Police Bhavan Kalaburagi

Police Bhavan Kalaburagi

Thursday, December 29, 2016

BIDAR DISTRICT DAILY CRIME UPDATE 29-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-12-2016

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 15/2016, PÀ®A 174 ¹.Dgï.¦.¹ :-
ಫಿರ್ಯಾದಿ ಕಲ್ಲಪ್ಪಾ ತಂದೆ ಸಿದ್ರಾಮಪ್ಪಾ ಬಸವಾರೆಡ್ಡಿ ವಯ: 50 ವರ್ಷ, ಜಾತಿ: ರೆಡ್ಡಿ, ಸಾ: ಅಲ್ಲೂರ ರವರ ಮಗನಾದ ಸಂಗಮೇಶ ತಂದೆ ಕಲ್ಲಪ್ಪಾ ವಯ 25 ವರ್ಷ, ಜಾತಿ; ರೆಡ್ಡಿ, ಸಾ: ಅಲ್ಲೂರ ಈತನು ಈಗ ಸುಮಾರು 3 ದಿವಸಗಳ ಹಿಂದೆ ತಮ್ಮೂರಲ್ಲಿ ಅವನ ಗೆಳೆಯರ ಲಗ್ನ ಇದ್ದ ಪ್ರಯುಕ್ತ ಬೆಂಗಳೂರಿನೀಮದ ಅಲ್ಲೂರ ಗ್ರಾಮಕ್ಕೆ ಬಂದಿರುತ್ತಾನೆ, ದಿನಾಂಕ 27-12-2016 ರಂದು ರಾತ್ರಿ ಅಂದಾಜು 2200 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಫಿರ್ಯಾದಿಯವರ ಹೆಂಡತಿ ಇಬ್ಬರು ತಮ್ಮ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡಿದ್ದು ನಂತರ ದಿನಾಂಕ 28-12-2016 ರಂದು 0600 ಗಂಟೆ ಸುಮಾರಿಗೆ ಫಿರ್ಯಾದಿಯು ತನ್ನ ಹೆಂಡತಿಯ ಜೊತೆಯಲ್ಲಿ ಇಬ್ಬರು ತೊಗರಿ ಬಡೆಯುವ ಸಲುವಾಗಿ ಕೂಲಿ ಕೆಲಸಕ್ಕೆ ಮನೆಗೆ ಕೀಲಿ ಹಾಕಿಕೊಂಡು ಹೋಗಿದ್ದು, ನಂತರ ಇಬ್ಬರು 1100 ಗಂಟೆ ಸುಮಾರಿಗೆ ಮನೆಗೆ ಬಂದು ಕೀಲಿ ತೆರೆದು ಮಗನು ನಿನ್ನೆ ರಾತ್ರಿ ಮನೆಯಿಂದ ಹೋದವನು ಮನೆಗೆ ಬಂದಿರುವುದಿಲ್ಲ ಅಂತ ಅವನ ಮೋಬೈಲಗೆ ಕರೆ ಮಾಡಲು ಅವನ ಮೊಬೈಲ ಮನೆಯ ಬೆಡ್ ರೂಮಿನಲ್ಲಿ ರಿಂಗ ಆಗುವುದನ್ನು ಕೇಳಿ ಬೆಡ್ ರೂಮಿನಲ್ಲಿ ಒಳಗೆ ಹೋಗಿ ನೋಡಲು ಮಗನು ಮಫಲರದಿಂದ ತಮ್ಮ ಬೆಡ ರೂಮಿನ ತಗಡದ ದಂಟೆಗೆ ನೇಣು ಹಾಕಿಕೊಂಡಿದ್ದು ಇರುತ್ತದೆ, ಮಗ ಸಂಗಮೇಶ ಈತನು ರಾತ್ರಿ ಮನೆಯಿಂದ ಹೋದವನು ಫಿರ್ಯಾದಿ ರಾತ್ರಿ ಮಲಗಿಕೊಂಡ ನಂತರ ರಾತ್ರಿ ಸಮಯದಲ್ಲಿ ಫಿರ್ಯಾದಿಗೆ ಗೊತ್ತಾಗದೆ ಹಾಗೆ ಮನೆಯಲ್ಲಿ ಬಂದು ಮೊಫಲರನಿಂದ ನೇಣು ಹಾಕಿಕೊಂಡಿರುತ್ತಾನೆ, ಮಗ ಸಂಗಮೇಶ ಈತನಿಗೆ ಸುಮಾರು 5-6 ತಿಂಗಳಿಂದ ಹೊಟ್ಟೆ ಬೇನೆ ಇದ್ದು ಇವನು ಹೊಟ್ಟೆ ಬೇನೆ ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಮ್ರತಪಟ್ಟಿದ್ದು ನಿಜವಿರುತ್ತದೆ, ಆತನ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ ಅಂತ ನೀಡಿದ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§UÀzÀ® ¥Éưøï oÁuÉ UÀÄ£Éß £ÀA. 156/2016, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 28-12-2016 ರಂದು ಫಿರ್ಯಾದಿ ರೇಷ್ಮಾ ಗಂಡ ಸುಮನ್ ಸಾ: ಮಂದಕನಳ್ಳಿ ರವರು ತನ್ನ ಅಜ್ಜಿಯಾದ ಚಂದ್ರಮ್ಮಾ ಗಂಡ ಬಾಬು ವಯ: 60 ವರ್ಷ ಹಾಗೂ ದಾವೇದ್ @ ಡೇವಿಡ್ ತಂದೆ ಸುಭಾಶ್ ಭಾವಿಕಟ್ಟಿ ವಯ; 22 ವರ್ಷ, ಜಾತಿ: ಕ್ರಿಶ್ಚನ್ ಎಲ್ಲರೂ ಕೂಡಿಕೊಂಡು ತಮ್ಮನಾದ ಅಗಸ್ಟಿನ್  ತಂದೆ ಯೇಶಪ್ಪಾ ಭಾವಿಕಟ್ಟಿ ವಯ: 20 ವರ್ಷ, ಜಾತಿ: ಕ್ರಿಶ್ಚನ್, ಸಾ: ಮಂದಕನಳ್ಳಿ ಇತನ ಆಟೋ ರಿಕ್ಷಾ ನಂ. ಕೆ.ಎ-38/6889 ನೇದರಲ್ಲಿ ಎಲ್ಲರೂ ಕುಳಿತುಕೊಂಡು ಮಂದಕನಳ್ಳಿಯಿಂದ ಕಮಠಾಣ ಗ್ರಾಮಕ್ಕೆ ತನ್ನ ಅಜ್ಜಿಗೆ ಆಸ್ಪತ್ರೆಗೆ ತೋರಿಸಲು ಮತ್ತು ಕೂಸಿಗೆ ಮುರು ಹಾಕಿಸಲು ಬರುತ್ತಿದ್ದಾಗ ಸೈಲಾನಿ ಬಾಬಾ ದರ್ಗಾದ ಹತ್ತಿರ ತಿರುವು ರಸ್ತೆಯಲ್ಲಿ ಸದರಿ ಆಟೋ ಚಾಲಕನಾದ ಆರೋಪಿ ಅಗಸ್ಟಿನ್  ಈತನು ತನ್ನ ವಾಹನವನ್ನು ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೊಲ್ ಮಾಡದೇ ಒಮ್ಮೇಲೆ ರೋಡಿನ ಬಲಗಡೆ ಇರುವ ತಗ್ಗಿನಲ್ಲಿ ಪಲ್ಟಿ ಮಾಡಿದನು, ಸದರಿ ರಸ್ತೆ ಅಪಘಾತದಿಂದಾಗಿ ಫಿರ್ಯಾದಿಯ ಬಲಗೈ ಮೊಣಕೈ ಹತ್ತಿರ ಭಾರಿ ಗುಪ್ತಗಾಯ ಮತ್ತು ಬಲಗಾಲು ತೊಡೆಗೆ ಭಾರಿ ಗುಪ್ತಗಾಯವಾಗಿರುತ್ತದೆ, ಅಜ್ಜಿಯಾದ ಚಂದ್ರಮ್ಮಾ ಇವಳಿಗೆ ಬಲಗಡೆ ಭುಜದ ಮೇಲೆ ಭಾರಿ ಗುಪ್ತಗಾಯವಾಗಿರುತ್ತದೆ ಹಾಗು ದಾವೇದ್ @ ಡೇವಿಡ್ ಈತನಿಗೆ ಬಲಗಡೆ ಗಟಾಯಿಗೆ ಮತ್ತು ಬಲಕೆನ್ನೆಗೆ ಭಾರಿ ರಕ್ತಗಾಯ ಹಾಗು ತಲೆಯ ಎಡಗಡೆಗೆ ರಕ್ತಗಾಯ ಮತ್ತು ಎಡಗಡೆ ರಟ್ಟೆಗೆ ರಕ್ತಗಾಯ ಹಾಗು ಬೆನ್ನಿನಲ್ಲಿ ಮತ್ತು ಎದೆಯಲ್ಲಿ ಗುಪ್ತಗಾಯಗಳಾಗಿರುತ್ತವೆ, ಅಪಘಾತ ಪಡಿಸಿದ ನಂತರ ಆರೋಪಿಯು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಗಾಯಗೊಂಡ ಎಲ್ಲರಿಗೂ ದಾರಿ ಹೋಕರು 108 ಅಂಬುಲೇನ್ಸಗೆ ಕರೆ ಮಾಡಿ ಅದರಲ್ಲಿ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ UÀÄ£Éß £ÀA. 194/2016, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 28-12-2016 gÀAzÀÄ ¦üAiÀiÁ𢠣ÀgÉÃAzÀæ vÀAzÉ «ÃgÀ¥ÀuÁÚ ªÀiÁ£ÀPÀgÀ, ¸Á: PÀnÖvÀÄUÁAªÀ UÁæªÀÄ gÀªÀgÀÄ vÀ£Àß UɼÉAiÀÄ£ÁzÀ «ÃgÀ±ÉÃnÖ vÀAzÉ zsÀƼÀ¥Áà ¨ÁAiÀÄ¥Áà FvÀ£À ªÉÆÃmÁgÀ ¸ÉÊPÀ® £ÀA. PÉJ-39/eÉ-1448 £ÉÃzÀgÀ ªÉÄÃ¯É ©ÃzÀgÀPÉÌ §AzÀÄ SÁ¸ÀV PÉ®¸À ªÀÄÆV¹PÉÆAqÀÄ ªÀÄgÀ½ vÀªÀÄÆäjUÉ ©ÃzÀgÀ - ºÀĪÀÄ£À¨ÁzÀ gÉÆÃr£À ªÉÄÃ¯É ºÉÆÃUÀĪÁUÀ DtzÀÆgÀ UÁæªÀÄ E£ÀÄß ¸Àé®à ªÀÄÄAzÉ EgÀĪÁUÀ »A¢¤AzÀ AiÀiÁªÀÅzÉÆà MAzÀÄ C¥ÀjavÀ ªÁºÀ£ÀzÀ ZÁ®PÀ£ÀÄ vÀ£Àß ªÁºÀ£ÀªÀ£ÀÄß »rvÀzÀ°è EnÖPÉƼÀîzÉ CwêÉUÀ ºÁUÀÆ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ »A¢¤AzÀ rQÌ ¥Àr¹zÀ ¥ÀjuÁªÀÄ ¦üAiÀiÁð¢AiÀÄ JqÀUÀtÂÚ£À ºÀwÛgÀ gÀPÀÛUÁAiÀÄ, JqÀUÀqÉ PÀtÂÚ£À PɼÀUÉ gÀPÀÛUÁAiÀĪÁVgÀÄvÀÛzÉ, «ÃgÀ±ÉÃnÖ FvÀ¤UÉ £ÉÆÃqÀ¯ÁV DvÀ£À vÀ¯ÉAiÀÄ JqÀUÀqÉ ¨sÁj UÀÄ¥ÀÛUÁAiÀÄ, ªÀÄÆV¤AzÀ gÀPÀÛ ¸ÁæªÀ DUÀÄwÛvÀÄÛ, JqÀUÁ® vÉÆqÉAiÀÄ ªÉÄÃ¯É PÀvÀÛj¹zÀ gÀPÀÛUÁAiÀÄ ªÀÄvÀÄÛ ªÉƼÀPÁ® ªÉÄÃ¯É vÀgÀazÀ UÁAiÀÄ, JqÀUÀqÉ ªÀÄÄAUÉÊ ªÉÄÃ¯É vÀgÀazÀ UÁAiÀÄ, ªÀÄvÀÄÛ JqÀUÀtÂÚ£À ºÀwÛgÀ UÀÄ¥ÀÛUÁAiÀĪÁV PÀAzÀÄ UÀnÖzÀ UÁAiÀĪÁVgÀÄvÀÛzÉ, vÀ¯ÉAiÀÄ°è ¨sÁj UÀÄ¥ÀÛUÁAiÀĪÁV ªÀiÁvÀ£ÁqÀ¯ÁgÀzÀ ¹ÜwAiÀÄ°è EzÀÝ£ÀÄ, ¦üAiÀiÁð¢AiÀÄ ªÀÄUÀ£ÁzÀ CªÀÄgÀ ªÀÄvÀÄÛ «ÃgÀ±ÉÃnÖ FvÀ£À ªÀÄUÀ£ÁzÀ gÀ«QgÀt EªÀj§âgÀÄ PÀÆr 108 CA§Ä¯Éãïì ªÁºÀ£ÀzÀ°è PÀÆr¹PÉÆAqÀÄ aQvÉìUÁV ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR°¹gÀÄvÁÛgÉ, E°è£À ªÉÊzÁå¢üPÁj aQvÉì ¥Àr¹ ºÉaÑ£À aQvÉì PÀÄjvÀÄ «ÃgÀ±ÉÃnÖ FvÀ¤UÉ ªÀÄvÉÆÛAzÀÄ D¸ÀàvÉæUÉ ºÉÆÃV CAvÁ ¸À®ºÉ ¤ÃrzÀ ªÉÄÃgÉUÉ CªÀgÀ ªÀÄUÀ£ÁzÀ gÀ«QgÀt FvÀ£ÀÄ ©ÃzÀgÀ £ÀUÀgÀzÀ°ègÀĪÀ DgÉÆÃUÀå D¸ÀàvÉæUÉ PÀgÉzÀÄPÉÆAqÀÄ ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes.

ಚೌಕ ಪೊಲೀಸ್‌  ಠಾಣೆ : ದಿನಾಂಕ 28.12.2016 ರಂದು ನಸುಕಿನ ಜಾವ 2.00 ಗಂಟೆಯ ಸುಮಾರಿಗೆ ಚೌಕ ಪೋಲೀಸ ಠಾಣೆ ವ್ಯಾಪ್ತಿಯ ಹುಮನಾಬಾದ ರಿಂಗ್ ರೋಡ ಹತ್ತಿರ ಇರುವ ಮಹಾತ್ಮ ಗಾಂದಿ ಲಾರಿ ತಂಗುದಾಣದ ಹತ್ತಿರ ಪಕ್ಕದ ರಸ್ತೆಯ ಮೇಲೆ 7-8 ಜನರು ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಡಕಾಯಿತಿದಾರರು, ಗುಂಪು ಕಟ್ಟಿಕೊಂಡು ಕೈಯಲ್ಲಿ ತಲವಾರ, ಮಚ್ಚು, ಲಾಂಗ, ಜಂಬ್ಯಾವನ್ನು ಹಿಡಿದುಕೊಂಡು ಮೋಟಾರ ಸೈಕಲಗಳು ಇಟ್ಟುಕೊಂಡು ದರೋಡ ಮಾಡುವ ಕುರಿತು ಹೊಂಚು ರೂಪಿಸಿಸುತ್ತಿದ್ದಾರೆಂದು ಖಚಿತವಾದ ಭಾತ್ಮಿ ಬಂದ ಮೇರೆಗೆ ನಾನು ಕೂಡಲೇ ನಮ್ಮ ಠಾಣೆಯ ಶ್ರೀ ಜಾಫರ ಅಲಿ ಎಎಸ್ಐ, ವಿಶ್ವನಾಥ ಪಿಸಿ 686, ಮೀರಯಾಸಿನ್ ಪಿಸಿ 948, ಬಂದೇನವಾಜ ಪಿಸಿ 429, ರಮೇಶ ಪಿಸಿ 1239,  ಪ್ರೇಮಸಿಂಗ್‌ ಪಿಸಿ 972, ಕನಯ್ಯಾಲಾಲ ಪಿಇಸ 438, ನರೇಂದ್ರ ಹೆಚ್‌ಜಿ 30 ರವರಿಗೆ ಠಾಣೆಗೆ ಬರಮಾಡಿಕೊಂಡು ಮತ್ತು ಇಬ್ಬರು ಪಂಚಜನರಾದ 1) ಶ್ರೀ ಮಹ್ಮದ ಜಾವೀದ @ ಪಪ್ಪು ತಂದೆ ಮಹ್ಮದ ಜಿಲಾನಿ ಶೇಕ ವಯಃ 23 ವರ್ಷ ಜಾಃ ಮುಸ್ಲಿಂ ಉಃ ಸೆಂಟರಿಂಗ್‌ ಕೆಲಸ ಸಾಃ ಫಿಲ್ಟರ್‌ ಬೆಡ್‌ ಆಶ್ರಯ ಕಾಲೋನಿ ಕಲಬುರಗಿ 2) ಶ್ರೀ ಅಂಬರೇಶ ತಂದೆ ಭಗವಾನರಾವ ಪುರಮಕರ ವ: 32 ಜಾತಿ: ಭೋವಿ ಉ: ವ್ಯಾಪಾರ ಸಾ: ಬಂಬು ಬಜಾರ ಕಲಬುರಗಿ ರವರಿಗೆ ಠಾಣೆಗೆ ಬರಮಾಡಿಕೊಂಡು ಅವರಿಗೂ ಸಹ ಮೇಲಿನ ವಿಷಯ ತಿಳಿಸಿ ಪಂಚರಾಗಲು ವಿನಂತಿಸಿಕೊಂಡಿದ್ದು ಅವರು ಒಪ್ಪಿಕೊಂಡ ನಂತರ ಈ ಮೇಲಿನ ಎಲ್ಲಾ ವಿಷಯವನ್ನು ನಮ್ಮ ಮೇಲಾಧಿಕಾರಿಗಳಾದ ಮಾನ್ಯ ಎಸ್.ಪಿ. ಸಾಹೇಬರು ಕಲಬುರಗಿ, ಮಾನ್ಯ ಅಪರ ಎಸ್.ಪಿ. ಸಾಹೇಬರು ಕಲಬುರಗಿ, ಮಾನ್ಯ ಡಿ.ಎಸ್.ಪಿ. ಸಾಹೇಬರು, ಬಿ ಉಪವಿಭಾಗ ಕಲಬುರಗಿ ರವರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ, ನಮ್ಮ ಠಾಣೆಯ ಸರಕಾರಿ ಜೀಪಿ ನಂ ಕೆಎ-32 ಜಿ-668 ನೇದ್ದರಲ್ಲಿ ಕುಳಿತುಕೊಂಡು ಠಾಣೆಯಿಂದ 2.30 ಎಎಮ್ ಕ್ಕೆ  ಹೋರಟು, ಬಾತ್ಮೀ ಬಂದ ಸ್ಥಳದ ಸಮೀಪದಲ್ಲಿ 2.45 ಗಂಟೆಗೆ ತಲುಪಿ ಮಹಾತ್ಮ ಗಾಂದಿ ಲಾರಿ ತಂಗುದಾಣದ ಹತ್ತಿರ ಪಕ್ಕದ ರಸ್ತೆಯ  ಪಕ್ಕದಲ್ಲಿ ಮರೆಯಾಗಿ ಹೊಗಿ ಜಾಡು ಹಿಡಿದು ನೋಡಲು ಹುಮನಾಬಾದ ರಿಂಗ ರೋಡ ಪಕ್ಕದಲ್ಲಿರುವ ಲಾರಿ ತಂಗುದಾಣದ ತಗ್ಗಿನಲ್ಲಿ ದರೋಡೆಖೊರರು ಗುಜುಗುಜು ಮಾತಾಡುವ ಶಬ್ದ ಕೆಳಿಸಿತು ಆಗ ನಾವೆಲ್ಲರು ಬರುವದನ್ನು ಗಮನಿಸಿ ಓಡರೋ ಓಡರೋ ಭಾಗೋ ಭಾಗೋ ಅನ್ನುತ್ತಾ ಒಂದೇ ಸವನೆ ಓಡ ತೊಡಗಿದರು. ಕೂಡಲೆ ನಾವೆಲ್ಲರು  ಒಮ್ಮಲೆ ಎಲ್ಲರೂ ಎಲ್ಲಾ ಕಡೆಗಳಿಂದ ಸುತ್ತುವರಿದು ಧಾಳಿ ಮಾಡಿ ಹಿಡಿಯುವಷ್ಟರಲ್ಲಿ ನಾಲ್ಕು ಜನರಿಗೆ ಹಿಡಿದುಕೊಂಡಿದ್ದು, ನಾಲ್ಕು ಜನರು ಕತ್ತಲಲ್ಲಿ ಮುಳ್ಳು ಕಟ್ಟೆಯಲ್ಲಿ ಓಡಿಹೋಗಿ ತಪ್ಪಿಸಿಕೊಂಡಿದ್ದು ಸದರಿ 4 ಜನರನ್ನು ರಿಂಗ ರೋಡಿನ  ಮೇಲೆ ಕರೆದುಕೊಂಡು ಬಂದು ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ, ಒಬ್ಬನು  ತನ್ನ ಹೆಸರು 1) ಕುಮಾರ ಜಾಧವ ತಂದೆ ಶರತಚಂದ ಜಾಧವ ವಯಃ 19 ವರ್ಷ ಜಾಃ ಲಂಬಾಣಿ ಉಃ ಅಟೋ ಚಾಲಕ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ, 2) ಓಂಕಾರ @ ವಕೀಲ ತಂದೆ ಸೋಮಸಿಂಗ್‌ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ, 3) ಬೀರಪ್ಪ ತಂದೆ ಪ್ರಕಾಶ ಐನಾಪೂರ ವಯಃ 19 ವರ್ಷ ಜಾಃ ಪೂಜಾರಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ, 4) ಪಿಂಟಪ್ಪ ತಂದೆ ಗಂಗಾರಾಮ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಭಟ್ಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ  ಅಂತಾ ತಿಳಿಸಿದ್ದು, ಓಡಿ ಹೋದ ಆರೋಪಿತರ ಬಗ್ಗೆ ಕುಮಾರ ಜಾಧವ ಇತನಿಗೆ ವಿಚಾರಿಸಲು  1] ಕಿರಣ 2) ಜಾಫರ 3) ಆಕಾಶ 4) ಹೀರಾ  ಅಂತಾ  ಕುಮಾರ ಇತನು ತಿಳಿಸಿದ್ದು ಇರುತ್ತದೆ. ನಂತರ ಇಬ್ಬರು ಪಂಚರ ಸಮಕ್ಷಮ ಕಚೇರಿಗೆ ಒದಗಿಸಿದ ಪವರ ರ್ಫುಲ್ ಸರ್ಚಲೈಟ  ಬೆಳಕಿನಲ್ಲಿ ಮತ್ತು ನಮ್ಮ ಪೊಲೀಸ್ ವಾಹನದ ಲೈಟಿನ ಬೆಳಕಿನಲ್ಲಿ ನಾವೆಲ್ಲರು ಹಿಡಿದ 4 ಜನ ದರೊಡೆ ಮಾಡಲು ಸಂಚು ರೂಪಿಸಿ ಪ್ರಯತ್ನಿಸಿದವರನ್ನು ಅಂಗ ಶೋದನೆಯನ್ನು ಪ್ರತ್ಯೇಕವಾಗಿ ಪಂಚರ ಸಮಕ್ಷಮ ಮಾಡಲಾಗಿ 1]  ಕುಮಾರ ಜಾಧವ ತಂದೆ ಶರತಚಂದ ಜಾಧವ ವಯಃ 19 ವರ್ಷ ಜಾಃ ಲಂಬಾಣಿ ಉಃ ಅಟೋ ಚಾಲಕ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ  ಅಂತಾ ಎಂಬುವವನ ಹತ್ತಿರ ಒಂದು ತಲವಾರ ಅಃಕಿಃ 20 ರೂ ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಅಃಕಿಃ 00 ಹಾಗೂ ಒಂದು ಹೀರೋ ಹೊಂಡಾ ಹಿರೋ ಕೆಎ-32 ಇಜೆ-1746 ಅಃಕಿಃ 30,000/- ನೇದ್ದು, 2) ಓಂಕಾರ @ ವಕೀಲ ತಂದೆ ಸೋಮಸಿಂಗ್‌ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ,  ಎಂಬುವವನ ಹತ್ತಿರ ಒಂದು ತಲವಾರ ಅಃಕಿಃ 25 ರೂ  ಮತ್ತು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಅಃಕಿಃ 00,  ಒಂದು ಹೀರೋ ಹೊಂಡಾ ಹಿರೋ ಕೆಎ-32 ಇಬಿ-4736 ಅಃಕಿಃ 30,000/-, 3) ಬೀರಪ್ಪ ತಂದೆ ಪ್ರಕಾಶ ಐನಾಪೂರ ವಯಃ 19 ವರ್ಷ ಜಾಃ ಪೂಜಾರಿ ಉಃ ಇಟಂಗಿ ಭಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ ಎಂಬುವವನ ಹತ್ತಿರ ಒಂದು ಲಾಂಗ ಅಃಕಿಃ 20 ರೂ ಮತ್ತು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಅಃಕಿಃ 00,  ಹಾಗು ಖಾರದ ಪುಡಿ ಪ್ಯಾಕೇಟ ಅಃಕಿಃ 00 4)  ಪಿಂಟಪ್ಪ ತಂದೆ ಗಂಗಾರಾಮ ರಾಠೋಡ ವಯಃ 19 ವರ್ಷ ಜಾಃ ಲಂಬಾಣಿ ಉಃ ಭಟ್ಟಿಯಲ್ಲಿ ಕೆಲಸ ಸಾಃ ಸೈಯದ ಚಿಂಚೋಳಿ ಕಾಸ್ರ ಆಶ್ರಯ ಕಾಲೋನಿ ಕಲಬುರಗಿ  ಎಂಬುವವನ ಹತ್ತಿರ ಕಾಗದದಲ್ಲಿ ಕಟ್ಟಿದ ಖಾರದ ಎರಡು ಪುಡಿಗಳು ಅಃಕಿಃ 00 ಹಾಗು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಮುಖವಾಡ ಕರಿ ಬಣ್ಣದ ಬಟ್ಟೆ ಅಃಕಿಃ 00,  ಒಂದು ಹಗ್ಗ ಅಃಕಿಃ 00, ದೊರೆತಿದ್ದು ಮತ್ತು ಅಲ್ಲೇ ಇದ್ದ ಎರಡು ಮೋಟಾರ ಸೈಕಿಲ್‌ಗಳ ಬಗ್ಗೆ ಸದರಿ ಆರೋಪಿತರಿಗೆ ವಿಚಾರಿಸಿದ್ದಾಗ ಸದರಿ ಮೋಟಾರ ಸೈಕಿಲ್‌ಗಳಲ್ಲಿ ಈ ಹೀರೋ ಹೊಂಡಾ ಹಿರೋ ಕೆಎ-32 ಇಎಪ್‌-6725 ನೇದ್ದು ಕಿರಣ ಇತನು ಉಪಯೋಗಿಸಿದ್ದು  ಹಾಗೂ ಮತ್ತು ಈ  ಹೊಂಡಾ ಸೈನ್‌ ಕೆಎ-32 ಯು-1513 ನೇದ್ದು  ಜಾಫರ  ಇತನು ಉಪಯೋಗಿಸಿದ್ದು ಇರುತ್ತವೆ ಅಂತಾ ತಿಳಿಸಿದ್ದು ಇರುತ್ತದೆ.   ಸ್ಥಳದಲ್ಲಿಯೆ ಬಿದ್ದಿರುವ ಹೀರೋ ಹೊಂಡಾ ಹಿರೋ ಕೆಎ-32 ಇಎಪ್‌-6725 ಅಃಕಿಃ 30,000/- ಹಾಗೂ ಹೊಂಡಾ ಸೈನ್‌ ಕೆಎ-32 ಯು-1513  ಅಃಕಿಃ 40,000/-  ರೂ  ಹೀಗೆ ದರೊಡೆ ಮಾಡಲು ಸಂಚು ರೂಪಿಸಿ ಸಿದ್ದತೆ ಮಾಡಕೊಂಡಿರುವವರಿಂದ ಒಟ್ಟು ಅಂದಾಜು 1,30,065/- ರೂ ಬೆಲೆ ಬಾಳುವದನ್ನು  ಪಂಚರ ಸಮಕ್ಷಮ ಇಂದು ದಿನಾಂಕ 28.12.2016 ರಂದು ಬೆಳಗಿನ ಜಾವ 03-00 ಗಂಟೆಯಿಂದ 04.30 ಗಂಟೆಯವರೆಗೆ ಜಪ್ತ ಮಾಡಿಕೊಂಡು ಸ್ಥಳದಲ್ಲೇ ಪಂಚನಾಮೆ ಜರಗಿಸಿ ನಂತರ ಸದರಿ ವಸ್ತಗಳನ್ನು ಪ್ರತ್ಯೇಕವಾಗಿ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ತಾಬಾಕ್ಕೆ ತೆಗೆದುಕೊಂಡಿದ್ದು ಇರುತ್ತದೆ, ಈ  ಮೇಲೆ ನಮೂದ ಮಾಡಿದ 8  ಜನ ಆರೋಪಿತರಲ್ಲಿ ಓಡಿಹೋದವ 4 ಜನರ ಆರೋಪಿತರನ್ನು ಬಿಟ್ಟು ನಾಲ್ಕು ಜನರನ್ನು ಸಿಬ್ಬಂದಿಯವರ ಬೆಂಗಾವಲಿನಲ್ಲಿ ದಿನಾಂಕ: 28.12.2016 ರಂದು ಬೆಳಗಿನ ಜಾವ 05.15 ಗಂಟೆಗೆ ಠಾಣೆಗೆ ತಂದು ಈ ವರದಿಯೊಂದಿಗೆ ಜಪ್ತಿ ಪಂಚನಾಮೆ ಮತ್ತು ಜಪ್ತಿ ಮಾಡಲಾದ ಮುದ್ದೆ ಮಾಲನ್ನು ಠಾಣಾಧಿಕಾರಿ ಚೌಕ ಪೊಲೀಸ ಠಾಣೆ ರವರಿಗೆ ಒಪ್ಪಿಸಿದ್ದು ಅಲ್ಲದೆ ಇವರೆಲ್ಲರು ಈ ಮೊದಲಿನಿಂದಲೂ ಇಂತಹ ಕೃತ್ಯವನ್ನು ಮಾಡುವ ಅಪರಾಧ ಹಿನ್ನಲೆ ವುಳ್ಳವರಾಗಿರುವದ್ದಾರೆಂದು ವಿಚಾರಣೆಯಿಂದ ತಿಳಿದು ಬಂದಿದ್ದು  ಸದರಿ 8 ಜನರ  ವಿರುದ್ಧ ಕಾನೂನು ಪ್ರಕಾರ ಗುನ್ನೆ ವರದಿಯಾದ ಬಗ್ಗೆ ಮಾಹಿತಿ.
ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕ:28/12/2016 ರಂದು ಮದ್ಯಾನ 3.30 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ಬರುವ ಗ್ರೀನ್‌ ಸಕಲ್‌‌ ಹತ್ತಿರ ಒಬ್ಬ ವ್ಯಕ್ತಿ  ರಸ್ತೆಯ ಪಕ್ಕದಲ್ಲಿ  ನಿಂತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹೀತಿ ಬಂದಿದ್ದು ಆತನ ಮೇಲೆ ದಾಳಿ ಮಾಡುವುದು ಗೋಸ್ಕರ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಜೊತೆಯಲ್ಲಿ ಸಿಬ್ಬಂದಿ ಜನರಾದ 1)ಕಿಶೋರ ಪಿಸಿ.1010 2) ಗಂಗಾಧರ ಪಿ,ಸಿ, 642  ಮತ್ತು ಜೀಪ ಚಾಲಕ 3)ಶಿವಲಿಂಗಪ್ಪ ಪಿ,ಸಿ, 1241 ರವರನ್ನು ಜೊತೆಯಲ್ಲಿ ಕರೆದುಕೊಂಡು  ಜೀಪಿನಲ್ಲಿ ಕುಳಿತು ಮದ್ಯಾನ 3.45 ಗಂಟೆಗೆ ಠಾಣೆಯಿಂದ ಹೋರಟು ಮದೀನಾ ಕಾಲೋನಿ ಗ್ರೀನ್‌ ಸರ್ಕಲ್‌‌  ಸ್ವಲ ಮುಂದೆ ಇದ್ದಂತೆ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸ್ವಲ್ಪ ಮುಂದೆ ಹೋಗಿ ಅಲ್ಲಿ ಒಂದು ಮನೆಯ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆಯುತ್ತಾ ಒಂದು ಚೀಟಿ ತನ್ನ ಹತ್ತಿ ಇಟ್ಟುಕೊಂಡು ಇನ್ನೊಂದು ಚೀಟಿ ಸಾರ್ವಜನಿಕರಿಗೆ ಕೊಡುತ್ತಿದ್ದನು ಇದನ್ನು ನೋಡಿ ಖಚಿತ ಪಡಿಸಿಕೊಂಡು ಸಾಯಂಕಾಲ 4.15 ಗಂಟೆಗೆ ದಾಳಿ ಮಾಡಿ ಹಿಡಿದು ಆತನ  ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ತಜಮಲ್‌‌‌ ತಂದೆ ಫಕ್ರುದ್ದಿನ ಕಮಲಾಪುರವಾಲೆ  ||36 || ಆಟೋ ಚಾಲಕ ಸಾ|| ಇಲಾಹಿ ಮಜೀದ ಹತ್ತಿರ ಜಿಲಾನಾಬಾದ ಎಮ್,ಎಸ್,ಕೆ ಮಿಲ್ಲ್ ಕಲಬುರಗಿ ಅಂತಾ ತಿಳಿಸಿದನು  ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 780=00 ರೂ ಮತ್ತು 6 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ದೊರೆತಿದ್ದು  ಮುಂದಿನ ಪುರಾವೆ ಕುರಿತು ವಶಕ್ಕೆ ತೆಗೆದುಕೊಂಡಿದ್ದು ಒಪ್ಪಿಸಿದ್ದು ಸದರಿಯವನ ಮೇಲೆ ಕಲಂ 78(3) ಕೆ.ಪಿ ಆಕ್ಟ್‌ ಪ್ರಕಾರ ಗುನ್ನೆ ವರದಿಯಾದ ಬಗ್ಗೆ ಮಾಹಿತಿ.