Police Bhavan Kalaburagi

Police Bhavan Kalaburagi

Thursday, November 16, 2017

BIDAR DISTRICT DAILY CRIME UPDATE 16-11-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-11-2017

zsÀ£ÀÆßgÀ ¥Éưøï oÁuÉ C¥ÀgÁzsÀ ¸ÀA. 270/2017, PÀ®A. 279, 337, 338, 304(J) L¦¹ eÉÆvÉ 187 LJAE PÁAiÉÄÝ :-
ದಿನಾಂಕ 15-11-2017 ರಂದು ಫಿರ್ಯಾದಿ ಪಂಡಿತ ತಂದೆ ಹಾವಪ್ಪಾ ಮಾಳಗೆ ವಯ: 45 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಹಾಲಹಿಪ್ಪರಗಾ ರವರು ತಮ್ಮೂರ ಆಟೋದಲ್ಲಿ ಹಲಬರ್ಗಾಕ್ಕೆ ಹೊಗುವ ಕುರಿತು ಫಿರ್ಯಾದಿ ಮತ್ತು ಊರಿನ ಬಾಬು ತಂದೆ ಅಣೆಪ್ಪಾ ಮಾಲಿ ಪಾಟೀಲ ಹಾಗು ಆಣೆಪ್ಪಾ ತಂದೆ ಶಂಕರೆಪ್ಪಾ ಮಾಲಿ ಪಾಟೀಲ ರವರೆಲ್ಲರೂ ಆಟೋದಲ್ಲಿ ಕುಳಿತುಕೊಂಡು ತಮ್ಮೂರಿನಿಂದ ಬೀದರ ಭಾಲ್ಕಿ ರೋಡಿನ ಮೇಲೆ ಹಾಲಹಿಪ್ಪರಗಾ ಗ್ರಾಮದ ಶಿವಾರದಲ್ಲಿ ತಮ್ಮೂರ ಬಸವಕುಮಾರ ಪಾಟೀಲ ರವರ ಹೊಲದ ಹತ್ತಿರ ಹೋದಾಗ ಎದುರಿನಿಂದ ಅಂದರೆ  ಭಾಲ್ಕಿ ಕಡೆಯಿಂದ ಒಂದು ಕಾರ ನಂ. ಪಿವೈ-05/1230 ನೇದ್ದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿ ಜೋರಾಗಿ  ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಮಾಡಿದ್ದರಿಂದ ಆಟೋದಲ್ಲಿದ್ದ ಫಿರ್ಯಾದಿಗೆ ಬಲಭಾಗದ ಬಗಲಿನಲ್ಲಿ ಭಾರಿ ಸ್ವರೂಪದ ರಕ್ತಗಾಯ ಹಾಗು ಹಣೆಯ ಮೇಲೆ, ಗಲ್ಲದ ಮೇಲೆ, ಬಲ ಮೊಳಕಾಲ ಮೇಲೆ, ಸೊಂಟದ ಮೇಲೆ ರಕ್ತ ಮತ್ತು ಗುಪ್ತಗಾಯ ಆಗಿರುತ್ತದೆ, ಆಟೋ ರಿಕ್ಷಾ ಚಲಾಯಿಸುತ್ತಿದ್ದ ಬಾಬು ತಂದೆ ಆಣೆಪ್ಪಾ ಮಾಲಿ ಪಾಟೀಲ ಈತನ ತಲೆಯ ಹಿಂಭಾಗದ ಕೆಳಭಾಗದಲ್ಲಿ ರಕ್ತಗಾಯ ಹಾಗು ಬಲಗೈ ಮುಂಗೈ ಮೇಲೆ ಇನ್ನಿತರ ಗಾಯಾಗಳಾಗಿರುತ್ತವೆ ಮತ್ತು ಆಟೋದಲ್ಲಿದ್ದ ಆಣೆಪ್ಪಾ ತಂದೆ ಶಂಕರೆಪ್ಪಾ ಮಾಲಿ ಪಾಟೀಲ ಇವರಿಗೆ ತಲೆಯಲ್ಲಿ ಭಾರಿ ಸ್ವರೂಪದ ರಕ್ತಗಾಯ ಆಗಿರುತ್ತದೆ ಹಾಗು ಬಲಗೈ ಮೂಳೆ ಮುರಿದಿರುತ್ತದೆ, ಎಡಗಾಲ ಮೇಲೆ ರಕ್ತಗಾಯ ಆಗಿರುತ್ತದೆ, ದೇಹದ ಇತರೆ ಕಡೆ ರಕ್ತಗಾಯ ಹಾಗು ಗುಪ್ತಗಾಯ ಆಗಿರುತ್ತದೆ, ನಂತರ ಗಾಯಗೊಂಡವರಿಗೆ ಊರಿನ ಜಾಕೀರಸಾಬ ತಂದೆ ಕರಿಮಸಾಬ ಹಾಗು ಉಮಾಕಾಂತ ಹಾಗು ಶಿವಕುಮಾರ ಪಾಟೀಲ ಇವರು 108 ಅಂಬ್ಯೂಲೇನ್ಸನಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆ ತಂದು ದಾಖಲು ಮಾಡಿರುತ್ತಾರೆ, ಬೀದರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಣೆಪ್ಪಾ ತಂದೆ ಶಂಕರೆಪ್ಪಾ ಮಾಲಿ ಪಾಟೀಲ ವಯ: 55 ವರ್ಷ, ಸಾ: ಹಾಲಹಿಪ್ಪರಗಾ ರವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದು ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 248/2017, PÀ®. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 15-11-2017 ರಂದು ಫಿರ್ಯಾಧಿ ಬಸವರಾಜ ತಂದೆ ಭೀಮರಾವ ಕೊಟೆ ವಯ: 49 ವರ್ಷ, ಜಾತಿ: ಲಿಂಗಾಯತ, ಸಾ: ದಾಡಗಿ, ತಾ: ಭಾಲ್ಕಿ ರವರು ತನ್ನ ಖಾಸಗಿ ಕೆಲಸದ ಪ್ರಯುಕ್ತ ಮೋಟಾರ ಸೈಕಲ ನಂ. ಕೆಎ-39/ಜೆ-2478 ನೇದರ ಮೇಲೆ ಭಾಲ್ಕಿಗೆ ಬರುವಾಗ ಭಾಲ್ಕಿ- ಹುಮನಾಬಾದ ರೋಡಿನ ಮೇಲೆ ಭಾಲ್ಕಿಯ ಹತ್ತಿರ ಇರುವ ಕೃಷಿ ಬೀಜ ಉತ್ಪಾದನಾ ಕೇಂದ್ರದ ಹತ್ತಿರ ಬಂದಾಗ ಅವರ ಹಿಂದಿನಿಂದ ವಾಹನ ನಂ. ಕೆಎ-39/8393 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿ ತನ್ನ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ, ಸದರಿ ಡಿಕ್ಕಿಯಲ್ಲಿ ಫಿರ್ಯಾದಿಗೆ ತಲೆ ಎಡಭಾಗದಲ್ಲಿ ಭಾರಿ ರಕ್ತಗಾಯ, ಎಡಗಣ್ಣಿನ ಹತ್ತಿರ, ಮೂಗಿನ ಮೇಲೆ, ಬಲಗೈ ಹೆಬ್ಬರಳಿಗೆ, ಬಲಮೋಳಕಾಲಿಗೆ, ಎಡಗೈ ಹೆಬ್ಬೆರಳಿಗೆ, ಎಡಮೋಳಕಾಲಿಗೆ ರಕ್ತಗಾಯಗಳು ಮತ್ತು ಸೊಂಟದಲ್ಲಿ ಭಾರಿಗಾಯವಾಗಿರುತ್ತದೆ, ಆಗ ಅಲ್ಲೆ ಇದ್ದ ಸಂತೋಷ ತಂದೆ ಮಲ್ಲಿಕಾರ್ಜುನ ಬಿರಾದಾರ ರವರು ಫಿರ್ಯಾದಿಗೆ ಚಿಕಿತ್ಸೆ ಕುರಿತು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 179/2017, ಕಲಂ. 498(ಎ), 506 ಐಪಿಸಿ :-
ಫಿರ್ಯಾದಿ ಮಹಾದೇವಿ ಗಂಡ ಅನೀಲ ಹಂಗರಗೆ ಸಾ: ಭವಾನಿ ದಾಪಕಾ, ಸದ್ಯ: ಮದನುರ ರವರ ಮದುವೆಯು ಭವಾನಿ ದಾಪಕಾ ಗ್ರಾಮದ ಅನೀಲ ಹಂಗರಗೆ ಇವರ ಜೊತೆ ಆಗಿರುತ್ತದೆ, ಫಿರ್ಯಾದಿಗೆ 2 ಗಂಡು ಹಾಗು ಒಂದು ಹೆಣ್ಣು ಮಗು ಮಕ್ಕಳಿರುತ್ತಾರೆ, ಮದುವೆ ಆದಾಗಿನಿಂದ ಫಿರ್ಯಾದಿಯ ಗಂಡನಾದ ಆರೋಪಿ ಅನಿಲ ಹಂಗರಗೆ ಸಾ: ಭವಾನಿ ದಾಪಕಾ, ಸದ್ಯ: ಮದನೂರ, ಇತನು ದಿನಾಲು ಸರಾಯಿ ಕುಡಿದು ಬಂದು ತವರು ಮನೆಯಿಂದ ದುಡ್ಡು, ಬಂಗಾರ ತೆಗೆದುಕೊಂಡು ಬಾ ಎಂದು ಗಲಾಟೆ ಮಾಡುವುದು, ಫಿರ್ಯಾದಿಯ ಜೊತೆ ಜಗಳವಾಡಿ ಹೊಡೆ ಬಡೆ ಮಾಡುತ್ತಿದ್ದು, ಇದಲ್ಲದೆ ಜೀವ ತೆಗೆಯುವ ಬೆದರಿಕೆ ಕೂಡಾ ಹಾಕುತ್ತಾ ಆಗಾಗ ಸೀಮೆಎಣ್ಣೆ ಮೈಮೇಲೆ ಸುರಿಸುತ್ತಾನೆ, ಆದ್ದರಿಂದ ಆರೋಪಿಗೆ ಹೆದರಿ ಫಿರ್ಯಾದಿ ಕಳೆದ 4 ವರ್ಷಗಳ ಹಿಂದೆ ಆರೋಪಿಯ ಕಾಟ ತಡೆಯಲಾರದೆ ತವರು ಮನೆಯಾದ ಮದನೂರ ಗ್ರಾಮಕ್ಕೆ ಮಕ್ಕಳೊಂದಿಗೆ ಬಂದು ಸ್ವತಂತ್ರವಾಗಿ ಬಾಡಿಗೆಯಿಂದ ವಾಸವಾಗಿದ್ದು, ಆಗ ಆರೋಪಿ 3 ವರ್ಷಗಳ ಕಾಲ ನಾಪತ್ತೆಯಾಗಿದ್ದು ಕಳೆದ ಒಂದು ವರ್ಷದ ಹಿಂದೆ ಆರೋಪಿ ಮತ್ತೆ ಮದನೂರ ಗ್ರಾಮದ ಫಿರ್ಯಾದಿಯ ಮನೆಗೆ ಬಂದು ದಿನಾಲು ಅದೆ ರೀತಿ ಕಿರುಕುಳ ನೀಡುವುದು ಮಾಡುತ್ತಿದ್ದಾನೆ, ಹೀಗಿರುವಾಗ ದಿನಾಂಕ 14-11-2017 ರಂದು ಆರೋಪಿತನು ಫಿರ್ಯಾದಿಯ ಮನೆಯಲ್ಲಿ ಕಿರಿಕಿರಿ ಮಾಡಿ ಮೈಮೇಲೆ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಲು ಬಂದಿರುತ್ತಾನೆ ಹಾಗು ಜೀವ ಹೋಗುವ ಹಾಗೆ ಹೊಡೆದಿರುತ್ತಾನೆ ಅದಲ್ಲದೆ ಫಿರ್ಯಾದಿಯ ಅಣ್ಣಂದಿರರಿಗೂ ಕೂಡಾ ಒಂದು ತಿಂಗಳಲ್ಲಿ ಜೀವ ಸಮೇತ ಮುಗಿಸಿ ಹಾಕುತ್ತೆನೆಂದು ಜೀವದ ಬೆದರಿಕೆ ಹಾಕಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 15-11-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 214/2017, ಕಲಂ. 379 ಐಪಿಸಿ :-
ಫಿರ್ಯಾದಿ ರಘುನಾಥ ತಂದೆ ಜಗನ್ನಾಥ ತೇಲಿ, ವಯ: 30 ವರ್ಷ, ಜಾತಿ: ಕಬ್ಬಲಿಗ, ಸಾ: ಬೆನಕಿಪಳ್ಳಿ, ತಾ: ಚಿಂಚೋಳಿ ರವರ ತಂದೆಯವರು ಸುಮಾರು 15 ವರ್ಷಗಳ ಹಿಂದೆ ಮುಸ್ತರಿ ಗ್ರಾಮದ ಹೊಲದ ಸರ್ವೆ ನಂ. 204 ನೇದನ್ನು ಖರೀದಿಸಿದ್ದು, ಹೊಲದಲ್ಲಿಯೇ ಫಿರ್ಯಾದಿಯ ತಂದೆ ತಾಯಿ  ಹಾಗೂ ಅಣ್ಣತಮ್ಮಂದಿರು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು, ಜೊತೆಗೆ 3 ಎತ್ತುಗಳು, 2 ಹೊರಿಗಳನ್ನು ಇಟ್ಟುಕೊಂಡು ಹೊಲದಲ್ಲಿಯೇ ಕೊಟ್ಟಿಗೆ ಕಟ್ಟಿಕೊಂಡು ಹಗಲು ರಾತ್ರಿ ವಾಸವಾಗಿರುತ್ತಾರೆ, ಹೀಗಿರುವಾಗ ದಿನಾಂಕ 13-10-2017 ರಂದು ರಾತ್ರಿ 3 ಎತ್ತುಗಳು, 2 ಹೊರಿಗಳನ್ನು ಹೊಲದಲ್ಲಿನ ಕೊಟ್ಟಿಗೆಯ ಸಮೀಪ ಮಾವಿನ ಗಿಡದ ಕೇಳಗೆ ಕಟ್ಟಿ ಫಿರ್ಯಾದಿಯ ತಂದೆ, ತಾಯಿ, ತಮ್ಮ ಎಲ್ಲರೂ ಕೊಟ್ಟಿಗೆಯಲ್ಲಿ 2300 ಗಂಟೆಗೆ ಮಲಗಿಕೊಂಡಿದ್ದು, ನಂತರ ಫಿರ್ಯಾದಿಯ ತಂದೆ ದಿನಾಂಕ 14-11-2017 ರಂದು 0200 ಗಂಟೆ ಸುಮಾರಿಗೆ ಏಕಿಗೆಂದು ಎದ್ದು ನೋಡಲು ಕೊಟ್ಟಿಗೆ ಹೊರಗೆ ಕಟ್ಟಿದ 5 ದನಗಳ ಪೈಕಿ ಎರಡು ಎತ್ತಗಳು ಕಾಣದಿದ್ದಾಗ ಹೋಗಿ ನೋಡಲು ಎತ್ತುಗಳಿಗೆ ಕಟ್ಟಿದ ಹಗ್ಗ ಕೊಯಿದುಕೊಂಡು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೊಗಿರುವ ಬಗ್ಗೆ ತಿಳಿದು ಫಿರ್ಯಾದಿಗೆ ಎಬ್ಬಿಸಿದ್ದು, ಆಗ ಎಲ್ಲರೂ ನೋಡಿ ನಂತರ ತಮ್ಮ ಎತ್ತುಗಳನ್ನು ತಮ್ಮೂರ ಶಿವಾರದ ಎಲ್ಲಾ ಕಡೆ ಕೆರೆ ಕುಂಟೆಗಳಲ್ಲಿ ಹುಡುಕಿದರೂ ಸಿಕ್ಕಿರುವುದಿಲ್ಲ, ಸದರಿ ಎತ್ತುಗಳಾದ 1)  ಒಂದು ಬೀಳಿ ಬಣ್ಣದಲ್ಲಿ ಕರಿ ಚುಕ್ಕೆಯುಳ್ಳದ್ದು 12 ವರ್ಷದ ಎತ್ತು ಅ.ಕಿ 35,000/- ರೂ. ಹಾಗು 2) ಒಂದು ಕೆಂಪು ಬಣ್ಣದ ಬಲಕೊಡು ಮುರಿದಿದ್ದು, 12 ವರ್ಷದ ಎತ್ತು ಅ.ಕಿ 35,000/- ರೂ. ಹೀಗೆ ಒಟ್ಟು 70,000/- ರೂ. ಬೆಲೆಬಾಳುವ ಎತ್ತುಗಳನ್ನು ಯಾರೋ ಅಪರಿಚಿತ ಕಳ್ಳರು ದಿನಾಂಕ 13-10-2017 ರಂದು 2300 ಗಂಟೆಯಿಂದ ದಿನಾಂಕ 14-11-2017 ರಂದು 0200 ಗಂಟೆ ಮಧ್ಯ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆ ಸಾರಂಶದ ಮೇರೆಗೆ ದಿನಾಂಕ 15-11-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 249/2017, PÀ®A. 457, 380 L¦¹ :-
¦üAiÀiÁð¢ AiÀıÀªÀAvÀ vÀAzÉ ªÀiÁzsÀªÀgÁªÀ ¨sÉÆøÉè ¸Á: RAqÉæ UÀ°è ¨sÁ°Ì gÀªÀgÀ vÀAzÉ ªÀÄvÀÄÛ vÁ¬Ä ¢£ÁAPÀ 15-11-2017 gÀAzÀÄ ©zÀgÀzÀ°ègÀĪÀ vÀÀ£Àß CtÚ£À ºÀwÛgÀ ºÉÆÃVzÀÄÝ, ªÀÄ£ÉAiÀÄ°è ¦üAiÀiÁ𢠪ÀÄvÀÄÛ ¦üAiÀiÁð¢AiÀÄ ºÉAqÀw EzÀÄÝ, 2300 UÀAmÉUÉ PÉüÀ ªÀÄ£ÉAiÀÄ JgÀqÀÄ PÀqÉAiÀÄ ¨ÁV®ÄUÀ½UÉ Qð ºÁQ ªÀĺÀr ªÀÄ£ÉAiÀÄ°è ªÀÄ®VPÉÆAqÀÄ ¢£ÁAPÀ 16-11-2017 gÀAzÀÄ 0600 UÀAmÉUÉ ¦üAiÀiÁð¢AiÀÄÄ JzÀÄÝ PÉüÀUÉ §AzÀÄ £ÉÆÃqÀ®Ä MAzÀÄ PÀqÉAiÀÄ ¨ÁV®Ä vÉgÉ¢zÀÄÝ ªÀÄvÉÆÛAzÀÄ PÀqÉAiÀÄ ¨ÁV®Ä Qð ªÀÄÄj¢zÀÄÝ EgÀĪÀzÀjAzÀ ªÀÄ£ÉAiÀÄ°è ºÉÆÃV £ÉÆÃqÀ®Ä C®ªÀiÁgÁ Qð PÀÆqÁ ªÀÄÄj¢zÀÄÝ EvÀÄÛ C®ªÀiÁgÁzÀ°è ¥Àj²Ã°¹ £ÉÆÃqÀ®Ä CzÀgÀ°ènÖzÀ 1) MAzÀÄ 50 UÁæA §AUÁgÀzÀ UÀAl£À C.Q 1,50,000/- gÀÆ., 2) MAzÀÄ 25 UÁæA §AUÁgÀzÀ £Á£À C.Q 75,000/- gÀÆ., 3) MAzÀÄ 15 UÁæA §AUÁgÀzÀ ¨ÉÆÃgÀªÀiÁ¼À C.Q 45,000/- gÀÆ., 4) MAzÀÄ 25 UÁæA §AUÁgÀzÀ £ÀPÉèøÀ C.Q 75,000/- gÀÆ., 5) 10 UÁæA §AUÁgÀzÀ JgÀqÀÄ GAUÀÄgÀUÀ¼ÀÄ C.Q 60,000/- gÀÆ., 6) MAzÀÄ 20 UÁæA §AUÁgÀzÀ ¯ÁPÉÃl C.Q 60,000/- gÀÆ., 7) MAzÀÄ 80 UÁæA ¨É½îAiÀÄ vÀA©UÉ C.Q 24,00/- gÀÆ., 8)  £ÀUÀzÀÄ ºÀt 10,000/- gÀÆ¥Á¬Ä »ÃUÉ MlÄÖ J¯Áè ¸ÉÃj C.Q 4,77,400/- gÀÆ. zÀµÀÄÖ §AUÁgÀ ºÁUÀÆ ¨É½îAiÀÄ D¨sÀgÀtUÀ¼ÀÄ PÀ¼ÀªÀÅ DVzÀÄÝ EgÀÄvÀÛzÉ, C®èzÉ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃUÀĪÁUÀ ªÀÄ£ÉAiÀÄ zÁR¯ÁwUÀ¼ÀÄ vÀÄA© EnÖzÀ MAzÀÄ vÀUÀqÀzÀ ¸ÀAzÀÄPÀ ¸ÀºÀ vÉUÉzÀÄPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 193/2017, PÀ®A. 457, 380 L¦¹ :-
¦üAiÀiÁ𢠱ÉÆèsÁ UÀAqÀ ±ÀgÀt¥Áà ªÀAiÀÄ: 38 ªÀµÀð, eÁw: °AUÁAiÀÄvÀ, ¸Á: eÁAiÀÄUÁAªÀ, vÁ: ¨sÁ°Ì gÀªÀgÀ UÀAqÀ ±ÀgÀt¥Áà ¥ÀmÉß EªÀgÀÄ ¥ÉÆð¸ï E¯ÁSÉAiÀÄ°èzÀÄÝ, ¸ÀzÀå: RlPÀ aAZÉÆý ¥ÉưøÀ oÁuÉAiÀÄ°è ªÀÄÄRå ¥ÉÃzÉ CAvÁ PÀvÀðªÀå ¤ªÀð»¸ÀÄwÛzÀÄÝ, ¦üAiÀiÁð¢AiÀĪÀgÀ UÀAqÀ ¢£ÁAPÀ 10-11-2017 gÀAzÀÄ gÁwæ ¨É¼ÀUÁAªÀ §AzÉÆç¸ÀÛ PÀÄjvÀÄ ºÉÆÃVgÀÄvÁÛgÉ, UÀAqÀ ¨É¼ÀUÁAªÀ §AzÉÆç¸ÀÛ ºÉÆÃzÀ PÁgÀt ªÀÄ£ÉAiÀÄ°è AiÀiÁgÀÄ E¯Áè CAvÁ ¦üAiÀiÁð¢AiÀÄÄ vÀ£Àß CPÀÌ ²ªÀªÀiÁä vÀAzÉ UÀÄgÀ¥Áà PÀmÉÖ ¸Á: AiÀÄzÀ¯Á¥ÀÆgÀ ºÁUÀÆ ¨sÁªÀ£ÀÀ ªÀÄUÀ gÀ« vÀAzÉ £ÁUÀ£ÁxÀ ¥ÀmÉß ¸Á: eÁAiÀÄUÁAªÀ EªÀjUÉ UÀAqÀ ¨É¼ÀUÁ«¬ÄAzÀ §AzÉÆà §¸ÀÛ¢AzÀ §gÀĪÀªÀgÉUÉ vÀªÀÄä ªÀÄ£ÉAiÀÄ°è EgÀ®Ä eÁAiÀÄUÁAªÀ UÁæªÀÄzÀ vÀªÀÄä ªÀÄ£ÉUÉ PÀgɹzÀÄÝ, »ÃVgÀĪÁUÀ ¢£ÁAPÀ 15-11-2017 gÀAzÀÄ 2100 UÀAmÉUÉ ªÀÄ£ÉAiÀÄ°è ¦üAiÀiÁ𢠪ÀÄvÀÄÛ ªÀÄUÀ ¸ÀAUÀªÉÄñÀ ºÁUÀÆ  CPÀÌ ²ªÀªÀiÁä vÀAzÉ UÀÄgÀ¥Áà PÀmÉÖ ºÁUÀÆ ¨sÁªÀ£À ªÀÄUÀ gÀ« vÀAzÉ £ÁUÀ£ÁxÀ 4 d£ÀgÀÄ Hl ªÀiÁrPÉÆAqÀÄ ªÀÄ®UÀĪÁUÀ  ªÀÄ£ÉAiÀÄ ºÉÆgÀV£À UÉÃn£À Qð ºÁQ J®ègÀÄ ªÀÄ£ÉAiÀÄ MAzÀÄ gÀÆ«Ä£À ¨ÁV®Ä ªÀÄÄAzÀPÉÌ ªÀiÁr ªÀÄ®VPÉÆArzÀÄÝ ºÁUÀÆ ªÀÄ®UÀĪÁUÀ vÀªÀÄä ªÀÄ£ÉAiÀÄ E£ÉÆßAzÀÄ gÀÆ«Ä£À ¨ÁV®Ä ªÀÄÄAzÉ ªÀiÁrzÀÄÝ, F gÀÆ«Ä£À°è 2 vÀUÀr£À ¸ÀAzÀÆPÀÄUÀ¼ÀÄ EgÀÄvÀÛªÉ, ¢£ÁAPÀ 16-11-2017 gÀAzÀÄ £À¸ÀÄQ£À eÁªÀ CAzÁdÄ 4 UÀAmÉAiÀÄ ¸ÀĪÀiÁjUÉ KQ ªÀiÁqÀ®Ä vÀªÀÄä ªÀÄ£ÉAiÀÄ gÀƫĤAzÀ ºÉÆgÀUÉ §gÀ¨ÉÃPÀÄ CAvÁ gÀÆ«Ä£À ¨ÁV®Ä vÉUÉAiÀÄ®Ä ºÉÆÃzÁUÀ ¦üAiÀiÁð¢AiÀÄÄ ªÀÄ®VPÉÆAqÀ gÀÆ«Ä£À ¨ÁV°£À PÉÆAr ºÁQzÀÄÝ EgÀÄvÀÛzÉ, ¦üAiÀiÁð¢AiÀÄÄ UÁ§jUÉÆAqÀÄ vÀªÀÄä ªÀÄ£É ¨ÁdÄ EgÀĪÀ ªÀÄÄ£ÁߨÁ¬Ä UÀAqÀ ¸ÀAvÉÆõÀ PÁgÀ¨Áj EªÀjUÉ PÀgÉ ªÀiÁr AiÀiÁgÉÆà £ÀªÀÄä ªÀÄ£ÉAiÀÄ°è £ÁªÀÅ ªÀÄ®VPÉÆAqÀ gÀÆ«Ä£À ¨ÁV°£À PÉÆAr ºÁQgÀÄvÁÛgÉ ¸Àé®à §AzÀÄ vÉUɬÄj CAvÁ w½¹zÁUÀ ªÀÄÄ£ÁߨÁ¬Ä EªÀ¼ÀÄ §AzÀÄ gÀÆ«Ä£À ¨ÁV®Ä PÉÆAr vÀgÉzÀÄ w½¹zÉÝãÉAzÀgÉ £Á£ÀÄ ¤ªÀÄä ªÀÄ£ÉUÉ §gÀĪÁUÀ ¤ªÀÄä ªÀÄ£ÉAiÀÄ UÉÃn£À Qð ªÀÄÄj¢zÀÄÝ PÀAqÀÄ §A¢gÀÄvÀÛzÉ CAvÁ w½¹zÁUÀ ¦üAiÀiÁð¢AiÀÄÄ ªÀÄ£ÉAiÀÄ°èzÀÝ ªÀÄUÀ ¸ÀAUÀªÉÄñÀ ºÁUÀÆ CPÀÌ ²ªÀªÀiÁä vÀAzÉ UÀÄgÀ¥Áà PÀmÉÖ ºÁUÀÆ ¨sÁªÀ£ÀÀ ªÀÄUÀ gÀ« vÀAzÉ £ÁUÀ£ÁxÀ J®ègÀÄ ¸ÉÃj vÀªÀÄä ªÀÄ£ÉAiÀÄ UÉÃn£À ºÀwÛgÀ ºÉÆÃV £ÉÆÃqÀ¯ÁV UÉÃn£À Qð ªÀÄÄj¢zÀÄÝ PÀAqÀÄ §A¢gÀÄvÀÛzÉ, vÀªÀÄä ªÀÄ£ÉAiÀÄ E£ÉÆßAzÀÄ gÀÆ«Ä£À ¨ÁV®Ä PÀÆqÁ vÉUÉ¢zÀÄÝ PÀAqÀÄ §A¢gÀÄvÀÛzÉ, ¦üAiÀiÁð¢AiÀÄÄ ¸ÀzÀj gÀÆ«Ä£À°è ºÉÆÃV £ÉÆÃqÀ¯ÁV gÀÆ«Ä£À°èzÀÝ 2 vÀUÀr£À ¸ÀAzÀÄPÀÄUÀ¼ÀÄ PÁt°¯Áè, MAzÀÄ ¸ÀAzÀÄQ£À°è 1) 4 vÉÆïÉAiÀÄ 3 ¥ÀzÀj£À §AUÁgÀzÀ ZÉʤ£À ¸ÀgÀ, 2) MAzÀÄ vÉƯÉAiÀÄ §AUÁgÀzÀ ¸ÀÄvÀÄÛAUÀÄgÀÄ, 3) 4 UÁæ«Ä£À §AUÁgÀzÀ GAUÀÄgÀÄ, 4) 7 UÁæ«ÄãÀ §AUÁgÀzÀ dĪÀÄPÁ ºÁUÀÆ £À£Àß UÀAqÀ ¨É¼ÀUÁ« §/§ ºÉÆÃUÀĪÁUÀ PÀªÀÄ®£ÀUÀgÀ J¸ï.©.JZï ¨ÁåAQ¤AzÀ qÁæ ªÀiÁr vÀAzÀ 70,000/- £ÀUÀzÀÄ ºÀt, CPÀÌ ²ªÀªÀiÁä EªÀ¼À 5) 9 UÁæ«Ä£À §AUÁgÀzÀ ¥ÀwÛ, 6) 3 UÁæ«Ä£À §AUÁgÀzÀ UÀÄAqÀÄ ªÀÄvÀÄÛ £ÀUÀzÀÄ ºÀt 6000/- ¸Á«gÀ gÀÆ. EnÖzÀÄÝ, E£ÉÆßÃAzÀÄ vÀUÀr£À ¸ÀAzÀÄQ£À°è §mÉÖ §gÀ ºÁQ 2 ¸ÀAzÀÄPÀÄUÀ½UÉ Qð ºÁQzÀÄÝ, ¸ÀzÀj 2 ¸ÀAzÀÄPÀÄUÀ¼ÀÄ PÁt°¯Áè, J®ègÀÄ UÁ§jUÉÆAqÀÄ vÀªÀÄä ªÀÄ£É ¸ÀÄvÁÛ ªÀÄÄvÁÛ ºÀÄqÀÄPÀÄvÁÛ ªÀÄ£ÉAiÀÄ JqÀ¨sÁUÀzÀ°ègÀĪÀ UÁæªÀÄzÀ ªÉÄúÉvÁ¨ï ¸Á¨ï vÀAzÉ gÀ¸ÀÆ¯ï ¸Á¨ï EªÀgÀ vÉÆUÀgÉ ºÉÆ®zÀ°è ºÀÄqÀÄPÀÄvÁÛ ºÉÆÃV £ÉÆÃqÀ¯ÁV 2 ¸ÀAzÀÄPÀÆUÀ¼ÀÄ ©¢ÝzÀݪÀÅ, ¸ÀzÀj ¸ÀAzÀÆPÀÄUÀ¼À£ÀÄß £ÉÆÃqÀ¯ÁV 2 ¸ÀAzÀÄPÀÆUÀ¼À Qð ªÀÄÄj¢zÀÄÝ, MAzÀÄ ¸ÀAzÀÆQ£À°èzÀÝ §AUÁgÀzÀ MqÀªÉUÀ¼ÀÄ ºÁUÀÆ ºÀt PÀAqÀÄ §A¢gÀĪÀÅ¢¯Áè, E£ÉÆßAzÀÄ ¸ÀAzÀÆQ£À°èzÀÝ §mÉÖUÀ¼ÀÄ EzÀݪÀÅ, PÀ¼ÀªÀÅ DzÀ MlÄÖ §AUÁgÀzÀ D¨sÀgÀtUÀ¼À°è 6 vÉÆÃ¯É 2005 £Éà ¸Á°£À°è Rj¢¹zÀÄÝ EzÉ, 3-4 wAUÀ¼ÀÄUÀ¼À »AzÉ 1 vÉÆÃ¯É 3 UÁæªÀÄ Rj¢¹zÀÄÝ EzÉ, ºÀ¼ÉAiÀÄ 6 vÉÆð §AUÁgÀzÀ C.Q 48.000/- ¸Á«gÀ FV£À 1 vÉÆÃ¯É 3 UÁæªÀÄ £À §AUÁgÀzÀ C.Q 39,000/- ¸Á«gÀ MlÄÖ J¯Áè §AUÁgÀzÀ MqɪÉUÀ¼À C.Q 87,000/- ¸Á«gÀ gÀÆ¥Á¬Ä ªÀÄvÀÄÛ £ÀUÀzÀÄ ºÀt 76000/- ¸Á«gÀ »ÃUÉ MlÄÖ 1,63,000/- £ÉÃzÀݪÀÅUÀ¼À£ÀÄß AiÀiÁgÉÆà C¥ÀjavÀ PÀ¼ÀîgÀÄ ¢£ÁAPÀ 15-11-2017 gÀAzÀÄ 2300 UÀAmɬÄAzÀ ¢£ÁAPÀ 16-11-2017 gÀAzÀÄ 0400 UÀAmÉAiÀÄ ªÀÄzsÁåªÀ¢üAiÀÄ°è ªÀÄ£ÉAiÀÄ UÉÃn£À Qð ªÀÄÄjzÀÄ ªÀÄ£ÉAiÀÄ°è ¥ÀæªÉñÀ ªÀiÁr, ªÀÄ£ÉAiÀÄ°è£À gÀÆ«Ä£À ¨ÁUÀ®Ä vÉUÉzÀÄ gÀÆ«Ä£À°ènÖzÀÝ ¸ÀAzÀÆQ£À°èzÀÝ §AUÁgÀzÀ MqÀªÉUÀ¼ÀÄ ºÁUÀÆ ºÀtªÀ£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Yadgir District Reported Crimes Updated on 16-11-2017


                                           Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 277/2017 ಕಲಂ: 279, 304(ಎ) ಐಪಿಸಿ ಮತ್ತು 187 ಐ.ಎಮ್.ವ್ಹಿ ಎಕ್ಟ ;- ದಿನಾಂಕ 15-11-2017 ರಂದು 3-40 ಪಿ.ಎಮ ಕ್ಕೆ ಯರಗೋಳ- ಯಾಗಾಪುರ ರೋಡಿನ ಮೇಲೆ ಟಂಟಂ ಕೆಎ-33/3418 ನೇದ್ದರ ಚಾಲಕ ಸೂರ್ಯ ರಾಠೋಡ ಸಾ:ಯಾಗಾಪುರ ದೊಡ್ಡ ತಾಂಡ ಈತನು ತನ್ನ ಟಂಟಂ ನ್ನು ಯರಗೋಳದಿಂದ ಯಾಗಾಪುರದ ಕಡೆಗೆ ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಹೋಗುತ್ತೀರುವಾಗ ಅದೇ ವೇಳೆಗೆ ಎದುರುಗಡೆಯಿಂದ ಮೋಟಾರು ಸೈಕಲ್ ನಂ ಕೆಎ-33 ಎಸ್-1047 ನೇದ್ದರ ಸವಾರ ಶರಣಪ್ಪ ತಂದೆ ಚಂದ್ರಪ್ಪ ಸಾ:ಯರಗೋಳ ಈತನು ತನ್ನ ಮೋಟಾರು ಸೈಕಲ್ ಮೇಲೆ ಹಿಂದುಗಡೆ ಮೃತ ಯಂಕಪ್ಪ ತಂದೆ ಚನ್ನಬಸಪ್ಪ ವಯ:65 ಸಾ:ಯರಗೋಳ ಈತನನ್ನು ಕುಡಿಸಿಕೊಂಡು ಈ ತನುನ ಕೂಡಾ ಯಾಗಾಪುರ ಕಡೆಯಿಂದ ಯರಗೋಳ ಕಡೆಗೆ ಮೋಟಾರು ಸೈಕಲ್ ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡುಹೋಗಿ ಯರಗೋಳ ಗ್ರಾಮದ ಪ್ರಾಥಮಿಕ <ಜಿಟಜ:///\\್ರಾಥ> ಶಾಲೆಯ ಹತ್ತಿರ ಎರಡು ವಾಹನದ ಚಾಕಲರು ತಮ್ಮ ವಾಹನಗಳ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಪರಸ್ಪರ ಮುಖಾಮುಖಿ ಡಿಕ್ಕಿ ಪಡಿಸಿದ್ದು ಈ ಅಪಘಾತದಲ್ಲಿ ಮೃತನ ತೆಲೆ ಮತ್ತು ಕಾಲಿಗೆ ಭಾರಿ ರಕ್ತಗಾಯ ಹೊಂದಿದಾಗ ಆತನಿಗೆ ಉಪಚಾರ ಕುರಿತು ಯಾದಗಿರ ಸರಕಾರಿ ಆಸ್ಪತ್ರಗೆ ತಂದಾಗ ಮೃತನು ಆಸ್ಪತ್ರೆಯ ಆವರಣದಲ್ಲಿ 4-30 ಪಿ.ಎಮ ಕ್ಕೆ ಮೃತಪಟ್ಟಿರುತ್ತಾನೆ ಅಂತಾ ಪಿರ್ಯಾಧಿಯ ಸಾರಾಂಶವಿರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 447/2017 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್;- ದಿನಾಂಕ 15/11/2017 ರಂದು ಮುಂಜಾನೆ 07-45 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಪಿಐ ಶಹಾಪೂರ ಪೊಲೀಸ್ ಠಾಣೆ ರವರು, ಅಕ್ರಮವಾಗಿ ಮರಳು ಲೋಡ ಮಾಡಿಕೊಂಡು ಹೋಗುತಿದ್ದ ಟ್ಯಾಕ್ಟರ ವಾಹನವನ್ನು ಠಾಣೆಗೆ  ತಂದು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 15/11/2017 ರಂದು  ಬೆಳಗಿನ ಜಾವ 04-00 ಗಂಟೆಗೆ ವಿಶೇಷ ಬೆಳಗಿನ ಗಸ್ತು ಕರ್ತವ್ಯ ಕುರಿತು ಠಾಣೆಯಿಂದ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ್ ನಂಬರ ಕೆಎ-33-ಜಿ-138 ನೇದ್ದರಲ್ಲಿ ಹೋಗಿ  ಕರ್ತವ್ಯ ನಿರ್ವಹಿಸುತ್ತಾ ಬೆಳಗಿನ ಜಾವ 05-45 ಗಂಟೆಗೆ ಶಹಾಪೂರ ನಗರದ ಹೊಸ ಬಸ್ ನಿಲ್ದಾಣದ ಹತ್ತಿರವಿದ್ದಾಗ ಖಚಿತಿ ಮಾಹಿತಿಯ ಮೇರೆಗೆ ಶಹಾಪೂರ ನಗರದ ಅಗ್ನಿ ಶಾಮಕ ಠಾಣೆಯ ಹತ್ತಿರ ಹೋಗಿ ಅಂದಾಜು ಒಂದು ಬ್ರಾಸನಷ್ಟು ಅಕ್ರಮವಾಗಿ ಮರಳು ಲೋಡ ಮಾಡಿಕೊಂಡು ಬರುತ್ತಿದ್ದ ಟ್ಯಾಕ್ಟರ ಇಂಜಿನ ನಂಬರ ಕೆಎ-33-ಟಿಎ-8817 ಮತ್ತು ಟ್ರಾಲಿ ನಂಬರ ಕೆಎ-33-ಟಿ-320 ನೇದ್ದು ತಾಬೆಗೆ ತೆಗೆದುಕೊಂಡು ಬಂದು ಮುಂದಿನ ಕ್ರಮ ಕೈಕೊಳ್ಳಲು ವಿನಂತಿ ಅಂತ ಇತ್ಯಾದಿ ಫಿರ್ಯಾದಿಯವರ ವರದಿಯ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂಬರ 447/2017 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 170/2017 ಕಲಂ 324,308,448,427,504,506 ಐಪಿಸಿ;- ದಿನಾಂಕ:10/11/2017 ರಂದು ಸಂಜೆ 6 ಗಂಟೆ ಸುಮಾರಿಗೆ ಪಿಯರ್ಾದಿ ತನ್ನ ಮನೆಯಲ್ಲಿದ್ದಾಗ ಆರೋಪಿತನು ಹೋಗಿ ಕ್ಯಾಂಪಿನಲ್ಲಿದ್ದಿಯಾ ಮನೆ ಬಾಡಿಗೆ ಕೊಡು ಅಂತಾ ಕೇಳಿದಾಗ ಪಿಯರ್ಾದಿ ಸಂಬಂಧಪಟ್ಟವರಿಗೆ ಕೊಡುತ್ತೇನೆ ಅಂತಾ ಅಂದಾಗ ಆರೋಪಿತನು ಬೈದು ಹೋದ್ದು, ನಂತರ ದಿನಾಂಕ:14/11/2017 ರಂದು ರಾತ್ರಿ 11 ಗಂಟೆ ಸುಮಾರಿಗೆ ಪಿಯರ್ಾದಿ ತನ್ನ ಮನೆಯಲ್ಲಿದ್ದಾಗ ಆರೋಪಿತನು ಪಿಯರ್ಾದಿ ಮನೆಯಲ್ಲಿ ಆಕ್ರಮ ಪ್ರವೇಶ ಮಾಡಿ ಹೊಡೆದ ಬಾಟಲಿಯಿಂದ ಮಾನವನಿಗೆ ಹೊಡೆದರೆ ಮಾನವ ಜೀವಕ್ಕೆ ಹಾನಿಯಾಗುತ್ತದೆ ಅಂತಾ ಗೊತ್ತಿದ್ದು ಬಾಟಲಿಯಿಮಧ ಫಿಯರ್ಾದಿ ತೆಲೆಯ ಬಲಬಾಗಕ್ಕೆರ ಹಾಗೂ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿ ಪಿಯರ್ಾದಿಯ ಮನೆಯಲ್ಲಿದ್ದ ಬಟ್ಟೆಗಳಿಗೆ ಬೆಂಕಿ ಹಚ್ಚಿ ಅ.ಕಿ 5000/- ರೂ ಗಳ ಕಿಮ್ಮತ್ತಿನ ಬಟ್ಟೆಗಳನ್ನು ನಾಶಮಾಡಿ ಪಿಯರ್ಾದಿಗೆ  ಜೀವದ ಬೆದರಿಕೆ ಹಾಕಿದ್ದಾರೆ ಅಂತಾ ವಗಯೃಎ ಪಿಯರ್ಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 165/2017 ಕಲಂ. 87 ಕೆ.ಪಿ.ಕಾಯ್ದೆ;- ದಿನಾಂಕ: 15/11/2017 ರಂದು 6 ಪಿಎಮ್ ಕ್ಕೆ ಪಿ.ಎಸ್.ಐ ವಡಗೇರಾ ಠಾಣೆ ರವರು ಠಾಣೆಗೆ ಹಾಜರಾಗಿ ಉಳ್ಳೆಸೂಗೂರು ಸೀಮಾಂತರದ ಮಹಾದೇವಯ್ಯ ಹಿರೆಮಠ ಇವರ ಹೊಲದಲ್ಲಿ ಕೆಲವರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ನಾವು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆರೋಪಿತರಾದ 1) ಸಿದ್ದಲಿಂಗರೆಡ್ಡಿ ತಂದೆ ಮಲ್ಲಣ್ಣಗೌಡ ಪೊಲೀಸ್ ಪಾಟಿಲ್, ವ:30, ಜಾ:ಲಿಂಗಾಯತ, ಉ:ಒಕ್ಕಲುತನ ಸಾ:ಉಳ್ಳೆಸೂಗೂರು ಇವನ ಹತ್ತಿರ 1545=00 ರೂ. ನಗದು ಹಣ, 2) ಗಿರೇಪ್ಪ ತಂದೆ ಸುಬ್ಬಣ್ಣ ರಾಠೋಡ, ವ:35, ಜಾ:ಲಮ್ಮಾಣಿ, ಉ:ಒಕ್ಕಲುತನ ಸಾ:ಉಳ್ಳೆಸೂಗೂರು ಇವನ ಹತ್ತಿರ ನಗದು ಹಣ 1430=00 ರೂ., 3) ಶಶಿಕಾಂತ ತಂದೆ ಮಹಾದೇವಯ್ಯ ಹಿರೆಮಠ, ವ:44, ಜಾ:ಜಂಗಮ, ಉ:ಒಕ್ಕಲುತನ ಸಾ:ಉಳ್ಳೆಸೂಗೂರು ಇವನ ಹತ್ತಿರ ನಗದು ಹಣ 1250=00 ರೂ. 4) ಅಂಬ್ರೇಶ ತಂದೆ ಮುದುಕಪ್ಪ ಉಪ್ಪಾರ, ವ:35, ಜಾ:ಉಪ್ಪಾರ, ಉ:ಒಕ್ಕಲುತನ ಸಾ:ಉಳ್ಳೆಸೂಗುರು ಇವನ ಹತ್ತಿರ ನಗದು ಹಣ 1170=00 ರೂ., 5) ಮಹ್ಮದ ತಂದೆ ಮಹಿಬೂಬ ಅಲಿ ಪಿಂಜಾರ, ವ:34, ಜಾ:ಮುಸ್ಲಿಂ, ಉ:ಕೂಲಿ ಸಾ:ಉಳ್ಳೆಸೂಗುರು ಇವನ ಹತ್ತಿರ ನಗದು ಹಣ 1315=00 ರೂ. ಮತ್ತು ಎಲ್ಲರ ಮಧ್ಯ ಸ್ಥಳದಲ್ಲಿ ಬಿದ್ದಿದ್ದ ನಗದು ಹಣ 1160=00 ಹೀಗೆ ಒಟ್ಟು ನಗದು ಹಣ 7870=00 ರೂ.ಗಳು ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಸದರಿ ಆರೋಪಿತರು ಮತ್ತು ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯೊಂದಿಗೆ ನಿಮಗೆ ಹಾಜರಪಡಿಸುತ್ತಿದ್ದು, ಸದರಿ ಅಪರಾಧವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಪ್ರಕರಣ ದಾಖಲ ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿ ಕೋರಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ಕೊಟ್ಟ ಪತ್ರವನ್ನು ಇಂದು ದಿನಾಂಕ: 16/11/2017 ರಂದು 9-30 ಎಮ್ ಕ್ಕೆ ಕೋರ್ಟ ಹೆಚ್.ಸಿ 57 ರವರು ಹಾಜರಪಡಿಸಿದ ಮೇರೆಗೆ ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 165/2017 ಕಲಂ: 87 ಕೆ.ಪಿ ಎಕ್ಟ್ 1963 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
 

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 15.11.2017 ರಂದು ಮಧ್ಯಾನ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಲಾಲಗೇರಿಯಲ್ಲಿರುವ ಮಜ್ಜೀದ ಪಕ್ಕದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕುಡುತ್ತಿದ್ದಾನೆ ಬಾತ್ಮಿ ಬಂದಿದ್ದು ಬಾತ್ಮಿ ಮೇರೆಗೆ ಪಿ.ಎಸ್.. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಸ್ಥಳಕ್ಕೆ ಹೋಗಿ ಮಜ್ಜಿದ ಮುಂದೆ ಇರುವ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ಸಾರ್ವಜನಿಕರಿಗೆ ಕರೆದು ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೂಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಸದರಿಯವನಿಗೆ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೇಸರು ಅಸರಫ್ ತಂದೆ ಮಹ್ಮದ ಖಾಜಾ ಜುಲೇವಾಲೆ ಸಾ: ಖದೀರ ಚೌಕ ಅಲ್ ಅಮೀನ ಶಾಲೆ ಹತ್ತಿರ ಎಮ್.ಎಸ್.ಕೆ.ಮೀಲ್ ಜೀಲಾನಾಬಾದ ಕಲಬುರಗಿ ಅಂತ ತಿಳಿಸಿದ್ದು, ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ ನಗದು 2,950/-ರೂ, 3 ಮಟಕಾ ಚೀಟಿಗಳು ಮತ್ತು 1 ಬಾಲ ಪೇನ್ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಅಪಘಾತ ಪ್ರಕರಣ :
ಕಾಳಗಿ ಠಾಣೆ : ಶ್ರೀ ಶರಣಬಸಪ್ಪ ತಂದೆ ಧರ್ಮಣ್ಣ ಪೊಲೀಸ ಪಾಟೀಲ ಸಾ:ಅರೆಜಂಬಗಾ ಇವರು ಮ್ಮ ಗ್ರಾಮದ ಹದ್ದಿಯಲ್ಲಿ ಅಂದರೆ ಟೆಂಗಳಿ ಕಡೆಗೆ ಹೋಗುವ ರಸ್ತೆ ಸಮೀಪ ನಮ್ಮದೊಂದು ಹೋಲ ಇದ್ದು ಅದರಲ್ಲಿ ಈಗ ಕಡಲೆ ಮತ್ತು ಜೋಳ ಬಿತ್ತನೆ ಮಾಡಿದ್ದು ನನ್ನ ತಂದೆಯಾದ ಧರ್ಮಣ್ಣ ಇವರು ದಿನಾಲು ಹೋಲಕ್ಕೆ ಹೋಗಿ ಬಂದು ಮಾಡುತ್ತಿದ್ದು ಇಂದು ದಿನಾಂಕ 15-11-2017 ರಂದು ಬೆಳ್ಳಿಗೆ ನಾನು ನನ್ನ ತಾಯಿಯಾದ ಶಕುಂತಲಾ ತಮ್ಮ ಮಲ್ಲಿಕಾರ್ಜುನ ಮನೆಯಲ್ಲಿ ಇದ್ದಾಗ ನಮ್ಮ ತಂದೆಯವರು ಹೋಲಕ್ಕೆ ಹೋಗಿ ಬರುತ್ತೆನೆ ಅಂತಾ ಹೋದರು ಹೋದ ಒಂದು ಗಂಟೆಯ ನಂತರ ನಮ್ಮ ಗ್ರಾಮದ ಅಹ್ಮದ ತಂದೆ ಶೇಖಲಿ ನಾಯಿಕೊಡಿ ಇತನು ನಮ್ಮ ಮನೆಗೆ ಬಂದು ತಿಳಿಸಿದ್ದೆನೆಂದರೆ ನಿಮ್ಮ ತಂದೆಯವರು ಹೋಲದಿಂದ ಮಹೇಶ ಬೀಮನಳ್ಳಿ ರವರ ಹೋಲದ ಹತ್ತಿರ ರೋಡಿನ ಪಕ್ಕದಿಂದ ಮನೆಗೆ ನಡೆದುಕೊಂಡು ಜಂಬಗಿ ಕಡೆಗೆ ಬರುತ್ತಿರುವಾಗ ಅವನ ಹಿಂದಿನಿಂದ ಅಂದರೆ ಟೆಂಗಳಿ ಕಡೆಯಿಂದ ನಮ್ಮ ಗ್ರಾಮದ ವೀರಾರೆಡ್ಡಿ ಇವರ ಟ್ರ್ಯ್ರಾಕ್ಟರ ಇಂಜನ ನನ್ನು ಸಿದ್ರಾಮಯ್ಯ ತಂದೆ ಗುರುಲಿಂಗಯ್ಯ ಹಿರೇಮಠ ಸಾ:ಅರೆಜಂಬಗಾ ಇತನು ಸದರಿ ಟ್ರ್ಯ್ರಾಕ್ಟರ ಇಂಜನ ಅನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೋಡಿನ ಪಕ್ಕದಿಂದ ಹೋಗುತ್ತಿದ್ದ ನಿಮ್ಮ ತಂದೆಗೆ ಡಿಕ್ಕಿ ಪಡಸಿದ ಪರಿಣಾಮ ನಿಮ್ಮ ತಂದೆಗೆ ಎಡಗಾಲಿನ ಕಪ್ಪಗೊಂಡಕ್ಕೆ ಭಾರಿ ರಕ್ತ ಗಾಯ, ತಲೆಯ ಹಿಂದುಗಡೆ ಭಾರಿ ರಕ್ತ ಗಾಯವಾಗಿ, ಬಲಗಾಲು ಮುರಿದು ಸ್ಥಳದಲ್ಲಿಯೇ ಮೃತ ಪಟ್ಟು ಬಿದ್ದಿದ್ದು ಸದರಿ ಟ್ರ್ಯ್ರಾಕ್ಟರ ಚಾಲಕನು ತನ್ನ ಟ್ರ್ಯ್ರಾಕ್ಟರ ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದ್ದನು. ಆಗ ಗಾಬರಿಗೊಂಡು ನಾನು ನನ್ನ ತಾಯಿ ಶಕುಂತಲಾ, ತಮ್ಮ ಮಲ್ಲಿಕಾರ್ಜು ಮೂರು ಜನ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಂದೆಗೆ ಮೇಲೆ ನಮೂದಿಸಿದ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಕಾರಣ ಮೇಲೆ ನಮೂದಿಸಿದ ಟ್ರ್ಯ್ರಾಕ್ಟರ ಇಂಜನ ಚಾಲಕನಾದ ಸಿದ್ರಾಮಯ್ಯ ಹಿರೇಮಠ ಇತನು ತನ್ನ ಟ್ರ್ಯ್ರಾಕ್ಟರ ಇಂಜನ ನನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೋಡಿನ ಪಕ್ಕದಿಂದ ಹೋಗುತ್ತಿದ್ದ ನಮ್ಮ ತಂದೆಗೆ ಡಿಕ್ಕಿ ಪಡಸಿದ ಪರಿಣಾಮ ನಮ್ಮ ತಂದೆ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಕಾರಣ ಸದರಿ ಟ್ಯ್ರಾಕ್ಟರ ಚಾಲಕನ ವಿರುದ್ದ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ ಗುರುಪುತ್ರ ತಂದೆ ಕಲ್ಯಾಣಪ್ಪ ಶಿವಲಿಂಗಪ್ಪಗೋಳ ಸಾ||ಬಸವನಸಂಗೋಳಿ ಇವರು ದಿನಾಂಕ : 15-11-2017 ರಂದು ಮುಂಜಾನೆ ನಾನು ಹಾಗೂ ನನ್ನ ಮಗನಾದ ಮಂಜುನಾಥ ಇಬ್ಬರು ಸೇರಿ ನನ್ನ ಪಾಲಿಗೆ ಬಂದಿರುವ ನನ್ನ ತಂದೆಯ ಹೆಸರಿನಲ್ಲಿರುವ ಹೊಲ ಸರ್ವೇ ನಂ-1 ರಲ್ಲಿ ಕೆಲಸ ಮಾಡುತ್ತಿರುವಾಗ ನನ್ನ ತಮ್ಮನಾದ ಸೂರ್ಯಕಾಂತ ಹಾಗೂ ಅವರ ಹೆಂಡತಿ ನೀಲಮ್ಮ ಎಂಬುವರು ಬಂದು ಹೊಲದಲ್ಲಿನ ನೀರಿನ ಪೈಪಲೈನ್ ಸಲುವಾಗಿ ನಮ್ಮ ಜೊತೆಯಲ್ಲಿ ಜಗಳವನ್ನು ತಗೆದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮತ್ತು ಕಲ್ಲಿನಿಂದ ಹೊಡೆದರು. ಸಂದರ್ಭದಲ್ಲಿ ಕಲ್ಲು ಬಡೆದು ಜ್ಞಾನ ಪತ್ತಿ ಬಿದ್ದು ಮೇಲು ಏಳಲು ಪ್ರಯತ್ನಿಸುವಾಗ ನಿಮ್ಮನ್ನು ಕೊಲೆ ಮಾಡುತ್ತೇನೆ ಬಿಡುವುದಿಲ್ಲವೆಂದು ಹೇಳುತ್ತಾ ಕೊಯಿತಾವನ್ನು ತಗೆದುಕೊಂಡು ನನ್ನ ಕುತ್ತಿಗೆಯನ್ನು ಕತ್ತರಿಸಲು ಬಂದಾಗ ನಾನು ಅದನ್ನು ತಪ್ಪಿಸಿಕೊಳ್ಳಲು ಬಲಗೈಯನ್ನು ಮುಂದೆ ತಂದಾಗ ಸಂದರ್ಭದಲ್ಲಿ ನನ್ನ ಬಲಗೈ ರಟ್ಟಿಯನ್ನು ಅರ್ಧ ಕತ್ತರಿಸುತ್ತದೆ ಮತ್ತು ಅಸ್ಟಾಗಿ ನನ್ನ ಮೇಲೆ ಮನಸೊ ಇಚ್ಚೆ ಬಂದಂತೆ ಎಡಗಾಲಿನ ತೊಡೆಗೆ ಹಾಗೂ ಇನ್ನಿತರ ಜಾಗಗಳಲ್ಲಿ ಹೊಡೆದಿರುತ್ತಾರೆ. ಅದೆ ಸಂದರ್ಭದಲ್ಲಿ ನನ್ನ ಮಕ್ಕಳಾದ ಮಂಜುನಾಥ ಹಾಗೂ ಸಂಜಯಕುಮಾರ ಬಿಡಸಲು ಬಂದಾಗ ನನ್ನ ಮಗನಿಗೆ ಮಂಜುನಾಥನಿಗೆ ಕುತ್ತಿಗೆಗೆ ಕೊಯಿತಾ ದಿಂದ ಹೊಡೆಯುವ ವೇಳೆಗೆ ನನ್ನ ಮಗನು ಬಲಗೈಯನ್ನು ಮೇಲಕ್ಕೆ ಎತ್ತಿದಾಗ ಅದೇ ಏಟು ಬಲಗೈಗೆ ಬಿದ್ದು ಅರ್ಧ ಬಲಗೈ ಕಡಿದು ಹೋಗಿದೆ. ಅದೇ ಸಂದರ್ಭದಲ್ಲಿ ಬಿಡಸಲು ಬಂದ ಗಜಾನಂದ ತಂದೆ ಪೀರಪ್ಪ ಶಿವಲಿಂಗಪ್ಪಗೋಳ ಹಾಗೂ ಗುಂಡೆರಾವ ತಂದೆ ಶಿವರಾಯ ರಾಮಶೆಟ್ಟಿ ಹಾಗೂ ಶರಣಬಸಪ್ಪ ತಂದೆ ಶಿವಪುತ್ರಪ್ಪ ಶಿವಲಿಂಗಪ್ಪಗೋಳ ಇವರು ನಮ್ಮನ್ನು ಕ್ರೂಜರ ತಗೆದುಕೊಂಡು ಕಲಬುರಗಿಯ ಜಿಲ್ಲಾ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡನೆಯ ಮದುವೆ ಮಾಡಿಕೊಂಡು ಕಿರುಕಳ ನಿಡಿದ ಪ್ರಕರಣ :
ಅಫಜಲಪೂರ  ಠಾಣೆ : ಶ್ರೀಮತಿ ಸುಜಾತಾ @ ಕಮಲಾಬಾಯಿ ಗಂಡ ಸಂತೋX ಜಮಾದಾರ ಸಾ : ಚಿಂಚೋಳಿ ತಾ : ಅಫಜಲಪೂರ ರವರ  ಗಂಡ, ಅತ್ತೆ, ಮಾವ, ಮತ್ತು ನಾದಿನಿಯ ಇವರೆಲ್ಲರೂ ಸೇರಿಕೊಂಡು ನನ್ನ ಗಂಡನಾದ ಸಂತೋಷನಿಗೆ  ದಿನಾಂಕ 25-05-2017 ರಂದು ಮಲ್ಲಾಬಾದ ಗ್ರಾಮದಲ್ಲಿ ಎರಡನೆ ಮದುವೆ ಮಾಡಿದ್ದು ಇರುತ್ತದೆ. ಅಂತಾ ದಿನಾಂಕ 15-11-2017 ರಂದು ಮಾನ್ಯ ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ದೂರು ಸಲ್ಲಿಸಿದ್ದು ಪಿಸಿ ನಂ -23/17 ನೇದ್ದರ  ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ