರ ಜೊತೆ ಮಾತಾಡುತ್ತಿ ನೀನು ಅವರ ಜೊತೆ ಅನೈತಿಕ ಸಂಬಂದ ಹೊಂದಿದಿ ಮನೆಯಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲ ಅಂತಾ ಬೈದು ಬಜ್ಜಿ ಹಾಕುವ ಸೌಟದಿಂದ ಎಡ ಮತ್ತು ಬಲ ತೊಡೆಗೆ ಹೊಡೆದಿದ್ದು ಇದರಿಂದ ಎರಡು ತೊಡೆಗಳಿಗೆ ರಕ್ತ ಎಪ್ಪುಗಟ್ಟಿ ಬಾವು ಬಂದಿದ್ದು ಅತ್ತೆ ಮಾವ ಇವರು ಹೊರಗಿನಿಂದ ಚಿಲಕ ಹಾಕಿ ಖಲಾಸ್ ಮಾಡು ಅವಳನ್ನ ಅಂತಾ ಖಾರ ಪುಡಿಕೊಟ್ಟು ಹೊಡೆಸಿರುತ್ತಾರೆ. ಕಾರಣ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಹೊಡೆ-ಬಡೆ ಮಾಡಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ನ್ಯಾಯ ದೊರಕಿಸಿಕೊಡಬೇಕು ಅಂತಾ ಪಿಯರ್ಾದಿಯ ಲಿಖಿತ ದೂರಿನ ಸಾರಾಂಶ ಇರುತ್ತದೆ.
 

BIDAR DISTRICT DAILY CRIME UPDATE 28-05-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-05-2018

ºÀĪÀÄ£Á¨ÁzÀ ¥Éưøï oÁuÉ AiÀÄÄ.r.Dgï £ÀA. 12/2018, PÀ®A. 174 ¹.Dgï.¦.¹ :-
¢£ÁAPÀ 27-05-2018 gÀAzÀÄ ¦üAiÀÄ𢠸ÀAdAiÀÄPÀĪÀiÁgÀ ¸ÉàõÀ£À ªÀiÁå£ÉAdgÀ J¸À.¹ gÉʯÉé ºÀĪÀÄ£Á¨ÁzÀ gÀªÀgÀÄ oÁuÉUÉ §AzÀÄ EAVèõÀzÀ°è §gÉzÀ CfðAiÀÄ£ÀÄß ¸À°è¹zÀÄÝ CfðAiÀÄ ¸ÁgÀA±ÀªÀ£ÉAzÀgÉ AiÀiÁgÀÆ M§â C¥ÀjavÀ ªÀåQÛ CAzÁdÄ 60 ªÀµÀð EªÀ£ÀÄ ¥ÀæeÉÕ»£À ¹ÜwAiÀÄ°è ºÀĪÀÄ£Á¨ÁzÀ gÉʯÉé ¤¯ÁÝtzÀ ¥Áèl ¥sÁgÀA £ÀA. 1 £ÉÃzÀgÀ°è PÀAqÀÄ §AzÁUÀ 108 CA§Ä¯É£ÀìUÉ PÀgɪÀiÁrzÁUÀ CªÀgÀÄ §AzÀÄ ¸ÀzÀj C¥ÀjavÀ ªÀåQÛAiÀÄÄ ªÀÄÈvÀ¥ÀnÖgÀÄvÁÛ£É CAvÀ w½¹gÀÄvÁgÉ, PÁgÀt C¥À¥ÀjZÀvÀ ªÀåPÀÛ ªÀÄÈvÀ¥ÀlÖ §UÉÎ PÁ£ÀÆ£ÀÄ PÀæªÀÄ dgÀÄV¹ ªÀÄÈvÀ ±ÀjÃgÀªÀ£ÀÄß vÉUÉAiÀÄ®Ä PÉÆjPÉ CAvÀ PÉÆlÖ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 189/2018, PÀ®A. 304(J) L¦¹ :-
¦üAiÀiÁ𢠢î¸ÁzÀ vÀAzÉ CZÀÑ£À ºÀĸÉãÀ ªÀAiÀÄ: 45 ªÀµÀð, ¸Á: a¢æ ©ÃzÀgÀ gÀªÀgÀ ¸ÀéAvÀ UÁæªÀÄ AiÀÄÄ.¦. gÁdåzÀ ¨ÁzÀAiÀÄÄ f¯Éè ¤ªÁ¹AiÀiÁVzÀÄÝ ¸ÀĪÀiÁgÀÄ 20 ªÀµÀðUÀ¼À »AzÉ a¢æ UÁæªÀÄzÀ ¥ÀgÀ«Ã£À JA§ÄªÀ¼ÀÆA¢UÉ ªÀÄzÀĪÉAiÀiÁVzÀÄÝ, ¦üAiÀiÁð¢UÉ 4 UÀAqÀÄ 4 ºÉtÄÚ ªÀÄPÀ̽gÀÄvÁÛgÉ, FUÀ E£ÉÆßAzÀÄ ºÉjUÉAiÀiÁVzÀÄÝ 8 ¢ªÀ¸ÀzÀ MAzÀÄ ºÉtÄÚ ªÀÄUÀÄ EgÀÄvÀÛzÉ, »ÃVgÀĪÁUÀ ¢£ÁAPÀ 27-05-2018 gÀAzÀÄ ¦üAiÀiÁð¢AiÀĪÀgÀ ªÀÄ£ÉUÉ ºÀwÛ ¸ÀgÀPÁj ±Á¯ÉAiÀÄ°è ¸ÀtÚ ¸ÀtÚ UÀAqÀÄ ªÀÄPÀ̼ÀÄ QæPÉÃl Dl DqÀÄwÛzÁÝUÀ ¦üAiÀiÁ𢠺ÁUÀÆ ¦üAiÀiÁð¢AiÀÄ ºÉAqÀw ¤ÃuÁð UÁæªÀÄPÉÌ ºÉÆÃUÀĪÀ PÀÄjvÀÄ ªÀģɬÄAzÀ ºÉÆÃgÀUÉ §gÀÄwÛgÀĪÁUÀ ±Á¯ÉAiÀÄ°è QæÃPÉÃl Dl DqÀÄwÛzÀÄÝ vÀªÀÄä NtÂAiÀÄ ºÀÄqÀÄUÀgÀ°è ¸ÉÊAiÀÄzÀ EªÀgÀ ªÀÄUÀ ¨Áål¢AzÀ ¨Á°UÉ ºÉÆqÉzÁUÀ D ¨Á®Ä ¦üAiÀiÁð¢AiÀĪÀgÀ ºÉAqÀwAiÀÄ §UÀ®°èzÀÝ 8 ¢ªÀ¸À ºÉtÄÚ ªÀÄUÀÄ«£À vÀ¯ÉUÉ ºÀwÛzÀÝjAzÀ ªÀÄUÀĪÀ£ÀÄß PÀÆqÀ¯É f¯Áè D¸ÀàvÉæUÉ vÀAzÀÄ zÁR°¹zÁUÀ ªÀÄUÀÄ G¥ÀZÁgÀ ¥ÀqÉAiÀÄÄwÛzÁÝUÀ D¸ÀàvÉæAiÀÄ°è ªÀÄÈvÀ¥ÀnÖgÀÄvÀÛzÉ, F WÀmÉ£ÉAiÀÄÄ ¸ÉÊAiÀÄzÀ ¸Á: a¢æ EªÀgÀ ªÀÄUÀ£À ¤¸Á̼ÀfÃvÀ£À¢AzÀ dgÀÄVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 187/2018, PÀ®A. 87 PÉ.¦ PÁAiÉÄÝ :-
¢£ÁAPÀ 27-05-2018 gÀAzÀÄ UÁA¢üUÀAd J¦JA¹ PÀbÉÃj ºÀwÛgÀ ¸ÁªÀðd¤PÀgÀ­ ¸ÀܼÀzÀ°è PÉ®ªÀÅ d£ÀgÀÄ UÀÄA¥ÁV PÀĽvÀÄ £À¹Ã©£À E¹àmï dÆeÁl DqÀÄwÛzÁÝgÉAzÀÄ ¦.J¸À.L (PÁ.¸ÀÄ) UÁA¢üUÀAd ¥Éưøï oÁuÉ ©ÃzÀgÀ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É UÁA¢üUÀAd J¦JA¹ PÀbÉÃj ºÀwÛgÀ ºÉÆÃV ªÀÄgÉAiÀiÁV ¤AvÀÄ £ÉÆÃqÀ¯ÁV ¸ÁªÀðd¤PÀ ¸ÀܼÀzÀ°è DgÉÆævÀgÁzÀ ¥ÀæPÁ±À vÀAzÉ ¹zÁæªÀÄ¥Àà ªÀAiÀÄ: 38 ªÀµÀð, ¸Á: «zÁå£ÀUÀgÀ PÁ¯ÉÆä ©ÃzÀgÀ ºÁUÀÆ E£ÀÄß 7 d£ÀgÀÄ EªÀgÉ®ègÀÆ UÀÄA¥ÁV PÀĽvÀÄPÉÆAqÀÄ £À¹Ã©£À E¹àmï JA§ dÆeÁl DqÀÄwÛzÀÝ£ÀÄß RavÀ ¥Àr¹PÉÆAqÀÄ CªÀgÀ ªÉÄÃ¯É zÁ½ ªÀiÁr »rzÀÄ 08 d£À DgÉÆævÀgÀÄ ªÀÄvÀÄÛ dÆeÁlPÉÌ G¥ÀAiÉÆÃV¹zÀ 5220/- gÀÆ £ÀUÀzÀÄ ºÀt ªÀÄvÀÄÛ 52 E¹àÃmï J¯ÉUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 188/2018, PÀ®A. 87 PÉ.¦ PÁAiÉÄÝ :-
¢£ÁAPÀ 27-05-2018 gÀAzÀÄ ©ÃzÀgÀ ZÀ£Àߧ¸ÀªÀ £ÀUÀgÀzÀ «dAiÀÄPÀĪÀiÁgÀ UÀĪÉÄä gÀªÀgÀ ºÉÆ®zÀ ºÀwÛgÀ ¸ÁªÀðd¤PÀgÀ­ ¸ÀܼÀzÀ°è PÉ®ªÀÅ d£ÀgÀÄ UÀÄA¥ÁV PÀĽvÀÄ £À¹Ã©£À E¹àmï dÆeÁl DqÀÄwÛzÁÝgÉAzÀÄ ¦.J¸À.L (PÁ.¸ÀÄ) UÁA¢üUÀAd ¥Éưøï oÁuÉ ©ÃzÀgÀ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É UÁA¢üUÀAd J¦JA¹ PÀbÉÃj ºÀwÛgÀ ºÉÆÃV ªÀÄgÉAiÀiÁV ¤AvÀÄ £ÉÆÃqÀ¯ÁV ¸ÁªÀðd¤PÀ ¸ÀܼÀzÀ°è DgÉÆævÀgÁzÀ £Á¹ÃgÀSÁ£À vÀAzÉ EªÀiÁªÀÄ ªÀAiÀÄ: 46 ªÀµÀð, ¸Á: UÁA¢ü£ÀUÀgÀ ªÉÄÊ®ÆgÀ ©ÃzÀgÀ E£ÀÄß 2 d£À EªÀgÉ®ègÀÆ UÀÄA¥ÁV PÀĽvÀÄPÉÆAqÀÄ £À¹Ã©£À E¹àmï JA§ dÆeÁl DqÀÄwÛzÀÝ£ÀÄß RavÀ ¥Àr¹PÉÆAqÀÄ CªÀgÀ ªÉÄÃ¯É zÁ½ ªÀiÁqÀĪÀµÀÖgÀ°è M§â£ÀÄ Nr ºÉÆÃzÀ£ÀÄ E§âgÀ£ÀÄß »rzÀÄ CªÀgÀÄ dÆeÁlPÉÌ G¥ÀAiÉÆÃV¹zÀ 1550/- gÀÆ £ÀUÀzÀÄ ºÀt ªÀÄvÀÄÛ 52 E¹àÃmï J¯ÉUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR®¹PÉÆAqÀÄ vÀ¤SÉ PÉÊUÉƼÀî¯ÁVzÉ.

KALABURAGI DISTRICT REPORTED CRIMES

ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಸುಧಾಕರ ತಂದೆ ಲಕ್ಷ್ಮಣರಾವ ಜಾಧವ  ಸಾ- ವಿದ್ಯಾಶ್ರೀ ರೆಸಿಡಿನ್ಸಿ, ಗ್ರೌಂಡ್ ಪ್ಲೋರ್ (ಬಿ), ವೀರಭದ್ರೇಶ್ವರ ಕಾಲೋನಿ ಜಯತೀರ್ಥ ಕಲ್ಯಾಣ ಮಂಟಪ್ ಹತ್ತಿರ ಕಲಬುರಗಿ ಇವರು ಮೆಡಿಕಲ್ ರಿಪ್ರೆಜೆಂಟಿಟಿವ್ ಕೆಲಸ ಮಾಡಿಕೊಂಡು ಇರುತ್ತೇನೆ ಹಾಗೂ ನನ್ನ ಹೆಂಡತಿ ಸ್ವಾತಿ ಇವರು ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ದಿನಾಂಕ 21-05-2018  ರಂದು ಬೆಳಿಗ್ಗೆ 11-00 ಎ.ಎಮ್ ಕ್ಕೆ ನಾನು ನನ್ನ ಕೆಲಸಕ್ಕೆ ತಯ್ಯಾರಾಗಿದ್ದು ನನ್ನ ಜೊತೆಯಲ್ಲಿ ನನ್ನ ಹೆಂಡತಿ ಕೂಡಾ ಬಟ್ಟೆ ಅಂಗಡಿ ತೆರೆಯಲು ನಮ್ಮ  ಮಕ್ಕಳನ್ನು ಕರೆದುಕೊಂಡು ಹೋರಟು, ಮನೆಯನ್ನು ಇಬ್ಬರು ಕೂಡಿ ಕೀಲಿ ಹಾಕಿಕೊಂಡು ಹೋಗಿದ್ದು ಇರುತ್ತದೆ. ನನಗೆ ನನ್ನ ಹೆಂಡತಿ ಸ್ವಾತಿ ಇವಳು 03-30 ಪಿ.ಎಮಕ್ಕೆ ಫೋನ್ ಮಾಡಿ ನಮ್ಮ ಮನೆ ಕಳ್ಳತನವಾಗಿದೆ ನಾನು ಬಟ್ಟೆ ಅಂಗಡಿಯಿಂದ ಮನೆಗೆ ವಾಪಸ್ ಬಂದಾಗ ಯಾರೋ ಕಳ್ಳರು ಮೇನ್ ಡೋರ್ ಬಾಗಿಲಿಗೆ ಹಾಕಿದ ಕೀಲಿ ಮುರಿದು ಬಿದ್ದಿದ್ದು, ಒಳಗೆ ಬೆಡ್ ರೂಮಗೆ ಹೋಗಿ ನೋಡಲು ಟ್ರಜರಿ ಬಾಗಿಲ ಲಾಕ್ ಮುರಿದು ಒಳಗಡೆ ಎಲ್ಲಾ ವಸ್ತುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುತ್ತವೆ ಬೇಗನೆ ಮನೆಗೆ ಬರುವಂತೆ ತಿಳಿಸಿದ ಮೇರೆಗೆ ಆಗ ನಾನು ಸಂಜೆಗೆ. 5-00 ಗಂಟೆಗೆ ಕಮಲಾಪೂರದಿಂದ ಮರಳಿ ಕಲಬುರಗಿಗೆ ಬಂದು ಮನೆಯನ್ನು ನೋಡಲಾಗಿ ಮನೆಗೆ ಹಾಕಿದ ಕೀಲಿ ಮುರಿದಿದ್ದು ಬೆಡರೂಮಿನಲ್ಲಿದ್ದ ಲಾಕರ ತೆಗೆದಿದ್ದು ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದಿದ್ದವು ಆಗ ನಾನು ಮತ್ತು ನನ್ನ ಹೆಂಡತಿ ಶ್ರಿಮತಿ ಸ್ವಾತಿ ಜಾಧವ ಕೂಡಿಕೊಂಡು ಪರಿಶೀಲನೆ ಮಾಡಿ ನೋಡಲಾಗಿ  ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಒಟ್ಟು ಅಕಿ.2,36,500/-ರೂಪಾಯಿ ಬೆಲೆಬಾಳುವದು ಕಳ್ಳತನವಾಗಿತು. ಅಷ್ಟರಲ್ಲಿ ವಿಷಯ ತಿಳಿದು ನಮ್ಮ ಮನೆಯ ಪಕ್ಕದವರಾದ ಆನಂದ ಹಾಗೂ ಗುರುನಾಥ ಕುಲಕರ್ಣಿರವರು ಬಂದು ನೋಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 26-05-2018 ರಂದು ಮುಂಜಾನೆ ವೇಳೆಯಲ್ಲಿ ನನ್ನ ಮಗ ಪ್ರೇಮಕುಮಾರ ಈತನು ಕಿಣ್ಣಿಸಡಕ ಗ್ರಾಮದ ನನ್ನ ಮನೆಯಿಂದ ಊಟ ಮಾಡಿಕೊಂಡು ಕೂಲಿಕೆಲಸಕ್ಕೆ ಕಮಲಾಪೂರ ಕಡೆ ಹೋಗುತ್ತೇನೆ ಅಂತಾ ನನಗೆ ಹೇಳಿ ಮನೆಯಿಂದ ಹೋಗಿರುತ್ತಾನೆ ದಿನಾಂಕ 26-05-2018 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಮಳೆ ಬರುತ್ತಿದ್ದರಿಂದ ನಾನು ನನ್ನ ಮನೆಯಲ್ಲಿದ್ದಾಗ ನಮ್ಮೂರ ಸಚೀನ ಹೋಸಮನಿ ಈತನು ಗಾಬರಿಯಲ್ಲಿ ಓಡುತ್ತಾ ನನ್ನ ಮನೆಗೆ ಬಂದು ನಮ್ಮೂರ ಹೆದ್ದಾರಿಯ ಹತ್ತಿರ ಇರುವ ವೀರಭದ್ರೇಶ್ವರ ಗುಡಿಯ ಹತ್ತಿರ ಕಲಬುರಗಿ -ಹುಮನಾಬಾದ ಹೆದ್ದಾರಿ ಮೇಲಿಂದ ನಡೆದುಕೊಂಡು ಬರುತ್ತಿರುವಾಗ ನನ್ನ ಮಗ ಪ್ರೇಮಕುಮಾರ ಈತನಿಗೆ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಪಡಿಸಿ ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದನು ನಂತರ ನಾನು ಗಾಬರಿಗೊಂಡು ಸದರಿ ವಿಷಯವನ್ನು ನನ್ನ ಮಗ ಮಹೇಶ ಸೋನಾದಿ ಹಾಗೂ ನೇಗೆಣಿ ಸುರೇಖಾ ಸೋನಾದಿ ಇವರಿಗೆ ತಿಳಿಸಿ ನಾವೆಲ್ಲರೂ ಕೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ಸಚೀನ ಹೋಸಮನಿ ಹೇಳಿದಂತೆ ನನ್ನ ಮಗ ಪ್ರೇಮಕುಮಾರ ಈತನಿಗೆ ಕಿಣ್ಣಿಸಡಕ ಹೆದ್ದಾರಿಯ ಸಮೀಪ ಇರುವ ವೀರಭದ್ರೇಶ್ವರ ಗುಡಿಯ ಹತ್ತಿರ ರೋಡಿನ ಮೇಲೆ ಅಪಘಾತವಾಗಿ ಬಿದ್ದಿದ್ದು. ನಂತರ ನನ್ನ ಮಗನಿಗೆ ನೋಡಲು ಆತನ ತೆಲೆಯ ಹಿಂಭಾಗಕ್ಕ ಭಾರಿ ರಕ್ತಗಾಯವಾಗಿ ತೆಲೆ ಒಡೆದು ಸ್ಥಳದಲ್ಲೆ ಮೃತಪಟ್ಟಿದ್ದನು ನಂತರ ನಾನು ನನ್ನ ಮಗ ಮಹೇಶ ಸೋನಾದಿ ಹಾಗೂ ನೇಗೆಣಿ ಸುರೇಖಾ ಸೋನಾದಿ ಕೂಡಿ ಖಾಸಗಿ ವಾಹನದಲ್ಲಿ ನನ್ನ ಮಗನ ಶವವನ್ನು ಕಲಬುರಗಿ ಸರಕಾರಿ ದಾವಾಖಾನೆಯಲ್ಲಿ ತಂದಿರುತ್ತೇನೆ ನನ್ನ ಮಗನಿಗೆ ರಾತ್ರಿ 8-15 ಗಂಟೆ ಸುಮಾರಿಗೆ ಅಪಘಾತವಾಗಿರವಹುದು. ಕಾರಣ ನಿನ್ನೆ ದಿನಾಂಕ 26-05-2018 ರಂದು ರಾತ್ರಿ 8-15 ಪಿ.ಎಮ್ ಕ್ಕೆ ಕಿಣ್ಣಿಸಡಕ ಹೆದ್ದಾರಿ ಹತ್ತಿರ ಇರುವ ವೀರಭದ್ರೇಶ್ವರ ಗುಡಿಯ ಸಮೀಪದಿಂದ ನಡೆದುಕೊಂಡು ಬರುತ್ತಿದ್ದ ನನ್ನ ಮಗನಿಗೆ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿ ಭಾರಿ ರಕ್ತಗಾಯ ಪಡಿಸಿ ಮೃತ ಪಡಿಸಿ ವಾಹನ ಸಮೇತ ಓಡಿ ಹೋದ ವಾಹನ ಮತ್ತು ಚಾಲಕನಿಗೆ ಪತ್ತೆ ಮಾಡಬೇಕು ಮತ್ತು ಸದರಿ ವಿಷಯದಲ್ಲಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಸಿದ್ದಮ್ಮ ಗಂಡ ಬಕ್ಕಣ್ಣ ಸೋನಾದಿ ಸಾ: ಕಿಣ್ಣಿಸಡಕ ತಾ:ಜಿ:ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಅಹಮದ ಅಲಿ ತಂದೆ ಲಾಡ್ಲೇಸಾಬ ಡಲಾಯತ ಸಾ : ಟಿನಾಪಲ್ ಸ್ಕೂಲ ಹತ್ತಿರ ಖಾಜಾ ಕಾಲೂನಿ ಕಲಬುರಗಿ ಮತ್ತು ನನ್ನ ಗೆಳೆಯ ಡಾ;ಅಬ್ದುಲ ಮಜೀದ ಇಬ್ಬರು  ಖಾಸಾ ಗೆಳೆಯರಿದ್ದು. ಆತನ ಅಕ್ಕಳಾದ ಸಾಲೆಹಾ ತಶ್ಲೀಮ   ಇವರ ಮದುವೆಯು ಮೌಲನಾ ಅಬ್ದುಲ ಖದೀರ  ಉಮ್ರೀ  ಇವರೊಂದಿಗೆ ಆಗಿ 27 ವರ್ಷ  ಗತಿಸಿದ್ದು  ಅವರಿಗೆ 3 ಜನ ಗಂಡು ಮಕ್ಕಳು 2 ಜನ ಹೆಣ್ಣು ಮಕ್ಕಳಿರುತ್ತಾರೆ . ಮದುವೆಯಾಗಿ 5-6 ವರ್ಷ ಚನ್ನಾಗಿದ್ದು ತದನಂತರ ಆತನು ತನ್ನ ಹೆಂಡತಿಯೊಂದಿಗೆ ಸಣ್ಣ ಪುಟ್ಟ ವಿಷಯಗಳಿಗೆ ಜಗಳ ಮಾಡುತಿದ್ದನು ಹೀಗಾಗಿ ನಾನು ಮತ್ತು ಡಾ; ಅಬ್ದುಲ ಮಜೀದ  ತಿಳಿಹೇಳುತಿದ್ದೇವು .ಅಲ್ಲದೆ ಮೌಲನಾ ಅಬ್ದುಲ ಖದೀರ ಉಮ್ರೀ ಇತನಿಗೆ ಒಟ್ಟು 3 ಮದುವೆಗಳಾಗಿದ್ದು ಸಾಲೇಹಾ ತಶ್ಲೀಮ ಇವರು ಮೊದಲನೆ ಹೆಂಡತಿಯಾಗಿರುತ್ತಾರೆ.ಇವರು 2  ಮದುವೆ ಯಾಕೆ ಆಗಿರುತ್ತಿ ಅಂತಾ ಕೇಳಿದಕ್ಕೆ  ಅವಳೊಂದಿಗೆ ಜಗಳ ಮಾಡುತಿದ್ದು ನಾನು ಮತ್ತು ಡಾ;ಅಬ್ದುಲ ಮಜೀದ ತಿಳಿ ಹೇಳುತಿದ್ದೇವು ಹೀಗಾಗಿ ಆಗಾಗ ನನಗೆ ತುಮ ಕೌನ ಹೈಬೇ ಬೋಸಡಿ ಹಮಾರಿ ಫ್ಯಾಮಿಲಿಮೇ ಪಂಚಾಯತ ಕರನೆ ವಾಲೆ ಎಂದು ನನ್ನೊಂದಿಗೆ ತಕರಾರು ಮಾಡಿ ನನ್ನ ಮೇಲೆ ದ್ವೇಷ ಸಾಧಿಸುತಿದ್ದನು. ಅವನ್ನ ಇನ್ನೊಬ್ಬ ಹೆಂಡತಿ ನಾಂದೇಡ ಮುಖೆಡದಲ್ಲಿ ವಾಸವಾಗಿರುತ್ತಾಳೆ ಇನ್ನೊಬ್ಬ ಹೆಂಡತಿ ಮಜಾಹಿರ ನಗರದಲ್ಲಿ ಇನ್ನೊಬ್ಬ ಹೆಂಡತಿ ಇರುತ್ತಾಳೆ ಹೀಗಾಗಿ ಆತನು ಅಲ್ಲಿಯೇ ವಾಸವಾಗಿರುತ್ತಾನೆ. ಮತ್ತು ವರ್ಷ ಕ್ಕೆ ಒಂದು ಬಾರಿ ಸೌದಿ, ಕುವೈತಗಳಿಗೆ ಹೋಗಿ ಬರುತ್ತಾನೆ. ಹೀಗಿದ್ದು ದಿನಾಂಕ. 23-5-2018 ರಂದು ಸಂಜೆ ಖಾಜಾ ಕಾಲೂನಿಯ ಹೊಟೆಲ್ ಹತ್ತಿರ ನನ್ನ ಗೆಳೆಯ ಡಾ; ಅಬ್ದುಲ ಮಜೀದ ಇತನು ನನಗೆ ಹೇಳಿದ್ದೇನೆಂದರೆ  ತನ್ನ ಅಕ್ಕಳ ಗಂಡ ಮೌಲನಾ ಅಬ್ದುಲ ಖದೀರ ಉಮ್ರೀ ಇತನು  ದಿನಾಂಕ. 26-5-2018 ರಂದು ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಮಹೀಬೂಬ ಸೇಠ ಇವರ ಮನೆಯಲ್ಲಿ ತಮ್ಮ ಗಂಡ ಹೆಂಡತಿಯ ಪಂಚಾಯತಿ ಮಾಡುವದಿದೆ ಬರುವದಕ್ಕೆ ಹೇಳಿರುತ್ತಾರೆ ಬರಬೇಕು ಅಂತಾ ಹೇಳಿದನ್ನು ಅದಕ್ಕೆ ನಾನು ಬರುತ್ತೇನೆಂದು ತಿಳಿಸಿದ್ದು. ದಿನಾಂಕ. 26-5-2018 ರಂದು ಸಂಜೆ. 6-15 ಪಿ.ಎಂ.ಕ್ಕೆ. ನಾನು   ಇಂಡಸ್ಟ್ರೀಯಲ್ ಗೇಟ ಹತ್ತಿರ ನಿಂತಿದ್ದು ಡಾ; ಅಬ್ದುಲ ಮಜೀದ ಮತ್ತು ಆತನ ಅಕ್ಕ ಸಾಲೆಯಾ ತ ಸಲೀಮ ಇಬ್ಬರು ಇರಫಾನನ ಆಟೋರಿಕ್ಷಾದಲ್ಲಿ ಬಂದರು ಆಗ ನಾನು ಕೂಡಾ  ಅವರ ಆಟೋರಿಕ್ಷಾದಲ್ಲಿ ಕುಳಿತುಕೊಂಡೇನು ಸಂಜೆ. 6-30 ಗಂಟೆಯ ಸುಮಾರಿಗೆ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ  ಮಹಿಬೂಬ ಸೇಠ ಇವರ ಮನೆ ಹತ್ತಿರ ಹೋಗುತ್ತಿದ್ದಂತೆ ಒಂದು ಕಾರ ನಮ್ಮ ಆಟೋರಿಕ್ಷಾದ ಎದರುಗಡೆ ಬಂದ ನಿಂತಿದ್ದು ಕಾರನಿಂದ 5-6 ಜನರು ಇಳಿದರು. ಅವರಲ್ಲಿ ಮೌಲನಾ ಅಬ್ದುಲ ಖದೀರ ಉಮ್ರೀ ಇತನು  ತನ್ನ ಸಂಗಡಿಗರೊಂದಿಗೆ ನಮ್ಮ ಆಟೋದ ಹತ್ತಿರ ಬಂದಾಗ ನಾವು ಕೂಡಾ ಆಟೊದಿಂದ ಕೆಳಗೆ ಇಳಿದಾಗ ಮೌಲನಾ ಅಬ್ದುಲ ಖದೀರ ಇತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ತುಮ ಕೌನ ಹೈಬೇ   ಬೋಸಡಿಕೆ ಮೇರೆ   ಐರ್ ಮೇರೆ ಬಿವಿಕೆ ಬಿಚಮೆ ಪಂಚಾಯತ ಕರನೆವಾಲೆ ಅಂತಾ ಕೈಯಿಂದ ನನ್ನ ಕಪಾಳಕ್ಕೆ ಹೊಡೆದಾಗ ನಾನು ಅವನಿಗೆ ನೂಕಿ ಕೊಟ್ಟೆನು ಆಗ ಅವನು ಒಂದು ಸಲಿಕೆ ಕಾವಿನಿಂದ ಜೋರಾಗಿ ನನ್ನ ಎಡಗಾಲು ತೊಡೆಗೆ ಹೊಡೆದನು ಮತ್ತು ಅವನ ಸಂಗಡ 2 ಜನರು ಕೂಡಾ ಕಟ್ಟಿಗೆ ಬಡಿಗೆಯಿಂದ ಹೊಡೆಯ ಹತ್ತಿದ್ದರು ಇನ್ನೂಳಿದ 2-3 ಜನರು ನನಗೆ ಕೆಳಗೆ ಹಾಕಿ ಕಾಲಿನಿಂದ ಒದೆಯ ಹತ್ತಿದ್ದು ಆಗ ಅಬ್ದುಲ ಖದೀರನು ನನಗೆ  ಕೊಲೆ ಮಾಡುವ ಉದ್ದೇಶದಿಂದ ಪುನಾ ನನ್ನ ಎಡಗಾಲು ತೊಡೆಗೆ ಹಾಗೂ ತಲೆಯ ಮೇಲೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಾಗ ನನ್ನ ಹೆಡಕಿಗೆ ಬೆನ್ನಲ್ಲಿ ಗುಪ್ತ ಪೆಟ್ಟಾಗಿರುತ್ತವೆ ಆಗ ನಾನು ಚೀರಾಡುವಾಗ ನನ್ನ ಸಂಗಡ ಇದ್ದ ಡಾ;ಅಬ್ದುಲ ಮಜೀದ , ಸಾಲೆಯಾ ತಶ್ಲೀಮ ಹಾಗೂ ಆಟೋಚಾಲಕ ಇರಫಾನ ಇವರು ಬಂದು ಜಗಳ ಬಿಡಿಸಿಕೊಂಡರು ಇಲ್ಲದಿದ್ದರೆ ನನಗೆ ಕೊಲೆ ಮಾಡುತಿದ್ದರು. ಆಗ ಅವರು ನನಗೆ ಸಾಲೆ ಆಜ್ ಬಚಗಯಾ ಅಯಿಂದ ಹಮಾರಿ ಪಂಚಾಯತ ಆಯೇತೋ ಖತಮ ಕರದುಂಗಾ ಅಂತಾ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.