Police Bhavan Kalaburagi

Police Bhavan Kalaburagi

Wednesday, March 16, 2016

BIDAR DISTRICT DAILY CRIME UPDATE 16-03-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-03-2016

zsÀ£ÀÆßgÀ ¥Éưøï oÁuÉ AiÀÄÄ.r.Dgï £ÀA. 07/2016, PÀ®A 174 ¹.Dgï.¦.¹ :-
ಫಿರ್ಯಾದಿ ಲಕ್ಷ್ಮಿಬಾಯಿ ಗಂಡ ಕಲ್ಲಪ್ಪಾ ಲಕಶೆಟ್ಟೆ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಸಿದ್ದೇಶ್ವರ, ತಾ: ಭಾಲ್ಕಿ ರವರ ಗಂಡನ ಹೆಸರಿಗೆ 1 ಎಕ್ಕರೆ 20 ಗುಂಟೆ ಜಮೀನು ಇರುತ್ತದೆ, ಎರಡು-ಮೂರು ವರ್ಷದಿಂದ ಬೇಳೆ ಬೆಳೆಯಲಾರದ ಕಾರಣ ತುಂಬಾ ಸಾಲವಾಗಿರುತ್ತದೆ, ಪಿ.ಕೆ.ಪಿ.ಎಸ್ ಬ್ಯಾಂಕಿನಲ್ಲಿ 45,000/- ಸಾವಿರ ಮತ್ತು ವಿ.ಎಸ್.ಎಸ್.ಎನ್ ಸುಸೈಟಿಯಲ್ಲಿ 15,000/- ಸಾವಿರ ರೂಪಾಯಿ ಸಾಲ ಇದೆ ಮತ್ತು ಗಂಡನ ತಂದೆಯವರ ಹೆಸರಿಗೆ ಕೆ.ಜಿ.ಪಿ ಬ್ಯಾಂಕನಲ್ಲಿ 50,000/- ಸಾವಿರ ರೂಪಾಯಿ ಮತ್ತು ಪಿ.ಕೆ.ಪಿ.ಎಸ್ ಸಿದ್ದೇಶ್ವರ ಬ್ಯಾಂಕಿನಲ್ಲಿ 60,000/- ಸಾವಿರ ರೂಪಾಯಿ ಸಾಲ ಇದೆ, ಹೀಗಿರುವಾಗ ದಿನಾಂಕ 13-03-2016 ರಂದು ಫಿರ್ಯಾದಿ ಮತ್ತು ಫಿರ್ಯಾದಿಯ ಗಂಡ ಮನೆಯಲ್ಲಿದ್ದಾಗ ಮನೆಯಲ್ಲಿ ಎಮ್ಮೆ ಇದ್ದುದ್ದರಿಂದ ಫಿರ್ಯಾದಿಯು ಮುಸರಿ ತೆಗೆದುಕೊಂಡು ಬರಲು ಪಕ್ಕದ ಮನೆಗೆ ಹೊದಾಗ ಫಿರ್ಯಾದಿಯ ಗಂಡ ಮನೆಯ ಒಳಗೆ ಹೋಗಿ ಮನೆಯಲ್ಲಿ 5 ಲೀಟರ ಸೀಮೆ ಎಣ್ಣೆ ಮೈಮೇಲೆ ಹಾಕಿಕೊಂಡು ಕಡ್ಡಿ ಗಿರಿ ಬೆಂಕಿ ಹಚ್ಚಿಕೊಂಡಿರುತ್ತಾರೆ, ಫಿರ್ಯಾದಿಯು ಹೊರಗಡೆಯಿಂದ ಬಂದು ನೋಡಲಾಗಿ ಮೈತುಂಬ ಬೆಂಕಿ ಹತ್ತಿಕೊಂಡು ಉರಿಯುತ್ತಿರುವುದನ್ನು ಗಾಬರಿಗೊಂಡು ಚಿರಾಡುತ್ತಿದ್ದಾಗ ಪಕ್ಕದ ಜನರಾದ ದೇಶಮುಖ ತಂದೆ ಶಂಕ್ರೆಪ್ಪ ತರನಳ್ಳೆ ಮತ್ತು ಚಂದ್ರಕಾಂತ ತಂದೆ ಶರಣಪ್ಪಾ, ಪಾರಮ್ಮಾ ಬಂದು ನೋಡಿ ನೀರು ಹಾಕಿರುತ್ತಾರೆ, ಖಾಸಗಿ ಅಂಬುಲೆನ್ಸಗೆ ಕರೆಯಿಸಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು, ದಿನಾಂಕ 15-03-2016 ರಂದು ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 41/2016, PÀ®A 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 15-03-2016 ರಂದು ಫಿರ್ಯಾದಿ ಲಕ್ಷ್ಮಣ ತಂದೆ ಮಾಣಿಕ ವಡ್ಡರ ವಯ: 32 ವರ್ಷ, ಜಾತಿ: ವಡ್ಡರ, ಸಾ: ಸಿತಾಳಗೇರಾ ರವರ ಅಣ್ಣನ ಮಗಳಾದ ನಾಗಮ್ಮಾ ಇವಳು ತಮ್ಮ ಮನೆಯಿಂದ ರೋಡ ದಾಟಿ ಪಂಚಾಯತ ಕಡೆಗೆ ಹೋಗುವಾಗ ಸಿತಾಳಗೇರಾ ಗ್ರಾಮದ ಒಳಗಿನಿಂದ ನಿಂಬೂರ ಕಡೆಗೆ ಟ್ರಾಕ್ಟರ್ ನಂ. ಕೆಎ32/3491 ನೇದರ ಚಾಲಕನಾದ ಆರೋಪಿಯು ತನ್ನ ಟ್ರಾಕ್ಟರ್ ಅತಿ ವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ರೋಡ ದಾಟುತ್ತಿದ್ದ ಫಿರ್ಯಾದಿಯ ಅಣ್ಣನ ಮಗಳಿಗೆ ಟ್ರಾಕ್ಟರನ ಮುಂದಿನ ಗಾಲಿ ಇವಳಿಗೆ ಡಿಕ್ಕಿಯಾದ ಪರಿಣಾಮ ಇವಳು ಒಮ್ಮೇಲೆ ಚೀರುತ್ತಾ ನೆಲಕ್ಕೆ ಬಿದ್ದಿದ್ದು, ಇದರಿಂದ ನಾಗಮ್ಮಾ ಇವಳ ಬಲಗಾಲ ಪಾದಕ್ಕೆ ಭಾರಿ ರಕ್ತ & ಗುಪ್ತಗಾಯವಾಗಿ ಮುರಿದಿರುತ್ತದೆ, ಆರೋಪಿಯು ಡಿಕ್ಕಿ ಮಾಡಿ ತನ್ನ ಟ್ರಾಕ್ಟರ್ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 60/2016, PÀ®A 283, 338 L¦¹ :-
¦üAiÀiÁ𢠲ªÀgÁeï PÀ£Áß vÀAzÉ ¨Á§ÄgÁªï PÀ£Áß ªÀAiÀÄ: 30 ªÀµÀð, eÁw: °AUÁAiÀÄvÀ, ¸Á: PÉÆüÁgÀ(PÉ), vÁ: ©ÃzÀgÀ gÀªÀgÀ Hj£À ²ªÁgÀzÀ°è ©ÃzÀgÀ-ºÀĪÀÄ£Á¨ÁzÀ gÀ¸ÉÛUÉ ºÉÆA¢PÉÆAqÀÄ ºÉÆ® EgÀÄvÀÛzÉ, ¦üAiÀiÁð¢AiÀĪÀgÀ ºÉÆ®zÀ ¥ÀPÀÌzÀ°ègÀĪÀ vÀªÀÄä zÉÆqÀØ¥Àà «ÃgÀ±ÉÃnÖ PÀ£Àß EªÀgÀ vÉÆÃlzÀ ªÀÄ£É gÉÆÃrUÉ ºÉÆA¢PÉÆArzÀÄÝ, C°è gÁwæ ºÉÆvÀÄÛ ªÁ¸ÀªÁVgÀÄvÁÛgÉ, »ÃVgÀĪÀ°è ¢£ÁAPÀ 14-03-2016 gÀAzÀÄ 2000 UÀAmÉ ¸ÀĪÀiÁjUÉ ¦üAiÀiÁð¢AiÀÄÄ vÉÆÃlzÀ ªÀÄ£ÉAiÀÄ°èzÁÝUÀ ªÀÄ£ÉAiÀÄ ¥ÀPÀÌzÀ ©ÃzÀgÀ-ºÀĪÀÄ£Á¨ÁzÀ gÉÆÃr£À ªÉÄÃ¯É ¯Áj £ÀA. PÉJ-36/6187 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÁºÀ£ÀªÀ£ÀÄß ©ÃzÀgÀ PÀqɬÄAzÀ ZÀ¯Á¬Ä¹PÉÆAqÀÄ §AzÀÄ vÉÆÃlzÀ ªÀÄ£ÉAiÀÄ ¥ÀPÀÌzÀ°ègÀĪÀ gÀ¸ÉÛAiÀÄ ªÀÄzsÀåzÀ°è ¤°è¹ CzÀPÉÌ ¥ÁQðAUï ¯ÉÊmï ºÁPÀzÉà PÀvÀÛ®°è ºÁUÉAiÉÄà ©lÄÖ ºÉÆÃVgÀÄvÁÛ£É, £ÀAvÀgÀ 2130 UÀAmÉUÉ NAPÁgÀ vÀAzÉ ¹zÀÝAiÀiÁå ¸Áé«Ä ªÀAiÀÄ: 27 ªÀµÀð, ¸Á: DtzÀÆgÀ, vÁ: ©ÃzÀgÀ EvÀ£ÀÄ vÀ£Àß ¢éÃZÀPÀæ ªÁºÀ£À £ÀA. PÉJ-38/PÀÆå- 4679 £ÉÃzÀ£ÀÄß ©ÃzÀgÀ PÀqɬÄAzÀ ZÀ¯Á¬Ä¹PÉÆAqÀÄ ºÀĪÀÄ£Á¨ÁzÀ PÀqÉUÉ ºÉÆÃUÀÄwÛzÁÝUÀ PÀvÀÛ°£À°è ¤°è¹zÀ ¯ÁjAiÀÄ »A¨sÁUÀPÉÌ rQÌAiÀiÁVgÀÄvÀÛzÉ, ¸ÀzÀj C¥ÀWÁvÀ¢AzÀ ¢éÃZÀPÀæ ªÁºÀ£ÀzÀ ZÁ®PÀ£À ºÀuÉAiÀÄ ªÉÄÃ¯É ¨sÁj ¸ÀégÀÆ¥ÀzÀ gÀPÀÛUÁAiÀÄ, ªÀÄÆV£À ªÉÄÃ¯É ¸ÀºÀ ¨sÁj ¸ÀégÀÆ¥ÀzÀ gÀPÀÛUÁAiÀĪÁVgÀÄvÀÛzÉ, ¸ÀzÀj NAPÁgÀ EvÀ¤UÉ ¦üAiÀiÁ𢠪ÀÄvÀÄÛ vÉÆÃlzÀ°èzÀÝ PÉÆüÁgÀ(PÉ) UÁæªÀÄzÀ gÁdPÀĪÀiÁgÀ ±ÀA¨sÀÄ ºÁUÀÆ ¥Àæ±ÁAvÀ UÁæ.¥ÀA.¸ÀzÀ¸Àå PÀÆrPÉÆAqÀÄ UÁAiÀiÁ¼ÀÄ«UÉ aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÀA¢zÀÄÝ EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 15-03-2016 gÀAzÀÄ ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 51/2016, PÀ®A 498(J), 323, 504, 506 eÉÆvÉ 34 L¦¹ :-
¢£ÁAPÀ 19-11-2013 gÀAzÀÄ ¦üAiÀiÁ𢠸ÉßúÀ®vÁ UÀAqÀ gÁdÄ mÉAUÀ¸À¯ïªÀÄoÀ ªÀAiÀÄ: 25 ªÀµÀð, eÁw: ¸Áé«Ä, ¸Á: vÁAqÀÆgÀUÀ°è ºÀĪÀÄ£Á¨ÁzÀ gÀªÀgÀ ªÀÄzÀĪÉAiÀÄÄ gÁdÄ vÀAzÉ ªÀÄ°èPÁdÄð£À mÉAUÀ¸À¯ïªÀÄoÀ gÀªÀgÉÆA¢UÉ DVzÀÄÝ, EUÀ MazÀÄ ªÀµÀðzÀ UÀAqÀÄ ªÀÄUÀÄ EgÀÄvÀÛzÉ, UÀAqÀ gÁdÄ, ªÀiÁªÀ ªÀÄ°èPÁdÄð£À, CvÉÛ «ªÀįÁ¨Á¬Ä, £Á¢¤ ²ªÀ°Ã¯Á gÀªÀgÀÄ ªÀÄzÀÄªÉ DzÀ MAzÀÄ wAUÀ¼ÀÄ ZÀ£ÁßVlÄÖPÉÆAqÀÄ £ÀAvÀgÀ J®ègÀÆ ¤£ÀUÉ CqÀÄUÉ ªÀiÁqÀ®Ä §gÀĪÀÅ¢¯Áè, ¤Ã£ÀÄ £ÉÆÃqÀ®Ä ZÉ£ÁßV¯Áè CAvÀ ªÀiÁ£À¹PÀ ºÁUÀÄ zÉÊ»PÀ QgÀÄPÀļÀ PÉÆqÀÄwÛzÀÝgÀÄ ºÁUÀÄ UÀAqÀ ¢£Á®Ä ¸ÀgÁ¬Ä PÀÄrzÀ CªÀÄ°£À°è §AzÀÄ CªÁZÀå ±À§ÝUÀ½AzÀ ¨ÉÊAiÀÄĪÀÅzÀÄ ªÀÄvÀÄÛ ºÉÆqÉ §qÉ ªÀiÁr ªÀiÁ£À¹PÀ ºÁUÀÄ zÉÊ»PÀ QgÀÄPÀļÀ PÉÆlÄÖ ¦üAiÀiÁð¢AiÀÄÄ ªÀiÁrzÀ ¸ÀA§¼À £À£ÀUÉ PÉÆqÀÄ CAvÀ ¸ÀA§¼À vÉUÉzÀÄPÉÆAqÀÄ ¸ÀgÁ¬Ä PÀÄrzÀÄ ºÁ¼ÀÄ ªÀiÁqÀÄwÛgÀÄvÁÛ£É, ¦üAiÀiÁð¢UÉ ªÀÄUÀ ºÀÄnÖzÀ £ÀAvÀgÀ DgÉÆævÀgÁzÀ 1) gÁdÄ vÀAzÉ ªÀÄ°èPÁdÄð£À mÉAUÀ¸Á®ªÀäoÀ (UÀAqÀ), 2) ªÀÄ°èPÁdÄð£À vÀAzÉ ²ªÀ°AUÀAiÀiÁå mÉAUÀ¸Á®ªÀäoÀ (ªÀiÁªÀ), 3) «ªÀįÁ¨Á¬Ä UÀAqÀ ªÀÄ°èPÁdÄð£À (CvÉÛ) J®ègÀÄ ¸Á: vÁAqÀÆgÀUÀ°è ºÀĪÀÄ£Á¨ÁzÀ ºÁUÀÆ 4) ²ªÀ°Ã¯Á UÀAqÀ gÉêÀtAiÀiÁå ¸Á: zsÀĪÀÄä£À¸ÀÆgÀ (£ÁzÀ¤) EªÀgÉ®ègÀÆ ªÀiÁ£À¹PÀ ªÀÄvÀÄÛ zÉÊ»PÀ QgÀÄPÉƼÀ PÉÆlÄÖ ªÀģɬÄAzÀ ºÉÆgÀ ºÁqgÀÄvÁÛgÉ, ¦üAiÀiÁð¢AiÀÄÄ ¨ÁrUɬÄAzÀ ¨ÉÃgÉ ªÀÄ£É ªÀiÁrzÀÄÝ, ¨ÁrUÉ ªÀÄ£ÉAiÀÄ°èAiÀÄÆ ¸ÀºÀ UÀAqÀ£ÀÄ ºÉÆÃV ¤£ÀUÉ PÉÆAzÀÄ ºÁPÀÄvÉÛãÉ, ¤£ÀUÉ PÉÆAzÀÄ ºÁQ ¨ÉÃgÉ ªÀÄzÀÄªÉ ªÀiÁrPÉƼÀÄîvÉÛÃ£É CAvÀ ¢£Á®Ä ºÉÆqÉ §qÉ ªÀiÁr ªÀiÁ£À¹PÀ ªÀÄvÀÄÛ zÉÊ»PÀ QgÀÄPÀļÀ PÉÆqÀÄwÛzÀÄÝ, UÀAqÀ£ÀÄ ¢£Á®Ä ºÉÆqÉ §qÉ ªÀiÁqÀÄwÛzÀÝjAzÀ ªÀÄ£ÉAiÀÄ ªÀiÁ°ÃPÀgÀÄ gÁdÄ FvÀ¤UÉ §Ä¢Ý ªÀiÁvÀÄ ºÉýzÀgÀÆ ¸ÀºÀ PÉüÀzÉ QgÀÄPÀļÀ PÉÆqÀÄwÛgÀÄvÁÛ£É, UÀAqÀ£À QgÀÄPÀļÀ ºÉZÁÑVzÀjAzÀ ¦üAiÀiÁð¢AiÀÄÄ vÀ£Àß vÁ¬Ä ªÀÄvÀÄÛ CtÚ¤UÉ «µÀAiÀÄ w½¹zÁUÀ vÁ¬Ä ªÀÄvÀÄÛ ¦üAiÀiÁð¢ CtÚ gÁdÄ FvÀ¤UÉ §Ä¢Ý ªÀiÁvÀÄUÀ¼À£ÀÄß ºÉý ªÀÄUÀ½UÉ ZÀ£ÁßVlÄÖPÉƼÀÄîªÀAvÉ w¼ÀĪÀ½PÉ ºÉüÀÄwÛzÀÝgÀÄ ¸ÀºÀ UÀAqÀ£ÁzÀ gÁdÄ FvÀ£ÀÄ PÉüÀzÉ ¦üAiÀiÁð¢UÉ ¤Ã£ÀÄ J¯ÁèzÀgÀÆ ºÉÆÃV ¸Á¬Ä CAvÀ CªÁZÀå ±À§ÝUÀ½AzÀ ¨ÉÊAiÀÄĪÀÅzÀÄ ªÀÄvÀÄÛ ºÉÆqÉ §qÉ ªÀiÁqÀĪÀÅzÀÄ ªÀiÁqÀÄwÛgÀÄvÁÛ£É, »ÃVgÀĪÀ°è ¢£ÁAPÀ 15-03-2016 gÀAzÀÄ ¦üAiÀiÁð¢AiÀÄÄ vÀªÀÄä vÁ¬ÄAiÀÄ ªÀÄ£ÉUÉ vÀ£Àß ªÀÄUÀÄ«£ÉÆA¢UÉ ºÉÆÃzÁUÀ gÁdÄ ¸ÀgÁ¬Ä PÀÄrzÀ CªÀÄ°£À°è C°èUÉ ºÉÆÃV ¤Ã£ÀÄ RaðUÉ ºÀt ¤£Àß ¸ÀA§¼ÀzÀ°è ªÉÆÃmÁgÀ ¸ÉÊPÀ¯ï PÉÆr¸ÀÄ CAvÁ dUÀ¼À ªÀiÁr PÉʬÄAzÀ ªÉÄ®Q£À ªÉÄÃ¯É ªÀÄvÀÄÛ ¨É¤ß£À ªÉÄÃ¯É ºÉÆqÉzÀÄ UÁAiÀÄ ¥Àr¹ ¤£ÀUÉ MAzÀÄ ¢ªÀ¸À E®è CAzÀgÉ ¤£ÀUÉ PÉÆ¯É ªÀiÁqÀÄvÉÛÃ£É CAvÀ fêÀzÀ ¨ÉzÀjPÉ ºÁQ ¤£Àß CtÚ ªÀÄvÀÄÛ ¤£Àß vÁ¬ÄUÉ RvÀA ªÀiÁqÀÄvÉÛÃ£É CAvÀ ºÉzÀjUÉ ºÁQgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 29/2016, PÀ®A ªÀÄ£ÀĵÀå PÁuÉ :-
¦üAiÀiÁð¢ gÉõÁä UÀAqÀ ¸ÀIJïï UÀÄvÉÛzÁgÀ ªÀAiÀÄ: 35 ªÀµÀð, eÁw: Qæ±ÀÑ£À, ¸Á: vÁd¯Á¥ÀÆgÀ gÀªÀgÀ UÀAqÀ ¸ÀIJïï vÀAzÉ ¸ÀÄAzÀgÀ UÀÄvÉÛzÁgÀ ªÀAiÀÄ: 40 ªÀµÀð, eÁw: Qæ±ÀÑ£À, ¸Á: vÁd¯Á¥ÀÆgÀ UÁæªÀÄ gÀªÀgÀÄ ¢£ÁAPÀ 21-02-2016 gÀAzÀÄ 0800 UÀAmÉUÉ ªÀģɬÄAzÀ vÀgÀPÁj vÀgÀ®Ä ©ÃzÀgÀ ¨sÁfªÀÄArUÉ ºÉÆÃzÀªÀgÀÄ E°èAiÀĪÀgÉUÉ ªÀÄgÀ½ ªÀÄ£ÉUÉ §A¢gÀĪÀ¢¯Áè, CªÀgÀ ªÉÆèÉÊ¯ï £ÀA. 8722198607 £ÉÃzÀPÉÌ PÀgÉ ªÀiÁrzÁUÀ ¹éZÀ D¥sÀ §gÀÄwÛzÉ, UÁ§jUÉÆAqÀÄ ¦üAiÀiÁ𢠪ÀÄvÀÄÛ ¦üAiÀiÁð¢AiÀÄ £Á¢¤ J°d¨Évï vÀªÀÄä ¸ÀA§A¢üPÀgÀ°è, CPÀÌ¥ÀPÀÌzÀ UÁæªÀÄUÀ¼À°è ºÀÄqÀÄPÁrzÀgÀÆ vÀ£Àß UÀAqÀ£À ¥ÀvÉÛAiÀiÁVgÀĪÀ¢¯Áè, PÁuÉAiÀiÁzÀ UÀAqÀ£ UÀAqÀ£À ZÀºÀgÉ ¥ÀnÖ EAwzÉ 1) JvÀÛgÀ: 5 3, 2) §tÚ: UÉÆâü ªÉÄʧtÚ, 3) ªÀÄÄR: zÀÄAqÀÄ ªÀÄÄR, CUÀ® ºÀuÉ, £ÉÃgÀªÁzÀ ªÀÄÆUÀÄ, vÀ¯ÉAiÀÄ°è PÀj PÀÆzÀ®Ä ºÉÆA¢zÁÝgÉ, 4) zsÀj¹zÀ §mÉÖUÀ¼ÀÄ: ºÀ¹gÀÄ §tÚzÀ ±ÀlÄð §ÆzÀÄ §tÚzÀ ¥ÁåAlÄ zsÀj¹gÀÄvÁÛgÉ CAvÀ ¦üAiÀiÁð¢AiÀĪÀgÀÄ ¢£ÁAPÀ 16-03-2016 gÀAzÀÄ ¤ÃrzÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 38/2016, PÀ®A ªÀÄ£ÀĵÀå PÁuÉ :-
¢£ÁAPÀ 11-03-2016 gÀAzÀÄ PÀÄ.C¤¸ÁgÁ vÀAzÉ CªÀÄÈvÀ ªÀÄÆPÀ£ÀÆgÀ ªÀAiÀÄ: 24 ªÀµÀð, eÁw: Qæ²Ñ£À, ¸Á: ¨ÉÃvÀèºÉêÀÄ PÁ¯ÉÆä ªÀÄAUÀ®¥ÉÃl ©ÃzÀgÀ gÀªÀgÀÄ ªÀÄvÀÄÛ ¦üAiÀiÁð¢AiÀÄ vÁ¬Ä ¸À«vÁgÉÃtÄPÁ E§âgÀÄ vÀªÀÄä aQ̪ÀÄä ¸ÀéuÁð EªÀgÀ ªÀÄ£É KqÀ£À PÁ¯ÉÆäAiÀÄ°èzÁÝUÀ ¸ÀA§A¢üPÀgÁzÀ gÁPÉñÀ vÀAzÉ eÉƸÉÃ¥sÀ ¸Á: a¢æ ©ÃzÀgÀ EªÀgÀÄ ¦üAiÀiÁð¢AiÀÄ vÁ¬ÄUÉ PÀgÉ ªÀiÁr w½¹zÉÝ£ÉAzÀgÉ £À£ÀUÉ ¸ÀAeɥˮ vÀAzÉ ªÉƺÀ£À ªÀiÁtÂPÀ ¸Á: ¨ÉÃvÀèºÉêÀÄ PÁ¯ÉÆä ©ÃzÀgÀ EªÀgÀÄ PÀgÉ ªÀiÁr w½¹zÉÝ£ÉAzÀgÉ CªÀÄÈvÀ EªÀgÀ ªÀÄ£ÉAiÀÄ°è ¨ÁrUɬÄAzÀ ªÁ¸À«zÀÝ ¥ÁæöåAQè£À ¥Éưøï PÁ£ÀìmÉç® gÀªÀgÀÄ PÀgÉ ªÀiÁr ¦üAiÀiÁð¢AiÀÄ vÀAzÉ CªÀÄÈvÀ vÀAzÉ ªÀÄgÉ¥Áà ªÀÄÆPÀ£ÀÆgÀ ªÀAiÀÄ: 55 ªÀµÀð, eÁw: Qæ±ÀÑ£À, ¸Á: ¨ÉÃvÀèºÉêÀÄ PÁ¯ÉÆä ªÀÄAUÀ®¥ÉÃl ©ÃzÀgÀ gÀªÀgÀÄ FUÀ ¸ÀĪÀiÁgÀÄ JgÀqÀÄ ¢ªÀ¸ÀUÀ½AzÀ ªÀÄ£ÉAiÀÄ°è EgÀĪÀ¢¯Áè JAzÀÄ ºÉýgÀÄvÁÛgÉ, F ªÀiÁ»w w½¹zÀ ªÉÄÃgÉUÉ ¦üAiÀiÁ𢠪ÀÄvÀÄÛ ¦üAiÀiÁð¢AiÀÄ vÁ¬Ä ¸À«vÁgÉÃtÄPÁ E§âgÀÄ PÀÆr vÀªÀÄä vÀAzÉAiÀĪÀgÀÄ ªÁ¸À«zÀÝ ªÀÄ£É ¨ÉÃvÀèºÉêÀÄ PÁ¯ÉÆäUÉ ºÉÆÃV £ÉÆÃqÀ¯ÁV vÀAzÉAiÀĪÀgÀÄ ªÀÄ£ÉAiÀÄ°è EgÀ°¯Áè, vÀAzÉAiÀĪÀgÀÄ ¢£ÁAPÀ 09-03-2016 gÀAzÀÄ ªÀÄÄAeÁ£É 0700 UÀAmɬÄAzÀ 11-03-2016 gÀAzÀÄ gÁwæ 2000 UÀAmÉAiÀÄ CªÀ¢üAiÀÄ°è ªÀģɬÄAzÀ PÁuÉAiÀiÁVgÀÄvÁÛgÉAzÀÄ ¢£ÁAPÀ 15-03-2016 gÀAzÀÄ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

Yadgir District Reported Crimes



Yadgir District Reported Crimes

ºÀÄt¸ÀV ¥Éưøï oÁuÉ UÀÄ£Éß £ÀA. 60/2016 PÀ®A: 353 341 504 506 L¦¹ :- ¢:15/03/2016 gÀAzÀÄ ¦AiÀiÁ𢠪ÀdÓ® UÁæªÀÄ ¥ÀAZÁAiÀÄvÀAiÀÄ°è vÀ£Àß ¥ÀAZÁAiÀÄwAiÀÄ PÁAiÀÄðªÀ£ÀÄß ¤ªÀð»¸ÀĪÁUÀ DgÉÆævÀ£ÀÄ §AzÀÄ £À£ÀUÉ F ªÀµÀð ªÀiÁqÀ¢ J¯Áè PÉ®¸ÀUÀ¼À ªÀiÁ»w MzÀV¸À¨ÉÃPÀÄ CAvÁ PÉýzÁUÀ, ¦AiÀiÁð¢ FUÀ PÉ®¸À £ÀqÉ¢zÉ £Á¼É ¨É½UÉÎ PÉÆqÀÄvÉÛÃ£É CAvÁ ºÉýzÀgÉ FUɯÉà £À£ÀUÉ ªÀiÁ»w ¨ÉÃPÀÄ CAvÁ ¦AiÀiÁð¢UÉ vÀqÉzÀÄ ¤°è¹ CªÁZÀå±À§ÝUÀ½AzÁ ¨ÉÊzÀÄ fêÀzÀ ¨ÉzÀjPÉ ºÁQzÀÄÝ CAvÁ EvÁå¢ MAzÀÄ UÀtQÃPÀgÀt ªÀiÁrzÀ zÀÆgÀ£ÀÄß ¦AiÀiÁ𢠺ÁdgÀ¥Àr¹zÀÝgÀ ªÉÄðAzÁ PÀæªÀÄ dgÀÄV¹zÀÄÝ CzÉ.
±ÀºÁ¥ÀÆgÀ ¥Éưøï oÁuÉ UÀÄ£Éß £ÀA. 63/2016 ಕಲಂ 279,337  ಐಪಿಸಿ ಸಂ.187 .ಎಮ್.ವಿ ಆಕ್ಟ್ :- ದಿನಾಂಕ:15/03/2016 ರಂದು ಬೆಳಿಗ್ಗೆ 1.00 ಗಂಟೆ ಸುಮಾರಿಗೆ ಸರಕಾರಿ ಆಸ್ಪತ್ರೆ ಶಹಾಪೂದಿಂದ ಪೋನ್ ಮುಖಾಂತರ ಮಾಹಿತಿ ಬಂದ ಪ್ರಕಾರ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಸಾಯಬಣ್ಣ ತಂದೆ ಕುಭೇರಪ್ಪ ಗೋಲಪಲ್ಲಿ ಸಾ|| ಗೋಲಗೇರಾ ದೊಡ್ಡಿ ತಾ|| ಶಹಾಪೂರ ಇವರ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೇನಂದರೆ, ದಿನಾಂಕ:14/03/216 ರಂದು ಸಗರ ಎಲ್ಲಮ್ಮ ಗುಡ್ಡದಲ್ಲಿ ದೇವರ ಕಾರ್ಯಕ್ರಮ ಮುಗಿಸಿಕೊಂಡು ನನ್ನ ಆಟೋ ನಂ. ಕೆಎ-33 2684 ನೇದ್ದರಲ್ಲಿ ಯಲ್ಲಪ್ಪ ಬುಳಗುರಿ ಇಬ್ಬರು ಕೂಡಿ ಗೋಲಗೇರಾ ದೊಡ್ಡಿಗೆ ಬರುವಾಗ ಶಹಾಪುರ ಹತ್ತಿಗುಡುರ ಮುಖ್ಯ ರಸ್ತೆಯ ಮೇಲೆ ರಸ್ತಾಫುರ ಕ್ರಾಸ ಹತ್ತಿರ ರಾತ್ರಿ 23.00 ಗಂಟೆ ಸುಮಾರಿಗೆ ಒಂದು ಕಾರ ನಂ. ಡಿ.ಎಲ್ 03 ಸಿಬಿಡಿ 0579 ನೇದ್ದರ ಚಾಲಕನು ಅತೀ ವೇಗ ಮತ್ತು ಅಲಕ್ತನದಿಂದ ನಡೆಸಿಕೊಂಡು ಬಂದು ಆಟೋಕ್ಕೆ ಅಪಘಾತಪಡಿಸಿದ್ದರಿಂದ ನನಗೂ ಮತ್ತು ನನ್ನ ಸಂಗಡ ಿದ್ದ ಯಲ್ಲಪ್ಪನಿಗೂ ಗಾಯವಾಗಿದ್ದು ಕಾರ ಚಾಲಕ ತನ್ನ ಕಾರ ಅಲ್ಲಿಯೇ ಬಿಟ್ಟು  ಓಡಿ ಹೋಗಿರುತ್ತಾನೆ ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.63/2016 ಕಲಂ.279,337 ಐಪಿಸಿ ಸಂ.187 .ಎಮ್.ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
±ÀºÁ¥ÀÆgÀ ¥Éưøï oÁuÉ UÀÄ£Éß £ÀA: 64/2016 ಕಲಂ 379  ಐಪಿಸಿ :- ದಿನಾಂಕ  15/03/2016 ರಂದು   16.30 ಗಂಟೆಗೆ   ಪಿರ್ಯಾದಿ ಶ್ರೀ  ಚಂದ್ರಶೇಖರ ತಂದೆ ಅಂಬ್ಲಪ್ಪ ಕಟ್ಟಿಮನಿ ವಯಾ: 40 ಉ: ಎಲ್ ಐ ಸಿ ಏಜಂಟ ಜಾ: ಬೇಡರ  ಸಾ: ಮೂಡಬೂಳ ತಾ: ಶಹಾಪೂರ ರವರು ಠಾಣೆಗೆ  ಹಾಜರಾಗಿ  ಲಿಖತ ಪಿರ್ಯಾದಿ ಸಲ್ಲಿಸಿದರ ಸಾರಾಂಶವೆನಂದರೆ, ದಿನಾಂಕ 14/03/2016 ರಂದು ಬೆಳಗ್ಗೆ 10-00 ಎ.ಎಂ ಕ್ಕೆ ನಾನು ಮತ್ತು ಮಲ್ಲಪ್ಪ  ತಂದೆ ಖಂಡಪ್ಪ ಗುಂಡಗುತರ್ಿ ಸಾ|| ಮೂಡಬೂಳ  ಇಬ್ಬರೂ ಕೂಡಿ ನಮ್ಮ ಮನೆಯಲ್ಲಿದ್ದ ನಗದು ಹಣ 1,50,000-00 ರೂಪಾಯಿ ( ಎಲ್ಲಾ 500 ರೂ ಮುಖ ಬೆಲೆಯ ನೋಟುಗಳು) ಗಳನ್ನು ತೆಗೆದುಕೊಂಡು ಮೂಡಬೂಳದಿಂದ ನನ್ನ ಮಾರುತಿ ಸುಜುಕಿ ರಿಡ್ಜ ಕಾರ ನಂ ಕೆಎ- 33 ಎಂ- 3292 ನೇದ್ದರಲ್ಲಿ ಶಹಾಪೂರಕ್ಕೆ ಹೊರಟೆವು ಶಹಾಪೂರಕ್ಕೆ 10-30 ಎ.ಎಂ ಕ್ಕೆ ಬಂದು ಶಹಾಪೂರದ ಗಣೇಶನಗರದಲ್ಲಿ ನಿಮರ್ಾಣ ಹಂತದಲ್ಲಿರುವ ನಮ್ಮ ಮನೆಯ ಹತ್ತಿರ ನನ್ನ ಕೆಲಸದ ನಿಮಿತ್ಯ ಹೋಗಿ ನಂತರ 10-40 ಎ.ಎಂಕ್ಕೆ ನಮ್ಮ ಮನೆಯಿಂದ ಕಾರಿನಲ್ಲಿ ನಗರದ ಎಲ್ ಐ ಸಿ ಆಫೀಸಗೆ ಬಂದು ಆಫಿಸನ ಕಂಪೌಂಡ ಒಳಗಡೆ ನನ್ನ ಕಾರ ನಿಲ್ಲಿಸಿ.  ನಂತರ ನನ್ನ ಕಾರಿನಲ್ಲಿದ್ದ ಹಣವನ್ನು ನಾನು ನನ್ನ ಪ್ಯಾಂಟಿನ ಜೇಬಿನಲ್ಲಿ ಹಾಕಿಕೊಂಡು ಎಲ್ಐಸಿ ಆಫೀಸನ ಕಂಪೌಂಡದಲ್ಲಿದ್ದ ನನ್ನ ಸ್ಕೂಟಿಯನ್ನು ತೆಗೆದುಕೊಂಡು ನಾವಿಬ್ಬರೂ ಕೂಡಿ ಶಹಾಪೂರ ನಗರದ ಕೃಷ್ಣ ಪಟ್ಟಣ ಬ್ಯಾಂಕಿಗೆ ನನ್ನ ಕೆಲಸದ ನಿಮಿತ್ಯ ಹೋದೆವು ಹೊದಾಗ ನನಗೆ ಸಂಡಾಸ ಬಂದಿತು ಆಗ ನನ್ನ ಜೇಬಿನಲ್ಲಿದ್ದ 150000-00 ರೂ ಹಣವನ್ನು ನನ್ನ ಸ್ಕೂಟಿಯ ಸೀಟಿನ ಕೆಳಗೆ ಇರುವ ಸೀಟ ಬಾಕ್ಸನಲ್ಲಿ ಹಣ ಹಾಕಿ ಸ್ಕೂಟಿ ಸಮೇತ ನಾವಿಬ್ಬರೂ ಎಲ್ ಐ ಸಿ ಆಫೀಸಗೆ ಬಂದೆವು ಅಲ್ಲಿ ನಮ್ಮ ಅಳಿಯ ಮಲ್ಲಿಕಾಜರ್ುನ ತಂದೆ ಅಯ್ಯಪ್ಪ ಪಟ್ಟೆದಾರ ಸಾ|| ಮೂಡಬೂಳ ಎಲ್ ಐ ಸಿ ಆಫಿಸಗೆ ಬಂದಿದ್ದನು. ಆಗ ನಾನು ನನ್ನ ಜೋತೆ ಕಾರಿನಲ್ಲಿ ಕರೆದುಕೊಂಡು ಬಂದ ಮಲ್ಲಪ್ಪ ಗುಂಡಗುತರ್ಿ ಈತನಿಗೆ ನಮ್ಮ ಅಳಿಯ ಮಲ್ಲಿಕಾಜರ್ುನನ ಜೋತೆಗೆ ಗಣೇಶನಗರದ ನಿಮರ್ಾಣ ಹಂತದಲ್ಲಿರುವ ನಮ್ಮ ಮನೆಗೆ ಕೊಟ್ಟು ಕಳುಹಿಸಿದೆನು. ನಂತರ ನನ್ನ ಸ್ಕೂಟಿ ಮೋಟಾರ ಸೈಕಲ ಸೀಟಿನ ಕೆಳಗೆ ಇಟ್ಟ ಹಣ ನನ್ನ ಕಾರಿನ ಎಡಗಡೆ ಸಿಟಿನ ಹಿಂದುಗಡೆ ಇಟ್ಟು ಕಾರನ್ನು ರಿಮೋಟ ಮೂಲಕ 2 ಸಲ ಲಾಕ ಮಾಡಿ  ಎಲ್ ಐ ಸಿ ಕಛೇರಿಯಲ್ಲಿರುವ ಸಂಡಾಸ ರೋಮಿಗೆ ಸಂಡಾಸಕ್ಕೆ ಹೋದೆನು. ಸಂಡಾಸ ಮಾಡಿದ ನಂತರ ಕಂಪೌಂಡದಲ್ಲಿ ಬಂದು ನನ್ನ ಕಾರ ನೋಡಲಾಗಿ ನನ್ನ ಕಾರಿನ ಎಡಗಡೆ ಗ್ಲಾಸ ಒಡೆದಿತ್ತು ಗಾಬರಿಯಾಗಿ ಕಾರನ್ನು ರಿಮೋಟ ಮೂಲಕ ಓಪನ ಮಾಡಿ ಒಳಗಡೆ ನೋಡಲಾಗಿ ನಾನು ಕಾರಿನ ಎಡಗಡೆ ಸೀಟಿನ ಹಿಂದುಗಡೆ ಕವರಿನಲ್ಲಿಟ್ಟ 150000-00 ರೂ ಇರಲಿಲ್ಲ ಯಾರೋ ಕಳ್ಳರು ನಾನು ಸಂಡಾಸಕ್ಕೆ ಹೋದಾಗ ನನ್ನ ಕಾರಿನ ಗ್ಲಾಸನ್ನು ಚೂಪಾದ ಕಬ್ಬಿಣದ ವಸ್ತುವಿನಿಂದ ಮುರಿದು ಕಾರಿನಲ್ಲಿಟ್ಟ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.  ಆಗ ಸಮಯ 11-35 ಎ.ಎಂ ಆಗಿತ್ತು ನಂತರ ನಾನು ಗಾಬರಿಯಾಗಿ ನನ್ನ ಅಳಿಯ ಮಲ್ಲಿಕಾಜರ್ುನ ಹಾಗೂ ನಾನು ಮೂಡಬೂಳದಿಂದ ಕರೆದುಕೊಂಡು ಬಂದ ಮಲ್ಲಪ್ಪ ಗುಂಡಗುತರ್ಿ ಇಬ್ಬರನ್ನು ಎಲ್ ಐ ಸಿ ಆಫಿಸಗೆ ಕರೆಯಿಸಿ ಅವರಿಬ್ಬರಿಗೂ ವಿಷಯ ತಿಳಿಸಿ ಕಾರ ಗ್ಲಾಸ ಒಡೆದಿದ್ದನ್ನು ತೊರಿಸಿದೆನು. ಇಲ್ಲಿಯವರೆಗೆ ನಾವು ಮೂವರು ಕೂಡಿ ಶಹಾಪೂರ ನಗರದಲ್ಲಿ ಮತ್ತು ಸುತ್ತ ಮುತ್ತಲಿನ ಪ್ರದೇಶದಲ್ಲಿ  ಹುಡುಕಾಡಲಾಗಿ ನನ್ನ ಹಣ ಕಳವು ಮಾಡಿಕೊಂಡು ಹೋದವರು ಸಿಕ್ಕರುವದಿಲ್ಲ. ಆದ್ದರಿಂದ ನಾನು ಇಂದು ದಿನಾಂಕ 15/03/2015 ರಂದು ತಡವಾಗಿ ಠಾಣೆಗೆ ಬಂದು ಅಜರ್ಿ ಸಲ್ಲಿಸುತಿದ್ದು    ಕಾರಣ ನನ್ನ ನಗದು ಹಣ 150000-00 ರೂ ಕಳ್ಳತನ ಮಾಡಿಕೊಂಡು ಹೋದವರನ್ನು ಪತ್ತೆ ಮಾಡಿ ಹಿಡಿದು ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಮಾನ್ಯರವರಲ್ಲಿ ವಿನಂತಿ   ಅಂತಾ  ಪಿರ್ಯಾದಿ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ  64/2016 ಕಲಂ 379 ಐ.ಪಿಸಿ  ನೇದ್ದರ  ಪ್ರಕಾರ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ಗುರು@ಗುರುಶಾಂತ ತಂದೆ ಚಂದ್ರಶೇಖರ ಹಾವಾ ಸಾ;ತಾಜಸುಲ್ತಾನಪೂರ ಇವರು  ದಿನಾಂಕ15-3-2016 ರಂದು ತಾನು ಮತ್ತು ತನ್ನ ಗೆಳೆಯ ಇಬ್ಬರು ಕೂಡಿಕೊಂಡು ಕಲ್ಲಹಂಗರಗಾ ರೋಡಿಗೆ ಇರುವ ಹೊಲಕ್ಕೆ ನೋಡಿಕೊಂಡು ಬರುವ ಕುರಿತು ಹೊಲಕ್ಕೆ ಹೋಗಿ ಮರಳಿ ಬರುವಾಗ ಪಕ್ಕದ ಮಾಸ್ತರನ ಹಾವುನೂರ ಹೊಲದಲ್ಲಿ  ಒಬ್ಬ ಅಪರಿಚಿತ ವ್ಯಕ್ತಿ ವಯಸ್ಸು ಅಂದಾಜು 30-35 ವಯಸ್ಸಿನವನು ಅಂಗಾತವಾಗಿ ಬಿದ್ದಿದ್ದು ಮುಖದ ಮೇಲೆ ಹಣೆಯ ಮದ್ಯದಲ್ಲಿ ಗಟ್ಟಿ ಭಾರವಾದ ವಸ್ತುವಿನಿಂದ ಹೊಡೆದ ಗಾಯವಿದ್ದು ಎಡಗಣ್ಣಿಗೆ ಭಾರಿಗಾಯವಾಗಿ ಕಣ್ಣಿನ ಗುಡ್ಡಿ ಹೊರಬಂದಿರುತ್ತದೆ ಹಣಗೆ, ಬಾಯಿಗೆ ಭಾರಿ ಪೆಟ್ಟಾಗಿ ರಕ್ತಸ್ರಾವವಾಗಿರುತಿತ್ತು , ತಲೆಯ ಹಿಂದುಗಡೆ ಪೆಟ್ಟಾಗಿದ್ದು ,  ಕಿವಿಯಿಂದ ರಕ್ತಸ್ರಾವವಾಗಿರುತ್ತದೆ ಮುಖದ ಮೇಲೆ ರಕ್ತದ ಕಲೆಗಳು ಆಗಿದ್ದು ಮುಖಬಾವು ಬಂದಂತೆಯಾಗಿ ಕಪ್ಪಾಗಿರುತ್ತದೆ , ಮತ್ತು ಕುತ್ತಿಗೆಯ ಹತ್ತಿರ ಪೆಟ್ಟಾಗಿ ಕಪ್ಪಾಗಿ ಬಾವು ಬಂದಂತೆಯಾಗಿರುತ್ತದೆ ,ಮೈ ಮೇಲೆ ಒಂದುಬಿಳಿ ಕಲರನನೀಲಿ ಚೌಕಡಿ ಇರುವ ಶರ್ಟ ಇದ್ದು ಪಕ್ಕದಲ್ಲಿ ಪ್ಯಾಂಟ ಮತ್ತು ,ಅಂಡರವಿಯರ ಬಿದ್ದಿದ್ದವು ಯಾರೋ ದುಷ್ಕರಮಿಗಳು ಯಾವುದ ಉದ್ದೇಶದಿಂದ ಈ ವ್ಯಕ್ತಿಗೆ  ಎಲ್ಲಿಯೋ ಹೊಡೆಬಡಿ ಮಾಡಿ ಕೊಲೆ ಮಾಡಿ ಸಾಕ್ಷಿನಾಶಪಡಿಸುವ ಕುರಿತು ಸದರಿ ಹೊಲದಲ್ಲಿ ತಂದು ಬಿಸಾಡಿಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲೆಮರಿಸಿಕೊಂಡ ಆರೋಪಿತನ ಬಂಧನ :
ನರೋಣಾ ಠಾಣೆ : ಶ್ರೀ ಪಾಂಡು ತಂದೆ ಗುಂಡು ಚವ್ಹಾಣ ಸಾ: ಗೋಳಾ(ಬಿ) ಗ್ರಾಮ ಇವರು ದಿನಾಂಕ 16/11/1976 ರಂದು ಬೆಳಗಿನ ಜಾವ ಶಂಕರರಾವ ಪಾಟೀಲ ಇವರ ಹೊಲದಲ್ಲಿ ಸುಮಾರು 300 ರೂ. ಮೌಲ್ಯದ ನಿಂಬೆ ಹಣ್ಣಿನ ಚೀಲಾ ಕದ್ದಿದ್ದಾರೆ ಅಂತಾ ದೂರು ಸಲ್ಲಿಸಿದ ಮೇಲಿಂದಾ ನರೋಣಾ ಪೊಲೀಸ್ ಠಾಣೆ ಗುನ್ನೆ ನಂ. 60/1976 ಕಲಂ 379 ಐಪಿಸಿ ಪ್ರಕರಣ ದಾಖಲಾಗಿದ್ದು ಈ ಪ್ರಕರಣದಲ್ಲಿನ ಆಪಾದಿತರಾದ ಎ1 ದಶರಥ ತಂದೆ ಹಣಮಂತ ಪಾರದಿ ಸಾ: ಭೀಮಳ್ಳಿ , 2 ದಾಡು ತಂದೆ ಪದ್ದು ಪಾರದಿ ಸಾ: ಭೀಮಳ್ಳಿ ಇಬ್ಬರು ಆರೊಪಿತರು ಘಟನೆ ಜರುಗಿದಾಗಿನಿಂದ ತಲೆಮರೆಸಿಕೊಂಡಿದ್ದು ಇರುತ್ತದೆ. ಮಾನ್ಯ ನ್ಯಾಯಾಲಯವು ದಿನಾಂಕ 13/02/1985 ರಂದು ಎಲ್.ಪಿ.ಆರ್ ಅಂತಾ ಪರಿಗಣಿಸಿದ್ದು ಇರುತ್ತದೆ. ಈ ಪ್ರಕರಣದಲ್ಲಿ ಎ1 ಆಪಾದಿತನು ಸುಮಾರು 40 ವರ್ಷಗಳವರೆಗೆ ತಲೆಮರೆಸಿಕೊಂಡು ತಿರುಗಾಡುತ್ತಿದ್ದು ದಿನಾಂಕ 14/03/2016 ರಂದು ಆಪಾದಿತನ ಬಗ್ಗೆ ಖಚಿತ ಬಾತ್ಮಿ ತಿಳಿದುಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಸಾಹೇಬ ಆಳಂದ ರವರ ಮಾರ್ಗದರ್ಶನದಲ್ಲಿ ಶ್ರೀ ಶಿವಶಂಕರ ಸಾಹು ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ಬಸವರಾಜ ಸಿಪಿಸಿ 672 , ಮಹೇಶ ಸಿಪಿಸಿ 790, ಸುರೇಶ ಸಿಪಿಸಿ 710, ಶಿವಾಜಿ ಸಿಪಿಸಿ 860 ರವರೊಂದಿಗೆ ಕಲಬುರಗಿ ತಾಜಸುಲ್ತಾನಪೂರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ಆರೋಪಿತನಾದ ದಶರಥ ತಂದೆ ಹಣಮಂತ ಪಾರದಿ ಸಾ: ಭೀಮಳ್ಳಿ ಈತನನ್ನು ಹಿಡಿದು ವಿಚಾರಿಸಿ ಖಚಿತ ಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು ದಿನಾಂಕ 14/03/2016 ರಂದು ನ್ಯಾಯಾಂಗ ಬಂದನ ಕುರಿತು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.