Police Bhavan Kalaburagi

Police Bhavan Kalaburagi

Saturday, February 16, 2013

GULBARGA DISTRICT REPORTED CRIMES


ಹೆತ್ತ ಮಗನಿಂದಲೆ ತಂದೆಯ ಕೊಲೆ:
ಯಡ್ರಾಮಿ ಪೊಲೀಸ್ ಠಾಣೆ:ದಿನಾಂಕ 15-02-2013 ರಂದು ರಾತ್ರಿ 8-00  ಗಂಟೆಗೆ ಕಲ್ಯಾಣಿ ತಂದೆ ಮಲ್ಲಣ್ಣ ಗಾಣಿಗೇರ ವಯ:22 ವರ್ಷ ಸಾ:ಕುಮ್ಮನಶಿರಸಗಿ ಇತನು ನ್ನ ತಂದೆಗೆ ಸರಾಯಿ ಕುಡಿಯಲು ಹಣ ಕೇಳಿದ್ದು ಆಗ ನನ್ನ ಹತ್ತಿರ ಹಣ ಇಲ್ಲ ಅಂತಾ ಅಂದಿದ್ದಕ್ಕೆ ಕಲ್ಯಾಣಿ ಇತನು ಹಣ ಕೊಡುವದಿಲ್ಲ ಮಗನೇ ಇವತ್ತು ನಿನಗೆ ಖಲಾಸ್ ಮಾಡಿಯೇ ಬಿಡುತ್ತೇನೆ ಅಂತಾ ತಕರಾರು ಮಾಡಿದ್ದನು. ತನ್ನ ತಂದೆ ಮಲ್ಲಣ್ಣ ಇತನು ಅರಳಗುಂಡಗಿ ಮಡ್ಡಿ ಹೊಲದಲ್ಲಿ ಮಲಗಿಕೊಂಡಾಗ ಕಲ್ಯಾಣಿ ಇತನು ಮಲಗಿಕೊಂಡ ತನ್ನ ತಂದೆಗೆ ಅಲ್ಲೇ ಇದ್ದ ಕೊಡಲಿಯಿಂದ ಕುತ್ತಿಗೆಗೆ ಹಾಗು ತಲೆಗೆ ಹೊಡೆದು ಕೊಲೆ ಮಾಡಿರುತ್ತಾನೆ. ಕೊಲೆ ಮಾಡಿದ ಮಗನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಮೃತನ ಹೆಂಡತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:32/2013 ಕಲಂ,302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಶಾಲೆಯಲ್ಲಿರುವ ಟಿವಿ ಕಳ್ಳತನ ಮಾಡಿದ ಬಗ್ಗೆ:
ವಾಡಿ ಪೊಲೀಸ್ ಠಾಣೆ: ನಮ್ಮ ಶಾಲೆಯ 1 ನೇ ತರಗತಿಯಲ್ಲಿಟ್ಟಿದ್ದ ಒಂದು ಸ್ಯಾಮಸಂಗ ಕಲರ್ ಟಿವಿ, ಮತ್ತು ಬ್ಯಾಟ್ರಿ ಯಾರೊ ಕಳ್ಳರು ದಿನಾಂಕ:10-02-2013 ರಿಂದ 13-02-2013 ರ ಮಧ್ಯದ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರಿಮತಿ ಮೆರಿಯಮ್ಮಾ ಗಂಡ ಸೊಮಶೇಖರ ಬೆಳ್ಳೆ ಸರಕಾರಿ ಮಾದರಿಯ ಪ್ರಾಥಮೀಕ ಶಾಲೆ ನಾಲವಾರದ ಪ್ರಭಾರ ಮುಖ್ಯ ಗುರುಗಳು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:25/2013 ಕಲಂ, 454, 457, 380 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕರೆಂಟ ಮೋಟಾರ ವೈರ ಕಳ್ಳತನ ಮಾಡಿದ ಬಗ್ಗೆ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ ಶರಣಬಸಪ್ಪ ತಂದೆ ಭೂತಾಳಿ ಕೌಲಗಿ ಸಾ:ಮಾದನ ಹಿಪ್ಪರಗಾ ರವರು ಖೇಡ ಉಮರ್ಗಾ ಸೀಮಾಂತರ ಹೊಲ ಸರ್ವೆ ನಂ:43/1 ರಲ್ಲಿನ ಬಾವಿಗೆ ಅಳವಡಿಸಿದ ಕರೆಂಟ್ ಮೋಟಾರ ವೈರ್ 600 ಪೀಟ್ ಗಳದ್ದು, ದಿನಾಂಕ:12/02/2013 ರ ರಾತ್ರಿ 10-00 ಗಂಟೆಯಿಂದ ಬೆಳಗಿನ ಜಾವ 5-00 ಮಧ್ಯದಲ್ಲಿ ವಾಲ್ಕು ತಂದೆ ಸಕ್ಕರಾಮ ಪವಾರ,ಸಕಾರಾಮ ತಂದೆ ಕಲ್ಲಪ್ಪ ಪವಾರ ಸಾ:ಝಳಕಿ (ಬಿ) ಹಾ:ವ: ಹಡಲಗಿ ತಾ:ಆಳಂದ  ಇವರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶರಣಬಸಪ್ಪಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ. ನಂ:19/2013 ಕಲಂ: 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

 
 

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

¢B14-02-2013gÀAzÀÄ ªÀÄzÁåºÀß 3-00UÀAmÉAiÀÄ ªÉüÉUÉ ªÀiÁ£À« gÁAiÀÄZÀÆgÀÄ gÀ¸ÉÛAiÀÄ°è gÁWÀªÉÃAzÀæ PÁåA¥ÀÄ ºÀwÛgÀ ¦AiÀiÁ𢠲æà ªÀĺÁzÉêÀ vÀAzÉ ºÀ£ÀĪÀÄAvÀ eÁwBªÀiÁ¢UÀ ªÀAiÀÄ-27ªÀµÀð GB¨ÉïÁÝgÀ PÉ®¸À ¸ÁBºÀjd£ÀªÁqÀ gÁAiÀÄZÀÆgÀÄ FvÀ£ÀÄ vÀ£Àß ¥À®ìgÀ ¸ÉÊPÀ® ªÉÆÃmÁgÀ £ÀABPÉ.J-36/JPïì-2097£ÉÃzÀÝgÀ »AzÀÄ UÀqÉ vÀ£Àß CtÚ ªÀiÁgÉ¥Àà£À£ÀÄß PÀÆr¹ PÉÆAqÀÄ ¤ÃgÀªÀiÁ£À« PÀqɬÄAzÀ gÁAiÀÄZÀÆgÀÄ PÀqÉUÉ £ÀqɹPÉÆAqÀÄ ºÉÆÃUÀĪÁUÀ JzÀÄgÀÄUÀqɬÄAzÀ §AzÀ DgÉÆæ mÉA¥ÉÆà £ÀA§gÀ PÉ.J-36/1784gÀ ZÁ®PÀ£ÀÄ vÀ£Àß mÉA¥ÉÆêÀ£ÀÄß CwªÉÃUÀªÁV C®PÀëvÀ£À¢AzÀ £ÀqɹPÉÆAqÀÄ §AzÀÄ ¦AiÀiÁð¢zÁgÀ£ÀÄ £Àqɹ PÉÆAqÀÄ ºÉÆÃUÀÄwÛzÀÝ ªÉÆÃmÁgÀ ¸ÉÊPÀ®UÉ lPÀÌgÀ PÉÆlÄÖ ªÁºÀ£À ¤°è¹ Nr ºÉÆÃVzÀÝjAzÀ ¦AiÀiÁ𢠪ÀÄvÀÄÛ »AzÉ PÀĽwzÀÝ ªÀiÁgÉ¥Àà E§âgÀÆ PɼÀUÉ©zÀÄÝ vÀ¯ÉUÉ ªÀÄvÀÄÛ PÁ®ÄUÀ½UÉ ¸ÁzÁ ªÀÄvÀÄÛ wêÀð ¸ÀégÀÆ¥ÀzÀ UÁAiÀÄUÉÆArzÀÄÝ CzÉ. CAvÁ PÉÆlÖ zÀÆj£À ªÉÄðAzÀ ¹gÀªÁgÀ oÁuÉ UÀÄ£Éß £ÀA: 28/2013 PÀ®A:279,337,338 L.¦.¹ ªÀÄvÀÄÛ 187 LJA.«.PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¢£ÁAPÀ :15-02-2013 gÀAzÀÄ gÁwæ 11-00 UÀAmÉ ¸ÀĪÀiÁjUÉ ¹AzsÀ£ÀÆgÀÄ-ªÀÄ¹Ì gÀ¸ÉÛAiÀÄ «zÁå ¥À©èÃPï ±Á¯É ºÀwÛgÀ ZÀAzÀÄæ PÀæµÀgï ªÁºÀ£À £ÀA PÉJ-35/ 7851 £ÉÃzÀÝgÀ ZÁ®PÀ ¸Á: zÉñÀ£ÀÆgÀÄ vÁ: ¹gÀÄUÀÄ¥Áà . FvÀ£ÀÄ vÀ£Àß PÀæµÀgï £ÀA PÉJ-35/ 7851 £ÉÃzÀÝgÀ ZÁ®PÀ£ÀÄ zÉêÀzÀÄUÀðzÀ°è ¦üAiÀiÁ𢠪ÉÆúÀ£ï PÀĪÀiÁgï vÀAzÉ £ÁUÀgÁeï ªÀAiÀiÁ: 22 ªÀóð, eÁ: §rUÉÃgï G: ¹AUÁ¥ÀÆgÀ ¥sÁåPÀÖjAiÀÄ°è EAf¤ÃAiÀÄgï ¸Á: zÉñÀ£ÀÆgÀÄ vÁ: ¹gÀÄUÀÄ¥Áà FvÀ£À CPÀ̼À ¹ÃªÀÄAvÀ PÁgÀt ªÀÄÄV¹PÉÆAqÀÄ ªÁ¥À¸ï HjUÉ ºÉÆÃgÀmÁUÀ ZÁ®PÀ£ÀÄ ªÁºÀ£ÀªÀ£ÀÄß eÉÆÃgÁV ¤®ðPÀëöåvÀ£À¢AzÀ £ÀqɹPÉÆAqÀÄ §AzÀÄ MªÉÄäÃ¯É ¨ÉæÃPï ºÁQzÀÝjAzÀ ªÁºÀ£ÀªÀÅ ¤AiÀÄAvÀæt vÀ¦à §®UÀqÉ ªÀÄUÀÄ먀 ¥À°ÖAiÀiÁVzÀÝjAzÀ ªÁºÀ£ÀzÀ°èzÀÝ 05 d£ÀjUÉ ¸ÁzÁ ¸ÀégÀÆ¥ÀzÀ UÁAiÀÄUÀ¼ÁVzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.22/2013 PÀ®A.279 ,337, L¦¹ CrAiÀÄ°è UÀÄ£Éß zÁR®¹ vÀ¤SÉ PÉÊUÉÆArzÀÄÝ EgÀÄvÀÛzÉ.


 

 
 

PÀ¼ÀÄ«£À ¥ÀæPÀgÀtzÀ ªÀiÁ»w:-

¢£ÁAPÀ:-24-10-12 ªÀÄzÁåºÀß 12-30 jAzÀ 27-10-2012 ¨É¼ÀVÎ 9-00 UÀÀAmÉ ªÀÄzÁåzÀ CªÀ¢üAiÀÄ°è £ÁUÉñÀ vÀAzÉ ¥ÀÄ®èAiÀÄå ¸Á: zÉë PÁåA¥À PÁgÀlV¥sÀQÃgÀ¥Àà vÀAzÉ ±ÀgÀt¥Àà ¸Á: eÉ.¦. £ÀUÀgÀ PÁgÀlV EªÀgÀÄ PÀÆr ¹AzsÀ£ÀÆj£À UÀAUÁªÀw gÀ¸ÉÛAiÀÄ°è EgÀĪÀ E¯Á» EAf¤AiÀÄjAUï ªÀPÀìð ºÀwÛgÀ gÀ¸ÉÛAiÀÄ°è ¦üAiÀiÁð¢ gÀªÉÄñÀ¥Àà vÀAzÉ UÀÄgÀÄ¥ÁzÀ¥Àà ªÀ: 70 ªÀµÀð: G¥ÁàgÀ G: MPÀÌ®ÄvÀ£À ¸Á: §Ä¢Ý¤ß vÁ: ¹AzsÀ£ÀÆgÀÄ gÀªÀgÀÄ ¤°è¹zÀÝ mÁæöåPÀÖj£À mÁåç° £ÀA PÉ.J 36 n 7328 ZÉ.¹ 41 C,Q 45.000/-¨É¯É¨Á¼ÀĪÀzÀ£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ ¦üAiÀiÁð¢zÁgÀgÀÄ ªÀiÁ£À« ¥Éưøï oÁuÉAiÀÄ°è DgÉÆævÀgÀ PÀqɬÄAzÀ d¦Û ªÀiÁr mÁæöå°AiÀÄ£ÀÄß £ÉÆÃr F ¢£À §AzÀÄ zÀÆgÀÄ ¤ÃrzÀÄÝ mÁæö° PÀ¼ÀĪÀÅ ªÀiÁrzÀªÀgÀÀ ªÉÄÃ¯É PÁ£ÀÆ£ÀÄ PÀæªÀÄ dgÀÄV¹ CAvÁ ¢£ÁAPÀ: 15.02.2013 gÀAzÀÄ PÉÆlÖ zÀÆj£À ªÉÄðAzÀ £ÀUÀgÀ ¥ÉưøÀ oÁuÉ ¹AzsÀ£ÀÆgÀÄ. UÀÄ£Éß £ÀA.21/2013 PÀ®A.379 L¦¹ CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÀÛzÉ.

    UÁAiÀÄzÀ ¥ÀæPÀgÀtzÀ ªÀiÁ»w:-

 
 

¢B15-02-2013 gÀAzÀÄ ªÀÄÄAeÁ£É 09-00 UÀAmÉUÉ ¦AiÀiÁ𢠲æêÀÄw zÉêÀªÀÄä UÀAqÀ CªÀÄgÉñÀ eÁwB®ªÀiÁtÂ,ªÀAiÀÄ-24ªÀµÀð,GBªÀÄ£ÉPÉ®¸À ¸ÁBªÀÄÄQðUÀÄqÀØ gÁªÀĹAUÀ£ÁAiÀÄÌvÁAqÁ FPÉAiÀÄÄ ªÀÄÄQðUÀÄqÀØ gÁªÀĹAUÀ£ÁAiÀÄPÀ vÁAqÁzÀ°è vÀ£Àß UÀAqÀ£À ªÀÄ£ÉAiÀÄ ºÀwÛgÀ ºÉÆÃzÁUÀ CPÉAiÀÄ UÀAqÀ CªÀÄgɱÀ£ÀÄ ªÀÄ£ÉAiÀÄ°è §gÀ¨ÉÃqÁ ¨ÉÆøÀÆr ¸ÀƼÉà CAvÁ CªÁZÀåªÁV ¨ÉÊzÀÄ dUÀ¼À vÉUÉzÀÄ vÀ£Àß PÉÊAiÀÄå°èzÀÝ PÀ°è¤AzÀ ¦AiÀiÁð¢zÁgÀ¼À vÀ¯ÉUÉ PÀÄnÖ gÀPÀÛUÁAiÀÄUÉƽ¹zÀÄÝ DgÉÆæ dA§tÚ, UÀÄAqÀ¥Àà EªÀgÀÄ ¸ÀºÀ CªÁZÀåªÁV ¨ÉÊzÀÄ ZÀ¥Àà°¬ÄAzÀ PÉÊUÀ½AzÀ ºÉÆqÉzÀÄ ©r¸À®Ä §AzÀªÀjUÀÆ ¸ÀºÀ PÉÊUÀ½AzÀ ºÉÆqÉ §qÉ ªÀiÁrgÀÄvÁÛgÉ CAvÁ PÉÆlÖ zÀÆj£À ªÉÄðAzÀ ¹gÀªÁgÀ ¥ÉÆðøÀ oÁuÉ, UÀÄ£Éß £ÀA: 29/2013 PÀ®AB 324,323,355,504 ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¢£ÁAPÀ: 15.02.2013 gÀAzÀÄ ¨É½UÉÎ £À¼ÀzÀ ¤ÃgÀÄ vÀÄA§ÄªÀ ¸À®ÄªÁV ¦üAiÀiÁð¢ eÉÆåÃw ªÀÄvÀÄÛ ¥ÀgÀıÀÄgÁªÀiï gÀªÀgÀ £ÀqÀÄªÉ ¨Á¬Ä ªÀiÁw£À dUÀ¼À ªÀiÁrPÉÆArzÀÄÝ ,CzÉà «µÀAiÀÄzÀ°è ªÀÄzÁåºÀß 3 UÀAmÉAiÀÄ ¸ÀªÀÄAiÀÄzÀ°è eÉÆåÃw UÀAqÀ wªÀiÁägÉrØ ¸Á: D±ÉÆÃPÀ r¥sÉÆà gÁAiÀÄZÀÆgÀÄ FPÉAiÀÄÄ vÀ£Àß ªÀÄ£ÉAiÀÄ ªÀÄÄAzÉ ¤AvÀÄPÉÆArzÁÝUÀ ªÀiÁgÉ¥Àà vÀAzÉ §ÆzÉ¥Àà ¸Á: ªÀÄAUÀ¼ÀªÁgÀ¥ÉÃmÉ gÁAiÀÄZÀÆgÀÄ FvÀ£ÀÄ §AzÀÄ dUÀ¼À vÉUÉzÀÄ ªÉÄÊ PÉÊ ªÀÄÄnÖ CªÁZÀåªÁV §åzÀÄ PÉÊUÀ½AzÀ PÀ°è¤AzÀ ºÉÆqÉAiÀÄwÛzÁÝUÀ ©r¸À®Ä §ªÀÄzÀÄ ¥ÀgÀıÀÄgÁªÀiï FvÀ¤UÀÆ ¸ÀºÁ ¨ÉÊzÀÄ PÉÊUÀ½AzÀ PÀ°è¤AzÀ ºÉÆqÉzÀÄ fêÀzÀ ¨ÉzÀjPÉ ºÁQzÀÄÝ CzÉ. CAvÁ PÉÆlÖ zÀÆj£À ªÉÄðAzÀ ¸ÀzÀgÀ §eÁgï oÁuÉ UÀÄ£Éß £ÀA: 19/2013 PÀ®A: 323,324,354,504,506 L.¦.¹ £ÉÃzÀÝgÀ°è ¥ÀæPÀgÀ£À zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

 
 

C¸Àé¨sÁ«PÀ ªÀÄgÀt ¥ÀægÀPÀtUÀ¼À ªÀiÁ»w:-

 
 

¢£ÁAPÀ;-15/02/2013 gÀAzÀÄ ¨É½UÉÎ 10-00 UÀAmÉUÉ ªÀÄÈvÀ PÁ½AUÀ¥Àà FvÀ£ÀÄ vÀ£Àß UÀzÉÝUÉ Qæ«Ä£ÁµÀPÀ JuÉÚAiÀÄ£ÀÄß ºÉÆqÀAiÀÄ®Ä ºÉÆÃVzÀÄÝ ªÀÄzÁåºÀß 1-00 UÀAmÉ ¸ÀĪÀiÁjUÉ ºÉÆmÉÖAiÀÄ°è ¸ÀAPÀl DUÀÄvÀÛzÉ CAvÁ w½zÀÄ E¯ÁdÄ PÀÄjvÀÄ ¥ÉÆÃvÁß¼À D¸ÀàvÉæUÉ §AzÀÄ ºÉaÑ£À E¯ÁdÄ PÀÄjvÀÄ ¹AzsÀ£ÀÆgÀÄ ¸ÀgÀPÁj D¸ÀàvÉæUÉ ¸ÉÃjPÉ ªÀiÁrzÀÄÝ, aQvÉì ¥ÀqÉAiÀÄĪÀ PÁ®PÉÌ aQvÉì ¥sÀ®PÁjAiÀiÁUÀzÉ ¸ÀAeÉ 4-25 UÀAmÉUÉ ªÀÄÈvÀ¥ÀnÖzÀÄÝ FvÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà jÃwAiÀÄ ¸ÀA±ÀAiÀÄ ªÀUÉÊgÉ EgÀĪÀÅ¢¯Áè CAvÁ ªÀÄÈvÀ£À ºÉAqÀw ²æêÀÄw ®Qëöä UÀAqÀ PÁ½AUÀ¥Àà 30 ªÀµÀð, eÁ;-¨sÉÆ«, G:-ªÀÄ£ÉPÉ®¸À, ¸Á;-DAiÀÄ£ÀÆgÀÄ.vÁ;-¹AzsÀ£ÀÆgÀÄ.gÀªÀgÀÄ PÉÆlÖ zÀÆj£À ªÉÄðAzÀ §¼ÀUÁ£ÀÆgÀÄ ¥ÉưøÀ oÁuÉ AiÀÄÄ.r.Dgï. £ÀA: 06/2013 PÀÀ®A.,174 ¹.Dgï.¦.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

zÉÆA©ü ¥ÀæPÀgÀtzÀ ªÀiÁ»w:-

¦üAiÀiÁ𢠲æà TÃgÀ¥Àà vÀAzÉ ªÉÄÃWÀ£ÁAiÀÄÌ ¥ÀªÁgÀ 50ªÀµÀð,®ªÀiÁt MPÀÌ®ÄvÀ£À ¸Á- ºÉZï.J£ï vÁAqÀ ªÀÄvÀÄÛ DvÀ£À CtÚ vÀªÀÄäA¢gÀ £ÀqÀÄªÉ ºÉÆ®zÀ «µÀAiÀÄzÀ°è dUÀ¼À«zÀÄÝ CzÉà ªÉʵÀªÀÄå«lÄÖPÉÆAqÀÄ 1) w¥ÀàtÚ vÀAzÉ ªÉÄÃWÀ£ÁAiÀÄÌ ¥ÀªÁgÀ 2) gÁd vÀAzÉ w¥ÀàtÚ 3) «ÃgÉñÀ vÀAzÉ w¥ÀàtÚ 4)ªÀÄAdļÁ UÀAqÀ gÁd 5) AiÀÄAPÀ¥Àà vÀAzÉ ªÉÄÃWÀ£ÁAiÀÄÌ J¯ÁègÀÆ ¸Á-ºÉZï.J£ï vÁAqÀ EªÀgÀÄUÀ¼ÀÄ §AzÀÄ ¢£ÁAPÀ-15/02/13 gÀAzÀÄ gÁwæ 10-00 UÀAmÉ ¸ÀĪÀiÁjUÉ CPÀæªÀÄ PÀÆl gÀa¹PÉÆAqÀÄ §AzÀÄ ¦AiÀiÁ𢠪ÀÄ£É ªÀÄÄAzÉ §AzÀÄ ¦üAiÀiÁð¢zÁgÀ¤UÉ K£À¯Éà ®AUÁ ¸ÀÆ¼É ªÀÄUÀ£É ¤£ÀUÉ ºÉÆ®zÀ°è ¥Á®Ä §gÀÄvÉÛãÀ¯É CAvÁ CAzÀÄ vÀ¯É §Vι PÉʬÄAzÀ ¨É¤ßUÉ ªÀÄvÀÄÛ PÀ©âtzÀ ¤Ãj£À ¥ÉÊ¥ÀÄ ªÀÄvÀÄÛ PÀ°è¤AzÀ,PÉʬÄAzÀ vÀ¯ÉUÉ,§® ªÉÆtPÁ°£À PɼÀUÉ,vÀ¯ÉUÉ,¥ÀPÉÌUÉ ¨É¤ßUÉ ªÀÄvÀÄÛ ªÉÄÊAiÉįÁè ºÉÆqÉzÀÄ gÀPÀÛ UÁAiÀÄ ªÀÄvÀÄÛ M¼À ¥ÉlÄÖUÉƽ¹ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ zÉêÀzÀÄUÁð oÁuÉ UÀÄ£Éß £ÀA: 36/2013 PÀ®A. 143,147,148,323,324,504,506(2) gÉ/« 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


 

 
 

¦üAiÀiÁ𢠲æêÀÄw ®QëöäÃUÀAqÀ ªÀiÁgÉ¥Àà ¸Á: AiÀÄ®èªÀÄä UÀÄrAiÀÄ ¥ÀPÀÌzÀ°è ªÀÄAUÀ¼ÀªÁgÀ¥ÉÃmÉ gÁAiÀÄZÀÆgÀÄ gÀªÀgÀÄ vÀªÀÄä ªÀÄ£ÉAiÀÄ ¥ÀPÀÌzÀ°è vÀªÀÄä eÁwAiÀÄ eÉÆåÃw vÁ¬Ä ¥ÁªÀðw ªÀÄvÀÄÛ DPÉAiÀÄ vÀªÀÄäA¢gÁzÀ gÁdÄ,¥ÀgÀ±ÀÄgÁªÀiï ªÀÄvÀÄÛ DvÀ£À ºÉAqÀw ¤ªÀÄð¯Á ºÁUÀÆ CPÉAiÀÄ aPÀ̪ÀÄä ¸ÀgÉÆÃeÁ EªÀgÀÄ ªÁ¸ÀªÁVzÀÄÝ FUÉÎ ¸ÀĪÀiÁgÀÄ MAzÀÄ wAUÀ½¤AzÀ CªÀgÀ ªÀÄ£ÉUÉ ¨ÉÃgÉ ¨ÉÃgÉ d£ÀgÀÄ §AzÀÄ gÁwæ ªÉüÉAiÀÄ°è £ÀUÀĪÀzÀÄ ¨Á¬Ä ªÀiÁqÀĪÀÅzÀÄ ªÀiÁqÀÄwÛzÀÝ «µÀAiÀÄzÀ°è vÀ£Àß UÀAqÀ CªÀjUÉ PÉýzÀÝPÉÌ CªÀgÀÄ vÀªÀÄä ªÉÄÃ¯É ¹lÄÖ ElÄÖPÉÆAqÀÄ ¢£ÁAPÀ: 15.02.2013 gÀAzÀÄ ªÀÄzsÁåºÀß 3 UÀAlAiÀÄ ¸ÀĪÀiÁjUÉ eÉÆåÃw ªÀÄvÀÄÛ ¸ÀgÉÆÃd EªÀgÀÄ ¤Ãj£À «µÀAiÀÄzÀ°è dUÀ¼À DqÀÄwÛzÀÝ ±À§ÝªÀ£ÀÄß PÉý ªÀÄ£ÉAiÀÄ°èzÀÝ ¦üAiÀiÁ𢠪ÀÄvÀÄÛ DPÉAiÀÄ UÀAqÀ ºÉÆgÀUÀqÉ §ªÀÄzÀÄ CªÀjUÉ PÉýzÀÝPÉÌ CªÀgÀÄ vÀªÀÄä ªÀÄ£ÉAiÀÄ ªÀÄÄAzÉ §AzÀÄ CªÁZÀå ¨ÉÊzÀÄ J®ègÀÆ ¸ÉÃj PÉÊUÀ½AzÀ PÀ°è¤AzÀ ºÉÆqÉzÀÄ gÀPÀÛUÁAiÀÄUÉÆý¹ fêÀzÀ ¨ÉzÀjPÉ ºÁQzÀÄÝ CzÉ. CAvÁ PÉÆlÖ zÀÆj£À ªÉÄðAzÀ ¸ÀzÀgÀ §eÁgï oÁuÉ UÀÄ£Éß £ÀA: 20/2013 PÀ®A: 147,148,323,326,504,506 ¸À»vÀ 149 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

 
 

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ::-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.02.2013 gÀAzÀÄ 75 ¥ÀæPÀgÀtUÀ¼À£ÀÄß ¥ÀvÉÛ ªÀiÁr 12,500/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 16-02-2013


 

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 16-02-2013

 

§UÀzÀ® ¥ÉÆ°¸À oÁuÉ AiÀÄÄ.r.Dgï £ÀA. 01/2013, PÀ®A 174 (¹) ¹.Dgï.¦.¹ :-

¢£ÁAPÀ 15-02-2013 gÀAzÀÄ ¦üAiÀiÁ𢠣ÁUÀ±ÉnÖ vÀAzÉ CqÉÃ¥Áà ºÀ½îSÉÃqÀ ¸Á: SÉÃt gÀAeÉÆüÀ EªÀgÀÄ ¢£À¤vÀåzÀAvÉ ¸ÉÖÃl ¨ÁåAPÀ D¥sï ªÉÄʸÀÆgÀ SÉÃtÂgÀAeÉÆüÀ ¨ÁåAQUÉ ªÀÄÄAeÁ£É ¨ÁåAQ£À ªÀÄÄA¢£À ¨sÁUÀ ¸ÀéZÀÑUÉƽ¸À®Ä §AzÁUÀ ¨ÁåAQ£À ¨ÁV® ªÀÄÄAzÉ PÉƼÉAiÀiÁzÀ §mÉÖAiÀÄļÀî C¥ÀjavÀ ªÀÄ»¼É ªÀAiÀÄ 25-30 ªÀµÀðzÀªÀ¼ÀÄ ªÀÄÈvÀ ¥ÀlÄÖ CAUÁvÀªÁV ©¢ÝzÀÄÝ, CªÀ¼À ªÉÄʪÉÄÃ¯É PÉƼÉAiÀiÁzÀ PÉA¥ÀÄ §tÚ reÉÊ£À G¼Àî ±Àlð, ºÀ¹gÀÄ §tÚzÀ NqÀ¤, JgÀqÀÄ PÉÊUÀ¼À°è MAzÉÆAzÀÄ ¥sÉʧgï §¼É, PÉƼÉAiÀiÁzÀ UÀįÁ©/¨ÁzÁ« UÉÃj G¼Àî ZÀÄrzsÁgÀ EzÀݪÀÅ, F ZÀÄrzÁgÀ CªÀ¼À ¸ÉÆAl¢AzÀ ©aÑ vÉÆqÉAiÀĪÀgÉUÉ vÉgÉ¢zÀÄÝ, CªÀ¼À UÀÄ¥ÁÛAUÀ RįÁèªÁVvÀÄÛ gÀPÀÛ §A¢zÉ, §®UÀtÂÚUÉ ¨ÁªÀÅ §A¢zÉ, UÀmÁ¬ÄUÉ gÀPÀÛUÁAiÀĪÁVzÉ, JqÀUÀ®èzÀ ªÉÄÃ¯É UÉƯÁPÁgÀ ºÀ°è¤AzÀ PÀaÑzÀAvÉ JgÀqÀÄ UÁAiÀÄzÀ UÀÄgÀÄvÀÄUÀ¼ÁVzÀݪÀÅ, §® PÀÄwÛUÉUÉ Q«AiÀÄ PɼÀ¨sÁUÀzÀ°è PÀAzÀÄUÀnÖzÀ UÀÄgÀÄvÀÄ DVzÀݪÀÅ, ¸ÀzÀjAiÀĪÀ¼À zÉúÀ ©zÀÝ ¸ÀܼÀzÀ°è ªÁAwAiÀiÁV CgÀUÀ°è£À ªÉÄÃ¯É MtVvÀÄÛ, C¥ÀjavÀ ªÀÄ»¼ÉAiÀÄÄ ¢£ÁAPÀ 14-02-2013 gÀ gÁwæ ¸ÀªÀÄAiÀÄ¢AzÀ ¢£ÁAPÀ 15-02-2013 gÀ ªÀÄzsÁåªÀ¢üAiÀÄ°è ¸ÁªÀ£À¦àzÀÄÝ, ¸ÀzÀjAiÀĪÀgÀ ¸Á«£À°è ¸ÀA±ÀAiÀÄ C¤¸ÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

 

¸ÀAZÁgÀ ¥Éưøï oÁuÉ, ©ÃzÀgÀ UÀÄ£Éß £ÀA. 39/2013, PÀ®A 279, 304(J) L¦¹ eÉÆvÉ 187 LJA« DåPïÖ :-

¢£ÁAPÀ 15-02-2013 gÀAzÀÄ ¦üAiÀiÁð¢ zsÀ£ÀgÁd vÀAzÉ ±ÀAPÀgÀ zÀAiÀiÁ¸ÁUÀgÀ ªÀAiÀÄ: 28 ªÀµÀð, ¸Á: PÉÆüÁgÀ [PÉ] EªÀgÀÄ vÀ£Àß CA§Ä¯ÉãÀì PÁgÀ vÉUÉzÀÄPÉÆAqÀÄ ©ÃzÀgÀ¢AzÀ PÉƼÁgÀ [PÉ] UÁæªÀÄPÉÌ vÀ£Àß ªÀÄ£ÉUÉ ºÉÆÃUÀĪÁUÀ £Ë¨ÁzÀ - ºÀĪÀÄ£Á¨ÁzÀ gÀ¸ÉÛAiÀÄ ªÉÄÃ¯É AiÀįÁè°AUÀ PÁ¯ÉÆä PÁæ¸ï ºÀwÛgÀ M§â C¥ÀjaÃvÀ ªÀåQÛAiÀÄ ±ÀªÀªÀ£ÀÄß ©zÀÝzÀ£ÀÄß PÀAqÀÄ vÀ£Àß ªÁºÀ£ÀªÀ£ÀÄß ¤°è¹ £ÉÆÃqÀ¯ÁV ¸ÀzÀj ªÀåQÛAiÀÄ ªÉÄÊAiÀįÁè UÁAiÀÄUÀ¼ÁV gÉÆÃr£À ªÉÄÃ¯É gÀPÀÛ ©¢ÝzÀÄÝ PÀAqÀÄ §AvÀÄ PÀÄ®APÀıÀªÁV £ÉÆÃqÀ¯ÁV AiÀiÁªÀÅzÉÆà MAzÀÄ C¥ÀjÃavÀ ªÁºÀ£ÀªÀÅ ¸ÀzÀj C¥ÀjaÃvÀ ªÀåQÛUÉ rQÌ ºÉÆqÉzÀÄ C¥ÀWÁvÀ ¥Àr¹ Nr ºÉÆÃVzÀÄÝ PÀAqÀÄ §A¢gÀÄvÀÛzÉ CAvÀ PÉÆlÖ ¦üAiÀiÁð¢AiÀÄ ªÀiËTPÀ ºÉýPÉ ¸ÁgÀA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊUÉƼÀî¯ÁVzÉ.

 

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 32/2013, PÀ®A 379, 511 L¦¹ :-

¢£ÁAPÀ 15-02-2013 gÀAzÀÄ ¦üAiÀiÁð¢ PÀ.gÁ.¥ÉÆà ªÀw¬ÄAzÀ ZÀAzÀæPÁAvÀ J.J¸À.L ¨sÁ°Ì £ÀUÀgÀ ¥ÉưøÀ oÁuÉ EªÀgÀÄ ¥ÉmÉÆæðAUï PÀvÀðªÀå ¤ªÀð»¸ÀÄvÁÛ ¨sÁ°Ì §¸Àì ¤¯ÁÝtzÀ°è ºÉÆÃzÁUÀ C°è MAzÀÄ §¸Àì ºÉÆÃUÀÄwÛzÀÄÝ CzÀgÀ°è M§â ªÀåQÛªÀÅ ºÀvÀÄÛªÁUÀ CªÀ£À eÉéUÉ DgÉÆæ ªÀÄ°èPÁdÄð£À vÀAzÉ ²æÃ¥ÀvÀgÁªÀ UËgÉ ªÀAiÀÄ: 20 ªÀµÀð, eÁw: PÀÄgÀħ, ¸Á: ©ÃgÀzÉêÀ UÀ°è ¨sÁ°Ì EvÀ£ÀÄ PÉʺÁQ eɧÄUÀ¼ÀîvÀ£À ªÀiÁqÀ®Ä ¥ÀæAiÀÄw߸ÀÄwÛgÀĪÁUÀ ¦üAiÀiÁð¢AiÀĪÀgÀÄ £ÉÆÃr  vÀPÀët ¸ÀzÀj DgÉÆævÀ¤UÉ »rzÀÄ, DvÀ£À «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

 

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 33/2013, PÀ®A 420 L¦¹ ªÀÄvÀÄÛ 78(1), (6) PÉ.¦ DåPïÖ :-

¢£ÁAPÀ 15-02-2013 gÀAzÀÄ ¨sÁ°Ì £ÀUÀgÀzÀ°è DgÉÆæ ºÀtªÀÄAvÀ vÀAzÉ ¸ÀAUÀ¥Áà D®PÀÄAmÉ ¸Á: ¥Á¥ÀªÀ £ÀUÀgÀ ¨sÁ°Ì EvÀ£ÀÄ ¥Á¥ÀªÀ PÁæ¸À ºÀwÛgÀ 1 gÀÆ¥Á¬ÄUÉ 80 gÀÆ¥Á¬Ä PÉÆqÀÄvÉÛ£ÉAzÀÄ d£ÀjUÉ ¥sÀĸÀ¯Á¬Ä¹ d£ÀjAzÀ C£À¢üPÀÈvÀªÁV ºÀt ¥ÀqÉAiÀÄÄwÛzÁÝ£ÉAzÀÄ ¦üAiÀiÁð¢ PÀ.gÁ.¥ÉÆà ªÀw¬ÄAzÀ ¥ÀæPÁ±À AiÀiÁvÀ£ÀÆgÀ ¦.J¸À.L (PÁ.¸ÀÄ) ¨sÁ°Ì £ÀUÀgÀ ¥ÉưøÀ oÁuÉ gÀªÀjUÉ ¨Áwä §AzÀ ªÉÄÃgÉUÉ ¦üAiÀiÁð¢AiÀĪÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ oÁuÉAiÀÄ ¹§âA¢AiÀĪÀgÀ eÉÆvÉAiÀÄ° ¥Á¥ÀªÀ PÁæ¸À ºÀwÛgÀ¢AzÀ ¸Àé®à zÀÆgÀzÀ°è ªÀÄgÉAiÀiÁV ¤AvÀÄ £ÉÆÃqÀ®Ä DgÉÆæAiÀÄÄ ¸ÁªÀðd¤PÀjUÉ 1 gÀÆ¥Á¬ÄUÉ 80 gÀÆ¥Á¬Ä PÉÆqÀÄvÉÛ£ÉAzÀÄ d£ÀjUÉ ¥sÀĸÀ¯Á¬Ä¹ d£ÀjAzÀ C£À¢üPÀÈvÀªÁV ºÀt ¥ÀqÉzÀÄ aÃn §gÉzÀÄPÉÆqÀÄwÛgÀĪÁUÀ DgÉÆævÀ¤UÉ »rAiÀÄ®Ä ºÉÆÃzÁUÀ DgÉÆæAiÀÄÄ vÀ£Àß PÉÊAiÀÄ°èzÀÝ MAzÀÄ ªÀÄlPÁ aÃn ªÀÄvÀÄÛ ºÀt ©¸Ár Nr ºÉÆÃVgÀÄvÁÛ£É, £ÀAvÀgÀ ¥ÀAZÀgÀ ¸ÀªÀÄPÀëªÀÄ ¸ÀzÀj DgÉÆæ ©¸Ár ºÉÆÃVzÀ aÃn ªÀÄvÀÄÛ ºÀt ¥Àj²Ã°¹ £ÉÆÃqÀ®Ä MAzÀÄ ªÀÄlPÁl £ÀA§gÀ §gÉzÀ aÃn ºÁUÀÄ 450/- gÀÆ¥Á¬Ä EzÀÄÝ CªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ ¸ÀzÀj DgÉÆævÀ£À «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

 

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 22/2013, PÀ®A 379 L¦¹ :-

¦üAiÀiÁ𢠸ÀAUÀªÉÄñÀ vÀAzÉ ²ªÀgÁd ¸Á: ¸Á¬Ä PÁ¯ÉÆä ©ÃzÀgÀ EªÀgÀÄ vÀ£Àß »ÃgÉÆ ºÉÆAqÁ ªÉÆÃmÁgÀ ¸ÉÊPÀ® £ÀA. PÉJ-38/J¯ï-3949 C.Q 44,000/- gÀÆ ¨É¯É ¨Á¼ÀĪÀÅzÀ£ÀÄß JA¢£ÀAvÉ ¢£ÁAPÀ 26-01-2013 gÀAzÀÄ ¸ÁAiÀÄAPÁ® vÀ£Àß ªÀÄ£É ¸Á¬Ä PÁ¯ÉÆäAiÀÄ°è ¤°è¹, ªÀÄ£ÉAiÀÄ°èzÀÄÝ CzsÀð UÀAmÉAiÀÄ £ÀAvÀgÀ ªÀÄ£ÉAiÀÄ ºÉÆgÀUÉ §AzÀÄ £ÉÆÃqÀ¯ÁV ¸ÀzÀj ªÉÆÃmÁgÀ ¸ÉÊPÀ® EgÀ°¯Áè, ¸ÀzÀj ªÉÆÃmÁgÀ ¸ÉÊPÀ¯ï£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, E°èAiÀĪÀgÉUÉ ºÀÄqÀÄPÁrzÀgÀÄ ¹QÌgÀĪÀ¢¯Áè CAvÀ ¦üAiÀiÁð¢AiÀĪÀgÀÄ ¢£ÁAPÀ 16-02-2013 gÀAzÀÄ PÀA¥ÀÆålgï£À°è mÉÊ¥ï ªÀiÁrzÀ zÀÆj£À Cfð ¸À°è¹zÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

 

zsÀ£ÀÆßgÀ ¥Éưøï oÁuÉ, UÀÄ£Éß £ÀA. 34/2013, PÀ®A 336 L¦¹ :-

¢£ÁAPÀ 13-02-2013 gÀAzÀÄ ¦üAiÀiÁ𢠪ÀĺÉñÀ vÀAzÉ §¸ÀAiÀiÁå ªÀÄoÀ¥Àw ¸Á: ºÀ®§UÁð EªÀgÀÄ ºÁUÀÆ EªÀgÀ vÁ¬ÄAiÀiÁzÀ PÀ¸ÀÆÛj¨Á¬Ä E§âgÀÄ ºÉÆ® ¸ÀªÉð £ÀA. 242 £ÉÃzÀgÀ°èzÁÝUÀ ºÉÆ®zÀ°èzÀÝ mÁæ¸Àì¥sÁgÀA ¸Àà±ÀðªÁV CzÀjAzÀ ¨ÉAQ QrUÀ¼ÀÄ PÀ©â£À ªÉÄÃ¯É ºÁj ©zÀÄÝ PÀ©âUÉ ¨ÉAQ ºÀwÛ ¸ÀĪÀiÁgÀÄ 2 ®PÀë gÀÆ £ÀµÀÖªÁVgÀÄvÀÛzÉ, DgÉÆæ zÀvÀÛ¥ÀæPÁ±À ±ÁSÁ¢üPÁjUÀ¼ÀÄ eɸÁÌA ±ÁSÉ gÀªÀgÀÄ ¥Áæt CxÀªÁ zÉÊ»PÀ ¸ÀÄgÀPÀëvÉAiÀÄ£ÀÄß PÁ¥ÁqÀĪÀAvÉ ªÀÄÄ£ÉßZÀÑjPÉ ªÀ»¸ÀzÉ mÁæ¸Àì¥sÁgÀAPÉÌ AiÀiÁªÀÅzÉ ¸ÀÄgÀPÀëvÉ ªÀiÁqÀzÉ ¤®ðPÀëvÀ£À ªÀ»¹zÀÝjAzÀ F WÀl£É ¸ÀA¨sÀ«¹gÀÄvÀÛzÉ CAvÁ ¦üAiÀiÁð¢AiÀĪÀgÀÄ ¢£ÁAPÀ 15-02-2013 gÀAzÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

 

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 38/2013, PÀ®A 279, 338 L¦¹ eÉÆvÉ 187 LJA« DåPïÖ :-

¢£ÁAPÀ 14-02-2013 gÀAzÀÄ ¦üAiÀiÁ𢠤îPÀAoÀ vÀAzÉ PÀgÀ§¸ÀAiÀiÁå ¥ÀÄeÁj eÁw: ¸Áé«Ä, ¸Á: ZÁAUÀ¯ÉÃgÁ, vÁ: ºÀĪÀiÁ£ÁzÀ, f: ©ÃzÀgÀ EªÀgÀÄ vÀ£Àß ªÀÄPÀ̼ÁzÀ AiÉÆÃUÉñÀ, ±ÁA¨sÀ«, ¸ËªÀÄå²æà eÉÆÃvÉ ªÀÄPÀ̼À SÁ¸ÀV n«µÀ£ï ªÀÄÄV¹ ªÀÄ£ÉUÉ £ÀqÉzÀÄPÉÆAqÀÄ §gÀÄwÛgÀĪÁUÀ ©ÃzÀgÀ DgÀ.n.N PÁæ¸À PÀqɬÄAzÀ M§â C¥ÀjavÀ ªÉÆÃmÁgÀ ¸ÉÊPÀ® ZÁ®PÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß ªÉÃUÀªÁV, zÀÄqÀQ¤AzÀ ªÀÄvÀÄÛ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ DzÀ±Àð PÁ¯ÉÆäAiÀÄ ¸Á¬Ä ªÀÄA¢gÀ ºÀwÛgÀ ¦üAiÀiÁð¢AiÀÄ ªÀÄUÀ¤UÉ ¨sÁj UÀÄ¥ÀÛUÁAiÀÄ ¥Àr¹, £ÀAvÀgÀ C¥ÀWÁvÀ ¸ÀܼÀ¢AzÀ vÀ£Àß ªÉÆÃmÁgÀ ¸ÉÊPÀ® ¸ÀªÉÄÃvÀ Nr ºÉÆÃVgÀÄvÁÛ£ÉAzÀÄ ¦üAiÀiÁð¢AiÀĪÀgÀÄ ¢£ÁAPÀ 15-02-2013 gÀAzÀÄ PÉÆlÖ ªÀiËTPÀ ºÉýPÉ ¸ÁgÀA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

 

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 37/2013, PÀ®A 279, 337, 338 L¦¹ :-

¢£ÁAPÀ 15-02-2013 gÀAzÀÄ ¦üAiÀiÁð¢ eÁÕ£ÀzÉêÀ vÀAzÉ ©üêÀÄtÚ ªÁUÀªÉÆgÉ ªÀAiÀÄ: 45 ªÀµÀð, eÁw: zÀ°vÀ (J¸ï.¹), ¸Á: gÁd£Á¼À, vÁ: f: ©ÃzÀgÀ, EªÀgÀÄ vÀªÀÄÆäj£À gÁdPÀĪÀiÁgÀ vÀAzÉ CdÄð£ï EªÀgÀ eÉÆvÉAiÀÄ°è £Ë¨ÁzÀ PÀqÉUÉ ©ÃzÀgÀ-¨sÁ°Ì gÀ¸ÉÛ »rzÀÄ gÀ¸ÉÛAiÀÄ JqÀ¨sÁUÀ¢AzÀ ¦üAiÀiÁð¢AiÀĪÀgÀÄ ¸ÉÊPÀ¯ï »rzÀÄPÉÆAqÀÄ ªÀÄvÀÄÛ gÁdPÀĪÀiÁgÀ £ÀqÉzÀÄPÉÆAqÀÄ §gÀÄwÛgÀĪÁUÀ ¨sÁ°Ì PÀqɬÄAzÀ ªÉÆ¥ÉqÀ n.«í.J¸ï JPïì.J¯ï £ÀA. J¦-29/JE-4303 £ÉÃzÀgÀ ZÁ®PÀ£ÁzÀ DgÉÆæ GzÀAiÀÄPÀĪÀiÁgÀ vÀAzÉ ¥ÀÄAqÀ°PÀ ©gÁzÀgÀ ¸Á: ¥Á±À¥ÀÆgÀ, vÁ: OgÁzÀ(©). f: ©ÃzÀgÀ EvÀ£ÀÄ vÀ£Àß ªÁºÀ£ÀªÀ£ÀÄß Cwà eÉÆÃgÁV ªÀÄvÀÄÛ ¤®ðPÀëvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀĪÀjUÉ rQÌ ºÉÆqÉzÀ ¥ÀæAiÀÄÄPÀÛ ¦üAiÀiÁð¢AiÀĪÀgÀ §®UÁ® gÉÆArAiÀÄ ªÉÄÃ¯É UÀÄ¥ÀÛ UÁAiÀÄ ªÀÄvÀÄÛ zÉúÀzÀ EvÀgÀ ¨sÁUÀzÀ°è vÀgÀazÀ UÁAiÀĪÁVgÀÄvÀÛzÉ, DgÉÆæAiÀÄ vÀ¯ÉAiÀÄ°è ¨sÁj ¸ÀégÀÆ¥ÀzÀ UÁAiÀÄ, zÉúÀzÀ EvÀgÀ PÀqÉ gÀPÀÛ UÁAiÀĪÁVgÀÄvÀÛzÉ ºÁUÀÆ ¸ÀzÀj DgÉÆævÀ£À ªÉÆÃmÁgï ¸ÉÊPÀ¯ï »AzÀÄUÀqÉ PÀĽvÀ w¥ÀàtÚ EªÀgÀ ªÉÄÊAiÀÄ®Äè ¸ÀºÀ UÁAiÀÄUÀ¼ÁVgÀÄvÀÛªÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

 

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 18/2013, PÀ®A 279, 338 L¦¹ :-

¢£ÁAPÀ 15-02-2013 gÀAzÀÄ PÀªÀÄoÁuÁ-ªÀÄAzÀPÀ£À½î gÀ¸ÉÛ PÀªÀÄoÁuÁ UÁæªÀÄzÀ ¸ÀPÁðj D¸ÀàvÉAiÀÄ §½ PÀZÁÑ gÀ¸ÉÛAiÀÄ ªÉÄÃ¯É £ÀqÉzÀÄPÉÆAqÀÄ ¦üAiÀiÁð¢ C§ÄÝ® PÀjêÀÄ vÀAzÉ E¸ÁäAiÀÄ®¸Á§ RÄgÉʹ ªÀAiÀÄ: 42 ªÀµÀð, ¸Á: PÀªÀÄoÁuÁ EªÀgÀÄ ªÀÄ£ÀUÉ ºÉÆUÀÄwÛgÀĪÁUÀ ªÀÄAzÀPÀ£À½î UÁæªÀÄzÀ PÀqɬÄAzÀ »gÉÆ ºÉÆAqÁ ¸Éà÷èÃAqÀgÀ £ÀA. PÉJ-14/PÉ-2606 £ÉÃzÀgÀ ZÁ®PÀ£ÁzÀ DgÉÆæ ¥Á±Á«ÄAiÀiÁå vÀAzÉ C«ÄãÀ¸Á§ §ÄqÉتÁ¯É ªÀAiÀÄ: 60 ªÀµÀð, ¸Á: PÀªÀÄoÁuÁ UÁæªÀÄ EvÀ£ÀÄ vÀ£Àß ªÉÆÃmÁgÀ ¸ÉÊPÀ¯ï£ÀÄß Cw ªÉÃUÀ ºÁUÀÄ ¤µÁ̼ÀfvÀ£À¢AzÀ ZÀ¯Á¬Ä¹ JzÀÄj¤AzÀ ¦üAiÀiÁð¢AiÀĪÀjUÉ rQÌ ºÉÆqÉzÀÄ ¨sÁj UÁAiÀÄ ¥Àr¹gÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

 

GULBARGA DISTRICT REPORTED CRIMES


ಗುಲಬರ್ಗಾ ಜಿಲ್ಲೆಯ ವಿಶೇಷ ಪೊಲೀಸ್ ಘಟಕ ಅಧಿಕಾರಿಗಳಿಂದ ಮಟಕಾ ಜೂಜುಕೊರರ ಬಂಧನ; ಬಂಧಿತರಿಂದ ನಗದು ಹಣ 17,650/- ರೂಪಾಯಿಗಳು ಜಪ್ತಿ.
        ಮಾನ್ಯ ಶ್ರೀ ಎನ್. ಸತೀಷಕುಮಾರ ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಮತ್ತು ಮಾನ್ಯ ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಗುಲಬರ್ಗಾ ನಗರದ ರಾಜಪೂರ ಅಟೋ ಸ್ಟಾಂಡ ಹತ್ತಿರ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ವಿಶೇಷ ಘಟಕದ ಪೊಲೀಸ್ ಅಧಿಕಾರಿಯಾದ ಶ್ರೀ ಎಸ್.ಎಸ್. ಹುಲ್ಳೂರ ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕ, ಹಾಗೂ ಸಿಬ್ಬಂದಿಯವರಾದ ದತ್ತಾತ್ರಯ ಎ.ಎಸ.ಐ, ಹೆಚ.ಸಿ. ಗಳಾದ ಅಣ್ಣಪ್ಪಾ ಬೆಳ್ಳೆ, ವಿಜಯಕುಮಾರ, ಲಕ್ಕಪ್ಪಾ, ಪ್ರಕಾಶ, ಹಾಗೂ ಜೀಪ ಚಾಲಕನಾದ ವೀರಣ ಪಿಸಿ ರವರು ಹಾಗೂ ವಿಶ್ವ ವಿಧ್ಯಾಲಯ ಪೊಲೀಸ್ ಠಾಣೆಯ ಪಿ.ಎಸ.ಐ. ರವರಾದ ಶ್ರೀ ಪ್ರದೀಪ ಭಿ.ಸೆ, ಮತ್ತು ಅವರ ಸಿಬ್ಬಂದಿಯವರು ದಿನಾಂಕ:15-02-2013 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ರಾಜಾಪೂರ ಅಟೋಸ್ಟಾಂಡ್  ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ 3 ಜನರು ಮಟಕಾ ಜೂಜಾಟದಲ್ಲಿ ತೊಡಗಿವರ ಮೇಲೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ನಿರತನಾದ ಭೀಮಶ್ಯಾ  ತಂದೆ ಅಡಿವೆಪ್ಪಾ ಮಾಶಳಕರ ಸಾ||ರಾಜಾಪೂರ ಇತನ ಹತ್ತಿರದಿಂದ ಮಟಕಾ ಜೀಟಿಗಳು ಮತ್ತು ನಗದು ಹಣ 17650/- ರೂಪಾಯಿಗಳು ಜಪ್ತಿ ಮಾಡಿಕೊಂಡಿರುತ್ತಾರೆ. ಹಾಗೂ ಬೀಮಶ್ಯಾ ಇತನ ಜೊತೆಗಿದ್ದ ಓಡಿ ಹೋದವರ ಹೆಸರುಗಳು ವಿಚಾರಿಸಲು ಸುನಿಲ, ಹಾಗೂ ಅನೀಲ ಅನ್ನುವವರು ಓಡಿ ಹೋಗಿರುತ್ತಾರೆ. ಸದರಿ ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. 

ಕೊಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ದಿನಾಂಕ:15/02/13 ರಂದು 5.45 ಎಎಂ ಸುಭಾಸ ತಂದೆ ಶರಣಪ್ಪಾ ಅನ್ನುವವರು ಪೋನ ಮಾಡಿ, ನಿಮ್ಮ ತಮ್ಮ ಚಂದ್ರಕಾಂತ ಇತನಿಗೆ ಯಾರೋ ದುಷ್ಕರ್ಮಿಗಳು ಮಾಲಗತ್ತಿ ಗ್ರಾಮದ ಹೊಡ್ಡಿನಮನಿ ಸಂಧಿಯಲ್ಲಿ ಎರಡು ಪರ್ಸಿಕಲ್ಲು ತುಕಡಿಗಳಿಂದ ತಲೆಯ ಮೇಲೆ ಹೊಡೆದು ತಲೆಯಲ್ಲಿ ಭಾರಿ ರಕ್ತಗಾಯವಾಗಿ ಮತ್ತು ಹಣೆಯ ಮೇಲೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಪ್ರಕಾಶ ತಂದೆ ಶರಣಪ್ಪ ಹಾಗೂ ಹೊನ್ನಪ್ಪ ತಂದೆ ಸಂಗಣ್ಣಾ ಕೂಡಿ ಹೋಗಿ ನೋಡಲಾಗಿ ನನ್ನ ತಮ್ಮನ ಶವವು ಮಾಲಗತ್ತಿ ಗ್ರಾಮದ ಹೊಡ್ಡಿನ ಮನಿ ಸಂಧಿಯಲ್ಲಿ ಅಂಗಾತವಾಗಿ ಬಿದ್ದಿದ್ದು ಎಡಗೈ ಭುಜದವರೆಗೆ ಮಡಚಿದ್ದುಬಲಗೈ ಮಗ್ಗಲಲ್ಲಿ ಚಾಚಿದ್ದು ಎರಡು ಕಾಲುಗಳು ಸೀದಾ ಇದ್ದು ಹಣೆಯ ಮೇಲೆ 2 ಇಂಚು ಉದ್ದ ಮತ್ತು ½ (ಅರ್ಧ) ಇಂಚ ಅಗಲದಷ್ಟು ಸಿಳಿದಂತೆ ಕಂಡು ಬರುತ್ತಿದ್ದು ತಲೆಯ ಮೇಲಿಂದ ಹಣೆಯ ಮೇಲಿಂದ ರಕ್ತ ಬರುತ್ತಿದ್ದು ರಕ್ತದ ಮಡುವಿನಲ್ಲಿ ತಲೆಯ ಕಂಡುಬರುತ್ತಿದ್ದನನ್ನು ನೋಡಿರುತ್ತೆನೆ. ನನ್ನ ತಮ್ಮನಿಗೆ ಕೊಲೆ ಮಾಡಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂಬ ಅಂತಾಶ್ರೀ ಬಸವರಾಜ ತಂದೆ ನಾನಾಸಾಬ ಮಡಿವಾಳ ಉ:ಕೆ.ಎಸ್‌.ಆರ್‌‌.ಟಿ.ಸಿ ಮೆಕ್ಯಾನಿಕ್ ಕಾಳಗಿ ಡಿಪೋ ಸಾ:ಮಾಲಗತ್ತಿ ಹಾ:ವ:ಚನ್ನವೀರ ನಗರ ಪಿಲ್ಟರ ಬೇಡರೋಡ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ: 20/2013 ಕಲಂ, 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ರುಕ್ನೋದ್ದಿನ ತಂದೆ ಅಬ್ದುಲ ಹಮೀದ ಮಜಾವರ ಸಾ||ಹೊನಗುಂಟಾ  ರವರು ದಿನಾಂಕ:11-02-2013 ರಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ನಾನು ಶಹಾಬಾದದ ಮೇನ ಬಜಾರದ ಡಾ||ಕೋರಿ ದವಾಖಾನೆ ಮೇಡಿಕಲ್ ಅಂಗಡಿ ಎದುರಿಗೆ ನಿಂತಾಗ ಮಲ್ಲಣ್ಣಾ ಗೋಳಾ ಅಂಗಡಿ ಕಡೆಯಿಂದ ಆಟೋ ನಂ.ಕೆಎ-32/3352 ನೇದ್ದರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನಾನು ನನ್ನ ಮೋಟಾರ ಸೈಕಲ ನಂ.ಕೆಎ-32/ಎಲ್‌-9627 ನೇದ್ದರ ಹತ್ತಿರ ನಿಂತಿರುವಾಗ  ಡಿಕ್ಕಿ ಪಡಿಸಿದ್ದರಿಂದ  ನನಗೆ ಕಪಾಳ ಮೇಲೆ ಹಾಗೂ ಮೇಲಕಿನ ಹತ್ತಿರ ಮತ್ತು ಬಲಗೈ ಕಿರುಬೆರಳು ಮುರಿದಿದೆ ಹಾಗೂ ಎಡಭಾಗ ಹಲ್ಲುಗಳಿಗೆ ತೊಂದರೆಯಾಗಿದೆ ಅಂತಾ ದೂರು ಸಲ್ಲಿಸಿದ್ದರಿಂದ  ಠಾಣೆ ಗುನ್ನೆ ನಂ: 21/2013 ಕಲಂ, 279, 337, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆಶಿವಕುಮಾರ ತಂದೆ ಅನಂತಪ್ಪ ಗೋಟಗಿ ಸಾ:ಹಾಬಾಳ (ಟಿ) ಗ್ರಾಮ ತಾ:ಸೇಡಂ ರವರು ನಾನು ಮತ್ತು ನಮ್ಮ ಗೆಳೆಯರಾದ ರಾಜು ತಂದೆ ಕಲ್ಲಪ್ಪ ಹೆಳೂರ,ಸಿದ್ದು ತಂದೆ ತಂದೆ ನರಸಪ್ಪ ವಡ್ಡರರಾಜು ತಂದೆ ಹಣಮಂತ ಸಿನಿಮಾದೊರ ಹಾಗೂ ರಾಜು ಹೆಳೂರ ಇತನ ಸಂಭಂದಿಕರು ಕೂಡಿಕೊಂಡು ದಿನಾಂಕ:15-02-2013 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಹಣಮಂತ ತಂದೆ ಕಲ್ಲಪ್ಪ ಹೆಳೂರ ಇತನ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ದಂತಾಪೂರ ಗ್ರಾಮಕ್ಕೆ ಎರಡು ಮೋಟಾರು ಸೈಕಲಗಳು, ಹಾಗೂ ಕ್ರೂಸರ್ ಜೀಪನಲ್ಲಿ ಹೋಗಿ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಊರಿಗೆ ಬರುತ್ತಿರುವಾಗ ರಾತ್ರಿ 9-30 ಗಂಟೆ ಸುಮಾರಿಗೆ ಮೋಟಾರು ಸೈಕಲ್ ನಂ- ಕೆಎ-32 ಇಬಿ-1883 ನೇದ್ದು ಸಿದ್ದು ವಡ್ಡರ ನಡೆಸುತ್ತಿದ್ದನು. ನಾನು ಮತ್ತು ರಾಜು ಮೊಟಾರು ಸೈಕಲ್ ನಂ-ಕೆಎ-32 ಎಕ್ಸ್-7432 ನೇದ್ದರ ಮೇಲೆ ಅವರ ಹಿಂದೆ ಹೋಗುತ್ತಿದ್ದೆವು. ಸಿದ್ದು ಇತನು ತನ್ನ ಮೋಟಾರ ಸೈಕಲನ್ನು ಅತೀವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ರಂಜೋಳ ಗ್ರಾಮದ ನಂತರ ರೋಡ ಸಲುವಾಗಿ ಹಾಕಿದ ಕಂಕರಗಳು (ಕರಿಕಲ್ಲುಗಳು) ಇದ್ದುದ್ದರಿಂದ ಸಿದ್ದು ಇತನು ಮೋಟಾರು ಸೈಕಲಗೆ ಒಮ್ಮೆಲೆ ಬ್ರೇಕ್ ಹಾಕಿದಾಗ ಮೋಟಾರು ಸೈಕಲ್ ಒಮ್ಮೆಲೆ ಸ್ಕಿಡ್ ಆಗಿ ಬಿತ್ತು ಸಿದ್ದು ವಡ್ಡರ ಹಾಗೂ ರಾಜು ತಂದೆ ಕಲ್ಲಪ್ಪ ಹೆಳೂರ ಇಬ್ಬರೂ ಕೆಳಗೆ ಬಿದ್ದರು ನಂತರ ನೋಡಲು ರಾಜು ಹೇಳೂರ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಎರಡೂ ಕಿವಿಗಳಿಂದ ರಕ್ತ ಬರುತ್ತಿತ್ತು ಮತ್ತು ಬಲಗಾಲಿನ ಹಿಮ್ಮಡಿಗೆ ಸಹ ಭಾರಿ ರಕ್ತಗಾಯವಾಗಿತ್ತು ಆತನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸಿದ್ದು ವಡ್ಡರ ಇತನಿಗೆ ಭಾರಿ ರಕ್ತಗಾಯವಾಗಿತ್ತು, ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇಡಂಕ್ಕೆ ತೆಗೆದುಕೊಂಡು ಬಂದಾಗ ರಾಜು ಹೆಳೂರ ಇತನು ಮೃತಪಟ್ಟಿರುತ್ತಾನೆ ಅಂತ ವೈದ್ಯಾಧಿಕಾರಿಗಳು ತಿಳಿಸಿದರು. ವೈದ್ಯಾಧಿಕಾರಿಗಳು ಸಿದ್ದು ವಡ್ಡರ ಇತನು ಮಾತನಾಡುವ ಸ್ಥಿತಿಯಲ್ಲಿರದ ಕಾರಣ ಆತನಿಗೆ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:42/2013 ಕಲಂ-279337338304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ: ನನ್ನ ಅಣ್ಣ ಮಹಮದ ಇಸೂಫ ಇತನಿಗೆ ನಾನು 2010 ನೇ ಸಾಲಿನಲ್ಲಿ ರೂ.1,40,000/- ಹಣವನ್ನು ಮನೆಯ ಅಡಚಣೆ ಸಲುವಾಗಿ ಕೊಟ್ಟಿದ್ದು, ಸದರಿ ಹಣವನ್ನು ಮರಳಿ ಕೊಡು ಅಂತಾ ಕೇಳಿದ್ದಕ್ಕೆ ದಿನಾಂಕ:16/02/2013 ರಂದು ಮಧ್ಯರಾತ್ರಿ 00.30 ಗಂಟೆ ಸುಮಾರಿಗೆ ಟವೇರಾ ವಾಹನ ನಂ.ಕೆಎ-01/ಎಮ್‌-9226 ನೇದ್ದರಲ್ಲಿಮೊಹ್ಮದ ಇಸೂಫ ತಂದೆ ಹಾಜೀಕರೀಮ,ಮೊಹ್ಮದ ರಿಯಾಜ ತಂದೆ ಹಾಜಿ ಕರೀಮಸಿದ್ದೀಕ ತಂದೆ ಇಸೂಫಸಾಬಮೊಹ್ಮದ ಮೇರಾಜ ತಂದೆ ಹಾಜೀಕರೀಮ,ಹಾಜಿ ಕರೀಮ ತಂದೆ ಅಲಿಸಾಬಶೇಖ  ಹಾಗೂ ಶಾಹೇದ ಬೇಗಂ ಗಂಡ ಸೈಯಸದರೋದ್ದಿನ ರವರು ಕೂಡಿಕೊಂಡು ಬಂದು ಅವಾಚ್ಯವಾಗಿ ಬೈದು ಬಡಿಗೆಯಿಂದ ಮತ್ತು ಕೈಯಿಂದ ಎಡಗಾಲ ಮೊಳಕಾಲಿನ ಕೆಳಗೆ ಹೊಡೆದು ಒಳಪೆಟ್ಟು ಮಾಡಿದ್ದು ಅಲ್ಲಿಯೇ ಬಿದ್ದ ಕಲ್ಲಿನಿಂದ ಮನೆಯ ಕಿಟಕಿ ಗ್ಲಾಸಗಳಿಗೆ ಹೊಡೆದು ಪುಡಿಮಾಡಿದರು. ನನ್ನ ಅಣ್ಣ ಪಿರೋಜ ಖಾನ ಮತ್ತು ತಮ್ಮ ಮಹ್ಮದ ಫಯಾಜ ಇವರು ಜಗಳ ಬಿಡಿಸಲು ಬಂದಾಗ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ತಿವಿಯಲು ಬಂದಾಗ ಬಲಗಡೆ ಕುತ್ತಿಗೆಗೆ ರಕ್ತಗಾಯವಾಗಿರುತ್ತದೆ ಬಲಗಡೆ ಭುಜಕ್ಕೆ ಚಾಕುವಿನಿಂದ ಚುಚ್ಚಿದ್ದರಿಂದ ರಕ್ತಗಾಯವಾಗಿರುತ್ತದೆ ಹಾಗೂ ಬಡಿಗೆಯಿಂದ ಎರಡು ಕೈಗಳ ಭುಜಕ್ಕೆ ಹೊಡೆದು ರಕ್ತಗಾಯ ಮತ್ತು ಒಳಪೆಟ್ಟು ಪಡಿಸಿರುತ್ತಾರೆ. ಶಾಹೀನ ಬೇಗಂ ಮತ್ತು ಫರಜಾನ ಬೇಗಂ ರವರಿಗೆ ಮಾನಭಂಗ ಮಾಡಲು ಪ್ರಯತ್ನ ಮಾಡಿಕೈಯಿಂದ ಹೊಡೆದು ಬೈದಿರುತ್ತಾರೆ ಅಂತಾ ಶ್ರೀ ಮಹ್ಮದ ಅಮ್ಜದ ತಂದೆ ಹಾಜಿ ಕರೀಮ ಶೇಖ ಸಾ:ಮಜೀದ ಹಿಂದುಗಡೆ ಶಾಂತನಗರ ಭಂಕೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ  ನಂ:22/2013  ಕಲಂ: 147,148,323,324,504,307,354 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಕೊಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ದಿನಾಂಕ:15/02/13 ರಂದು 5.45 ಎಎಂ ಸುಭಾಸ ತಂದೆ ಶರಣಪ್ಪಾ ಅನ್ನುವವರು ಪೋನ ಮಾಡಿ, ನಿಮ್ಮ ತಮ್ಮ ಚಂದ್ರಕಾಂತ ಇತನಿಗೆ ಯಾರೋ ದುಷ್ಕರ್ಮಿಗಳು ಮಾಲಗತ್ತಿ ಗ್ರಾಮದ ಹೊಡ್ಡಿನಮನಿ ಸಂಧಿಯಲ್ಲಿ ಎರಡು ಪರ್ಸಿಕಲ್ಲು ತುಕಡಿಗಳಿಂದ ತಲೆಯ ಮೇಲೆ ಹೊಡೆದು ತಲೆಯಲ್ಲಿ ಭಾರಿ ರಕ್ತಗಾಯವಾಗಿ ಮತ್ತು ಹಣೆಯ ಮೇಲೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಪ್ರಕಾಶ ತಂದೆ ಶರಣಪ್ಪ ಹಾಗೂ ಹೊನ್ನಪ್ಪ ತಂದೆ ಸಂಗಣ್ಣಾ ಕೂಡಿ ಹೋಗಿ ನೋಡಲಾಗಿ ನನ್ನ ತಮ್ಮನ ಶವವು ಮಾಲಗತ್ತಿ ಗ್ರಾಮದ ಹೊಡ್ಡಿನ ಮನಿ ಸಂಧಿಯಲ್ಲಿ ಅಂಗಾತವಾಗಿ ಬಿದ್ದಿದ್ದು ಎಡಗೈ ಭುಜದವರೆಗೆ ಮಡಚಿದ್ದುಬಲಗೈ ಮಗ್ಗಲಲ್ಲಿ ಚಾಚಿದ್ದು ಎರಡು ಕಾಲುಗಳು ಸೀದಾ ಇದ್ದು ಹಣೆಯ ಮೇಲೆ 2 ಇಂಚು ಉದ್ದ ಮತ್ತು ½ (ಅರ್ಧ) ಇಂಚ ಅಗಲದಷ್ಟು ಸಿಳಿದಂತೆ ಕಂಡು ಬರುತ್ತಿದ್ದು ತಲೆಯ ಮೇಲಿಂದ ಹಣೆಯ ಮೇಲಿಂದ ರಕ್ತ ಬರುತ್ತಿದ್ದು ರಕ್ತದ ಮಡುವಿನಲ್ಲಿ ತಲೆಯ ಕಂಡುಬರುತ್ತಿದ್ದನನ್ನು ನೋಡಿರುತ್ತೆನೆ. ನನ್ನ ತಮ್ಮನಿಗೆ ಕೊಲೆ ಮಾಡಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂಬ ಅಂತಾಶ್ರೀ ಬಸವರಾಜ ತಂದೆ ನಾನಾಸಾಬ ಮಡಿವಾಳ ಉ:ಕೆ.ಎಸ್‌.ಆರ್‌‌.ಟಿ.ಸಿ ಮೆಕ್ಯಾನಿಕ್ ಕಾಳಗಿ ಡಿಪೋ ಸಾ:ಮಾಲಗತ್ತಿ ಹಾ:ವ:ಚನ್ನವೀರ ನಗರ ಪಿಲ್ಟರ ಬೇಡರೋಡ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ: 20/2013 ಕಲಂ, 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ರುಕ್ನೋದ್ದಿನ ತಂದೆ ಅಬ್ದುಲ ಹಮೀದ ಮಜಾವರ ಸಾ||ಹೊನಗುಂಟಾ  ರವರು ದಿನಾಂಕ:11-02-2013 ರಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ನಾನು ಶಹಾಬಾದದ ಮೇನ ಬಜಾರದ ಡಾ||ಕೋರಿ ದವಾಖಾನೆ ಮೇಡಿಕಲ್ ಅಂಗಡಿ ಎದುರಿಗೆ ನಿಂತಾಗ ಮಲ್ಲಣ್ಣಾ ಗೋಳಾ ಅಂಗಡಿ ಕಡೆಯಿಂದ ಆಟೋ ನಂ.ಕೆಎ-32/3352 ನೇದ್ದರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನಾನು ನನ್ನ ಮೋಟಾರ ಸೈಕಲ ನಂ.ಕೆಎ-32/ಎಲ್‌-9627 ನೇದ್ದರ ಹತ್ತಿರ ನಿಂತಿರುವಾಗ  ಡಿಕ್ಕಿ ಪಡಿಸಿದ್ದರಿಂದ  ನನಗೆ ಕಪಾಳ ಮೇಲೆ ಹಾಗೂ ಮೇಲಕಿನ ಹತ್ತಿರ ಮತ್ತು ಬಲಗೈ ಕಿರುಬೆರಳು ಮುರಿದಿದೆ ಹಾಗೂ ಎಡಭಾಗ ಹಲ್ಲುಗಳಿಗೆ ತೊಂದರೆಯಾಗಿದೆ ಅಂತಾ ದೂರು ಸಲ್ಲಿಸಿದ್ದರಿಂದ  ಠಾಣೆ ಗುನ್ನೆ ನಂ: 21/2013 ಕಲಂ, 279, 337, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆಶಿವಕುಮಾರ ತಂದೆ ಅನಂತಪ್ಪ ಗೋಟಗಿ ಸಾ:ಹಾಬಾಳ (ಟಿ) ಗ್ರಾಮ ತಾ:ಸೇಡಂ ರವರು ನಾನು ಮತ್ತು ನಮ್ಮ ಗೆಳೆಯರಾದ ರಾಜು ತಂದೆ ಕಲ್ಲಪ್ಪ ಹೆಳೂರ,ಸಿದ್ದು ತಂದೆ ತಂದೆ ನರಸಪ್ಪ ವಡ್ಡರರಾಜು ತಂದೆ ಹಣಮಂತ ಸಿನಿಮಾದೊರ ಹಾಗೂ ರಾಜು ಹೆಳೂರ ಇತನ ಸಂಭಂದಿಕರು ಕೂಡಿಕೊಂಡು ದಿನಾಂಕ:15-02-2013 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಹಣಮಂತ ತಂದೆ ಕಲ್ಲಪ್ಪ ಹೆಳೂರ ಇತನ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ದಂತಾಪೂರ ಗ್ರಾಮಕ್ಕೆ ಎರಡು ಮೋಟಾರು ಸೈಕಲಗಳು, ಹಾಗೂ ಕ್ರೂಸರ್ ಜೀಪನಲ್ಲಿ ಹೋಗಿ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಊರಿಗೆ ಬರುತ್ತಿರುವಾಗ ರಾತ್ರಿ 9-30 ಗಂಟೆ ಸುಮಾರಿಗೆ ಮೋಟಾರು ಸೈಕಲ್ ನಂ- ಕೆಎ-32 ಇಬಿ-1883 ನೇದ್ದು ಸಿದ್ದು ವಡ್ಡರ ನಡೆಸುತ್ತಿದ್ದನು. ನಾನು ಮತ್ತು ರಾಜು ಮೊಟಾರು ಸೈಕಲ್ ನಂ-ಕೆಎ-32 ಎಕ್ಸ್-7432 ನೇದ್ದರ ಮೇಲೆ ಅವರ ಹಿಂದೆ ಹೋಗುತ್ತಿದ್ದೆವು. ಸಿದ್ದು ಇತನು ತನ್ನ ಮೋಟಾರ ಸೈಕಲನ್ನು ಅತೀವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ರಂಜೋಳ ಗ್ರಾಮದ ನಂತರ ರೋಡ ಸಲುವಾಗಿ ಹಾಕಿದ ಕಂಕರಗಳು (ಕರಿಕಲ್ಲುಗಳು) ಇದ್ದುದ್ದರಿಂದ ಸಿದ್ದು ಇತನು ಮೋಟಾರು ಸೈಕಲಗೆ ಒಮ್ಮೆಲೆ ಬ್ರೇಕ್ ಹಾಕಿದಾಗ ಮೋಟಾರು ಸೈಕಲ್ ಒಮ್ಮೆಲೆ ಸ್ಕಿಡ್ ಆಗಿ ಬಿತ್ತು ಸಿದ್ದು ವಡ್ಡರ ಹಾಗೂ ರಾಜು ತಂದೆ ಕಲ್ಲಪ್ಪ ಹೆಳೂರ ಇಬ್ಬರೂ ಕೆಳಗೆ ಬಿದ್ದರು ನಂತರ ನೋಡಲು ರಾಜು ಹೇಳೂರ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಎರಡೂ ಕಿವಿಗಳಿಂದ ರಕ್ತ ಬರುತ್ತಿತ್ತು ಮತ್ತು ಬಲಗಾಲಿನ ಹಿಮ್ಮಡಿಗೆ ಸಹ ಭಾರಿ ರಕ್ತಗಾಯವಾಗಿತ್ತು ಆತನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸಿದ್ದು ವಡ್ಡರ ಇತನಿಗೆ ಭಾರಿ ರಕ್ತಗಾಯವಾಗಿತ್ತು, ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇಡಂಕ್ಕೆ ತೆಗೆದುಕೊಂಡು ಬಂದಾಗ ರಾಜು ಹೆಳೂರ ಇತನು ಮೃತಪಟ್ಟಿರುತ್ತಾನೆ ಅಂತ ವೈದ್ಯಾಧಿಕಾರಿಗಳು ತಿಳಿಸಿದರು. ವೈದ್ಯಾಧಿಕಾರಿಗಳು ಸಿದ್ದು ವಡ್ಡರ ಇತನು ಮಾತನಾಡುವ ಸ್ಥಿತಿಯಲ್ಲಿರದ ಕಾರಣ ಆತನಿಗೆ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:42/2013 ಕಲಂ-279337338304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ: ನನ್ನ ಅಣ್ಣ ಮಹಮದ ಇಸೂಫ ಇತನಿಗೆ ನಾನು 2010 ನೇ ಸಾಲಿನಲ್ಲಿ ರೂ.1,40,000/- ಹಣವನ್ನು ಮನೆಯ ಅಡಚಣೆ ಸಲುವಾಗಿ ಕೊಟ್ಟಿದ್ದು, ಸದರಿ ಹಣವನ್ನು ಮರಳಿ ಕೊಡು ಅಂತಾ ಕೇಳಿದ್ದಕ್ಕೆ ದಿನಾಂಕ:16/02/2013 ರಂದು ಮಧ್ಯರಾತ್ರಿ 00.30 ಗಂಟೆ ಸುಮಾರಿಗೆ ಟವೇರಾ ವಾಹನ ನಂ.ಕೆಎ-01/ಎಮ್‌-9226 ನೇದ್ದರಲ್ಲಿಮೊಹ್ಮದ ಇಸೂಫ ತಂದೆ ಹಾಜೀಕರೀಮ,ಮೊಹ್ಮದ ರಿಯಾಜ ತಂದೆ ಹಾಜಿ ಕರೀಮಸಿದ್ದೀಕ ತಂದೆ ಇಸೂಫಸಾಬಮೊಹ್ಮದ ಮೇರಾಜ ತಂದೆ ಹಾಜೀಕರೀಮ,ಹಾಜಿ ಕರೀಮ ತಂದೆ ಅಲಿಸಾಬಶೇಖ  ಹಾಗೂ ಶಾಹೇದ ಬೇಗಂ ಗಂಡ ಸೈಯಸದರೋದ್ದಿನ ರವರು ಕೂಡಿಕೊಂಡು ಬಂದು ಅವಾಚ್ಯವಾಗಿ ಬೈದು ಬಡಿಗೆಯಿಂದ ಮತ್ತು ಕೈಯಿಂದ ಎಡಗಾಲ ಮೊಳಕಾಲಿನ ಕೆಳಗೆ ಹೊಡೆದು ಒಳಪೆಟ್ಟು ಮಾಡಿದ್ದು ಅಲ್ಲಿಯೇ ಬಿದ್ದ ಕಲ್ಲಿನಿಂದ ಮನೆಯ ಕಿಟಕಿ ಗ್ಲಾಸಗಳಿಗೆ ಹೊಡೆದು ಪುಡಿಮಾಡಿದರು. ನನ್ನ ಅಣ್ಣ ಪಿರೋಜ ಖಾನ ಮತ್ತು ತಮ್ಮ ಮಹ್ಮದ ಫಯಾಜ ಇವರು ಜಗಳ ಬಿಡಿಸಲು ಬಂದಾಗ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ತಿವಿಯಲು ಬಂದಾಗ ಬಲಗಡೆ ಕುತ್ತಿಗೆಗೆ ರಕ್ತಗಾಯವಾಗಿರುತ್ತದೆ ಬಲಗಡೆ ಭುಜಕ್ಕೆ ಚಾಕುವಿನಿಂದ ಚುಚ್ಚಿದ್ದರಿಂದ ರಕ್ತಗಾಯವಾಗಿರುತ್ತದೆ ಹಾಗೂ ಬಡಿಗೆಯಿಂದ ಎರಡು ಕೈಗಳ ಭುಜಕ್ಕೆ ಹೊಡೆದು ರಕ್ತಗಾಯ ಮತ್ತು ಒಳಪೆಟ್ಟು ಪಡಿಸಿರುತ್ತಾರೆ. ಶಾಹೀನ ಬೇಗಂ ಮತ್ತು ಫರಜಾನ ಬೇಗಂ ರವರಿಗೆ ಮಾನಭಂಗ ಮಾಡಲು ಪ್ರಯತ್ನ ಮಾಡಿಕೈಯಿಂದ ಹೊಡೆದು ಬೈದಿರುತ್ತಾರೆ ಅಂತಾ ಶ್ರೀ ಮಹ್ಮದ ಅಮ್ಜದ ತಂದೆ ಹಾಜಿ ಕರೀಮ ಶೇಖ ಸಾ:ಮಜೀದ ಹಿಂದುಗಡೆ ಶಾಂತನಗರ ಭಂಕೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ  ನಂ:22/2013  ಕಲಂ: 147,148,323,324,504,307,354 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.