Police Bhavan Kalaburagi

Police Bhavan Kalaburagi

Wednesday, December 19, 2018

BIDAR DISTRICT DAILY CRIME UPDATE 19-12-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-12-2018

ಗಾಂಧಿಗಂಜ ಪೊಲೀಸ್ ಠಾಣೆ ಬೀದರ ಯು.ಡಿ.ಆರ್ ನಂ. 24/2018, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಇಂದುಮತಿ ಗಂಡ ಕಾಶಿನಾಥ ಸಾ: ಕುಂಬಾರವಾಡಾ ಬೀದರ ರವರ ಗಂಡನಾದ ಕಾಶಿನಾಥ ಸಿ.ಹೆಚ.ಸಿ-560 ರವರು ಸುಮಾರು 25 ವರ್ಷಗಳಿಂದ ಪೋಲಿಸ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರು ಸುಮಾರು ತಿಂಗಳಿನಿಂದ ಕ್ಯಾನ್ಸರ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಕುರಿತು ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ನಾರಾಯಣ ಹೃದಯಾಲಯ ಬೆಂಗಳೂರಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಹೋರ ರೋಗಿಯಾಗಿ ಚಿಕತ್ಸೆ ಪಡೆಯುತ್ತಿದ್ದರು, ಹೀಗಿರುವಾಗ ದಿನಾಂಕ 18-12-2018 ರಂದು ಫಿರ್ಯಾದಿಯವರ ಗಂಡ ಬೀದರ ಕುಂಬಾರವಾಡಾ ಮನೆಯಲ್ಲಿದ್ದಾಗ ದಿನಂತೆ ಎದ್ದು ನೈಸರ್ಗಿಕ ಕರೆಗೆ ಬಾತ ರೂಮಗೆ ಹೋದಾಗ ಬಾತ ರೂಮಿನಲ್ಲಿ ಆಕಸ್ಮಿಕವಾಗಿ ಬಿದ್ದ ಪ್ರಯುಕ್ತ 108 ಅಬುಲೆನ್ಸಗೆ ಕರೆ ಮಾಡಿ ಅದರಲ್ಲಿ ಕೂಡಿಸಿಕೊಂಡು ಜಿಲ್ಲಾ ಆಸ್ಪತ್ರಗೆ ತಂದಾಗ  ವೈಧ್ಯಾಧೀಕಾರಿಯವರು ಪರಿಕ್ಷಿಸಿ ಗಂಡ ಕಾಶೀನಾಥ ರವರು ಮೃತಪಟ್ಟಿರುತ್ತಾರೆ ಅಂತ ತಿಳಿಸಿದ್ದು ಇರುತ್ತದೆ, ತನ್ನ ಗಂಡನ ಮರಣದಲ್ಲಿ ಯಾರ ಮೇಲೆಯೂ ಯಾವುದೆ ರೀತಿಯ ಸಂಶಯವಿರುವದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

OgÁzÀ(©) ¥Éưøï oÁuÉ C¥ÀgÁzsÀ ¸ÀA. 155/2018, PÀ®A. 457, 380 L¦¹ :-
¢£ÁAPÀ 17-12-2018 gÀAzÀÄ 2200 UÀAmɬÄAzÀ ¢£ÁAPÀ 18-12-2018 gÀAzÀÄ 0500 UÀAmÉAiÀÄ ªÀÄzsÁåªÀ¢üAiÀÄ°è AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢ PÁ²£ÁxÀ vÀAzÉ ®¸ÀÌgÀ Z˺Át ¸Á: £ÀgÀ¹AUÀ¥ÀÆgÀ vÁAqÁ gÀªÀgÀ ªÀÄ£ÉUÉ §AzÀÄ eÁ°AiÀÄ vÀnÖAiÀÄ M¼ÀV¤AzÀ EzÀÝ PÉÆArAiÀÄ£ÀÄß eÁ°¬ÄAzÀ PÉÊ ºÁQ vÉUÉzÀÄ ªÀÄ£ÉAiÉƼÀUÉ §AzÀÄ ªÀÄ£ÉAiÀÄ°è£À £ÀUÀzÀÄ ºÀt 25,000/- gÀÆ., 5 UÁæA §AUÁgÀzÀ MAzÀÄ GAUÀgÀÄ C.Q 15,000/- gÀÆ., MAzÉÆAzÀÄ vÉƯÉAiÀÄ MlÄÖ 4 ¨É½îAiÀÄ GAUÀgÀÄUÀ¼ÀÄ C.Q 800/- gÀÆ., §AUÁgÀzÀ MlÄÖ 25 ªÀÄtÂUÀÄAqÁUÀ¼ÀÄ CAzÁdÄ 2 UÁæA. C.Q 3000/- gÀÆ., MAzÀÄ 5 UÁæA §AUÁgÀzÀ ªÀÄÄUÀÄwÛ C.Q 15,000/- gÀÆ. ºÁUÀÆ ªÉÆèÉʯï F jÃwAiÀiÁV ¨É½î §AUÁgÀ ªÀÄvÀÄÛ £ÀUÀzÀÄ ºÀt ºÁUÀÆ ªÉƨÉʯï PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 18-12-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

OgÁzÀ(©) ¥Éưøï oÁuÉ C¥ÀgÁzsÀ ¸ÀA. 154/2018, PÀ®A. ºÀÄqÀÄV PÁuÉ :-
ದಿನಾಂಕ 14-12-2018 ರಂದು ಫಿರ್ಯಾದಿ ಶಿವಕುಮಾರ ತಂದೆ ಸಿದ್ರಾಮಪ್ಪಾ ಕಾಡಗೆ ಸಾ: ಟೀಚೇರ ಕಾಲೂನಿ ಔರಾದ(ಬಿ) ರವರು ತನ್ನ ಕೆಲಸಕ್ಕಾಗಿ ಮನೆಯಿಂದ ಹೋಗಿ 1930 ಗಂಟೆಯಾದರು ಸಹ ಮನೆಗೆ ಹೋಗಿರುವುದಿಲ್ಲ, 1930 ಗಂಟೆಗೆ ಫಿರ್ಯಾದಿಯವರ ಹೆಂಡತಿ ಲಕ್ಷ್ಮೀ ರವರು ಕರೆ ಮಾಡಿ ತಿಳಿಸಿದ್ದೇನೆಂದರೆ 1900 ಗಂಟೆಯಿಂದ ಮನೆಯಲ್ಲಿದ್ದ ನಮ್ಮ ಮಗಳು ಕೀರ್ತನಾ ಇವಳು ಕಾಣಿಸುತ್ತಿಲ್ಲ ಎಲ್ಲಿ ಹೋಗಿದ್ದಾಳೆಯೆ? ಎಂದು ಸಹ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದರಿಂದ ಫಿರ್ಯಾದಿಯು ಮನೆಗೆ ಹೋಗಿ ಪುನಃ ತನ್ನ ಹೆಂಡತಿಯೊಂದಿಗೆ ವಿಚಾರಣೆ ಮಾಡಿ ಕೀರ್ತನಾ ಇವಳಿಗೆ ಹುಡುಕಾಡುತ್ತಾ ಔರಾದ ಪಟ್ಟಣದಲ್ಲಿ ಹೋಗಿ ಎಲ್ಲಾ ಕಡೆಗೂ ಹುಡುಕಾಡಿದ್ದು ಎಲ್ಲಿಯು ಸಿಕ್ಕಿರುವುದಿಲ್ಲ, ನಂತರ ಈ ಘಟನೆ ಬಗ್ಗೆ ತಮ್ಮ ಸಂಬಂದಿಕರಿಗೆ ಕರೆ ಮಾಡಿ ವಿಚಾರಣೆ ಮಾಡಿದ್ದು ಕೀರ್ತನಾ ಇವಳು ಎಲ್ಲಿಯು ಇರುವ ಬಗ್ಗೆ ಮಾಹಿತಿ ಸಿಕ್ಕಿರುವುದಿಲ್ಲ, ಅಂದಿನಿಂದ ಇಲ್ಲಿಯವರೆಗೆ ಎಲ್ಲಾ ಸಂಬಂಧಿಕರ ಮನೆಗೆ ಹೋಗಿ ವಿಚಾರಣೆ ಮಾಡಿ  ಹುಡುಕಾಡಿದ್ದು ಎಲ್ಲಿಯು ಸಿಕ್ಕಿರುವುದಿಲ್ಲ, ಕಿರ್ತನಾ ಇಕೆಯು ಎಲ್ಲಿ ಹೋಗಿ ಕಾಣೆಯಾಗಿರುತ್ತಾಳೆ ಗೊತ್ತಿಲ್ಲ, ಅಂದು ಕಿರ್ತನಾ ಇಕೆಯು ಗುಲಾಬಿ ಬಣ್ಣದ ಚೂಡಿದರ ಡ್ರೇಸ ಧರಿಸಿದ್ದು, ಚಹೆರಾ ಪಟ್ಟಿ ಉದ್ದನೆಯ ಮುಖ ಸಾಧರಣ ಮೈಕಟ್ಟು ಬಿಳಿ ಮೈಬಣ್ಣ ಹೊಂದಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 18-12-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 115/2018, ಕಲಂ. 279, 337, 338 ಐಪಿಸಿ :-
ದಿನಾಂಕ 18-12-2018 ರಂದು ಫಿರ್ಯಾದಿ ವನಮಲಾ ಗಂಡ ನರಸಿಂಗ್ ಖಾಂಡೇಕರ್, ವಯ: 56 ವರ್ಷ, ಜಾತಿ: ಮರಾಠ, ಸಾ: ಗಂಗಾ ಕಾಲೋನಿ ಬಸವಕಲ್ಯಾಣ ರವರು ತಮ್ಮ ಕಾಲೋನಿಯ ಗೆಳತಿಯರಾದ ಕಲಾವತಿ ಗಂಡ ವಿಠಲರಾವ ಭಾಲ್ಕೇಕರ್ ವಯ: 55 ವರ್ಷ, ಶಾಂತಾಬಾಯಿ ಗಂಡ ಜಯಪ್ರಕಾಶ ಪಂಚಾಳ ವಯ: 65 ವರ್ಷ, ಮಾಲಾಶ್ರೀ ಗಂಡ ಲೋಕೇಶ ವಯ: 28 ವರ್ಷ ಮತ್ತು ಲೋಕೇಶ ತಂದೆ ಜಯಪ್ರಕಾಶ ವಯ: 32 ವರ್ಷ ಸಾ: ಎಲ್ಲರೂ ಗಂಗಾ ಕಾಲೋನಿ ಬಸವಕಲ್ಯಾಣ ರವರೆಲ್ಲರೂ ಕೂಡಿ ಲೊಕೇಶ ಇವರ ಕಾರ ನಂ. ಎಮ್.ಹೆಚ್-02/ಪಿಎ-7178 ನೇದ್ದರಲ್ಲಿ ಕುಳಿತು ಖಾಸಗಿ ಕೆಲಸ ಕುರಿತು ಬಸವಕಲ್ಯಾಣದಿಂದ ಹುಮನಾಬಾದ ಮಾರ್ಗವಾಗಿ ಕಲಬುರಗಿಗೆ ಹೋಗುವಾಗ ಲೊಕೇಶ ಇವನು ವಾಹನ ಚಲಾಯಿಸಿಕೊಂಡು ಬಂಗ್ಲಾ ಹುಮನಾಬಾದ ರಾ.ಹೇ.ನಂ 65 ರೋಡ ಮೇಲೆ ಹೋಗುತ್ತಿರುವಾಗ ಮುಂದೆ ಹೋಗುತ್ತಿದ್ದ ಒಂದು ಲಾರಿ ನಂ. ಕೆಎ-56/1191 ನೇದ್ದರ ಚಾಲಕನಾದ ಆರೋಪಿ ಜಮೀಲಶಾ ಸಾ: ರಾಜೇಶ್ವರ ಇತನು ತನ್ನ ಲಾರಿಯನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಯರಬಾಗ ಕ್ರಾಸ್ ಹತ್ತಿರ ಒಮ್ಮೇಲೆ ಬ್ರೇಕ್ ಹಾಕಿ ಯಾವುದೇ ಮುನ್ಸೂಚನೆ ನೀಡದೇ ಯು ಟರ್ನ ತೆಗೆದುಕೊಳ್ಳುತ್ತಿರುವಾಗ ಆರೋಪಿ ಲೋಕೇಶ ತಂದೆ ಜೈಪ್ರಕಾಶ ಪಾಂಚಳ, ವಯ: 32 ವರ್ಷ ಸಾ: ಬಸವಕಲ್ಯಾಣ ಈತನು ಸಹ ತನ್ನ ಕಾರನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಲಾರಿಯ ಹಿಂದಿನ ಬಲಭಾಗಕ್ಕೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಬಲಗೈ, ಬಲಗಾಲ ಮೊಳಕಾಲ ಕೆಳಗೆ, ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ, ಕಲಾವತಿ ರವರ ಬಲಭುಜಕ್ಕೆ ಭಾರಿ ಗುಪ್ತಗಾಯ, ತಲೆಯ ಬಲಭಾಗಕ್ಕೆ ರಕ್ತಗಾಯವಾಗಿರುತ್ತದೆ, ಶಾಂತಾಬಾಯಿ ರವರ ಬಲಗೈಗೆ, ಗಟಾಯಿಗೆ ಮತ್ತು ತೆಲೆಗೆ ಗುಪ್ತಗಾಯವಾಗಿರುತ್ತದೆ ಮತ್ತು ಮಾಲಾಶ್ರೀ ರವರಿಗೆ ಸಣ್ಣ ಪುಟ್ಟ ಗಾಯವಾಗಿರುತ್ತದೆ ಹಾಗೂ ಆರೋಪಿ ಲೊಕೇಶ ಇತನ ಎಡಗಣ್ಣಿಗೆ ಮತ್ತು ಮೂಗಿಗೆ ಗುಪ್ತಗಾಯವಾಗಿರುತ್ತದೆ, ಆಗ ಆರೋಪಿ ಜಮೀಲಶಾ ಮತ್ತು ಲೋಕೆಶ ಕೂಡಿ ಗಾಯಗೊಂಡ ಎಲ್ಲರಿಗೂ ಚಿಕಿತ್ಸೆ ಕುರಿತು ಖಾಸಗಿ ವಾಹನದಲ್ಲಿ ಹಾಕಿ ರಾಜೇಶ್ವರ ಸರ್ಕಾರಿ ಆಸ್ಪತ್ರಗೆ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 116/2018, ಕಲಂ. 279, 338 ಐಪಿಸಿ :-
ದಿನಾಂಕ 18-12-2018 ರಂದು ಫಿರ್ಯಾದಿ ರವೀಂದ್ರ ತಂದೆ ಸೂರ್ಯಕಾಂತ ಸಜ್ಜನಶೆಟ್ಟಿ, ವಯ: 35 ವರ್ಷ, ಜಾತಿ: ಗಾಣಿಗ, ಸಾ: ರಾಜೇಶ್ವರ ರವರು ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ-38/ಎಫ್-1215 ನೇದ್ದರ ಮೇಲೆ ಚಾಲಕನಾಗಿ ಹಾಗೂ ಝರಣಪ್ಪ ತಂದೆ ನಾಗಪ್ಪ ಜಮಾದಾರ ಸಾ: ಹಳ್ಳಿಖೇಡ (ಬಿ) ರವರು ನಿರ್ವಾಹಕರಾಗಿದ್ದು, ಫಿರ್ಯಾದಿಯು ಬಸನ್ನು ಬಸವಕಲ್ಯಾಣದಿಂದ ಹುಮನಾಬಾದ ಮಾರ್ಗವಾಗಿ ಬೀದರಗೆ ಪ್ರಯಾಣಿಕರನ್ನು ತೆಗೆದುಕೊಂಡು ಹೋಗುತ್ತಿದ್ದು, ರಾ.ಹೇ. ನಂ 65 ಮೇಲೆ ಹುಮನಾಬಾದ ಬಂಗ್ಲಾ ರೋಡಿನ ಮೇಲೆ ಬಂಗ್ಲಾ ಬ್ರೀಡ್ಜ ಹತ್ತಿರ ಬಂದಾಗ ಬಸ್ಸಿನ ಹಿಂಭಾಗದಲ್ಲಿ ಯಾರೋ ಗುದ್ದಿದ ಹಾಗೇ ಶಬ್ದ ಕೇಳಿ ಫಿರ್ಯಾದಿಯು ಬಸ್ಸನ್ನು ನಿಲ್ಲಿಸಿ ಕೆಳಗೆ ಇಳಿದು ನೋಡಲು ಮೋಟಾರ ಸೈಕಲ ನಂ. ಕೆಎ-39/ಕೆ-7896 ನೇದರ ಚಾಲಕಾದ ಆರೋಪಿ ಸಂತೋಷ ತಂದೆ ಅಣ್ಣೆಪ್ಪ ಸಿಂಧೆ, ವಯ : 28 ವರ್ಷ, ಸಾ : ಮೊಳಕೇರಾ ಇತನು ತನ್ನ ಮೋಟಾರ ಸೈಕಲ ಹಿಂಭಾಗ ಒಬ್ಬ ವ್ಯಕ್ತಿಯನ್ನು ಕೂಡಿಸಿಕೊಂಡು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬಸ್ಸಿನ ಹಿಂದೆ ಎಡಭಾಗಕ್ಕೆ ಡಿಕ್ಕಿ ಮಾಡಿ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದಿದ್ದು, ಆರೋಪಿಯ ಎಡಗಾಲ ಪಾದದ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ಮೋಟರ ಸೈಕಲ ಹಿಂದೆ ಕುಳಿತ ವ್ಯಕ್ತಿಗೆ ಬಲಗಾಲ ಮೊಳಕಾಲ ಪಾದದ ಮದ್ಯ ಭಾರಿ ಗುಪ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿ ಹಾಗೂ ಬಸ್ ನಿರ್ವಾಹಕರಾದ ಝರಣಪ್ಪ ಹಾಗೂ ಇತರರು ಕೂಡಿ ಗಾಯಗೊಂಡ ಇಬ್ಬರಿಗೂ 108 ಅಂಬುಲೇನ್ಸ ಕರೆಯಿಸಿ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚರ ಪೊಲೀಸ್ ಠಾಣೆ ಅಪರಾಧ ಸಂ. 153/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 18-12-2018 ರಂದು ಫಿರ್ಯಾದಿ ಶಂಕರ ತಂದೆ ಮಾಣಿಕ ಪವಾರ ವಯ: 30 ವರ್ಷ, ಜಾತಿ: ಪರಿಶಿಷ್ಟ ಜಾತಿ, ಸಾ: ಕಲ್ಲೂರ ತಾಂಡಾ, ತಾ: ಹುಮನಾಬಾದ ರವರ ಚಿಕ್ಕಪ್ಪನ ಮಗನಾದ ಅನಿಲ ತಂದೆ ಶಿವಾಜಿ ಪವಾರ ತನ್ನ ಮೋಟಾರ್ ಸೈಕಲ್ ನಂ. ಕೆಎ-39/ಆರ್-1196 ನೇದರ ಮೇಲೆ ತಮ್ಮ ಸಂಬಂಧಿ ರಮೇಶ ತಂದೆ ಶಿವರಾಜ ಪವಾರ ಇವನಿಗೆ ಕೂಡಿಸಿಕೊಂಡು ತೊಗರಿ ಮಾರಾಟ ಮಾಡಲು ಹುಮನಾಬಾದಕ್ಕೆ ಹೋಗಿ ಬರುತ್ತೇವೆ ಅಂತ ತಿಳಿಸಿ ಮನೆಯಿಂದ ಹುಮನಾಬಾದಕ್ಕೆ ಬಂದು ತೊಗರಿ ಮಾರಾಟ ಮಾಡಿಕೊಂಡು ಮರಳಿ ಮನೆಗೆ ಹೋಗುತ್ತಿದ್ದಾಗ ಅನಿಲ ಇವನು ತನ್ನ ಮೋಟಾರ್ ಸೈಕಲ್ ರೋಡಿನ ಬದಿಯಲ್ಲಿ ನಿಧಾನವಾಗಿ ಚಲಾಯಿಸಿಕೊಂಡು ಎಸಿಸಿ ಸಿಮೆಂಟ್ ಉಗ್ರಾಣದ ಹತ್ತಿರ ಬಂದಾಗ ಅದೇ ಸಮಯಕ್ಕೆ ಎದುರಿನಿಂದ ಅಂದರೆ ಕಲ್ಲೂರ ಕಡೆಯಿಂದ ಅಪರಿಚಿತ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಾಂಗ್ ಸೈಡಿನಲ್ಲಿ ಬಂದು ಅನಿಲ ಇವನು ಚಲಾಯಿಸುತ್ತಿದ್ದ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಇಬ್ಬರೂ ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿದ್ದು, ಲಾರಿ ಚಾಲಕನು ತನ್ನ ಲಾರಿಯನ್ನು ನಿಲ್ಲಿಸದೇ ಲಾರಿಯ ಸಮೇತ ಓಡಿ ಹೋಗಿರುತ್ತಾನೆ, ಇದರಿಂದ ಅನಿಲ ಇವನಿಗೆ ತಲೆಗೆ ತೀವ್ರ ರಕ್ತಗಾಯ ಮತ್ತು ಬಲಗಾಲ ತೊಡೆಗೆ ತೀವ್ರ ಗುಪ್ತಗಾಯಗಳು ಆಗಿರುತ್ತವೆ, ರಮೇಶ ಇವನಿಗೆ ಬಲಗಾಲ ತೊಡೆಗೆ ತೀವ್ರ ಗುಪ್ತಗಾಯ ಆಗಿರುತ್ತದೆ, ನಂತರ ಇಬ್ಬರಿಗೆ 108 ಅಂಬುಲೆನ್ಸದಲ್ಲಿ ಕೂಡಿಸಿಕೊಂಡು ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 188/2018, ಕಲಂ. 41(1) (ಡಿ), 102 ಸಿ.ಆರ್.ಪಿ.ಸಿ, 379 ಐಪಿಸಿ :-
ದಿನಾಂಕ 17-12-2018 ರಂದು ಫಿರ್ಯಾದಿ ಎಂ.ಎಂ ಡಪ್ಪಿನ ಸಿಪಿಐ ಮಂಠಾಳ ವೃತ್ತ ರವರು ತಾಲೂಕಾ ಸಬ್ ಡಿವಿಷನ ಎನ್.ಅರ್.ಸಿ ಮಾಡುತ್ತಾ ದಿನಾಂಕ 18-12-2018 ರಂದು 0230 ಗಂಟೆಗೆ ಕಿಟ್ಟಾ ಕ್ರಾಸ ಹತ್ತಿರ ಹೋಗುತ್ತಿದ್ದಾಗ ಮೋಟಾರ ಸೈಕಲ ಮೇಲೆ ಬರುತ್ತಿದ್ದ ಆರೋಪಿ ಮಹೇಶ @ ಬಬಲು ತಂದೆ ಈರಣ್ಣಾ ವಜಿಂದರ ವಯ: 25 ವರ್ಷ, ಜಾತಿ: ಹೇಳವಾ, ಸಾ: ಜೇರಪೇಟ ಗಲ್ಲಿ ಹುಮನಾಬಾದ, ಸದ್ಯ: ಈಶ್ವರ ನಗರ ಬಸವಕಲ್ಯಾಣ ಇತನು ಪೊಲೀಸ್ ಜೀಪ ನೋಡಿ ಮೋಟಾರ ಸೈಕಲ ನಿಲ್ಲಿಸಿ ಓಡಲು ಪ್ರಾರಂಬಿಸಿದನು, ಆಗ ಸಿಪಿಐ ರವರು ಸಿಬ್ಬಂದಿಯವರೊಂದಿಗೆ ಬೆನ್ನು ಹತ್ತಿ ಆತನಿಗೆ ಹಿಡಿದುಕೊಂಡು ಆತನು ಚಲಾಯಿಸುತ್ತಿದ್ದ ಹಿರೊ ಹೊಂಡಾ ಸ್ಲ್ಪೇಂಡರ ಪ್ರೋ ಮೋಟಾರ ಸೈಕಲ ನಂ. ಕೆಎ-39/ಕೆ-6250 ನೇದಕ್ಕೆ ಸಂಬಂದಿಸಿದ ಕಾಗದ ಪತ್ರಗಳನ್ನು ಹಾಜರ ಪಡಿಸಲು ತಿಳಿಸಿದಾಗ ತನ್ನ ಹತ್ತಿರ ಮೋಟಾರ ಸೈಕಲಿಗೆ ಸಂಬಂದಿಸಿದ ಯಾವುದೇ ದಾಖಲಾತಿಗಳು ಇಲ್ಲಾ ಅಂತಾ ತಿಳಿಸಿದನು, ನಂತರ ಆತನ ಮೇಲೆ ಸಂಶಯ ಬಂದು ಆತನಿಗೆ ಮೋಟಾರ ಸೈಕಲದೊಂದಿಗೆ ತಂದು ವಿಚಾರಣೆಗೆ ಒಳಪಡಿಸಿದಾಗ ತಾನು 5 ಮೋಟಾರ ಸೈಕಲಗಳನ್ನು ಕಳವು ಮಾಡಿದ್ದು ಮಾರಾಟ ಮಾಡಲು ಮನೆಯಲ್ಲಿಟ್ಟಿದ್ದು ಅದರಲ್ಲಿ ಒಂದು ಮೋಟಾರ ಸೈಕಲ ಇತನ ಜೊತೆಯಲ್ಲಿ ಇದ್ದದ್ದು ಇರುತ್ತದೆ ಹಾಗೂ ಉರ್ಕಿ ಗ್ರಾಮದಲ್ಲಿ ಬಂಗಾರ ವಡವೆ ಹಾಗು ಹಣ ಕಳವು ಮಾಡಿಕೊಂಡಿದ್ದು ಬಂಗಾರದ ವಡವೆಗಳು ಮನೆಯಲ್ಲಿಟ್ಟಿದ್ದು ಹಾಗು ಹಣ ಖರ್ಚು ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದು ಜೊತೆಯಲ್ಲಿ ಬಂದರೆ ಕಳವು ಮಾಡಿದ ಮೋಟಾರ ಸೈಕಲಗಳು ಮತ್ತು ಕಳವು ಮಾಡಿದ ಒಡವೆಗಳನ್ನು ಹಾಜರ ಪಡಿಸುತ್ತೇನೆ ಅಂತಾ ತಿಳಿಸಿರುತ್ತಾನೆ, ಪಂಚರ ಸಮಕ್ಷಮ ಪೊಲೀಸ್ ಠಾಣೆಯಲ್ಲಿದ್ದ ಹಿರೊ ಹೊಂಡಾ ಸ್ಲ್ಪೇಂಡರ ಪ್ರೋ ಮೋಟಾರ ಸೈಕಲ ನಂ. ಕೆಎ-39/ಕೆ-6250 ನೇದ್ದು ಇದ್ದು ಅ.ಕಿ 30,000/- ನೇದ್ದು ಜಪ್ತಿ ಮಾಡಿಕೊಂಡು ಅದರಂತೆ ಪಂಚರ ಸಮಕ್ಷಮ 1) ಬಜಾಜ ಪ್ಲಾಟಿನಂ ಮೋಟಾರ ಸೈಕಲ ನಂ. ಎಪಿ-04/ಎಂ-1822 ನೇದ್ದು ಇದ್ದು ಅ.ಕಿ 10,000/- ರೂ., 2) ಹಿರೊ ಸೂಪರ ಸ್ಲ್ಪೇಂಡರ ಮೋಟಾರ ಸೈಕಲ ನಂ. ಎಂಎಚ್-25/ಎಎ-5899 ನೇದ್ದು ಇದ್ದು ಅ.ಕಿ 10,000/- ರೂ., 3) ಹಿರೊ ಹೊಂಡಾ ಫ್ಯಾಶನ ಪ್ಲಸ ಮೋಟಾರ ಸೈಕಲ ನಂ. ಎಂಎಚ್-24/ಕ್ಯೂ-5379 ನೇದ್ದು ಇದ್ದು ಅ.ಕಿ 10,000/- ರೂ., ಹಾಗೂ 4) ಟಿ.ವಿ.ಎಸ್ ಎಕ್ಸ ಎಲ್ ಮೋಪೆಡ್ ಮೋಟಾರ ಸೈಕಲ ನಂಬರ ಇಲದ್ದು ಚೆಸ್ಸಿ ನಂ. ಎಮ್.ಡಿ.621.ಬಿ.ಡಿ.13.ಡಿ.1.ಎಫ್.93658 ನೇದ್ದು ಅ.ಕಿ 4,000/- ನೇದು ಇದ್ದು, ಸದರಿ ಮೋಟಾರ ಸೈಕಲಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 189/2018, ಕಲಂ. 41(1) (ಡಿ), 102 ಸಿ.ಆರ್.ಪಿ.ಸಿ :-
ದಿನಾಂಕ 18-12-2018 ರಂದು ಫಿರ್ಯಾದಿ ಎಂ.ಎಂ. ಡಪ್ಪಿನ ಸಿಪಿಐ ಮಂಠಾಳ ವೃತ್ತ ರವರು ರವರು ಪೆಟ್ರೊಲಿಂಗ ಕುರಿತು ರಾಜೇಶ್ವರದಿಂದ ಬಸವಕಲ್ಯಾಣದ ಕಡೆಗೆ ಬರುತ್ತಾ ರಾಷ್ಟ್ರೀಯ ಹೆದ್ದಾರಿ ಮೇಲೆ ತಡೊಳಾ ಬ್ರೀಡ್ಜ ನಂತರ ನಿಂತು ಸಿಬ್ಬಂದಿಯವರೊಂದಿಗೆ ವಾಹನಗಳನ್ನು ಚೆಕ್ ಮಾಡುತ್ತಿದ್ದಾಗ ಬಸವಕಲ್ಯಾಣ ಕಡೆಯಿಂದ ಬರುತ್ತಿದ್ದ ಮಹೀಂದ್ರಾ ಜೈಲೊ ಜೀಪ ನೇದ್ದರ ಚಾಲಕ ತನ್ನ ವಾಹನವನ್ನು ನಿಲ್ಲಿಸಿ ಹೊಲದಲ್ಲಿ ಕೈಯಲ್ಲಿ ಬ್ಯಾಗ ಹಿಡಿದುಕೊಂಡು ಓಡಿ ಹೋದನು, ನಂತರ ಸಿಪಿಐ ರವರು ವಾಹನದ ಹತ್ತಿರ ಹೋಗಿ ಪರಿಶೀಲಿಸಲು ಸದರಿ ವಾಹನ ಸಂ. ಎಂಎಚ್-04/ಇಎಸ್-5197 ನೇದ್ದು ಇದ್ದು ಸದರಿ ವಾಹನದಲ್ಲಿ ಇಬ್ಬರು ವ್ಯಕ್ತಿಗಳು ವಾಹನದ ಮಧ್ಯದ ಸೀಟಿನಲ್ಲಿ ಕುಳಿತ್ತಿದ್ದು, ಸದರಿಯವರು ತಮ್ಮ ಹೆಸರು ವಿಳಾಸ ಕೇಳಲು ತಡಬಡಾಯಿಸುತ್ತಾ ಸದರಿ ಓಡಿ ಹೊದ ವ್ಯಕ್ತಿಯೇ ನಮ್ಮನ್ನು ಕರೆದುಕೊಂಡು ಬಂದಿರುತ್ತಾನೆ ಎಂದು ಹೇಳುತ್ತಿದ್ದಂತೆಯೇ ಸಂಶಯ ಉಂಟಾಗಿ ಸದರಿ ವಾಹನವನ್ನು ಪರಿಶೀಲಿಸಲು ಸದರಿ ವಾಹನದ ಹಿಂದಿನ ಸೀಟನ್ನು ಮಾಡಿಫೈ ಮಾಡಿದ್ದು ಅಕ್ರಮವಾಗಿ ವಸ್ತುಗಳನ್ನು ಸಾಗಿಸುವ ಹಾಗೇ ಮಾಡಿಫೈ ಮಾಡಲಾಗಿದ್ದು, ಸದರಿ ಸೀಟನಲ್ಲಿ ಯಾವುದೇ ವಸ್ತುಗಳು ದೊರೆಯಲಿಲ್ಲಾ, ಇಬ್ಬರನ್ನು ವಾಹನದ ಕೆಳಗೆ ಇಳಿಸಿ ಒಬ್ಬೊಬರ ಹೆಸರು ಕೇಳಲು ಒಬ್ಬನು ತನ್ನ ಹೆಸರು ತಾನಾಜಿ ತಂದೆ ಬಾಬುಶಾ ಜಾಧವ ವಯ: 28 ವರ್ಷ, ಜಾತಿ: ವಡ್ಡರ, ಸಾ: ಕುಂಟೆವಾಡಿ, ಜಿ: ಅಹ್ಮದ ನಗರ, ತಾ: ಜಾಮಕೊಟ, ಇನ್ನೊಬ್ಬ ಬಜರಂಗ ತಂದೆ ಬಾನುದಾಸ ಪವಾರ ವಯ: 38 ವರ್ಷ, ಸಾ: ವಡಗಾಂವ, ತಾ: ಕಮರಾಳ, ಜಿ: ಸೋಲಾಪೂರ ಅಂತಾ ತಿಳಿಸಿದನು, ಓಡಿ ಹೊದ ವ್ಯಕಿಯ ಹೆಸರು ಅನೀಲ ಪವಾರ ಆತನ ಮೋಬೈಲ್ ಸಂ. 9881552455 ಅಂತಾ ಇರುತ್ತದೆ ಎಂದು ತಿಳಿಸಿದರು, ಬಜರಂಗ ಇತನ ಹತ್ತಿರ ಇದ್ದ ವಸ್ತುಗಳನ್ನು ಪರಿಶೀಲಿಸಲು ಆತನಲ್ಲಿರುವ ಒಂದು ಕರಿಯ ಬ್ಯಾಗನ್ನು ಪರಿಶೀಲಿಸಲು ಅದರಲ್ಲಿ ಹಣವಿದ್ದು, ಸದರಿ ಹಣದ ಬಗ್ಗೆ ವಿಚಾರಿಸಲು ಸದರಿ ಹಣ ಅನೀಲ ಪವಾರನದ್ದು ಇದ್ದು ಅವನು ಎಲ್ಲಿಂದ ತಂದಿರುತ್ತಾನೆ ಎತಕ್ಕಾಗಿ ತಂದಿರುತ್ತಾನೆ ನನಗೆ ಗೊತ್ತುರುವುದಿಲ್ಲಾ ಅಂತಾ ತಿಳಿಸಿರುತ್ತಾನೆ, ಸದರಿ ವಾಹನದ ಮಾಲಿಕತ್ವದ ಬಗ್ಗೆ ವಿಚಾರಿಸಲು ಸದರಿ ವಾಹನವು ಯಾರದು ಎಂಬುದು ಗೊತ್ತಿಲ್ಲಾ ಸದರಿ ವಾಹನ ಅನೀಲ ತಂದಿರುತ್ತಾನೆ, ಎಲ್ಲಿಂದ ತಂದಿರುತ್ತಾನೆ? ಯಾರದು ತಂದಿರುತ್ತಾನೆ? ಎಂಬ ವಿಷಯ ನನಗೆ ಗೊತ್ತಿಲ್ಲಾವೆಂದು ತಿಳಿಸಿರುತ್ತಾನೆ, ಕಾರಣ ಸದರಿ ಇಬ್ಬರು ವ್ಯಕ್ತಿಗಳ ಮೇಲೆ ಸಂಶಯ ಕಂಡು ಬಂದು ಸದರಿ ವಾಹನ ಮತ್ತು ಹಣವನ್ನು ಯಾವುದೊ ಅಪರಾಧ ವೆಸಗಿ ಅಥವಾ ಅಪರಾಧವೆಸಗುವ ಉದ್ದೇಶದಿಂದ ತಂದಿರಬಹುದೆಂದು ಅಂತಾ ಸಂಶಯ ಬಂದಿರುತ್ತದೆ, ಕಾರಣ ಸದರಿ ಹಣ ಮತ್ತು ವಾಹನವನ್ನು ಜಪ್ತಿ ಮಾಡಿಕೊಳ್ಳುವ ಕುರಿತು ಇಬ್ಬರು ಪಂಚರನ್ನು ಹಾಜರ ಪಡಿಸಿಕೊಂಡು ಸದರಿ ಪಂಚರ ಸಮಕ್ಷಮ ಹಣವನ್ನು ಪರಿಶೀಲಿಸಲು ಒಟ್ಟು ಹಣ 1,60,000/- ರೂಪಾಯಿ ಕಂಡುಬಂದಿದ್ದು, ಸದರಿ ಹಣವನ್ನು ವಶಕ್ಕೆ ತೆಗೆದುಕೊಂಡಿದ್ದು ಮತ್ತು ಸದರಿ ವಾಹನವನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.