Police Bhavan Kalaburagi

Police Bhavan Kalaburagi

Thursday, July 31, 2014

Raichur District Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹. ¥ÀæPÀgÀtzÀ ªÀiÁ»w:-
             ¨É¼ÀUÀÄQð ¹ÃªÀiÁAvÀgÀzÀ°è ¦üAiÀiÁ𢠸ÀºÀzÉêÀ ªÀiÁ° vÀAzÉ ¥ÁUÀ® ZÀAzï ªÀiÁ° ªÀAiÀiÁ: 60ªÀµÀð, G:MPÀÌ®ÄvÀ£À ¸Á: §¸ÀªÀgÁeÉñÀéj PÁåA¥ï vÁ: ¹AzsÀ£ÀÆgÀÄ FvÀ¤UÉ ¸ÀA§A¢¹zÀ ºÉÆ® ¸ÀªÉð £ÀA 97/2 gÀ°è EgÀĪÀ 3 JPÀgÉ 7 UÀÄAmÉ d«Ää£À°è ºÀwÛ ¨É¼É ºÁQzÀÄÝ CAzÁdÄ 5-6 Cr JvÀÛgÀ ¨É¼É¢zÀÄÝ EgÀÄvÀÛzÉ. ¢£ÁAPÀ: 29-07-2014 gÀ gÁwæªÉüɬÄAzÀ ¢£ÁAPÀ 30-07-2014 ¨É½UÉÎ 6-00 J.JA. £ÀqÀÄ«£À CªÀ¢üAiÀÄ°è AiÀiÁgÉÆà C¥ÀjavÀ ªÀåAiÀÄQÛUÀ¼ÀÄ ¦üAiÀiÁð¢üzÁgÀ£À ºÉÆ®zÀ°è CwPÀæªÀÄ ¥ÀæªÉÃó±À ªÀiÁr ºÉÆ®zÀ°è ¨É¼ÉzÀ ¸ÀĪÀiÁgÀÄ 15 UÀÄAmÉAiÀÄ ºÀwÛ VqÀUÀ¼À£ÀÄß PÀqÉzÀÄ ¸ÀĪÀiÁgÀÄ 50,000/- ¨É¯É ¨Á¼ÀĪÀ ¨É¼ÉAiÀÄ£ÀÄß ®ÄPÁì£ÀÄ ªÀiÁrzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 176/2014 PÀ®A. 448,427 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
  gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ದಿನಾಂಕ 30-07-2014 ರಂದು 7-45 ಪಿ.ಎಂ. ಸುಮಾರಿಗೆ ಸಿಂಧನೂರು ಸಿರುಗುಪ್ಪ ಮುಖ್ಯ ರಸ್ತೆಯಲ್ಲಿ ಮಲದಿನ್ನಿಕ್ಯಾಂಪ ಕ್ರಾಸ್ ಹತ್ತಿರ ಬಸ್ ಚಾಲಕನು ತನ್ನ §¸Àì£ÀÄß  ಸಿಂಧನೂರದಿಂದ ಬೆಂಗಳೂರು ಕಡೆಗೆ ರಸ್ತೆಯ ಎಡಬಾಜು ನಡೆಸಿಕೊಂಡು ಹೊರಟಾಗ ಸಿರಗುಪ್ಪ ಕಡೆಯಿಂದ ಸಿಂಧನೂರು ಕಡೆಗೆ ಆರೋಪಿತ£ÀÄ ತನ್ನ ಲಾರಿ ನಂ. ಎಂಹೆಚ್. 43 ಯು 3520 ನೆದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬಸ್ಸಿಗೆ ಟಕ್ಕರ ಕೊಟ್ಟು, ನಂತರ ಬಸ್ಸಿನ ಹಿಂದೆ ಹೊರಟಿದ್ದ ಕಾರ ನಂ. ಕೆಎ 34 ಬಿ 0117 ನೆದ್ದಕ್ಕೆ ಸಹ ಟಕ್ಕರ ಕೊಟ್ಟಿದ್ದರಿಂದ ಬಸ್ಸಿನಲ್ಲಿ ಕುಳಿತಿದ್ದ ಗಾಯಾಳು ನಂ. 1 ರಿಂದ 12 ಜನರು ತೀವ್ರ ಮತ್ತು ಸಾದಾ ಸ್ವರೂಪದ ಗಾಯಗಳಾಗಿದ್ದು, ಮತ್ತು ಬಸ್ ಚಾಲಕ ಸುಬ್ರಮಣ್ಯನಿಗೆ ಸಹ ತೀವ್ರ ಸ್ವರೂಪದ ಗಾಯಗಳಿದ್ದು ಅಲ್ಲದೆ ಕಾರ ಚಾಲಕ ಕೃಷ್ಣರಡ್ಡಿ ಮತ್ತು ಕಾರಿನಲ್ಲಿದ್ದ ಕೃಷ್ಟಾರೆಡ್ಡಿಗೂ ಸಹ ತೀವ್ರ ಹಾಗೂ ಸಾದಾ ಸ್ವರೂಪದ ಗಾಯಗಳಾಗಿದ್ದು, ಅಪಘಾತಪಡಿಸಿದ ಲಾರಿ ಚಾಲಕನು ತನ್ನ ಲಾರಿಯನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ವಿರೇಶ ತಂದೆ ಶಣ್ಮುಖಪ್ಪ 28ವರ್ಷ, ನಾಯಕ, ಒಕ್ಕಲುತನ ಸಾಃ  ನೀರಮಾನ್ವಿ gÀªÀgÀÄ PÉÆlÖ zÀÆj£À ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 177/2014 PÀ®A. 279, 337,338 L¦¹ ªÀÄvÀÄÛ 187 L.JA.«.AiÀiÁåPÀÖ  CrAiÀÄ°è ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.


zÉÆA©ü ¥ÀæPÀgÀtzÀ ªÀiÁ»w:-
                ದಿ:30/07/2014 ರಂದು 19-ಗಂಟೆಗೆ ಠಾಣೆಗೆ ಹಾಜರಾದ ಫಿಯಾðದಿ ²æà ಮೌನುದ್ದಿನ್ ತಂದೆ ಸಾಹೇಬು ಹುಸೇನ್ ಕಸಬ್ ವಯಾ 28 ವಷð ಜಾ:ಮುಸ್ಮೀಂ ಉ:ಒಕ್ಕಲತನ ಸಾ:ವಂದಲಿ  FvÀ£ÀÄ PÉÆlÖ ಹೇಳಿಕೆ ಫಿಯಾðದಿಯ ಸಾರಂಶವೆನೆಂದರೆ ¢£ÁAPÀ: 29.07.2014 gÀAzÀÄ  ಲಾಲಸಾಬ ತಂದೆ ಫಕೀರಸಾಬ ಕಸಬ್  ºÁUÀÆ EvÀgÉ 4 d£ÀgÀÄದೈವದ ಸಮಾನುಗಳಿಗೆ ನಾಲ್ಕು ಸಾವಿರ ಹಣವನ್ನು ಕೊಡಬೇಕಲ್ಲ ಅಂತಾ ವಿಚಾರಿಸಿದಕ್ಕೆ gÀªÀgÀÄUÀ¼ÀÄ  ತಮ್ಮ ಮನೆಯ ಮುಂದೆ ಫಿಯಾðದಿಯನ್ನು ತಡೆದು ನಿಲ್ಲಿಸಿ ಕಲ್ಲಿನಿಂದ ಮತ್ತು ಕೈಯಿಂದ ಬೆನ್ನಿಗೆ ಹೊಡೆ ಬಡೆ ಮಾಡಿ ಒಳಪೇಟ್ಟು ಮತ್ತು ಕೆಳಗೆ ದಬ್ಬಿ ತರಚಿದ ರಕ್ತಗಾಯ ಮಾಡಿದ್ದು ಇರುತ್ತದೆ. ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ eÁ®ºÀ½î ¥Éưøï oÁuÉ. UÀÄ£Éß £ÀA: 71/2014 ಕಲಂ.143.147.323,341.324,504.506 ರೆ/ವಿ 149 ಐಪಿಸಿ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

         ದಿನಾಂಕ  13-07-2014 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಸಿಂಧನೂರು ನಗರದ ಪಟೇಲ್ ವಾಡಿಯಲ್ಲಿ ಫಿರ್ಯಾದಿಯು ತನ್ನ ಮನೆಯ ಮುಂದೆ ಇದ್ದಾಗ 1) ºÀ£ÀĪÉÄñÀ vÀAzÉ ªÀiÁgÉ¥Àà £ÁAiÀÄPï 2) CA§ªÀÄä UÀAqÀ ªÀiÁgÉ¥Àà £ÁAiÀÄPï 3) CA§tÚ 4) zÉÆqÀØ ¥ÀQÃgÀªÀÄä UÀAqÀ CA§tÚ 5) ¸ÀtÚ ¥ÀQÃgÀªÀÄä vÀAzÉ ªÀiÁgÉ¥Àà £ÁAiÀÄPï 6) £ÁUÀªÀÄä vÀAzÉ ªÀiÁgÉ¥Àà 7) ±ÁAvÀªÀÄä vÀAzÉ ªÀiÁgÉ¥Àà 8) AiÀÄAPÀ¥Àà G¥ÁàgÀ ¨ÁA¨É, J®ègÀÆ ¸Á: ¹AzsÀ£ÀÆgÀÄ .EªÀgÀÄUÀ¼ÀÄ ಆಕ್ರಮಕೂಟ ಕಟ್ಟಿಕೊಂಡು ಬಂದು ಫಿರ್ಯಾದಿಯನ್ನು ನೋಡಿ ಆರೋಪಿ 01 ಹನುಮೇಶನು ಲೇ ಉಪ್ಪಾರ ಸೂಳೇ ಮಗನೇ ಟ್ರ್ಯಾಕ್ಟರನ್ನು ದಾರಿಗೆ ಬಿಟ್ಟು ನಮ್ಮ ಸಂಗಡ ವಾದ ಮಾಡುತ್ತಿಯೇನಲೇ ಅಂತಾ ಬೈದು ,ಕೈ ಮುಷ್ಟಿ ಮಾಡಿ ಮೂಗಿಗೆ ಗುದ್ದಿದ್ದರಿಂದ ಉಂಗುರ ತಗುಲಿ ಮೂಗಿಗೆ ಪೆಟ್ಟಾಗಿದ್ದು , ಬಿಡಲು ಬಂದ ವಿರೇಶನಿಗೆ ಸಹಾ ಹನುಮೇಶನು ಮುಷ್ಟಿ ಮಾಡಿ ಗುದ್ದಿದ್ದರಿಂದ ಬಲಗಣ್ಣಿನ ಕೆಳಗೆ ಉಂಗುರ ತಗುಲಿ ಮೇಲ್ಗಡೆ ಚರ್ಮ ಹರಿದು ಹಲ್ಲಿಗೆ ಪೆಟ್ಟಾಗಿದ್ದು, ಉಳಿದ ಆರೋಪಿತರು ತಮ್ಮ ಕೈಗಳಿಂದ ಹೊಡೆದು, ಕೆಳಗೆ ಕೆಡವಿ ಒದ್ದುಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ PÉÆlÖ zÀÆj£À ಮೇಲಿಂದಾ £ÀUÀgÀ ¥Éưøï oÁuÉ ¹AzsÀ£ÀÆgÀÄ. ಗುನ್ನೆ ನಂ.176/2014, ಕಲಂ 143,147,504,323,324,506 ಸಹಿತ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ

               
CªÀ±ÀåPÀ ªÀ¸ÀÄÛUÀ¼À PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
 ದಿನಾಂಕ 30-07-2014 ರಂದು ಇಡಪನೂರು ಠಾಣಾ ಹದ್ದಿಯ ಪುಚ್ಚಲದಿನ್ನಿ – ಜಂಬಲದಿನ್ನಿ ರಸ್ತೆಯಲ್ಲಿ ಸರಕಾರದಿಂದ ಬಡಜನರಿಗೆ ವಿತರಿಸುವ ಸೊಸೈಟಿ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಿ ಹೆಚ್ಚಿನ ಲಾಭಕ್ಕಾಗಿ ಮಾರಾಟ ಮಾಡಲು ಮಿಡಗಲದಿನ್ನಿ ಗ್ರಾಮದ ಗುಂಡಪ್ಪ ತಂದೆ ಯೇಶಪ್ಪ ಜಾ-ಮಾದಿಗ ಮತ್ತು ಗೋವಿಂದಪ್ಪ ತಂದೆ ಹನುಮಂತಪ್ಪ, ಜಾ-ಅಗಸರ ಸಾ-ಜಂಬಲದಿನ್ನಿ ಇವರುಗಳು ತಿಳಿಸಿದಂತೆ ಆಟೋ ನಂ. ಕೆಎ-36-6256 ನೇದ್ದರಲ್ಲಿ ಸಾಗಾಟ ಮಾಡುತ್ತಿದ್ದ ಆಟೋದ ಚಾಲಕನಾದ ಯೇಸಪ್ಪ ತಂದೆ ಚಿನ್ನಯ್ಯ, ವಯಾ-40 ವರ್ಷ, ಜಾ-ಮಾದಿಗ, ಸಾ-ಜಂಬಲದಿನ್ನಿ ಈತನನ್ನು ಒಂದು ಗೋಣಿ ಚೀಲದಲ್ಲಿ ಮತ್ತು 8 ಪ್ಲಾಸ್ಟಿಕ್ ಚೀಲಗಳ ಮೂಟೆಗಳಲ್ಲಿ ಪ್ರತಿಯೊಂದು ಮೂಟೆಯು 25 ಕೆ.ಜಿ ಯಷ್ಟು ಇದ್ದು ಎಲ್ಲವೂ ಸೇರಿ ಸುಮಾರು 225 ಕೆ.ಜಿ ಯಷ್ಟು ಅಂದಾಜು 225/- ರೂ. ಬೆಲೆಬಾಳುವ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದಾಗ ಇಡಪನೂರು ಠಾಣೆಯ ಪ್ರಭಾರಿ ಪಿ.ಎಸ್.ಐ ರವರಾದ ಯರಗೇರಾ ಠಾಣೆಯ ಶ್ರೀ ದೊಡ್ಡಪ್ಪ ಜೆ. ಪಿ.ಎಸ್.ಐ ರವರು ಸಿದ್ರಾಮಪ್ಪ ಎ.ಎಸ್.ಐ, ರಾಜು ಪಿಸಿ 435, ಚಂದಾಪ್ರಕಾಶ ಶೆಟ್ಟಿ ಪಿಸಿ 650 ರವರು ಹಾಗೂ ಇಬ್ಬರು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮಾಡಿ ಮುದ್ದೇಮಾಲು, ಆಟೋ ಹಾಗೂ ಚಾಲಕನ ಸಮೇತ ಠಾಣೆಗೆ ಬಂದು ಸದರಿ ಪಂಚನಾಮೆ AiÀÄ ಆಧಾರದ ಮೇಲಿಂದ EqÀ¥À£ÀÆgÀÄ ¥Éưøï oÁuÉ ಗುನ್ನೆ £ÀA: 78/2014 PÀ®A 3 & 7 E.¹ PÁAiÉÄÝ  CrAiÀÄ°è ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 31.07.2014 gÀAzÀÄ    15 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   1500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 31-07-2014

           ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 31-07-2014

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 100/2014, PÀ®A 279, 337, 338, 304(J) L¦¹ :-
¢£ÁAPÀ 29-07-2014 gÀAzÀÄ ¦üAiÀiÁð¢ gÁdÄ vÀAzÉ ªÀÄ£ÉÆúÀgÀ eÁzsÀªÀ ªÀAiÀÄ: 30 ªÀµÀð, eÁw: ®A¨ÁtÂ, ¸Á: ºÁ®ºÀ½î vÁAqÁ EªÀgÀÄ ¥sÁå±À£À ¥Àè¸ï ªÉÆÃmÁgÀ ¸ÉÊPÀ® £ÀA: PÉJ-36/J¸ï-7582 £ÉÃzÀgÀ ªÉÄÃ¯É ºÀĪÀÄ£Á¨ÁzÀPÉÌ ºÉÆÃV C°è PÉ®¸À ªÀÄÄV¹PÉÆAqÀÄ ¢£ÁAPÀ 30-07-2014 gÀAzÀÄ gÁwæ 0100 UÀAmÉ ¸ÀĪÀiÁjUÉ ºÀĪÀÄ£Á¨ ¢AzÀ vÀªÀÄÆäjUÉ ºÉÆÃUÀĪÁUÀ ºÀĪÀÄ£Á¨ÁzÀ-©ÃzÀgÀ gÉÆÃqÀ ºÀ½îSÉqÀ (©) UÁæªÀÄzÀ ²ªÁgÀ ©üêÀÄgÀrØ ¸Á: ºÀ½îSÉÃqÀ (©) gÀªÀgÀ ºÀ®zÀ ºÀwÛgÀ ¸ÀzÀj ªÉÆÃmÁgÀ ¸ÉÊPÀ® ¦üAiÀiÁð¢AiÀĪÀgÀ UɼÉAiÀÄ£ÁzÀ DgÉÆæ «dAiÀÄPÀĪÀiÁgÀ vÀAzÉ ±ÉnÖ eÁzsÀªÀ ªÀAiÀÄ: 30 ªÀµÀð, eÁw: ®A¨ÁtÂ, ¸Á: ºÁ®ºÀ½î xÁAqÁ EvÀ£ÀÄ ¸ÀzÀj ªÁºÀ£ÀªÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹ JzÀÄgÀÄUÀqÉ gÉÆÃr£À §¢UÉ ¸ÀÄgÉñÀ vÀAzÉ ¨Á§ÄgÁªÀ ¥ÉÆÃ¯ï ªÀAiÀÄ: 40 ªÀµÀð, eÁw: qsÉÆÃgÀ, ¸Á: ±ÁºÀUÀAd ©ÃzÀgÀ gÀªÀgÀÄ vÀ£Àß PÁgÀ ¸ÉÊrUÉ ¤°è¹ ªÀÄÆvÀæ «¸Àdð£É ªÀiÁqÀÄwÛzÀÄÝ «dAiÀÄPÀĪÀiÁgÀ EvÀ£ÀÄ Cw ªÉÃUÀªÁV £Àqɹ ¨ÉÊQ£À »rvÀ vÀ¦à ¸ÀÄgÉñÀ EªÀjUÉ rQÌ ªÀiÁrgÀÄvÁÛ£É, ¸ÀzÀj rQ̬ÄAzÀ ªÉÆÃmÁgÀ ¸ÉÊPÀ® »AzÀÄUÀqÉ PÀĽvÀ ¦üAiÀiÁð¢AiÀÄ §®PÉÊ ªÀÄÄAUÉÊ ªÀÄÄjzÀÄ gÀPÀÛUÁAiÀĪÁVgÀÄvÀÛzÉ, ªÀÄvÀÄÛ C®è°è vÀgÀazÀ gÀPÀÛUÁAiÀĪÁVgÀÄvÀÛzÉ, DgÉÆæ «dAiÀÄPÀĪÀiÁgÀ EvÀ¤UÉ JqÀ ºÀÄ©â£À PɼÀUÉ ªÀÄvÀÄÛ C®è°è gÀPÀÛ & UÀÄ¥ÀÛUÁAiÀĪÁVgÀÄvÀÛzÉ, ¸ÀzÀj gÉÆÃr£À §¢UÉ ¤AvÀ ¸ÀÄgÉñÀ gÀªÀjUÉ rQÌAiÀÄ ¥ÀjuÁªÀÄ £É®PÉÌ ©zÀÄÝ vÀ¯ÉUÉ ºÀwÛ ¨sÁjgÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄ, §®UÀqÉ ªÉÄ®ÌAzÀ vÀ¯ÉAiÀĪÀgÉUÉ PÉwÛzÀAvÁV ¨sÁj gÀPÀÛUÁAiÀÄ ªÀÄvÀÄÛ ªÉÄÊAiÀÄ°è vÀgÀazÀ gÀPÀÛUÁAiÀĪÁV ¢£ÁAPÀ 31-07-2014 gÀAzÀÄ gÁwæ 0100 UÀAmÉ ¸ÀĪÀiÁjUÉ ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁðzÀÄ ºÉýPÉ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 163/2014, PÀ®A 279, 337, 338 L¦¹ eÉÆvÉ 185 LJA« DåPïÖ :-
ದಿನಾಂಕ 30-07-2014 ರಂದು ¦üAiÀiÁð¢ gÀ¹ÃzÀ vÀAzÉ DAiÀiÁvÀSÁ£ï @ ¨Á§Ä«ÄAiÀiÁå ªÀAiÀÄ: 24 ªÀµÀð, ¸Á: ªÀÄįÁÛ¤ PÁ¯ÉÆä ©ÃzÀgÀ gÀªÀgÀÄ ªÀÄvÀÄÛ ¦üAiÀiÁð¢AiÀĪÀgÀ Cಣ್ಣಂದಿರಾದ ಅನ್ವರ ºÁUÀÆ ಹಫೀಜ ಮೂರು ಜನರು PÀÆr Dಟೋರಿಕ್ಷಾ ನಂ. ಎಪಿ-28/ಟಿಇ-4050 £ÉÃzÀರಲ್ಲಿ ಬೀದರ ಹೊಸ್ ಬಸ್ ನಿಲ್ದಾಣದ ಕಡೆಯಿಂದ ಮ್ಮ ಮನೆ ಮುಲ್ತಾನಿ ಕಾಲೋನಿಯ ಕಡೆಗೆ ಹೋಗುವಾಗ ಸದರಿ ಅಟೋರಿಕ್ಷಾವನ್ನು ಹಫಿಜ್ ಈತನು ಸರಾಯಿ ಕುಡಿದ ಅಮಲಿನಲ್ಲಿ ವೇಗವಾಗಿ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಬೀದರ ಸಿದ್ದಾರ್ಥ ಕಾಲೇಜ ಹತ್ತಿರದ ಅಗ್ನಿಶಾಮಕ ಪೊಲೀಸ ಠಾಣೆಯ ಕಂಪೌಂಡ ಗೊಡೆಗೆ ಡಿಕ್ಕಿ ಹೊಡೆದು ಅಪಘಾತ ಪಡೆಸಿದರಿಂದ M¼ÀVzÀÝ ಅನ್ವರ ಇವರಿಗೆ ತಲೆಯ ಬಲಗಡೆ ಪೆಟ್ಟಾಗಿ ಭಾರಿ ರಕ್ತಗಾಯ ಮತ್ತು ¦üAiÀiÁð¢UÉ ಅಲ್ಪಸ್ವಲ್ಪ ಗಾಯವಾಗಿದೆ ಮತ್ತು ಅಟೋರಿಕ್ಷಾ ಚಲಾಯಿಸಿದ DgÉÆæ ºÀ¦üÃeï vÀAzÉ DAiÀiÁvÀSÁ£ï ಇತನಿಗೆ ತಲೆ ಮೇಲೆ ಪೆಟ್ಟಾಗಿ ರಕ್ತಗಾಯವಾಗಿದೆ CAvÀ PÉÆlÖ ¦üAiÀiÁð¢AiÀÄgÀ ªÀiËTPÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 162/2014, PÀ®A 279, 338 L¦¹ eÉÆvÉ 187 LJA« DåPïÖ :-
¢£ÁAPÀ 30-07-2014 gÀAzÀÄ DmÉÆÃjPÁë £ÀA. PÉJ-38/2507 £ÉÃzÀgÀ ZÁ®PÀ£ÁzÀ DgÉÆæAiÀÄÄ ¸ÀzÀj DmÉÆÃjPÁëzÀ°è ¦üAiÀiÁð¢ gÁWÀªÉÃAzÀæ vÀAzÉ ¨Á§ÄgÁªÀ ¥ÉÆÃzÁÞgÀ, ªÀAiÀÄ: 41 ªÀµÀð, eÁw: ¨Áæ»ät, ¸Á: £ÀgÉÆÃuÁ., ¸ÀzÀå: gÁªÀÄ £ÀUÀgÀ, ©ÃzÀgÀ gÀªÀgÀ£ÀÄß PÀÆr¹PÉÆAqÀÄ ©ÃzÀgÀzÀ Z˨ÁgÁ PÀqɬÄAzÀ - £ÀAiÀiÁ PÀªÀiÁ£À PÀqÉUÉ zÀÄqÀÄQ¤AzÀ, ¤®ðPÀëöåvÀ£À¢AzÀ £ÀqɹPÉÆAqÀÄ §AzÀÄ ¥ÁAqÀÄgÀAUÀ zÉêÀ¸ÁÜ£À ¸À«ÄÃ¥À M«Ää¯Éè CmÉÆÃjPÁëUÉ ¨ÉæÃPÀ ºÁQzÀÝjAzÀ DmÉÆÃjPÁë ¥À°ÖAiÀiÁV ¦üAiÀiÁð¢AiÀÄ ºÀuÉAiÀÄ JqÀ¨sÁUÀ gÀPÀÛUÁAiÀÄ, PÀÄwÛUÉAiÀÄ »A¨sÁUÀ UÀÄ¥ÀÛUÁAiÀÄ & C®è°è vÀgÀazÀ UÁAiÀÄUÀ¼ÁVªÉ, C¥ÀWÁvÀ ¥Àr¹ DgÉÆæAiÀÄÄ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ಅಶೋಕ ನಗರ ಪೊಲೀಸರಿಂದ ಸರಗಳ್ಳರ ಮತ್ತು ವಾಹನಗಳ್ಳರ  ಬಂಧನ 2,29,000/- ರೂ ಮೌಲ್ಯದ  ವಾಹನ ಮತ್ತು ಬಂಗಾರ ಜಪ್ತಿ
ಅಶೋಕ ನಗರ ಪೊಲೀಸ ಠಾಣಾ ವ್ಯಾಫ್ತಿಯಲ್ಲಿ ಸರಗಳ್ಳತನಗಳು ಆಗುತ್ತಿದ್ದರಿಂದ ಮಾನ್ಯ ಅಮೀತಸಿಂಗ ಎಸ.ಪಿ ಗುಲಬರ್ಗಾ ಮತ್ತು ಮಹಾನಿಂಗ ನಂದಗಾಂವಿ ಡಿ.ಎಸ.ಪಿ (ಎ) ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀಮತಿ ವಿಜಯಲಕ್ಷ್ಮಿ ಪಿಐ, ಕೆ.ಎಸ್.ಕಲ್ಲದೇವರು ಪಿ.ಎಸ್.ಐ (ಕಾ.ಸು), ಸತ್ಯನಾರಾಯಣ ಪಿ.ಎಸ್.ಐ (ಅ.ವಿ), ಸಿಬ್ಬಂದಿಜನರಾದ ರವಿಕುಮಾರ ಹೆಚ್.ಸಿ 433, ಶಿವಪ್ರಕಾಶ ಪಿಸಿ 615, ಸುರೇಶ ಪಿಸಿ 534, ಗಜಾನಂದ ಪಿಸಿ 821, ಜ್ಯೋತಿರ್ಲಿಂಗ ಪಿಸಿ 1159,  ಚಂದ್ರಕಾಂತ ಪಿಸಿ 176, ಬಸವರಾಜ ಪಿಸಿ 765, ಹಣಮಂತ ಪಿಸಿ 1166, ಅನೀಸ ಪಿಸಿ 12, ಮಹೇಶ ಪಿಸಿ 1151, ಸಂತೋಷ ಪಿಸಿ 961 ಸಂಜೀವಕುಮಾರ ಪಿಸಿ 245 ಚಾಲಕ  ಶಿವಯ್ಯ ಎಪಿಸಿ,   ರವರ ಒಳಗೊಂಡ ತಂಡವನ್ನು ರಚನೆ ಮಾಡಿದ್ದು ಈ ತಂಡವು ಮಾನ್ಯ ಎಸ್‌.ಪಿ ಗುಲಬರ್ಗಾ,  ಡಿ.ಎಸ್‌.ಪಿ  ಎ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ,  ಹೀರಾಪೂರ ಮತ್ತು ಉದನೂರ ರಸ್ತೆಯ ಮಾಣಿಕ ಪ್ರಭು ಕಾಲೋನಿಯಲ್ಲಿದ್ದ 1) ಬಸವರಾಜ ತಂದೆ ಶ್ಯಾಮರಾವ ಪಾಟೀಲ 2) ಅಂಬರೀಶ ತಂದೆ ಣಾಗಣ್ಣ ತೆಗನೂರ  ರವರಿಗೆ  ದಸ್ತಗಿರಿ ಮಾಡಿ ಅವರಿಂದ 5 ದ್ವಿಚಕ್ರ ವಾಹನಗಳು ಮತ್ತು 15 ಗ್ರಾಂ ಬಂಗಾರದ ಆಭರಣಗಳು ಹೀಗೆ ಒಟ್ಟು 2,29,000/- ರೂ ಬೆಲೆಬಾಳುವ ಬಂಗಾರ ಮತ್ತು ಮೋಟರ ಸೈಕಲಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಸರಗಳ್ಳರು/ವಾಹನಗಳ್ಳರು ಗುಲಬರ್ಗಾದಲ್ಲಿ ಕಳ್ಳತನ ಮಾಡಿದ ನಂತರ ದುದನಿಗೆ ಹೋಗಿ ಇಸ್ಪೇಟ ಜೂಜಾಟ ಆಡುವ ಪ್ರವೃತ್ತಿವುಳ್ಳವರು ಇದ್ದರು ಅಂತಾ ತನಿಖೆಯಿಂದ ತಿಳೀದುಬಂದಿರುತ್ತದೆ. 
ದ್ವೀಚಕ್ರ ವಾಹನ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ರಮೇಶ ತಂದೆ ರಾಣಪ್ಪ ರೆಡ್ಡಿ ಸಾ: ಎಮ್.ಆರ್.ಎಮ್.ಸಿ  ಕಾಲೇಜ ಎದುರುಗಡೆ ಸುಂದರ ನಗರ ಸೇಡಂ ರೋಡ ಗುಲ್ಬರ್ಗಾ ರವರು ದಿನಾಂಕ: 29/04/2014 ರಂದು ರಾತ್ರಿ 9-00 ಗಂಟೆ ಸುಮಾರಿಗೆ ತನ್ನ ಹೀರೋಹೊಂಡಾ ಫ್ಯಾಶನ ಪ್ಲಸ್ ಮೋಟಾರ್ ಸೈಕಲ ನಂ ಕೆಎ-32 ಡಬ್ಲ್ಯೂ 0492 ನೇದ್ದು ಆಳಂದ ಚೆಕ್ ಪೊಸ್ಟದ  ಆಕಾಶ ದಾಬಾದ ಎದುರುಗಡೆ ನಿಲ್ಲಿಸಿ ಊಟ ಮಾಡಿಕೊಂಡು ಮರಳಿ 10-30 ಪಿಎಮ್ ಕ್ಕೆ ಬಂದು ನೋಡಲಾಗಿ ನನ್ನ ಮೋಟಾರ ಸೈಕಲ ಇದ್ದಿರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಸದರಿ ಮೋಟಾರ ಸೈಕಲ ಚೆಸ್ಸಿ ನಂ – MBLHA10EL99K04550 ಇಂಜಿನ ನಂ – HA10EB99KO4844  ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಸ್ವತ್ತು ಹಾಳು ಮಾಡಿ ಕಳವು ಮಾಡಿದಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮುಜಿಬುರ್ ರೆಹಮಾನ್ ತಂದೆ ಅಬ್ದುಲ್ ನಬಿ ಸಾಬ್ ಸಾಃ ಮನೆ ನಂ. 4-601/76ಎ, ಎಂ.ಬಿ ನಗರ ಗುಲಬರ್ಗಾ ಇವರಿಗೆ ದಿನಾಂಕಃ 29/07/2014 ರಂದು 6.00 ಪಿಎಂ ಕ್ಕೆ ಆರೋಪಿತರಾದ 1) ಮಹ್ಮದ ಫೆರೋಜ್ ಅಹ್ಮದ 2) ಅಫ್ರೋಜ್ ಅಹ್ಮದ 3) ಶ್ರೀನಿವಾಸ 4) ಶಹನಾಜ್ ಬೇಗಂ ಗಂಡ ಮಹ್ಮದ್ ಫಿರೋಜ್ ಅಹ್ಮದ್ ಮತ್ತು 5) ಮಹ್ಮದ್ ಪಿರೋಜ್ ಅಹ್ಮದ್ ಇವರ ತಾಯಿ ಇವರೆಲ್ಲರು ಕೂಡಿಕೊಂಡು ಕೈಯಲ್ಲಿ ತಲವಾರ್ ಮತ್ತು ಇತರೆ ಆಯುಧಗಳನ್ನು ಹಿಡಿದು ಫಿರ್ಯಾದಿದಾರರ ಮನೆಗೆ ಬಂದು, ಫಿರ್ಯಾದುದಾರರ ಮನೆಯ ಬಾಗಿಲು, ಕಿಡಕಿ ಮುರಿದು ಮನೆಯಲ್ಲಿದ್ದ 1) ಒಂದು ಅಲಮಾರ 2) ಒಂದು ಬೋರವೆಲ್ ಪಂಪಸೆಟ್ ಮೋಟಾರ್ 3) ನಗದು ಹಣ 25,000/- ರೂ 4) 03 ಗ್ರಾಂ ಬಂಗಾರದ ಉಂಗುರ ಮತ್ತು ಎಲೆಕ್ಟ್ರಿಕಲ್ ಮೀಟರ್, ವಾಟರ್ ಟ್ಯಾಂಕ್ , ಮನೆ ಬಳಕೆಯ ಇತರೆ ಸಾಮಾನುಗಳನ್ನು ಆರೋಪಿತರು ಒಡೆದು ತೆಗೆದುಕೊಂಡು ಹೋಗಿದ್ದು, ಅಲ್ಲದೆ ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು, ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ನಾ ಬಸವೇಶವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.