Police Bhavan Kalaburagi

Police Bhavan Kalaburagi

Friday, July 25, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
         DgÉÆæ £ÀA 1   ªÉĺÀ§Æ§¸Á§ vÀAzÉ G¸ÉãÀ¸Á§,45ªÀµÀð,ªÀÄĹèA  FvÀ£ÀÄ ¦üAiÀiÁ𢠠²æêÀÄw £ÀeÁä ¨ÉÃUÀA UÀAqÀ ªÉÄ»§Æ§¸Á§,ªÀAiÀiÁ:29ªÀµÀð, eÁ: ªÀÄĹèA,SÁ¸ÀVPÉ®¸À ¸Á: zÀqÉøÀUÀÆgÀÄ ºÁ: ªÀ: L© gÉÆÃqï gÁAiÀÄZÀÆgÀÄ FPÉAiÀÄ  UÀAqÀ¤zÀÄÝ CªÀ£ÀÄ ¦üAiÀiÁð¢zÁgÀ½UÉ ªÀiÁ£À¹PÀ ªÀÄvÀÄÛ zÉÊ»PÀ »A¸É PÉÆlÄÖ ªÀÄ£ÉAiÀÄ ºÉÆgÀUÉ ºÁQzÀÝjAzÀ DPÉAiÀÄÄ vÀ£Àß vÀªÀgÀÄ ªÀÄ£ÉAiÀiÁzÀ gÁAiÀÄZÀÆjUÉ ºÉÆÃV EzÀÄÝ UÀAqÀ£À D¹ÛAiÀÄ°è 2.1/2 JPÀgÉ d«ÄãÀÄ EzÀÄÝ fêÀ£ÁA±À ¥ÀqÉzÀÄPÉÆAqÀÄ vÀ£Àß ºÉ¸ÀjUÉ ªÀiÁr¹PÉÆArgÀÄvÁÛ¼É. ¢£ÁAPÀ 23-07-2014 gÀAzÀÄ 11-30 J.JA ¸ÀĪÀiÁgÀÄ vÁ£ÀÄ vÀ£Àß d«Ää£À°è PÉ®¸À ªÀiÁqÀÄwÛgÀĪÁUÀ 1) ªÉĺÀ§Æ§¸Á§ vÀAzÉ G¸ÉãÀ¸Á§,45ªÀµÀð,ªÀÄĹèA2)§ÄqÁظÁ§vÀAzɺÀĸÉãÀ¸Á§,50ªÀµÀð 3)ºÀ¸À£À¸Á§ vÀAzÉ ºÀĸÉãÀ¸Á§ ,48ªÀµÀð  4)C¯Áè¨sÀPÀë vÀAzÉ ºÀĸÉãÀ¸Á§ 43ªÀµÀð,¸Á;J®ègÀÆ zÀqÉøÀUÀÆgÀÄ EªÀgÀÄUÀ¼ÀÄ ºÉÆ®zÀ°è CwPÀæªÀÄ ¥ÀæªÉñÀªÀiÁr CªÁZÀå ±À§ÝUÀ½AzÀ ¨ÉÊzÀÄ PÉʬÄAzÀ ºÉÆqÉzÀÄ ¤Ã£ÀÄ F d«Ää£À°è PÉ®¸À ªÀiÁrzÀgÉ ¤£ÀߣÀÄß fêÀ ¸À»vÀ ©qÀĪÀ¢®è CAvÁ fêÀzÀ ¨ÉzÀjPÉ ºÁQgÀÄvÁÛgÉ CAvÁ EzÀÝ °TvÀ ¦üAiÀiÁð¢AiÀÄ ¸ÁgÁA±ÀzÀ ªÀÄ°AzÀ ªÉÄð£ÀAvÉ ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

        ಫಿರ್ಯಾದಿ ±ÁAvÀªÀÄä UÀAqÀ ±ÀgÀt¥Àà PÀnÖªÀĤ ªÀAiÀiÁ-30 eÁw-ªÀqÀØgÀ ¸Á|| ¸ÀAvɧeÁgÀ °AUÀ¸ÀÆUÀÆgÀ FPÉAiÀÄ ಗಂಡ ±ÀgÀt¥Àà vÀAzÉ CªÀÄgÀ¥Àà  ªÀAiÀiÁ-38 eÁw-ªÀqÀØgÀ  ¸Á|| ¸ÀAvɧeÁgÀ °AUÀ¸ÀÆUÀÆgÀ   FvÀ£ÀÄ   ಈ ಮೊದಲು ಆಕೆಯ ಅಕ್ಕನನ್ನು ಮದುವೆಯಾಗಿದ್ದು ಅಕ್ಕನಿಗೆ 2 ಮಕ್ಕಳಿದ್ದು ಆಯು ತೀರಿಕೊಂಡ ನಂತರ ತನಗೆ ಮದುವೆಯಾಗಿದ್ದು ತನಗೂ ಸಹಾ 5 ಮಕ್ಕಳಿದ್ದು ಆರೋಪಿತನು ದಿನಾಲೂ ರಾತ್ರಿ ವೇಳೆಯಲ್ಲಿ ಮನೆಗೆ ತಡವಾಗಿ ಬರುತ್ತಿದ್ದನ್ನು ಫಿರ್ಯಾದಿದಾರಳು ನೀನು ಏಕೆ ತಡವಾಗಿ ಬರುತ್ತಿ ಅಂತಾ  ಮೇಲೆ ನಮೂದಿಸಿದ ¢: 20-07-14 gÀAzÀÄ  22.30 UÀAmÉUÉ  ಕೇಳಿದ್ದಕ್ಕೆ ಆರೋಪಿತನು ಅದನ್ನೇನು ಸೆಂಟಾ ಕೇಳುತ್ತಿಯ;ಲೇ ಸೂಳೆ ನೀನು ನನಗೆ ಬೇಕಾಗಿಲ್ಲಾ 5 ಮಕ್ಕಳನ್ನು ಬಿಟ್ಟು ಎಲ್ಲಿಗಾದರೂ ಹೋಗು ನಾನು ಮಕ್ಕಳನ್ನು ನೋಡುತ್ತೇನೆ ಹೊಗು ಅಂತಾ  ಮುಂತಾಗಿ ಬೈದಾಡಿ ಕಟ್ಟಿಗೆಯಿಂದ ಹೊಡೆದಿದ್ದು ಫಿರ್ಯಾದಿದಾರಳು ಆದರೂ ಸಹಿಸಿಕೊಂಡು ತನ್ನ ತಾಯಿ ಮತ್ತು ತಮ್ಮನಿಗೆ ತಿಳಿಸಿ ನಂತರ ನಾಲ್ಕು ಜನರ ಸಮಕ್ಷಮ ಮಾತಾಡಿ ಸರಿ ಹೊಗಬಹುದೆಂದು ತಿಳಿದು ಸುಮ್ಮನಿದ್ದರು ಸಹಾ ಅವನು ಸುಧಾರಿಸದೇ ತನ್ನ ಕೃತ್ಯವನ್ನು ಮುಂದುವರೆಸಿದ್ದರಿಂದ ತಡವಾಗಿ ಬಂದು ಅವನು ಮಾನಸಿಕ ಮತ್ತು ದೈಹಿಕ ಕಿರುಕುಳ ತಾಳಲಾರದೇ ಸದರಿವನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿ ಮೇಲಿಂದ °AUÀ¸ÀÆUÀÆgÀÄ oÁuÉ UÀÄ£Éß £ÀA: 205/14 PÀ®A. 504, 323, 498(J)  L.¦.¹      CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
    
UÁAiÀÄzÀ ¥ÀæPÀgÀtzÀ ªÀiÁ»w:-

              ದಿನಾಂಕ 24-07-2014 ರಂದು ಬೆಂಡೊಣಿ ಗ್ರಾಮದಲ್ಲಿ ಒಬಳಿ ಮಟ್ಟದ ಕ್ರೀಡಾಕೂಟಗಳು ನಡೆದಿದ್ದು ಈ ಕ್ರೀಡಾಕೂಟದಲ್ಲಿ ಅಡವಿಬಾವಿ ಗ್ರಾಮದ ನಾಗರಾಜ ಶರಣಪ್ಪ ಹಾಗೂ ಶರಣಪ್ಪ ತಂದೆ ಸಂಜಿವಪ್ಪ ಇವರು ಆಟ ಆಡಲಿಕ್ಕೆ ಹೋಗಿ ಅಲ್ಲಿ ಸಾಯಂಕಾಲ 4.00 ಗಂಟೆಗೆ ಜಗಳ ಮಾಡುತ್ತಿದ್ದಾಗ  ಫಿರ್ಯಾದಿಯ ಮಗನು ಟ್ರ್ಯಾಕ್ಟರಿಯಲ್ಲಿ ಕೆಲಸ ಮಾಡಲು ಹೊಗಿದ್ದಾಗ ಅಲ್ಲಿ ಜಗಳವನ್ನು ಬಿಡಿಸಿದ್ದು ಊರಿಗೆ ಬಂದ  ನಂತರ ಮೇಲೆ ನಮೂದಿಸಿದ ವೆಳೆಯದಂದು ಫಿರ್ಯಾದಿ zÀÄgÀUÀ¥Àà  vÀAzÉ zÀÄgÀUÀ¥Àà vÀ¼ÀªÁgÀ  ªÀAiÀiÁ-55 eÁw-£ÁAiÀÄPÀ G-MPÀÌ®ÄvÀ£À ¸Á|| CqÀ«¨Á« ಹಾಗೂ ಮಗ ಮತ್ತು ಆತನ ಹೆಂಡತಿ ಅಲ್ಲಿಯೇ ಊರ ಮುಂದಿನ ಹೊಲದಲ್ಲಿನ ಮನೆಯಲ್ಲಿದ್ದಾಗ ಮೇಲೆ ನಮೂದಿಸಿದ ಆರೋಪಿತರು ಆಕ್ರಮ ಕೂಟ ರಚಿಸಿಕೊಂಡು ಮನೆಯಲ್ಲಿ ಬಂದು ಆವಾಚ್ಯ ಶಬ್ದಗಳಿಂದ ಬೈದು ಆತನ ಮಗನನ್ನು ಹಿಡಿದು ಎಳೆದು ಇಟ್ಟಗಿಯಿಂದ ಮೂಗಿಗೆ ಗುದ್ದಿ ಕಾಲಿನಿಂದ ಬಡ್ಡೆಗೆ  ಒದ್ದು ಭಾರಿ ಮೂಕಪೆಟ್ಟುಗೊಳಿಸಿದ್ದಲ್ಲದೇ ಫಿರ್ಯಾದಿಗೂ ಕೈಗಳಿಂದ ಹೊಡೆದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ PÉÆlÖ zÀÆj£À ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 226/14 PÀ®A. 448, 504, 323, 324, 506 ¸À»vÀ 34 L.¦.¹.CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

           ದಿ: 22/07/14 ರಂದು ಪಿರ್ಯಾದಿ F±ÀªÀÄä UÀAqÀ ¢.§¸ÀmÉÖ¥Àà ªÀ-45 ªÀµÀð eÁ-ªÀÄrªÁ¼À G-ºÉÆ®ªÀÄ£ÉUÉ®¸À ¸Á-UÉÆÃPÀð¯ï vÁ-ªÀiÁ£À« FPÉAiÀÄÄ ತನ್ನ ಗೋರ್ಕಲ್ ಸೀಮಾದಲ್ಲಿರುವ ತುಂಗೆ ಹೊಲಕ್ಕೆ ಹೊಲದಲ್ಲಿ ಹೋದಾಗ ಸಂಜೆ 4-00 ಗಂಟೆಗೆ ಪಿರ್ಯಾದಿಯ ಸಂಬಂಧಿ ಆರೋಪಿ ಶೇಖರ್ ಈತನು ಪಿರ್ಯಾದಿಯ ಹತ್ತಿ ಹೊಲದಲ್ಲಿ ಎತ್ತುಗಳನ್ನು ಹೊಡೆದುಕೊಂಡು ಬಂದಿದ್ದು, ಆ ಸಮಯದಲ್ಲಿ ಆತನಿಗೆ ಹೊಲದಲ್ಲಿ ಬೆಳೆ ಇದೆ ಏಕೇ ಹೊಲದಲ್ಲಿ ಎತ್ತುಗಳನ್ನು ತಿರುಗಾಡಿಸುತ್ತೀ ಅಂತಾ ಹೇಳಿದಾಗ ಆತನು " ಏಲೇ ಬೋಸುಡಿ ಸೂಳೇ , ಬೋಗ್ಬಡಿ ಸೂಳೇ ನಿನ್ನ ಹೊಲದಲ್ಲಿ ಎತ್ತುಗಳನ್ನು ಬಿಡುತ್ತೇನೆ ಏನೂ ಮಾಡ್ಕೊಂತಿ, ಮಾಡ್ಕೋ ಅಂತಾ ತನ್ನ ಕೈಯಲ್ಲಿದ್ದ ಬಾರಕೋಲಿನಿಂದ ಬಲಗಾಲ ಮೊಣಕಾಲ ಕೆಳಗೆ ಹಿಂದುಗಡೆ, ಬೆನ್ನಿಗೆ, ಎಡಗೈಗೆ, ಹೊಡೆದು ಗಾಯಗೊಳಿಸಿದ್ದು, ನಂತರ ವಾಪಾಸ್ ಹೋಗುವಾಗ ಎಲೇ ಸೂಳೇ ಈಗ ಉಳಿದುಕೊಂಡಿದ್ದೀ ಇನ್ನೊಂದು ಸಾರಿ ಸಿಕ್ಕರೆ, ನಿನ್ನ ಜೀವಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ¢£ÁAPÀ: 24.07.2014 gÀAzÀÄ PÉÆlÖ ದೂರಿನ ಆಧಾರದ ಮೇಲಿಂದ ªÀiÁ£À«ಠಾಣಾ ಗುನ್ನೆ ನಂ.203/14 ಕಲಂ 324,504,506 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ

                 ದಿ: 23/07/14 ರಂದು ಪಿರ್ಯಾದಿ gÀªÉÄñÀ vÀAzÉ ªÀÄ®èAiÀÄå ªÀ-25 ªÀµÀð eÁ-£ÁAiÀÄPÀ G-MPÀÄÌ®ÄvÀ£À ¸Á-ªÀ®ÌA¢¤ß
vÁ-ªÀiÁ£À«
FvÀನು ಮತ್ತು ತನ್ನ ಅಣ್ಣ ದೊಡ್ಡತಿಮ್ಮಪ್ಪ, ಮಾವನಾದ ಲಚಮಣ್ಣ ಮತ್ತು ಅದೇ ಊರಿನ ವೀರೇಶ ಇವರೆಲ್ಲರೂ ಪಿರ್ಯಾದಿಯ ಹತ್ತಿ ಹೊಲದಲ್ಲಿ ಗೊಬ್ಬರ ಬಿತ್ತಲು ಬೆಳಿಗ್ಗೆ 11-00 ಗಂಟೆಗೆ ಹೋಗಿದ್ದು, ತನ್ನ ಹೊಲದ ಬಾಜು ಪಿರ್ಯಾದಿದಾರನ ದೊಡ್ಡಪ್ಪನ ಮಗನಾದ ಈರಣ್ಣ ಈತನು ಪಿರ್ಯಾದಿಯ ಹೊಲದ ವಡ್ಡಿನ ಬಾಜು ಒಂದು ಸಾಲು ಹತ್ತಿ ಗಿಡಗಳನ್ನು ಎತ್ತುಗಳಿಂದ ಕುಂಟೆಯಿಂದ ಹೊಡೆದು ಹಾಳು ಮಾಡಿದ್ದು, ಅದಕ್ಕೆ ಪಿರ್ಯಾದಿದಾರನು ನಮ್ಮ ಹೊಲದಲ್ಲಿ ಯಾಕೇ ಬಂದು ಒಂದು ಸಾಲು ಹತ್ತಿ ಗಿಡವನ್ನು ಹರಗಿದ್ದೀ ಅಂತಾ ಕೇಳಿದಾಗ ಈರಣ್ಣನು ನಮ್ಮ ಹೊಲವು ಇಲ್ಲಿಯವರೆಗೆ ಬರುತ್ತದೆ ಅಂತಾ ಜಗಳ ಮಾಡಿದ್ದು, ಅಷ್ಟಕ್ಕೆ ಸುಮ್ಮನಾಗಿ ಹೊಲದಲ್ಲಿ ಗೊಬ್ಬರ ಬಿತ್ತಿ ಸಾಯಂಕಾಲ ಮನೆಗೆ ಬಂದು ಸಂಜೆ 5-00 ಗಂಟೆಗೆ ಪಿರ್ಯಾದಿದಾರ ಮತ್ತು ಆತನ ಅಣ್ಣನಾದ ದೊಡ್ಡತಿಮ್ಮಪ್ಪ, ಮಾವನಾದ ಲಚಮಣ್ಣ, ಮತ್ತು ಮಕ್ಕಳಾದ ಜಯಮ್ಮ ಎಲ್ಲರೂ ಮನೆಯ ಮುಂದೆ ಇದ್ದಾಗ ಆರೋಪಿತgÁzÀ 1) FgÀtÚ vÀAzÉ £ÁUÀ¥Àà 
2)£ÀgÀ¹AºÀvÀAzÉ£ÁUÀ¥Àà3)AiÀÄ®è¥ÀàvÀAzÉ£ÁUÀ¥Àà   J®ègÀÆ eÁ-£ÁAiÀÄPÀ ¸Á-ªÀ®ÌA¢¤ß vÁ_ªÀiÁ£À« EªÀgÀÄUÀ¼ÀÄ
ವಿನಾ ಕಾರಣ ಸಮಾನ ಉದ್ದೇಶ ಹೊಂದಿ ಪಿರ್ಯಾದಿದಾರನ ಹತ್ತಿರ ಬಂದು ಏನಲೇ ಸೂಳೇ ಮಕ್ಕಳೇ ಬೆಳಿಗ್ಗೆ ಹೊಲದಲ್ಲಿ ಬಂದು ನಮ್ಮ ಹೊಲದಲ್ಲಿ ಹತ್ತಿ ಗಿಡ ಯಾಕೇ ಎತ್ತುಗಳಿಂದ ಹತ್ತಿ ಸಾಲನ್ನು ಹರಗಿದ್ದೀರೀ ಅಂತಾ ಜಗಳ ಮಾಡಿದ್ದೀರಲಲ್ಲೇ ಈಗ ಬರ್ರಲೇ ಅಂತಾ ಒಮ್ಮಿಂದೊಮ್ಮೇಲೆ ಆರೋಪಿತರು ಪಿರ್ಯಾದಿಯ ಸಂಗಡ ಜಗಳ ಮಾಡಿ ಕೈಗಳಿಂದ ಹೊಡೆ ಬಡೆ ಮಾಡಿ, ಈರಣ್ಣನು ಕಬ್ಬಿಣದ ಹಾರೆನಿಂದ ಪಿರ್ಯಾದಿಗೆ ಹೊಡೆಯಲು ಬಂದಾಗ ಸದ್ರಿ ಹಾರೆಯ ಏಟು ಜಯಮ್ಮ ಈಕೆಗೆ ಹಣೆಯ ಮೇಲೆ ಬಿದ್ದು, ರಕ್ತಗಾಯವಾಗಿದ್ದು ಇರುತ್ತದೆ. ಉಳಿದ ನರಸಿಂಹ ಮತ್ತು ಯಲ್ಲಪ್ಪ ಇವರು ಪಿರ್ಯಾದಿಗೆ ಕೈಗಳಿಂದ ಹೊಡೆ, ಬಡೆ ಮಾಡಿ ನಂತರ ಮಕ್ಕಳೇ ನಮ್ಮ ಹೊಲ, ನಿಮ್ಮ ಹೊಲದ ವಡ್ಡಿನ ಹತ್ತಿರ ಬರುತ್ತದೆ ನಿವೇನಾದರೂ ಹೊಲಕ್ಕೆ ಬಂದರೇ ನಿಮ್ಮನ್ನು ಜೀವಸಹಿತ ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ಆರೋಪಿತರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಇದ್ದ ದೂರಿನ ಆಧಾರದ ಮೇಲಿಂದ ªÀiÁ£À« ಠಾಣಾ ಗುನ್ನೆ ನಂ.204/14 ಕಲಂ 504,323,324,506, ರೆ/ವಿ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ಫಿರ್ಯಾದಿ AiÀÄ®è¥Àà vÀAzÉ ºÀ£ÀĪÀÄAvÀ ªÀAiÀiÁ:36ªÀµÀð, eÁw: ºÀjd£À , G-PÉJ-33 J¥ï -212 £ÉÃzÀÝgÀ ZÁ®PÀ ¸Á: ªÁr 2£Éà WÀlPÀ UÀÄ®âUÀð FvÀನು  ಕೆ ಎಸ್ ಆರ್ ಟಿ ಸಿ ಬಸ್ ನಂ-ಕೆಎ-33 ಎಪ್ 212 ನೇದ್ದರ ಚಾಲಕನಿದ್ದು ದಿನಾಂಕ 24-07-2014 ರಂದು ಗುಲ್ಬರ್ಗ ದಿಂದಾ ಮಂಗಳೂರುಗೆ ಹೋಗುತ್ತಿದ್ದಾಗ ಲಿಂಗಸೂಗುರು ಇನ್ನೂ 3 ಕೀ ಮಿ ಅಂತರದಲ್ಲಿ ಬರುತ್ತಿರುವಾಗ  ಮೇಲೆ ನಮೂದಿಸಿದ ಸಮಯದಲ್ಲಿ  ಅದೇ ವೇಳೆಗೆ ಲಿಂಗಸೂಗುರು ಕಡೆಯಿಂದ  ಮೋಟಾರ್ ಸೈಕಲ್ ಸವಾರ£ÁzÀ gÀªÉÄñÀ vÀAzÉ AiÀÄ®è¥Àà    ¸Á: ºÀnÖ FvÀ£ÀÄ  ತನ್ನ ಮೋಟಾರ್ ಸೈಕಲ್ ನಂಬರ್ ಕೆಎ-36 ವಾಯ್ -7072 ನೇದ್ದನ್ನು ಅತಿವೇಗ ಹಾಗೂ ಆಜಾಗ್ರಕತೆಯಿಂದ ನಡೆಸಿಕೊಂಡು ರಸ್ತೆಯ ಎಡಬದಿಯಲ್ಲಿದ್ದ  ಬಸ್ ಗೆ ಟಕ್ಕರ ಕೊಟ್ಟಿದ್ದರಿಂದ ಬಲ ತಲೆಗೆ ಭಾರಿ ರಕ್ತ ಗಾಯವಾಗಿ ಮತ್ತು ಎರಡು ಕಾಲುಗಳು ಮುರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ  ಮುಂತಾಗಿ ಕೊಟ್ಟ ಲಿಖಿತ ಫಿರ್ಯಾದಿ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 225/14 PÀ®A. 279,  304(J) L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
J¸ï.¹./J¸ï.n. ¥ÀæPÀgÀtzÀ ªÀiÁ»w:-
               ¦üAiÀiÁ𢠺À£ÀĪÉÄñÀ vÀAzÀ ªÀiÁgÉ¥Àà ¸ÀÄgÀ¥ÀÆgÀ ªÀAiÀÄ: 24 ªÀµÀð, eÁ: £ÁAiÀÄPï G: PÁgï ZÁ®PÀ ¸Á: PÀlÄUÀgÀ Nt ¹AzsÀ£ÀÆgÀÄ.    ªÀÄvÀÄÛ DgÉÆævÀgÁzÀ ºÀA¥ÀªÀÄä G¥ÁàgÀºÁUÀÆ EvÀgÉ 6 d£ÀgÀ ªÀÄ£ÉUÀ¼ÀÄ MAzÉ PÀqÉ EzÀÄÝ, DgÉÆæ zÀÄgÀÄUÉñÀ£ÀÄ ¹.JªÀiï.¹ PÀ¸ÀzÀ mÁæöåPÀÖgï £ÀqɸÀÄwÛzÀÄÝ, 15 ¢£ÀUÀ¼À »AzÉ zÀÄgÀÄUÉñÀ£ÀÄ ¦üAiÀiÁð¢UÉ d£ÀvÁ §eÁgïzÀ°è ©nÖzÀÝ PÀ¸ÀzÀ mÁæöåPÀÖgï£À UÁ°AiÀÄ ºÀªÁ ©nÖ¢Ý ¸ÀÆ¼É ªÀÄUÀ£Éà CAvÁ G¥ÁàgÀªÁrAiÀÄ°è PÉʬÄAzÀ ºÉÆqÉzÁUÀ ¦üAiÀiÁð¢AiÀÄÄ ¸ÀºÁ zÀÄgÀÄUÉñÀ¤UÉ ºÉÆqÉ¢zÀÝjAzÀ ¸ÀzÀj zÀÄgÀÄUÉñÀ£ÀÄ ¦üAiÀiÁð¢UÉ £ÀªÀÄä ªÀÄ£É PÀqÉ ¨Á  £ÀªÀÄä ªÀÄ£ÉAiÀĪÀjAzÀ ºÉÆqɸÀÄvÉÛÃ£É CAvÁ CA¢zÀÝPÉÌ ¦üAiÀiÁð¢AiÀÄÄ CAfPÉÆAqÀÄ vÀªÀÄä ªÀÄ£É PÀqÉ ºÉÆÃUÀzÉà £ÀAvÀgÀ ¢£ÁAPÀ: 23-07-2014 gÀAzÀÄ 2-30 ¦.JªÀiï ¸ÀĪÀiÁjUÉ ¦üAiÀiÁð¢AiÀÄÄ ¥ÀæPÁ±À UÀÄr, ²æÃPÁAvÀ , CeÉÃAiÀiï PÀĪÀiÁgÀ EªÀgÀ£ÀÄß PÀgÉzÀÄPÉÆAqÀÄ PÀlÄUÀgÀ NtÂAiÀÄ°èzÀÝ G¥ÁàgÀ zÀÄgÀÄUÉñÀ ªÀÄ£ÉAiÀÄ ªÀÄÄAzÉ ºÉÆÃV zÀÄgÀÄUÉñÀ¤UÉ ºÉÆqÉ¢zÀÄÝ vÀ¥ÁàVzÉ E£ÀÆß ªÀÄÄAzÉ ¸ÀjAiÀiÁV EgÉÆÃuÁ CAvÁ CAzÁUÀ DgÉÆævÀgÀÄ DPÀæªÀÄ PÀÆl PÀnÖPÉÆAqÀÄ , ¦üAiÀiÁð¢UÉ J¯Éà ¨ÁåqÀgÀ ¸ÀƼÉà ªÀÄUÀ£Éà £ÀªÀÄä£Éß ºÉÆqÉzÀÄ ªÀÄ£ÉvÀ£ÀPÀ PÉüÁPÀ §A¢¢ÝÃAiÀiÁ ªÀÄUÀ£Éà JµÀÄÖ ¸ÉÆPÀÄÌ CAvÁ ºÀA¥ÀªÀÄä¼ÀÄ ¸ÀÆÌç qÉæöʪÀgï ¤AzÀ JqÀ¥ÀPÀÌrUÉ JgÀqÀÄ PÀqÉ ZÀÄaÑzÀÄÝ, w¥ÀàªÀÄä¼ÀÄ ¸ÀtÚ ZÁPÀÄ«¤AzÀ JqÀUÉÊ, CAUÉÊUÉ , JqÀUÉÊ ªÀÄt PÀnÖ£À ºÀwÛgÀ, §® ¨sÀÆdzÀ ºÀwÛgÀ w«¢ÝzÀÄÝ , £ÀgÀ¸ÀªÀÄä, «gÉñÀ, ¥ÀQÃgÀ¥Àà , ªÀÄAUÀªÀÄä, zÀÄgÀÄUÉñÀ EªÀgÀÄ ¦üAiÀiÁð¢UÉ PÀÆzÀ®Ä »rzÀÄ ªÉÄÊ, PÉÊ UÉ  PÉÊUÀ½AzÀ ºÉÆqÉzÀÄ, PÁ°¤AzÀ MzÀÄÝ, fêÀzÀ ¨ÉzÀjPÉ ºÁQ , eÁw ¤AzÀ£É ªÀiÁr zËdð£ÀåªÉ¸ÀVzÀÄÝ EgÀÄvÀÛzÉ CAvÁ EzÀÝ zÀÆj£À ªÉÄðAzÁ ¹AzsÀ£ÀÆgÀÄ £ÀUÀgÀ oÁuÁ UÀÄ£Éß £ÀA, 170/2014 PÀ®A: 143, 147, 148, 504 , 323 , 324, 506 ¸À»vÀ 149 L¦¹ & 3(1)(10) J¸ï.¹/J¸ï.n ¦.J PÁAiÉÄÝ-1989  gÀ°è UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ .


     ಸಿಂಧನೂರು ಅಯೋಧ್ಯ ಹೋಟೆಲಿನಲ್ಲಿ ತಾಟು ಹಚ್ಚುವದು ಮತ್ತು ಪಾರ್ಸಲ್ ಕೆಲಸ ಮಾಡಿಕೊಂಡಿದ್ದು, ಅದೇ ಹೋಟೆಲಿನಲ್ಲಿ ಆರೋಪಿತgÁzÀ £ÁUÉÃ±ï ¨sÀlÖ 2) UÀuÉÃ±ï ¨sÀlÖ  E§âgÀÆ CAiÉÆÃzsÀå ºÉÆÃmÉ°£À°è CrUÉ PÉ®¸À, ¸Á:CAiÉÆÃzsÀå ºÉÆÃmÉ¯ï ¹AzsÀ£ÀÆgÀÄ  ಕೆಲಸ ಮಾಡಿಕೊಂಡಿದ್ದು, ದಿನಾಂಕ: 24-07-2014 ರಂದು ಬೆಳಿಗ್ಗೆ    06-00 ಗಂಟೆ ಸಿಂಧನೂರು ನಗರದ ಅಯೋಧ್ಯ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿತರು ಬೇವರ್ಸಿ ಮುಂಡೆ ನೀರು ಚೆಲ್ಲಬೇಡಾ ಅಂತಾ ಅಂದಾಗ ಫಿರ್ಯಾದಿಯು ಹೆಣ್ಣುಮಕ್ಕಳಿಗೆ ಈ ರೀತಿ ಅನ್ನಬಾರದು ಅಂತಾ ಅಂದಾಗ ನೀನು ಕೆಲಸ ಮಾಡಾಕ ಬಂದಿದ್ದೀಯಾ ಶಂಟಾ ಹರಿಯಾಕ ಬಂದಿದ್ದೀಯಾ ಹೇ¼ÀÄ ತಿನ್ನಾಕ ಬಂದೀರಾ ಕೆಲಸ ಮಾಡಿದರೆ ಮಾಡಿರಿ ಇಲ್ಲಂದರೆ ©ಟ್ಟು ಹೋಗಿರಿ ಸಣ್ಣ ಜಾತಿ ಮುಂಡೆ ಅಂತಾ ಜಾತಿ ನಿಂದನೆ ಮಾಡಿ ಬೈದಾಡಿ ಒಮ್ಮೇಲೆ ಆರೋಪಿ 01 ನೇದ್ದವನು ಫಿರ್ಯಾದಿಗೆ ಎಡಗೈ ರಟ್ಟೆ ಹಿಡಿದುಕೊಂಡು ಎದೆಗೆ ಕೈಯಿಂದ ಗುದ್ದಿದ್ದು, ಆರೋಪಿ 02 ನೇದ್ದವನು ಸಹ ತನ್ನ ಬಾಯಿಗ ಬಂದಂತೆ ಬೈದಾಡಿ ಅವಮಾನ ಮಾಡಿದ್ದಲ್ಲದೇ ಸದರಿಯವರು ಕೇಸು ಕೊಟ್ಟರೆ ನಿನ್ನನ್ನು ಕೊಲೆ ಮಾಡಿ ಊರಿಗೆ ಹೋಗುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ¹AzsÀ£ÀÆgÀÄ £ÀUÀgÀಠಾಣಾ ಗುನ್ನೆ ನಂ.171/2014, ಕಲಂ. 504, 323, 354, 506 ಸಹಿತ 34 ಐಪಿಸಿ & ಕಲಂ.3(1)(10) ಎಸ್.ಸಿ/ಎಸ್.ಟಿ  ಪಿ.ಎ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .                                                                              zÉÆA©¥ÀæPÀgÀtzÀªÀiÁ»w:-                                                                                                                                                                                ದಿನಾಂಕ 24-07-2014 ರಂದು ಬೆಳಿಗ್ಗೆ ಫಿರ್ಯಾದಿ ºÀA¥ÀªÀÄä UÀAqÀ CªÀÄgÀ¥Àà gÁA¥ÀÆgÀ ªÀAiÀiÁ-40 eÁw-£ÁAiÀÄPÀ G-ºÉÆ®ªÀÄ£ÉUÉ®¸À ¸Á|| CqÀ«¨Á« FPÉAiÀÄ  ಮಗ ಹಾಗೂ ಇನ್ನಿತರರು ಕೂಡಿಕೊಂಡು ಬೆಂಡೊಣಿ ಗ್ರಾಮದಲ್ಲಿ ನಡೆದ ಹೊಬಳಿ ಮಟ್ಟದ ಕ್ರಿಡಾಕೂಟಗಳನ್ನು ನೋಡಲು ಹೊಗಿದ್ದು ಕ್ರೀಡಾಕೂಟಗಳು ಮಗಿದ ನಂತರ ಸಾಯಂಕಾಲ 6.00 ಗಂಟೆಗೆ ಫಿರ್ಯಾದಿಯ ಮಗ ನಾಗರಾಜನು ಬಂದು ತನ್ನ ಮುಂದೆ ಆರೋಪಿ ನಂ-1 £ÁUÀ¥Àà vÀAzÉ zÀÄgÀÄUÀ¥Àà   ನೇದ್ದವನು ಬೆಂಡೋಣಿಯಲ್ಲಿ ವಿನಾಕಾರಣ ತನಗೆ ಹೊಡೆದ ಬಗ್ಗೆ ತಿಳಿಸಿದ್ದರಿಂದ ಫಿರ್ಯಾದಿಯು ಆರೋಪಿ ನಂ-1 ಮನೆಗೆ ಕೇಳಲು ಹೋಗಿ ಅವನು ಮನೆಯಲ್ಲಿ ಇರಲಾರದಕ್ಕೆ ವಾಪಸ್ ಬಂದು ಮನೆಯಲ್ಲಿ ತಾನು ಹಾಗೂ ಇತರರು ಮನೆಯಲ್ಲಿದ್ದಾಗ ಮೇಲಿನ 1)£ÁUÀ¥Àà vÀAzÉ zÀÄgÀÄUÀ¥Àà   2) ªÀiÁ£À¥Àà vÀAzÉ ²ªÀ¥Àà  3) ²ªÀ¥Àà vÀAzÉ gÁªÀÄ£ÀUËqÀ 4) zÀÄgÀUÀ¥Àà vÀAzÉ ²ªÀ¥Àà  5) ºÀ£ÀĪÀÄ¥Àà vÀAzÉ zÀÄgÀUÀ¥Àà  J¯ÁègÀÆ eÁw-£ÁAiÀÄPÀ  ¸Á|| CqÀ«¨Á«   EªÀgÀÄUÀ¼ÀÄ ಆಕ್ರಮ ಕೂಟ ರಚಿಸಿಕೊಂಡು ಆಕ್ರಮವಾಗಿ ಮನೆ ಪ್ರವೇಶ ಮಾಡಿ ಆವಾಚ್ಯ  ಶಬ್ದಗಳಿಂದ ಬೈದು  ಮನೆಯ ಬಾಗಿಲು ಹಾಗೂ ಕಿಟಕಿ ಬಾಗಿಲು ಮತ್ತು ಮನೆಯಲ್ಲಿದ್ದ ಅಡುಗೆ ಸಾಮಾನಗಳನ್ನು ಅಂ.ಕಿ. ರೂ. 10,000/- ಬೆಲೆಬಾಳುವುಗಳನ್ನು ನಾಶ ಮಾಡಿದ್ದಲ್ಲದೇ ಕೈಯಿಂದ ಫಿರ್ಯಾದಿಯ ಮಗನಿಗೆ ಹೊಡೆದು ನಿಮ್ಮನ್ನು ಸುಟ್ಟುಬಿಡುತ್ತೆವೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ  ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಮೇಲಿಂದ °AUÀ¸ÀÆUÀÆgÀÄ oÁuÉ UÀÄ£Éß £ÀA:  228/2014 PÀ®A-  143, 147, 504, 448, 323, 506, 427, ¸À»vÀ 149 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  
PÉÆ¯É ¥ÀæPÀgÀtzÀ ªÀiÁ»w:-
       ದಿನಾಂಕ 25.07.2014 ರಂದು ಬೆಳಿಗ್ಗೆ 10.00 ಗಂಟೆಯ ಸುಮಾರಿಗೆ ಮೃತನ  ಅಣ್ಣ ಬಾಬಣ್ಣ ಫೋನ್ ಮಾಡಿ ಫಿರ್ಯಾದಿ ²æêÀÄw GªÀiÁ UÀAqÀ «gÉñÀ  ªÀ:30 ªÀµÀð eÁw:PÀÄgÀħgÀÄ G:ªÀÄ£ÉUÉ®¸À  ¸Á:KUÀ£ÀÆgÀÄ UÁæªÀÄ vÁ:gÁAiÀÄZÀÆgÀÄ FPÉಗೆ ವಿಷಯ ತಿಳಿಸಿದ್ದೆನೆಂದರೆ ತನ್ನ ತಮ್ಮ ಸಣ್ಣ ಮಲ್ಲೇಶನ ಮಗ ನರಸಿಂಗ ಈತನು ಬೆಳಿಗ್ಗೆ 9.30 ಗಂಟೆಗೆ ಏಗನೂರುನಿಂದ ಏರೋಡ್ರಂ ರಸ್ತೆಯ ಮುಖಾಂತರವಾಗಿ ಆನಂಧ ಪ್ರೌಢ ಶಾಲೆಗೆ ಹೋಗುತ್ತಿರುವಾಗ್ಗೆ ಸದರಿ ಏರೋಡ್ರಂ ಬಯಲು ಜಾಗೆಯಲ್ಲಿ ಮೃತ ವಿರೇಶ ಶವ ಬಿದ್ದಿದ್ದು ಯಾರೋ ಕೊಲೆಗೈದು ಬಿಸಾಕಿರುತ್ತಾರೆ ಅಂತಾ ಫೋನ್ ಮುಂಖಾತರ ತನಗೆ ವಿಷಯ ತಿಳಿಸಿರುತ್ತಾನೆ ಅಂತಾ ಫೋನ್ ನಲ್ಲಿ ಹೇಳಿದ್ದು ಅಗ್ಗೆ ವಿಷಯ ತಿಳಿದು ಫಿರ್ಯಾದಿದಾರಳು ಹಾಗೂ ತನ್ನ ಸಂಭಂದಿಕರೊಂದಿಗೆ ಘಟನಾ ಸ್ಥಳಕ್ಕೆ ಬಂದು ಮೃತ ತನ್ನ ಗಂಡನನ್ನು ಪರೀಶೀಲಿಸಿ ನೋಡಲಾಗಿ ಬಲತಲೆಯ ಹಿಂದುಗಡೆ ಭಾರಿಪೆಟ್ಟಾಗಿ ಕಿವಿ,ತಲೆ, ಮೂಗಿನಿಂದ ರಕ್ತ ಸ್ರಾವವಾಗಿದ್ದಲ್ಲದೆ ಬಲಗಾಲಿನ ಬೆರಳುಗಳಿಗೆ ತೆರೆದ ಗಾಯ, ಬಾಯಿಯಲ್ಲಿ ನೊರೆ ಬಂದಿದ್ದು ತನ್ನ ಗಂಡನನ್ನು ದಿನಾಂಕ 24.07.2014 ಬೆಳಿಗ್ಗೆ 10.30 ಗಂಟೆಯಿಂದ ದಿನಾಂಕ 25.07.2014 ಬೆಳಿಗ್ಗೆ 9.30 ಗಂಟೆಯ ಅವಧಿಯಲ್ಲಿ ಯಾರೋ ದುರುದ್ದೇಶದಿಂದ ಮೇಲ್ಕಂಡಂತೆ ಬಾರಿ ಗಾಯಗಳನ್ನುಪಡಿಸಿ ಕೊಲೆ ಮಾಡಿದ್ದು ಇರುತ್ತದೆ. ತನ್ನ ಗಂಡನ ಮರಣದಲ್ಲಿ ಸಂಶಯವಿದ್ದು ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ PÉÆlÖ zÀÆj£À ªÉÄðAzÀ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 212/2014 PÀ®A 302 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.07.2014 gÀAzÀÄ    123 ¥ÀæPÀÀgÀtUÀ¼À£ÀÄß ¥ÀvÉÛ ªÀiÁr    28000/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


Gulbarga District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಯೋಹಾನ ತಂದೆ ಶಂಕರ ಹವಡೆ ಸಾ:ಮಹಾವೀರ ನಗರ ಗುಲಬರ್ಗಾ ರವರು ದಿನಾಂಕ. 10-07-2014 ರಂದು ರಾತ್ರಿ  ಗಂಟೆಗೆ ನಮ್ಮ ಎಸ್.ಕೆ.ಎಸ್ ಮೈಕ್ರೋ ಪೈನಾನ್ಸ್ ಆಫೀಸನ ಮುಂದೆ ನನ್ನ ಬಜಾಜ ಡಿಸ್ಕವರ ದ್ವಿಚಕ್ರವಾಹನ ನಂ, ಕೆಎ-38-ಕೆ-5137, ಇ.ನಂ. JBMBSJ71751, ಚಾ.ನಂ. MD2DSPAZZ  SWJ67321 ಅ.ಕಿ|| 24,000/- ರೂ ನೆದ್ದು ನಿಲ್ಲಿಸಿದ್ದು ನಂತರ ಮರುದಿನ ಬೆಳಿಗ್ಗೆ 6-30 ಕ್ಕೆಎದ್ದು ನೋಡಲಾಗಿ ನಾನು ನಿಲ್ಲಿಸಿದ ದ್ವಿಚಕ್ರ ವಾಹನ ಇರಲಿಲ್ಲ.  ನಂತರ ನಾನು ಇಂದಿನವರೆಗೆ ಎಲ್ಲಾ ಕಡೆ ಹುಡುಕಾಡಿ ನೋಡಿದರು ಸಹ ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 25-07-2014

                                            
¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 25-07-2014

RlPÀ aAZÉÆý ¥ÉÆð¸À oÁuÉ UÀÄ£Éß £ÀA. 114/2014 PÀ®A 379 L¦¹ :-
¢£ÁAPÀ-24/07/2014 gÀAzÀÄ 1900 UÀAmÉUÉ ¦üAiÀiÁ𢠲æà ªÀiÁtÂPÀgÁªÀ vÀAzÉ ±ÁAvÀ¥Áà ºÀ½îSÉÃqÉ ¸Á-»¯Á®¥ÀÆgÀ gÉêÀ£À ¨ÁåPï ¸ÉPÀÆågÉÃn ¦ü¯ïØ C¢üPÁj gÀªÀgÀ oÁuÉUÉ §AzÀÄ Cfð ¸À°è¹zÀÄÝ CzÀ£ÀÄß ¹éÃPÀj¹ ¸ÀzÀj CfðAiÀÄ ¸ÁgÁA±ÀªÉ£ÀAzÀgÉ ¢£ÁAPÀ-09/10-07-2014 £Éà ªÀÄzsÀå gÁwæ ªÉüÉAiÀÄ°è qÁªÀgÀUÁAªÀ UÁæªÀÄzÀ ¸ÀAdÄPÀĪÀiÁgÀ ¥Ánî gÀªÀgÀ ºÉÆîzÀ ¸ÀªÉÃð £ÀA-193 gÀ°è C¼ÀªÀr¹gÀĪÀ LrAiÀÄ ªÀÄvÀÄÛ KgÀmɯï (mÁªÀgÀ) UÉÆÃ¥ÀÄgÀPÉÌ  mÉPÀ߶AiÀÄ£ï ¹zÀÄÝ gÀªÀgÀÄ ¢£ÁAPÀ-10/07/2014  gÀAzÀÄ 0030 UÀAmÉUÉ  ZÉPï ªÀiÁqÀ®Ä §AzÁUÀ UÉÆÃ¥ÀÄgÀPÉÌ CªÀ¼ÀªÀr¹zÀ gÉÃrAiÉÆ ¦üæPÉé¤ì PÉç®  360 ¦üÃmï ªÉÊgÀÄ PɼÀzÀÄ ºÉÆÃzÀ §UÉÎ CªÀgÀÄ £À£ÀßUÉ ¥ÉÆÃ£ï ªÀÄÆ®PÀ w½¹zÀÄÝ £Á£ÀÄ qÁªÀgÀUÁAªÀ UÁæªÀÄPÉÌ ºÉÆÃV £ÉÆÃrzÁUÀ LrAiÀÄ ªÀÄvÀÄÛ KgÀmɯï UÉÆÃ¥ÀÄgÀPÉÌ gÉÃrAiÉÆ PÉç® (ªÉÊgÀÄ) 360 ¦ümï  AiÀiÁgÀÆ C¥ÀjavÀ PÀ¼ÀîgÀÆ  PÀ¼ÀªÀÇ ªÀiÁrPÉÆAqÀÄ ºÉÆÃVgÀÄvÁÛgÉ, E°èªÀgÉUÉ ºÀÄqÀPÁr §gÀ®Ä vÀqÀªÁVgÀÄvÀÛzÉ, CAvÀ PÉÆlÖ °TvÀ CfðAiÀÄ ¸ÁgÁA±ÀzÀ ªÉÄÃgÀUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

ªÀÄAoÁ¼À ¥Éưøï oÁuÉ UÀÄ£Éß £ÀA. 75/2014 PÀ®A 87 Pɦ PÁAiÉÄÝ :-
¢£ÁAPÀ 24-07-2014 gÀAzÀÄ RavÀ ¨sÁwä ªÉÄÃgÉUÉ ²æà «oÀ×® ¤Ã¯É J.J¸À.L gÀªÀgÀÄ ¹§âA¢ ºÁUÀÆ ¥ÀAZÀgÉÆA¢UÉ Gd¼ÀA§ UÁæªÀÄzÀ°è ¥ÉƸïÖ D¦üÃ¸ï ºÀwÛgÀ DgÉÆæ gÀ« gÀªÀgÀ mÉîgÀ CAUÀrAiÀÄ ªÀÄÄAzÉ gÀ¸ÉÛAiÀÄ ªÉÄÃ¯É ¸ÁªÀðd¤PÀ ¸ÀܼÀzÀ°è E¹àl dÆeÁl DqÀÄwÛgÀĪÀÅzÀÄ RavÀ ¥Àr¹PÉÆAqÀÄ zÁ½ ªÀiÁr DgÉÆævÀgÀÄUÀ¼ÁzÀ gÀ« vÀAzÉ §®©üêÀÄ qsÉƯÉ, ªÀAiÀĸÀÄì 26 ªÀµÀð eÁwB °AUÁAiÀÄvÀ 2) ¨Á®PÀȵÀÚ vÀAzÉ ¥ÁAqÀÄgÀAUÀ £ÀªÀqÉ, ªÀAiÀĸÀÄì 37 ªÀµÀð eÁwB ªÀÄgÁoÁ, 3) ªÉAPÀl vÀAzÉ zÉëzÁ¸À ¥Ánïï, ªÀAiÀĸÀÄì 22 ªÀµÀð eÁwB ªÀÄgÁoÁ, 4) zÀvÁÛ vÀAzÉ ±ÀAPÀgÀ qsÉƯÉ, ªÀAiÀĸÀÄì 34 ªÀµÀð eÁw: °AUÁAiÀÄvÀ,  5) ªÀiÁgÀÄw vÀAzÉ ¨sÀªÀgÀªÀ eÁzsÀªÀ, ªÀAiÀĸÀÄì 35 ªÀµÀð eÁw: ªÀÄgÁoÁ J®ègÀÄ ¸Á|| Gd¼ÀA§  vÁ: §¸ÀªÀPÀ¯Áåt fÃB ©ÃzÀgÀ EªÀgÀÄUÀ¼À£ÀÄß ªÀ±ÀPÉÌ vÉUÉzÀÄPÉÆAqÀÄ dÆeÁlzÀ°è vÉÆqÀVgÀĪÀ 52 E¹àl J¯ÉUÀ¼ÀÄ ªÀÄvÀÄÛ £ÀUÀzÀÄ ºÀt 2030 UÀ¼À£ÀÄß d¦Û ªÀiÁrPÉÆAqÀÄ ªÀÄgÀ½ oÁuÉUÉ §AzÀÄ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 156/2014 PÀ®A 32, 34 PÀ£ÁðlPÀ C§PÁj PÁAiÉÄÝ :-
¢£ÁAPÀB 24/07/2014 gÀAzÀÄ ¹¦L ºÀĪÀÄ£Á¨ÁzÀ gÀªÀjUÉ RavÀ ¨sÁwä ªÉÄÃgÉUÉ ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ 1515 UÀAmÉUÉ ªÀÈvÀÛ PÀZÉÃj¬ÄAzÀ ©lÄÖ WÉÆÃqÀªÁr UÁæªÀÄzÀ §¸À ¸ÁÖöåAqÀ FZÉUÉ 15.45 UÀAmÉUÉ ºÉÆÃV C°è fæ¤AzÀ E½zÀÄ £ÉÆÃqÀ®Ä mÉÊAiÀÄgÀ ¥ÀAZÀgÀ CAUÀr ºÀwÛgÀ E§âgÀÆ ªÀåQÛUÀ¼ÀÄ vÀªÀÄä C¢üãÀzÀ°è MAzÀÄ ¸ÀgÁ¬Ä PÁl£À ElÄÖPÉÆAqÀÄ ¤AwzÀÄÝ, PÀÆqÀ¯Éà CªÀgÀ ªÉÄÃ¯É 15.50 UÀAmÉUÉ ¥ÀAZÀgÀ ¸À»vÀ zÁ½ ªÀiÁr »rzÀÄ «ZÁj¸À®Ä CªÀgÀÄ vÀªÀÄä ºÉ¸ÀgÀÄ 1) gÀªÉÄñÀ vÀAzÉ ªÉAPÀlgÁªÀ vÉ®AUÀ ªÀAiÀÄ-45 ªÀµÀð ¸Á|| WÉÆÃqÀªÁr UÁæªÀÄ ºÁUÀÄ 2) ¸ÀAvÉÆõÀ vÀAzÉ CdÄð£À ªÀÄ®PÉ PÀÄgÀħ ªÀAiÀÄ-30 ªÀµÀð ¸Á|| WÁl¨ÉÆÃgÀ¼À UÁæªÀÄ CAvÁ w½¹zÀgÀÄ. ¸ÀzÀjAiÀĪÀgÀ C¢üãÀzÀ°èzÀÝ ªÀ¸ÀÄÛ«£À §UÉÎ «ZÁj¸À®Ä ¸ÀzÀj PÁl£ÀzÀ°è AiÀÄÄ.J¸ï. «¹Ì ¨Ál®UÀ¼ÀÄ EzÀÄÝ, ºÁUÀÄ MAzÀÄ ©½ aîzÀ°è ¸ÀgÁ¬Ä ¨Ál®UÀ¼ÀÄ EzÀÝ §UÉÎ w½¹zÀÄÝ, £ÉÆÃqÀ®Ä PÁl£ÀzÀ°è 46 AiÀÄÄ.J¸ï «¹Ì ¨Ál®UÀ¼ÀÄ 180 JA.J¯ï ¨Ál®UÀ¼ÀÄ EzÀÄÝ, CA.Q- 2,300/- gÀÆ. UÀ¼ÀÄ ºÁUÀÄ aîzÀ°è 90 JA.J¯ï£À 12 AiÀÄÄ.J¸ï. «¹Ì ¨Ál®UÀ¼ÀÄ EzÀÄÝ, CzÀgÀ CA.Q- 300/- gÀÆ.UÀ¼ÀÄ EzÀÄÝ, ºÁUÀÄ DgÉÆæ gÀªÉÄñÀ FvÀ£À CAUÀ drÛ ªÀiÁqÀ®Ä 2000/- gÀÆ.UÀ¼ÀÄ ¹QÌzÀÄÝ, ¸ÀzÀj ªÀ¸ÀÄÛ«£À §UÉÎ zÁR¯ÁwUÀ¼À §UÉÎ «ZÁj¸À®Ä CªÀgÀÄ vÀªÀÄä ºÀwÛÛgÀ AiÀiÁªÀÅzÉà vÀgÀºÀzÀ PÁUÀzÀ ¥ÀvÀæUÀ¼ÀÄ EgÀĪÀÅ¢®è CAvÁ w½¹gÀÄvÁÛgÉ. ªÀÄÄzÉݪÀiÁ®£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ DgÉÆæAiÀÄ£ÀÄß ªÀ±ÀPÉÌ vÉUÉzÀÄPÉÆAqÀÄ ªÀÄgÀ½ oÁuÉUÉ §AzÀÄ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 157/2014 PÀ®A 78 (3) Pɦ PÁAiÉÄÝ :-
¢£ÁAPÀ : 24/7/2014 gÀAzÀÄ ²æà zÀvÁÛvÉæÃAiÀÄ ¹¦L ºÀĪÀÄ£Á¨ÁzÀ ªÀÈvÀÛ gÀªÀgÀÄ WÉÆÃqÀªÁr UÁæªÀÄzÀ°è C£À¢üPÀÈvÀªÁV ¸ÀgÁ¬Ä ªÀiÁgÁl ªÀiÁqÀÄwÛzÀ ªÀåQÛUÀ¼À ªÉÄÃ¯É zÁ½ ªÀiÁr »rzÀÄ DgÉÆæ ªÀÄvÀÄÛ ªÀÄÄzÉÝ ªÀiÁ®Ä ¸À»vÀ ªÀÄgÀ½ ºÀĪÀÄ£Á¨ÁzÀPÉÌ §gÀĪÁUÀ 18.00 UÀAmÉUÉ PÀ£ÀPÀmÁÖ UÁæªÀÄzÀ ºÀwÛgÀ §AzÁUÀ RavÀ ¨Áwä §A¢zÉÝ£ÉAzÀgÉ, PÀ£ÀPÀmÁÖ UÁæªÀÄzÀ ¨sÁUÀåeÉÆåÃw ªÉÄÃrPÀ¯ï CAUÀr JzÀÄgÀÄ ¸ÁªÀðd¤ÃPÀgÀ gÉÆÃr£À ªÉÄÃ¯É M§â ªÀåQÛ d£ÀjAzÀ ºÀt ¥ÀqÉzÀÄPÉÆAqÀÄ ¨ÁA¨É ªÀÄlPÁ aÃn §gÉzÀÄPÉÆqÀÄwÛzÁÝ£É CAvÁ RavÀ ¨Áwä §AzÀ ªÉÄÃgÉUÉ ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ ºÉÆÃV £ÉÆÃqÀ®Ä ¸ÀzÀj ¨sÁUÀåeÉÆåÃw ªÉÄrPÀ® CAUÀr ºÀwÛgÀ M§â ªÀåQÛ ºÉÆÃV-§gÀĪÀ d£ÀjUÉ EzÀÄ ¨ÁA¨É ªÀÄlPÁ MAzÀÄ gÀÆ¥Á¬ÄUÉ 80 gÀÆ¥Á¬Ä CAvÁ ºÉüÀÄvÁÛ d£ÀjAzÀ ºÀt ¥ÀqÉzÀÄPÉÆAqÀÄ ªÀÄlPÁ aÃn §gÉzÀÄPÉÆqÀÄwÛzÁÝUÀ PÀÆqÀ¯Éà CªÀ£À ªÉÄÃ¯É zÁ½ ªÀiÁr »rzÀÄ «ZÁj¸À®Ä CªÀ£ÀÄ vÀ£Àß ºÉ¸ÀgÀÄ ªÀĺÁzÀ¥Áà vÀAzÉ £ÁUÀ¥Áà ºÀÆUÁgÀ ªÀAiÀĸÀÄì 49 ªÀµÀð ¸Á|| PÀ£ÀPÀmÁÖ UÁæªÀÄ CAvÁ w½¹ vÀ£Àß vÀ¥ÀÄà M¦àPÉÆArzÀÄÝ, ¥ÀAZÀgÀ ¸ÀªÀÄPÀëªÀÄ CªÀ£À CAUÀ drÛ ªÀiÁqÀ®Ä CªÀ£À ºÀwÛgÀ 390/- gÀÆ.UÀ¼ÀÄ ºÁUÀÄ ªÀÄlPÁ £ÀA§gÀ §gÉzÀ aÃn ªÀÄvÀÄÛ MAzÀÄ ¥É£ÀÄß ¥ÀAZÀgÀ ¸ÀªÀÄPÀëªÀÄ 18.15 UÀAmÉUÉ 19.15 UÀAmÉAiÀÄ ªÀgÉUÉ ¥ÀAZÀ£ÁªÉÄ ¥ÀæPÁgÀ d¦Û ªÀiÁrPÉÆAqÀÄ ¸ÀzÀj DgÉÆæ ªÀÄvÀÄÛ ªÀÄÄzÉÝ ªÀiÁ°£ÉÆA¢UÉ oÁuÉUÉ §AzÀÄ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 154/2014 PÀ®A 279, 337 L¦¹ eÉÆvÉ 187 LJA« PÁAiÉÄÝ :-
¢£ÁAPÀ: 24/07/2014 gÀAzÀÄ 17:30 UÀAmÉ ¸ÀĪÀiÁjUÉ ¦üAiÀiÁ𢠲æêÀÄw w¥ÀàªÀiÁä @ vÀÄPÀ̪ÀiÁä UÀAqÀ KPÀ£ÁxÀ ªÀiÁ°, ªÀAiÀÄ 55 ªÀµÀð, eÁåw J¸ï.¹ (ªÀiÁ¢UÀ), ¹.JªÀiï.¹ AiÀÄ°è PÉ®¸À, ¸Á:¯ÉçgÀ PÁ¯ÉÆä ±ÁºÁUÀAeï ©ÃzÀgÀ EªÀgÀÄ CA¨ÉÃqÀÌgÀ ¸ÀPÀð® PÀqɬÄAzÀ ±ÁºÀUÀAeïzÀ°ègÀĪÀ ªÀÄ£ÉAiÀÄ PÀqÉUÉ £ÀqÉzÀÄPÉÆAqÀÄ ºÉÆÃUÀÄwÛgÀĪÁUÀ ©ÃzÀgÀzÀ d£ÀªÁqÀ gÉÆÃr£À gÁfêÀ UÁA¢ü ZËPÀ ºÀwÛgÀ EzÁÝUÀ CA¨ÉÃqÀÌgÀ ¸ÀPÀð® PÀqɬÄAzÀ MAzÀÄ ªÉÆÃmÁgÀ ¸ÉÊPÀ® £ÀA. PÉJ38eÉ2288 £ÉÃzÀgÀ ZÁ®PÀ£ÀÄ ªÉÆÃmÁgÀ ¸ÉÊPÀ® »A§¢ 8 ªÀµÀðzÀ ºÀÄqÀÄUÀ£ÁzÀ PÉÃzÀgÀ EªÀ¤UÉ PÀÆr¹PÉÆAqÀÄ ªÉÆÃmÁgÀ ¸ÉÊPÀ®£ÀÄß ªÉÃUÀªÁV, ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ £ÀqÉzÀÄPÉÆAqÀÄ ºÉÆÃUÀÄwÛzÀÝ ¦üAiÀiÁð¢UÉ rQÌPÉÆnÖzÀÝjAzÀ C¥ÀWÁvÀ ¸ÀA¨sÀ«¹ ¦ügÁå¢ PɼÀUÉ ©zÀÝ ¥ÀæAiÀÄÄPÀÛ ¦üAiÀiÁð¢UÉ vɯÉAiÀÄ »AzÉ UÀÄ¥ÀÛUÁAiÀÄ, §®UÀqÉ ¥ÁzÀzÀ ªÉÄÃ¯É UÀÄmÁß ºÀwÛgÀ ¥ÉmÁÖV G©âzÀAvÉ UÁAiÀÄ ªÀÄvÀÄÛ JzÉUÉ UÀÄ¥ÀÛUÁAiÀĪÁVgÀÄvÀÛzÉ. rQÌAiÀÄ £ÀAvÀgÀ ªÉÆÃmÁgÀ ¸ÉÊPÀ® ZÁ®PÀ£ÀÄ ªÉÆÃmÁgÀ ¸ÉÊPÀ®£ÀÄß ¸ÀܼÀzÀ¯Éèà ©lÄÖ NrºÉÆÃVgÀÄvÁÛ£É. CªÀ¤UÉ £ÉÆÃrzÀÝ°è UÀÄwð¸ÀÄvÉÛãÉ. CAvÀ PÉÆlÖ ¦üAiÀiÁð¢AiÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.


ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
ಮಟಕಾ ಜೂಜಾಟದ ಪ್ರಕರಣ
1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 222/2014 ಕಲಂ. 78(3) ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ-25-07-2014 ರಂದು 00-10 ಗಂಟೆಗೆ ಶ್ರೀ. ಎಂ. ನಾಗೆರೆಡ್ಡಿ ಪಿ.ಐ, ಡಿ.ಸಿ.ಐ.ಬಿ ಘಟಕ ಕೊಪ್ಪಳರವರು ಮಟ್ಕಾ ಜೂಜಾಟ ದಾಳಿಯ ಪಂಚನಾಮೆ ಹಾಗೂ ಲಿಖಿತ ಪಿರ್ಯಾದಿ ಮತ್ತು ಮಟ್ಕಾ ಜೂಜಾಟದಲ್ಲಿ ತೋಡಗಿದ್ದ 5 ಜನ ಆರೋಪಿತರೊಂದಿಗೆ ಠಾಣೆಗೆ ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೆನಂದರೆ ದಿನಾಂಕ-24-07-2014 ರಂದು ಮಾನ್ಯ ಪಿ.ಐ, ಡಿ.ಸಿ.ಐ.ಬಿ ಘಟಕ ಕೊಪ್ಪಳರವರಿಗೆ ಮಾಹಿತಿ ಬಂದ ಮೆರೆಗೆ ತಮ್ಮ ಸಿಬ್ಬಂದಿಗಳನ್ನು ಕರೆದುಕೊಂಡು ಕಾರಟಗಿ ಠಾಣಾ ವ್ಯಾಪ್ತಿಯ ಸಾಲುಂಚಿಮರ ಗ್ರಾಮದ ಸೂರ್ಯನಾರಾಯಣ ಇವರಿಗೆ ಸಂಬಂದಿಸಿದ ಬಾಡಿಗೆ ಮನೆಯಲ್ಲಿ ಫೋನ್ ಮುಖಾಂತರ ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದ 5 ಜನ ಆರೋಪಿತರ ಮೇಲೆ ಇಬ್ಬರೂ ಪಂಚರ ಸಮಕ್ಷಮ ಮಾನ್ಯ ಪಿ.ಐ, ಡಿ.ಸಿ.ಐ.ಬಿ ಘಟಕ ಕೊಪ್ಪಳರವರು  ಮತ್ತು ಅವರ ಸಿಬ್ಬಂದಿಯವರು ದಾಳಿ ಮಾಡಲಾಗಿ ಮಟ್ಕಾಜೂಜಾಟದಲ್ಲಿ ತೊಡಗಿದ್ದ 5 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು ಸಿಕ್ಕಿ ಬಿದ್ದ ಆರೋಪಿತರ ಕಡೆಯಿಂದ ಮಟ್ಕಾ ಜೂಜಾಟದ 10 ಮಟ್ಕಾ ನಂಬರ ಬರೆದ ಪಟ್ಟಿಗಳು, 5 ಬಾಲ್ ಪೆನ್ , 2 ಮೋಬೈಲ್ ಹಾಗೂ ನಗದು ಹಣ ರೂ 43,600--00 ರೂಪಾಯಿಗಳನ್ನು ಹಾಜರಿದ್ದ ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಸ್ಥಳದಲ್ಲಿ ಪಂಚನಾಮೆಯನ್ನು ಪೂರೈಯಿಸಿಕೊಂಡು ಠಾಣೆಗೆ ಬಂದು ನೀಡಿದ ವರದಿಯ ಮೇಲೆ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಅಪಘಾತ ಪ್ರಕರಣ
2) ಕೊಪ್ಪಳ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 43/2014 ಕಲಂ. 279, 338 ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ 25-07-2014 ರಂದು ಬೆಳಿಗ್ಗೆ 4-00 ಗಂಟೆಗೆ ಕೊಪ್ಪಳ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಫಿರ್ಯಾದಿ ನಾಗಲಿಂಗಯ್ಯ ಹಿರೇಮಠ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ನಿನ್ನೆ ದಿನಾಂಕ 24-07-2014 ರಂದು ರಾತ್ರಿ 10-45 ಗಂಟೆಗೆ ಫಿರ್ಯಾದಿ ಮತ್ತು ಹೋಮಗಾರ್ಡ ಶಫೀ ಇಬ್ಬರೂ ಕೂಡಿ ಫಿರ್ಯಾದಿಯ ಮೋಟಾರ್ ಸೈಕಲ್ ನಂ. KA-37/R-3220 ನೆದ್ದರಲ್ಲಿ ರಾತ್ರಿ ಗಸ್ತು ಕರ್ತವ್ಯಕ್ಕೆ ಹೊಗಿದ್ದು ಕರ್ತವ್ಯವನ್ನು ನಿರ್ವಹಿಸುತ್ತಾ ಇಂದು ದಿನಾಂಕ. 25-07-2014 ರಂದು ಬೆಳಗಿನ ಜಾವ 3-30 ಗಂಟೆಯ ಸುಮಾರಿಗೆ ಹಳೇ ಡಿ.ಸಿ ಕ್ರಾಸ್ ದಿಂದ ಗದಗ-ಹೊಸಪೇಟೆ ಎನ್.ಹೆಚ್-63 ರಸ್ತೆಯ ಕಾಮಗಾರಿ ಕೆಲಸ ನಡೆದಿದ್ದು ಎಲ್ಲಾ ವಾಹನಗಳು ರಸ್ತೆಯ ಡಿವೈಡರ್ ದಿಂದ ಉತ್ತರ ಬಾಗದಲ್ಲಿಯೇ ಸಂಚರಿಸುತ್ತಿದ್ದವು. ಆ ಪ್ರಕಾರ ಫಿರ್ಯಾದಿ ಮೊಟಾರ್ ಸೈಕಲ್ ಹಿಂದೆ ಹೊಮ್ ಗಾರ್ಡ ಶಫೀ ಇತನನ್ನು ಕೂಡಿಸಿಕೊಂಡು ಅಶೋಕ ಸರ್ಕಲ್ ಕಡೆಗೆ ಹೊಗುತ್ತಿರುವಾಗ ಎದುರುಗಡೆಯಿಂದ ಒಬ್ಬ ಕ್ರಷರ್ ವಾಹನದ ಚಾಲಕನು ತಾನು ಚಲಾಯಿಸುತ್ತಿರುವ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲ್ ಗೆ ಟಕ್ಕರ್ ಮಾಡಿ ಅಪಘಾತಮಾಡಿದ್ದರಿಂದ ಫಿರ್ಯಾದಿಗೆ ಬಲಗಾಲ ಮೋಣಕಾಲಿಗೆ, ಎಡಗಡೆ ಎದೆಗೆ, ಎಡಗೈ ಮೋಣಕೈ ಹತ್ತಿರ ಬಾರಿ ಒಳಪೆಟ್ಟು ಮತ್ತು ಹೋಮಗಾರ್ಡ ಶಫೀ ಇವರಿಗೆ ಬಲಗಾಲ ಮೋಣಕಾಲ ಹತ್ತಿರ ಬಾರಿ ಒಳಪೆಟ್ಟು ಮತ್ತು ಬಲಗೈ ಮುಂಗೈಗೆ ರಕ್ತಗಾಯ ವಾಗಿರುತ್ತದೆ. ಸದರ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗಾಯದ ಪ್ರಕರಣ
3) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 104/2014 ಕಲಂ. 341, 324, 504 ಸಹಿತ 34 ಐ.ಪಿ.ಸಿ:.
ದಿನಾಂಕ: 24-07-2014 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಪಿರ್ಯಾದಿದಾರನಾದ ಶ್ರೀ ಪ್ರಕಾಶ ತಂದೆ ಈರಪ್ಪ ಬಣಕಾರ ವ: 25 ವರ್ಷ ಜಾ: ಮಾದರ ಉ: ಕೂಲಿ ಕೆಲಸ ಸಾ: ಬಾಬು ಜಗಜೀವನರಾಮ ನಗರ ಯಲಬುರ್ಗಾ ತನ್ನ ಮನೆಯಿಂದ ಹೊರಗಡೆ ತನ್ನ ಅಂಗಳದಲ್ಲಿ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಆರೋಪಿತರಾದ ಈರಪ್ಪ ತಂದೆ ಹನಮಪ್ಪ ಬಣಕಾರ ಜಾ: ಮಾದರ ಮತ್ತು ದುರಗಪ್ಪ ತಂದೆ ಹನಮಪ್ಪ ಬಣಕಾರ ಜಾ: ಮಾದರ ಸಾ: ಇಬ್ಬರೂ ಯಲಬುರ್ಗಾ. ನೇದ್ದವರು ಬಂದಿದ್ದು ಆಗ ಪಿರ್ಯಾದಿದಾರನು ಆರೋಪಿತರಿಗೆ ನಿಮ್ಮ ನಾಯಿಗಳು ಜನರಿಗೆ ಕಚ್ಚಿ ಲುಕ್ಸಾನ ಮಾಡುತ್ತವೆ ನೀವು ನಾಯಿಗಳನ್ನು ನಿಮ್ಮ ಮನೆಯಲ್ಲಿ ಕಟ್ಟಿಕೊಳ್ಳಿರಿ ಅಂತಾ ಅಂದಿದ್ದು ಆಗ ಆರೋಪಿತರು ಪಿರ್ಯಾದಿಯನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಆವಾಚ್ಛ ಶಬ್ದಗಳಿಂದ ಬೈಯ್ದು ಆರೋಪಿ 01 ಈತನು ಕೈ ಮುಷ್ಟಿ ಮಾಡಿ ಪಿರ್ಯಾದಿಯ ಬಲ ಕಿವಿಯ ಹಿಂಭಾಗ ಕುತ್ತಿಗಿಗೆ ಗುದ್ದಿ ದು:ಖಾಪತಗೊಳಿಸಿದ್ದು, ಆರೋಪಿ ನಂ: 02 ಈತನು ಪಿರ್ಯಾದಿಯ ತಲೆಯ ಕೂದಲನ್ನು ಹಿಡಿದು ತೊಡ್ಡಿಗೆ ಒದ್ದಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳವು ಪ್ರಕರಣ
4) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 159/2014 ಕಲಂ. 379 ಐ.ಪಿ.ಸಿ:.
ದಿನಾಂಕ: 24-07-2014 ರಂದು ಮದ್ಯಾಹ್ನ 1-30 ಗಂಟೆಗೆ ಫಿರ್ಯಾದಿದಾರರಾದ ಅನಿತಾ ಗಂಡ ಕುಮಾರಸ್ವಾಮಿ ದಳವಿ ವಯಾ: 28 ವರ್ಷ ಜಾ: ಮರಾಠ ಉ: ಗೃಹಿಣಿ ಸಾ: ಕಾರಿಗನೂರ 23 ನೇ ವಾರ್ಡ ಹೊಸಪೆಟೆ ತಾ: ಹೊಸಪೆಟೆ ಜಿ: ಬಳ್ಳಾರಿ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ, ಫಿರ್ಯಾದಿದಾರರು ಇಂದು ದಿನಾಂಕ: 24-07-2014 ರಂದು ಮುಜಾನೆ 9-00 ಗಂಟೆಗೆ ತಾನು ಮತ್ತು ತನ್ನ ತಮ್ಮ ವಿನಾಯಕ ಕೂಡಿಕೊಂಡು ತನ್ನ ತವರ ಮನೆಯಾದ ರಣತೂರ ತಾ: ಶಿರಹಟ್ಟಿ ಹೋಗಲು ಹೊಸಪೆಟೆಯಿಂದ ಕೊಪ್ಪಳಕ್ಕೆ ಹೊರಟಿದ್ದು, ತನ್ನ ವ್ಯಾನಿಟಿ ಬ್ಯಾಗಿನಲ್ಲಿ ಬಂಗಾರ ಮತ್ತು ಬೆಳ್ಳಿ ಆಭರಣಗಳಿರುವ ಪರ್ಸನ್ನು ಇಟ್ಟುಕೊಂಡಿದ್ದರು, ತಾವು ಮುಂಜಾನೆ 11-30 ಗಂಟೆಗೆ ಹೊಸಪೇಟೆಯಿಂದ ಕೊಪ್ಪಳಕ್ಕೆ ಬಂದು ಬಸ್ ನಿಲ್ದಾಣದಲ್ಲಿ ಕುಳಿತುಕೊಂಡಿದ್ದರು ನಂತರ ಮದ್ಯಾಹ್ನ 12-30 ಗಂಟೆಗೆ ಮುಂಡರಗಿ ಕಡೆಗೆ ಹೋಗುವ ಬಸ್ ಬಂದಿದ್ದರಿಂದ ಅವರ ತಮ್ಮ ವಿನಾಯಕ ಎರಡು ಲಗೇಜ್ ಬ್ಯಾಗ್ಗಳನ್ನು ತೆಗೆದುಕೊಂಡು ಬಸ್ ಹತ್ತಿದ್ದು, ಹಿಂದೆ ತಾನು ತನ್ನ 03 ವರ್ಷದ ಮಗನನ್ನು ಎತ್ತಿಕೊಂಡು ಬಲಗೈ ತೋಳಿಗೆ ವ್ಯಾನಿಟಿ ಬ್ಯಾಗ್ ಹಾಕಿಕೊಂಡು ನೂಕು ನುಗ್ಗಲಿನಲ್ಲಿ  ಬಸ್ನ್ನು ಹತ್ತುತ್ತಿರುವಾಗ ತನ್ನ ತೋಳಿಗೆ ಹಾಕಿಕೊಂಡಿದ್ದ ವ್ಯಾನಿಟಿ ಬ್ಯಾಗಿನ ಚೈನ್ನ್ನು ಯಾರೋ ಕಳ್ಳರು ತೆರೆದು ವ್ಯಾನಿಟಿ ಬ್ಯಾಗಿನಲ್ಲಿದ್ದ [1] ಒಂದು ಬಂಗಾರದ ಚೈನ್ ಅಂದಾಜು ತೂಕ 10 ಗ್ರಾಂ ಅಂ.ಕಿ.ರೂ: 22,000=00 [2] ಒಂದು ಜೋತೆ ಕಿವಿ ಹ್ಯಾಂಗಿಂಗ್ಸ್ ಅಂದಾಜು ತೂಕ 10 ಗ್ರಾಂ ಅಂ.ಕಿ.ರೂ: 22,000=00 [3] ಒಂದು ಜೋತೆ ತಾಳಿ 02 ಗ್ರಾಂ ಅಂ.ಕಿ.ರೂ: 2,500=00 [4] ಒಂದು ಜೋತೆ ಬೆಳ್ಳಿ ಕಾಲುಂಗುರ ಅಂದಾಜು ತೂಕ 05 ಗ್ರಾಂ 350=00 [5] ಎರಡು ಸಣ್ಣ ಮಕ್ಕಳ ಬಂಗಾರದ ಉಂಗುರ ಒಟ್ಟು ಅಂದಾಜು ತೂಕ 01 ಗ್ರಾಂ ಅಂ.ಕಿ.ರೂ: 1,500=00 [6] ಎರಡು ಸಣ್ಣ ಮಕ್ಕಳ ಬೆಳ್ಳಿ ಉಂಗುರ ಅಂದಾಜು ಒಟ್ಟು ತೂಕ 01 ಗ್ರಾಂ ಅಂ.ಕಿ.ರೂ: 50=00 ಎಲ್ಲಾ ಸೇರಿ ಒಟ್ಟು ಅಂಕಿ.ರೂ: 48,400=00 ಬೆಲೆ ಬಾಳುವುಗಳನ್ನು ಕಳ್ಳತನ ಮಡಿಕೊಂಡು ಹೋಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.