¢£ÀA¥Àæw
C¥ÀgÁzsÀUÀ¼À ªÀiÁ»w ¢£ÁAPÀ 15-01-2017
ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 01/2017, PÀ®A 174 ¹.Dgï.¦.¹
:-
ಈ
ವರ್ಷ ಹೊಲದಲ್ಲಿ ಹಾಕಿದ ಬೆಳೆ ಸರಿಯಾಗಿ ಬೆಳೆದಿರುವುದಿಲ್ಲ, ಹೋದ ವರ್ಷ ಹೊಲದ ಲಾಗೋಡಿ ಸಲುವಾಗಿ
ಮತ್ತು ಮನೆಯ ಖರ್ಚಿಗಾಗಿ ದುಬಲಗುಂಡಿ ಗ್ರಾಮದ ಡಿಸಿಸಿ ಬ್ಯಾಂಕನಲ್ಲಿ ಮತ್ತು ಇತರೆ ಕಡೆ ಸಾಲ
ಮಾಡಿದ್ದು, ಬೆಳೆ ಸರಿಯಾಗಿ ಬೆಳೆಯದ ಕಾರಣ ಮಾಡಿದ ಸಾಲ ತೀರಿಸುವುದು ಹೇಗೆ ಅಂತ ಫಿರ್ಯಾದಿ
ರಾಜಪ್ಪಾ ತಂದೆ ಮಾಣಿಕಪ್ಪಾ ಬಮ್ಮಣಿ ವಯ: 37 ವರ್ಷ, ಜಾತಿ: ಕೋಳಿ, ಸಾ: ದುಬುಲಗುಂಡಿ ಗ್ರಾಮ ರವರ
ತಮ್ಮನಾದ ZÀAzÀæPÁAvÀ vÀAzÉ ªÀiÁtÂPÀ¥Áà ¨ÉƪÀÄät ªÀAiÀÄ: 30
ªÀµÀð, eÁತಿ: PÉÆý, ¸Á: zÀħ®UÀÄAr ಇತನು ಆವಾಗ ಆವಾಗ ತಂದೆ ಮತ್ತು ಫಿರ್ಯಾದಿಯ ಮುಂದೆ
ಬಹಳ ನೊಂದುಕೊಂಡು ಹೇಳುತ್ತಿದ್ದನು ಮತ್ತು ಒಂದೊಂದು ಸಾರಿ ನನಗೆ ಜೀವನವೆ ಸಾಕಾಗಿದೆ ಹಾಗೆ ಹೀಗೆ
ಅಂತ ಹೇಳುತ್ತಿದ್ದನು, ಹೀಗಿರಲು ದಿನಾಂಕ 14-01-2017 ರಂದು ತಮ್ಮನು ಎಂದಿನಂತೆ ಹೊಲಕ್ಕೆ ಹೋಗಿ
ಮನೆಗೆ ಕರೆ ಮಾಡಿ ತಿಳಿಸಿದ್ದೇನೆಂದರೆ ನಾನು ಮಾಡಿದ ಸಾಲ ತೀರಿಸುವುದು ಹೇಗೆ ಅಂತ ಮನಸ್ಸಿನ ಮೇಲೆ
ಪರಿಣಾಮ ಮಾಡಿಕೊಂಡು ಹೊಲದಲ್ಲಿ ಬೆಳೆಗೆ ಹೊಡೆಯುವ ಕ್ರಿಮಿನಾಷಕ ಔಷಧ ಸೇವನೆ ಮಾಡಿರುತ್ತೇನೆ ಅಂತ
ತಿಳಿಸಿದ ಮೇರೆಗೆ ಫಿರ್ಯಾದಿ ಮತ್ತು ಮನೆಯ ಅಕ್ಕ ಪಕ್ಕದ ಜನರು ಹೊಲಕ್ಕೆ ಹೋಗಿ ನೋಡಲು ತಮ್ಮನು
ಹೊಲದಲ್ಲಿ ಮಲಗಿಕೊಂಡಿದ್ದು ಅವನ ಹತ್ತಿರ ಹೋಗಿ ನೋಡಲು ಬಾಯಿಯಿಂದ ವಾಸನೆ ಬರುತ್ತಿದ್ದು ಅವನು ಸ್ವಲ್ಪ
ಪ್ರಜ್ಞೆ ತಪ್ಪಿದಂತಾಗಿದ್ದು, ನಂತರ ಅವನಿಗೆ ಚಿಕಿತ್ಸೆ ಕುರಿತು ದುಬಲಗುಂಡಿ ಪ್ರಾಥಮೀಕ ಆರೋಗ್ಯ
ಕೇಂದ್ರಕ್ಕೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ
ತೆಗೆದುಕೊಂಡು ಹೋಗುವಾಗ ಹುಮನಾಬಾದ ಸಮೀಪ ದಾರಿಯಲ್ಲಿ ಮ್ರತಪಟ್ಟಿರುತ್ತಾನೆ, ಫಿರ್ಯಾದಿಯ ತಮ್ಮ
ಚಂದ್ರಕಾಂತ ಇವನು ಹೊಲದ ಲಾಗೋಡಿ ಸಲುವಾಗಿ ಮತ್ತು ಮನೆ ಖರ್ಚಿಗಾಗಿ ಮಾಡಿದ ಸಾಲ ತೀರಿಸುವುದು
ಹೇಗೆ ಅಂತ ಮನಸ್ಸಿನ ಮೆಲೆ ಪರಿಣಾಮ ಮಾಡಿಕೊಂಡು ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧ ಸೇವನೆ ಮಾಡಿ
ಮ್ರತಪಟ್ಟಿರುತ್ತಾನೆ, ತಮ್ಮನ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ ಅಂತ ನೀಡಿದ
ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ
ಪೊಲೀಸ್ ಠಾಣೆ ಗುನ್ನೆ ನಂ. 09/2017, ಕಲಂ
279, 338 ಐಪಿಸಿ :-
ದಿನಾಂಕ
14-01-2017 ರಂದು ಫಿರ್ಯಾದಿ ಸಿದ್ದಲಿಂಗ ತಂದೆ ನರಸಿಂಗ ಜಮಾದರ್ ವಯ: 25 ವರ್ಷ, ಜಾತಿ:
ಕಬ್ಬಲಿಗ, ಸಾ: ಗೋಧಿಹಿಪ್ಪರ್ಗಾ, ತಾ: ಭಾಲ್ಕಿ ರವರು ಮತ್ತು ತಮ್ಮೂರಿನ ಅಜಯಕುಮಾರ ಬೆಲ್ದಾಳೆ
ಇಬ್ಬರೂ ತಮ್ಮ ಖಾಸಗಿ ಕೆಲಸದ ನಿಮಿತ್ಯ ಬೀದರಗೆ ಬಂದಿದ್ದು ಬೀದರದಲ್ಲಿ ತಮ್ಮ ಕೆಲಸ ಮುಗಿಸಿಕೊಂಡು
ಮರಳಿ ತಮ್ಮೂರಿಗೆ ಹೋಗುತ್ತಿರುವಾಗ ನೌಬಾದ ಗ್ರಾಮದಲ್ಲಿ ಚಹಾ ಕುಡಿಯುತ್ತಿರುವಾಗ ಶ್ರೀಮಂತ ತಂದೆ
ಪಂಡರಿನಾಥ ಬೆಲ್ದಾಳೆ ವಯ: 36 ವರ್ಷ, ಜಾತಿ: ಮರಾಠ, ಸಾ: ಗೋಧಿಹಿಪ್ಪರ್ಗಾ, ತಾ: ಭಾಲ್ಕಿ ಇವನು ಭೇಟಿಯಾಗಿದ್ದು ಮೂವರು ಚಹಾ ಕುಡಿದು ನಂತರ
ಶ್ರೀಮಂತ ಬೆಲ್ದಾಳೆ ಇವನು ತನ್ನ ಮೋಟಾರ್ ಸೈಕಲ ನಂ. ಕೆಎ-39/ಎಲ್-9608 ನೇದರ ಮೇಲೆ ತಮ್ಮ
ಗ್ರಾಮಕ್ಕೆ ಹೊರಟಿದ್ದು ಫಿರ್ಯಾದಿಮತ್ತು ಅಜಯಕುಮಾರ ಇಬ್ಬರು ತಮ್ಮ ಮೋಟಾರ್ ಸೈಕಲ ಮೇಲೆ
ಆತನೊಂದಿಗೆ ತಮ್ಮೂರಿಗೆ ಹೊಗುತ್ತಿರುವಾಗ ಬೀದರ ಭಾಲ್ಕಿ ರೋಡ ಹಲಬರ್ಗಾ ಶಿವಾರದಲ್ಲಿ ಸಿದ್ದೇಶ್ವರ
ಪೆಟ್ರೋಲ ಪಂಪ ಹತ್ತಿರ ರೋಡಿನ ಮೇಲೆ ಹಲಬರ್ಗಾ ಗ್ರಾಮದ ಕಡೆಯಿಂದ ಟೆಂಪೊ ವಾಹನ ಸಂ.
ಎಮ್.ಹೆಚ್-17/ಟಿ.3476 ನೇದರ ಚಾಲಕನಾದ ಆರೋಪಿ ನಿಸಾರ್
ತಂದೆ ಜಲೀಲ ಪಠಾಣ್ ಸಾ: ದೇವಣಿ (ಎಮ್.ಎಚ್) ಇತನು ತನ್ನ ವಾಹನವನ್ನು ಅತೀವೇಗ ಹಾಗೂ
ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದವನೆ ಶ್ರೀಮಂತ ಬಲ್ದಾಳೆ ಇವನಿಗೆ ಡಿಕ್ಕಿ ಮಾಡಿರುತ್ತಾನೆ,
ಸದರಿ ಅಪಾಘತದಿಂದ ಶ್ರೀಮಂತ ಬೆಲ್ಲಾಳೆ ಇತನ ಬಲಗೈ ಮೊಳಕೈ ಕೆಳಗೆ ಭಾರಿ ರಕ್ತಗಾಯ, ಎಡಕಾಲು ಮತ್ತು
ಬಲಕಾಲು ಪಾದಕ್ಕೆ ರಕ್ತಗಾಯ, ಗಟಾಯಿಗೆ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು
ಶ್ರೀಮಂತ ಬೆಲ್ಲಾಳೆ ಈತನಿಗೆ ಅಂಬ್ಯುಲೆನ್ಸನಲ್ಲಿ
ಬೀದರ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕುರಿತು ದಾಖಲಿಸಿದ್ದು ಇರುತ್ತದೆ ಅಂತ ನಿಡಿದ
ಫಿರ್ಯಾದಿಯವರ ಮೌಖಿಕ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.