Police Bhavan Kalaburagi

Police Bhavan Kalaburagi

Friday, June 19, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

EvÀgÉ L.¦.¹. ¥ÀæPÀgÀtzÀ ªÀiÁ»w-
ಈ ದಿವಸ ದಿನಾಂಕ: 18-06-2015 ರಂದು ಮದ್ಯಾಹ್ನ 12.30 ಗಂಟೆಗೆ ಶೇಖ್ ಅನ್ನು ತಂದೆ ಶೇಖ ಸಲೀಮ್ ವಯ: 26 ವರ್ಷ ಜಾ: ಮುಸ್ಲಿಂ  ಉ: ಆಟೋ ರಿಕ್ಷಾ ಚಾಲಕ ಸಾ|| ಮಹ್ಮದ್ ನಗರ ವಾರ್ಡ ನಂ:12 ರಾಯಚೂರು ಇವರು ಠಾಣೆಗೆ ಹಾಜರಾಗಿ ಗಣಕ ಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಜರು ಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ತನ್ನ ಅಕ್ಕಳಾದ ಶಬೀನಾ ಬಾನು ಇವಳ ಗಂಡನಾದ ಸೈಯ್ಯದ್ ಹಮೀದ್ ವಯ: 35 ವರ್ಷ ಈತನು ಆಟೋ ರಿಕ್ಷಾ ಚಾಲಕನಾಗಿದ್ದು ಈ ದಿವಸ ದಿನಾಂಕ: 18-06-2015 ರಂದು ಬೆಳಿಗ್ಗೆ 10.45 ಗಂಟೆಯ ಸುಮಾರು ಶಾಲೆಯ ಹುಡುಗರಿಗೆ ಶಾಲೆಗೆ ಬಿಟ್ಟು ಆಟೋ ರಿಕ್ಷಾವನ್ನು ತಮ್ಮ ಮನೆಯ ಹತ್ತಿರ ಇದ್ದ ಅಲ್ - ಕರೀಮ್ ಕಾಲೇಜಿನ ಹಿಂದುಗಡೆ ನಿಲ್ಲಿಸಿ ಅಲ್ಲಿಯೇ ಇದ್ದ ತನ್ನ ಮನೆಗೆ ಹೋಗಿ ಟೀಫನ್ ಮಾಡಿಕೊಂಡು ಬೆಳಿಗ್ಗೆ 11.30 ಗಂಟೆಯ ಸುಮಾರು ಆತನು ಮನೆಯಿಂದ ಸಣ್ಣ ಓಣಿ ರಸ್ತೆ ಹಿಡಿದು ಆಟೋ ರಿಕ್ಷಾದ ಕಡೆಗೆ ಬರುತ್ತಿರುವಾಗ ಪಿ.ಯು ಕಾಲೇಜಿನ ಹಿಂದುಗಡೆ ಇದ್ದ ಜಾಗೆಯಲ್ಲಿ ಹಳೆಯ ಮನೆಗಳ ಬಿದ್ದಿದ್ದ ಕಲ್ಲು ಮತ್ತು ಮಣ್ಣನ್ನು ಜೆ.ಸಿ.ಬಿ ಯಿಂ ಅಗೆದು ದಕ್ಷಿಣ ಭಾಗಕ್ಕೆ ಹಾಕುತ್ತಿರುವಾಗ ಹಳೆಯ ಮನೆಯ ಗೋಡೆಗೆ ಜೆ.ಸಿ.ಬಿ ತಗುಲಿದ್ದರಿಂದ  ಗೋಡೆ ತನ್ನ ಭಾವ ಮೇಲೆ ಬಿದ್ದಿದ್ದು ಆತನ ಮೇಲೆ ಬಿದ್ದಿದ್ದ ಗೋಡೆಯ ಕಲ್ಲು ಮಣ್ಣು ಮತ್ತು ಸಿಮೆಂಟಿನ ದೊಡ್ಡ ಇಟ್ಟಿಗೆಳನ್ನು ತೆಗೆದು ನೋಡಲಾಗಿ ಆತನು ಸತ್ತು ಹೋಗಿದ್ದು ಇದನ್ನು ನೋಡಿದ ಜೆ.ಸಿ.ಬಿ ಚಾಲಕ ಮತ್ತು ಕಂಟ್ರ್ಯಾಕ್ಟರ್ ಸೆಂಟ್ರಿಂಗ್ ರೆಹಮಾನ್ ಇವರಿಬ್ಬರು ಜೆ.ಸಿ.ಬಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಜೆ.ಸಿ.ಬಿ ಯ ನಂಬರ್ ನೋಡಲಾಗಿ ಎಪಿ-3.6/ಆರ್-5745 ಹಳದಿ ಬಣ್ಣದ್ದು ಇರುತ್ತದೆ. ಈ ಘಟನೆಯು ಜೆ.ಸಿ.ಬಿ ಚಾಲಕ ಮತ್ತು ಕಂಟ್ರ್ಯಾಕ್ಟರ್ ಸೆಂಟ್ರಿಂಗ್ ರೆಹಮಾನ್ ಇವರ ಅಲಕ್ಷತನದಿಂದ ಜರುಗಿದ್ದು ಇವರೆ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ: 126/2015 ಕಲಂ: 304 () .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
     ¢£ÁAPÀ : 18.06.2015 gÀAzÀÄ gÁwæ 7.30 UÀAmÉUÉ  ಫಿರ್ಯಾದಿ ²æêÀÄw ¦æAiÀiÁAPÀ UÀAqÀ ²æÃPÁAvÀ ªÀAiÀiÁ: 22 ªÀµÀð eÁ: D¢ zÁæ«qÀ G: ªÉÄÃrPÀ¯ï ¦Ã¯ïØ ¸Á: gÁªÀiï gÀ»ÃªÀiï PÁ¯ÉÆä ºÀnÖ UÁæªÀÄ ಮತ್ತು ಆರೋಪಿ ²æÃPÁAvÀ vÀAzÉ ªÀÄ°èPÁdÄð£À ¸Á: ºÀnÖ PÁåA¥ï ಇಬ್ಬರು ಈಗ್ಗೆ ಸುಮಾರು ಐದು ವರ್ಷಗಳಿಂದ ಒಬ್ಬರಿಗೊಬ್ಬರು ಇಷ್ಟಪಟ್ಟು ಪ್ರಿತಿಸಿದ್ದು, ಫಿರ್ಯಾದಿಗೆ ಆರೋಪಿತನು ನಂಬಿಸಿ ಆಕೆಯೊಂದಿಗೆ ಆಕೆಯ ಮನೆಯಲ್ಲಿ ದೈಹಿಕವಾಗಿ ಭೋಗಿಸಿ, ನಂತರ ದಿನಾಂಕ 12.01.2015 ರಂದು ಸಂಜೆ 7.00 ಗಂಟೆ ಸುಮಾರಿಗೆ ಆರೋಪಿ ಮತ್ತು ಫಿರ್ಯಾದಿ ಇಬ್ಬರು ಗುಡದನಾಳ ಗ್ರಾಮದ ದುರಗಮ್ಮ ದೇವರ ಗುಡಿಯಲ್ಲಿ ಮದುವೆಯಾಗಿದ್ದು, ನಂತರದ ದಿನಗಳಲ್ಲಿ ಆರೋಪಿಯು ತಾನು ಇನ್ನೊಂದು ಮದುವೆಯಾಗುತ್ತೇನೆಂದು ಆಕೆಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಾ, ತಾವಿಬ್ಬರು ಮದುವೆಯಾಗಿದ್ದನ್ನು ಯಾರಿಗಾದರೂ ತಿಳಿಸಿದರೆ ಫಿರ್ಯಾದಿಗೆ ಜೀವ ಸಹಿತ ಉಳಿಸುವದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಗಣಕೀಕೃತ ಪೀರ್ಯಾದಿ ನೀಡಿದ್ದರ ಮೇರೆಗೆ  ºÀnÖ ¥Éưøï oÁuÉ. C¥ÀgÁzsÀ ¸ÀASÉå85/2015 PÀ®A. 498(), 506 L¦¹. CrAiÀÄ°è ¥ÀæPÀgÀtzÀ zÁR°¹ vÀ¤SÉPÉÊPÉƼÀî¯ÁVzÉ.        
zÉÆA©ü ¥ÀæPÀgÀtzÀ ªÀiÁ»w:-
ದಿನಾಂಕ: 18.06.2015 ರಂದು ರಾತ್ರಿ 8.30 ಗಂಟೆಗೆ ಎಂ ಡಿ ಖಾಜಮೊಹಿನುದ್ದೀನ್ ತಂದೆ ಹಸನ್ ಮೋಹಿನುದ್ದೀನ್ 41 ವರ್ಷ ಜಾ:ಮುಸ್ಲಿಂ :ಒಕ್ಕಲುತನ ಸಾ:ಸುಲ್ತಾನಪೂರು ಫಿರ್ಯಾದಿದಾರರು ಠಾಣೆಗೆ ಹಾಜರಾತಿ ತನ್ನ ಹೇಳಿಕೆ ಫಿರ್ಯಾದಿ ನೀಡಿದ್ದು ಅದರಲ್ಲಿ ಇಂದು ದಿ: 18.06.2015 ರಂದು ಮದ್ಯಾಹ್ನ 3-00 ಸುಲ್ತಾನಪೂರದಲ್ಲಿರುವ ತನ್ನ ಹೊಲಕ್ಕೆ ಹೋಗುವಾಗ ದಾರಿಯಲ್ಲಿ ತನ್ನ ಅಣ್ಣನಾದ 1) ಹಾಮೀದ್ ಮೊಹಿದ್ದೀನ್ ಈತನ ಮಗನಾದ 2)ಅಜೀಮ್ ಮೊಹಿದ್ದೀನ್ ಹಾಗೂ ಇನ್ನೊಬ್ಬ ಮಗನಾದ 3) ಅಕ್ರಮ ಮೊಹಿದ್ದೀನ್, 4) ಅಪ್ಜಲ್ ಮೊಹಿದ್ದೀನ್ ತಂ: ಇರ್ಷಾದ ಮೊಹಿದ್ದೀನ್, 5) ಮುಸ್ತಾಕ ಮೊಹಿದ್ದೀನ್ ತಂ: ಇರ್ಷಾದ ಮೊಹಿದ್ದೀನ್ 6) ಅಮ್ಜದ ಮೊಹಿದ್ದೀನ್ ತಂ: ಹಸನ್ ಮೊಹಿದ್ದೀನ್, 7) ಯುನೂಸ್ ಅಲಿ ಇವರು ತಮ್ಮ ತಂದೆ ಹಸನ್ ಮೊಹಿದ್ದೀನ್ ರವರು ತಮ್ಮ ತಾಯಿ ಆಯಿಷಾ ಬೇಗಂ ರವರು ಮಾನಸೀಕ ಅಸ್ವಸ್ಥರಿದ್ದರಿಂದ ತಮ್ಮ ತಂದೆಯು ತಮ್ಮ ದೊಡ್ಡಮ್ಮ ಷರೀಫುನ್ನೀಸ್ಸಾ ಬೇಗಂ ರವರ ಹೆಸರಿನಲ್ಲಿ 36 ಎಕರೆ ಜಮೀನನ್ನು ಮಾಡಿಸಿದ್ದರುಅದು ಈಗ ಎಲ್ಲಾ ಮಾರಾಟವಾಗಿ ಕೇವಲ 4 ಎಕರೆ 21 ಗುಂಟೆ ಜಮೀನು ಉಳಿದಿದ್ದು, ಸದರಿ ಜಮೀನಿನಲ್ಲಿ ತಾವು ಉಳಿಮೇ ಮಾಡಿಕೊಳ್ಳುವ ವಿಚಾರವಾಗಿ ಮೇಲ್ಕಂಡವರು ಅಕ್ರಮಕೂಟ ರಚಿಸಿಕೊಂಡು ಬಂದು ತನ್ನೊಂದಿಗೆ ಜಗಳ ತೆಗೆದು ಹಮೀದ್ ಮೊಹಿದ್ದೀನ್ ಈತನು ತನ್ನ ಕಪಾಳಕ್ಕೆ ಹೊಡೆದು ಅಂಗಿ ಹಿಡಿದು ಎಳೆದಾಡಿ, ಕೈಗಳಿಂದ ಹೊಡೆದನು. ಉಳಿದವರು ಸಾಲೆಕಾ ಬಹೂತ ಹೋಗಯಾ ಮಾರಡಾಲೋ ಇಸಕೋ ಅಂತಾ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ನೀಡಿದ ಫಿರ್ಯದಿಯ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 147/2015 PÀ®A 504.506.143.147.149.323 ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
PÉÆ¯É ¥ÀæPÀgÀtzÀ ªÀiÁ»w:-
ದಿನಾಂಕ 18-06-2015 ರಂದು ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಪಾಶಪಟೇಲ್ ತಂದೆ ಖಾದರ ಪಟೇಲ್ ಮಾಲಿಪಾಟೀಲ್, ವಯಾ:30 ವರ್ಷ, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಮಾವಿನ ಮಡುಗು ತಾ:ಸಿಂಧನೂರು ಫಿರ್ಯಾದಿದಾರರು ಹುಡಾ ಸೀಮಾದಲ್ಲಿದ್ದ ತಮ್ಮ ಹೊಲಕ್ಕೆ ಚೆನ್ನಳ್ಳಿ ಮುಕ್ಕುಂದಾ ರಸ್ತೆಯಲ್ಲಿ ಹರಿಜನ ಮುದುಕಪ್ಪನ ಹೊಲದ ಹತ್ತಿರ, ರಸ್ತೆಯ ಬಾಜು ತಗ್ಗಿನ ಹತ್ತಿರ ಹೊರಟಾಗ ತಗ್ಗಿನಲ್ಲಿದ್ದ ಮೀನು ಹಿಡಿಯುವ ಹುಡುಗರು ಫಿರ್ಯಾದಿಗೆ ಬುರುಡೆ ಬಿದ್ದಿದೆ ಅಂತಾ ಹೇಳಿದ್ದರಿಂದ ಫಿರ್ಯಾದಿಯು ತನ್ನ ಸಂಗಡ ತಮ್ಮ ಗ್ರಾಮದವರನ್ನು ಕರೆದುಕೊಂಡು ಹೋಗಿ ನೀರಿನ ಕೆಸರಿನಲ್ಲಿದ್ದ ಮೂಳೆಗಳನ್ನು ಹೊರಗೆ ತೆಗೆದಾಗ ಮೂಳೆಗಳಿಗೆ ಹಗ್ಗದಿಂದ ಸೈಜ್ ಗಲ್ ಕಟ್ಟಿದ್ದು ಶರ್ಟಿನ ಕಾಲರ್ ಗೆ ಭವಾನಿ ಟೇಲರ್ ಮಸ್ಕಿ ಅಂತಾ ಬರೆದಿದ್ದು ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕೆ 20 – 25 ದಿವಸಗಳ ಹಿಂದೆ ಅಪರಿಚಿತನನ್ನು ಕೊಲೆ ಮಾಡಿ ಶವಕ್ಕೆ ಹಗ್ಗದಿಂದ ಸೈಜಗಲನ್ನು ಕಟ್ಟಿ ತಗ್ಗಿನ ನೀರಿನಲ್ಲಿ ಹಾಕಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 169/2015 ಕಲಂ 302, 201 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
      
ದಿನಾಂಕ:18.06.2015 ರಂದು ಮದ್ಯಾಹ್ನ 2.00 ಗಂಟೆಗೆ ದೇವಸೂಗೂರಿನ ಪಾರ್ವತಿ ನಗರದ ಆರೋಪಿ ಸಿದ್ದಪ್ಪನ ಮನೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ  ಆರೋಪಿತರು 1 ರೂ ಗೆ 80 ರೂ ಕೊಡುವದಾಗಿ ಹೇಳಿ ಮಟಕಾ ಜೂಜಾಟದ ಅದೃಷ್ಟ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ ಮಟಕಾ ನಂಬರ್ ಬರೆದುಕೊಂಡು ಯಾವುದೇ ಚೀಟಿಕೊಡದೇ ಮೋಸ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಫಿರ್ಯಾದಿದಾರರು ತಮ್ಮ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಅವರಿಂದ ಮಟಕಾ ನಗದು ಹಣ ರು 540/-, ಒಂದು ಬಾಲ್ ಪೆನ್ನು, ಒಂದು ಮಟಕಾ ನಂಬರಿನ ಚೀಟಿ  ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆಯನ್ನು, ಮುದ್ದೆಮಾಲನ್ನು ಹಾಗೂ 1) ¹zÀÝ¥Àà vÀAzÉ ªÀĺÁzÉêÀ¥Àà ,50ªÀµÀð, eÁ:PÀÄgÀħgÀÄ, G:ºÁ®Ä ªÁå¥ÁgÀ, ¸Á:¥ÁªÀðw £ÀUÀgÀ zÉêÀ¸ÀÆUÀÆgÀÄ 2) ºÀÄ°UÀ¥Àà vÀAzÉ fAzÀ¥Àà, 28ªÀµÀð, eÁ:PÀ¨ÉâÃgï, G:PÀÆ°, ¸Á:ªÀÄ£É £ÀA§ mÉÊ¥ï-7-538 Pɦ¹ PÁ¯ÉÆä ±ÀQÛ£ÀUÀgÀಇಬ್ಬರು ಆರೋಪಿತರನ್ನು ತಂದು ಹಾಜರು ಪಡಿಸಿದ್ದರ ªÉÄðAzÀ ದಾಳಿ ಪಂಚನಾಮೆ ಆದಾರದ ªÉÄðAzÀ ±ÀQÛ£ÀUÀgÀ ¥ÉÆ°¸À oÁuÉ. UÀÄ£Éß £ÀA§gÀ 71/2015 PÀ®A:78(111)Pɦ PÁAiÉÄÝ ºÁUÀÆ 420  L¦¹  CrAiÀÄ°è ¥ÀæPÀgÀtzÀ zÁR°¹ vÀ¤SÉPÉÊPÉƼÀî¯ÁVzÉ.

1) ವೆಂಕಟರಮಣ vÀA ಸತ್ಯನಾರಾಯಣ ಆಲಪಾಟಿ ªÀ-28 eÁw ಚೌದ್ರಿ G.MPÀÌ®ÄvÀ£À ¸Á UÁA¢ü£ÀUÀgÀ  2) eÁQÃgÀ vÀA §ÄqÀ£À¸Á§ §rÃUÉÃgÀ ªÀ 33 eÁw ªÀÄĹèA GUËArPÉ®¸À ¸Á vÀÄgÀÄ«ºÁ¼À 3) gÁªÀÄÄ vÀA UÀÄgÀıÁAvÀ¥Àà ªÀ 21 eÁw ºÀjd£À G- PÀÆ° ¸Á UÉÆãÁ¼À 4) ಶ್ರೀನಿವಾಸು  vÀA gÁeÁ ªÀ 35 eÁw PÀªÀÄä G MPÀÌ®ÄvÀ£À ¸Á UÁA¢ü£ÀUÀgÀ  5) £Áಗೇಶ vÀA  ಬಸಣ್ಣ ªÀ 33 eÁw ಲಿಂಗಾಯಿತ G MPÀÌ®ÄvÀ£À ¸Á..ಜಂಭುನಾಥಹಳ್ಳಿ 6) PÀ¼ÀPÀ¥Àà vÀA ©üêÀÄ¥Àà ªÀ 56 eÁw PÀÄgÀħgÀÄ G.PÀÆ°PÉ®¸À ¸Á PÉ.§¸Á¥ÀÆgÀ  vÁ .ಸಿಂಧನೂರ ಹಾಗೂ ಇತರರು ಸೇರಿ  ಇಸ್ಪೆಟ ಜೂಜಾಟದಲ್ಲಿ ತೊಡಗಿದಾಗ  ಮಾನ್ಯ ಪಿ.ಎಸ್.ಐ  ತುರುವಿಹಾಳ ರವರು ಮಾಹಿತಿ ಪಡೆದು ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿ  6- ಜನ ಆರೋಪಿತನ್ನು ದಸ್ತಗೀರಿ ಮಾಡಿ ಅವರಿಂದ  ನಗದು ಹಣ 3.5000 ರೂ ಗಳನ್ನು  ಜಪ್ತಿ ಮಾಡಿದ್ದು  ಇತರರು ಸ್ಥಳದಿಂದ ಓಡಿಹೋಗಿದ್ದು  6 ಜನ ಆರೋಪಿತರನ್ನು ಮತ್ತು ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ವಿವರವಾದ ಪಂಚನಾಮೆ ವರದಿಯನ್ನು ನೀಡಿದ್ದರ ಸಾರಾಂಶದ  ಮೇಲಿಂದ  vÀÄgÀÄ«ºÁ¼À oÁuÉ UÀÄ£Éß £ÀA83/201PÀ®A 87 PÉ.¦.AiÀiÁåPïÖ  CrAiÀÄ°è ¥ÀæPÀgÀt zÁR°¹PÉÆAr vÀ¤SÉPÉÊPÉÆArzÀÄÝ EgÀÄvÀÛzÉ.
ದಿನಾಂಕ: 18-06-2015 ರಂದು 14-00 ಗಂಟೆಗೆ ಪಿರ್ಯಾದಿದಾರರು ಬಾತ್ಮಿ ಪ್ರಕಾರವಾಗಿ ಅಪ್ರಾಳ್ ಸೀಮಾಂತರದ ಕೃಷ್ಣಾ ನದಿಯಲ್ಲಿ ಹೋದಾಗ ಆರೋಪಿ ಚಾಲಕನಾದ ಭೀಮಣ್ಣ ತಂದೆ ರಂಗಪ್ಪ ಗುಜಪು ವ:21 ಜಾ:ನಾಯಕ ಉ:ಡ್ರೈವರ್ ಕೆಲಸ ಸಾ:ಕೊತ್ತದೊಡ್ಡಿ ಈತನು ತನ್ನ ಮ್ಯಾಸ್ಸಿ ಫರ್ಗುಸನ್ ಟ್ರ್ಯಾಕ್ಟರ್ ನಂ. ಕೆಎ-36/ಟಿಬಿ-6345 ಮತ್ತು ಅದಕ್ಕೆ ಜೋಡಿಸಿದ ಟ್ರ್ಯಾಲಿ ನಂ. ಕೆಎ-36/ಟಿಬಿ-6346ರಲ್ಲಿ ನೈಸರ್ಗಿಕ ಸಂಪತ್ತಾದ ಮರಳನ್ನು ಸರಕಾರಕ್ಕೆ ಮಾಹಿತಿಯನ್ನು ನೀಡದೆ, ಹಣ ಸಂದಾಯ ಮಾಡದೆ ಮಾರಾಟ ಮಾಡುವ ಉದ್ದೇಶದಿಂದ ಅಪ್ರಾಳ ಸೀಮಾಂತರದ ಕೃಷ್ಣಾ ನದಿಯಿಂದ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದಾಗ ಪಂಚರ ಸಮಕ್ಷಮ ವಶಕ್ಕೆ ಪಡೆದುಕೊಂಡು ಬಂದು ಟ್ರ್ಯಾಕ್ಟರ್ ಮತ್ತು ಚಾಲಕನನ್ನು ತಂದು ಒಪ್ಪಿಸಿ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಲಿಖಿತ ದೂರು ಮತ್ತು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿನಿಂದ ಗಬ್ಬೂರು ಠಾಣೆ ಗುನ್ನೆ ನಂ. 89/2015 ಕಲಂ: 4(1) (21) ಎಂ.ಎಂ.ಡಿ.ಆರ್. ಮತ್ತು 379 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

AiÀÄÄ.r.Dgï ¥ÀæPÀgÀtzÀ ªÀiÁ»w:-
ದಿನಾಂಕ 03.10.2014 ರಂದು ರಾತ್ರಿ 9.30 ಗಂಟೆ ಸುಮರಿಗೆ ಫಿರ್ಯಾದಿ ²æà JªÀiï.r eÁ«ÃzÀ C£ÀégÀ vÀAzÉ JªÀiï.r ¸ÀzÁvï C° ªÀAiÀiÁ: 45 ªÀµÀð eÁ: ªÀÄĹèA G: ºÀtÂÚ£À ªÁå¥ÁgÀ ¸Á: ªÀÄ£É £ÀA 28/J ºÀnÖ UÁæªÀÄ. FvÀ£À ಮಗಳಾದ ಮೃತ ಹಸ್ನಾ ಬೇಗಂ ಇವಳು ತಮ್ಮ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಚಿಕಿತ್ಸೆ ಕುರಿತು ಹೈದರಾಬಾದಿನ ಗಾಂಧಿ ಚೌಕ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 04.10.2014 ರಂದು ಸಂಜೆ 6.30 ಗಂಟೆ ಸುಮಾರಿಗೆ ಮೃತಪಟ್ಟಿದ್ದು, ಈ ಬಗ್ಗೆ ಫಿರ್ಯಾದಿ ನೀಡಿದ ದೂರಿನ ಮೇರೆಗೆ ಆಂದ್ರಪ್ರದೇಶದ ಚಿಲಕಲುಗೂಡಾ ಪೊಲೀಸ್ ಠಾಣಾ ಪ್ರಕರಣ ಸಂಖ್ಯೆ 623/2014 ಕಲಂ : 174 ಸಿ.ಆರ್.ಪಿ.ಸಿ ನೇದ್ದು ದಾಖಲಾಗಿದ್ದು, ಸದರಿ ಪ್ರಕರಣವನ್ನು ಹದ್ದಿ ಪ್ರಯುಕ್ತ  ವರ್ಗಾಯಿಸಿ  ºÀnÖ ¥Éưøï oÁuÉ. AiÀÄÄ.r.Dgï. ¸ÀASÉå 17/2015 PÀ®A 174  ¹.Dgï.¦.¹. PÁAiÉÄÝCrAiÀÄ°è ¥ÀæPÀgÀtzÀ zÁR°¹ vÀ¤SÉPÉÊPÉƼÀî¯ÁVzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          ದಿನಾಂಕ 18-06-2015 ರಂದು ರಾತ್ರಿ 8.20 ಗಂಟೆಯ ಸುಮಾರಿಗೆ, ಸಿಂಧನೂರು - ಗಂಗಾವತಿ ಮುಖ್ಯರಸ್ತೆಯಲ್ಲಿ, ಗೋರೇಬಾಳ ಕ್ಯಾಂಪಿನ ಹತ್ತಿರ, ಭೋವಿ ನರಸಣ್ಣ ಇವರ ಹೊಲದ ಮುಂದಿನ ರಸ್ತೆಯಲ್ಲಿ, ಮಹೀಂದ್ರ        ಟ್ರ್ಯಾಕ್ಟರ್ ನಂ. ಕೆಎ-36-ಟಿಎ-4213 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರ್ ನ್ನು ರಸ್ತೆಯಲ್ಲಿ ಯಾವುದೇ ಸಿಗ್ನಲ್ ಇಲ್ಲದೇ ರಸ್ತೆಗೆ ಅಡೆತಡೆಯಾಗಿ ನಿಲ್ಲಿಸಿದ್ದು ಮತ್ತುಫಿರ್ಯಾದಿಯ ಗಂಡ ಆರೋಪಿ ನಂ.1 ) ಚಿದಾನಂದ ತಂದೆ ಯಲ್ಲಪ್ಪ, ವಯಾ:30 ವರ್ಷ, ಜಾ:ನಾಯಕ, ಉ:ಕೂಲಿಕೆಲಸ ಸಾ:ಗೋರೇಬಾಳ ಕ್ಯಾಂಪ್, ಮೋಟಾರು ಸೈಕಲ್ ಯಮಹಾ ಕ್ರಕ್ಸ್ ಚೆಸ್ಸಿ ನಂ. ME15KA08HE2075614 ನೇದ್ದರ ಸವಾರ, ತಾ:ಸಿಂಧನೂರುಈತನೂ ಸಹ ತನ್ನ ಮೋಟಾರು ಸೈಕಲ್ ಯಮಹಾ ಕ್ರಕ್ಸ್ ಚೆಸ್ಸಿ ನಂ. ME15KA08HE2075614 ನೇದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಂತ ಟ್ರ್ಯಾಕ್ಟರ್ ಗೆ ಟಕ್ಕರ್ ಕೊಟ್ಟಿದ್ದರಿಂದ ಆರೋಪಿ ನಂ.1 ಚಿದಾನಂದ ತಂದೆ ಯಲ್ಲಪ್ಪ, ಈತನ ಬಲಗಣ್ಣಿಗೆ ಭಾರೀ ಪೆಟ್ಟಾಗಿ ರಕ್ತಗಾಯವಾಗಿ, ಕಿವಿಯಲ್ಲಿ ರಕ್ತ ಸೋರಿದ್ದು, ತಲೆಗೆ ಪೆಟ್ಟಾಗಿದ್ದು, ಹೊಟ್ಟೆಗೆ ಮತ್ತು ಮರ್ಮಾಂಗಕ್ಕೆ ಭಾರೀ ಪೆಟ್ಟಾಗಿ ಸ್ಥಳದಲ್ಲಿಯೇ ಮ್ರತಪಟ್ಟಿದ್ದು ಇರುತ್ತದೆ.                            


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.06.2015 gÀAzÀÄ  120 ¥ÀææPÀgÀtUÀ¼À£ÀÄß ¥ÀvÉÛ ªÀiÁr  20,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.