Police Bhavan Kalaburagi

Police Bhavan Kalaburagi

Sunday, December 25, 2016

BIDAR DISTRICT DAILY CRIME UPDATE 25-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-12-2016

d£ÀªÁqÁ ¥Éưøï oÁuÉ AiÀÄÄ.r.Dgï £ÀA. 23/2016, PÀ®A 174 ¹.Dgï.¦.¹ :-
ದಿನಾಂಕ 24-12-2016 ರಂದು ಫಿರ್ಯಾದಿ ಶಿವರಾಜ ತಂದೆ ವೆಂಕಟಿ ವಡೆಯರ ಸಾ: ಅಲಿಯಂಬರ ಗ್ರಾಮ ರವರ ತಮ್ಮನಾದ ಶಂಕರ ಈತನು ಹಾಗೂ ಇನ್ನೊಬ್ಬ ತಮ್ಮನಾದ ಕಾಶಿನಾಥ ಮತ್ತು ಸಂಬಂಧಿ ರವಿ ಎಲ್ಲರು ಸೇರಿಕೊಂಡು ತಮ್ಮೂರಿನ ವೀರಶೆಟ್ಟಿ ಈತನ ಟ್ರಾಕ್ಟರ ಇಂಜಿನ ನಂ. ಇಲ್ಲದ ಟ್ರಾಲಿ ನಂ. ಕೆಎ-38/ಟಿ-1946 ಮತ್ತು ಕೆಎ-38/ಟಿ-1948 ನೇದರಲ್ಲಿ ಕೆಂಪು ಕಲ್ಲು ತುಂಬಿಕೊಂಡು ಬರಲು ಹೋನ್ನೀಕೆರಿ ಶೀವಾರದಲ್ಲಿ ಹೋಗಿ ಸದರಿ ಟ್ರಾಕ್ಟರನಲ್ಲಿ ಕಲ್ಲು ತುಂಬುವಾಗ ಕಾಶಿನಾಥ ಈತನಿಗೆ ಆಕಸ್ಮೀಕವಾಗಿ ಫೇಪ್ರಿ ಬಂದು ಕಾಲು ಮತ್ತು ಕೈ ನೇಲಕ್ಕೆ ತಿಕ್ಕಿ ಮೃತಪಟ್ಟಿರುತ್ತಾನೆ, ಕಾಶಿನಾಥ ತಂದೆ ವೆಂಕಟ ವಡೆಯರ ವಯ 42 ವರ್ಷ, ಜಾತಿ: ಎಸ್.ಸಿ ವಡೆಯರ್, ಸಾ: ಅಲಿಯಂಬರ್ ಗ್ರಾಮ ಈತನ ಮರಣದಲ್ಲಿ ಯಾರ ಮೇಲೆಯೂ ಯಾವುದೆ ರೀತಿಯ ಸಂಶಯ ವಗೈರೆ ಇರುವದಿಲ್ಲಾ, ಸದರಿ ಘಟನೆಯು ಆಕಸ್ಮಿಕವಾಗಿ ಜರುಗಿದ್ದು ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 168/2016, PÀ®A 341, 323, 504, 506, 149 L¦¹ :-

¦üAiÀiÁð¢ C¤ÃvÁ UÀAqÀ PÀȵÁé CUÀæªÁ® ªÀAiÀÄ: 45 ªÀµÀð, eÁw: J¸ï.¹, ¸Á: EgÁ¤ PÁ¯ÉÆä ©ÃzÀgÀ gÀªÀgÀ UÀAqÀ£ÁzÀ DgÉÆæ PÀȵÁÚ vÀAzÉ gÀWÀįÁ® CUÀæªÁ® ¸Á: eÁéºÀgÀ §eÁgÀ G¸Áä£ÀUÀAd ©ÃzÀgÀ EvÀ£ÀÄ ¸ÀĪÀiÁgÀÄ 12 ªÀµÀðUÀ½AzÀ PËlA©PÀ «µÀAiÀÄzÀ°è ¦üAiÀiÁð¢AiÀÄ eÉÆvÉ vÀPÀgÁgÀÄ ªÀiÁr ¨ÉÃgÉAiÀiÁVgÀÄvÁÛgÉ, ¦üAiÀiÁð¢AiÀÄÄ F §UÉÎ fªÀ£ÁA±ÀPÁÌV ªÀiÁ£Àå £ÁåAiÀiÁ®AiÀÄzÀ°è ºÁQzÀ zÁªÉUÉ ªÀiÁ£Àå £ÁåAiÀiÁ®AiÀÄÄ ¦üAiÀiÁð¢AiÀÄ UÀAqÀ¤UÉ ¥Àæw wAUÀ¼ÀÄ 3000/- gÀÆ. ¤ÃqÀĪÀAvÉ DzÉñÀ ªÀiÁrzÀÄÝ EgÀÄvÀÛzÉ ºÁUÀÄ ¦üAiÀiÁð¢AiÀÄÄ vÀ£Àß UÀAqÀ£À D¹ÛAiÀÄ°è ¥Á® ¤ÃqÀ®Ä ªÀiÁ£Àå £ÁåAiÀiÁ®AiÀÄzÀ°è MAzÀÄ zÁªÉ ºÁQzÀÄÝ CzÀÄ N.J¸ï.£ÀA. 39/2011 £ÉÃzÀgÀrAiÀÄ°è ªÀiÁ£Àå £ÁåAiÀiÁ®AiÀÄzÀ°è «ZÁgÀuÉAiÀÄ°ègÀÄvÀÛzÉ, ¦üAiÀiÁð¢AiÀÄ UÀAqÀ£ÀªÀgÀÄ fªÀ£ÁA±ÀPÁÌV ¤ÃqÀÄwÛgÀĪÀ ºÀt §UÉÎ ©ÃzÀgÀ £ÁåAiÀiÁ®AiÀÄzÀ°è ªÀiÁrgÀĪÀ C¦Ã®PÉÌ ¦üAiÀiÁð¢AiÀÄÄ ©ÃzÀgÀ £ÁåAiÀiÁ®AiÀÄzÀ°è ºÁdgÁUÀ®Ä ¢£ÁAPÀ 06-12-2016 gÀAzÀÄ ¦üAiÀiÁ𢠪ÀÄvÀÄÛ ¦üAiÀiÁð¢AiÀÄ 6 d£À ªÀÄPÀ̼ÀÄ ºÁUÀÆ vÀAzÉAiÀiÁzÀ vÀÄPÁgÁªÀÄ vÀAzÉ WÁ¼É¥Áà Vj ªÀAiÀÄ: 88 ªÀµÀð, eÁw: J¸ï.¹, ¸Á: EgÁ¤ PÁ¯ÉÆä ©ÃzÀgÀ J®ègÀÆ ©ÃzÀgÀ £ÁåAiÀiÁ®AiÀÄzÀ ªÉÄãÀ UÉÃl ªÀÄÄAzÉ ¤AvÁUÀ DgÉÆæAiÀÄÄ ¦üAiÀiÁð¢AiÀÄ ºÀwÛgÀ §AzÀÄ ªÀÄÄAzÉ ºÉÆÃUÀ¯ÁgÀzÀAvÉ CPÀæªÀĪÁV vÀqÉzÀÄ CªÁZÀå ±À§ÝUÀ½AzÀ ¨ÉÊzÀÄ PÉʬÄAzÀ JqÀ PÀ¥Á¼ÀzÀ ªÉÄÃ¯É ºÉÆqÉ¢gÀÄvÁÛ£É ªÀÄvÀÄÛ ¤Ã£ÀÄ ºÁQzÀ PÉøÀ ªÁ¥À¸À vÉUÉzÀÄPÉƼÀî¨ÉÃPÀÄ E®è¢zÀÝgÉ ¤£ÀUÉ RvÀA ªÀiÁqÀÄvÉÛÃ£É JAzÀÄ fêÀzÀ ¨ÉzÀjPÉ ºÁQgÀÄvÁÛ£ÉAzÀÄ ¤ÃrzÀ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 24-12-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

Kalburagi District Reported Crimes

ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ಅಣ್ಣರಾವ ತಂದೆ ಭೀಮಶ್ಯಾ ಪೊಲೀಸ್ ಪಾಟಿಲ್‌ ಸಾ: ಬಂಗರಗಾ ತಾ: ಆಳಂದ ಜಿ: ಕಲಬುರಗಿರವರ ಮಗ  ಭೀಮಾ @ ಭೀಮಶ್ಯಾ ತಂದೆ ಅಣ್ಣರಾವ 5 ದಿವಸ ಶಾಲೆಗಳು ರಜೆ ಇರುವದರಿಂದ ಮದ್ಯಾಹ್ನ ನನ್ನೊಂದಿಗೆ ಪೋನಿನಲ್ಲಿ ಮಾತಾಡಿ ಊರಿಗೆ ಬರುತ್ತೇನೆ ಎಂದು ಹೇಳಿ ಊರಿಗೆ ಹೊರಟಿದ್ದು ದಿನಾಂಕ: 24/12/2016 ರಂದು ಸಾಯಂಕಾಲ 06-30 ಗಂಟೆಗೆ ನಮ್ಮ ಸಂಬಂದಿಯಾದ ಬಸವರಾಜ ತಂದೆ ಗುಂಡಪ್ಪ ನಗದೆ ಸಾ: ಕೊಡಲ ಹಂಗರಗಾ ಇವರು ಪೋನ್‌ ಮಾಡಿ ವಿಷಯ ತಿಳಿಸಿದೆನೆಂದರೆ ಸಾಯಂಕಾಲ 05-45 ಗಂಟೆಯ ಸುಮಾರಿಗೆ ನಿಮ್ಮ ಮಗ ಭೀಮಾ @ ಭೀಮಶ್ಯಾ ಈತನು ಆಳಂದ ಪಟ್ಟಣದಲ್ಲಿ ರೇವಣಸಿದ್ದೇಶ್ವರ ಕ್ರಾಸ್‌ ಹತ್ತಿರ ರಜವಿ ರೋಡಿನ ಮೇಲೆ ಬಸ್‌ ನಿಲ್ದಾಣದ ಕಡೆಗೆ ಬರಲು ರೋಹನ್‌ ಮೆಡಿಕಲ್‌ ಎದುರಿಗೆ ನಡೆದುಕೊಂಡು ಬರುವಾಗ ಅವನ ಹಿಂದಿನಿಂದ ಅಂದರೆ ಉಮರ್ಗಾ ಕಡೆಯಿಂದ ಒಬ್ಬ ಲಾರಿ ನಂ: MH-16 AY-3639 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುತ್ತಾ ಬಂದು ಡಿಕ್ಕಿ ಪಡಿಸಿದ್ದರಿಂದ ಅವನು ಕೆಳಗಡೆ ಬಿದ್ದಾಗ ಅವನ ತಲೆ ಮೇಲೆ ಲಾರಿ ಹಾದು ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮುಖ ಎಲ್ಲಾ ಜೆಜ್ಜಿದಂತೆ ಆಗಿರುತ್ತದೆ. ಸದ್ಯ ಶವ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ. ನಿಮ್ಮ ಮಗನಿಗೆ ಡಿಕ್ಕಿ ಪಡಿಸಿದ ಚಾಲಕನ ಹೆಸರು ವಿಚಾರಿಸಲು ತನ್ನ ಹೆಸರು ಬಾಳಾಸಾಬ ತಂದೆ ಕುಂಡಲಿಕ್ ವೀರ  ಸಾ: ಆನಪಟವಾಡಿ ತಾ: ಪಾಟೋದಾ ಜಿ: ಬೀಡ ಎಂದು ಗೊತ್ತಾಗಿರುತ್ತದೆ. ಸದರ ಘಟನೆಯನ್ನು ರೋಡಿನ ಮೇಲೆ ಹೋಗುವ ಜನರು ಮತ್ತು ಅಕ್ಕ ಪಕ್ಕದವರು ನೋಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೆಡ್ಡಿಗೆ ಬೆಂಕಿ ಹಚ್ಚಿದ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 23/12/16 ರಂದು ಮದ್ಯಾಹ್ನ 2:30 ಗಂಟೆಯ ಸುಮಾರಿಗೆ ಶ್ರೀ ಶಿವರಾಯ  ತಂದೆ ಹಣಮಂತ ರಾಯ ಮಾಲಿ ಪಾಟೀಲ ಸಾ: ಸೀತನೂರ  ತಾ: ಕಲಬುರಗಿ ರವರಿಗೆ ಸಂಬಂದ ಪಟ್ಟ ಗ್ರಾಮದ ಮುಂದೆ ಇರುವ ಹೊಲದಲ್ಲಿರುವ ಪತ್ರಾಸ ಶೆಡ್ಡಿಗೆ ಶರಣಪ್ಪ ತಂದೆ ಬಸಣ್ಣ ಇನ್ನೂ 7 ಜನರು ಸಾ: ಎಲ್ಲರೂ ಸೀತನೂರ ಗ್ರಾನ ರವರು ಬೆಂಕಿ ಹಚ್ಚಿ ಅದರಲ್ಲಿದ್ದ ಒಕ್ಕಲುತನಕ್ಕೆ ಸಂಬಂದಿಸಿದ್ದ ವಸ್ತುಗಳು ಹಾಗೂ ಫರಸಿ, ಫತ್ರಾಸ ಇತರೆ ಸಾಮಾನುಗಳು ಹೀಗೆ ಒಟ್ಟು 70,000/- ರೂಪಾಯಿಗಳು ಕಿಮ್ಮತ್ತಿನ ವುಗಳನ್ನು ಸುಟ್ಟಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.