Police Bhavan Kalaburagi

Police Bhavan Kalaburagi

Thursday, December 28, 2017

BIDAR DISTRICT DAILY CRIME UPDATE 28-12-2017




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-12-2017

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 283/2017, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 25-12-2017 gÀAzÀÄ ¦üAiÀiÁð¢ PÀÄ¥ÉAzÀæ vÀAzÉ gÁªÀÄuÁÚ EAZÀÄgÉ£ÀªÀgÀ ¸Á: PÀ©ÃgÁ¨ÁzÀªÁr gÀªÀgÀ vÁ¬Ä ªÀiÁuɪÀiÁä UÀAqÀ gÁªÀÄuÁÚ EAZÀÄgÉ£ÀªÀgÀ ¸Á: PÀ©ÃgÁ¨ÁzÀªÁr ºÁUÀÆ zÉÆqÀ¥Àà£À ªÀÄUÀ¼ÁzÀ vÉÃdªÀÄä UÀAqÀ ±ÀAPÀgÀ EAZÀÆgÀPÀgÀ ªÀAiÀÄ: 55 ªÀµÀð, eÁw: PÀÄgÀħ, ¸Á: PÀ©ÃgÁ¨ÁzÀªÁr, vÁ: ºÀĪÀÄ£Á¨ÁzÀ E§âgÀÄ PÀ©ÃgÁ¨ÁzÀªÁr¬ÄAzÀ EAZÀÄgÀ UÁæªÀÄPÉÌ ¨sÁ°Ì ¥sÀÆ¯É ZËPÀ ºÀwÛgÀ £ÀqÉzÀÄPÉÆAqÀÄ ºÉÆÃUÀĪÁUÀ MAzÀÄ C¥ÀjavÀ ªÉÆÃmÁgÀ ¸ÉÊPÀ® ¸ÀªÁgÀ£ÁzÀ DgÉÆæAiÀÄÄ vÀ£Àß ªÉÆÃmÁgÀ ¸ÉÊPÀ® CwªÉÃUÀ ºÁUÀÆ ¤µÁ̼Àf¬ÄAzÀ Nr¹PÉÆAqÀÄ rQÌ ªÀiÁr vÀ£Àß ªÉÆÃmÁgÀ ¸ÉÊPÀ® ¤°è¸ÀzÉ Nr¹PÉÆAqÀÄ ºÉÆÃVzÀÄÝ ¸ÀzÀj WÀl£ÉAiÀÄ°è ¦üAiÀiÁð¢AiÀÄ vÁ¬ÄUÉ vÀ¯ÉAiÀÄ°è ¨sÁjUÁAiÀĪÁV Q«¬ÄAzÀ gÀPÀÛ¸ÁæªÀ DUÀÄwÛzÀÝjAzÀ CªÀjUÉ aQvÉì PÀÄjvÀÄ ¨sÁ°Ì ¸ÀPÁðj D¸ÀàvÉæUÉ vÀAzÀÄ zÁR°¹ £ÀAvÀgÀ ºÉaÑ£À aQvÉì PÀÄjvÀÄ ºÉÊzÁæ¨ÁzÀ£À GµÁä¤AiÀÄ D¸ÀàvÉæAiÀÄ°è zÁR®Ä ªÀiÁrzÁUÀ C°è aQvÉì ¥sÀ®PÁjAiÀiÁUÀzÉ ¢£ÁAPÀ 26-12-2017 gÀAzÀÄ ªÀÄÈvÀ¥ÀnÖgÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

KALABURAGI DISTRICT REPORTED CRIMES.


ªÀÄÄzsÉÆüÀ oÁuÉ : ದಿನಾಂಕ: 28-12-2017 ರಂದು 4 ಎ ಎಮ್ ಕ್ಕೆ ಫಿರ್ಯಾದಿ ರಾಮಪ್ಪಾ ತಂದೆ ಬಸಪ್ಪಾ ದೊಡ್ಡಮನಿ ವಯಾ; 58 ವರ್ಷ ಉ; ವಿ.ಸಿ.ಎಪ್ ಕಂಪನಿಯಲ್ಲಿ ಲೊಡಿಂಗ ಕೆಲಸ ಜಾತಿ; ಹರಿಜನ (ಪರಿಶಿಷ್ಟ ಜಾತಿ) ಸಾ|| ಕಡಚೆರ್ಲಾ ಗ್ರಾಮ ಹಾವಸ್ತಿ ಕೊಡ್ಲಾಕ್ರಾಸ್ ಸೇಡಂ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಕೊಟ್ಟಿದ್ದು ಸಾರಾಂಶವೇನೆಂದರೆ, ನನಗೆ ಇಬ್ಬರು ಗಂಡಸು ಮಕ್ಕಳು ಹಾಗು ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ. ನನ್ನ ಕಿರಿಯ ಮಗಳಾದ ಅನಂತಮ್ಮಾ ಇವಳಿಗೆ  ಇಗ 10-12 ವರ್ಷಗಳ ಹಿಂದೆ ಕಡತಾಲ ಗ್ರಾಮದ ಹುಸೆನಪ್ಪಾ ತಂದೆ ನರಸಪ್ಪಾ ಮಾಲಾ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇವಳಿಗೆ 1] ಮಹೇಶ 9 ವರ್ಷ 2] ಭವಾನಿ 7 ವರ್ಷ ಮತ್ತು 3] ನರೇಶ 3 ವರ್ಷ ದ ಒಟ್ಟು 3 ಜನ  ಮಕ್ಕಳಿರುತ್ತಾರೆ. ಸದರಿ ನಮ್ಮ ಅಳಿಯನಾದ ಹುಸೆನಪ್ಪಾ ತಂದೆ ನರಸಪ್ಪಾ ಮಾಲಾ ಇವರು ತಮ್ಮುರಿನ ಚೆಂದ್ರಪ್ಪಾ ತಂದೆ ಬುಗ್ಗಪ್ಪಾ ಕಂದೆನಪಲ್ಲಿ ಜಾತಿ; ಕಬ್ಬಲಿಗೇರ ಇವರ 2 ಎಕರೆ ಸಿಮೆ ಹೊಲವನ್ನು ಪಾಲಿಗೆ ಮಾಡಿದ್ದರು ಸದರಿ ಹೊಲದಲ್ಲಿ  ಈ ವರ್ಷ ತೊಗರಿ ಹಾಗು ಜೋಳದ ಬೆಳೆ ಹಾಕಿದ್ದು ಇರುತ್ತದೆ. ಸದರಿ ಚೆಂದ್ರಪ್ಪಾ ಇತನು ನಮ್ಮ ಅಳಿಯ ಹುಸೆನಪ್ಪಾ ಹಾಗು ಮಗಳು ಅನಂತಮ್ಮಾ ಇವಳಿಗೆ ಹೊಲ ಪಾಲಿಗೆ  ಮಾಡಿದಾಗಿನಿಂದ  ಎ ಹೊಲೆ ಸೂಳೆ ಮಕ್ಕಳೆ ನಿವು ಹೊಲ ಸರಿಯಾಗಿ ಸಾಗು  ಮಾಡಿರುವದಿಲ್ಲಾ ಹೊಲದ ಖರ್ಚು ಬಹಳ ತೊರಿಸುತಿದ್ದಿರಿ ನಾವು ನಿಮಗೆ ಹೊಲ  ಹಚ್ಚಬೆಕು ಅಲ್ಲದೆ ನಿಮಗೆ ಲಾಗೋಡಿಗೆ ಹಣ ಕೊಡಬೆಕೆನು ಅಂತಾ ಆಗಾಗ ನಮ್ಮ ಸಂಗಡ ಜಗಳಮಾಡುತಿದ್ದಾನೆ ಅಂತಾ ನನ್ನ ಮಗಳು ನಮ್ಮುರಿಗೆ ಬಂದಾಗ ನನ್ನ ಮುಂದೆ ಸದರಿ ವಿಷಯ ತಿಳಿಸಿದ್ದಳು ನಾನು ಅವಳಿಗೆ ಇದೊಂದು ವರ್ಷ ಮಾಡಿರಿ ಮುಂದೆ ಅವರ ಹೊಲ ಅವರಿಗೆ ಬಿಡಿರಿ ಅಂತಾ ಹೇಳಿದ್ದೆನು.ಇಗ ಒಂದು ವಾರದಿಂದ ಸದರಿ ಚೆಂದ್ರಪ್ಪಾ ಇವರ ಹೊಲದಲ್ಲಿದ್ದ ತೊಗರಿ ಬೇಳೆಯನ್ನು  ಕಟಾವು ಮಾಡಿ ಹೊಲದಲ್ಲಿ ಕಣಾ ಹಾಕಿ ತೊಗರಿ ಬಡಿದಿದ್ದು ಇರುತ್ತದೆ.
    ನಿನ್ನೆ ದಿನಾಂಕ; 27-12-2017 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು ಸೇಡಂದಲ್ಲಿ ನಮ್ಮ ಮನೆಯಲ್ಲಿ ಇದ್ದಾಗ ನಮ್ಮ ಅಳಿಯನಾದ ಹುಸೆನಪ್ಪಾ ತಂದೆ ನರಸಪ್ಪಾ ಮಾಲಾ ಇವರು ಕಡತಾಲಗ್ರಾಮದಿಂದ ನನಗೆ ಪೋನ ಮಾಡಿ ತಿಳಿಸಿದ್ದೆನಂದರೆ ನಿಮ್ಮ ಮಗಳು ಅನಂತಮ್ಮಾ ಇವಳಿಗೆ ನಮ್ಮುರ ಚೆಂದ್ರಪ್ಪಾ ಕಬ್ಬಲಿಗೇರ ಇತನು ಹೊಡೆದಿದ್ದಾನೆ ಇವಳು ಬೇಹೊಸ ಆಗಿ ಬಿದ್ದಿದ್ದಾಳೆ ನಿನು ಬೇಗನೆ ಬಾ ಅಂತಾ ತಿಳಿಸಿದ್ದು ಆಗಾ ನಾನು ಆತನಿಗೆ ನನ್ನ ಮಗಳಿಗೆ ದವಾಖಾನೆಗೆ ಕರೆದುಕೊಂಡು ಬಾ ಅಂತಾ ಹೇಳಿದ್ದು ನಮ್ಮ ಅಳಿಯನು ನೀನು ಬೇಗಾಬಾ ಅವಳು ಸಿರಿಯಸ್ ಇರುತ್ತಾಳೆ ಅಂತಾ ಹೇಳಿದ್ದು ತಕ್ಷಣ ನಾನು ಮತ್ತು ನನ್ನ ಮಗನಾದ  ರಾಮಕೃಷ್ನಾ  ಮತ್ತು ನಮ್ಮ ಸೋಸೆಯಾದ  ಮಾಹಾದೇವಿ ಗಂಡ ರಾಮಕೃಷ್ಣಾ  ಎಲ್ಲೋರು ಕೂಡಿ ನಮ್ಮ ಮೋಟಾರ ಸೈಕಿಲ ಮೆಲೆ ನಿನ್ನೆ ರಾತ್ರಿ 9-30 ಗಂಟೆ ಸುಮಾರಿಗೆ ಕಡತಾಲ ಗ್ರಾಮಕ್ಕೆ ಬಂದು ನೊಡಲಾಗಿ ಸದರಿ ಚೆಂದ್ರಪ್ಪಾ ತಂದೆ ಬುಗ್ಗಪ್ಪಾ ಕಂದೆನಪಲ್ಲಿ ಇವರ ಮನೆಯ ಮುಂದೆ ಅಂಗಳದಲ್ಲಿ ನನ್ನ ಮಗಳು ಅನಂತಮ್ಮಾ ಇವಳು ಸತ್ತು ಬಿದ್ದಿದ್ದು ಈ ಬಗ್ಗೆ ನನ್ನ ಅಳಿಯನಾದ  ಹುಸೆನಪ್ಪಾ ಇವರಿಗೆ  ವಿಚಾರಿಸಲಾಗಿ ತಿಳಿಸಿದ್ದೆನಂದರೆ ಇಂದು ಮುಂಜಾನೆ 7-30 ಗಂಟೆ ಸುಮಾರಿಗೆ ನಾನು ಹಾಗು ನನ್ನ ಹೆಂಡತಿ ಮನೆಯಲ್ಲಿ ಇದ್ದಾಗ ನಮ್ಮ ಹೊಲದ ಮಾಲಿಕನಾದ ಚೆಂದ್ರಪ್ಪಾ ಕಂದೆನಪಲ್ಲಿ ಇತನು ನಮ್ಮ ಮನೆಗೆ ಬಂದು ತೊಗರಿ ರಾಶಿ ಮಾಡುವದಕ್ಕೆ ನಮ್ಮ ತಾಡಪತ್ರಿ ಕೇಳಿದ್ದು ಅದಕ್ಕೆ ನನ್ನ ಹೆಂಡತಿ ನಿಮ್ಮ ಹೊಲದ ರಾಶಿ ಮಾಡುವದಕ್ಕೆ ನಮ್ಮ ತಾಡಪತ್ರಿ ಕೊಡುವದಿಲ್ಲಾ  ಅಂತಾ ಚೆಂದ್ರಪ್ಪನಿಗೆ ಹೇಳಿದಾಗ ಸದರಿ ಚೆಂದ್ರಪ್ಪಾ ಇತನು  ನನ್ನ ಹೆಂಡತಿಗೆ ರಂಡಿ ಭೋಸಡಿ ನಿನಗೆ ಸೋಕ್ಕು ಬಂದಿದೆ ಅಂತಾ ಬೈಯುತಿದ್ದಾಗ ನಾನು ಅತನಿಗೆ ನಮ್ಮ ಮನೆಗೆ ಬಂದು ನಮಗೆ ಯಾಕೆ? ಬೈಯುತ್ತಿ ಅಂತಾ ಕೇಳಿದಕ್ಕೆ ಸದರಿಯನು ನನಗೆ ಎ ಹೊಲೆ ಸೂಳಿ ಮಗನೆ ನಿನಗೆ ಸೊಕ್ಕು ಬಂದಿದೆ ನಿವು ನಮ್ಮ ಹೊಲದಲ್ಲಿ ತೊಗರಿ ರಾಶಿ ಮಾಡುಲು ಹೇಗೆ ಬರುತ್ತಿರಿ ನೊಡುತ್ತನೆ ನಿವು  ನಮ್ಮ ಹೊಲದಲ್ಲಿ ಕಾಲು ಇಟ್ಟರೆ ನಿಮಗೆ ಜೀವಂತ ಬಿಡುವದಿಲ್ಲಾ  ಹೊಡೆದು ಕೊಲೆ ಮಾಡುತ್ತನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಲ್ಲದೆ ನಾನು ಇಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ನಮ್ಮುರ ದೊಡ್ಡಮೊಗಲಪ್ಪಾ ತಂದೆ ಬುಗ್ಗಪ್ಪಾ ಕಂದೆನಪಲ್ಲಿ ಇವರ ಮನೆಯ ಹತ್ತಿರ ಇದ್ದಾಗ ಸದರಿ ಚೆಂದ್ರಪ್ಪಾ ಕಂದೆನಪಲ್ಲಿ ಇತನು ಅಲ್ಲಿಗೆ ಬಂದು ನನಗೆ ನೊಡಿ ಭೋಸಡಿ ಮಗನೆ ಇಲ್ಲಿ ನಮ್ಮ ತಮ್ಮನ ಮನೆಗೆ  ಯಾಕೆ? ಬಂದ್ದಿದಿ ಇಲ್ಲಿಂದ ಹೊಗು ಅಂತಾ ನನಗೆ ಜಗಳ ತೇಗೆದು ಕುತ್ತಿಗೆ ಒತ್ತಿ ಹಿಡಿದು ಕೈಯಿಂದ ಹೊಡೆದು ಕಳಿಸಿದನು ನಂತರ ನಾನು ಮನೆಗೆ ಬಂದು ಸದರಿ ವಿಷಯವನ್ನು  ನನ್ನ ಹೆಂಡತಿಗೆ ತಿಳಿಸಿದಾಗ ನನ್ನ ಹೆಂಡತಿ ಅನಂತಮ್ಮಾ ಇವಳು ಇಂದು ರಾತ್ರಿ 7-30 ಗಂಟೆ ಸುಮಾರಿಗೆ ಸದರಿ ಚೆಂದ್ರಪ್ಪಾ ಇವರ ಮನೆಯ ಮುಂದೆ ಹೊಗಿ ಮನೆಯಲ್ಲಿದ್ದ ಸದರಿ ಚೆಂದ್ರಪ್ಪಾ ಇವರಿಗೆ ನನ್ನ  ಗಂಡನಿಗೆ ಯಾಕೆ? ಹೊಡೆದಿದ್ದಿ ಅಂತಾ ಕೇಳಿದಕ್ಕೆ ಸದರಿ ಚೆಂದ್ರಪ್ಪಾ ಇತನು ಎ ಹೊಲೆ ಜಾತಿಯಳೆ ನೀನು ನಮ್ಮ ಮನೆಗೆ ಬಂದು ನನಗೆ ಬೈಯುತ್ತಿ ಅಂತಾ ಜಗಳ ತೇಗೆದು ತಲೆಯ ಕೂದಲು ಹಿಡಿದು ಎಳೆದಾಡಿ ಕೈಯಿಂದ ಕಪಾಳಕ್ಕೆ ಹೊಡೆದು ಅವಳಿಗೆ ಕೊಲೆ ಮಾಡುವ ಉದ್ದೇಶದಿಂದ ಕೈಯಿಂದ ಕುತ್ತಿಗೆ ಒತ್ತಿ ಹಿಡಿದು ಹಿಂದಕ್ಕೆ ದೊಬ್ಬಿಕೊಟ್ಟಿದ್ದು ಇದರಿಂದ ನನ್ನ ಹೆಂಡತಿ ಹಿಂದಕ್ಕೆ ಕೇಳಗೆ ಬಿದ್ದು ತಲೆಗೆ ಹಿಂದುಗಡೆಭಾರಿಗುಪ್ತಗಾಯವಾಗಿ ಸ್ಥಳದಲ್ಲಿ ಸತ್ತಿರುತ್ತಾಳೆ ಅಂತಾ ತಿಳಿಸಿದನು. ಸದರಿ ಚೆಂದ್ರಪ್ಪಾ ತಂದೆ ಬುಗ್ಗಪ್ಪಾ ಕಂದೆನಪಲ್ಲಿ ಜಾತಿ ಕಬ್ಬಲಿಗೇರ ಇತನು ನಮ್ಮ ಅಳಿಯ ಹುಸೇನಪ್ಪಾ ಹಾಗು ಮಗಳು ಅನಂತಮ್ಮಾ ಇವರು ತಮ್ಮ ಹೊಲ ಪಾಲಿಗೆ ಮಾಡಿದ್ದರಿಂದ ಇವರಿಗೆ ಹೊಲದಲ್ಲಿ ಪಾಲು ಕೊಡಬಾರದು ಅಂತಾ ಉದ್ದೇಶದಿಂದ ಅವರಿಗೆ  ಹೊಲದಲ್ಲಿ ತೊಗರಿ ರಾಶೀ ಮಾಡಲು ಬರದಂತೆ ಜಗಳ ತೇಗೆದು ಜಾತಿ ನಿಂದನೆ ಮಾಡಿ ಅದೆ ವೈಮನಸಿನಿಂದ ನನ್ನ ಮಗಳಿಗೆ ಕೈಯಿಂದ ಹೊಡೆದು ಕುತ್ತಿಗೆ ಒತ್ತಿ ಹಿಡಿದು ಹಿಂದಕ್ಕೆ ದೊಬ್ಬಿಕೊಟ್ಟು ತಲೆಗೆ  ಹಿಂದುಗಡೆ ಭಾರಿಗುಪ್ತಗಾಯ ಪಡಸಿ ಕೊಲೆ ಮಾಡಿದ್ದು ಸದರಿಯನ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಲು ಕೊಟ್ಟ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಮುಧೋಳ ಠಾಣೆ ಗುನ್ನೆ ನಂ. 206/17 ಕಲಂ. 302 ಐಪಿಸಿ ಮತ್ತು 3 (1) (11), 3 (2) (5) ಎಸ್ ಸಿ, ಎಸ್ ಟಿ, ಪಿ ಎ ಆಕ್ಟ-1989 ನೇದ್ದರ ಪ್ರಕಾರ ಪ್ರಕರಣವನ್ನು ಧಾಖಲುಮಾಡಿಕೊಂಡು ಬಗ್ಗೆ ವರದಿ.
C¥sÀd®¥ÀÆgÀ  oÁuÉ : ದಿನಾಂಕ: 27-12-2017 ರಂದು 01-00 ಪಿಎಮ್ಕ್ಕೆ ಶ್ರೀ ಸಂಗಪ್ಪಾ ಬಗಲಿ ಕಂದಾಯ ನಿರೀಕ್ಷಕರು ಅಫಜಲಪೂರ ಇವರು ಠಾಣೆಗೆ ಹಾಜರಾಗಿ ಟೈಪ ಮಾಡಿದ ವರದಿ ಸಾರಾಂಶವೆನೆಂದರೆ ನಾನು ಸಂಗಪ್ಪ ಬಗಲಿ ಕಂದಾಯ ನಿರೀಕ್ಷಕ ಅಫಜಲಪೂರ ಇದ್ದು ಮಾನ್ಯ ಸಹಾಯಕ ಆಯುಕ್ತರು ಕಲಬುರಗಿ  ಹಾಗೂ, ಗ್ರಾಮ ಲೇಕ್ಕಿಗ ಸಿದ್ದಾರಾಮ ಕುಂಬಾರ, ಗ್ರಾಮ ಸಹಾಯಕ ಸಿದ್ದಪ್ಪ ತಳವಾರ ರವರೊಂದಿಗೆ ದಿನಾಂಕ 27/12/2017 ರಂದು 5.00 ಎಎಮ್ ಕ್ಕೆ  ಅಫಜಲಪೂರ ದಿಂದ ಆನೂರ ರೋಡಿಗೆ ಹೋಗುವ ಆನೂರ ಹೈಸ್ಕೂಲ ಹತ್ತಿರ ಅಕ್ರಮವಾಗಿ ಕಳ್ಳತದಿಂದ ಮರಳು ಸಾಗಾಣಿಕೆ ಮಾಡುತಿದ್ದ ಟಿಪ್ಪರ ನಂ ಕೆಎ-32 ಸಿ-7052 ನೇದ್ದರ ಮೇಲೆ ದಾಳಿ ಮಾಡಿದಾಗ ಟಿಪ್ಪರ ಚಾಲಕ ಓಡಿಹೋಗಿದ್ದು ಸದರಿ ಟಿಪ್ಪರ ಚಕ ಮಾಡಿದಾಗ ಅದರಲ್ಲಿ ಅಂದಾಜು 12000/-ರೂ ಕಿಮ್ಮತ್ತಿನ ಮರಳು ತುಂಬಿದ್ದು ಇದ್ದು ಸದರ ಟಿಪ್ಪರಿನ ಅ:ಕಿ:10,00,000/-ರೂಪಾಯಿಯಷ್ಟಿದ್ದು, ನಂತರ ಸದರಿ ಟಿಪ್ಪರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಅಫಜಲಪೂರ ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಿ ನಮ್ಮ ಮೇಲಾಧಿಕಾರಿ ರವರಿಗೆ ವರದಿ ಸಲ್ಲಿಸಿ ಮೇಲಾಧಿಕಾರಿರವರ ಆದೇಶದಂತೆ ತಡವಾಗಿ ಠಾಣೆಗೆ ಬಂದು ಸದರಿ ಟಿಪ್ಪರ ಮಾಲಿಕ ಹಾಗು ಚಾಲಕನ ಮೇಲೆ ಪ್ರಕರಣ ದಾಖಲಿಸಲು ವರದಿ ಹಾಜರು ಪಡಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.328/2017 ಕಲಂ 379 ಐಪಿಸಿ 21(1) ಎಮ್ಎಮ್ಡಿಆರ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ.
C¥sÀd®¥ÀÆgÀ  oÁuÉ : ದಿನಾಂಕ 27-12-2017 ರಂದು 3:00 ಪಿ ಎಮ್ ಕ್ಕೆ ಮಾನ್ಯ ಪಿಎಸ್ಐ ಸಾಹೇಬರು  ಠಾಣೆಗೆ ಬಂದು ನಾಲ್ಕು ಜನ  ಆರೋಪಿತರನ್ನು ಹಾಗೂ ಮುದ್ದೆ ಮಾಲನ್ನು ಹಾಜರು ಪಡಿಸಿ ವರದಿ ನೀಡಿದ್ದು, ಸದರಿ ವರದಿಯ ಸಾರಾಂಶವೆನೆಂದರೆ ಇಂದು ದಿನಾಂಕ 27-12-2017 ರಂದು 1.00 ಪಿ ಎಮ್ ಕ್ಕೆ ಠಾಣೆಯಲಿದ್ದಾಗ ಹಳ್ಯಾಳ ಸಿಮಾಂತರ ಸೋಮಲಿಂಗಪ್ಪ ಒಡೇಯರ ರವರ ಹೊಲದ ಹತ್ತಿರ ಬಯಲು ಜಾಗದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ ವ||28 ವರ್ಷ ಜಾ||ಎಸ್ ಸಿ  ಉ||ಕೂಲಿಕೆಲಸ  ಸಾ|| ಅಫಜಲಪೂರ  2) ಸೊಂದಪ್ಪ ತಂದೆ ಪರಮೇಶ್ವರ ಹೊಸ್ಮನಿ  ವ||27 ವರ್ಷ ಜಾ||ಎಸ್ ಸಿ  ಉ|| ಕೂಲಿ ಕೆಲಸ ಸಾ||ಅಫಜಲಪೂರ ಇವರನ್ನು ಠಾಣೆಗೆ ಬರಮಾಡಿಕೊಂಡು ದಾಳಿ ವಿಷಯ ತಿಳಿಸಿ ಸದರಿಯವರು ಪಂಚರಾಗಲು ಒಪ್ಪಿಕೊಂಡ ನಂತರ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿ ಜನರಾದ 1) ಸುರೇಶ ಸಿಹೆಚ್ ಸಿ-394, 2) ಯಲ್ಲಪ್ಪ ಸಿಹೆಚ್ ಸಿ-412, 3) ನಿಂಗಣ್ಣ ಸಿಪಿಸಿ-894 ಹಾಗು ವೃತ್ತ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ 4)ಯಲ್ಲಪ್ಪ ಸಿಪಿಸಿ-1244 ರವರನ್ನು ಸಂಗಡ ಕರೆದುಕೊಂಡು ಒಂದು ಖಾಸಗಿ ವಾಹನದಲ್ಲಿ ನಾನು ಮತ್ತು ಪಂಚರು ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಜನರು ಕೂಡಿಕೊಂಡು 1:10 ಪಿ ಎಮ್ ಕ್ಕೆ ಹೊರಟು, ಸ್ಥಳಕ್ಕೆ 1:25 ಪಿ ಎಮ್ ಕ್ಕೆ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಖಾಸಗಿ ಜೀಪನ್ನು  ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಹಳ್ಯಾಳ ಗ್ರಾಮದ ಸಿಮಾಂತರ ಸೋಮಲಿಂಗಪ್ಪ ಒಡೆಯರ ರವರ ಹೊಲದ ಹತ್ತಿರ ರೋಡಿನ ಬಾಜು ಸಾರ್ವಜನಿಕ ಖುಲ್ಲಾ ಜಾಗದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ನಮ್ಮ ಸಿಬ್ಬಂದಿಯವರೊಂದಿಗೆ ಸದರಿಯವರ ಮೇಲೆ ದಾಳಿ ಮಾಡಿದ್ದು ಅದರಲ್ಲಿ ಜೂಜಾಡುತ್ತಿದ್ದ 5 ಜನರು ಪಣಕ್ಕೆ ಇಟ್ಟ ಹಣವನ್ನು ಸ್ಥಳದಲ್ಲಿಯೆ ಬಿಟ್ಟು  ಓಡುತಿದ್ದಾಗ, ಅವರಲ್ಲಿ ನಾಲ್ಕು ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಭೀಮಾಶಂಕರ ತಂದೆ ಬಸವರಾಜ ಪೂಜಾರಿ ವ||28 ವರ್ಷ ಜಾ||ಕುರಬರ ಉ||ಒಕ್ಕಲುತನ ಸಾ||ಅಮೋಘಿಸಿದ್ದ ಗುಡಿ ಹತ್ತಿರ ಅಫಜಲಪೂರ ಅಂತ ತಿಳಿಸಿದ್ದು ಈತನ ಅಂಗ ಶೋದನೆ ಮಾಡಲಾಗಿ ಇಸ್ಪೇಟ ಜೂಜಾಟಕ್ಕೆ ಸಂಬಂದಪಟ್ಟ 1200/- ರೂ ನಗದು ಹಣ ದೊರೆತಿದ್ದು  2) ರಮೇಶ ತಂದೆ ಅರ್ಜುನ ಪೂಜಾರಿ ವ||31 ವರ್ಷ ಜಾ||ಕುರಬರ ಉ||ಒಕ್ಕಲುತನ ಸಾ||ಅಮೋಘಿಸಿದ್ದ ಗುಡಿ ಹತ್ತಿರ ಅಫಜಲಪೂರ ಅಂತಾ ತಿಳಿಸಿದ್ದು, ಈತನ ಅಂಗ ಶೋದನೆ ಮಾಡಲಾಗಿ ಇಸ್ಪೇಟ ಜೂಜಾಟಕ್ಕೆ ಸಂಬಂದಪಟ್ಟ 1500/- ರೂ ನಗದು ಹಣ ದೊರೆತಿದ್ದು  3) ಅನಿಲ ತಂದೆ ಗುರುಲಿಂಗಯ್ಯ ಒಡೆಯರ ವ||19 ವರ್ಷ ಜಾ||ಕುರಬರ ಉ||ಒಕ್ಕಲುತನ ಸಾ||ಅಮೋಗಿಸಿದ್ದ ಗುಡಿ ಹತ್ತಿರ ಅಫಜಲಪೂರ  ಅಂತಾ ತಿಳಿಸಿದ್ದು, ಈತನ ಅಂಗ ಶೋದನೆ ಮಾಡಲಾಗಿ ಇಸ್ಪೇಟ ಜೂಜಾಟಕ್ಕೆ ಸಂಬಂದಪಟ್ಟ 880/- ರೂ ನಗದು ಹಣ ದೊರೆತಿದ್ದು, 4) ರಾಜಶೇಖರ ತಂದೆ ಕಲ್ಯಾಣಿ ಭಾಸಗಿ ವ||35 ವರ್ಷ ಜಾ||ಲಿಂಗಾಯತ ಉ||ತರಕಾರಿ ವ್ಯಾಪಾರ ಸಾ||ಅಕ್ಕಮಹಾದೇವಿ ಗುಡಿ ಹತ್ತಿರ ಅಫಜಲಪೂರ  ಈತನ ಅಂಗ ಶೋಧನೆ ಮಾಡಲಾಗಿ ಇಸ್ಟೇಟ ಜುಜಾಟಕ್ಕೆ ಸಂಬಂದಪಟ್ಟ 900/-ರೂ  ನಗದು  ಹಣ ದೊರೆತಿದ್ದು ನಂತರ ಓಡಿ ಹೋದವನ ಹೆಸರು ವಿಳಾಸ ಸದರಿಯವರಿಗೆ ವಿಚಾರಿಸಲಾಗಿ ಶಿವಪ್ಪ ತಂದೆ ಮಲಕಾರಿ ಪೂಜಾರಿ ವ||38 ವರ್ಷ ಜಾ||ಕುರಬರ ಉ||ಒಕ್ಕಲುತನ ಸಾ||ಅಮೋಗಿಸಿದ್ದ ಗುಡಿ ಹತ್ತಿರ ಅಫಜಲಪೂರ ಅಂತ ತಿಳಿಸಿರುತ್ತಾರೆ. 5 ಜನರ  ಮದ್ಯ ಇಸ್ಪೇಟ ಜೂಜಾಟಕ್ಕೆ ಇಟ್ಟಿದ 7520/- ರೂ ಮತ್ತು 52 ಇಸ್ಪೆಟ ಎಲೆಗಳು ಸ್ಥಳದಲ್ಲಿ ದೊರೆತವು. ಹೀಗೆ ಒಟ್ಟು 12000/- ರೂ ಮತ್ತು 52 ಇಸ್ಪೆಟ ಎಲೆಗಳು ಮುಂದಿನ ಪುರಾವೆಗಾಗಿ ಪಂಚರ ಸಮಕ್ಷಮ 1:30 ಪಿ ಎಮ್ ದಿಂದ 2:30 ಪಿ ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಸದರಿ ಆರೋಪಿತರೊಂದಿಗೆ ಮರಳಿ ಠಾಣೆಗೆ 3:00 ಪಿ ಎಮ್ ಕ್ಕೆ ಬಂದು ಆರೋಪಿತರ ವಿರುದ್ದ ಮುಂದಿನ ಕ್ರಮ ಕೈಕೊಳ್ಳುವಂತೆ ಎಸ್ ಹೆಚ್ ಓ ರವರಿಗೆ ಸೂಚಿಸಿ ವರದಿ ಸಲ್ಲಿಸಿದ್ದು  ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 329/2017 ಕಲಂ 87 ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.
¥sÀgÀºÀvÁ¨ÁzÀ oÁuÉ :  ¢:27/12/17 gÀAzÀÄ 00.45 J.JªÀÄPÉÌ gÁ¶ÖçÃAiÀÄ ºÉzÁÝj 218 gÀ PÉÃAzÀæ PÁgÁUÀȺÀ ºÀwÛ gÀ RtzÁ¼À PÁæ¸ÀºÀwÛgÀ n¥ÀàgÀ £ÀA 1) PÉJ-28 ¹-6564 C,Q 5 ®PÀë 2)PÉJ-33 J-5660 C,Q 5 ®PÀë QªÀÄäwÛ£ÀªÀÅUÀ¼À°è  ¸ÀPÁðgÀzÀ AiÀiÁªÀÅzÉà ¥ÀgÀªÁ ¤UÉ E®èzÉ CPÀæªÀĪÁV ¸ÀĪÀiÁgÀÄ 12 ¸Á«gÀ QªÀÄäwÛ£À ªÀÄgÀ¼À£ÀÄß PÀ¼ÀîvÀ£À ªÀiÁrPÉÆA qÀÄ ºÉÆÃUÀĪÀ PÁ®PÉÌ ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁr PÀæªÀÄ dgÀÆV¹zÀÄÝ ಬಗ್ಗೆ ವರದಿ.