Police Bhavan Kalaburagi

Police Bhavan Kalaburagi

Monday, March 10, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
             ಫಿರ್ಯಾದಿ ಶ್ರೀ ಚೆನ್ನ ಪ್ರಕಾಶ ತಂದೆ ಕುಕ್ಕಯ್ ರಾಯ್ @ ಸತ್ಯನಾರಾಯಣ ರಾಯ್ ವಯ: 21 ವರ್ಷ, ಜಾ: ಯಾದವ್ : ಕೂಲಿ ಕೆಲಸ ಸಾ: ಕಲ್ಯಾಣ ನಗರ ಜಿ: ಮುಜಾಫರ್ ಪೂರ FvÀನು ಈಗ್ಗೆ ಮೂರು ತಿಂಗಳಿನಿಂದ ಬಾಲಾಜಿ ಆಗ್ರೋ ಇಂಡಸ್ಟ್ರೀಜ್ ದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ಈಗ್ಗೆ ಎರಡು ಮೂರು ದಿನಗಳ ಹಿಂದೆ ಸದರಿ ಮಿಲ್ಲಿನ ಮಾಲಕ ಅಪಾದಿತ ನಂ 02 ಚೂಡಿ ಶ್ರೀನಿವಾಸ ಇವರು ಮತ್ತು ಅಪಾದಿತ ನಂ 01 ಮಿಲ್ ಆಪರೇಟರ್ ಕೇಶವ್ ರಾಮ್ ಇವರು ತನಗೆ ಸದರಿ ಮಿಲ್ಲಿನ ಬೇಳೆ ಪಾಲೀಷ್ ಯಂತ್ರದ ಹತ್ತಿರ ಕನ್ವೇಯರ್ ಮೆಂಟೆನೆನ್ಸ್ ಕೆಲಸ ಮಾಡುವಂತೆ ಸುರಕ್ಷಾ ಸಾಧನಗಳಾದ ಹ್ಯಾಂಡ್ ಗ್ಲೋಸ್ ವಗೈರೆ ಒದಗಿಸದೇ ಅನುಭವ ಇಲ್ಲದ ತನಗೆ ಒತ್ತಾಯಿಸಿದ್ದರಿಂದ ತಾನು ಸದರಿ ಕೆಲಸ ಮಾಡಿಕೊಂಡಿದ್ದು ದಿನಾಂಕ 08.03.2014 ರಂದು ಬೆಳಿಗ್ಗೆ 10.45 ಗಂಟೆಯ ಸುಮಾರಿಗೆ ಸದರಿ ಕನ್ವೇಯರ್ ದಲ್ಲಿ ಕೆಲಸ ಮಾಡಿಕೊಂಡಿರುವಾಗ ಕನ್ವೇಯರ್ ದಲ್ಲಿ ಬೇಳೆ ಜಾಮ್ ಆಗುತ್ತಿದ್ದು ಅದನ್ನು ತಾನು ಕಟ್ಟಿಗೆಯಿಂದ ಜಾಮ್ ಆದ ಬೇಳೆಯನ್ನು ದಬ್ಬುತ್ತಿರುವಾಗ ಕನ್ವೇಯರ್ ಅಡಿಯಲ್ಲಿ ತನ್ನ ಬಲಗೈಯಲ್ಲಿನ ಕಟ್ಟಿಗೆ ಒಳ ಹೋಗಿದ್ದು ನಾನು ಅದನ್ನು ಎಳೆದುಕೊಳ್ಳುವಷ್ಟರಲ್ಲಿ ಕನ್ವೇಯರ್ ನಲ್ಲಿ ತನ್ನ ಬಲಗೈ ಒಳಗೆ ಎಳೆದುಕೊಂಡಿದ್ದು ಇದರಿಂದಾಗಿ ತನ್ನ ಬಲಗೈ ಮೊಣಕೈ ವರೆಗೆ ಕನ್ವೇಯರಿನಲ್ಲಿ ಸಿಕ್ಕು ಮೊಣಕೈ ವರೆಗೆ  ಗಿಜಿ ಗಿಜಿ ಆಗಿ ತೀವ್ರ ರಕ್ತಗಾಯವಾಗಿದ್ದು ನಂತರ ಗಾಯಗೊಂಡ ತನ್ನ ಬಲಗೈಯನ್ನು  ಮೊಣಕೈವರೆಗೆ ವೈಧ್ಯರು ಶಸ್ತ್ರ ಚಿಕಿತ್ಸೆ ಮಾಡಿ ಕತ್ತರಿಸಿದ್ದು ಇರುತ್ತದೆ. ಬಗ್ಗೆ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತ ನೀಡಿದ ಫಿರ್ಯಾದಿಯ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 69/2014 PÀ®A. 287 338, ಭಾ.ದಂ.ಸಂ. CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtUÀ¼À ªÀiÁ»w:-
ದಿ.10-03-2014ರಂದು ಮುಂಜಾನೆ 11-30ಗಂಟೆಗೆ ಸುಮಾರು ಸಿರವಾರ ಗ್ರಾಮದಲ್ಲಿ  ಬಸವ ವೃತ್ತದ ಹಿಂದೆ ಇರುವ ಸ್ವಾಮಿ ಸಪ್ಲಾಯರ್ಸ್ ಅಂಗಡಿಯ ಪಕ್ಕದಲ್ಲಿ ಕಟ್ಟೆ ಮೇಲೆ ಕುಳಿತುಕೊಂಡ ಆರೋಪಿತgÁzÀ 1] ಹಂಪಯ್ಯ ತಂದೆ ಹನುಮಂತ ಜಾತಿ:ನಾಯಕ ವಯ-65ವರ್ಷ,ಸಾ:ಗಣದಿನ್ನಿ2]ಅಮರೇಶತಂದೆಹನುಮಂತಚಿಂತಲಕುಂಟಾಜಾತಿ:ನಾಯಕ,ವಯ-56ವರ್ಷ,PÀÆಲಿ ಕೆಲಸ,ಸಾ:ಬಸವಲಿಂಗಪ್ಪಕಾಲೋನಿಸಿರವಾರ 3] ಬೂದೆಪ್ಪ ತಂದೆ ಬಸ್ಸಣ್ಣ ಗದ್ದಾರ ಜಾತಿ:ಲಿಂಗಾಯತ,ವಯ-66ವರ್ಷ,    :ಕೂಲಿಕೆಲಸ ಸಾ:ಬಸವಲಿಂಗಪ್ಪಕಾಲೋನಿ ಸಿರವಾರ. EªÀgÀÄUÀ¼ÀÄ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಡುತ್ತಿ ದ್ದಾಗ ಪಿ.ಎಸ್. ¹gÀªÁgÀ ರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ 3 ಜನ ಆರೋಪಿತರು ಮಟಕಾ ಜೂಜಾಟದ ಹಣ ರೂ 2,265=00,ಮಟಕಾ ನಂಬರ್ ಬರೆದ ಪಟ್ಟಿ ಸಮೇತ ಸಿಕ್ಕು ಬಿದ್ದಿದ್ದು ಪಿ.ಎಸ್..ರವರು 3 ಜನ ಆರೋಪಿತರನ್ನು PÀgÉzÀÄPÉÆAqÀÄ ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ ¹gÀªÁgÀ oÁuÉ UÀÄ£Éß £ÀA: 61/2014 ಕಲಂ:78 [3] .ಪೋ.ಕಾಯ್ದೆ.420 ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
¯ÉÆÃPÀ¸À¨sÁ ZÀÄ£ÁªÀuÉAiÀÄ CAUÀªÁV zÁR°¹zÀ ªÀÄAeÁUÀævÀ ¥ÀæPÀgÀtUÀ¼À ªÀiÁ»w:-
1] PÀ®A: 107 ¹.Dgï.¦.¹ CrAiÀÄ°è MlÄÖ  74 d£ÀgÀ ªÉÄÃ¯É 14 ¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.
1] PÀ®A: 110 ¹.Dgï.¦.¹ CrAiÀÄ°è MlÄÖ  01 d£ÀgÀ ªÉÄÃ¯É 01 ¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 10.03.2014 gÀAzÀÄ    105  ¥ÀææPÀgÀtUÀ¼À£ÀÄß ¥ÀvÉÛ ªÀiÁr    15,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.