Police Bhavan Kalaburagi

Police Bhavan Kalaburagi

Friday, February 10, 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಫರಹತಾಬಾದ ಪೊಲೀಸ್ ಠಾಣೆ: ಶ್ರೀ ಸಿದ್ದು ತಂದೆ ಶರಣಪ್ಪಾ ಸುಬೇದಾರ ಸಾ: ಕರುಣೇಶ್ವರ ನಗರ ಗುಲಬರ್ಗಾರವರು ದಿನಾಂಕ: 9-2-2012 ರಂದು ಬೆಳಗ್ಗೆ ನಮ್ಮ ಅಳಿಯನಾದ ನೀಲಕಂಠಪ್ಪಾ ಹಿರೇಗೌಡರ, ಅಂಜನಾಬಾಯಿ ಗಂಡ ನೀಲಕಂಟಪ್ಪಾ, ಶಕುಂತಲಾ ಚಿನಗುಡಿ, ಅಕ್ಕನಾಗಮ್ಮ ಗಂಡ ಚಂದ್ರಕಾಂತ, ಶ್ರೀದೇವಿ ಗಂಡ ಶರಣಬಸಪ್ಪಾ ಕಲ್ಲಾ ಎಲ್ಲರೂ ಸಾ: ಕರುಣೇಶ್ವರ ನಗರ ಗುಲಬರ್ಗಾರವರು ಕೂಡಿಕೊಂಡು ಕೆಎ-32 ಎನ್-208 ಮಾರುತಿ ಕಾರ ನೇದ್ದರಲ್ಲಿ ಗುಲಬರ್ಗಾದಿಂದ ಜೇವರ್ಗಿಗೆ ಶ್ರೀ ಶಾಂತಲಿಂಗ ಸ್ವಾಮಿಜಿಯವರ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಮರಳಿ ಬರುತ್ತಿರುವಾಗ ನಂದಿಕೂರ ತಾಂಡಾದ ಹತ್ತಿರ ರಸ್ತೆ ಮೇಲೆ ಒಂದು ಕುರಿ ಅಡ್ಡ ಬಂದಿದ್ದರಿಂದ ಅದನ್ನು ಉಳಿಸಲು ಹೋಗಿ ನೀಲಕಂಠಪ್ಪಾ ಇವರು ಕಾರಿನ ವೇಗದ ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡಗಡೆಯ ಸೇತುವೆಗೆ ಡಿಕ್ಕಿ ಪಡಿಸಿರುತ್ತಾರೆ. ಇದರಿಂದ ಅಕ್ಕನಾಗಮ್ಮಳಿಗೆ,ಅಂಜನಾಬಾಯಿ,ಶಕುಂತಲಾ, ಇವರಿಗೆ ಭಾಯಿಗೆ, ತಲೆಗೆ, ಕಣ್ಣಿಗೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ನೀಲಕಂಠಪ್ಪ ಈತನು ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ರಾತ್ರಿ 8-00 ಗಂಟೆಗೆ ಮೃತ ಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2012 ಕಲಂ 279, 338, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕೊಲೆಗೆ ಪ್ರಯತ್ನ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ಶ್ರೀ ಹಣಮಂತ ತಂದೆ ಅನಂತ ಒಡೆಯರ ಸಾ|| ಯಳಸಂಗಿ ರವರು ನಾನು ದಿನಾಂಕ 25/01/2012 ರಂದು ಸಾಯಂಕಾಲ ನಿಂಬರ್ಗಾದ ಸಂತೆಯಲ್ಲಿ ನನ್ನ ಎರಡನೆಯ ಹೆಂಡತಿಯ ಮಗನಾದ ಬಾಬಾಸಿದ್ದ ಒಡೆಯರ ವ|| 11 ವರ್ಷ, || 5 ನೇ ತರಗತಿ ವಿಧ್ಯಾಭ್ಯಾಸ ಈತನು ನಿಂಬರ್ಗಾದ ಹಾಸ್ಟೇಲನಿಂದ ಸಂತೆಯಲ್ಲಿ ಬಂದಿದ್ದನು. ನನ್ನ ಮೊದಲನೆಯ ಹೆಂಡತಿಯ ಮಗನಾದ ಅನಂತ ಈತನಿಗೆ ಬಾಬಾಸಿದ್ದನು ಬಾಳೆಹಣ್ಣು ಕೊಡಿಸಲು ಕೇಳಿದ್ದರಿಂದ, ಅನಂತ ತಂದೆ ಹಣಮಂತ ಒಡೆಯರ ಇನತು ಮತ್ತು ಬಾಳೆ ಹಣ್ಣು ಮಾರುವ ಅಪರಿಚಿತ ವ್ಯಕ್ತಿ ಇಬ್ಬರೂ ಕೂಡಿಕೊಂಡು (ಆಸ್ತಿಯ ವಿಷಯದ ಸಂಭಂಧ ತಕರಾರು ಇದ್ದು ಎರಡನೆಯ ಹೆಂಡತಿಯ ಮಗನಿಗೆ ಕೊಲೆ ಮಾಡುವ ಉದ್ದೇಶದಿಂದ) ಬಾಳೆ ಹಣ್ಣಿನಲ್ಲಿ ವಿಷ ಬೆರೆಸಿ ಕೊಟ್ಟಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 10/2012 ಕಲಂ 307, 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಸಂಜಯಕುಮಾರ ತಂದೆ ಹಣಮಂತ ಜಮಖಂಡಿ ಉ:ಟಾಟಾ ಇಂಡಿಕಾ ಕಾರ ಚಾಲಕ ಕೆಎ 28 ಎಂ 3376 ಸಾ: ಬಾಳೇನಗಲ್ಲಿ ಆಳಂದರವರು ದಿಃ 09-02-2012 ರಂದು ರಾತ್ರಿ 10-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗೆಳೆಯರು ಗುಲಬರ್ಗಾದ ಅಪ್ಪಾ ವ್ಹೀಲ್ಸಗೆ ಬಂದು ರಿಪೇರಿ ಮಾಡಿಕೊಂಡು ಆಳಂದ ಕಡೆಗೆ ಹೊರಟಿದ್ದು, ಆಳಂದ ಗುಲಬರ್ಗಾ ರೋಡಿಗೆ ಇರುವ ದಸ್ತಯ್ಯ ದಾಬಾದ ಎದುರಿನ ರೋಡಿನ ಮೇಲೆ ಹೊರಟಾಗ ಹಿರೋ ಹೊಂಡಾ ಫ್ಯಾಶನ ಕೆಎ 05 ಇಎಫ 7933 ನೇದ್ದರ ಮೇಲೆ ಇಬ್ಬರು ಕುಳಿತುಕೊಂಡು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮುಂದೆ ಹೊರಟ ನಮ್ಮ ಕಾರಿಗೆ ಡಿಕ್ಕಿ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 44/2012 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ಶಿವಕುಮಾರ ತಂದೆ ಅಣ್ಣಾರಾವ ಪಾಟೀಲ ಸಾ:ಶೇಖರೇಜಾ ಗುಲ್ಬರ್ಗಾರವರು ದಿನಾಂಕ: 07-02-12 ರಂದು ರಾತ್ರಿ 8-00 ಗಂಟೆಯಿಂದ ರಾತ್ರಿ 10 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಸಾವಳಗಿ ಸೀಮೆಯಲ್ಲಿ ಬರುವ ಸರ್ವೆ ನಂ. 236/3 ಕಂಕರ ಮಶೀನನಕ್ಕೆ ಕೂಡಿಸಿದ 60 ಹೆಚ್.ಪಿ ಕೀರಲೋಸ್ಕರ ಮಶೀನದ ಮೋಟಾರ ಬಿಚ್ಚಿ ಅದರಲ್ಲಿ ಅಳವಡಿಸಿದ ತಾಮ್ರದ ತಂತಿಯನ್ನು ಮತ್ತು ಕ್ರ್ಯಾಂಕ 2 ತುಕಡಿಗಳು ಅಂದಾಜು ಕಿಮ್ಮತ್ತು ರೂ. 45,000-00 ಗಳದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:45/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:

ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ 09/02/2012 ರಂದು ಮುಂಜಾನೆ 8.30 ಗಂಟೆಗೆ ಭೀಮಪೂರ ಗ್ರಾಮದ ಅಣ್ಣಪ್ಪ ಶಹಾಪೂರ ಇವರ ಮನೆಗೆ ಗುರನಾಥ ತಂದೆ ಶಿವಲಿಂಗಪ್ಪ ಶೇಷಗಿರಿ ಸಂಗಡ ಇನ್ನೂ 6 ಜನರು ಕೂಡಿಕೊಂಡು ಬಂದು ಸಂಜುಕುಮಾರ ಸಣ್ಮೂಖ, ಶಿವಾನಂದ ಮಣ್ಣೂರೆ, ಅಣ್ಣಪ್ಪ ಶಹಾಪೂರೆ ಇವರಿಗೆ ಅವಿಶ್ವಾಸ ಗೊತ್ತುವಳಿಯ ನಮ್ಮ ಪರವಾಗಿ ಕೈ ಎತ್ತಬೇಕು ಇಲವಾದರೆ ನೀಮ್ಮನ್ನು ಹೊಡೆಯುತ್ತೆವೆ ಅಂತಾ ಅವರ ಎದೆಯ ಮೇಲೆ ಕಾಲಿಟ್ಟು ಹೊಡೆದಿರುತ್ತಾರೆ ಅಂತಾ ಸಿದ್ರಾಮಪ್ಪ ತಂದೆ ಶಂಕ್ರೆಪ್ಪ ಸಣ್ಮೂಖೆ ಸಾ: ಹಿರೊಳ್ಳಿ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ 02/2012 ಕಲಂ 143, 147, 148, 323, 506 ಸಂಗಡ 149 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

Raichur District Reported Crimes


 

§¼ÀUÁ£ÀÆgÀÄ ¸ÀgÀPÁj »jAiÀÄ ¥ÁæxÀ«ÄPÀ ±Á¯ÉUÉ ¸ÀgÀPÁgÀ¢AzÀ ©¹ HlPÉÌ ¸ÀgÀ§gÁdÄ ªÀiÁrzÀ 1-¹°AqÀgï UÁå¸À CA.Q.2000/-EzÀÄÝzÀÝ£ÀÄß ¢£ÁAPÀ:-03/02/2012 gÀ ªÀÄzÁåºÀß 3-00 UÀAmÉAiÀÄ CªÀ¢ü¬ÄAzÀ ¢£ÁAPÀ:-04/02/2012 gÀ ¨É½UÉÎ 10-00 UÀAmÉAiÀÄ CªÀ¢üAiÀÄ°è AiÀiÁgÉÆà C¥ÀjavÀ PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ, J¯Áè PÀqÉUÀÆ ºÀÄqÀÄPÁqÀ®Ä ªÀÄvÀÄÛ ¸ÀÄvÀÛªÀÄÄvÀÛ°£À d£ÀgÀ£ÀÄß «ZÁj¸À®Ä ¹QÌgÀĪÀÅ¢¯Áè £ÀAvÀgÀ ¸ÀzÀj PÀ¼ÀîvÀ£À §UÉÎ E¯ÁSÉAiÀÄ ªÉÄïÁ¢üPÁjUÀ½UÉ «µÀAiÀÄ w½¹ D ±Á¯ÉAiÀÄ ªÀÄÄSÉÆåÃ¥ÀzÁåAiÀÄgÁzÀ ²æÃ.ªÀÄ®èªÀÄä UÀAqÀ PÀ¼ÀPÀ¥Àà ªÀAiÀiÁ 50 ªÀµÀð. gÀªÀgÀÄ ¢£ÁAPÀ: 10.02.2012 gÀAzÀÄ PÉÆlÖ zÀÆj£À ªÉÄðAzÀ §¼ÀUÁ£ÀÆgÀÄ ¥Éưøï oÁuÉ UÀÄ£Éß £ÀA: 19/2012.PÀ®A.457,380 L¦¹. £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ CzÉ.





¢£ÁAPÀ:09/02/2012 gÀAzÀÄ 13-00 UÀAmÉUÉ ¥sÉÆÃ£ï ªÀÄÄSÁAvÀgÀ oÁuÉUÉ f.EgÀ§UÉÃgÁ UÁæªÀÄzÀ°è, UÀ¯ÁmÉAiÀiÁUÀÄwÛgÀĪÀ §UÉÎ ªÀiÁ»w §AzÀ ªÉÄÃgÉUÉ ©Ãmï ¦.¹.517 gÀªÀgÀÄ f.EgÀ§UÉÃgÁ UÁæªÀÄPÉÌ ºÉÆÃV «ZÁj¹ £ÉÆÃqÀ®Ä UÁæªÀÄzÀ ªÀÄ®èAiÀÄå vÀAzÉ: ªÀiÁ£À±ÉÃAiÀÄå EªÀgÀ ªÀÄ£ÉAiÀÄ ªÀÄÄAzÀÄUÀqÉ ¸ÁªÀðd¤PÀ ¸ÀܼÀzÀ°è AiÀÄ®èªÀÄä zÉêÀgÀÄ ªÀiÁrzÁÝUÀ HlPÉÌ PÀgÉzÀÄ CªÀªÀiÁ£À ªÀiÁrzÀ «µÀAiÀÄzÀ°è, 1) ªÀÄ®èAiÀÄå vÀAzÉ; ªÀiÁ£À±ÉAiÀÄå, 30ªÀµÀð, £ÁAiÀÄPÀ, MPÀÌ®ÄvÀ£À,¸Á: f.EgÀ§UÉÃgÁ. 2) ¹zÁæªÀÄ vÀAzÉ: UÀqÉØ¥Àà, 50ªÀµÀð, £ÁAiÀÄPÀ, MPÀÌ®ÄvÀ£À,¸Á: f.EgÀ§UÉÃgÀ. 3)ªÀiÁ£À±ÀAiÀÄå vÀAzÉ: UÀqÉØ¥Àà, 55ªÀµÀð, £ÁAiÀÄPÀ, MPÀÌ®ÄvÀ£À, ¸Á: f.EgÀ§UÉÃgÁ EªÀgÀÄUÀ¼ÀÄ ªÀÄvÀÄÛ ºÀ£ÀĪÀÄAiÀÄå vÀAzÉ: gÀAUÀAiÀÄå, 45ªÀµÀð, £ÁAiÀÄPÀ, MPÀÌ®ÄvÀ£À, ¸Á: f.EgÀ§UÉÃgÁ. gÀªÀgÀÄ M§âjUÉƧâgÀÄ PÉÊ PÉÊ «Ä¯Á¬Ä¹ CªÁZÀåªÁV ¨ÉÊzÁqÀÄvÁÛ ¸ÁªÀðd¤PÀ ±ÁAvÀvÉUÉ ¨sÀAUÀªÀ£ÀÄßAlÄ ªÀiÁqÀÄwÛgÀĪÁUÀ ºÀ£ÀĪÀÄAiÀÄå vÀAzÉ: gÀAUÀAiÀÄå, 45ªÀµÀð, £ÁAiÀÄPÀ, MPÀÌ®ÄvÀ£À, ¸Á: f.EgÀ§UÉÃgÁ. FvÀ£À£ÀÄß ªÀ±ÀPÉÌ vÉUÉzÀÄPÉÆArzÀÄÝ G½zÀªÀgÀÄ Nr ºÉÆÃVzÀÄÝ EgÀÄvÀÛzÉ. CAvÁ 15-00 UÀAmÉUÉ ªÁ¥À¸ÀÄì oÁuÉUÉ §AzÀÄ DgÉÆævÀ£À£ÀÄß ªÀÄvÀÄÛ ªÀgÀ¢AiÀÄ£ÀÄß ºÁdgÀÄ¥Àr¹zÀÝgÀ ªÉÄðAzÀ ªÀÄÄAeÁUÀÈvÀ PÀæªÀĪÁV DgÉÆævÀgÀ «gÀÄzÀÝ zÉêÀzÀÄUÁð oÁuÉ UÀÄ£Éß £ÀA: 16/2012 PÀ®A: 160 L.¦.¹ jÃvÀå PÀæªÀÄ dgÀÄV¹zÀÄÝ EgÀÄvÀÛzÉ.

¢£ÁAPÀ:09.02.2012 gÀAzÀÄ gÁwæ 09.30 UÀAmÉUÉ ±ÀQÛ£ÀUÀgÀzÀ Pɦ¹AiÀÄ ¥ÁèAmï ºÀwÛgÀzÀ gÁAiÀÄZÀÆgÀÄ ºÉÊzÀgÁ¨Ázï ªÀÄÄRå gÀ¸ÉÛAiÀÄ°è J.¹.¹. ªÉÄ£ÀUÉÃmï ºÀwÛgÀ vÀªÀÄä fÃ¥ï £ÀA§gï PÉ,J.36/ JA-1738 £ÉÃzÀÝgÀ ZÁ®PÀ ªÀĺÉñÀ ZÀAzï FvÀ£ÀÄ fÃ¥ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɸÀÄwÛzÁÝUÀ JzÀgÀÄUÀqɬÄAzÀ §AzÀÄ §eÁeï PÁå°¨Ágï ªÉÆÃmÁgï ¸ÉÊPÀ¯ï £ÀA: PÉ.J.36/ eÉ-3590    £ÉÃzÀÝgÀ ¸ÀªÁgÀ §¸ÀªÀgÁd FvÀ£ÀÄ vÀ£Àß ªÉÆÃmÁgï ¸ÉÊPÀ¯ï £ÀÄß CwªÉÃUÀ ªÀÄvÀÄÛ C®PÀëvÀ£À¢AzÀ £Àqɹ fÃ¥ÀUÉ lPÀÌgï PÉÆnÖzÀÝjAzÀ ªÉÆÃmÁgï ¸ÉÊPÀ¯ï ¸ÀªÁgÀ¤UÉ §®UÀqÉ ¸ÉÆAlzÀ ºÀwÛgÀ, §®UÁ®Ä ªÉÆtPÁ°UÉ, §®UÁ®Ä ªÉÆtPÁ®Ä PɼÀUÉ gÀPÀÛUÁAiÀĪÁVzÀÄÝ ¸ÉÊPÀ¯ï ªÉÆÃmÁgï »AzÀÄUÀqÉ PÀĽwzÀÝ ±ÀgÀt§¸ÀªÀ FvÀ¤UÉ §®UÁ®Ä ªÉÆtPÁ®Ä PɼÀUÉ ªÀÄÄjzÀAvÉ ¨sÁj gÀPÀÛUÁAiÀĪÁzÀÄÝ EgÀÄvÀÛzÉ. PÁgÀt ¸ÀzÀj ¸ÉÊPÀ¯ï ªÉÆÃmÁgï ªÀÄvÀÄÛ fÃ¥ï ZÁ®PÀgÀÄUÀ¼À ªÉÄÃ¯É PÁ£ÀÆ£ÀÄ PÀæªÀÄ dgÀÄUÀĸÀ®Ä «£ÀAw CAvÁ ªÀÄÄAvÁV PÉÆlÖ zÀÆj£À ªÉÄðAzÀ ¢£ÁAPÀ:10.02.2012 gÀAzÀÄ ±ÀQÛ£ÀUÀgÀ oÁuÉAiÀÄ UÀÄ£Éß £ÀA: 14/2012 PÀ®A: 279,337,338 L¦¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉÆÃArzÀÄÝ EgÀÄvÀÛzÉ.

¢£ÁAPÀ : 9.02.2012 gÀAzÀÄ gÁwæ ªÉüÉAiÀÄ°è ²æêÀÄw dAiÀĪÀÄä UÀAqÀ ºÀ£ÀĪÉÄñÀ ¸Á: §®èlV FPÉAiÀÄÄ ±ËZÁ®AiÀÄPÉÌ ºÉÆÃV ªÁ¥Á¸ï §gÀĪÁUÀ Nt zÁjAiÀÄ°è PÀqÀ§ÆgÀÄ ±ÀAPÀæ¥Àà gÀªÀgÀ ªÀÄ£ÉAiÀÄ ºÀwÛgÀ DgÉÆæ F±À¥Àà vÀAzÀ DzÉ¥Àà ¸Á: §®èlV FvÀ£ÀÄ §AzÀªÀ£É ªÀiÁ£À¨sÀAUÀ ªÀiÁqÀĪÀ GzÉÝñÀ¢AzÀ DPÉAiÀÄ£ÀÄß vÀqÉzÀÄ ¤°è¹ ¹ÃgÉ »rzÀÄ J¼ÉzÁrzÀÄÝ EgÀÄvÀÛzÉ. CAvÁ ¢£ÁAPÀ: 10.02.2012 gÀAzÀÄ zÀÆj£À ªÉÄðAzÀ ¹gÀªÁgÀ oÁuÉ UÀÄ£Éß £ÀA: 20/2012 PÀ®A: 341, 354 L.¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


 

    

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:


 

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 10.02.2012 gÀAzÀÄ 114 ¥ÀæPÀgÀtUÀ¼À£ÀÄß ¥ÀvÉÛ ªÀiÁr 22,800/-UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 10-02-2012

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 10-02-2012

ಧನ್ನೂರ ಪೊಲೀಸ್ ಠಾಣೆ ಗುನ್ನೆ ನಂ 18/2012 ಕಲಂ 457, 380 ಐಪಿಸಿ :-

ದಿನಾಂಕ 19, 20/01/2012 ರಂದು ರಾತ್ರಿ ವೇಳೆಯಲ್ಲಿ ಹಾಲಹಿಪ್ಪಗರಗಾ ಗ್ರಾಮ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇರುವ ಆಧಾರ ಕೋಣೆಯ ಕೊಂಡಿ ಮುರಿದು ಅದರಲ್ಲಿದ 3 ಲ್ಯಾಪ ಟಾಪ ಎಸಾರ ಕಂಪನಿಯ, 1 ಸ್ಕಾನರ, 1 ಯುಪಿಎಸ್ ಟ್ರಾಯಬಲ್ ಕಂಪನಿ, 1 ಪ್ರಿಂಟರ ಕೇನಾನ ಕಂಪನಿ ಅ.ಕಿ. 24,000/- ರೂ ಬೆಲೆಬಾಳುವುದು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಪ್ರೇಮಕುಮಾರ ತಂದೆ ಬಸವರಾಜ ಪ್ರಭಾ ಸಾ: ತೇಗಂಪೂರ ರವರು ಕನ್ನಡದಲ್ಲಿ ಟೈಪ್ ಮಾಡಿ ಸಲ್ಲಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿ ಗಂಜ ಪೊಲೀಸ್ ಠಾಣೆ ಬೀದರ ಗುನ್ನೆ ನಂ 23/2012 ಕಲಂ 323, 498(ಎ), 504, 506 ಐಪಿಸಿ :-

ಫಿರ್ಯಾದಿತಳಾದ ಲಕ್ಷ್ಮಿ ಗಂಡ ಶರಣಪ್ಪಾ ಕಾಂಬಳೆ ವಯ: 32 ವರ್ಷ, ಜಾತಿ: ದಲಿತ, ಸಾ: ಹನುಮಾನ ನಗರ ಬೀದರ ಇಕೆಯ ಮದುವೆಯು 19-05-2000 ರಂದು ಆರೋಪಿ ಶರಣಪ್ಪಾ ತಂದೆ ವಿಠಲರಾವ ವಯ: 39 ವರ್ಷ, ಜಾ: ದಲಿತ, ಉ: ಮಿಲಟರಿಯಲ್ಲಿ ನೌಕರಿ, ಸಾ: ನಾವದಗೇರಿ, ಸದ್ಯ: ಹನುಮಾನ ನಗರ ಬೀದರ ಇತನ ಜೊತೆಯಲ್ಲಿ ಆಗಿದ್ದು, ಆರೋಪಿಯು ಮನೆ ಅಳಿಯನೆಂದು ಮದುವೆ ಮಾಡಿಕೊಂಡಿರುತ್ತಾನೆ, ಆರೋಪಿಯು ಸುಮಾರು 5 ವರ್ಷದಿಂದ ಫಿರ್ಯಾದಿತಳಿಗೆ ಫೋನ ಮಾಡಿ ವಿನಾಃ ಕಾರಣ ನೀನು ಅವಾರ ಇದ್ದಿ, ನಿನು ಬೇರೆಯವರ ಜೊತೆಯಲ್ಲಿ ಇರುತ್ತಿ, ಓಡಾಡುತ್ತಿದ್ದಿ ಅಂತ ಇಲ್ಲಾ ಸಲ್ಲದ ಆರೋಪ ಹೊಲಿಸಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ ಮತ್ತು ನಿನ್ನ ತಾಯಿಯ ಹೆಸರಿನಲ್ಲಿದ್ದ ಮನೆಯ ಕಾಗದ ಪತ್ರಗಳು ನನಗೆ ಕೊಡು ಅಂತ ಹೊಡೆ ಬಡೆ ಮಾಡಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ಇಗ ಸುಮಾರು 11 ದಿವಸಗಳ ಹಿಂದೆ ಆರೋಪಿಯು ರಜೆಯ ಮೇಲೆ ಮನೆಗೆ ಬಂದಿದ್ದು, ಮನೆಗೆ ಬಂದಾಗಿನಿದ್ದ ಯಾವುದಾದರೂ ನೇಪ ತೆಗೆದು ಹೊಡೆ ಬಡೆ ಮಾಡಿ ಕಿರುಕುಳ ಕೊಡುವದು ಮಾಡುತ್ತಿದ್ದಾನೆ, ಹಿಗಿರುವಾಗ ದಿನಾಂಕ: 07-02-2012 ರಂದು ರಾತ್ರಿ 900 ಗಂಟೆಗೆ ಫಿಯರ್ಾದಿತಳಿಗೆ ಅವಾಚ್ಯ ಶಬ್ದಗಳಿಂದ ಬೈದು ಮನೆಯ ಕಾಗದ ಪತ್ರಗಳು ಕೊಡು ಇಲ್ಲದಿದ್ದರೆ ನಿನಗೆ ಹೊಡೆದು ಹಾಕುತ್ತೇನೆ ಅಂತ ಕಿರುಕುಳು ಕೊಡುತ್ತಿದ್ದರಿಂದ, ಫಿರ್ಯಾದಿತಳು ತನ್ನ ಸೋದರ ಮಾವನ ಭಾವನಾದ ಸುಭಾಷ ರವರ ಮನೆ ಬಂದು ಉಳಿದುಕೊಂಡಿರುತ್ತಾಳೆ, ದಿನಾಂಕ: 09-02-2012 ರಂದು ಮುಂಜಾನೆ. 0700 ಗಂಟೆಗೆ ಫಿರ್ಯಾದಿತಳು ಹನುಮಾನ ನಗರದಲ್ಲಿದ್ದ ತನ್ನ ಮನೆಗೆ ಹೋದಾಗ ಆರೋಪಿಯು ಮತ್ತೆ ನೀನು ಮನೆಗೆ ಏಕೆ ಬಂದಿದ್ದಿ ಮನೆಯ ಕಾಗದ ಪತ್ರಗಳು ಎಲ್ಲಿ ಇಟ್ಟಿದ್ದು ಕೊಡು ಇಲ್ಲಿಯವರೆಗೆ ಎಲ್ಲಿ ಉಳಿದಿದ್ದಿ ಅಲ್ಲಿಗೆ ಹೊಗು ಅವಾರ ಅಂತ ಬೈದು ಕಿರುಕುಳ ಕೊಟ್ಟು ಮನೆಯಿಂದ ಹೊರಗೆ ಹಾಕಿರುತ್ತಾನೆಂದು ಕೊಟ್ಟ ಫಿರ್ಯಾದಿಯ ಸಾರಾಂಶದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ನೂತನ ನಗರ ಪೊಲೀಸ್ ಠಾಣೆ ಬೀದರ ಗುನ್ನೆ ನಂ 30/2012 ಕಲಂ 87 ಕೆಪಿ ಆ್ಯಕ್ಟ :-

ದಿನಾಂಕ 09-02-2012 ರಂದು ಫಿರ್ಯಾದಿ ದಿಲಿಪ ಸಾಗರ ಪಿಎಸ್ಐ ಹುಲಸೂರ ಪೊಲೀಸ್ ಠಾಣೆ ರವರಿಗೆರ ಖಚಿತ ಮಾಹಿತಿ ಬಂದ ಮೇರೆಗೆ ಫಿರ್ಯಾದಿಯವರು ಪ್ರತಾಪನಗರ ಭವಾನಿ ಗುಡಿಯ ಹಿಂದುಗಡೆ ಶಂಕ್ರಯ್ಯಾ ಸ್ವಾಮಿ ಇವರ ಅಂಗಡಿಯ ಮುಂದೆ ಆರೋಪಿತರಾದ 1) ಸೈಯದ ನಸಿರೊದ್ದಿನ ತಂದೆ ಬಸಿರೊದ್ದಿನ, ವಯ: 43 ವರ್ಷ, 2) ಶಿವರಾಯ ತಂದೆ ಚನ್ನಪ್ಪಾ ಬಿರಾದಾರ, ವಯ: 60 ವರ್ಷ, 3) ವಿಶ್ವನಾಥ ತಂದೆ ಗುಂಡಪ್ಪಾ, ವಯ: 48 ವರ್ಷ, 4) ಕಂಟೆಪ್ಪಾ ತಂದೆ ಶಾಮರಾವ, ವಯ: 38 ವರ್ಷ,5) ಗುಂಡಪ್ಪಾ ತಂದೆ ಚನ್ನಬಸಪ್ಪಾ, ವಯ: 60 ವರ್ಷ, 6) ರಾಜಕುಮಾರ ತಂದೆ ಶಂಕ್ರೆಪ್ಪಾ, ವಯ: 45 ವರ್ಷ, ಸಾ: ಪ್ರತಾಪನಗರ ಬೀದರ, ಇವರೆಲ್ಲರೂ ಇಸ್ಪಿಟ ಎಲೆಗಳನ್ನು ಸಾರ್ವಜನಿಕ ಸ್ಥಳದಲ್ಲಿ ಆಡುತ್ತಿರುವಾಗ ಆರೋಪಿತರನ್ನು ಹಿಡಿದು ಅವರಿಂದ 710/- ನಗದು ಹಣ ಹಾಗೂ 52 ಇಸ್ಪಿಟ ಎಲೆಗಳನ್ನು ಹಾಗೂ ಆರೋಪಿತರಿಗೆ ದಸ್ತಗಿರಿ ಮಾಡಿಕೊಂಡು, ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ ಠಾಣೆ ಗುನ್ನೆ ನಂ 09/2012 ಕಲಂ 279, 337, 338 ಐಪಿಸಿ ಜೊತೆ 187 ಐಎಂವಿ ಆ್ಯಕ್ಟ್ :-

ದಿನಾಂಕ 06/02/2011 ರಂದು ಫಿರ್ಯಾದಿ ಭೀಮಶ್ಯಾ ತಂದೆ ಕೇಶಪ್ಪ ಕತ್ರಿ ವಯ: 55 ವರ್ಷ, ಜಾತಿ: ಗೋಲ್ಲ, ಸಾ: ಬಸಿಲಾಪೂರ ಇವರು ತನ್ನ ಮೋಟರ ಸೈಕಲ್ ನಂ ಕೆಎ-38/ಕೆ-997 ನೇದ್ದರ ಮೇಲೆ ಬಸಿಲಾಪೂರಕ್ಕೆ ಹೋಗುತ್ತಿರುವಾಗ ಮನ್ನಾಎಖೇಳ್ಳಿ - ಹೈದ್ರಾಬಾದ ರಾ.ಹೆ ನಂ - 9 ರ ರೋಡಿನ ಬೋರಾಳ ಕ್ರಾಸ್ ರೋಡಿನ ಮೇಲೆ ಆರೋಪಿ ಮೋಟರ ಸೈಕಲ್ ನಂ ಕೆಎ-38/ಎಲ್- 890 ನೇದ್ದರ ಚಾಲಕನಾದ ಸುಧಾಕರ ತಂದೆ ಝೆರೆಪ್ಪಾ ಸಾ: ರಾಜಗೀರಾ ಇತನು ಮೋಟರ ಸೈಕಲ್ನ್ನು ಅತಿ ವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿದರಿಂದ ಫಿರ್ಯಾದಿ ಬಲಗಾಲ ಹಿಮ್ಮಡಿಗೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಬಲಭುಜಕ್ಕೆ ಗುಪ್ತಗಾಯವಾಗಿರುತ್ತದೆ, ಡಿಕ್ಕಿ ಮಾಡಿದ ಮೋಟರ ಸೈಕಲ ಹಿಂದೆ ಕುಳಿತ ವ್ಯಕ್ತಿಗೆ ಹಣೆಗೆ ಎಡ್ ಹುಬ್ಬಿಬನ ಕೇಳಗೆ ತರಚಿದ ಗಾಯಗಳಾಗರುತ್ತವೆ, ಆರೋಪಿಯು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ 37/2012 ಕಲಂ 147, 148, 324, 504, 307, 109 ಜೊತೆ 149 ಐಪಿಸಿ :-

ದಿನಾಂಕ 09/02/2012 ರಂದು ಇಂಚೂರ ಗ್ರಾಮ ಪಂಚಾಯತ ಕಛೇರಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅವ್ಯವಹಾರ ನಡೆಸಿ ಸುಳ್ಳು ದಾಖಲೆ ಸೃಷ್ಠಿಸಿ ಸರ್ಕಾರದ ಹಣ ವಂಚನೆ ಮಾಡಿದ ಬಗ್ಗೆ ಲೋಕ್ತಯುಕ್ತ ಕಛೇರಿಯಿಂದ ಅಧಿಕಾರಿಗಳು ಗ್ರಾಮ ಪಂಚಾಯತ ಕಛೇರಿಯಲ್ಲಿ ದಾಖಲೆಗಳು ಪರಿಶೀಲಿಸಿ ನೋಡುವಾಗ ಫಿಯರ್ಾದಿ ದೇವಿದಾಸ ತಂದೆ ದಾದಾರಾವ ಸಾಗಾಂವೆ ವಯ: 37 ವರ್ಷ, ಜಾತಿ: ಮರಾಠಾ, ಸಾ: ಇಂಚೂರ, ತಾ: ಭಾಲ್ಕಿ ಇತನಿಗೆ ಗ್ರಾಮ ಪಂಚಾಯತಗೆ ಬರಲು ತಿಳಿಸಿದ ಮೇರೆಗೆ ಫಿಯರ್ಾದಿ ತನ್ನ ತಮ್ಮನ ಜೊತೆಯಲ್ಲಿ ಗ್ರಾಮ ಪಂಚಾಯತದಲ್ಲಿ ಕುಳಿತಾಗ ಆರೋಪಿತರಾದ 1) ನರಸಿಂಗ ತಂದೆ ಪಿರಾಜಿ ಕಾರಬಾರಿ ವಯ: 36 ವರ್ಷ, ಜಾತಿ: ಮರಾಠಾ, 2) ಜಟ್ಟಿಂಗ ತಂದೆ ಪಿರಾಜಿ ಕಾರಬಾರಿ ವಯ: 25 ವರ್ಷ, ಜಾತಿ: ಮರಾಠಾ, 3) ನಾಗರಬಾಯಿ ಗಂಡ ಪಿರಾಜಿ ಕಾರಬಾರಿ ವಯ: 60 ವರ್ಷ, ಜಾತಿ: ಮರಾಠಾ, 4) ರಾಧಿಕಾ ತಂದೆ ನರಸಿಂಗ ಕಾರಬಾರಿ ವಯ: 15 ವರ್ಷ, ಜಾತಿ: ಮರಾಠಾ, 5) ಪೂಜಾ ತಂದೆ ನರಸಿಂಗ ಕಾರಬಾರಿ ವಯ: 13 ವರ್ಷ, ಜಾತಿ: ಮರಾಠಾ, 6) ಅವಿನಾಶ ತಂದೆ ದೌಲತರಾವ ಪಾಟೀಲ ವಯ: 37 ವರ್ಷ, ಜಾತಿ: ಮರಾಠಾ, 7) ವಿಕಾಸ ತಂದೆ ದೌಲತರಾವ ಪಾಟೀಲ ವಯ: 32 ವರ್ಷ, ಜಾತಿ: ಮರಾಠಾ ಎಲ್ಲರೂ ಸಾ: ಇಂಚೂರ ತಾ: ಭಾಲ್ಕಿ ಇವರೆಲ್ಲರೂ ತಮ್ಮ ತಮ್ಮ ಕೈಗಳಲ್ಲಿ ಕೊಡ್ಲೆ, ಕಮ್ಮಕತ್ತಿ, ಕಲ್ಲುಗಳು ಹಿಡಿದುಕೊಂಡು ಪಂಚಾಯತ ಕಛೇರಿಯಲ್ಲಿ ಬಂದು ಫಿಯರ್ಾದಿಗೆ ನರಸಿಂಗ ಇತನು ನೀನು ನನ್ನ ಹೆಂಡತಿ ಆಶಾ ಇವಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಿ ಅಂತ ಅವಾಚ್ಯ ಶಬ್ದಗಳಿಂದ ಬೈದು, ತನ್ನ ಕೈಯಲ್ಲಿದ್ದ ಕಮ್ಮಕತ್ತಿಯಿಂದ ಕೊಲೆ ಮಾಡುವ ಉದ್ದೇಶದಿಂದ ಬಲಗೈ ಬೆರಳುಗಳ ಮೇಲೆ ಮತ್ತು ಎಡಕೈ ಮುಂಗೈ ಮೇಲ್ಭಾಗಕ್ಕೆ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾನೆ, ಜಟ್ಟಿಂಗ ಇತನು ಕೊಡ್ಲಿಯಿಂದ ಬಲಭುಜದ ಮೇಲೆ, ಬಲಫಕಾಳಿ ಮೇಲೆ ಮತ್ತು ಬಲಗಡೆ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು, ನಾಗರಬಾಯಿ ಇವಳು ಕಲ್ಲಿನಿಂದ ಬಲಗಾಲ ಮೊಳಕಾಲ ಮೇಲೆ ಹೊಡೆದಳು, ರಾಧಿಕಾ ಇವಳು ಕಲ್ಲಿನಿಂದ ಬೆನ್ನಿನಲ್ಲಿ ಹೊಡೆದಳು, ಪೂಜಾ ಇವಳು ಕಲ್ಲಿನಿಂದ ಬೆನ್ನಲ್ಲಿ ಹೊಡೆದಳು ಸದರಿ ಆರೋಪಿತರಿಗೆ ಅವಿನಾಶ ತಂದೆ ದೌಲತರಾವ ಪಾಟೀಲ ಮತ್ತು ಅವರ ತಮ್ಮ ವಿಕಾಶ ಪಾಟೀಲ ಇವರು ಫಿರ್ಯಾದಿಗೆ ಕೊಲೆ ಮಾಡಲು ಪ್ರಚೋದನೆ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ 38/2012 ಕಲಂ 353, 504 ಜೊತೆ 34 ಐಪಿಸಿ :-

ದಿನಾಂಕ 09/02/2012 ರಂದು ಆರೋಪಿತರಾದ 1) ನರಸಿಂಗ ತಂದೆ ಪಿರಾಜಿ ಕಾರಬಾರಿ ವಯ: 36 ವರ್ಷ, ಜಾತಿ: ಮರಾಠಾ, 2) ಜಟ್ಟಿಂಗ ತಂದೆ ಪಿರಾಜಿ ಕಾರಬಾರಿ ವಯ: 25 ವರ್ಷ, ಜಾತಿ: ಮರಾಠಾ, 3) ನಾಗರಬಾಯಿ ಗಂಡ ಪಿರಾಜಿ ಕಾರಬಾರಿ ವಯ: 60 ವರ್ಷ ಜಾತಿ: ಮರಾಠಾ, 4) ರಾಧಿಕಾ ತಂದೆ ನರಸಿಂಗ ಕಾರಬಾರಿ ವಯ: 15 ವರ್ಷ, ಜಾತಿ: ಮರಾಠಾ, 5) ಪೂಜಾ ತಂದೆ ನರಸಿಂಗ ಕಾರಬಾರಿ ವಯ: 13 ವರ್ಷ, ಜಾತಿ: ಮರಾಠಾ ಎಲ್ಲರೂ ಸಾ: ಇಂಚೂರ ಇವರೆಲ್ಲರೂ ಇಂಚೂರ ಗ್ರಾಮ ಪಂಚಾಯತಯಲ್ಲಿ ಬಂದು ದೇವಿದಾಸ ತಂದೆ ದಾದಾರಾವ ಸಾಗಾಂವೆ ಇತನ ಜೊತೆಯಲ್ಲಿ ಜಗಳ ಮಾಡಿ ಸರ್ಕಾರದ ಕರ್ತವ್ಯದಲ್ಲಿ ಅಡೆ ತಡೆ ಉಂಟು ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಸರ್ಕಾರಿ ಕರ್ತವ್ಯ ನಿರ್ವಹಿಸದಂತೆ ಅಪರಾಧಿಕ ಬಲಪ್ರಯೋಗ ಮಾಡಿ ಅಡ್ಡಿಪಡಿಸಿರುತ್ತಾರೆಂದು ಫಿರ್ಯಾದಿ ರಾಮರತನ ಎಎಸ್ಐ ಹುಲಸೂರ ಪೊಲೀಸ ಠಾಣೆ ರವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ 39/2012 ಕಲಂ 353, 504, 427 ಜೊತೆ 34 ಐಪಿಸ :-

ದಿನಾಂಕ 09/02/2012 ರಂದು ಆರೋಪಿತರಾದ 1) ನರಸಿಂಗ ತಂದೆ ಪಿರಾಜಿ ಕಾರಬಾರಿ ವಯ: 36 ವರ್ಷ, ಜಾತಿ: ಮರಾಠಾ, 2) ಜಟ್ಟಿಂಗ ತಂದೆ ಪಿರಾಜಿ ವಯ: 25 ವರ್ಷ, 3) ನಾಗರಬಾಯಿ, 4) ರಾಧಿಕಾ ತಂದೆ ನರಸಿಂಗ ವಯ: 15 ವರ್ಷ, 5) ಪೂಜಾ ತಂದೆ ನರಸಿಂಗ ವಯ: 13 ವರ್ಷ ಇವರೆಲ್ಲರೂ ಫಿರ್ಯಾದಿ ದೇವಿದಾಸ ತಂದೆ ದಾದಾರಾವ ಸಾಗಾಂವೆ ವಯ: 37 ವರ್ಷ, ಜಾತಿ: ಮರಾಠಾ, ಸಾ: ಇಂಚೂರ, ತಾ: ಭಾಲ್ಕಿ ಇತನು ಆಶಾ ಇವಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ, ಇತನಿಗೆ ಬಿಟ್ಟಿ ಬಿಡ್ರಿ ನಾವು ನೋಡಿಕೊಳ್ಳುತ್ತೆವೆ, ಆಸ್ಪತ್ರೆಗೆ ಹೋಗಲು ಬಿಡುವುದಿಲ್ಲ ಅಂತ ಸಕರ್ಾರಿ ಕರ್ತವ್ಯದಲ್ಲಿದ್ದ ಫಿಯರ್ಾದಿ ದಿಲೀಪ ಸಾಗರ ಪಿಎಸ್ಐ ಹುಲಸೂರ ಪೊಲೀಸ ಠಾಣೆ ರವರಿಗೆ ಅಡೆ ತಡೆ ಉಂಟು ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಸಕರ್ಾರಿ ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿ ಸಕರ್ಾರಿ ಪೊಲೀಸ ಜೀಪಿಗೆ ಕಲ್ಲುಗಳು ಹೊಡೆದು, ಜೀಪಿ ಬಲಭಾಗದ ಗ್ಲಾಸ ಒಡೆದು ಲುಕ್ಸಾನ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ 40/2012 ಕಲಂ 324, 504 ಐಪಿಸಿ :-

ದಿನಾಂಕ 09/02/2012 ರಂದು ಫಿರ್ಯಾದಿತಳಾದ ಕುಮಾರಿ ರಾಧಿಕಾ ತಂದೆ ನರಸಿಂಗ ಬಿರಾದಾರ ವಯ: 15 ವರ್ಷ, ಜಾತಿ: ಮರಾಠಾ, ಸಾ: ಇಂಚೂರ ಇಕೆಯ ತಾಯಿ ಆಶಾ ಇವಳ ಜೊತೆ ಆರೋಪಿ ದೇವಿದಾಸ ತಂದೆ ದಾದಾರಾವ ಸಾಗಾಂವೆ ವಯ: 37 ವರ್ಷ, ಜಾತಿ: ಮರಾಠಾ, ಸಾ: ಇಂಚೂರ, ಇತನು ಸುಮಾರು ದಿವಸಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಸದರಿ ವಿಷಯವನ್ನು ಆರೋಪಿಗೆ ಕೆಳಲು ಹೋದರೆ ಆರೋಪಿಯು ಫಿಯರ್ಾದಿತಳಿಗೆ ನೀನು ನನಗೆ ಕೇಳುತ್ತಿ ಅಂತ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮುಖದ ಮೇಲೆ ಹೊಡೆದು ಜೋರಾಗಿ ನುಕಿದ್ದರಿಂದ ಫಿಯರ್ಾದಿತಳು ಟೇಬಲ ಮೇಲೆ ಬಿದ್ದು ಹಣೆಗೆ ಹತ್ತಿ ರಕ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

GULBARGA DIST REPORTED CRIMES

ಹಲ್ಲೆ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಗುರಪ್ಪ ತಂದೆ ಮೌಲಪ್ಪ ಬಡಿಗೇರ ನಾನು ದಿನಾಂಕ 09/01/2012 ರಂದು ಬೆಳಿಗ್ಗೆ 10-00 ಗಂಟೆಗೆ ಜಿಲ್ಲಾ ನ್ಯಾಯಾಲಯಕ್ಕೆ ಸಾಕ್ಷಿ ಕೊಡಲು ಬಂದಿದ್ದೆ ಶಿವಪಾದಪ್ಪಾ ಗಂಡ ನಾಲ್ಕು ಜನರು ನನ್ನನ್ನು ಕೊರ್ಟ ಮುಖ್ಯ ದ್ವಾರದ ಮುಂದೆ ಹಿಡಿದು ನೀನೆನಾದರೂ ಕೋರ್ಟಿಗೆ ಹಾಜರಗಿ ನಮ್ಮ ವಿರುದ್ದ ಸಾಕ್ಷಿ ಹೇಳಿದರೆ ನಿನ್ನನ್ನು ಹಿಂದಿನ ಕೇಸಿನಲ್ಲಿ ಅರೆ ಜೀವ ಮಾಡಿಬಿಟ್ಟಿರುತ್ತೇವೆ, ಸಲ ಕೊಲೆ ಮಾಡಿಬಿಡುತ್ತೇವೆ ಅಂತಾ ಜಾತಿ ನಿಂದನೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ ಹಾಗೂ ಮೊಬೈಲ ನಂ 9975451037 ನಂಬರಿನಿಂದ 9900290425 ನಂಬರಿಗೆ ದಿನಾಂಕ 11/01/2012 ರಂದು ಪೋನ ಮಾಡಿ ನಮ್ಮ ಸೋದರ ಮಾವಂದಿರ ವಿರುದ್ದ ಸಾಕ್ಷಿ ಹೇಳಿದಲ್ಲಿ ಆಲಮೇಲ ರೌಡಿಗಳಿಂದ ಕೊಲೆ ಮಾಡಿಸುತ್ತೇನೆ ಎಂದು ಕೊಲೆ ಮಾಡುವ ಬೆದರಿಕೆ ಹಾಕಿರುತ್ತಾನೆ. ನಾಲ್ಕು ಜನರು ಹೊಡೆ ಬಡೆ ಮಾಡಿರುತ್ತಾರೆ ನ್ಯಾಯಾಲಯದ ಕಲಾಪ ಮುಗಿಯುವವರೆಗೆ ನನ್ನನ್ನು ಶಿವಪಾದಪ್ಪ ಗೌಡ ಇತರರೊಂದಿಗೆ ನನ್ನನ್ನು ಹಿಡಿದು ಕೂಡಿಸಿದರು ಅಂತಾ ಮಾನ್ಯ ಎರಡನೆ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಗುಲಬರ್ಗಾರವರಲ್ಲಿ ಪಿ.ಸಿ ನಂ 01/12 ದಿನಾಂಕ 06/02/12 ರಂತೆ ವಿನಂತಿಸಿಕೊಂಡ ಮೇರೆಗೆ ನ್ಯಾಯಾಲಯದ ಆದೇಶದ ಪತ್ರವನ್ನು ಸ್ವಿಕರಿಸಿಕೊಂಡ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 14/2012 ಕಲಂ 504, 506 323, 324 ಸಂ 34 ಐಪಿಸಿ ಹಾಗೂ 3 ಮತ್ತು 4 ಎಸ್.ಸಿ ಎಸ್.ಟಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.

ಗುಂಡು ಹಾರಿದ ಪ್ರಕರಣ:

ಆಳಂದ ಠಾಣೆ: ಶ್ರೀ ಕಲ್ಲಪ್ಪ ತಂದೆ ರಾಮಚಂದ್ರ ಜಟ್ಟೆಪಗೋಳ ಸಾ|| ಹಿರೋಳ್ಳಿ ತಾ: ಆಳಂದ ರವರು ನಾನು ಗ್ರಾಮ ಪಂಚಾಯತ ಸದಸ್ಯನಿದ್ದು ದಿನಾಂಕ 09/02/2012 ರಂದು ಹಿರೋಳ್ಳಿ ಗ್ರಾಮ ಪಂಚಾಯಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿಶ್ವಾಸಿ ಗೊತ್ತುವಳಿ ಇರುವದರಿಂದ ನಾನು ಮತ್ತು ನಮ್ಮ ಸದಸ್ಯರಾದ ಗುರುನಾಥ ಶೇಷಗೇರಿ, ಶಿವಲಿಂಗಪ್ಪ ಗುಡ್ಡದ, ಮಲ್ಲೇಶ ಜಮಾದಾರ, ಹಣಮಂತ ಮಾನೆ, ಇನ್ನಿತರರು ಕೂಡಿಕೊಂಡು ಕ್ರೂಜರ ನಂ ಎಮ್.ಹೆಚ್ 13. 2125 ನೇದ್ದರಲ್ಲಿ ಬೆಳಿಗ್ಗೆ ಆಳಂದ ಶಾಸಕರಿಗೆ ಬೇಟಿಯಾಗಲು ಬರಬೇಕು ಅಂತಾ ತಡಕಲದಿಂದ ಕಿಣ್ಣಿಸುಲ್ತಾನ ಮಾರ್ಗವಾಗಿ ಆಳಂದಕ್ಕೆ ಬರುವಾಗ ಕಿಣ್ಣಿಸುಲ್ತಾನ ಮತ್ತು ಹೊನ್ನಳ್ಳಿ ಕ್ರಾಸಿನ ನಡುವೆ ಮೂಲಗೆ ರವರ ಹೊಲದ ಹತ್ತಿರ ಬೆಳಿಗ್ಗೆ ಕ್ರೂಜರ ಜೀಪ ನಂ ಎಮ್.ಹೆಚ್ 25 .1889 ನೇದ್ದನ್ನು ರಸ್ತೆಗೆ ಅಡ್ಡಗಟ್ಟಿ ನಿಲ್ಲಿಸಿದ್ದರು ನಮ್ಮ ಹಿಂದಿನಿಂದ ಬಂದ ಇನ್ನೊಂದು ಟಾಟಾ ಸುಮಾದಲ್ಲಿದ ನಮ್ಮ ಗ್ರಾಮ ಪಂಚಾಯಿತ ಸದಸ್ಯರಾದ ಶಿವಾನಂದ ಮಣೂರೆ ಸಾ: ಹಿರೋಳ್ಳಿ, ಸಂಜುಕುಮಾರ ಷಣ್ಮೂಖೆ ಸಾ: ಹಿರೋಳ್ಳಿ, ಗಜಾನಂದ ಕವಲಗಿ, ಅಣಪ್ಪ ಶಾಹಪುರೆ ಸಾ: ಭೀಮಪುರ, ಶರಣಬಸಪ್ಪ ನಿಂಗಶೆಟ್ಟಿ ಸಾ: ಹಿರೋಳ್ಳಿ, ಹಣಮಂತ ಬೆಳ್ಳಿಕಟ್ಟಿ ಸಾ: ಹಿರೋಳ್ಳಿ, ಶರಣಬಸಪ್ಪ ವಾಗೆ ಸಾ: ಬಾಳೆನ ಕೇರಿ ಆಳಂದ, ಶಿವಪುತ್ರಪ್ಪ ಚೆಲಗೇರಿ ಸಾ; ಹಿರೋಳ್ಳಿ ಮತ್ತು ಇನ್ನಿತರರು ಟಾಟಾ ಸುಮಾದಲ್ಲಿ ಬಂದವರೆ, ನಾವು ಇದ್ದ ಜೀಪಿನ ಕಡೆಗೆ ಕೈ ಹೊರಗೆ ಮಾಡಿ ಪಿಸ್ತೂಲುನಿಂದ 2 ಸುತ್ತು ಗುಂಡು ಹಾರಿಸಿದನು, ಅದು ಯಾರಿಗೂ ತಗಲಲಿಲ್ಲ ನಂತರ ನಮ್ಮ ಹಿಂದೆ ಬರುತ್ತಿದ್ದ ಶಾಂತಪ್ಪ ಪರಿಟ ಮತ್ತು ಮಾಹಾಂತಪ್ಪ ಜಗದೆ ಇವರಿಗೆ ಇಬ್ಬರು ಒಂದು ಮೋಟರ ಸೈಕಲ್ ನಂ ಎಮ್.ಹೆಚ್ 13 ಯು 9120 ನೇದ್ದನ್ನು ನಿಲ್ಲಿಸುತ್ತಿರುವಾಗ ಮಾಹಾಂತಪ್ಪ, ಮತ್ತು ಶಾಂತಪ್ಪ ಬೇರೆ ಕಡೆಗೆ ಅವರಿಗೆ ಅಂಜಿ ಓಡಿ ಹೋಗಿತ್ತಿರುವದನ್ನು ನೋಡಿದೆವು, ಜೀವಕ್ಕೆ ಹಾನಿ ಮಾಡುವ ಉದೇಶದಿಂದ 2 ಸುತ್ತು ಪಿಸ್ತೂಲದಿಂದ ಗುಂಡು ಹಾರಿಸಿ ಕೊಲೆ ಮಾಡಲು ಪ್ರಯತ್ತಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:29/2012 ಕಲಂ 143, 147, 148, 149, 506, 341 ಐಪಿಸಿ ಮತ್ತು 25 ಆರ್ಮ್ಸ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.