Police Bhavan Kalaburagi

Police Bhavan Kalaburagi

Monday, September 30, 2013

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-


 

            ¢£ÁAPÀ: 29-09-13 gÀAzÀÄ 5-00 ¦.JA. ¸ÀĪÀiÁjUÉ ¹AzsÀ£ÀÆgÀÄ-UÀAUÁªÀw gÀ¸ÉÛAiÀÄ°è E.eÉ.ºÉƸÀ½î PÁåA¦£À°ègÀĪÀ zÀÄgÀÄUÀªÀÄä zÉêÀ¸ÁÜ£À ¸À«ÄÃ¥À EgÀĪÀ gÀ¸ÉÛAiÀÄ°è DgÉÆævÀ£ÁzÀ PÀȵÀÚªÀÄÆwð vÀAzÉ zÉêÉAzÀæ¥Àà 27ªÀµÀð, PÀÄgÀħgÀÄ, ¥ÉÆÃqÀð JAqÁªÀgÀ ªÁºÀ£À ¸ÀASÉå. J¦ 31 J« 9999 £ÉzÀÝgÀ ZÁ®PÀ ¸ÁB PÀȵÀÚzÉêÀgÁAiÀÄ PÁ¯ÉÆä gÁAiÀÄZÀÆgÀÄ FvÀ£ÀÄ  vÀ£Àß ¥sÉÆÃqÀð JAqÁªÀgÀ ªÁºÀ£À £ÀA. J¦ 31 J« 9999 £ÉzÀÝ£ÀÄß ¹AzsÀ£ÀÆgÀÄ PÀqɬÄAzÀ CwªÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃV ªÀÄÄAzÉ ºÉÆgÀl ªÉÆÃmÁgÀ ¸ÉÊPÀ®è £ÀA. PÉJ 36 qÀ§Æèöå 8346 £ÉzÀÝPÉÌ lPÀÌgÀ PÉÆlÄÖ, CzÀgÀ ªÀÄÄAzÉ ºÉÆgÀl mÁæPÀÖgÀ £ÀA.PÉJ 36 nJ 4338 ªÀÄvÀÄÛ mÁæ° £ÀA. PÉJ 36 - 3142 £ÉzÀÝPÉÌ lPÀÌgÀ PÉÆnÖzÀÝjAzÀ ªÉÆÃmÁgÀ ¸ÉÊPÀ®è ªÉÄÃ¯É ºÉÆgÀnzÀÝ ¦üAiÀiÁð¢ gÀªÉÄñÀ ªÀÄvÀÄÛ ²æÃzÉë ºÁUÀÆ mÁæ°AiÀÄ°è PÀĽwzÀÝ UÀAUÀªÀÄä,, UÀAUÀgÁd, ¸ÀĤÃvÁ 7 ªÀµÀð, mÁæPÀÖgÀ ZÁ®PÀ ºÀ¸Éä C®èzÉà DgÉÆæ PÀȵÀÚªÀÄÆwð EªÀjUÉ ªÉÄÊ PÉÊ, UÉ , vÀ¯ÉUÉ, JzÉUÉ, wêÀæ ªÀÄvÀÄÛ ¸ÁzÁ ¸ÀégÀÆ¥ÀzÀ UÁAiÀÄUÀ¼ÁV, J¯Áè ªÁºÀ£ÀUÀ¼ÀÄ dPÀAUÉÆArgÀÄvÀÛªÉ. CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 261/2013 PÀ®A. 279, 337,338 L¦¹ CrAiÀÄ°è  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.


 


 

C¸Àé¨sÁ«PÀ ªÀÄgÀt ¥ÀæPÀgÀtzÀ ªÀiÁ»w:-

             ¢£ÁAPÀ; 30-09-2013 gÀAzÀÄ ¨É½UÉÎ 7-00 jAzÀ 7-30 UÀAmÉAiÀÄ CªÀ¢üAiÀÄ°è ¦üAiÀiÁ𢠲æà AiÀÄ®èªÀÄä UÀAqÀ: ªÀÄ®è¥Àà, 55ªÀµÀð, eÁw: ªÀiÁ¢UÀ, ºÉÆ®ªÀÄ£É PÉ®¸À, ¸Á: eÉÆüÀzÀqÀV vÁ: zÉêÀzÀÄUÀÀð FPÉAiÀÄ UÀAqÀ£ÀÄ ¥Àæw¢£ÀzÀAvÉ EAzÀÄ PÀÆqÁ zÀ£ÀUÀ½UÉ ¨ÉÃPÁzÀ ªÉÄêÀ£ÀÄß vÀgÀ®Ä vÀ£Àß ºÉÆ®zÀ ¸ÀªÉð £ÀA. 15gÀ°è£À ¸ÀÆAiÀÄð¥Á£ÀzÀ ºÉÆ®zÀ°è ºÉÆÃVzÁÝUÀ ªÀÄÈvÀ ªÀÄ®è¥Àà¤UÉ JqÀUÉÊ QgÀĨÉgÀ¼À ¥ÀPÀÌzÀ°è£À GAUÀÄgÀ ¨ÉgÀ½UÉ ºÁªÀÅ PÀaÑzÀÝjAzÀ ¦üAiÀiÁ𢠪ÀÄvÀÄÛ DvÀ£À ªÀÄUÀ¼ÀÄ £ÉÆÃr ªÀÄ£ÉUÉ PÀgÉzÀÄPÉÆAqÀÄ §AzÀÄ E¯ÁdÄ PÀÄjvÀÄ zÉêÀzÀÄUÀÀðPÉÌ PÀgÉzÀÄPÉÆAqÀÄ ºÉÆÃUÀ¨ÉÃPÀÄ J£ÀÄßwÛzÁÝUÀ ¨É½UÉÎ 9-00 UÀAmÉUÉ ªÀÄ£ÉAiÀÄ°è ªÀÄÈvÀ¥ÀnÖzÀÄÝ EgÀÄvÀÛzÉ. ªÀÄÈvÀ£À ªÀÄgÀtzÀ°è ¸ÀA±ÀAiÀÄ ªÀUÉÊgÉUÀ¼ÀÄ EgÀĪÀÅ¢¯Áè ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ PÉÆlÖ zÀÆj£À  ªÉÄðAzÀ zÉêÀzÀÄUÀð oÁuÉ AiÀÄÄ.r.Dgï. £ÀA:  17/2013 PÀ®A 174 ¹Dg惡. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


 

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 

   
 

          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:30.09.2013 gÀAzÀÄ 281 ¥ÀææPÀgÀtUÀ¼À£ÀÄß ¥ÀvÉÛ ªÀiÁr 37,500/-gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

Daily Crime Update : 30/09/2013.


This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 30-09-2013.

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀASÉå206/2013 PÁ£ÀÆ£ÀÄ ¥ÀæPÀgÀtUÀ¼ÀÄ457, 380 L¦¹

¢£ÁAPÀB29/09/2013 gÀAzÀÄ 1430 UÀAmÉUÉ ¦ügÁå¢ ªÀĺÀäzÀ eÁ«ÃzÀ vÀAzÉ C§ÄÝ® d¨ÁâgÀ ªÀAiÀÄB39 ªÀµÀð,  GB §mÉÖªÁå¥ÁgÀ ¸ÁB vÉÆÃ¥ÀUÀ°è ºÀĪÀÄ£Á¨ÁzÀ gÀªÀgÀÄ oÁuÉUÉ ºÁdgÁV ªÀiËTPÀ ºÉýPÉ ºÉýzÀÝ£ÀÄß PÀA¥ÀÆålgÀ£À°è mÉÊ¥ï ªÀiÁrPÉÆArzÀÄÝ ¸ÁgÁA±ÀªÉãÉAzÀgÉ ¦ügÁå¢AiÀÄ ¢£ÁAPÀB26/09/20132 gÀAzÀÄ §mÉÖ ªÁå¥ÀgÀPÁÌV aªÀÄä£ÀZÉÆÃqÀ UÁæªÀÄPÉÌ ºÉÆÃVzÀÄÝ ªÀÄ£ÉAiÀÄ°è ºÉAqÀw £ÁfêÀiÁ¨Á£ÀÄ ªÀÄPÀ̼ÁzÀ £Ë¹Ã£À, eÉèÁ ¸Á¬ÄªÀiÁ, CªÉñÀ, ¥ÀgÀªÉÃd, ±ÉúÉfãï CAvÀ 6 d£À ªÀÄPÀ̼ÀÄ EzÀÝgÀÄ. CªÀgÀÄ ¸ÁAAiÀÄPÁ®zÀ ¸ÀªÀÄAiÀÄzÀ°è ªÀÄ£ÉUÉ ©ÃUÀ ºÁQ ¸ÁÖgï ¥sÀAPÀë£ï ºÁ®£À°è PÁAiÀÄð PÀæªÀÄPÉÌ ºÉÆÃV ªÀÄgÀ½ ªÀÄ£ÉUÉ gÁwæ 1030 UÀAmÉUÉ §AzÀÄ ªÀÄ£ÉAiÀÄ°è ªÀÄ®VPÉƼÀîzÉ ªÀÄ£É ¥ÀPÀÌzÀ ªÀiÁªÀ£ÁzÀ CªÀÄÈvÀdªÀiÁ vÁQïÁ gÀªÀgÀ ªÀÄ£ÉAiÀÄ°è ªÀÄ®VPÉÆArgÀÄvÁÛgÉ. ¢£ÁAPÀB27/09/2013 gÀAzÀÄ ¨É½UÉÎ 6 UÀAmÉUÉ ¦ügÁå¢AiÀÄ ºÉAqÀw £ÁfêÀiÁ¨Á£ÀÄ ¨É½UÉÎ 6 UÀAmÉUÉ  ªÀÄ£ÉUÉ ºÉÆÃzÁUÀ ¦ügÁå¢AiÀÄ ªÀÄ£É ©ÃUÀ ªÀÄÄj¢zÀÄÝ ¨ÁV®Ä vÉgÉ¢zÀÄÝ £ÉÆÃr M¼ÀUÉ ºÉÆîV £ÉÆÃrzÁUÀ ªÀÄ£ÉAiÀÄ°èAiÀÄ J¯Áè ¸ÁªÀiÁ£ÀÄUÀ¼ÀÄ ZɯÁè ¦°èAiÀiÁV ©¢ÝzÀݪÀÅ. C®ªÀiÁjAiÀÄ°£Àè §mÉÖ, ¸ÁªÀiÁ£ÀÄUÀ¼ÀÄ PÀÆqÁ ºÉÆgÀUÉ ©¢ÝzÀªÀÅ C®ªÀiÁjAiÀÄ°ènÖzÀ §AUÁgÀzÀ C¨sÀgÀtUÀ¼ÀÄ ZÉPïÌ ªÀiÁr £ÉÆÃrzÁUÀ 1). 01 vÉÆ¯É §AUÁgÀzÀ EAiÀÄgï jAUï CA.Q. gÀÆ. 25,000/-, 2). ºÉtÄÚ ªÀÄPÀ̼À 02 §AUÁgÀzÀ GAUÀÄgÀUÀ¼ÀÄ MlÄÖ 5 UÁæA. CA.Q. gÀÆ. 12500/-  3). 01 eÉÆvÉ 10 vÉÆ°AiÀÄ ¨É½î PÁ®Ä ZÉÊ£ÀÄ CA.Q. gÀÆ. 5000/- ºÁUÀÄ 4). £ÀUÀzÀÄ ºÀt 2500/- gÀÆ.UÀ¼ÀÄ »ÃUÉ J¯Áè MlÄÖ 45,000/- gÀÆ. ¨É¯É ¨Á¼ÀĪÀzÀ£ÀÄß AiÀiÁgÉÆà C¥ÀjavÀ PÀ¼ÀîgÀÄ gÁwæ ªÉüÉAiÀÄ°è ¦ügÁå¢ ºÁUÀÄ ªÀÄ£ÉAiÀĪÀgÁgÀÆ ¸ÀºÀ ªÀÄ£ÉAiÀÄ°è E®èzÁUÀ ªÀÄ£É ©ÃUÀ ªÀÄÄjzÀÄ ªÀÄ£ÉAiÉƼÀUÉ ¥ÀæªÉñÀ ªÀiÁr PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. CAvÀ UÉÆvÁÛVgÀÄvÀÛzÉ. EAzÀÄ ¦ügÁå¢AiÀÄÄ  §mÉÖ ªÁå¥ÁgÀ ªÀÄÄV¹PÉÆAqÀÄ ªÀÄ£ÉUÉ §AzÁUÀ ºÉAqÀwAiÀÄÄ ªÀÄ£É PÀ¼ÀĪÁzÀ «µÀAiÀÄ w½¹zÀ £ÀAvÀgÀ ¦ügÁå¢AiÀÄÄ ¸ÀºÀ C®ªÀiÁj ZÉPï ªÀiÁr ºÁUÀÄ CPÀÌ ¥ÀPÀÌzÀ ªÀÄ£ÉAiÀĪÀgÀ£ÀÄ «ZÁj¹ oÁuÉUÉ §AzÀÄ vÀqÀªÁV zÀÆgÀÄ ¤ÃrzÀ ¸ÁgÁA±ÀzÀ DzsÁgÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

ºÉÆPÁæuÁ ¥ÉưøÀ oÁuÉ UÀÄ£Éß £ÀA. 104/2013 PÀ®A. 324 354 323 504 ಜೊತೆ 34 ಐಪಿಸಿ
ದಿನಾಂಕ 29/09/2013 ರಂದು ರಾತ್ರಿ 2245 ಗಂಟೆಗೆ ಫಿರ್ಯಾದಿ ಶ್ರೀಮತಿ ಸುನೀತಾ ಗಂಡ ಹುಲ್ಲೆಪ್ಪಾ ಮದಣೆ ವಯ 50 ವರ್ಷ ಜಾತಿ ಹಟಕರ ಸಾ; ಹಂಗರಗಾ ಇವಳು ಠಾಣೆಗೆ ಬಂದು ಫಿರ್ಯಾದು ಹೇಳಿ ಬರೆಯಿಸಿದ್ದು ಅದರ ಸಾರಂಶವೆನೆಂದರೆ ದಿನಾಂಕ 29/09/2013 ರಂದು ರಾತ್ರಿ 9 ಪಿ.ಎಮ್. ಗಂಟೆಗೆ ಮೇಲ್ತೋರಿಸಿದ ಆರೋಪಿತರು ಏಕೊದ್ದೇಶದಿಂದ ಮನೆಯ ಮುಂದೆ ಬಂದು ಕಳೆದ ವರ್ಷ ತನ್ನ ಮಗನು ಆರೋಪಿ ವಿಠಲ ಈತನ ಮಗಳಿಗೆ ಅಪಹರಿಸಿಕೊಂಡು ಒಯ್ದ ಬಗ್ಗೆ ಔರಾಂಗಾಬಾದಲ್ಲಿ ನಮ್ಮ ಮೇಲೆ ಕೇಸು ಮಾಡಿದರಿಂದ ನಾವು ಕೊರ್ಟದಿಂದ ಜಾಮೀನು ಪಡೆದುಕೊಂಡು ಬಂದಿದ್ದು ಅದೆ ದ್ವೇಶದಿಂದ ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಿಂದ   ಬೈಯುತ್ತಾ ನನಗೆ ಮತ್ತು ನನ್ನ ಮಗಳಿಗೆ ಕುದುಲು ಹಿಡಿದು ಹಣೆ ನೆಲಕ್ಕೆ ಬಡಿದು ಬಿಡಿಸಿಕೊಳ್ಳಲು ಬಂದ ರುಶಿಕೇಶ ಮತ್ತು ಸಚೀನ ಇವರಿಗೆ ಕಲ್ಲಿನಿಂದ ಹಾಗು ಕೈಯಿಂದ ಹೊಡೆದು ನಮ್ಮುಗೂ ಕೈಯಿಂದ ಹಾಘು ಕಾಲಿನಿಂದ ಒದ್ದು ಮೈ ಮೇಲಿನ ಬಟ್ಟೆ ಹರಿದು ಮಾನ ಭಂಗ ಮಾಡುವ ಉದ್ದೇಶದಿಂದ ಬಲ ಪ್ರಯೋಗ ಮಾಡಿರುತ್ತಾರೆ.ಎಂದು ಫಿರ್ಯಾದಿಯ ಸಾರಂಶ ಮೇರೆಗೆ    ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ

ºÉÆPÁæuÁ ¥ÉưøÀ oÁuÉ UÀÄ£Éß £ÀA. 105/2013 PÀ®A. 325 324 504 ಜೊತೆ 34 ಐಪಿಸಿ

ದಿನಾಂಕ 29/09/2013 ರಂದು ರಾತ್ರಿ 2315 ಗಂಟೆಗೆ ಬೀದರ ಕಂಟ್ರೋಲ್ ರೂಮದಿಂದ ನಿಸ್ತಂತುವಿನ ಮೂಲಕ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ವಿಠಲ ತಂದೆ ನಿವರ್ತಿರಾವ ಥಗನಾರೆ ಸಾ; ಹಂಗರಗಾ ಇವರು ಉಪಚಾರ ಪಡೆಯುತ್ತಿದ್ದ ಎಮ್.ಎಲ್.ಸಿ ಇದ್ದ ಬಗ್ಗೆ ತಿಳಿಸಿದ ಮೇರೆಗೆ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಯವರ ಜೊತೆಯಲ್ಲಿ ಸಂಪರ್ಕಿಸಿ ವಿಚಾರಣೆ ಮಾಡಲು ಸದರಿ ಗಾಯಾಳು ವಿಠಲ ಇವರಿಗೆ ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದ ಗಾಂಧಿ ಆಸ್ಪತ್ರೆಗೆ ಕಳುಹಿಸಿದ ಬಗ್ಗೆ ತಿಳಿದು ಫೋನ ಮೂಲಕ ವಿಠಲ ಇವರ ಮಗನ ಜೊತೆಯಲ್ಲಿ ಸಂಪರ್ಕಿಸಲು ಆತನ ಮಗ ಆತ್ಮಾರಾಮ ಈತನು ಮರಳಿ ಹಂಗರಗಾಕ್ಕೆ ಹೊದ ಬಗ್ಗೆ ತಿಳಿದು ಫೋನ ಮೂಲಕ ಸಂಪರ್ಕಿಸಿ ಹಂಗರಗಾ ಗ್ರಾಮಕ್ಕೆ ಹೋಗಿ ಆತ್ಮಾರಾಮ ಈತನಿಗೆ ಸಂಪರ್ಕಿಸಿ ವಿಚಾರಿಸಲು ಆತನು ಪೊಲೀಸ ಠಾಣೆಗೆ ಬಂದು ಫಿರ್ಯಾದು ಹೇಳಿ ಬರೆಸುವುದಾಗಿ  ತಿಳಿಸಿದ್ದು 430 ಗಂಟೆಗೆ ಆತನು ಅಂದರೆ ಫಿರ್ಯಾದಿ ಆತ್ಮಾರಾಮ ತಂದೆ ವಿಠಲ ಥಗನಾರೆ ಸಾ: ಹಂಗರಗಾ ಈತನು ಠಾಣೆಗೆ ಬಂದು ಫಿರ್ಯಾದು ಹೇಳಿ ಬರೆಯಿಸಿದ್ದು ಅದರ ಸಾರಂಶವೆನೆಂದರೆ 2012 ನೇ ಇಸ್ವಿಯ 6 ನೇ ತಿಂಗಳಲ್ಲಿ ಆರೋಪಿ ಸಚೀನ ಈತನು ನನ್ನ ತಂಗಿ ಸುರೇಖಾ ಇವಳಿಗೆ ಔರಂಗಾಭಾದ ಜಿಲ್ಲೆಯಿಂದ ಅಪಹರಿಸಿಕೊಂಡು ಹೊಗಿದ್ದ ಬಗ್ಗೆ ನನ್ನ ತಂದೆಯವರು ಸದರಿ ಸಚೀನ ಮತ್ತು ಆತನ ಕುಟುಂಬದವರ ಮೇಲೆ ಔರಂಗಾಬಾದದಲ್ಲಿ ಪೊಲೀಸ ಕೇಸು ಮಾಡಿಸಿದ್ದು ಅವರು ಜಾಮೀನು ಮೇಲೆ ಬಿಡುಗಡೆಯಾಗಿ ಬಂದಿದ್ದು ಅದೆ ಉದ್ದೇಶದಿಂದ ರಾತ್ರಿ 2130 ಗಂಟೆಗೆ ಅವಾಚ್ಯ ಶಬ್ದಗಳಿಂದ ಬೊಸ್ಡಿಚ್ಯಾ ಗೇಲ್ಯಾ ವರ್ಷಿ ಹಮಾಲಾ ಜೇಲಲಾ ಪಾಟುನ ದೇಲುಸು ಹಮ್ಚಾವರ ಕೇಸು ಕರುನ್ ಹೈರಾಣ ಕೇಲಾಸ  ಅಂತ ಬೈಯುತ್ತಾ ಬಂದು ನನ್ನ ತಂದೆಗೆ ಕಟ್ಟಿಗೆಯಿಂದ ತಲೆಯ ಮೇಲೆ ಮತ್ತು ಮೇಲ್ಕಿನ ಮೇಲೆ ಹೊಡೆದು ಗಂಭೀರ ಗಾಯ ಪಡಿಸಿರುತ್ತಾರೆ. ನಾವು ಬಿಡಿಸಲು ಮುಂದೆ ಹೊದಾಗ ನನಗೂ ಕಟ್ಟಿಗೆಯಿಂದ ಕೈ ಮೇಲೆ ಹೊಡೆದು ಜಿಂಝಾ ಮುಷ್ಟಿ ಮಾಡಿ ಗಾಯ ಪಡಿಸಿರುತ್ತಾರೆ. ನನ್ನ ತಂದೆಗೆ ಕಿವಿ ಮತ್ತು ಮುಗಿನಿಂದ ರಕ್ತ ಬರುವದರಿಂದ ಉಪಚಾರ ಕುರಿತು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದಗೆ ಕಳುಹಿಸಿ ಮನೆಗೆ ಬಂದು. ಠಾಣೆಗೆ ಬಂದು ಫಿರ್ಯಾದಿ ಹೇಳಿ ಬರೆಯಿಸಲು ತಡವಾಗಿರುತ್ತದೆ. ಅಂತ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಂಶ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.





ºÀÄ®¸ÀÆgÀ ¥Éưøï oÁuÉ UÀÄ£Éß £ÀA. 179/2013, PÀ®A   279,337,338 L¦¹  

¢£ÁAPÀ 29/09/2013 gÀAzÀÄ 16:30 UÀAmÉUÉ ¦üAiÀiÁ𢠲æà Q±ÉÆÃgÀ vÀAzÉ ªÁªÀÄ£ÀgÁªÀ UËgÉ  ªÀAiÀÄ: 25 ªÀµÀð eÁ: J¸ï.¹. ºÀjd£À G: DmÉÆà mÁæ° £ÀA PÉ.J.56/0878 £ÉÃzÀgÀ ZÁ®PÀÀ ¸Á: ºÀÄ®¸ÀÆgÀ vÁ:§¸ÀªÀPÀ¯Áåt. ªÉÆÃ. £ÀA 9972297320 gÀªÀgÀÄ ºÀÄ®¸ÀÆgÀ ¥ÉưøÀ oÁuÉUÉ ºÁdgÁV vÀ£Àß ¨Á¬Ä ªÀiÁw£À ºÉýPÉ ¦üAiÀiÁð¢ PÉÆnÖzÀÄÝ K£ÉAzÀgÉ EAzÀÄ ¢£ÁAPÀ 29/09/2013 gÀAzÀÄ 15:30 UÀAmÉUÉ §¸ÀªÀPÀ¯Áåt¢AzÀ vÀ£Àß DmÉÆà mÁæ° £ÉÃzÀgÀ°è QgÁt ¸ÁªÀiÁ£ÀÄ ºÁQPÉÆAqÀÄ §¸ÀªÀPÀ¯Áåt ¢AzÀ ¨ÉîÆgÀ gÉÆÃr£À ªÀÄÄSÁAvÀgÀ ºÀÄ®¸ÀÆgÀ PÀqÉUÉ §gÀÄwÛgÀĪÁUÀ ¨ÉîÆgÀ UÁæªÀÄzÀ ºÀwÛgÀ §AzÁUÀ vÀ£Àß DmÉÆà mÁæ°QAvÀ ªÀÄÄAzÉ §¸ÀªÀPÀ¯Áåt PÀqɬÄAzÀ ºÀÄ®¸ÀÆgÀ PÀqÉUÉ £ÀªÀÄÆägÀ CA¨ÉæñÀ vÀAzÉ C±ÉÆÃPÀ ZËgÉ ªÀAiÀÄ: 23 ªÀµÀð eÁ: °AUÁAiÀÄvÀ G: n.«.J¸ï. ªÉÆÃ.¸ÉÊPÀ® £ÀA PÉ.J-39 ºÉZï-4760 ¸Á: ºÀÄ®¸ÀÆgÀ EvÀ£ÀÄ vÀ£Àß ªÉÆÃ.¸ÉÊPÀ® £ÉÃzÀ£ÀÄß Cwà ªÉÃUÀ ºÁUÀÆ ¤±ÀÑPÁ¼ÀfvÀ£À¢AzÀ ZÀ¯Á¬Ä¹PÉÆAqÀÄ ºÉÆÃUÀÄwÛzÁÝUÀ ¨ÉîÆgÀ UÁæªÀÄzÀ §¸À ¤¯ÁÝtzÀ ¸À«ÄÃ¥À ¸Àé®à zÀÆgÀzÀ°è ºÀÄ®¸ÀÆgÀ PÀqɬÄAzÀ §¸ÀªÀPÀ¯Áåt PÀqÉUÉ JzÀÄj¤AzÀ M§â ªÉÆà ¸ÉÊPÀ® ZÁ®PÀ£ÁzÀ ¸ÀAvÉÆõÀ@¥Àà¥ÀÄ vÀAzÉ PÁ²£ÁxÀ ¸ÀÆAiÀÄðªÀA² ªÀAiÀÄ: 30 ªÀµÀð eÁ: J¸ï.¹. ªÀiÁ¢UÀ G: n.«.J¸ï. «PÀÖgÀ ªÉÆÃ.¸ÉÊPÀ® £ÀA JªÀiï.ºÉZï.02 J.J¥sï-7729 ¸Á: UÀrUËAqÀUÁAªÀ EvÀ£ÀÄ vÀ£Àß ªÉÆÃ.¸ÉÊPÀ® Cwà ªÉÃUÀ ºÁUÀÆ ¤±ÀÑPÁ¼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ E§âgÀÆ ªÀÄÄSÁªÀÄÄTAiÀiÁV rüÃQÌ ªÀiÁrzÀÄÝ ºÉÆÃV £ÉÆÃqÀ®Ä CA¨ÉæñÀ EvÀ¤UÉ §®PÁ®Ä ¥ÁzÀzÀ ªÉÄÃ¯É ªÉÆüÀPÁ®Ä PÉüÀ¨sÁUÀPÉÌ ºÀwÛ ¨sÁj gÀPÀÛUÁAiÀĪÁV ªÉÆüÀPÁ°UÉ ¨sÁj gÀPÀÛUÁAiÀĪÁVzÀÄÝ EzÀgÀAvÉ ¸ÀAvÉÆõÀ EvÀ¤UÉ §®PÁ®Ä  ªÉÆüÀPÁ® PÉüÀ¨sÁUÀPÉÌ ¨sÁj UÀÄ¥ÀÛUÁAiÀĪÁV ªÀÄÄ¼É ªÀÄÄjzÀAvÉ DVzÀÄÝ JqÀQ«¬ÄAzÀ gÀPÀÛ §gÀÄwÛzÀÄÝ ¸ÀzÀjAiÀĪÀ¤UÉ 108 CA§Ä¯ÉãÀì£À°è E¯ÁdÄ PÀÄjvÀÄ §¸ÀªÀPÀ¯Áåt ¸ÀgÀPÁj D¸ÀàvÉæUÉ R½¹ CA¨ÉæñÀ EvÀ¤UÉ E¯ÁdÄ PÀÄjvÀÄ ºÀÄ®¸ÀÆgÀ ¸ÀgÀPÁj D¸ÀàvÉæUÉ PÀ½¹gÀÄvÉÛ£É EvÁå¢ ¦üAiÀiÁ𢠸ÁgÁA±ÀzÀ ªÉÄðAzÀ UÀÄ£Éß zÁR®Ä ªÀiÁrPÉÆAqÀÄ ªÀÄÄA¢£À vÀ¤SÉ PÉÊPÉƼÀî¯ÁVzÉ.


PÀªÀÄ®£ÀUÀgÀ  ¥Éưøï oÁuÉ UÀÄ£Éß. £ÀA. 201/2013 PÀ®A279,336 L¦¹ eÉÆvÉ 92 (J) L.JA.« AiÀiÁåPÀÖ

ದಿನಾಂಕ 29/09/2013 ರಂದು 1630 ಗಂಟೆಗೆ ಶ್ರೀ ಉಮಾಕಾಂತ ಸಿಪಿಸಿ 1519 ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮಾನ್ಯ ಡಿಎಸ್.ಪಿ ಭಾಲ್ಕಿ ರವರ ಜ್ಞಾಪನ ಪತ್ರ ಸಂಖ್ಯೆ 71/ಹೋರ/ಮೋ.ವಾ.ಕಾ/ಡಿ.ಎಸ್.ಪಿ /ಭಾ/2013 ದಿನಾಂಕ 28/09/2013 ನೆದನ್ನು ತಂದು ಹಾಜರ ಪಡಿಸಿದ್ದು ಪಡೆದುಕೊಂಡು ಪರಿಶೀಲಿಸಿ ನೋಡಲು ಅದರ ಸಾರಾಂಶ ವೆನೆಂದರೆ ದಿನಾಂಕ 28/09/2013 ರಂದು ಶ್ರೀ ಬಿ.ಎಸ್.ಮಾಲಗತ್ತಿ ಡಿ.ಎಸ್.ಪಿ ಭಾಲ್ಕಿ ರವರು ಕಮಲನಗರ ಪೊಲೀಸ್ ಠಾಣೆಗೆ ಭೆಟ್ಟಿ ಕುರಿತು ಜೊತೆಯಲ್ಲಿ ಸಿಬ್ಬಂದಿಯವರಾದ ಶರಣಪ್ಪಾ ಸಿಪಿಸಿ 906 ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಕರೆದುಕೊಂಡು ಬರುವಾಗ 18:00 ಗಂಟೆಗೆ ಬೀದರ ಉದಗೀರ ರೋಡಿನ ಮೇಲೆ ಡಿಗ್ಗಿ ಗ್ರಾಮದ ಹತ್ತೀರ ಬಂದಾಗ ಎದುರಿನಿಂದ ಒಂದು ಐಚರ ಟೇಂಪೊ ನಂ ಕೆ.38/7307 ನೆದರ ಚಾಲಕನು ತನ್ನ ವಾಹನದ ಕ್ಯಾಬೀನ ಮೇಲೆ ಜನರನ್ನು ಕೂಡಿಸಿಕೋಂಡು ತನ್ನ ವಾಹನ  ರೋಡಿನ ಮೆಲೆ ಅತಿವೇಗ ಹಾಗು ನಿಷ್ಕಾಳಜಿತನದಿಂದ ಓಡಿಸಿಕೋಂಡು ಬರುವಾಗ  ಜೊತೆಯಲ್ಲಿ ಇದ್ದ ಸಿಬ್ಬಂದಿಯವರ ಸಹಾಯದಿಂದ ಸದರಿ ವಾಹನ ತಡೆದು ಪರಿಶೀಲಿಸಿದಾಗ ವಾಹನದಲ್ಲಿ ಜಾನವಾರಗಳು ಸಾಗಿಸುತ್ತಿದ್ದು ಕಂಡು ಬಂತು ಸದರಿ ವಾಹನದ ದಾಖಲಾತಿ ಪರಿಶೀಲಿಸಲಾಗಿ ಜಾನುವಾರ ಸಾಗಿಸುವ ಬಗ್ಗೆ ಯಾವುದೆ ಅಧಿಕೃತ ಇಲಾಖೆಯಿಂದ ಪರವಾನಿಗೆ ಇಲ್ಲದನ್ನು ಗಮನಿಸಲಾಯಿತು.ಸದರಿ ಚಾಲಕ ತಮ್ಮ ವಾಹನದ ಕ್ಯಾಬಿನ ಮೇಲೆ ಕುಳಿತ ಜನರಿಗೆ ಅಪಾಯ ಇದೆ ಅಂತ ತಿಳಿದು ನಿರ್ಲಕ್ಷತನದಿಂದ ಚಾಲನೆ ಮಾಡಿದ್ದು ಅಲ್ಲದೆ ವಾಹನದಲ್ಲಿ ಸಾರಿಗೆ ಇಲಾಖೆಯಿಂದ ಪರವಾನಿಗೆ ಇಲ್ಲದೆ ಜಾನುವಾರು ಕೂಡ ಸಾಗಿಸಿದ್ದು ಕಲಂ 279,336 ಐಪಿಸಿ ಜೊತೆ 192 () .ಎಂ.ವಿ ಯ್ಯಾಕ್ಟ ಪ್ರಕಾರ ಅಪರಾಧ ಎಸಗಿದ್ದು ಧೃಡಪಟ್ಟಿರುತ್ತದೆ.ಸದರಿ ವಾಹನದ ಚಾಲಕರಿಗೆ ಜಾನುವಾರಗಳನ್ನು ಸಂಬಂಧ ಪಟ್ಟ ಸ್ಥಳಕ್ಕೆ ತಲುಪಿಸಿ ವಾಹನವನ್ನು ತಕ್ಷಣ ಕಮಲನಗರ ಠಾಣೆಗೆ ತರಲು ಸೂಚಿಸಿ ಕಳುಹಿಸಲಾಗಿದೆ.
   ಆದ್ದರಿಂದ ಸದರಿ ವಾಹನ  ಮತ್ತು ಚಾಲಕರ ಮೇಲೆ ಕಲಂ 279,336 ಐಪಿಸಿ ಜೊತೆ 192 () .ಎಂ.ವಿ ಯ್ಯಾಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ವಾಹನ ಜಪ್ತಿ ಮಾಡಿ ವಾಹನದ ದಾಖಲೆಗಳನ್ನು ಪರಿಶೀಲಿಸಿ ಭದ್ರತೆಯ ಬೌಂಡ ಪಡೆದು ವಾಹನದ ಮಾಲಿಕರಿಗೆ ಮಾತ್ರ ವಾಹನವನ್ನು ಬಿಡುಗಡೆ ಗೋಳಿಸಲು ಸೂಚಿಸಲಾಗಿದೆ.ಅಂತಾ ಇದ್ದ ಜ್ಞಾಪನ ಪತ್ರ ಆಧಾರದ ಮೇಲಿಂದ ಠಾಣೆ ಗುನ್ನೆ ನಂ 201/2013 ಕಲಂ  279,336 ಐಪಿಸಿ ಜೊತೆ 192 () .ಎಂ.ವಿ ಯ್ಯಾಕ್ಟ ಪ್ರಕರಣ ದಾಖಲ ಮಾಡಿಕೋಂಡು ತನಿಖೆ ಕೈಕೊಳ್ಳಲಾಗಿದೆ



©ÃzÀgÀ ¸ÀAZÁgÀ ¥Éưøï oÁuÉ. UÀÄ£Éß £ÀA. 217/2013 PÀ®A «ªÀgÀ279, 338. L¦¹. eÉÆvÉ 187 L.JªÀÄ.« JPÀÖ 

¢£ÁAPÀ 28/09/2013 gÀAzÀÄ 21:15 UÀAmÉUÉ ¦üAiÀiÁð¢AiÀÄÄ vÀ£Àß UɼÉAiÀÄ£ÁzÀ ¥Àæ¨sÀÄPÀĪÀiÁgÀ E§âgÀÄ PÀÆrPÉÆAqÀÄ, E£ÉÆßç UɼÉAiÀĤUÉ ¨sÉÃnAiÀiÁV, N¼À ±ÁºÀUÀAd PÀqɬÄAzÀ ©ÃzÀgÀ CA¨ÉÃqÀÌgÀ ªÀÈvÀÛzÀ PÀqÉUÉ £ÀqÉzÀÄPÉÆAqÀÄ ºÉÆÃUÀÄwÛgÀĪÁUÀ, ©ÃzÀgÀ CA¨ÉÃqÀÌgÀ ªÀÈvÀÛzÀ PÀqɬÄAzÀ ªÉÆÃmÁgÀ ¸ÉÊPÀ®£ÀÄß £ÀA PÉJ38J¯ï6602 £ÉÃzÀgÀ ZÁ®PÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß zÀÄqÀQ¤AzÀ ªÀÄvÀÄÛ ¤µÁ̼ÀfvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è ZÀ¯Á¬Ä¹PÉÆAqÀÄ N¼À ±ÁºÀUÀAd gÉÆÃr£À ªÉÄÃ¯É MAzÀÄ QgÁt CAUÀrAiÀÄ ºÀwÛgÀ §AzÀÄ, ¦üAiÀiÁð¢AiÀÄ JqÀPÁ°£À ¥ÁzÀzÀ ªÉÄðAzÀ ªÉÆÃmÁgÀ ¸ÉÊPÀ® ºÁ¬Ä¹ ¨sÁj UÁAiÀÄ ¥Àr¹, Nr ºÉÆÃVgÀÄvÁÛ£É, CAvÀ ¦üAiÀiÁð¢AiÀÄ ªÀiËTPÀ ºÉýPÉAiÀÄ£ÀÄß ©ÃzÀgÀ UÀÄgÀÄ£Á£ÀPÀ  D¸ÀàvÉæAiÀÄ°è ¥ÀqÉzÀÄPÉÆAqÀÄ, ¢£ÁAPÀ: 29/09/2013 gÀAzÀÄ 11:00 UÀAmÉUÉ oÁuÉUÉ §AzÀÄ, ¦üAiÀiÁð¢AiÀÄ ªÀiËTPÀ ºÉýPÉ ¸ÁgÀA±ÀzÀ ªÉÄðAzÀ ¥ÀæPÀgÀt zÁR°¹ vÀÀ¤SÉ PÉÊPÉƼÀî¯ÁVzÉ.

£ÀUÀgÀ ¥ÉÆ°¸À oÁuÉ ¨sÁ°Ì C¥ÀgÁzsÀ ¸ÀASÉå327/2013 PÀ®A336,429  ಐಪಿಸಿ
ದಿನಾಂಕ : 29/09/2013 ರಂದು 1200 ಗಂಟೆಗೆ ಫಿರ್ಯಾದಿ ಶ್ರೀ ರಾಜಕುಮಾರ ತಂದೆ ಶಂಕರ ಬೆಲ್ಲಾಳೆವಯಸ್ಸು 30 ವರ್ಷ ಜಾ : ಲಿಂಗಾಯತ ಉ : ಒಕ್ಕಲುತನ ಸಾ : ಲೇಕ್ಚರ ಕಾಲೋಭಾಲ್ಕಿ ರವರು ಠಾಣೆಗೆ ಹಾಜರಾಗಿ ಫಿಯರ್ಾದು ನೀಡಿದ್ದು ಅದರ ಸಾರಾಂಶವೇನಂದರೆ ನಾನು ರಾಜಕುಮಾರ ತಂದೆ ಶಂಕರೆಪ್ಪಾ  ಬೆಲ್ಲಾಳೆ ಲೇಕ್ಚರ ಕಾಲೋನಿಯ ನಿವಾಸಿ ಇದ್ದು ಒಕ್ಕಲುತನದ ಜೋತೆಗೆ ಹೈನುಗಾರಿಕೆ ಮಾಡಿಕೊಂಡಿರುತ್ತೆನೆ. ನನ್ನ ಹತ್ತಿರ 09 ಎಮ್ಮೆಗಳು ಇರುತ್ತವೆ. ಅವುಗಳನ್ನು ನಮ್ಮ ಹೊಲದಲ್ಲಿ ಮೆಯಿಸಲು ಸಂಪತ ಈತನಿಗೆ ಕೂಲಿ ಕೆಲಸದಿಂದ ಇಟ್ಟುಕೊಳ್ಳಲಾಗಿದೆ. ಹೀಗಿರುವಾಗ ಇಂದು ದಿನಾಂಕ : 29/09/2013 ರಂದು 1130 ಗಂಟೆಗೆ ಸಂಪತ  ಈತನು ನಮ್ಮ ಎಲ್ಲ ಎಮ್ಮೆಗಳು ಮೇಯಿಸಲು ನಮ್ಮ ಹೊಲಕ್ಕೆ ಭಾಲ್ಕಿ ಲೇಕ್ಚರ ಕಾಲೋನಿ ಅಷ್ಟೂರೆ ಕಲ್ಯಾಣ ಮಂಟಪ ಹಿಂದುಗಡೆಯಿಂದ ಹೊಡೆದುಕೊಂಡು ಹೋಗುತ್ತಿರುವಾಗ ಅಲ್ಲಿ ಜೆಸ್ಕಾಂ ಇಲಾಖೆ ವಿದ್ಯುತ ಕಂಬದ ಗೈ ವಾಯರಿನಲ್ಲಿ ಪ್ರಸರಣದಲ್ಲಿರುವ ವಿದ್ಯುತ ನಮ್ಮ ಒಂದು ಎಮ್ಮೆಗೆ ತಗುಲಿ ಎಮ್ಮೆ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತದೆ.  ನಮ್ಮ ಎಮ್ಮೆ ಸುಮಾರು 6 ವರ್ಷದ ಇದ್ದು ಅದರ ಅ.ಕಿ 40 ಸಾವಿರ ರೂ ಇರುತ್ತದೆ. ಈ ಘಟನೆ ಅಲ್ಲೆ ಇರುವ ಆನಂದಗೀರಿ ರವರು ಕೂಡಾ ನೋಡಿರುತ್ತಾರೆ. ಭಾಲ್ಕಿ ಲೇಕ್ಚರ ಕಾಲೋನಿಯ ಎರಿಯಾದ ಜೆಸ್ಕಾಂ ಇಲಾಖೆಯ ಲೈನ ಮ್ಯಾನ ಈತನು ನಿಷ್ಕಾಳಜಿತನ ವಹಿಸಿದ್ದರಿಂದ ವಿದ್ಯುತ ಕಂಬದ ಗೈ ವಾಯರಿನಲ್ಲಿ ವಿದ್ಯುತ ಸರಭರಾಜ ಆಗಿ  ನಮ್ಮ ಎಮ್ಮೆಗೆ ವಿದ್ಯುತ ತಗಲಿ ಮೃತ ಪಟ್ಟಿರುತ್ತದೆ. ಆದ್ದರಿಂದ ಸದರಿ ಸಂಬಂಧ ಪಟ್ಟ ಜೆಸ್ಕಾಂ ಇಲಾಖೆಯ ಲೈನ ಮ್ಯಾನ ಈತನ ವಿರುದ್ದ ಕಾನೂನ ಕ್ರಮ ಜರುಗಿಸಲು ವಿನಂತಿಸಿಕೊಂಡ ಮೇರೆಗೆ ಫಿಯರ್ಾದಿ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ PÉÊPÉƼÀî¯ÁVzÉ.
£ÀUÀgÀ ¥ÉÆ°¸À oÁuÉ ¨sÁ°Ì C¥ÀgÁzsÀ ¸ÀASÉå329/2013 PÀ®A379 ಐಪಿಸಿ

ದಿನಾಂಕ 29/09/2013 ರಂದು 1830 ಗಂಟೆಗೆ ಫಿರ್ಯಾದಿ ಶ್ರೀ ನಾಗೇಶ ತಂದೆ ಮಚಿಂದ್ರನಾಥ ಹುಗಾರ ವಯ 26 ವರ್ಷ ಜಾತಿ ಹುಗಾರ ಉ: ವ್ಯಾಪಾರ ಸಾ: ಲಂಜವಾಡ ಸದ್ಯ ಭಾಲ್ಕಿ ರವರು ಠಾಣೆಗೆ ಹಾಜರಾಗಿ ಅರ್ಜಿ ಸಲ್ಲಿಸಿದ್ದು ಅದರ ಸಾರಾಂಶವೆಂದರೆ ದಿನಾಂಕ 22/09/2013 ರಂದು 0715 ಗಂಟೆಗೆ ಭಾಲ್ಕಿ ಸುನೀಲ ಡ್ರೆಸೆಸ ಅಂಗಡಿಯ ಎದುರಗಡೆ ನಿಲ್ಲಿಸಿದ ತನ್ನ ಹೀರೊ ಹೊಂಡಾ ಮೋಟಾರ ಸೈಕಲ ನಂ ಇಲ್ಲದು ಅದರ .ಇಂಜಿನ ನಂ HA01EJBHA18333  ಚೆಸ್ಸಿ ನಂ   MBLHA10AMDHA055040 .ಕಿ. 40000/- ರೂ ದಷ್ಟು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಲ್ಲಾ ಕಡೆ ಹುಡುಕಾಡಿ ಬರಲು ತಡವಾಗಿರುತ್ತದೆ. ಅಂತಾ ಕೊಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲ ಮಾಡಿಕೊಂಡು ತನಿಖೆ PÉÊPÉƼÀî¯ÁVzÉ.

OgÁzÀ(©) ¥ÉưøÀ oÁuÉ UÀÄ£Éß £ÀA. 175/2013 PÀ®A. 87 PÉ.¦. JPïÖ

¢£ÁAPÀ 29-09-2013 gÀAzÀÄ 1825 RavÀ ¨Áwä ªÉÄÃgÉUÉ ¦üAiÀiÁð¢, ¥ÀAZÀgÀÄ ºÁUÀÄ ¹§âA¢AiÀĪÀgÉÆA¢UÉ OgÁzÀ ¥ÀlÖtzÀ JA L D¦üøÀ  ºÀwÛgÀ ºÉÆÃV ªÀÄgÉAiÀiÁV ¤AvÀÄ £ÉÆÃqÀ¯ÁV ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ E¸Ààl J¯ÉUÀ¼À ªÉÄÃ¯É ºÀt ºÀaÑ CAzÀgÀ §ºÁgÀ JA§ÄzÀ E¸Ààl dÆeÁmÁ DqÀÄwzÀÝ 5 d£ÀgÀ ªÉÄÃ¯É zÁ½ ªÀiÁr CªÀjAzÀ £ÀUÀzÀÄ ºÀt 370=00 gÀÆ, ºÁUÀÄ 52 E¸Ààl J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ ªÀÄgÀ½ oÁuÉUÉ §AzÀÄ d¦Û ¥ÀAZÀ£ÁªÉÄ ºÁUÀÄ eÁÕ¥À£À ¥ÀvÀæ ¤ÃrzÀÝjAzÀ ¸ÀzÀj eÁÕ¥À£À ¥ÀvÀæ ºÁUÀÄ ¥ÀAZÀ£ÁªÉÄ DzsÁgÀzÀ ªÉÄÃgÉUÉ OgÁzÀ(©) ¥Éưøï oÁuÉ UÀÄ£Éß £ÀA 175/2013 PÀ®A 87 PÉ.¦. JPÀÖ £ÉzÀgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ. UÀÄ£Éß £ÀA217/2013 PÀ®A «ªÀgÀ279, 338. L¦¹. eÉÆvÉ 187 L.JªÀÄ.« JPÀÖ 
                                       
¢£ÁAPÀ 28/09/2013 gÀAzÀÄ 21:15 UÀAmÉUÉ ¦üAiÀiÁð¢AiÀÄÄ vÀ£Àß UɼÉAiÀÄ£ÁzÀ ¥Àæ¨sÀÄPÀĪÀiÁgÀ E§âgÀÄ PÀÆrPÉÆAqÀÄ, E£ÉÆßç UɼÉAiÀĤUÉ ¨sÉÃnAiÀiÁV, N¼À ±ÁºÀUÀAd PÀqɬÄAzÀ ©ÃzÀgÀ CA¨ÉÃqÀÌgÀ ªÀÈvÀÛzÀ PÀqÉUÉ £ÀqÉzÀÄPÉÆAqÀÄ ºÉÆÃUÀÄwÛgÀĪÁUÀ, ©ÃzÀgÀ CA¨ÉÃqÀÌgÀ ªÀÈvÀÛzÀ PÀqɬÄAzÀ ªÉÆÃmÁgÀ ¸ÉÊPÀ®£ÀÄß £ÀA PÉJ38J¯ï6602 £ÉÃzÀgÀ ZÁ®PÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß zÀÄqÀQ¤AzÀ ªÀÄvÀÄÛ ¤µÁ̼ÀfvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è ZÀ¯Á¬Ä¹PÉÆAqÀÄ N¼À ±ÁºÀUÀAd gÉÆÃr£À ªÉÄÃ¯É MAzÀÄ QgÁt CAUÀrAiÀÄ ºÀwÛgÀ §AzÀÄ, ¦üAiÀiÁð¢AiÀÄ JqÀPÁ°£À ¥ÁzÀzÀ ªÉÄðAzÀ ªÉÆÃmÁgÀ ¸ÉÊPÀ® ºÁ¬Ä¹ ¨sÁj UÁAiÀÄ ¥Àr¹, Nr ºÉÆÃVgÀÄvÁÛ£É, CAvÀ ¦üAiÀiÁð¢AiÀÄ ªÀiËTPÀ ºÉýPÉAiÀÄ£ÀÄß ©ÃzÀgÀ UÀÄgÀÄ£Á£ÀPÀ  D¸ÀàvÉæAiÀÄ°è ¥ÀqÉzÀÄPÉÆAqÀÄ, ¢£ÁAPÀ: 29/09/2013 gÀAzÀÄ 11:00 UÀAmÉUÉ oÁuÉUÉ §AzÀÄ, ¦üAiÀiÁð¢AiÀÄ ªÀiËTPÀ ºÉýPÉ ¸ÁgÀA±ÀzÀ ªÉÄðAzÀ oÁuÉÉAiÀÄ C¥ÀgÁzsÀ ¸ÀASÉå 217/2013 PÀ®A 279, 338. L.¦.¹. eÉÆvÉ 187 L.JªÀiï.« JPÀÖ £ÉÃzÀÝgÀ°è ¥ÀæPÀgÀt zÁR°¹ vÀÀ¤SÉ PÉÊPÉÆAqÉ£ÀÄ.


  






















Gulbarga District Reported Crimes

ಅನಧೀಕೃತ ಸಿಮೇ ಎಣ್ಣೆ ಸಾಗಿಸುತ್ತಿದ್ದವರ ಬಂಧನ :
ಗ್ರಾಮೀಣ ಠಾಣೆ : ಡಾ; ರಾಮ.ಎಲ್. ಅರಸಿದ್ದಿ  ಡಿ.ಎಸ್.ಪಿ.ಪ್ರೋಬೆಶನರಿ  ಪಿ.ಎಸ್.ಐ. (ಕಾ&ಸೂ) ನಾನು ಠಾಣೆಯಲ್ಲಿರುವಾಗ ಹುಮನಾಬಾದ ರಿಂಗರೋಡಗೆ ಒಂದು ಗೂಡ್ಸ ಆಟೋದಲ್ಲಿ ಅನಧಿಕೃತವಾಗಿ ಯಾವುದೇ ದಾಖಲಾತಿಗಳನ್ನು ಇಲ್ಲದೆ ಗೃಹ ಬಳಕೆಯ ಸೀಮೆ ಎಣ್ಣಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ಕುರಿತು ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಮೇರೆಗೆ ಇಬ್ಬರು ಪಂಚಜನರು ಹಾಗು ಸಿಬ್ಬಂದಿ ಜನರೊಂದಿಗೆ ಮಾನ್ಯ ಎಸ್.ಪಿ.ಸಾಹೇಬ ಗುಲಬರ್ಗಾ , ಮಾನ್ಯ ಅಪರ ಎಸ್.ಪಿ.ಸಾಹೇಬ ಗುಲಬರ್ಗಾ,ಮಾನ್ಯ .ಎಸ್.ಪಿ .ಸಾಹೇಬ ಗ್ರಾಮೀಣ ಉಪವಿಭಾಗ ಗುಲಬರ್ಗಾ ಹಾಗೂ ಸಿಪಿಐ. ಗ್ರಾಮಿಣ ವೃತ್ತ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಹುಮನಾಬಾದ ರಿಂಗರೋಡ ಹತ್ತಿರ ಹೋಗಿ ವಾಹನವನ್ನು ನಿಲ್ಲಿಸಿದ್ದು ಆಗ ರಾಮನಗರ ಕಡೆಯಿಂದ ಒಂದು  ಗೂಡ್ಸ ಆಟೋ ಟ್ರ್ಯಾಲಿ ಬರಲು ಕೈಮಾಡಿ ನಿಲ್ಲಿಸಿದು, ಅದರಲ್ಲಿ ಮೂರು ಜನರು ಇದ್ದು ಮತ್ತು ಟ್ರ್ಯಾಲಿಯಲ್ಲಿ ಆರು ಬ್ಯಾರಲಗಳು ಇದ್ದು ಅವುಗಳನ್ನು ಪರೀಶಿಲಿಸಲು ಗೃಹ ಬಳಕೆ ಸೀಮೆ ಎಣ್ಣಿ ಇದ್ದು ,ಆದರಲ್ಲಿ ಇದ್ದ ಮೂರು ಜನರನ್ನು ವಿಚಾರಿಸಲು ತಮ್ಮ ಹೆಸರು 1)ಬಸವರಾಜ ತಂದೆ ನಾಗೀಂದ್ರಪ್ಪಾ ಬಬಲಾದ ಸಾ;ಬಬಲಾದ ತಾ;ಆಳಂದ ಜಿ;ಗುಲಬರ್ಗಾ, 2)ಅಂಬರಾಯ ತಂದೆ ಕುಪೇಂದ್ರ ಮೇಕ್ರೆ ಸಾ;ಕಲ್ಲಹಂಗರಗಾ ತಾ;ಜಿ;ಗುಲಬರ್ಗಾ.3) ಮಲ್ಲಿಕಾರ್ಜುನತಂದೆ ಗಂಗಾಧರ ಮಠಪತಿ ಸಾ;ಬೆಳಮಗಿ ತಾ;ಆಳಂದ ಜಿ;ಗುಲಬರ್ಗಾ. ಹಾವ; ಗಾಂಧಿ ನಗರ ಗುಲಬರ್ಗಾ ಅಂತಾ ಹೇಳಿದ್ದು ಪ್ರೋಬೆಶನರಿ ಡಿ.ಎಸ್.ಪಿ. ಸಾಹೇಬರು ಅವರನ್ನು ವಿಚಾರಿಸಲು ಸೀಮೆ ಎಣ್ಣಿ ಎಲ್ಲಿನದು ಮತ್ತು ಕಾಗದ ಪತ್ರಗಳು ಹಾಗೂ ಲೈಸನ್ಸ ವಗೈರೆ ವಿಚಾರಿಸಲು ಯಾವುದೆ ಲೈಸನ್ಸ ಪರವಾನಿಗೆ , ಹಾಗೂ ಅದರ ಕಾಗದ ಪತ್ರಗಳು  ಇರುವದಿಲ್ಲಾ  ಅಂತಾ ಹೇಳಿದ್ದು  ಆಟೋ ಟ್ರ್ಯಾಲಿಯಲ್ಲಿ ಚಕ್ಕ ಮಾಡಲಾಗಿ ಸುಮಾರು 1100 ಲೀಟರ ಸಿಮೇ ಎಣ್ಣೆ ತುಂಬಿದ 6 ಬ್ಯಾರಲ್ಲಗಳಿದ್ದು ಅ.ಕಿ. 76,655/- ರೂ ಬೆಲೆಬಾಳುವುದನ್ನು ಜಪ್ತಿಪಡಿಸಿಕೊಂಡು ನಂತರ ಠಾಣೆಗೆ ಬಂದು ಸದರಿಯವರ ವಿರುದ್ಧ ಕಾನೂನಿನ ಕ್ರಮ ಜರುಗಿಸಲಾಗಿದೆ.  
ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ. ಶಿವಶೇಖರ ತಂದೆ ಲಿಂಗಣ್ಣ ಪಡಶೇಟ್ಟಿ ಸಾಃ ಜಯ ನಗರ ಗುಲಬರ್ಗಾ ಇವರು ದಿನಾಂಕಃ 28-09-2013 ರಂದು ಮದ್ಯಾನ 02:30 ಪಿ.ಎಂ ಸೂಮಾರಿಗೆ ಮನೆಗೆ ಬಂದು ನನ್ನ ಬಟ್ಟೆ ತೆಗೆದು ಎಂಟ್ರನ್ಸ ರೂಮಿನಲ್ಲಿ ಸಿಗಿಸಿ ಮನೆಯಲ್ಲಿ ಹೋಗಿ ಉಟ ಮಾಡಿ 03:30 ಪಿ.ಎಂ ಸೂಮಾರಿಗೆ ಫ್ರೇಶ್ ಆಗಿ ಪ್ಯಾಂಟ ಉಟ್ಟಿಕೊಳ್ಳಲು ಬಂದಾಗ ನನ್ನ ಪ್ಯಾಂಟ ಜೇಬಿನಲ್ಲಿದ್ದ 1,10,000/-ರೂ ಇರಲಿಲ್ಲಾ ಸದರ ಹಣವನ್ನು ಇಂದು ದಿನಾಂಕ: 28-09-2013 ರ 02:30 ಪಿ.ಎಂ ದಿಂದ 03:30 ಪಿ.ಎಂ ಅವಧೀಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.
ಡಿಪ್ಲೋಮಾ ವಿದ್ಯಾರ್ಥಿನಿ ಕಾಣೆಯಾದ ಪ್ರಕರಣ :
ಮಹಿಳಾ ಠಾಣೆ : ಶ್ರೀ ಶರಣು ತಂದೆ ಚಂದ್ರಶೇಖರ ಪಟ್ಟಣಕರ ಸಾ: ಮನೆ ನಂ 1-929/10/3 ಬುದ್ಧನಗರ ಗುಲಬರ್ಗಾ ಇವರ ತಂಗಿಯಾದ ಸುರೇಖಾ ತಂದೆ ಚಂದ್ರಶೇಖರ ವಯಾ : 19 ವರ್ಷ ಡಿಪ್ಲೋಮಾ ಎಲೆಕ್ಟಾನಿಕ್ಸ ಎರಡನೆ ವರ್ಷ ವಿದ್ಯಾಬ್ಯಾಸ ಮಾಡುತ್ತಿದ್ದು ಈಕೆಯು ದಿನಾಂಕ 28-09-2013 ರಂದು ಬೆಳಗ್ಗೆ ಕಾಲೇಜಿಗೆ ಹೊಗುತ್ತೆನೆಂದು ಹೇಳಿ ಹೋದವಳು ರಾತ್ರಿ 8 ಗಂಟೆಯಾದರು ಮನೆಗೆ ಬಾರದೆ ಇದ್ದುದರಿಂದ ಎಲ್ಲಕಡೆ, ಸಂಬಂಧಿಕರ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಅಮೃತ ತಂದೆ ಭೀಮರಾಯ ಬಜಂತ್ರಿ ಇತರು   ದಿನಾಂಕ 29-09-13 ರಂದು ಸಾಯಂಕಾಲ 4-45 ಗಂಟೆಗೆ ಮೋಟರ ಸೈಕಲ ಮೇಲೆ ತನ್ನ ಹೆಂಡತಿ ಮತ್ತು ಸೊಸೆ ಇವರನ್ನು ಕೂಡಿಸಿಕೊಂಡು ಹೋಗುತ್ತಿದ್ದಾಗ ಮೋಟರಸೈಕಲ ನಂ ಕೆ.ಎ-32 ಇಸಿ-3877 ನೇದ್ದರ ಚಾಲಕ ಶಿವುಕುಮಾರ ಇತನು ಮೋಟರಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಒಂದು ಕಾರಿಗೆ ಡಿಕ್ಕಿ ಪಡಿಸಿ ನಂತರ ನಮ್ಮ ಮೋಟರಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ನನ್ನ ಹೆಂಡತಿ ಮುತ್ತಮ್ಮ ಮತ್ತು ಸೊಸೆ ರೂಪಾ ಇವರಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.  ಪೆಟ್ಟುಗಳು ಆಗಿರುತ್ತೇವೆ ಕಾರಣ ಮೋಟರಸೈಕಲ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಇತ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 171/13 ಕಲಂ 279,337,ಐ.ಪಿ.ಸಿ. ನೇದ್ದರ ಅಡಿಯಲ್ಲಿ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಗೊಂಡೇನು.
ಮಾಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣ :
ಅಶೋಕ ನಗರ ಠಾಣೆ ; ಶ್ರೀಮತಿ ಜ್ಯೋತಿ ಗಂಡ ಶರಣಬಸವ ಮಾಲಿ ಪಾಟೀಲ ಸಾ : ಪ್ಲಾಟ ನಂ. 47-48 ವರ್ಧನ ನಗರ ಉದನೂರ ರೋಡ ಗುಲಬರ್ಗಾ ರವರು ದಿನಾಂಕ 29-09-2013 ರಂದು ಸಾಯಂಕಾಲ ತಮ್ಮ ನೆಗಣಿ ಹೇಮಾವತಿ ಆನಂದ ರೆಡ್ಡಿ ಇಬ್ಬರು ಕೂಡಿ ಸನ್ ಇಂಟರ ನ್ಯಾಶನಲ್ ಪಕ್ಕದ ಮೋರ್ ಮಾಲ್ ಕ್ಕೆ ಕಿರಣಾ ಮತ್ತು ತರಕಾರಿ ಖರೀದಿ ಮಾಡಲು ಹೋಗುತ್ತಿರುವಾಗ ಮೋರ್ ಮಾಲ್ ಎದುರುಗಡೆಯಿಂದ ಒಂದು ಮೋಟಾರ ಸೈಕಲ ಮೇಲೆ ಇಬ್ಬರು ಸವಾರರು ಬಂದವರೇ ನನ್ನ ಕೊರಳಲ್ಲಿ ಕೈ ಹಾಕಿ  ಎರಡು ತೊಲೆ ಬಂಗಾರದ ಕರಿಮಣಿವುಳ್ಳ ಮಂಗಳಸೂತ್ರ ಸರ ಕಿತ್ತುಕೊಂಡು ಹೋಗಿರುತ್ತಾರೆ.  ಅದರ ಕಿಮ್ಮತ್ತು 50,000/- ರೂ. ಇರುತ್ತದೆ. ಆ ಮೋಟಾರ ಸೈಕಲ ಸವಾರರು ಅಂದಾಜು 20-25 ವಯಸ್ಸಿನವರಿರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.