Police Bhavan Kalaburagi

Police Bhavan Kalaburagi

Tuesday, June 6, 2017

Yadgir District Reported Crimes

                                Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ: 279. 337, 338 ಐಪಿಸಿ ;- ದಿನಾಂಕ 05/06/2017 ರಂದು 11:30 ಎ.ಎಮಕ್ಕೆ ಗಾಯಾಳು ಪಿರ್ಯಾಧಿ ಮಲ್ಲಪ್ಪ ತಂದೆ ಸಾಬಣ್ಣ ದೊಡಮನಿ ಮತ್ತು ಇನ್ನೊಬ್ಬನು ಕೂಡಿಕೊಂಡು ತಮ್ಮ ಸಂಬಂಧಿಕರ ಮನೆಯಲ್ಲಿ ಮದುವೆಯಿದ್ದ ಪ್ರಯುಕ್ತ ಗಾಜರಕೊಟಕ್ಕೆ ಹೋಗುವ ಕುರಿತು ತಮ್ಮ ಮೋಟಾರ ಸೈಕಲ ನಂ ಕೆ.ಎ-33-ಯು-3236 ನೆದ್ದರ ಮೇಲೆ ಹೋಗುವಾಗ ಮಾರ್ಗಮಧ್ಯ ಬೇಳಗೇರಾ -ಎಸ್.ಹೊಸಳ್ಳಿ ರೋಡಿನ ಮೇಲೆ ಒಂದು ಜೀಪ ನಂ ಕೆ.ಎ-32-ಎಮ್-1163 ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಬಂದು ಮೋಟಾರ ಸೈಕಲಕ್ಕೆ ಡಿಕ್ಕಿಯಾಗಿ ಅಪಘಾತವಾಗಿದ್ದರಿಂದ ಫಿರ್ಯಾಧಿಗೆ ಮತ್ತು ಇನ್ನೊಬ್ಬನಿಗೆ ಭಾರಿ ರಕ್ತಗಾಯ, ತರಚಿದಗಾಯ ಮತ್ತು ಗುಪ್ತಗಾಯವಾದ ಬಗ್ಗ ಪ್ರಕರಣ ದಾಖಲಾಗಿರುತ್ತದೆ,

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 153/2017 ಕಲಂಃ 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್.ಡಿ ಆಕ್ಟ್;- ದಿನಾಂಕ:05-06-2017 ರಂದು 2.00 ಪಿ.ಎಮ್.ಕ್ಕೆ ಮಾನ್ಯ ಶ್ರೀ ಆರ್.ಎಫ್ ದೇಸಾಯಿ ಪಿ.ಐಶೋರಾಪೂರ ಠಾಣೆ ರವರು ಠಾಣೆಗೆ ಬಂದು ಮುದ್ದೇಮಾಲು ಹಾಜರು ಪಡಿಸಿ ವರದಿ ಕೊಟ್ಟಿದ್ದೇನಂದರೆ,  ಇಂದು ದಿನಾಂಕ:05/06/2017 ರಂದು 10.15 ಎ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಲಕ್ಷ್ಮೀಪೂರ ಕ್ರಾಸ ಕಡೆಗೆ ಕೃಷ್ಣಾನದಿಯ ಮರಳನ್ನು ಯಾರೋ ತಮ್ಮ ಟಿಪ್ಪರಗಳಲ್ಲಿ ಕಳ್ಳತನದಿಂದ  ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿಸಿ-142 ರವರಿಗೆ ಠಾಣೆಗೆ ಇಬ್ಬರೂ ಸಕರ್ಾರಿ ಪಂಚರನ್ನು ಕರೆದುಕೊಂಡು ಬರುವಂತೆ ತಿಳಿಸಿದಾಗ ಪಿಸಿ 142 ರವರು 11.00 ಎ.ಎಮ್ ಕ್ಕೆ ಇಬ್ಬರು ಸಕರ್ಾರಿ ಪಂಚರಾದ 1) ಗುರುಬಸಪ್ಪ ತಂದೆ ಕಾಶಿರಾಯ ಪಾಟೀಲ ವಯ|| 48 ಉ|| ಕಂದಾಯ ನಿರೀಕ್ಷಕರು ಸುರಪೂರ ಸಾ|| ನೀಲೂರ ತಾ|| ಅಫಜಲಪೂರ 2) ಶ್ರೀ ದುಶ್ಯಂತ ತಂದೆ ಪಕೀರಪ್ಪ ಕಮ್ಮಾರ ವಯ|| 27 ಉ|| ಗ್ರಾಮ ಲೆಕ್ಕಗರು ಕವಡಿಮಟ್ಟಿ ತಾ|| ಸುರಪೂರ ಸಾ|| ಹ್ಯಾರಾಡಾ ತಾ|| ಹೂವಿನ ಹಡಗಲಿ ಜಿ|| ಬಳ್ಳಾರಿ ಇವರನ್ನು ಕರೆದುಕೊಂಡು ಠಾಣೆಗೆ ಬಂದರು ಅವರನ್ನು ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಸದರಿ ಪಂಚರೊಂದಿಗೆ ಮತ್ತು ಸಿಬ್ಬಂದಿಯವರಾದ 1) ಶ್ರೀ ಭೀಮರಾಯ ಎ.ಎಸ.ಐ. 2) ಶ್ರೀ ಮನೋಹರ ಹೆಚ್ ಸಿ-105 3) ಶ್ರೀ ಪರಮೇಶ ಪಿಸಿ-142 4) ಸೋಮಯ್ಯ ಪಿ.ಸಿ-235 ಕೂಡಿ ಒಂದು ಖಾಸಗಿ ವಾಹನದಲ್ಲಿ ಠಾಣೆಯಿಂದ 11.15 ಎ.ಎಮ್ಕ್ಕೆ ಹೊರಟು 11.30 ಎ.ಎಮ್ ಕ್ಕೆ ಲಕ್ಷ್ಮಿಪೂರ ಕ್ರಾಸ ಹತ್ತಿರ ಹೊರಟಾಗ 4 ಟಿಪ್ಪರಗಳು  ಮರಳು ತುಂಬಿಕೊಂಡು ಬರುತ್ತಿದ್ದು ಅವುಗಳನ್ನು ತಡೆದು ನಿಲ್ಲಿಸಲಾಗಿ ನಾಲ್ಕು ಟಿಪ್ಪರಗಳ ಚಾಲಕರು ತಮ್ಮ ಟಿಪ್ಪರಗಳನ್ನು ಅಲ್ಲೆ ಬಿಟ್ಟು ಓಡಿ ಹೊದರು. ಸದರಿ ಟಿಪ್ಪರಗಳನ್ನು ಪರಿಶೀಲಿಸಿ ನೋಡಲಾಗಿ
1) ಟಿಪ್ಪರ  ನಂಬರ ಕೆ.ಎ.33. ಎ-6924 ಇದ್ದು ಸದರಿ ಟಿಪ್ಪರದಲ್ಲಿ 10 ಘನ ಮೀಟರ ಮರಳು  ತುಂಬಿದ್ದು ಸದರಿ ಟಿಪ್ಪರ ಚಾಲಕನು ಓಡಿ ಹೋಗಿರುತ್ತಾನೆ. ಅದರ ಚಾಲಕ ಮತ್ತು ಮಾಲಿಕನ ಹೆಸರು ಗೋತ್ತಾಗಿರುವದಿಲ್ಲ. ಟಿಪ್ಪರದಲ್ಲಿದ್ದ 10 ಘನ ಮೀಟರ ಮರಳಿನ ಅ.ಕಿ 8000-00 ರೂ
2) ಟಿಪ್ಪರ ನಂಬರ ಕೆ.ಎ-33. ಎ-6925 ಇದ್ದು ಸದರಿ ಟಿಪ್ಪರದಲ್ಲ್ಲಿ 10 ಘನ ಮೀಟರ ಮರಳು ತುಂಬಿದ್ದು ಇರುತ್ತದೆ. ಸದರಿ ಟಿಪ್ಪರ ಚಾಲಕನು  ಓಡಿ ಹೋಗಿರುತ್ತಾನೆ. ಅದರ ಚಾಲಕ ಮತ್ತು ಮಾಲಿಕನ ಹೆಸರು ಗೋತ್ತಾಗಿರುವದಿಲ್ಲ. ಟಿಪ್ಪರದಲ್ಲಿದ್ದ
10 ಘನ ಮೀಟರ ಮರಳಿನ ಅ.ಕಿ 8000-00 ರೂ 
3) ಟಿಪ್ಪರ  ನಂಬರ ಕೆ.ಎ-33 ಎ-4392 ಇದ್ದು ಮರಳು ತುಂಬಿದ್ದು ಇದೆ ಸದರಿ ಟಿಪ್ಪರದಲ್ಲಿ 10 ಘನ ಮೀಟರ  ಮರಳು ತುಂಬಿದ್ದು ಇರುತ್ತದೆ ಸದರಿ ಟಿಪ್ಪರ ಚಾಲಕನು  ಓಡಿ ಹೋಗಿರುತ್ತಾನೆ. ಅದರ ಚಾಲಕ ಮತ್ತು ಮಾಲಿಕನ ಹೆಸರು ಗೋತ್ತಾಗಿರುವದಿಲ್ಲ. ಟಿಪ್ಪರದಲ್ಲಿದ್ದ 10 ಘನ ಮೀಟರ ಮರಳಿನ ಅ.ಕಿ 8000-00 ರೂ 
4) ಟಿಪ್ಪರ ನಂಬರ ನೋಡಲಾಗಿ ಕೆಎ-33 ಎ-4393 ಇದ್ದು ಮರಳು ತುಂಬಿದ್ದು ಇರುತ್ತದೆ. ಸದರಿ ಟಿಪ್ಪರದಲ್ಲಿ 10 ಘನ ಮೀಟರ  ಮರಳು ತುಂಬಿದ್ದು ಇರುತ್ತದೆ ಸದರಿ ಟಿಪ್ಪರ ಚಾಲಕನು  ಓಡಿ ಹೋಗಿರುತ್ತಾನೆ. ಅದರ ಚಾಲಕ ಮತ್ತು ಮಾಲಿಕನ ಹೆಸರು ಗೋತ್ತಾಗಿರುವದಿಲ್ಲ. ಸದರಿ ಟಿಪ್ಪರದಲ್ಲಿದ್ದ 10 ಘನ ಮೀಟರ ಮರಳಿನ ಅ.ಕಿ 8000-00 ರೂ  ಹೀಗೆ ಒಟ್ಟು 4 ಟಿಪ್ಪರಗಳಲ್ಲಿನ ಇಟ್ಟು 40 ಘನ ಮೀಟರ ಮರಳು ಅ.ಕಿ 32000.00ರೂ ಆಗುತ್ತದೆ
 ಸದರಿ ಟಿಪ್ಪರಗಳ ಚಾಲಕರು ಮತ್ತು ಮಾಲಿಕರು ಕೂಡಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು  ಮತ್ತು ಸಕರ್ಾರಕ್ಕೆ ಯಾವುದೆ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೆ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಸಾಗಾಣಿಕೆ  ಮಾಡುತ್ತಿದ್ದು ಸದರಿ 4 ಟಿಪ್ಪರಗಳನ್ನು  ಜಪ್ತಿ ಪಂಚನಾಮೆ ಮೂಲಕ ಸಕರ್ಾರಿ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 11.30 ಎ.ಎಮ್ ದಿಂದ 1.30 ಪಿ.ಎಮ್ ದ ವರೆಗೆ ಕೈಕೊಂಡಿದ್ದು ಇರುತ್ತದೆ. ಆದ್ದರಿಂದ ಸದರಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ 4 ಟಿಪ್ಪರಗಳನ್ನು  ವಶಕ್ಕೆ ತೆಗೆದುಕೊಂಡು ಮರಳಿ  ಠಾಣೆಗೆ   ಬಂದು 2.00 ಪಿಎಂ ಕ್ಕೆ ಮರಳು ತುಂಬಿದ ಟಿಪ್ಪರಗಳನ್ನು ಮತ್ತು ಜಪ್ತಿ ಪಂಚನಾಮೆಯನ್ನು ಒಪ್ಪಿಸುತ್ತಿದ್ದು ಸದರಿ ಟಿಪ್ಪರಗಳ ಚಾಲಕರು ಮತ್ತು ಮಾಲಿಕರ  ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಇದ್ದ ವರದಿಯ ಆಧಾರದ ಮೇಲೆ ಠಾಣಾ ಗುನ್ನೆ ನಂ.153/2017 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 30/2017 ಕಲಂ:379  ಕಅ  ಸಂಗಡ 21(3)(4)  ಒಒಆಖ  ಂಅಖಿ  1957;- ದಿನಾಂಕ:05/06/2017ರಂದು ಆರೋಪಿತನು ಮಹೀಂದ್ರ ಕಂಪನಿಯ ಟ್ರ್ಯಾಕ್ಟರ ನಂ.ಕೆಎ.33, ಟಿ.6796, ನೊಂದಣಿ ನಂಬರ ಇಲ್ಲದ ಟ್ರ್ಯಾಲಿ ನೇದ್ದರಲ್ಲಿ ಯರಕಿಹಾಳ ಸೀಮಾಂತರದಲ್ಲಿರುವ ಕುರೇಕನಾಳ ಹಳ್ಳದಿಂದ ಸರಕಾರಕ್ಕೆ ಯಾವುದೆ ರಾಜಧನ (ರಾಯಲ್ಟಿ) ಭರಿಸದೆ ಅಕ್ರಮ ಮರಳು ಗಣಿಗಾರಿಕೆಯಿಂದ ಮರಳನ್ನು ಕಳ್ಳತನ ಮಾಡಿಕೊಂಡು ಟ್ರ್ಯಾಕ್ಟರದಲ್ಲಿ ಸಾಗಿಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿವರೊಂದಿಗೆ ದಾಳಿಮಾಡಿದಾಗ ಟ್ರ್ಯಾಕ್ಟರ ಚಾಲಕನು ಓಡಿ ಹೋಗಿದ್ದು ಇರುತ್ತದೆ. ಈ ಬಗ್ಗೆ ಸಕರ್ಾರಿ ತಪರ್ೆರವರು ಜಪ್ತಿ ಪಂಚನಾಮೆಯನ್ನು ದಿನಾಂಕ:05/06/2017 ರಂದು 08:30 ಎ.ಎಮ್ ದಿಂದ 09:30 ಎ.ಎಮ್ ವರೆಗೆ ಕೈಕೊಂಡು ಮುಂದಿನ ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನಾ ಪತ್ರ ಮತ್ತು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.  

BIDAR DISTRICT DAILY CRIME UPDATE 06-06-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-06-2017

ªÀÄ£Àß½î ¥Éưøï oÁuÉ AiÀÄÄ.r.Dgï £ÀA. 09/2017, PÀ®A. 174 ¹.Dgï.¦.¹ :-
¦üAiÀiÁð¢ dUÀzÉë UÀAqÀ ¥ÉAl¥Áà EzÀ¯ÉÊ ªÀAiÀÄ: 35 ªÀµÀð, eÁw: PÉƽ,  ¸Á: ºÉÆPÁæuÁ (©) gÀªÀgÀ CtÚ£ÁzÀ vÀÄPÀ¥Áà vÀAzÉ £ÀgÀ¸À¥Áà EzÀ¯ÉÊ, ªÀAiÀÄ: 40 ªÀµÀð, eÁw: PÉƽ, ¸Á: ºÉÆPÁæuÁ CtÚ£ÁzÀ vÀÄPÀ¥Áà EªÀjUÉ JgÀqÀÄ ªÀÄzÀĪÉAiÀiÁVzÀÄÝ, E§âgÀÄ ºÉAqÀwAiÀÄgÀÄ ªÀÄ£É ©lÄÖ ºÉÆÃVgÀÄvÁÛgÉ ºÁUÀÆ FUÀ ¸ÀĪÀiÁgÀÄ 2 ªÀµÀð¢AzÀ CtÚ vÀÄPÀ¥Áà gÀªÀgÀÄ ºÉÆmÉÖ £ÉÆë¤AzÀ §¼À®ÄwÛzÀÄÝ, §ºÀ¼ÀµÀÄÖ SÁ¸ÀV aQvÉì PÉÆr¹zÀgÀÄ PÀrªÉÄAiÀiÁVgÀĪÀÅ¢¯Áè, vÀÄPÀÌ¥Áà gÀªÀgÀÄ CªÁUÀªÁUÀ ºÉÆmÉÖ £ÉÆêÀÅ GAmÁzÁUÀ £À£ÀUÉ AiÀiÁgÀÆ E¯Áè, £Á£ÀÄ fêÀAvÀ EzÀÝgÀÄ G¥ÀAiÉÆÃUÀ E¯Áè ¸ÁAiÀÄĪÀÅzÀÄ ¯ÉøÀÄ CAvÁ ªÀÄ£À£ÉÆAzÀÄ ºÉüÀÄwÛzÀÄÝ, ¦üAiÀiÁð¢AiÀÄÄ CªÀ¤UÉ £Á£ÀÄ EzÉÝ£É ¤Ã£ÀÄ aAvÉ ªÀiÁqÀ¨ÉÃqÀ CAvÁ ºÉý ¸ÀªÀÄzsÁ£À ¥Àr¸ÀÄwÛzÀÝgÀÄ, »VgÀĪÀ°è ¢£ÁAPÀ 02-06-2017 gÀAzÀÄ ¦üAiÀiÁð¢AiÀĪÀgÀ CtÚ vÀÄPÀ¥Áà gÀªÀgÀÄ ºÉÆmÉÖ £ÉÆêÀÅ vÁ¼À¯ÁgÀzÉ ºÁUÀÄ JPÁAV fêÀ£À¢AzÀ ªÀÄ£À£ÉÆAzÀÄ fêÀ£ÀzÀ°è fUÀÄ¥ÉìUÉÆAqÀÄ £ÉÃtÄ ºÁQPÉÆAqÀÄ wÃjPÉÆArgÀÄvÁÛ£É, F §UÉÎ AiÀiÁgÀ ªÉÄÃ¯É AiÀiÁªÀÅzÉ zÀÆgÀÄ ªÀUÉÊgÉ EgÀĪÀÅ¢¯Áè CAvÁ ¤ÃrzÀ ¸ÁgÁA±ÀzÀ ªÉÄÃgÉUÉ ¢£ÁAPÀ 05-06-2017 ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಭಾಲ್ಕಿ ನಗರ ಪೊಲೀಸ ಠಾಣೆ ಗುನ್ನೆ ನಂ. 117/2017, ಕಲಂ. 341, 324, 504, 506 ಜೊತೆ 34 ಐಪಿಸಿ ಮತ್ತು ಕಲಂ. 3(1) (10) ಎಸ್.ಸಿ/ಎಸ್.ಟಿ ಕಾಯ್ದೆ 1989 :-
¢£ÁAPÀ 05-06-2017 gÀAzÀÄ ¦üAiÀiÁð¢ PÀgÀt vÀAzÉ ±ÁæªÀt ¸ÀÆAiÀÄðªÀA² ªÀAiÀÄ: 22 ªÀµÀð, eÁw: J¸ï.¹ ¸ÀªÀÄUÁgÀ, ¸Á: RqÉ̱ÀégÀ UÀ°è ºÀ¼É ¨sÁ°Ì gÀªÀgÀÄ ¸ÀzÀÄÎgÀÄ ºÉÆÃmÉ® ºÀwÛgÀ vÀ£Àß ºÀtÂÚ£À §ArAiÀÄ ªÉÄÃ¯É ªÀÄ®VPÉÆAqÁUÀ DgÉÆævÀgÁzÀ 1) ¥À¥ÀÄà vÀAzÉ ®PÀëöätgÁªÀ EqÀUÁgÀ, 2) ±ÁQÃgÀ, 3) «gÉñÀ & 4) UÀ¤ J®ègÀÆ ¸Á: ºÀ¼É ¨sÁ°Ì gÀªÀgÉ®ègÀÆ PÀÆrPÉÆAqÀÄ §AzÀÄ ¦üAiÀiÁð¢UÉ J©â¹ vÀªÀÄä ªÉÆÃmÁgÀ ¸ÉÊPÀ® ªÉÄÃ¯É PÀÆr¹PÉÆAqÀÄ ¨sÁ°ÌAiÀÄ ¥ÀÄuÁå±ÀæªÀÄzÀ°è PÀgÉzÀÄPÉÆAqÀÄ ºÉÆV ¥À¥ÀÄà FvÀ£ÀÄ ¤£ÀUÉ §ºÀ¼À ªÉÆÃvɧj §A¢zÉ CAvÁ ºÉý C¯Éè EzÀÝ MAzÀÄ PÀ®Äè vÉUÉzÀÄPÉÆAqÀÄ ¨É¤ß£À ªÉÄÃ¯É ºÉÆqÉzÀ£ÀÄ, ±ÁQÃgÀ FvÀ£ÀÄ PÁ°¤AzÀ JzÉAiÀÄ°è ºÉÆqÉzÀÄ vÀ£Àß PÉÊAiÀÄ°èzÀÝ §rUɬÄAzÀ ¨É¤ß£À ªÉÄÃ¯É ºÉÆqÉzÀ£ÀÄ, £ÀAvÀgÀ «gÉñÀ£ÀÄ ¦üAiÀÄð¢AiÀÄÄ ªÀÄÄAzÉ ºÉÆUÀĪÁUÀ CPÀæªÀĪÁV vÀqÉzÁUÀ ¦üAiÀiÁð¢AiÀÄÄ £É®zÀ ªÉÄÃ¯É ©zÁÝUÀ UÀ¤ FvÀ£ÀÄ PÉʬÄAzÀ ªÀÄÄRzÀ ªÉÄÃ¯É ºÉÆqÉzÀ£ÀÄ DUÀ ¦üAiÀiÁð¢AiÀÄÄ Nr ºÉÆUÀĪÁUÀ J®ègÀÄ PÀÆr EvÀ¤UÉ fªÀAvÀ ©qÀĪÀÅzÀÄ ¨ÉÃqÀ CAvÁ J®ègÀÄ ªÉÄÃ¯É JwÛ PÀmÉÖAiÀÄ ªÉÄÃ¯É ©¸ÁQzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

alUÀÄ¥Áà ¥Éưøï oÁuÉ UÀÄ£Éß £ÀA. 88/2017, PÀ®A. 498(J), 302 eÉÆvÉ 34 L¦¹ :-  
ಫಿರ್ಯಾದಿ ಪ್ರವೀಣ ತಂದೆ ತಾತೆರಾವ ಜಾಧವ ವಯ: 22 ವರ್ಷ, ಜಾತಿ: ಲಂಬಾಣಿ, ಸಾ: ತಡೊಳಾ ಕಿಶನ್ ನಾಯಕ ಥಾಂಡಾ ರವರು ರವರ ತಂಗಿಯಾದ ದೀಪಾ ವಯ: 20 ವರ್ಷ ಇವಳಿಗೆ ದಿನಾಂಕ 29-04-2017 ರಂದು ಕಲ್ಲೂರ ತಾಂಡಾದ ದೀಲಿಪ ತಂದೆ ಸೋಮನಾಥ ಪವಾರ ಎಂಬುವನ ಜೋತೆ ತಮ್ಮ ಧರ್ಮದ ಸಂಪ್ರದಾಯದಂತೆ ಲಗ್ನ ಮಾಡಿ ಕೊಟ್ಟಿದ್ದು, ದೀಪಾ ಇವಳಿಗೆ ಅವಳ ಗಂಡನಾದ ದಿಲೀಪ ಪವಾರ ಮತ್ತು ಅತ್ತೆ ಸುಶೀಲಾಬಾಯಿ ಹಾಗೂ ಮಾವ ಸೋಮನಾಥ ಎಲ್ಲರೂ ಮದುವೆಯಾದಾಗಿನಿಂದ ದೀಪಾ ಇವಳಿಗೆ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ನೀನು ನಿನ್ನ ತವರು ಮನೆಗೆ ಹೋಗು ನಮ್ಮ ಮನೆಯಲ್ಲಿ ಇರಬೇಡಾ ಒಂದು ವೇಳೆ ನೀನು ನಿನ್ನ ತವರು ಮನೆಗೆ ಹೋಗದೆ ನಮ್ಮ ಮನೆಯಲ್ಲಿ ಉಳಿದುಕೊಂಡರೆ ನಿನಗೆ ಮುಂದೆ ಒಂದಿಲ್ಲ ಒಂದು ದಿನ ಕೊಂದು ಹಾಕುತ್ತೇವೆ ಹಾಗೆ ಹೀಗೆ ಅಂತಾ ಮೇಲಿಂದ ಮೇಲೆ ತೊಂದರೆ ಕೊಡುತ್ತಾ ಬಂದಿರುವ ವಿಷಯ ಫಿರ್ಯಾದಿಯ ತಂಗಿ ಫಿರ್ಯಾದಿಗೆ ಕರೆ ಮೂಲಕ ಎರಡು ಮೂರು ಸಲ ತಿಳಿಸಿರುತ್ತಾಳೆ, ಆದರೂ ಸಹ ಫಿರ್ಯಾದಿ ಮತ್ತು ಫಿರ್ಯಾದಿಯ ಸೋದರತ್ತೆಯಾದ ಗುಂಡಾಬಾಯಿ ಚೊಕ್ಲಾ, ಇಬ್ಬರೂ ತನ್ನ ತಂಗಿಗೆ ತನ್ನ ಗಂಡನ ಮನೆಯಲ್ಲಿಯೇ ಇರುವಂತೆ ತಿಳುವಳಿಕೆ ನೀಡಿದ್ದು ಇರುತ್ತದೆ ಫಿರ್ಯಾದಿಯ ತಂಗಿ ದೀಪಾ ಇವಳಿಗೆ ಆರೋಪಿತರಾದ ಗಂಡ ದಿಲೀಪ, ಅತ್ತೆ ಸುಶೀಲಾಬಾಯಿ ಹಾಗೂ ಮಾವ ಸೋಮನಾಥ ಎಲ್ಲರೂ ಮದುವೆಯಾದಾಗಿನಿಂದ ಅವಳಿಗೆ ನೀನು ನಮ್ಮ ಮನೆಯಲ್ಲಿರಬೇಡ ನಿನ್ನ ತವರು ಮನೆಗೆ ಹೋಗು ಹಾಗೆ ಹೀಗೆ ಅಂತಾ ವಿನಃ ಕಾರಣ ಹೊಡೆ-ಬಡೆ ಮಾಡುತ್ತಾ ಇದ್ದು, ಹೀಗಿರುವಾಗ ದಿನಾಂಕ 05-06-2017 ರಂದು ಸದರಿ ಆರೋಪಿತರು ಫಿರ್ಯಾದಿಯ ತಂಗಿಗೆ ಯಾವುದೋ ಆಯುಧದಿಂದ ಹೊಡೆದು ಗಾಯಗೊಳಿಸಿ ಕೊಲೆ ಮಾಡಿರುತ್ತಾರೆಮದು ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:05/06/2017 ರಂದು ಸಂಜೆ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಇಬ್ಬರು ವ್ಯಕ್ತಿ ದೈವಲಿಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಶ್ರೀ ಸಂಜೀವಕುಮಾರ ಪಿಎಸ್‌ಐ ರಾಘವೆಂಸ್ರ ನಗರ ಪೊಲೀಸ್‌ ಠಾಣೆ ಕಲಬುರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲು ಇಬ್ಬರು ವ್ಯಕ್ತಿಗಳು ಬಸ್‌ ನಿಲ್ದಾಣದಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿಗಳನ್ನು ಬರೆದು ಕೊಡುತ್ತಿರುವದನ್ನು ನೋಡಿ ದಾಳಿ ಮಾಡಿ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 1) ಶಹಾಬುದ್ದಿನ್‌ ತಂದೆ ಅಬ್ದುಲ್‌ ಗಫಾರ ಸಾ: ಎಮ್‌ಎಸ್‌ಕೆ ಮಿಲ್‌ ಜಿಲಾನಾಬಾದ ಕಲಬುರಗಿ ಅಂತಿ ತಿಳಿಸಿದ್ದು ಸದರಿಯವನಿಗೆ ಅಂಗ ಶೋದನೆ ಮಾಡಲು ಒಂದು ಬಾಲ್‌ ಪೆನ್‌, ಚಾವಿ ಕಂಪನಿಯ ಕಡ್ಡಿ ಡಬ್ಬಿಯ ಮೇಲೆ  ಮಟಕಾ ನಂಬರ ಬರೆದ  7 ಚೀಟಿಗಳು, ನಗದು ಹಣ 3000/-ರೂಗಳು ದೊರಕಿದ್ದು, ಇನ್ನೊಬ್ಬನನ್ನು ವಿಚಾರಿಸಲು ತನ್ನ ಹೆಸರು 2) ರವಿ ತಂದೆ ಸಂಗಮನಾಥ ಸಾ:ಶಾಂತಿ ನಗರ ನೀರಿನ ಪ್ಲ್ಯಾಂಟ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗ ಶೋದನೆ ಮಾಡಲು 1) ಒಂದು ಬಾಲ್‌ ಪೆನ್‌, 2) 3 ಮಟಕಾ ನಂಬರಗಳನ್ನು ಬರೆದ ಮಟಕಾ ಚೀಟಿಗಳು 3) ನಗದು ಹಣ 960/- ರೂಪಾಯಿ ದೊರಕಿರುತ್ತವೆ. ಸದರಿಯವನಿಗೆ ನೀನು ಬರೆದುಕೊಂಡ ಮಟಕಾ ಚೀಟಿಯನ್ನು ಯಾರಿಗೆ ಕೊಡುತ್ತಿ ಅಂತ ವಿಚಾರಿಸಲು ನಾನು ತಿರುಗಾಡಿ ಬರೆದುಕೊಂಡ ಮಟಕಾ ಚೀಟಿ ಮತ್ತು ಹಣವನ್ನು ಶಹಾಬುದ್ದಿನ್‌ನಿಗೆ ಕೊಡಲು ಬಂದಿರುತ್ತೆನೆ ಅಂತ ತಿಳಿಸಿದನು. ಹೀಗೆ ಒಟ್ಟು ನಗದು ಹಣ 3960/- ರೂಗಳು ಮತ್ತು 10 ಮಟಕಾ ಚೀಟಿಗಳನ್ನು ಹಾಗೂ ಎರಡು ಬಾಲ್‌ ಪೆನ್‌ಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ  ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಹರಣ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹೇಂದ್ರ ತಂದೆ ಶಂಕರ ಬೊರೆ ಸಾ: ಲಾಲಗೇರಿ ಕ್ರಾಸ್ ಅಂಬಾ ಭವಾನಿ ಗುಡಿ ಹತ್ತಿರ ಕಲಬುರಗಿ ಇವರ ಮಗನಾದ ರೋಹಿತ ಇತನು ಸುಮಾರು 2 ವರ್ಷದ ಹಿಂದೆ ಕಳ್ಳತನ ಕೇಸಿನಲ್ಲಿ ಜೇಲಿಗೆ ಹೋಗಿ ಬಂದಿರುತ್ತಾನೆ. ಬಂದ ನಂತರ ಸುಮಾರು 3 ತಿಂಗಳು ಮನೆಯಲ್ಲಿ ಹೆಳದೆ ಹೋಗಿದ್ದು ಮರಳಿ ಬಂದಾಗ ಎಲ್ಲಿಗೆ ಹೋಗಿದ್ದೆ ಅಂತ ಕೇಳಿದಾಗ, ನಾನು ಬೆಂಗಳೂರಿಗೆ ಹೋಗಿದ್ದೆ ದಾಬಾದಲ್ಲಿ ಕೆಲಸ ಮಾಡಿಕೊಂಡಿದ್ದೆನು ಅಂತ ತಿಳಿಸಿದನು. ಈ ತರಹ ನೀನು ಮನೆಯಲ್ಲಿ ಹೇಳದೆ ಕೇಳದೆ ಹೋದರೆ ನಾವು ಏನು ತಿಳಿಕೊಬೇಕು ಅಂತ ಸಿಟ್ಟಾದಾಗ  ಪುನಃ ಒಂದು ವಾರ ಹೇಳದೆ ಕೇಳದೆ ಹೋಗಿ ಮೆನೆಗೆ ಬಂದಿರುತ್ತಾನೆ. ದಸರಾ ಹಬ್ಬದ ಸಮಯದಲ್ಲಿ ಮನೆಯಲ್ಲಿ ಹೇಳದೆ-ಕೇಳದೆ 2-3 ತಿಂಗಳು ಹೋಗಿದ್ದು ಮರಳಿ ಮನೆಗೆ ಬಂದಾಗ ಎಲ್ಲಿಗೆ ಹೋಗಿದ್ದಿ ಅಂತ ಕೇಳಿದಾಗ  ಇವಾಗಲು ನಾನು ಪುಣೆಯಲ್ಲಿ ದಾಬಾದಲ್ಲಿ ಕೆಲಸ ಮಾಡಿಕೊಂಡಿರುತ್ತೆನೆ ನನ್ನ ಬಗ್ಗೆ ವಿಚಾರ ಮಾಡಬೇಡಿ ಅಂತ ಅನ್ನುತ್ತಿದ್ದನು. ಇವನ ಸಂಗಡ ಗಂಗಾ ನಗರ ರಾಜು ಜಾಸ್ತಿ ಓಡಾಡುತ್ತಿದ್ದನು. ಈಗ ದಿನಾಂಕ:9/02/2017 ರಂದು ಸಂಜೆ 4 ಗಂಟೆಗೆ ಯಾರೋ ಇಬ್ಬರು ಗೆಳೆಯರೊಂದಿಗೆ ಹೋಗಿ ಬರುತ್ತನೆ ಎಂದು ಹೇಳಿ ಮನೆಯಿಂದ ಹೋಗಿದ್ದು ಇಲ್ಲಿಯವರೆಗೆ ಬಂದಿರುವದಿಲ್ಲ. ಆತನು ಎಲ್ಲಿದ್ದಾನೆ ಅಂತ ಕೂಡಾ ನಮಗೆ ಫೋನ್‌ ಮಾಡಿ ತಿಳಿಸಿರುವದಿಲ್ಲ. ನಾವು ಮತ್ತು ಮನೆಯವರು ನಮ್ಮ ಸಂಬಂದಿಕರ ಕಡೆಗೆ ಹೋಗಿರಬಹುದು ಅಂತ ಎಲ್ಲಾ ಕಡೆ ವಿಚಾರಿಸಿದರು ಯಾವುದೆ ಮಾಹಿತಿ ಸಿಕ್ಕಿರುವದಿಲ್ಲ. ಎಲ್ಲಿಯಾದರು ಈ ಹಿಂದಿನ ರೀತಿಯಲ್ಲಿ ಕೆಲಸ ಮಾಡಿಕೊಂಡು ಇದ್ದಿರಬಹುದೆಂದು ತಿಳಿದಿದ್ದೆವು. ಆದರು ಇಂದು ನಾಳೆ ಬರಬಹದು ಅಂತ ಸುಮ್ಮನಿದ್ದೆವು. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಶರಣಪ್ಪ ತಂದೆ ನಾಗೇಂದ್ರಪ್ಪ ವಾಲಿಕಾರ್ ಸಾ|| ಸೂರವಾರ ಗ್ರಾಮ ತಾ|| ಸೇಡಂ ಇವರು ದಿನಾಂಕ :02-06-2017 ರ ರಾತ್ರಿ 10 ಗಂಟೆಗೆ ಪಿರ್ಯಾದಿಯ ಅಕ್ಕ ಮತ್ತು ಪಿರ್ಯಾಧಿಯ ಕುಟುಂಬದವರು ಮನೆಯಲ್ಲಿ ಮಲಗಿರುವಾಗ ಮನೆಯ ಬಾಗಿಲ ಕೊಂಡಿ ಮುರಿದು ಮನೆಯ ಪೆಟ್ಟಿಗೆಯಲ್ಲಿಟ್ಟಿದ್ದ 1) ಒಂದು ತೊಲೆಯ ಬಂಗಾರದ ಚೈನು ಅ.ಕಿ 20,000/- ರೂ. 2) ನಗದು ಹಣ 4000/- ಹೀಗೆ ಒಟ್ಟು 24000/- ರೂ. ನೇದ್ದವುಗಳು ಯಾರೊ ಕಳ್ಳರು ದಿನಾಂಕ : 02-06-2017 ರ ರಾತ್ರಿ 10 ಗಂಟೆಯಿಂದ ದಿನಾಂಕ : 03-06-2017 ರ ಬೆಳಗಿನ 6 ಗಂಟೆಯ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 05/06/2017 ರಂದು ಮುಂಜಾನೆ ಮುತ್ತಗಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ಯಾಕ್ಟರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ  ಮೇರೆಗೆ  ಶ್ರೀ ಕಲ್ಯಾಣಿ ಎ.ಎಸ್.ಐ ಶಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೊದಾಗ ಮುತ್ತಗಾ ಗ್ರಾಮದ ಕಾಗಿಣಾ ನದಿ ಕಡೆಯಿಂದ  ಒಂದು ಮರಳು ತುಂಬಿದ ಟ್ಯಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕನು ನಮ್ಮ ಪೊಲೀಸ ಜೀಪ ನೋಡಿ  ತನ್ನ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು  ಸದರಿ ಟ್ರಾಕ್ಟರ ಪರಿಶೀಲಿಸಿ ನೋಡಲಾಗಿ` ಟ್ರಾಕ್ಟರ ನಂಬರ ಎ.ಪಿ28 ಟಿ.ಸಿ 8042 ಇದ್ದು  ಅ.ಕಿ  2 ಲಕ್ಷ ರೂ ಅಂತಾ ಇದ್ದು ಸದರಿ ಟ್ರಾಕ್ಟರನದಲ್ಲಿ ಮರಳು ತುಂಬಿದು ಮರಳಿನ ಅ.ಕಿ 1000-00 ರೂ ಸದರಿ ಮರಳು ತುಂಬಿದ ಟ್ರಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ನಿಂಗಮ್ಮ ಗಂಡ ದಿ|| ಸಾಯಬಣ್ಣ ಗೋಪಾಲಕರ್ ಸಾ|| ಜೇವರ್ಗಿ (ಕೆ) ತಾ|| ಜೇವರ್ಗಿ ಜಿಲ್ಲಾ ಕಲಬುರಗಿ ಇವರು ದಿನಾಂಕ 10-10-09-2015 ರಂದು ಅಬೀದಾ ಬೆಗಂ ಗಂಡ ಬಂದೆನವಾಜ ಹಾಜಿ ಸಾ|| ಅರಳಗುಂಡಗಿ ಇವರ ಪುತ್ರನಾದ  ಅಬೂಬಕರ ಇವರ ಒಪ್ಪಿಗೆಯ ಮೇರೆಗೆ ಸರ್ವೆ ನಂ 278/3 ರ ಕ್ಷೇತ್ರ 6 ಎಕರೆ 8 ಗುಂಟೆ ಅರಳಗುಂಡಗಿ ಗ್ರಾಮದ ಜಮೀನನ್ನು ರೂಪಾಯಿ 20,40,000/- ರೂ  ಜಮೀನು ಖರಿದಿ ಕೊಡಲು ಒಪ್ಪಿ ಸದರಿ ದಿನ 20,00,000/- ರೂ ನಗದಾಗಿ ನನ್ನ ಗಂಡನಿಂದ ಪಡೆದು ದಸ್ತಾವೇಜು ಸಂಖ್ಯೆ 3938/15-16 ದಿನಾಂಕ 10-09-2015 ರಂದು ಖರೀದಿ ಕರಾರು ಪತ್ರ ಬರೆದುಕೊಟ್ಟಿದ್ದು ತದನಂತರ ಊರಿನವರ ಮುಖಾಂತರ ನಮಗೆ ಸದರಿಯವರು ಮೋಸ ಮಾಡಿರುವ ವಿಚಾರ ಬಂದು ಸದರಿಯವರು ನಮಗೆ ಬೇರೆ ಜಮೀನು ತೋರಿಸಿ ಆ ಜಮೀನಿನಲ್ಲಿ ಮನೆಗಳು ನಿರ್ಮಿಸಲಾಗಿರುವ ಸರ್ವೆ ನಂ 278/3 ರ ಜಮೀನನ್ನು ಮೋಸದಿಂದ ಬರೆದುಕೊಟ್ಟಿರುತ್ತಾರೆ. ನನ್ನ ಗಂಡ ದಿನಾಂಕ 27-12-17 ರಂದು ಮೃತ ಪಟ್ಟಿರುತ್ತಾರೆ. ಕೆಲವು ದಿನಗಳ ನಂತರ ನಾನು ಮತ್ತು ನನ್ನ ಮೈದುನನಾದ ಭಾಗಣ್ಣ ತಂದೆ ಮರೇಪ್ಪ ಇವರು ಸದರಿ ಮೋಸ ವಿಚಾರ ಕೇಳಲು ಹೋದಾಗ ಆ ಸಮಯದಲ್ಲಿ ಹಣ ವಾಪಸ್ಸು ಕೊಡುತ್ತೆವೆಂದು ತಿಳಿಸಿದ್ದು ಇಲ್ಲಿಯವರೆಗೆ ಕೊಟ್ಟಿಲ್ಲ. ಇಂದು ದಿನಾಂಕ 05-06-17 ರಂದು ಮದ್ಯಾನ 12 ಗಂಟೆಯ ಸಮಯದಲ್ಲಿ ನಾನು ಮತ್ತು ನನ್ನ ಮೈದುನನಾದ ಭಾಗಣ್ಣ ತಂದೆ ಮರೇಪ್ಪ ಇಬ್ಬರು ಅರಳಗುಂಡಗಿ ಗ್ರಾಮಕ್ಕೆ ಅವರ ಮನೆಗೆ ಹೋಗಿ ನೀವು ಮೋಸಮಾಡಿ ಹೋಲ ಖರೀದಿ ಕೊಟ್ಟು ನಮ್ಮ ಹಣವು ಕೊಡಲಿಲ್ಲ ಹಣ ಕೋಡಿರಿ ಅಂತಾ ಕೇಳಿದೆವು ಆಗ ಅಬೀದಾ ಬೆಗಂ ಗಂಡ ಬಂದೆನವಾಜ ಖಾಜಿ ಹಾಗು ಆಕೆಯ ಮಕ್ಕಳಾದ 1) ಅಬೂಬಕರ ತಂದೆ ಬಂದೆನವಾಜ  2) ಅಸ್ಲಾಂ ತಂದೆ ಬಂದೆನವಾಜ  3) ಆದಂ ತಂದೆ ಬಂದೆನವಾಜ  ಎಲ್ಲರೂ ಕೂಡಿ ನಮಗೆ ಹಣ ನಾವು ತೆಗೆದುಕೊಂಡಿಲ್ಲ ಏನು ಬೇಕಾದರು ಮಾಡಿಕೊಳ್ಳಿ ಹೋಲಿಯಾ ಸೂಳೆ ಮಕ್ಕಳೆ ಇದಕ್ಕೆ ಬಿದ್ದಿರಿ ಹಣ ಕೊಟ್ಟ ಸಾಯಬಣ್ಣನೇ ಸತ್ತ ನೀವೇನೂ ಕೆಳಬೆಕಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಅಬೀದಾ ಬೆಗಂ ನನಗೆ ಕಪಾಳಕ್ಕೆ ಹೋಡೆದು ಹೋಲೆರ ರಂಡಿ ಹೋಗು ಎಂದು ಅವಾಚ್ಯ ಶಬ್ದಗಳಿಂದ ಬೈದು ನೂಕಿರುತ್ತಾಳೆ. ಆಗ ಅಬೂಬಕರ, ಅಸ್ಲಾಂ, ಆದಂ ಇವರು ನನಗೆ ಮಾನ ಹಾನಿಯಾಗುವಂತೆ ನನ್ನ ಕೂದಲು ಹಿಡಿದು ಮತ್ತು ಸೀರೆ ಎಳೆದಾಡಿ ಕೈಯಿಂದ ನನ್ನ ಬೆನ್ನಿಗೆ ಹಲ್ಲೆ ಮಾಡಿರುತ್ತಾರೆ. ಆಗ ಜಗಳ ಬಿಡಿಸಲು ಬಂದ ನನ್ನ ಮೈದುನನಿಗೆ ಅಬೀದಾ ಬೆಗಂ ಮತ್ತು ಆದಂ ತಡೆದು ನಿಲ್ಲಿಸಿ ಈ ಹೊಲೆ ಸೂಳೆ ಮಗನಂದು ಬಹಳ ಆಗಿದೆ ಎಂದು ನೂಕಾಡಿದರು ಆ ಸಂಧರ್ಭದಲ್ಲಿ ಅನೇಕ ಜನರು ನೆರೆದಿದ್ದು ಜಗಳ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.