Police Bhavan Kalaburagi

Police Bhavan Kalaburagi

Monday, October 31, 2016

BIDAR DISTRICT DAILY CRIME UPDATE 31-10-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 31-10-2016

ºÀÄ®¸ÀÆgÀ ¥Éưøï oÁuÉ AiÀÄÄ.r.Dgï £ÀA. 10/2016, PÀ®A 174(¹) ¹.Dgï.¦.¹ :-
¦üAiÀiÁ𢠸ÀÄPÀĪÀiÁj¨Á¬Ä UÀAqÀ CAUÀzÀ ªÉÄÃvÉæ, ªÀAiÀÄ: 45 ªÀµÀð, eÁw: J¸ï.¹ ªÀiÁ¢UÀ, ¸Á: ºÀÄ®¸ÀÆgÀ gÀªÀgÀ vÀ£Àß UÀAqÀ CAUÀzÀ vÀAzÉ E¸Áä¬Ä¯ï ªÉÄÃvÉæ, ªÀAiÀÄ: 50 ªÀµÀð gÀªÀgÀÄ ¢£ÁAPÀ 29-10-2016 gÀAzÀÄ UÀÄgÀÄ£ÁxÀ ¸ÀÄAiÀÄðªÀA² JA§ÄªÀgÀ d«ÄãÀÄ ¥Á°¤AzÀ ªÀiÁrzÀ gÁªÀÄ°AUÀ vÀAzÉ ªÀÄ£ÀävÀ ZÀPÉÆvÉ EªÀgÀ ºÀwÛgÀ MPÀÌ®ÄvÀ£À PÉ®¸ÀPÉÌ ºÉÆÃV ªÀÄzÁåºÀß/¸ÀAeÉUÉ HlPÉÌ §gÀ°®è DUÀ ¦üAiÀiÁð¢AiÀÄ ªÀÄPÀ̼ÀÄ gÁªÀÄ°AUÀ ZÀPÉÆÃvÉ EªÀgÀ ªÀÄ£ÉUÉ ºÉÆÃV «ZÁj¸À®Ä CAUÀzÀ ªÀÄ£ÉUÉ §gÀ°®è KPÉ JAzÀÄ PÉüÀ¯ÁV CAUÀzÀ JwÛ£À eÉÆvÉ PÁt¸À°®è vÀ£Àß DPÀ¼ÀÄ ªÀiÁvÀæ ¨Á«AiÀÄ°è ©zÀÄÝ ¸ÀwÛzÉ JAzÁUÀ UÀÄgÀÄ£ÁxÀ ¸ÀÆAiÀÄðªÀA² EªÀgÀ ºÉÆ®zÀ°èzÀÝ ¨Á«UÉ ¦üAiÀiÁð¢AiÀÄÄ vÀ£Àß ªÀÄPÀ̼ÉÆA¢UÉ ºÉÆÃV £ÉÆÃqÀ®Ä ¨Á«AiÀÄ°è DPÀ¼ÀÄ ¸ÀwÛzÀÄÝ ¨Á«AiÀÄ ¤Ãj£À°è CAUÀzÀ PÁt°®è, UÀAqÀ CAUÀzÀ DPÀ¼À eÉÆvÉ ©¢ÝgÀ§ºÀäzÀÄ ¸ÀA±ÀAiÀÄ ¥ÀlÄÖ ¢£ÁAPÀ 30-10-2016 gÀAzÀÄ F±ÀégÀ vÀAzÉ ZÉAzÀgÀ, ¥À¥ÀÄà vÀAzÉ eÉnAUï EªÀgÀÄ ¸ÉÃj ¨ÁgÉAiÀÄ PÀAn PÀ®Äè PÀnÖ ºÀUÀ΢AzÀ ¨Á«AiÀÄ°è ©lÄÖ J¯Áè PÀqÉ J¼ÉzÁqÀ®Ä ¨ÁgÉAiÀÄ ªÀÄĽîUÉ UÀAqÀ CAUÀzÀ gÀªÀgÀ ±ÀªÀ vÁV ¤Ãj£À°è vÉ°vÀÄÛ, gÁªÀÄ°AUÀ ZÀPÉÆvÉ EªÀgÀ eÉÆvÉ AiÀiÁªÀ zÉéñÀ EgÀĪÀÅ¢®è, gÁªÀÄ°AUÀ ZÀPÉÆÃvÉ ºÉÆqÉzÀÄ ºÁQgÀ§ºÀÄzÀÄ CxÀªÁ DPÀ½UÉ PÀnÖzÀ ºÀUÀÎzÀ eÉÆvÉ ¨Á«AiÀÄ ¤Ãj£À°è ©zÀÄÝ ¸ÀwÛgÀ§ºÀzÀÄ CAvÁ ¸ÀA±ÀAiÀiÁ¸ÀàzÀªÁV PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 145/2016, PÀ®A 279, 337, 338 L¦¹ ªÀÄvÀÄÛ 187 LJA« PÁAiÉÄÝ :-

ದಿನಾಂಕ 30-10-2016 ರಂದು ಅಮವಾಸೆ ನಿಮಿತ್ಯ ಮರೂರ ಗ್ರಾಮದ ಸೈಲಾನಿ ಬಾಬಾ ದರ್ಗಾಕ್ಕೆ ಫಿರ್ಯಾದಿ ಪಂಡಿತ ತಂದೆ ತಾನಾಜಿರಾವ ಭೋಸಲೆ ವಯ: 38 ವರ್ಷ, ಸಾ: ತೋರಣಾ ಗ್ರಾಮ, ತಾ: ಔರಾದ(ಬಿ) ರವರು ತನ್ನ ಹೆಂಡತಿ ನೀತು ರವರೊಂದಿಗೆ ಇಬ್ಬರು ತಮ್ಮ ಹೀರೊ ಹೊಂಡಾ ಸ್ಪ್ಲೇಂಡರ್ ನಂ. ಕೆಎ-38/ಹೆಚ್-7253 ನೇದರ ಮೇಲೆ ದರ್ಶನಕ್ಕೆ ಹೋಗಿ ದರ್ಶನ ಮುಗಿಸಿಕೊಂಡು ಮರಳಿ ತಮ್ಮೂರಿಗೆ ಬರುವಾಗ ಸಾವಳಿ ಹಾಗೂ ಹೋಳಸಮುದ್ರ ಮಧ್ಯ ಬೀದರ ಉದಗೀರ ರೋಡಿನ ಮೇಲೆ ಹಿಂದಿನಿಂದ ಮ್ಯಾಕ್ಷಿಕ್ಯಾಬ ನಂ. ಕೆಎ-39/0246 ನೇದರ ಚಾಲಕನಾದ ಆರೋಪಿಯು ತನ್ನ ವಾಹನ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಓವರಟೇಕ ಮಾಡಿ ಡಿಕ್ಕಿ ಹೊಡೆದು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಎಡಗಾಲಿನ ಮೊಣಕಾಲಿನ ಕೆಳಗೆ ಭಾರಿ ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ, ಫಿರ್ಯಾದಿಯ ಹೆಂಡತಿಯಾದ ನೀತು ಇವರ ಬಲ ಮೊಣಕೈಗೆ, ಎಡಗಾಲಿನ ಪಾದದ ಮೇಲೆ, ಬಲ ಮೊಣಕಾಲಿಗೆ ರಕ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Yadgir District Reported Crimes



Yadgir District Reported Crimes

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA. 170/2016 PÀ®A 379 L¦¹ ªÀÄvÀÄÛ PÀ®A 44(1) KARNATAKA MINOR MINERAL CONSISTENT RULE-1994 :- ¢£ÁAPÀ 30/10/2016 gÀAzÀÄ ¨É½UÉÎ 9 J.JA. UÀAmÉUÉ RavÀ ¨Áwäà §AzÀ ªÉÄÃgÉUÉ ¦üAiÀiÁ𢠪ÀÄvÀÄÛ ¹§âA¢ d£ÀgÀÄ  AiÀiÁzÀVgÀ UÁæ«Ät ¥Éưøï oÁuÉAiÀÄ ºÀ¢ÝAiÀÄ°è §gÀĪÀ Dgï.ºÉƸÀ½î UÁæªÀÄ¢AzÀ AiÀiÁzÀVgÀ PÀqÉUÉ MAzÀÄ mÁæöåPïÖgï£À ZÁ®PÀ ªÀÄvÀÄÛ ªÀiÁ°ÃPÀ£ÀÄ  ¸ÀPÁðgÀ¢AzÀ AiÀiÁªÀÅzÉà ¥ÀgÀªÁ¤UÉ ¥ÀqÉÃAiÀÄzÉà C£À¢üPÀÈvÀªÁV ªÀÄgÀ¼À£ÀÄß PÀzÀÄÝ, ¸ÀPÁðgÀPÉÌ AiÀiÁªÀÅzÉà gÁd zsÀ£ÀªÀ£ÀÄß ¥ÁªÀw¸ÀzÉà PÀ¼ÀîvÀ£À¢AzÀ CPÀæªÀĪÁV ªÀÄgÀ¼À£ÀÄß mÁæöåPïÖgï£À°è vÀÄA©PÉÆAqÀÄ ¸ÁUÁtÂPÉ ªÀiÁqÀÄwÛzÀÝ §UÉÎ RavÀ ªÀiÁ»w ªÉÄÃgÉUÉ ¸ÀªÀÄAiÀÄ 10-15 J.JA.PÉÌ zÁ½ ªÀiÁr »r¢zÀÄÝ mÁæöåPïÖgï EAf£ï £ÀA§gï. PÉJ-33, n-3800 ªÀÄvÀÄÛ CzÀgÀ mÁæöå° £ÀA. PÉJ-37, n-1181  CAvÁ EzÀÄÝ, ¸ÀzÀj ZÁ®PÀ£ÀÄ mÁæöåPïÖgÀ£ÀÄß ©lÄÖ ¸ÀÛ¼À¢AzÀ Nr ºÉÆÃVzÀÄÝ, mÁæöåPïÖgÀ ºÁUÀÆ CzÀgÀ°è£À ªÀÄgÀ¼ÀÄ ªÀ±ÀPÉÌ ¥ÀqÉzÀÄPÉÆAqÀÄ PÁ£ÀÆ£ÀÄ PÀæªÀÄ dgÀÄV¹zÀÄÝ EgÀÄvÀÛzÉ.

¸ÀAZÁj ¥Éưøï oÁuÉ UÀÄ£Éß £ÀA. 14/2016 PÀ®A 279,337,338 L¦¹:- ¢£ÁAPÀ:30-10-2016 gÀAzÀÄ 3-30 ¦.JA. ¸ÀĪÀiÁjUÉ ¦AiÀiÁ𢠺ÁUÀÆ vÁAqÁzÀ CªÀ£À UɼÉAiÀÄ£ÁzÀ UÀÄgÀÄ£ÁxÀ vÀAzÉ ¸ÀdÓ£À ZÀªÁí£À E§âgÀÆ PÀÆrPÉÆAqÀÄ  UÀÄgÀÄ£ÁxÀ FvÀ£À ªÉÆmÁgÀ ¸ÉÊPÀ¯ï £ÀA§gÀ  PÉ.J-32 ªÉÊ-6889 £ÉÃzÀÝ£ÀÄß vÀUÉzÀÄPÉÆAqÀÄ AiÀiÁzÀVjUÉ §gÀĪÀ PÀÄjvÀÄ AiÀiÁzÀVgÀ- avÁÛ¥ÀÆgÀ ªÀÄÄRå gÀ¸ÉÛAiÀÄ vÀĪÀÄPÀÆgÀ PÁæ¸À ºÀwÛgÀ AiÀiÁzÀVgÀ PÀqÉUÉ §gÀÄwÛgÀĪÁUÀ vÀĪÀÄPÀÆgÀ PÀqɬÄAzÀ MAzÀÄ ªÉÆmÁgÀ ¸ÉÊPÀ¯ï £ÀA§gÀ PÉ.J.33 Dgï-4424 £ÉÃzÀÝgÀ ZÁ®PÀ£ÁzÀ gÁeÉAzÀæ vÀAzÉ gÁdtÚ PÀ¯Á® ¸Á:PÉƬĮÆgÀ FvÀ£ÀÄ vÀ£Àß ªÉÆmÁgÀ ¸ÉÊPÀ¯ï »AzÀÄUÀqÉ CªÀgÀ vÁ¬ÄAiÀiÁzÀ ªÀĺÁzÉêÀªÀÄä UÀAqÀ gÁdtÚ PÀ¯Á® EªÀ¼À£ÀÄß PÀÆr¹PÉÆAqÀÄ ªÉÆmÁgÀ ¸ÉÊPÀ¯ï£ÀÄß Cwà ªÉÃUÀ ªÀÄvÀÄÛ C®QëvÀ£À¢AzÀ £ÀqɹPÉÆAqÀÄ ¦AiÀiÁ𢠪ÉÆmÁgÀ ¸ÉÊPÀ®UÉ rQÌ ¥Àr¹zÁUÀ JgÀqÀÄ ªÉÆmÁgÀ ¸ÉÊPÀ¯ï ¸ÀªÉÄÃvÀ £Á®ÄÌ d£ÀgÀÄ PɼÀUÉ ©¢ÝzÀÄÝ, £Á®ÄÌ d£ÀjUÉ ¸ÁzsÁ ªÀÄvÀÄÛ ¨sÁjUÁAiÀĪÁzÀ §UÉÎ ¦AiÀiÁ𢠸ÀAQë¥ÀÛ ¸ÁgÁA±À«gÀÄvÀÛzÉ.  

ªÀqÀUÉÃgÁ ¥Éưøï oÁuÉ UÀÄ£Éß £ÀA. 118/2016 PÀ®A. 341,323, 504, 506  ¸ÀA. 34 L¦¹;- ¢£ÁAPÀ 29/10/2016 gÀAzÀÄ ¨É½UÉÎ 9-30 UÀAmÉ ¸ÀĪÀiÁjUÉ  ¦gÁå¢AiÀÄ C½AiÀÄ ªÀÄvÀÄÛ ªÀiÁªÀ E§âgÀÆ £ÀqÉzÀÄPÉÆAqÀÄ ªÀÄ£É PÀqÉUÉ ºÉÆÃUÀÄwÛgÀĪÁUÀ DgÉÆævÀgÀÄ vÀqÉzÀÄ ¤°è¹ PÀgÉAl «ÄlgÀ ©¯ï §UÉÎ dUÀ¼Á vÉUÉzÀÄ CªÁZÀå ±À§ÝUÀ½AzÀ ¨ÉÊzÀÄ EªÀvÀÄÛ fêÀ ¸À»vÀ ©qÀ¯Áè CAvÁ fêÀzÀ ¨ÉzÀjPÉ ºÁV PÉʬÄAzÀ ºÉÆqÉzÀÄ PÁ°¤AzÀ M¢ÝzÀÄÝ F §UÉÎ F ªÉÄð£ÀAvÉ ¥ÀæPÀgÀt zÁR¯ÁVgÀÄvÀÛzÉ.

Sunday, October 30, 2016

BIDAR DISTRICT DAILY CRIME UPDATE 30-10-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-10-2016

©ÃzÀgÀ £ÀUÀgÀ ¥Éưøï oÁuÉ AiÀÄÄ.r.Dgï £ÀA. 08/2016, PÀ®A 174 ¹.Dgï.¦.¹ :-
ಫಿರ್ಯಾದಿ ಸುನೀಲಕುಮಾರ ತಂದೆ ಶಂಕರ ವಯ: 54 ವರ್ಷ, ಜಾತಿ: ಕ್ರಿಶ್ಚನ್, ಸಾ: ತಾಜಲಾಪೂರ, ಬೀದರ ರವರ ತಾಯಿ ಸುಮಿತ್ರಮ್ಮಾ ಗಂಡ ಶಂಕರ ವಯ 75 ವರ್ಷ, ಸಾ: ತಾಜಲಾಪೂರ, ಬೀದರ ಇವರಿಗೆ ಸುಮಾರು ದಿವಸಗಳಿಂದ ಬಿ.ಪಿ ಇದ್ದುದ್ದರಿಂದ ಬಿ.ಪಿ ಗುಳಿಗೆ ತೆಗೆದುಕೊಳ್ಳುತ್ತಾರೆ, ಹೀಗಿರುವಾಗ ದಿನಾಂಕ 20-10-2016 ರಂದು ಎಲ್ಲರೂ ಮನೆಯಲ್ಲಿರುವಗ ತಾಯಿ ಸುಮಿತ್ರಮ್ಮಾ ಇವರು ಮನೆಯಲ್ಲಿ ಕುಳಿತ್ತಿದ್ದರು ಒಮ್ಮೆಲೆ ಎದ್ದು ನಿಲ್ಲುವಾಗ ಚಕ್ಕರ ಬಂದು ಕೆಳಗಡೆ ಬಿದ್ದ ಪರಿಣಾಮ ತಾಯಿಯ ಎಡಗಡೆ ತಲೆಯಲ್ಲಿ ರಕ್ತ ಹಾಗೂ ಗುಪ್ತಗಾಯವಾದಾಗ ಕೂಡಲೆ ತಾಯಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದನ ಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 29-10-2016 ರಂದು ಫಿರ್ಯಾದಿಯವರ ತಾಯಿ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೆ ದೂರು ಅಥವಾ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 84/2016, PÀ®A 87 PÉ.¦ PÁAiÉÄÝ :-
¢£ÁAPÀ 29-10-2016 gÀAzÀÄ ¸ÀįÁÛ£À¥ÀÆgÀ UÁæªÀÄzÀ°è ºÀ£ÀĪÀiÁ£À ªÀÄA¢gÀ ºÀwÛgÀ ¸ÁªÀðd¤PÀ ¸ÀܼÀzÀ°è PÉ®ªÀÅ ªÀåQÛUÀ¼ÀÄ E¹àÃlÄ dÆeÁl DqÀÄwÛzÁÝgÉAzÀÄ ²ªÀPÀĪÀiÁgÀ vÉð ¦.J¸ï.L (C.«) ©ÃzÀgÀ UÁæ«ÄÃt ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¸ÀįÁÛ£À¥ÀÆgÀ UÁæªÀÄzÀ°è ºÀ£ÀĪÀiÁ£À ªÀÄA¢gÀzÀ ¸Àé®à zÀÆgÀ¢AzÀ ªÀÄgÉAiÀiÁV ¤AvÀÄ £ÉÆÃqÀ®Ä DgÉÆævÀgÁzÀ 1) zÀAiÀiÁ£ÀAzÀ vÀAzÉ WÁ¼ÉÃ¥Àà PɼÀV£ÀzÉÆrØ ªÀAiÀÄ: 65 ªÀµÀð, eÁw: Qæ±ÀÑ£À, 2) ±ÁAvÀPÀĪÀiÁgÀ vÀAzÉ §¸À¥Àà ªÀAiÀÄ: 38 ªÀµÀð, eÁw: Qæ±ÀÑ£À, 3) C¥Áæd vÀAzÉ QæµÀÚ¥Àà PÉüÀV£ÀzÉÆrØ ªÀAiÀÄ: 35 ªÀµÀð, ºÁUÀÆ 4) ¥ÀÄAqÀ°PÀ¥Àà vÀAzÉ zÀ±ÀgÀxÀ J®ègÀÆ ¸Á: ¸ÀįÁÛ£À¥ÀÆgÀ UÁæªÀÄ EªÀgÉ®ègÀÆ ¸ÁªÀðd¤PÀ ¸ÀܼÀzÀ°è UÀÄA¥ÁV PÀĽvÀÄPÉÆAqÀÄ ºÀt ºÀaÑ ¥Àt vÉÆlÄÖ CAzÀgÀ ¨ÁºÀgÀ JA§ £À¹©£À E¹àÃl dÆeÁl DqÀÄwÛgÀĪÀÅzÀ£ÀÄß £ÉÆÃr ¥ÀAZÀgÀ ¸ÀªÀÄPÀëªÀÄ ¸ÀzÀj DgÉÆævÀgÀ ªÉÄÃ¯É zÁ½ ªÀiÁrzÁUÀ ¸ÀzÀj dÆeÁl DqÀÄwÛzÀÝ d£ÀgÀÄ C°èAzÀ NqÀ®Ä ¥ÁægÀA¨sÀ ªÀiÁrzÁUÀ 3 d£ÀjUÉ ¨É£ÀÄß ºÀwÛ »r¢zÀÄÝ G½zÀ M§â vÀ¦à¹PÉÆAqÀÄ Nr ºÉÆÃVgÀÄvÁÛ£É, DUÀ ¥ÀAZÀgÀ ¸ÀªÀÄPÀëªÀÄ »rzÀ 3 d£ÀgÀ CAUÀ gÀhÄrÛ ªÀiÁqÀ®Ä CªÀjAzÀ £ÀUÀzÀÄ ºÀt 670/- gÀÆ. ªÀÄvÀÄÛ 52 E¹àÃl J¯ÉUÀ¼ÀÄ d¦Û ªÀiÁrPÀÆAqÀÄ, £ÀAvÀgÀ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄÄqÀ© ¥ÉưøÀ oÁuÉ UÀÄ£Éß £ÀA. 108/2016, PÀ®A 457, 380 L¦¹ :-
ದಿನಾಂಕ 28-10-2016 ರಂದು ಫಿರ್ಯಾದಿ ಗುರುಪಾದ ತಂದೆ ನಾಗಪ್ಪಾ ಹೀರೆಗೌಡರ ವಯ: 68 ವರ್ಷ, ಜಾತಿ: ಲಿಂಗಾಯತ, ಸಾ: ಧನ್ನೂರಾ(ಆರ್) ಗ್ರಾಮ ರವರು ತನ್ನ ಹೆಂಡತಿಯಾದ ನಾಗಮ್ಮಾ ಇಬ್ಬರು ತಮ್ಮ ಮನೆಯಲ್ಲಿ ಮಲಗಿಕೊಳ್ಳುವಾಗ ಮನೆಯ ಹೊರಗಿದ್ದ ಕಬ್ಬಿಣದ ಬಾಗಿಲಿಗೆ ಓಳಗಿನಿಂದ ಕಿಲಿ ಕಪ್ಪಿ ಸಿಗಸಿ ಪಡಸಾಲೆಯಲ್ಲಿ ಮಲಗದೆ  ಮನೆಯ ದಕ್ಷಿಣ ದಿಕ್ಕಿನ ರೂಮಿನಲ್ಲಿ ಮಲಗಿಕೊಂಡಿರುವಾಗ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಯಲ್ಲಿನ ಹಳೆಯ ಎರಡು ಸಂದುಕುಗಳನ್ನು ತೆರೆದು ಅದರಲ್ಲಿದ್ದ ಬಟ್ಟೆ ಬರಿಗಳನ್ನು ಚಿಲ್ಲಾ ಪಿಲ್ಲಿಯಾಗಿ ಬಿಸಾಡಿ ನಂತರ ಅಲಮಾರಿಯ ಕಿಲಿ ತೆರೆದು ಅದರಲ್ಲಿನ ಲಾಕರ್ ತೆರೆದು ಅಲಮಾರಿಯಲ್ಲಿಟ್ಟಿದ್ದ ಫಿರ್ಯಾದಿಯವರ ಭಾವನಾದ ಚನ್ನಬಸಪ್ಪಾ ಕಣಜಿ ಇವರು ಇಟ್ಟಿರುವ ಸಾಮಾನುಗಳ ಪೈಕಿ 1) ಒಂದು ಬಂಗಾರದ ನಾನ್ 30 ಗ್ರಾಮ ಅಂದಾಜು  90,000/- ರೂ., 2) ಬಂಗಾರದ ಎರಡೆಳಿ ಸರ 30 ಗ್ರಾಮ 90,000/- ರೂ., ಹೀಗೆ ಒಟ್ಟು 1,80,000/- ರೂ., ಹಾಗೂ ಫಿರ್ಯಾದಿಯು ತನ್ನ ಹೆಂಡತಿಗೆ ಮಾಡಿಸಿದ 1) ಒಂದು ಬಂಗಾದ ಲಾಕೇಟ್ 15 ಗ್ರಾಮ 45,000/- ರೂ., 2) ಒಂದು ಬಂಗಾರದ ಮೂರೆಳಿ ಸರ 25 ಗ್ರಾಮ 75,000/- ರೂ., 3) ಒಂದು ಬಂಗಾರದ ಗುಂಡಿನ ಸರ 10 ಗ್ರಾಮ 30,000/- ರೂ., 4) ಬೇಳ್ಳಿಯ ಸಾಮಾನುಗಳು ಲಿಂಗದ ಕಾಯಿ 150 ಗ್ರಾಮ 7,500/- ರೂ., 5) 5 ಬೇಳ್ಳಿಯ ಉಡದಾರ 100 ಗ್ರಾಂ 5000/- ರೂ., 6) 10 ಬೇಳ್ಳಿಯ ಚೈನ್  300 ಗ್ರಾಂ 15,000/- ರೂ., ಹೀಗೆ ಒಟ್ಟು 1,77,500/- ಮತ್ತು ಫರ್ಯಾದಿಯ ಮಗಳಾದ ಸಂಗೀತಾ ಗಂಡ ಶರಣಬಸವ ಮರಗುತ್ತಿ ಇವಳಿಗೆ ಸಂಭಂದಿಸಿದ 1) ಒಂದು 30 ಗ್ರಾಮದ ಬಂಗಾರದ ನೆಕಲೇಸ್ 90,000/- ರೂ., 2) ಬಂಗಾರದ 2 ಮಗುವಿನ 40 ಗ್ರಾಂ ಕಡಗಗಳು 1,20,000/- ರೂ., 3) ಬಂಗಾರದ 2 ಬಳೆಗಳು 40 ಗ್ರಾಂ 1,20,000/- ರೂ., ಹೀಗೆ ಒಟ್ಟು 3,30,000/- ಹಾಗೂ ಮಗಳಾದ ಜಗದೇವಿ ಗಂಡ ಶಿವಶರಣಪ್ಪಾ ಬಿರಾಜದಾರ ಇವಳಿಗೆ ಸಂಭಂದಿಸಿದ 1) ಬಂಗಾರದ 2 ಬಳೆಗಳು 40 ಗ್ರಾಂ 1,20,000/- ರೂ., 2] ಬಂಗಾರದ ಒಂದು ನೆಕಲೇಸ್ 20 ಗ್ರಾಂ 60,000/- ರೂ., 3) ಬಂಗಾರದ ಕಿವಿಯಲ್ಲಿನ 4 ಭೆಂಡೊಲಿ 10 ಗ್ರಾಂ 30,000/- ರೂ., 4) ಬಂಗಾರದ ಒಂದು ಲಾಕೇಟ್ 10 ಗ್ರಾಂ 30,000/- ರೂ., 5) ಬಂಗಾರದ 10 ಗ್ರಾಮದ ಗುಂಡಾಗಳು 30,000/- ರೂ., 6) ಬಂಗಾರದ ಮಗುವಿನ ಕೈಯಲ್ಲಿನ ಕಡಗಗಳು 40 ಗ್ರಾಂ 1,20,000/- ರೂ. ಹೀಗೆ ಒಟ್ಟು 3,90,000/- ರೂ., ಹಾಗೂ ಅಲಮಾರಿಯಲ್ಲಿದ್ದ ನಗದು ಹಣ 9 ಲಕ್ಷ 10 ಸಾವಿರ ಹಾಗೂ ಮನೆಯ ಮುಂದೆ ನಿಲ್ಲಿಸಿದ ಫಿರ್ಯಾದಿಯ ಮಗನ ಒಂದು ಹೀರೊ ಹೊಂಡಾ ಮೋಟಾರ ಸೈಕಲ ನಂ. ಕೆಎ-03/ಹೆಚ್.ಸಿ-6987 ಅ.ಕಿ 20,000/- ರೂ., ಹೀಗೆ ಎಲ್ಲಾ ರೀತಿಯ ಬಂಗಾರ ಸಾಮಾನುಗಳು ಹಾಗೂ ನಗದು ಹಣ ಮತ್ತು ಒಂದು ಮೋಟಾರ ಸೈಕಲ ಹೀಗೆ ಎಲ್ಲಾ ಕೂಡಿ ಒಟ್ಟು 20,07,500/- ರೂ. ಬೆಲೆ ಬಾಳುವ ಸಾಮಾನುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 307/2016, ಕಲಂ 34, 366 ಐಪಿಸಿ :-

ದಿನಾಂಕ 26-10-2016 ರಂದು ಫಿರ್ಯಾದಿಗೆ ಆರೋಪಿತರಾದ 1) ಪ್ರಶಾಂತ ತಂದೆ ಬಾಬು ಮೇಟಾರೆ ಹಾಗು ಆತನ ಅಣ್ಣ 2) ರಾಹುಲ ತಂದೆ ಬಾಬು ಮೇಟಾರೆ ಇಬ್ಬರು ಸಾ: ತೆಗಂಪೂರ ಗ್ರಾಮ ಇವರಿಬ್ಬರು ಫಿಯಾಧಿಗೆ ತನ್ನ ಮೊಟರ ಸೈಕಲ ಮೇಲೆ ಅಪಹರಿಸಿಕೊಂಡು ಹೈದ್ರಾಬಾದಗೆ ಒಯ್ದು ತನ್ನ ಚಿಕ್ಕಪ್ಪನ ಮನೆಯಲ್ಲಿಟ್ಟಾಗ ಫಿರ್ಯಾದಿಯು ತನ್ನ ತಂದೆ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಅವರು ಫಿರ್ಯಾದಿಗೆ ಮನೆಗೆ ಕರೆದುಕೊಂಡು ಬಂದಿರುತ್ತಾರೆಂದು ನೀಡಿದ ಫಿರ್ಯಾದಿಯವರ ಲಿಖಿತ ದೂರು ಸಾರಾಂಶದ ಮೇರೆಗೆ ದಿನಾಂಕ 29-10-2016 ರಂದು ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ

KALABURAGI DISTRICT REPORTED CRIMES

ಗ್ರಾಮೀಣ ಪೊಲೀಸ್ ಠಾಣೆ:
ಅಪರಿಚಿತ ಶಪ ಪತ್ತೆ: ದಿನಾಂಕ. 29-10-2016 ರಂದು ಶ್ರೀ. ಮಹಮ್ಮದ ರಫೀಕ ತಂದೆ ಮಹಮ್ಮದ ಮಹಿಬೂಬಸಾಬ ಸಾ;ಬುಲಂದ ಪರ್ವೆಜ ಕಾಲೂನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದಿನಾಂಕ.28-10-2016 ರಂದು ರಾತ್ರಿಯಿಂದ ದಿನಾಂಕ 29-10-2016 ರಂದು ಬೆಳಗಿನ ಜಾವದ ಮಧ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಫಯೂಮ ಸೌದಿ ಇವರ ಕಟ್ಟಡ ಮನೆಯ ಎದರುಗಡೆ ಸಿಟೌಟ ತರಹ ಇರುವ ರೂಮಿನ ಜಾಗೆಯಲ್ಲಿ ಸದರಿ ಅಪರಿಚಿತ ವ್ಯಕ್ತಿಗೆ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಹರಿತವಾದ ಚಾಕುದಿಂದ ಹೊಡೆದು ಭಾರಿ ಗಾಯಗೊಳಿಸಿ ಕೊಲೆ ಮಾಡಿ  ಆತನ ಹತ್ತಿರ ಯಾವುದೆ ಸಾಕ್ಷಿಗಳನ್ನು ಇಡದಂತೆ ಸಾಕ್ಷಿ ನಾಶ ಪಡಿಸಿ ಹೋಗಿದ್ದು ಇರುತ್ತದೆ. ಕಾರಣ ಸದರಿ ಕೊಲೆಯಾದ ಅಪರಿಚಿತ ವ್ಯಕ್ತಿಯ ಹೆಸರು ವಿಳಾಸ ಮತ್ತು ರಕ್ತ ಸಮ್ಮಂದಿಕರ ಪತ್ತೆ ಹಾಗೂ ಕೊಲೆ ಮಾಡಿದ ಆಪಾದಿತರನ್ನು ಪತ್ತೆ ಹಚ್ಚುವ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಫಿರ್ಯಾದಿ  ಸಾರಾಂಶದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊರ್ಳಳಲಾಗಿದೆ.
ಚೌಕ ಪೊಲೀಸ್ ಠಾಣೆ:
ಬಾಲಕ ಕಾಣೆ ಪ್ರಕರಣ: ದಿನಾಂಕ 29.10.2016 ರಂದು ಶ್ರೀಮತಿ ದ್ರೌಪತಿ ಗಂಡ ಅನಿಲಕುಮಾರ ದಾಸರ ಸಾಃ ಬೇಳಕೋಟಾ ತಾಃಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತಾನು ಪಿನ್ನು, ಹಣಗಿ ವ್ಯಾಪಾರ ಮಾಡಿಕೊಂಡು ಗಂಡ ಹಾಗೂ ಮಕ್ಕಳೊಂದಿಗೆ ಬೇಲಕೋಟಾ ಗ್ರಾಮದಲ್ಲಿ ವಾಸವಾಗಿದ್ದು. ತನ್ನ ಗಂಡ ಅನಿಲ ಕುಮಾರ ಇವರು ಡ್ರೈವರ್ ಕೆಲಸ ಮಾಡಿಕೊಂಡು ಇರುತ್ತಾರೆ. ನನ್ನ ಸೋಹದರ ಮಾವ ವೆಂಕಪ್ಪ ಇವರ ಮಗಳಾದ ಕಮಲಾಬಾಯಿ ಅವರ ಮಗನಾದ ಸಾಯಿರಾಮ ತಂದೆ ನರಸಿಂಹಲು ದಾಸರ ನಮ್ಮ ಹತ್ತಿರವೆ ಇದ್ದು ವಿಧ್ಯಾಬ್ಯಾಸ ಮಾಡುತ್ತಿದ್ದು. ದಿಃ 26.10.2016 ರಂದು ಸಾಮಾನು ಖರಿದಿ ಮಾಡುವ ಸಲುವಾಗಿ ತರಕಾರಿ ಮಾಕೆðಟ ಹತ್ತಿರ ಇರುವ ಚೈನಾ ಕಾಂಪ್ಲೆಕ್ಸಗೆ ಬಂದು ನಾನು ಸಾಮಾನು ಖರಿದಿ ಮಾಡುತ್ತಿದ್ದಾಗ ನನ್ನ ಸಂಗಡ ಬಂದಿದ್ದ ಸಾಯಿರಾಮನು ಅಂದಾಜು 04.00 ಗಂಟೆ ಸುಮಾರಿಗೆ ಚೈನಾ ಕಾಂಪ್ಲೇಕ್ಸ ಹತ್ತೀರದಿಂದ ತಪ್ಪಿಸಿಕೊಂಡಿದ್ದು ಹುಡುಕಾಡಿದರೂ ಸಹಃ ಸಿಕ್ಕಿರುವುದಿಲ್ಲಾ, ನಂತರ ಈ ವಿಷಯವನ್ನು ನನ್ನ ಗಂಡನಿಗೆ ತಿಳಿಸಿದ್ದು ಅವರು ಸಹಃ ಕಲಬುರಗಿ ಬಂದು ಏಲ್ಲಾ ಕಡೆಗಳಲ್ಲಿ, ನಮ್ಮ ಬಂಧು ಬಳಗದಲ್ಲಿ, ದೇವಸ್ಥಾನಗಳಲ್ಲಿ, ಸಿಟಿ ಬಸ್ ಸ್ಟ್ಯಾಂಡ ಹತ್ತೀರ, ಸೂಪರ ಮಾಕೆðಟದ ಮುಂತಾದ ಕಡೆಗಳಲ್ಲಿ ಇಬ್ಬರೂ ಸೇರಿ ಇಂದಿನವರೆಗೂ ಹುಡುಕಾಟ ಮಾಡಿದರೂ ಸಹಃ ಸಿಕ್ಕಿರುವುದಿಲ್ಲಾ. ಕಾಣೆಯಾದ ನನ್ನ ಸೋದರಳಿಯನ ಪತ್ತೆ ಮಾಡಿಕೊಡುವಂಥೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.


Saturday, October 29, 2016

BIDAR DISTRICT DAILY CRIME UPDATE 29-10-2016





¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 29-10-2016

UÁA¢ü UÀAd ¥Éưøï oÁuÉ ©ÃzÀgÀ AiÀÄÄ.r.Dgï ¸ÀA.17/2016, PÀ®A 174 ¹Dg惡:-¦üAiÀiÁð¢ PÀ®è¥Áà vÀAzÉ ªÀiÁtÂPÀ  ªÉÄʯÁgÉ ªÀAiÀÄ: 70 ªÀµÀð eÁ: Qæ±ÀÑ£À, ¸Á: SÁ£Á¥ÀÆgÀ EªÀgÀ 2 £Éà ªÀÄUÀ£ÁzÀ ²ªÀÅzÁ¸À vÀAzÉ PÀ®è¥Áà ªÀAiÀÄ: 42 ªÀµÀð G: qÉæöʪÀgÀ EvÀ£ÀÄ qÉæöʪÀgÀ PÉ®¸À ªÀiÁrPÉÆAqÀÄ EgÀÄvÁÛ£É. ªÀÄÈvÀ ²ªÀÅzÁ¸À EªÀ£ÀÄ vÀ£Àß ºÉAqÀw eÉÆvÉ vÀPÀgÁgÀÄ ªÀiÁrPÉÆAqÀÄ ¸ÀĪÀiÁgÀÄ 1 ªÀµÀð¢AzÀ ªÀÄ£É ©lÄÖ ºÉÆÃVgÀÄvÁÛgÉ. »ÃVzÀÄÝ ¢£ÁAPÀ. 28-10-2016 gÀAzÀÄ ªÀÄÄAeÁ£É. 0800 UÀAmÉUÉ £À£ÀUÉ UÉÆÃgÀ£À½î UÁæªÀÄzÀ ªÀåQÛAiÀÄÄ ªÀÄÈvÀ£À ²ªÀÅzÁ¸À EvÀ£À ¥sÉÆãÀ¢AzÀ ¦üAiÀiÁ¢UÉ ¥sÉÆãÀ ªÀiÁr w½¹zÉãÉAzÀgÉ UÀÄ£Àß½î UÁæªÀÄPÉÌ ºÉÆÃUÀĪÀ gÉÆÃrUÉ ¥ÀPÀÌzÀ°è MAzÀÄ ¸ÀgÀPÁj VÃqÀPÉÌ ºÀUÀ΢AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛgÉ. CªÀ£À ºÀwÛgÀ ªÉÆèÉÊ® ªÀÄvÀÄÛ DzsÁgÀ PÁqÀð ¹QÌgÀÄvÀÛzÉ. CAvÀ w½¹zÀjAzÀ ¦üAiÀiÁ𢠪ÀÄvÀÄÛ ªÀÄÈvÀ£À Ct vÀªÀÄäA¢gÀÄ ºÁUÀÆ EvÀgÀgÀÄ PÀÆr UÉÆÃgÀ£À½î ²ªÁgÀzÀ°è ºÉÆÃV £ÉÆÃqÀ¯ÁV ²ªÀÅzÁ¸À EªÀ£ÀÄ ¤£Éß gÁwæ UÉÆgÀ£À½î ²ªÁgÀzÀ°è AiÀiÁªÀ ¸ÀªÀÄAiÀÄPÉÌ C°èUÉ ºÉÆÃV £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£ÉA§ÄªÀzÀ §UÉÎ UÉÆwÛgÀĪÀ¢¯Áè CªÀ£À ªÀÄ£ÉAiÀÄ PËlA©PÀ vÀPÀgÁgÀÄ ªÀiÁrPÉÆAqÀÄ 1 ªÀµÀð¢AzÀ  ªÀÄ£É ©lÄÖ ºÉÆÃzÀªÀ£ÀÄ ªÀÄ£ÉUÉ §gÀzÉà vÀ£Àß ªÀÄ£À¹£À ªÉÄÃ¯É ¥ÀjuÁªÀÄ ªÀiÁrPÉÆAqÀÄ ªÀÄÈvÀ¥ÀnÖgÀÄvÁÛ£É. CªÀ£À ¸Á«£À°è AiÀiÁgÀ ªÉÄÃ¯É AiÀiÁªÀÅzÉ ¸ÀA±ÀAiÀÄ EgÀĪÀ¢¯Áè JAzÀÄ PÉÆlÖ ¦üAiÀiÁðzÀÄ ¸ÁgÁA±À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ AiÀÄÄ.r.Dgï ¸ÀA. 25/2016, PÀ®A 174 ¹Dg惡:- ದಿನಾಂಕ:28/10/2016 ರಂದು 1000 ಗಂಟೆಗೆ ¦üAiÀÄð¢ ಗೋಪಾಲರಡ್ಡಿ ತಂದೆ ಮಲ್ಲರಡ್ಡಿ ಪೆದ್ದಬರ್ಲಾ ಸಾ:ಎನಕಲ ಮಿರ್ಜಾಪೂರ ತಾ:ಜಹೀರಾಬದ ತೆಲಾಂಗಣ  ರವರ ಅಣ್ಣ ವೆಂಕಟರಡ್ಡಿ ತಂದೆ ಮಲ್ಲರಡ್ಡಿ ಪೆದ್ದಬರ್ಲಾ ವಯ:35 ವರ್ಷ  ಇವನು ಸುಮಾರು 10-12 ವರ್ಷಗಳಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಎಲ್ಲಾ ಕಡೆ ತೋರಿಸಿದರು ಗುಣ ಮುಖನಾಗಿರುವುದಿಲ್ಲ. ªÀÄÈvÀ£ÀÄ ಆಗಾಗ ಮನೆ ಬಿಟ್ಟು ಹೋಗಿ 10-15 ದಿವಸಗಳ ನಂತರ ಮನೆಗೆ ಬರುತ್ತಿದ್ದು ಅದರಂತೆ PÉ®ªÀÅ ದಿವಸಗಳ ಹಿಂದೆ ಮನೆ ಬಿಟ್ಟು ಹೋಗಿದ್ದು ತನ್ನ ಕಾಯಿಲೆ ಗುಣಮುಖವಾಗುವುದಿಲ್ಲ. ಅಂತ ಮನಸ್ಸಿನಲ್ಲಿ ಪರಿಣಾಮ ಮಾಡಿಕೊಂಡು ಜೀವನ ಜಿಗುಪ್ಸೆಗೊಂಡು ಮಲ್ಲಣ್ಣಾ ಮಂದಿರ ಹತ್ತಿರ ಅರಣ್ಯ ಪ್ರದೇಶದಲ್ಲಿ ಹೋಗಿ ಬೇವಿನ ಗೀಡದ ಟೊಂಗೆಗೆ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾನೆ. EvÀ£À ಮರಣದಲ್ಲಿ ಯಾರ ಮೇಲೂ ಯಾವುದೆ ರೀತಿಯ ಸಂಶಯವಿರುವುದಿಲ್ಲ. JAzÀÄ PÉÆlÖ ¦üAiÀiÁðzÀÄ ¸ÁgÁA±À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

alUÀÄ¥Áà ¥ÉưøÀ oÁuÉ UÀÄ£Éß ¸ÀA.171/2016, PÀ®A 279, 337, 338 L¦¹:-
ದಿನಾಂಕ 28/10/2016 ರಂದು 0030 ಗಂಟೆಗೆ ¦üAiÀÄð¢ ಶಿವರಾಜ ತಂದೆ ಗುಂಡಪ್ಪಾ ಚಿಂಚೋಳ್ಳಿಕರ ವಯ 55 ವರ್ಷ ಜಾತಿ:ಎಸ್.ಸಿ ಹೊಲಿಯಾ ಉದ್ಯೋಗ:ಎಲ್.ಎನ್.ಟಿ ಸೇಕುರಿಟಿ ಗಾರ್ಡ ಸಾ||ಹಳ್ಳಿಖೇಡ (ಕೆ) EvÀ¤UÉ ಹಳ್ಳಿಖೇಡ (ಕೆ) ಗ್ರಾಮದ ಹತ್ತಿರ ಇರುವ ಕಿಣಿ ಸಡಕ ಕಾಮಗಾರಿಯನ್ನು ಎಲ್ ಎನ್ ಟಿ ಕಂಪನಿಯವರು ಗುತ್ತಿಗೆ ಪಡೆದಿದ್ದು ಸದರಿ ಬ್ರಿಜ್ಜ ಕಾಮಗಾರಿಯಲ್ಲಿ ಸೆಕುರಿಟಿ ಗಾರ್ಡ ನೌಕರಿಗೆ £ÉëÄಸಿರುತ್ತಾರೆ  ದಿನನಿತ್ಯೆದಂತೆ ನಿನ್ನೆ ಸಾಯಂಕಾಲ 7:00 ಪಿ.ಎಮ್  ಗಂಟೆ ಸಮಯಕ್ಕೆ ಹುಮನಾಬಾದ- ಕಲಬುರ್ಗಿ ರೊಡ ಕಿಣಿ ಸಡಕ ಬ್ರೀಜ ಹೊಸದಾಗಿ ನಿರ್ಮಿಸುತ್ತಿರುವ ಕಾಮಗಾರಿ ಎಲ್ ಎನ್ ಟಿ ಸಮವಸ್ತ್ರದಲ್ಲಿ ಗಾರ್ಡ ಕರ್ತವ್ಯೆದ ಮೇಲೆ ಇದ್ದಾಗ ಕಲಬುರ್ಗಿ ಕಡೆಯಿಂದ DgÉÆæ ವೀರಣ್ಣಾ @ ಈರಣ್ಣಾ ತಂದೆ ಬಸವರಾಜ ವಳಖಿಂಡಿ ವಯ 50 ವರ್ಷ ಜಾತಿ:ಕಬ್ಬಲಿಗ ಉದ್ಯೋಗ: ಕೂಲಿ ಕೆಲಸ ಸಾ||ಚಿತ್ತಕೊಟಾ EvÀ£ÀÄ vÀ£Àß ಟಿವಿಎಸ್ ಮುಪ್ಯೆಡ ವಾಹನ ನಂಬರ ಕೆಎ- 39/ಎಲ್- 0263 ಸವಾರನು ತನ್ನ ಟಿವಿಎಸ್ ಮುಪ್ಯೆಡ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು  ¦üAiÀiÁ¢UÉ ಎದುರಿನಿಂದ ಡಿಕ್ಕಿ ಮಾಡಿರುತ್ತಾನೆ ಸದರಿ ಘಟನೆಯಿಂದ  ¦üAiÀiÁð¢UÉ ಭಾರಿ ರಕ್ತಗಾಯವಾಗಿ ಎರಡು ಕಿವಿಯಿಂದ ರಕ್ತ ಸ್ರಾವವಾಗಿರುತ್ತದೆ  ನಂತರ ಸದರಿ ಅಪಘಾತವನ್ನು ಕಂಡು C°è EzÀÝ d£ÀgÀÄ 108 ಅಂಬುಲೇನ್ಸಗೆ ಕರೆ ಮಾಡಿ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ವೈಧ್ಯಾಧಿಕಾರಿಯವರ ಸಲಹೆ ಮೇರೆಗೆ ಅದೇ 108 ಅಂಬುಲೇನ್ಸದಲ್ಲಿ ಕಲಬುರ್ಗಿ  ಸರಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. JAzÀÄ PÉÆlÖ ¦üAiÀiÁðzÀÄ ¸ÁgÁA±À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¸ÀAZÁgÀ ¥Éưøï oÁuÉ UÀÄ£Éß ¸ÀA.131/2016, PÀ®A 279 338 L.¦.¹. eÉÆvÉ 187 L.JªÀiï.«. JPÀÖ  :-
ದಿ:27/10/2016 ರಂದು 2345 ಗಂಟೆಗೆ ¦üAiÀiÁð¢ ರಮೇಶ ತಂದೆ ಶಿವರಾಮ ಪೋಸ್ತಾರ, ವಯ:38 ವರ್ಷ, ಜಾತಿ: ಎಸ್.ಸಿ, ಉ: ಒಕ್ಕಲುತನ, ಸಾ: ರಾಜೇಶ್ವರ ತಾ: ಬ.ಕಲ್ಯಾಣ EªÀgÀ CPÀÌ£À ªÀÄUÀ£ÁzÀ UÁAiÀiÁ¼ÀÄ ಪಪ್ಪು @ ಆನಂದ ತಂದೆ ಬಂಡೆಪ್ಪಾ ವಯ: 24 ವರ್ಷ ಜಾತಿ: ಎಸ್.ಸಿ, ಉ: ಕೂಲಿ, ಸಾ: ರಾಜೇಶ್ವರ ತಾ: ಬ.ಕಲ್ಯಾಣ ಈತ£ÀÄ vÀ£Àß ಹೊಸ ಮೋ.ಸೈ. ಚೆಸ್ಸಿ ನಂ: MBLHA10CGGAB53169 ನೇದ್ದರ ಮೇಲೆ ಆರ್.ಟಿ.ಓ. ಚೆಕ್ ಪೋಸ್ಟ ಕಡೆಯಿಂದ ರಾಜೇಶ್ವರಕ್ಕೆ ಬರುವಾಗ ರಾಹೆ ನಂ:9 ಮೋಳಕೇರಾ ಖಾಜಾ ಧಾಬಾ ಹತ್ತಿರ ಪೂನಾ ಕಡೆಯಿಂದ ಹೈದ್ರಾಬಾದ ಕಡೆಗೆ ಹೋಗುತ್ತಿದ್ದ ಒಂದು ಅಪರಿಚಿತ ಲಾರಿ ಚಾಲಕ ಲಾರಿಯನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿ ಪಪ್ಪು @ ಆನಂದ ಈತನ ಮೋ.ಸೈ.ಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು, ಅಪಘಾತದಿಂದ ಪಪ್ಪು @ ಆನಂದ ಈತನಿಗೆ ತಲೆಗೆ, ಹಣೆಗೆ, ಮುಖಕ್ಕೆ, ಕೈಗಳಿಗೆ, ರಕ್ತಗಾಯವಾಗಿ ಕಿವಿಯಿಂದ ರಕ್ತ ಸ್ರಾವವಾಗುತ್ತಿದ್ದು, ಬಲಗಾಲ ತೊಡೆ, ಮೋಳಕಾಲ ಕೆಳಗೆ, ಭಾರಿ ರಕ್ತಗಾಯವಾಗಿದ್ದು, ಎಡಗಾಲಿಗೂ ಭಾರಿ ರಕ್ತಗಾಯ ಹಾಗು ಗುಪ್ತಗಾಯವಾಗಿgÀÄvÀÛªÉ. JAzÀÄ PÉÆlÖ ¦üAiÀiÁðzÀÄ ¸ÁgÁA±À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ(©) ¥Éưøï oÁuÉ UÀÄ£Éß £ÀA.126/2016, PÀ®A 279, 337, 338 L¦¹ :-
ದಿನಾಂಕ 29-10-2016 ರಂದು ¦üAiÀiÁ𢠪ÉƺÀäzÀ CfêÀiï vÀAzɪÀ ªÉƺÀäzÀ ªÀi˯Á£Á¸Á§ ªÀÄįÁèªÁ¯É ªÀAiÀÄ: 35 ªÀµÀð, eÁw: ªÀÄĹèA, ¸Á: ¹AzÀ§AzÀV gÀªÀgÀÄ ನಾಗೇಶ ತಂದೆ ಪಂಢರಿನಾಥ ಖಡಕೆ ಇಬ್ಬರು ಆಡು ತರುವ ಸಲುವಾಗಿ ಡಿಸ್ಕವರಿ ಮೋಟಾರ ಸೈಕಲ ನಂ. ಎಪಿ-12/ಎಲ್-0717 ನೇದ್ದರ ಮೇಲೆ ಸಿಂದಬಂದಗಿ ಗ್ರಾಮದಿಂದ ನಿಂಬೂರ ಗ್ರಾಮಕ್ಕೆ ಕಬೀರಾಬಾದ ವಾಡಿ ಕ್ರಾಸ್ ಅಲ್ಲೂರ ಗ್ರಾಮದ ಮಧ್ಯ ಬೇನಚಿಂಚೋಳಿ ಗ್ರಾಮದ ಲೊಕೇಶ ಜಟಗೊಂಡ ರವರ ಹೊಲದ ಹತ್ತಿರ ರೋಡಿನ ಮೇಲೆ ಹೋಗುವಾಗ mÁæöPÀÖgÀ PÉ.J-39/n-4555 £ÉÃzÀgÀ ZÁ®PÀ£ÁzÀ DgÉÆæ «ÃgÀ±ÉnÖ vÀAzÉ §¸À¥Áà a¢æ ¸Á: PÀ©ÃgÀ¨ÁzÀªÁr EvÀ£ÀÄ vÀ£Àß ಟ್ರಾಕರ£ÀÄß ಕಚ್ಚಾ ರಸ್ತೆಯಿಂದ ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಎಡಗಡೆ ತಿರುಗಿಸಿ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿರುತ್ತಾನೆ, ¸ÀzÀj ಡಿಕ್ಕಿಯ ಪರಿಣಾಮ ಮೋಟಾರ ಸೈಕಲ ಚಲಾಯಿಸುತ್ತಿದ್ದ ಫಿರ್ಯಾದಿಯ ಎಡಗಾಲಿಗೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ., ಬಲಗೈ ಮೊಳಕೈಗೆ, ಬಲಗಡೆ ಎದೆಗೆ ಮತ್ತು ಮೇಲತುಟಿಗೆ ತರಚಿದ ಗಾಯಗಳು ಹಾಗು ಗುಪ್ತಗಾಯಗಳು ಆಗಿರುತ್ತವೆ, ಮೋಟಾರ ಸೈಕಲ ಹಿಂದುಗಡೆ ಕುಳಿತು ನಾಗೇಶ ತಂದೆ ಪಂಢರಿನಾಥ ಖಡಕೆ EªÀgÀ ಎಡಗಾಲ ಮೊಳಕಾಲ ಮೇಲೆ, ಎಡ ಮುಂಗಾಲ ಹತ್ತಿರ, ಹಣೆಯ ಮೇಲೆ, ಎಡಗಡೆ ಮುಂಗೈ ಮೇಲೆ ತರಚಿದ ಗಾಯಗಳು ಆಗಿರುತ್ತವೆ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ w¤SÉ PÉÊUÉƼÀî¯ÁVzÉ.