Police Bhavan Kalaburagi

Police Bhavan Kalaburagi

Thursday, January 14, 2016

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

PÉÆ¯É ¥ÀæPÀgÀtzÀ ªÀiÁ»w:-

ದಿನಾಂಕ: 14.01.2016 ರಂದು ಬೆಳಗಿನ ಜಾವ .2.00 ಗಂಟೆಗೆ ಫಿರ್ಯಾದಿ ²æà ©üêÀÄ¥Àà vÀAzÉ ªÀÄ®è¥Àà alÖ¯ï 50 ªÀµÀð eÁw. PÀ¨ÉâÃgÀ G; Pɦ¸À¹ PÀA¥À¤AiÀÄ E.¦.¦.J¸ï £À°è D¥ÀgÉÃlgÀ PÉ®¸À ¸Á.ªÀÄ£É.mÉÊ¥ï-7-384 Dgï.n.¦.J¸À. PÁ¯ÉÆä ±ÀQÛ£ÀUÀgÀ gÀªÀgÀÄ oÁuÉUÉ ºÁdgÁV ºÉýPÉ ¦AiÀiÁ𢠤ÃrzÀÄÝ£ÉÃAzÀgÉ. vÀ£Àß ªÀÄUÀ ¸ÀÄAzÀgÉñÀ 27 ªÀµÀð,FvÀ£ÀÄ Pɦ¹ UÉÆèç¸ï PÀA¥À¤AiÀÄ°è J¯ÉQÖçµÀ£ï ªÀiÁqÀÄwÛzÀÄDgÉÆæ ¸ÀAUÀ¥Àà vÀAzÉ ºÀ£ÀĪÀÄAvÀ FvÀ£ÀÄ ¦üAiÀiÁ𢠪ÀÄUÀ ¸ÀÄAzÀgÉñÀ£ÉÆA¢UÉ F »AzÉ PÉ®¸À «µÀAiÀÄzÀ°è ªÀÄvÀÄÛ PÉ®ªÀÅ ªÉÊAiÀÄQÛPÀ «µÀAiÀÄzÀ°è dUÀ¼À ªÀiÁrPÉÆArzÀÄÝ ,C®èzÉà DUÁUÀ dUÀ¼À ªÀiÁqÀÄwÛzÀÝ §UÉÎ ªÀÄvÀÄÛ ¸ÀĪÀiÁgÀÄ MAzÀÄ ªÀµÀð¢AzÀ ¸ÀzÀj ¸ÀAUÀ¥Àà£ÀÄ ¸ÀÄAzÀgÉñÀ£ÉÆÃA¢UɪÀiÁvÀÄ ©lÖ «µÀAiÀÄzÀ §UÉÎ w½¹zÀÄÝ EgÀÄvÀÛzÉ. ¢£ÁAPÀ 13.01.2016 gÀAzÀÄ gÁwæ 11.40 UÀAmÉ ¸ÀĪÀiÁjUÉ DgÉÆævÀ£ÀÄ PÉ®¸ÀzÀ «µÀAiÀÄzÀ°è dUÀ¼À ªÀiÁrzÀ ªÉʵÀªÀÄå¢AzÀ PÀAmÉÆæîægÀƪÀiï £À°è ªÀÄ®VPÉÆArzÁÝUÀ ¸ÀÄAzÀgÉñÀ¤UÉ DgÉƦ ¸ÀAUÀ¥Àà£ÀÄ ¥ÀÄ°è (PÀ©âtzÀ UÀÄAqÀÄ) ¤AzÀ ºÀuÉUÉ, ªÀÄÄRPÉÌ ºÉÆqÉzÀÄ PÉÆ¯É ªÀiÁrzÀÄÝ  EgÀÄvÀÛzÉ CAvÁ ªÀÄÄAvÁV ºÉýPÉ ಫಿರ್ಯಾದಿ ¤ÃrzÀÝgÀ ªÉÄðAzÀ ಶಕ್ತಿನಗರ ಠಾಣಾ ಗುನ್ನೆ ನಂ: 05/2016 ಕಲಂ: 302 ಐಪಿಸಿ ಪ್ರಕಾರ ಪ್ರರಕಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ¢£ÁAPÀ:02/01/2016 gÀAzÀÄ gÁwæ 10-40 UÀAmÉUÉ jªÀÄì D¸ÀàvÉæ gÁAiÀÄZÀÆgÀÄ¢AzÀ JA.J¯ï.¹.ªÀ¸ÀƯÁVzÀÝjAzÀ D¸ÀàvÉæUÉ ¨sÉÃn ¤Ãr ¦üAiÀiÁ𢠪ÀÄgÉ¥Àà vÀAzÉ CUÀ£É¥Àà,30ªÀµÀð,eÁ:¹¼ÉîPÁåvÀ,«ÄãÀÄUÁgÀ ¸Á:UÀÆUÀ¯ï, vÁ:zÉêÀzÀÄUÀðgÀªÀgÀ  ºÉýPÉ ¥ÀqÉzÀÄPÉÆArzÀÄÝ CzÀgÀ ¸ÁgÁA±À K£ÉAzÀgÉ ¢£ÁAPÀ:02/01/2016 gÀAzÀÄ gÁwæ 8-00 UÀAmÉ ¸ÀĪÀiÁjUÉ £ÀgÀ¸À¥Àà vÀAzÉ £ÀgÀ¸À¥Àà,30ªÀµÀð, eÁ:¹¼ÉîPÁåvÀ,«ÄãÀÄUÁgÀ ¸Á:UÀÆUÀ¯ï,DvÀ£À vÀªÀÄä ¨ÁUÀ¥Àà E§âgÀÄ ¨ÉAqÉUÀA§½ PÀqɬÄAzÀ UÀÆUÀ¯ïUÉ vÀªÀÄä ªÉÆmÁgÀÄ ¸ÉÊPÀ¯ï £ÀA.PÉ.J.36/EºÉZï.1459 £ÉÃzÀÝgÀ ªÉÄÃ¯É CwªÉÃUÀ ªÀÄvÀÄÛ C®PÀëvÀ£À¢AzÀ §gÀÄwÛgÀĪÁUÀ ©æeï ªÉÄð£À d£ÀgÀÄ £ÀqÉzÁqÀĪÀ PÀmÉÖUÉ lPÀÌgï PÉÆnÖzÀÝjAzÀ £ÀgÀ¸À¥Àà¤UÉ vÀ¯ÉAiÀÄ »AzÀÄUÀqÉ ¨sÁj gÀPÀÛUÁAiÀĪÁV JqÀQ«¬ÄAzÀ gÀPÀÛ §A¢zÀÄÝ, C®èzÉà §®UÁ®Ä vÉÆqÉAiÀÄ ºÀwÛgÀ ªÀÄÄj¢zÀÄÝ, DvÀ£À ªÉÆmÁgÀÄ ¸ÉÊPÀ¯ï »AzÀÄUÀqÉ PÀĽwÛzÀÝ ¨ÁUÀ¥Àà¤UÉ vÀ¯ÉAiÀÄ »AzÀÄUÀqÉ gÀPÀÛUÁAiÀĪÁVzÀÄÝ,§® ªÉÆtPÁ°UÉ ªÀÄvÀÄÛ JqÀUÁ®Ä ºÉ§ânÖUÉ gÀPÀÛUÁAiÀĪÁVzÀÄÝ,E§âgÀ£ÀÄß 108 CA§Äå¯É£ÀìzÀ°è vÉUÉzÀÄPÉÆAqÀÄ ºÉÆÃUÀÄwÛzÁÝUÀ zÁjAiÀÄ ªÀÄzÀåzÀ°è gÁwæ 9-30 UÀAmÉ ¸ÀĪÀiÁjUÉ £ÀgÀ¸À¥Àà£ÀÄ ªÀÄÈvÀ¥ÀnÖzÀÄÝ, ¨ÁUÀ¥Àà£À£ÀÄß PÀ®§ÄVð D¸ÀàvÉæUÉ PÀgÉzÀÄPÉÆAqÀÄ ºÉÆÃVzÀÄÝ, C¥ÀWÁvÀzÀ°è UÁrAiÀÄÄ ªÀÄÄA¢£À ¨sÁUÀ dRAUÉÆArgÀÄvÀÛzÉ CAvÀ ªÀÄÄAvÁV ¤ÃrzÀ ¦üAiÀiÁ𢠸ÁgÁA±ÀzÀ ªÉÄðAzÀ UÀ§ÆâgÀÄ ¥Éưøï oÁuÉ UÀÄ£Éß £ÀA.01/2016 PÀ®A;279,304(J) L¦¹ ¥ÀæPÁgÀ zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-   
  

         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:14.01.2016 gÀAzÀÄ  27 ¥ÀææPÀgÀtUÀ¼À£ÀÄß ¥ÀvÉÛ ªÀiÁr 3900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.   

BIDAR DISTRICT DAILY CRIME UPDATE 14-01-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-01-2016

zsÀ£ÀÆßgÀ ¥Éưøï oÁuÉ UÀÄ£Éß £ÀA. 14/2016, PÀ®A 87 PÉ.¦ PÁAiÉÄÝ :-
ದಿನಾಂಕ 13-01-2016 ರಂದು ಹಾಲಹಳ್ಳಿ ಗ್ರಾಮದ ಹನುಮಾನ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅಕ್ರಮವಾಗಿ ಹಣ ಹಚ್ಚಿ ಪಣ ತೊಟ್ಟು ಪರೇಲ ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾರೆಂದು ದೀಲಿಪಕುಮಾರ ಬಿ ಸಾಗರ ಪಿ.ಎಸ್.ಐ ಧನ್ನುರಾ ಪೊಲೀಸ್ ಠಾಣೆ ರವರಿಗೆ ಖಚೀತ ಮಾಹಿತಿ ಬಂದಾಗ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ನೋಡಲು ಆರೋಪಿತರಾದ 1) ರಾಜಕುಮಾರ ತಂದೆ ಕಾಶೆಪ್ಪ ತುಗಾಂವ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಹಾಲಹಳ್ಳಿ, 2) ವೈಜಿನಾಥ ತಂದೆ ಶಿವಪ್ಪಾ ಚಿಟ್ಟಾ ವಯ: 35 ವರ್ಷ, ಜಾತಿ: ಕುರುಬ, ಸಾ: ಹಾಲಹಳ್ಳಿ, 3) ಜಗನಾಥ ತಂದೆ ಶಿವರುದ್ರಪ್ಪಾ ಕಾಡವಾದ ವಯ: 50 ವರ್ಷ, ಜಾತಿ: ಲಿಂಗಾಯತ, ಸಾ: ಹಾಲಹಳ್ಳಿ, 4) ಮನೋಹರ ತಂದೆ ಜೈಸಿಂಗ ಜಾಧವ ವಯ: 26 ವರ್ಷ, ಜಾತಿ: ಲಂಬಾಡ, ಸಾ: ಹಾಲಹಳ್ಳಿ ತಾಂಡಾ, 5) ಶಿವಕುಮಾರ ತಂದೆ ಕಾಶಿನಾಥ ಚೌವಾನ ವಯ: 30 ವರ್ಷ, ಜಾತಿ: ಲಂಬಾಡಾ, ಸಾ: ಹಾಲಹಳ್ಳಿ ತಾಂಡಾ ಇವರೆಲ್ಲರೂ ಹನುಮಾನ ಗುಡಿಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಅಕ್ರಮವಾಗಿ ಗುಂಪಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ನಸೀಬಿನ ಇಸ್ಪೀಟ್  ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಹಠಾತ್ತನೆ ಜೂಜಾಟ ಆಡುತ್ತಿರುವವರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ನಗದು ಹಣ 3200/- ರೂ. ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Yadgir District Reported Crimes



Yadgir District Reported Crimes

 ±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 12/2016 PÀ®A:379 L¦¹ ªÀÄvÀÄÛ 21(3)(4) 22 JªÀiïJªÀiïDgï r DPÀÖ :- ¢£ÁAPÀ:13/01/2016 gÀAzÀÄ 11.30 J.JªÀiï PÉÌ ¦AiÀiÁð¢ü ªÀÄvÀÄÛ ¹§âA¢AiÀĪÀgÀÄ PÀÆr ªÀiÁ»w §AzÀ ªÉÄÃgÉ zÁ½ªÀiÁr ¸ÀzÀj DgÉÆævÀgÀÄ  07 n¥ÀàgÀUÀ¼À°è ZÁ®PÀ£ÀÄ ªÀÄvÀÄÛ ªÀiÁ°ÃPÀgÀÄ ¸ÀPÁðgÀPÉÌ AiÀiÁªÀÅzÉà gÁdzsÀ£À PÀlÖzÉ ªÀÄvÀÄÛ ¸ÀA§AzÀ¥ÀlÖ E¯ÁSɬÄAzÀ AiÀiÁªÀÅzÉà zÁR¯Áw (JªÀiï.r.¦)¥ÀqÉzÀÄPÉƼÀîzÉ PÀ¼ÀîvÀ£À¢AzÀ CPÀæªÀÄ ªÀÄgÀ¼ÀÄ ¸ÁUÁtÂPÉ ªÀiÁrzÀÝjAzÀ ¸ÀzÀj n¥ÀàgÀUÀ¼ÀAiÀÄ£ÀÄß ªÀ±ÀPÉÌ ¥ÀqÉzÀÄPÉÆArzÀÄÝ EgÀÄvÀÛzÉ.n¥ÀàgÀUÀ¼À°è MlÄÖ 21750=00 gÀÆ QªÀÄäwÛ£À MlÄÖ CAzÁdÄ 29 WÀ£À «ÄÃlgï ªÀÄgÀ¼À£ÀÄß PÀ¼ÀîvÀ£À¢AzÀ ¸ÁUÁtÂPÉ ªÀiÁqÀÄwÛzÀÝ ZÁ®PÀgÀ ªÀÄvÀÄÛ ªÀiÁ°ÃPÀgÀ DgÉÆævÀgÀ «gÀÄzÀÞ PÀæªÀÄ PÉÊPÀÆArzÀÄÝ CzÉ.

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 09/2015   PÀ®A 409,420,467¸ÀAUÀqÀ 109,120(©) L¦¹ ªÀÄvÀÄÛ 3&7 E.¹ DPÀÖ 1992:- ¢£ÁAPÀ:13/01/2016 gÀAzÀÄ 12-30 ¦.JªÀiï ¸ÀĪÀiÁjUÉ ¦üÃAiÀiÁð¢zÁgÁzÀ ²æà zÉÆqÀØ¥Àà vÀAzÉ ªÀÄ®è¥Àà ºÉƸÀªÀĤ ªÀAiÀiÁ:52 ªÀµÀð G:²PÀëuÁ¢üÃPÁjUÀ¼ÀÄ JA.JA.J¸ï. f¯Áè ¥ÀAZÁAiÀÄvÀ AiÀiÁzÀVj  oÁuÉUÉ ºÁdgÁV ¤ÃrzÀ MAzÀÄ °TvÀ zÀÆj£À ¸ÁgÁA±ÀªÉ£ÉAzÀgÉ, £Á£ÀÄ AiÀiÁzÀVj f¯ÉèAiÀÄ ªÀÄÆgÀÄ vÁ®ÆèPÀUÀ½UÉ CPÀëgÀ zÁ¸ÉƺÀ AiÉÆd£ÉAiÀÄ°è ªÀÄÆgÀÄ vÁ®ÆèPÀUÀ½AzÀ ¨ÉÃrUÉ ¥ÀqÉzÀÄ J¥sï.¹.L/PÉ.J¥sï.¹.J¸ï.L UÀ½AzÀ gÉõÀ£ï ©ÃqÀÄUÀqÉ ªÀiÁr¸ÀĪÀÅzÀÄ ªÀÄvÀÄÛ PÉ,JA,J¥sï.£ÀªÀjUÉ ªÀÄÆgÀÄ vÁ®ÆèQ£À J,r.¦.L. PÉ.JA.J¥sï, £ÀÆqÀ®zÀ C¢üPÁjUÀ¼À zÀÈrPÀgÀt ¥Àj²°¹  ªÀiÁ£Àå ¹.E.N. ¸Àgï ªÀÄÆ®PÀ ºÁ°£À ¥ÀÄr ºÀt ©qÀÄUÀUÉ ªÀiÁrü¸ÀĪÀÅzÀÄÝ £À£Àß PÉ®¸ÀªÁVgÀÄvÀÛzÉ. ¢£ÁAPÀ:31/12/2015 gÀAzÀÄ ªÉÄïÁÌ¢üPÁjUÀ¼À ªÀÄÆ®PÀ §AzÀ ªÀiÁ»w ªÉÄÃgÉUÉ AiÀiÁzÀVj PÉ,JA,J¥sï UÉÆqÁ£À¢AzÀ ¸ÀÄgÀÄ¥ÀÆgÀ ±Á¯Á ªÀÄPÀ̽UÉ r¸ÉA§gÀ wAUÀ½UÉ «vÀgÀuÉAiÀiÁUÀ¨ÉÃPÁÌzÀ ºÁ° ¥ÀÄr ¥ÁPÉÃn ¨ÁåUï UÀ¼À£ÀÄß ¸ÀÄgÀÄ¥ÀÆgÀ MAzÀÄ PÉÆÃuÉAiÀÄ°è CPÀæªÀĪÁV ¸ÀAUÀ滹zÀ ElÖ §UÉÎ w½zÀÄ §A¢gÀÄvÀÛzÉ. F §UÉÎ zÀÆgÀªÁt ªÀÄÆ®PÀ J.r.¦.N.gÀªÀjUÉ ¸ÀzÀj «µÀAiÀÄzÀ §UÉÎ ¥Àj²Ã®£É ªÀiÁr ªÀgÀ¢ ¤ÃqÀĪÀ §UÉÎ w½¹zÉ£ÀÄ. CzÀgÀAvÉ 196 ºÁ° ¥ÀÄrAiÀÄ ¨ÁåUï,UÀ¼ÀÄ CPÀæªÀĪÁV ¸ÀAUÀ滹 EnÖgÀĪÀÅzÁV w½¹gÀÄ. 196 ºÁ° ¥ÀÄrAiÀÄ ¨ÁåUï,UÀ¼ÀÄ ¹Ãeï ªÀiÁqÀ¯Á¬ÄvÀÄÛ. ªÀiÁ£Àå f¯Áè PÁAiÀÄ𠤪ÀðºÀPÁ¢üÃPÁjUÀ¼ÀÄ f¯Áè ¥ÀAZÁAiÀÄvÀ AiÀiÁzÀVjgÀªÀgÀ ¸ÀÆZÀ£É ªÉÄÃgÉUÉ 05/01/2016 gÀAzÀÄ ¨É½îUÉ 10-30 ¸ÀĪÀiÁjUÉ G¥À¤zÉÃð±ÀPÀgÀÄ ¸ÁªÀðd¤PÀ ²PÀët E¯ÁSÉ AiÀiÁzÀVj ºÁUÀÆ ²ÃPÀëuÁ¢üPÁjUÀ¼ÀÄ JA.JA,J¸ï DzÀ £Á£ÀÄ ¸ÀÄgÀ¥ÀÆgÀ vÁ®ÆèQ£À°è QëÃgÀ ¨sÁUÀå AiÉÆÃd£ÉAiÀÄ°è 01 jAzÀ 10£Éà vÀgÀUÀw ªÀgÀV£À ªÀÄPÀ̽UÉ  ºÀAaPÉAiÀiÁUÀ¨ÉÃPÁVzÀÝ PÉ.JA.J¥sï.ºÁ° ¥ÀÄrAiÀÄ°è r¸ÉA§gÀ 2015 wAUÀ½£À ¸ÀļÀÄî ¨ÉÃrPÉUÀ¼À zÁR¯Áw C£ÀéAiÀÄ PÉ,JA,J¥ï. gÀªÀjAzÀ 99.55QéAl¯ï £À°è 39.20QéAl¯ï ºÁ°£À ¥ÀÄrAiÀÄ£ÀÄß ¸ÀÄgÉñÀ vÀA§PÉAiÀĪÀjUÉ ¸ÉÃjzÀ PÉÆuÉAiÉÆAzÀ°è ¢£ÁAPÀ:31/12/2015 gÀAzÀÄ vÁ®ÆèQ£À ¸ÀºÁAiÀÄPÀ ¤zÉÃð±ÀPÀgÀÄ 196 ºÁ° ¥ÀÄrAiÀÄ ¨ÁåUï UÀ¼À£ÀÄß ¹Ãeï ªÀiÁrPÉÆArgÀÄvÁÛgÉ.¢£ÁAPÀ 05/01/2016 gÀAzÀÄ ¹.E.N gÀªÀgÀ ¸ÀÆZÀ£ÉAiÀÄAvÉ ¹Ãeï ªÀiÁr¹zÀ ºÁ° ¥ÀÄrAiÀÄ G½PÉAiÀiÁUÀ®Ä PÁgÀtªÁUÀĪÀ CA±ÀUÀ¼À «ZÀgÀuÉ £ÀqɸÀ¯Á¬ÄvÀÄÛ ¢£ÁAPÀ:05/01/2016 gÀAzÀÄ ²æà ªÀÄ®è¥Àà vÀ¼ÀªÁgÀ ¸À,¤ gÀªÀgÀÄ  G¥À ¤zÉÃð¸ÀPÀgÀÄ ¸À,².E AiÀiÁzÀVj gÀªÀgÀÄ ¸ÀÄgÀÄ¥ÀÆgÀ vÁ®ÆèQ 07 d£À ªÀÄÄRåUÀÄgÀÄUÀ¼À AiÀiÁ¢ ¤Ãr ºÁ°£À ¥ÀÄr DºÁgÀ zÁ£Àå ¨ÉÃrPÉ ¤rgÀzÀ PÁgÀt PÀæªÀÄPÉÊUÉƼÀî®Ä ¥ÀvÀæ ¤ÃrgÀÄvÁÛgÉ. F jÃwAiÀiÁV ¸ÀgÀPÁgÀ QëÃgÀ ¨sÁUÀå AiÉÆÃd£ÉAiÀÄ zÀÄgÀÆ¥ÀAiÉÆUÀ ¥Àr¹PÉÆAqÀÄ ¸ÁUÀtÂPÉ UÀÄwÛUÉzÁgÀ 01)¸ÀÄgÉñÀ vÀA§PÉ 02)£ÉÆqÀ¯ï C¢üPÁj/¸ÀºÁAiÀÄ ¤zÉÃð±ÀPÀ JA.JªÀiï.J¸ï.vÁ.¥ÀA.¸ÀÄgÀÄ¥ÀÆgÀ ²æà ªÀÄ®è¥Àà vÀ¼ÀªÁgÀ 03)ªÀÄ°èPÁdÄð£À 04) ¥ÀæPÁ±À 05)±À²ÃzsÀgÀ PÀÆqÀèV 06) C§æºÁA 07)PÀȵÀÚ 08)ªÀĺÁzÉêÀ¥Àà 09)£ÀzsÁ¥sï ºÁUÀÆ EvÀgÀgÀÄ ¸ÉÃj ¸ÀļÀÄî ¨ÉÃrüUÉAiÀÄ zÁR¯Áw ¸Àȶ׹ ¸ÀļÀÄî ¯ÉPÀÌ vÉÆj¹ ªÀÄPÀ̽UÉ ¸ÉÃgÀ¨ÉÃPÁÌVzÀÝ ºÁ° ¥ÀÄr mÁPÉÃmï UÀ¼À£ÀÄß CªÀjUÉ ¤ÃqÀzÉ vÀªÀÄä ¸ÀévÀB ¯Á¨sÀPÁÌV zÀÄgÀÆ¥ÀAiÉÆUÀ ¥Àr¹PÉÆAqÀÄ ¸ÀgÀPÁgÀPÉÌ ªÀÄvÀÄÛ ¸ÁªÀðd¤PÀjUÉ ªÉƸÀ ªÀiÁrzÀÄÝ EgÀÄvÀÛzÉ

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 10/2016 PÀ®A 506 L¦¹:-¢£ÁAPÀ: 13/01/216 gÀAzÀÄ 02-30 ¦.JªÀiï ¸ÀĪÀiÁjUÉ ¦üAiÀiÁ𢠲æà ªÉAPÀlgÉrØ vÀAzÉ «±Àé£ÁxÀ gÉrØ ªÀÄÄzÁß¼À ¸Á: RdUÁgÀªÁr AiÀiÁzÀVj oÁuÉUÉ ºÁdgÁV PÀ£ÀßqÀzÀ°è §gÉzÀ °TvÀ ¦üAiÀiÁ𢠺ÁdgÀÄ ¥Àr¹zÀ  ¸ÁgÁA±ÀªÉãÀAzÀgÉ ¦üAiÀiÁð¢zÁgÀjUÉ ¢£ÁAPÀ:12/01/2016 gÀAzÀÄ ¸ÉÖõÀ£ï gÉÆÃqÀ CAZÉ E¯ÁSɬÄazÀ ²æà ªÉAPÀlgÉrØ ªÀÄÄzÁß¼À ªÀÄÄRAqÀgÀÄ ¨sÁ.d.¥À ªÀÄÄRAqÀgÀÄ ªÀÄÄzÁß¼À ¥ÉlÆæ¯ï §Apï ±Á¹Ûçà ZËPÀ JA§ «¼Á¸ÀPÉÌ PÉÆ¯É ¨ÉzÀjPÉ ¥ÀvÀæ £À£Àß PÉÊ ¸ÉÃjzÉ C ¥ÀvÀæzÀ°è ²æÃAiÀÄÄvÀ RaqÀ¥Àà zÁ¸À£À J£ÀߪÀªÀjUÉ ¥ÀPÀëzÀ nÃPÉmï ¤ÃrzÀgÉ £À£ÀߣÀÄ PÉÆ¯É ªÀiÁqÀĪÀÅzÁV ºÁUÀÆ £À£Àß ¨ÉA§°UàgÀ£ÀÄß £ÉÆrPÉƼÀÄîªÀÅzÁV §gÉAiÀįÁVzÉ. DzÀPÁgÀt ¥ÀvÀæzÀ°è ¸ÁgÁA±À CzsÀåAiÀÄ£À ªÀiÁr C ¥ÀvÀæ §gÉzÀªÀgÀÄ AiÀiÁgÀÆ AiÀiÁªÀ PÁtzÀ PÉÊUÀ¼ÀÄ EzÀPÉÌ PÀĪÀÄäPÀÄÌ ¤Ãr DgÉÆæUÀ¼À£ÀÄß ¥ÀvÉÛ ºÀaÑ CªÀgÀ «gÀÄzÀÞ PÁ£ÀÆ£ÀÄ PÀæªÀÄ PÉÊUÉƽî CavÁ PÉÆlÖ °TvÀ ¦gÁå¢AiÀÄ ¸ÁgÁA±ÀzÀ ªÉÄðAzÀ ¸ÀzÀj ¥ÀæPÀgÀtªÀÅ C¸ÀAeÉÕAiÀÄ ¥ÀæPÀgÀtªÁvzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄPÉÆAqÀÄ ¢£ÁAPÀ: 14/01/2016 gÀAzÀÄ 01:00 ¦.JªÀiï PÉÌ oÁuÉAiÀÄ UÀÄ£Éß £ÀA 10/01/2016 PÀ®A 506 L¦¹ £ÉÃzÀÝgÀ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

Kalaburagi District Reported Crimes

 ಕೊಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ನಾಗಪ್ಪ ತಂದೆ ಶಿವರಾಯ ಕುಪನೂರು ಸಾಃ ಹೆಬ್ಬಾಳ ಚಿಂಚೋಳಿ ತಾಃ ಚಿತಾಪೂರ್ ಇವರ ತಂಗಿಯ ಗಂಡನಾದ ಸಾಯಿಬಣ್ಣ ಈತನಿಗೆ ಆತನ ಹೆಂಡತಿಯಾದ ನೀಲಮ್ಮ ಇವಳು ಯಾವಾಗಲೂ ಕಿರಿಕಿರಿ ಕೊಡುತ್ತ ಜಗಳ ಮಾಡುತ್ತಿದ್ದು, ಇದರಿಂದ ಸಾಯಿಬಣ್ಣ ಈತನು ತುಂಬಾ ನೊಂದಿದ್ದು, ನೆಮ್ಮದಿ ಇಲ್ಲದಂತಾಗಿದ್ದರಿಂದ ಆರೋಪಿತನಾದ ಸಾಯಿಬಣ್ಣ ಈತನು ದಿನಾಂಕಃ 12/01/2016 ರಂದು 1.00 ಎಎಂ ಕ್ಕೆ ತನ್ನ ವಾಸದ ಮನೆಯಾದ ಬಸವೇಶ್ವರ ಕಾಲೋನಿಯಲ್ಲಿ  ತನ್ನ ಹೆಂಡತಿಯಾದ ನೀಲಮ್ಮ ಇವಳಿಗೆ ಚಾಕುವಿನಿಂದ ಕುತ್ತಿಗೆ ಕೊಯ್ದು ನಂತರ ಕತ್ತು ಹಿಸುಕಿ ಕೊಲೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅತ್ಯಾಚಾರ ಮಾಡಿದ ಪ್ರಕರಣ :
ಮುಧೋಳ ಠಾಣೆ : ಕುಮಾರಿ ವಯಾ; 14 ವರ್ಷ ಇವರ ಅಣ್ಣ ಬಾಲು ಇತನ ಗೇಳೆಯನಾದ ನಮ್ಮ ತಾಂಡಾದ ಶ್ರಾವಣಕುಮಾರ ತಂದೆ ಹುನ್ಯಾನಾಯಕ ಚವ್ಹಾಣ ಇತನು ಆಗಾಗ ನಮ್ಮ ಅಣ್ಣನ ಹತ್ತಿರ ಮಾತಾಡಲು ನಮ್ಮ ಮನೆಗೆ ಬರುತಿದ್ದನು ನನ್ನೋಂದಿಗೆ ಮಾತಾಡುತಿದ್ದನು . ಇಗ 10-15 ದಿನಗಳಿಂದ ಶ್ರಾವಣಕುಮಾರ ಇತನು ನನಗೆ ಆಗಾಗ ಪೋನ ಮಾಡಿ ನಾನು ನಿನಗೆ ಲವ್ ಮಾಡುತಿದ್ದೆನೆ ಅಂತಾ ಹೇಳುತಿದ್ದನು ನಾನು ಆತನಿಗೆ ನಿನು ಈ ಬಗ್ಗೆ  ಮಾತಾಡಬೇಡ ನಾನು ಚಿಕ್ಕವಳಿದ್ದನೆ  ಅಂತಾ ಹೇಳಿದ್ದು ಆದರು ಸಹ ಕೆಳದೆ ಆತನು ನನಗೆ ಹಾಗೆ ಆಗಾಗ  ಪೋನ ಮಾಡಿ ಮಾತಾಡುತಿದ್ದನು ಇಗ 8-10  ದಿನಗಳ ಹಿಂದೆ ದಿನಾಂಕ 04-1-2016 ರಾತ್ರಿ 8-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ತಾಂಡಾದ ಶ್ರಾವಣಕುಮಾರ ತಂದೆ ಹುನ್ಯಾನಾಯಕ ಇತನು ನನಗೆ ಪೋನ ಮಾಡಿ ನಾನು ನಿನ್ನ ಜೊತೆ ಮತಾಡುವದಿದೆ ನಿಮ್ಮ ಮನೆಯ ಹಿಂದುಗಡೆ ಬಾ ಅಂತಾ ಕರೆದನು ಆಗಾ ನಾನು ಆತನಿಗೆ ನಾನು ಬರುವದಿಲ್ಲಾ ಅಂತ ಹೇಳಿದಾಗ ಆತನು ನನಗೆ ನಾನು ನಿನಗೆ ಎನು ಮಾಡುವದಿಲ್ಲಾ ಸ್ವಲ್ಪ ಹೊತ್ತು ಬಂದು ಹೊಗು ಅಂತಾ ಹೇಳಿದನು ಆಗಾ ನಾನು ನಮ್ಮ ಮನೆಯ ಹಿಂದುಗಡೆ ಹೊದಾಗ ಶ್ರಾವಣ ಕುಮಾರ ಇತನು ನನಗೆ ಅಲ್ಲೆ ನಮ್ಮ ಮನೆಯ ಹಿಂದುಗಡೆ ಯಂಕ್ಯಾನಾಯಕ ಇವರ ಖುಲ್ಲಾ ಜಾಗದಲ್ಲಿ ಕಲ್ಲಿನ ಗುಂಪಿಯ ಮರೆಯಲ್ಲಿ ಕರೆದು ನನಗೆ ನಿನ್ನ ಮೆಲೆ ಆಸೆ ಆಗಿದೆ ನಿನು ನಾನು ಹೆಳಿದಂತೆ ಕೇಳು ಅಂತಾ ನನಗೆ ಕೈ ಹಿಡಿದು ಎಳೆದು ಒತ್ತಿ ಹಿಡಿದು ಕೇಳಗೆ ಹಾಕಿ ನಾನು ಬೆಡವೆಂದರು ಜಬರದಸ್ತಯಿಂದ ಬಲತ್ಕಾರ ಮಾಡಿದ್ದು  ಅಲ್ಲದೆ        ದಿನಾಂಕ 10-1-2016 ರಂದು ರವಿವಾರದಂದು ಶಾಲೆಗೆ ರಜೆ ಇದ್ದರಿಂದ ಮದ್ಯಾನ ನಾನು ನಮ್ಮ ಮೆಕೆಗಳನ್ನು ಮೆಯಿಸಲು ನಮ್ಮ ತಾಂಡಾದ ಸಮೀಪದಲ್ಲಿರುವ ಚಂದ್ಯಾನಾಯಕ ತಂದೆ ಹಣಮ್ಯಾನಾಯಕ ಇವರ ತೊಗರಿ ಕಟಾವು ಮಾಡಿದ ಹೊಲದಲ್ಲಿ ನಮ್ಮ ಮೇಕೆಗಳನ್ನು ಮೇಯಿಸುತಿದ್ದಾಗ ನಮ್ಮ ತಾಂಡಾದ ಶ್ರಾವಣಕುಮಾರ ತಂದೆ ಹುನ್ಯಾನಾಯಕ ಇತನು ತನ್ನ ದನಗಳನ್ನು ಮೆಯಿಸಲು ನಾನು ಮೆಕೆಗಳನ್ನು ಮೇಯಿಸುತಿದ್ದ  ತೊಗರಿ ಹೊಲದಲ್ಲಿ ಬಂದು ನನ್ನೊಂದಿಗೆ ಮತಾಡುತ್ತಾ ನನ್ನ ಹಿಂದೆ ಹಿಂದೆ ಬರುತಿದ್ದನು ನಾನು ನಮ್ಮ ಮೆಕೆಗಳನ್ನು ಮೇಯಿಸುತ್ತಾ ಹೊಲದಲ್ಲಿ ಗೀಡದ ನೇರಳಲ್ಲಿ ಕುಳಿತಾಗ ಸದರಿ ಶ್ರಾವಣ ಕುಮಾರ ಇತನು ಹಿಂದಿನಿಂದ ಬಂದು ನನಗೆ ಒತ್ತಿಹಿಡಿದುಕೊಂಡನು ನಾನು ಆತನಿಗೆ ನಾನು ಚಿಕ್ಕಳಿದ್ದನೆ ನನಗೆ ಎನು ಮಾಡಬೇಡ ಬಿಡು  ನನ್ನ ಮೈ ಮುಟ್ಟ ಬೇಡಾ ಅಂತಾ ಹೇಳಿದರು ಸಹ ಕೇಳದೆ ನನಗೆ ಶ್ರಾವಣಕುಮಾರ ಇತನು  ಜಬರದಸ್ತಿಯಿಂದ ಕೇಳಗೆ ಹಾಕಿ ಬಲತ್ಕಾರ ಮಾಡಿ ಈ ವಿಷಯವನ್ನು ಯಾರಿಗೆ ಹೇಳಬೇಡಾ ಅಂತಾ ಹೇಳಿ ಆತನು ಅಲ್ಲಿಂದ ಮನೆಗೆ ಹೊದನು ನಾನು ಆತನಿಗೆ ನಿನು ಇನ್ನೊಮೆ ನನಗೆ ಮಾತಾಡಬೇಡಾ ನನ್ನ ಹತ್ತಿರ ಬರ ಬೇಡಾ ನಿನು ನನ್ನ ಹತ್ತಿರ ಬಂದರೆ ನಮ್ಮ ತಂದೆ ತಾಯಿಗೆ ಹೇಳುತ್ತೆನೆ ಅಂತಾ ಹೇಳಿದ್ದು ಆತನು ನನಗೆ ಹಾಗೆ ಪೋನ ಮಾಡುತಿದ್ದನು. ದಿನಾಂಕ  13-01-2015 ರಂದು ಮದ್ಯರಾತ್ರಿ 12-30 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ತಾಯಿ ಮಂಗಲಿಬಾಯಿ ಇಬ್ಬರು ಮನೆಯಲ್ಲಿ ಮಲಗಿಕೊಂಡಿದ್ದಾಗ ನಮ್ಮ ತಾಂಡಾದ ಶ್ರಾವಣಕುಮಾರ ಇತನು ನಮ್ಮ ಮನೆಯ ಬಾಗಿಲ ಕೊಂಡಿಯನ್ನು ಕೈ ಹಾಕಿ ತೆಗೆದು ನಿಧಾನವಾಗಿ ನಮ್ಮ ಮನೆಯಲ್ಲಿ ಬಂದು ನಮ್ಮ ತಾಯಿ ಹತ್ತಿರ ಮಲಗಿದ್ದ ನನಗೆ ಕೈ ಹಿಡಿದು ಎಳೆದು ನಾನು ಚಿರಾಡುತ್ತೆನೆ ಅಂತಾ ನನ್ನ ಬಾಯಿ ಒತ್ತಿ ಹಿಡಿದುಕೊಂಡು ಮನೆಯಿಂದ ಹೊರೆಗೆ ನಮ್ಮ ಮೇಕೆಗಳು ಇದ್ದ ರೂಮಿನಲ್ಲಿ ಕರೆದುಕೊಂಡು ಹೊಗಿ ನನಗೆ ಮಾತಾಡುತಿದ್ದಾಗ ಮನೆಯಲ್ಲಿದ್ದ ನಮ್ಮ ತಾಯಿ ಎದ್ದು  ಮನೆಯಲ್ಲಿ ಇಲ್ಲದನ್ನು ನೊಡಿ ನಮ್ಮ ತಾಯಿ ಮನೆಯಿಂದ ಹೊರಗಡೆ ಬಂದಿದ್ದು ನಮ್ಮ ತಾಯಿ ನನಗೆ ಶ್ರಾವಣ ಕುಮಾರ ಇತನು ಮಾತಾಡುವದನ್ನು   ನೊಡಿ ಆತನಿಗೆ ನೀನು ಈ ರಾತ್ರಿ ಹೊತ್ತಿನಲ್ಲಿ ನಮ್ಮ ಮನೆಗೆ ಯಾಕೆ? ಬಂದಿದ್ದಿ ನನ್ನ ಮಗಳಿಗೆ ಎನು ಮಾಡುತಿದ್ದಿ ಅಂತಾ ಕೇಳಿದಾಗ ಅವನು ನಮ್ಮ ತಾಯಿಗೆ ದೊಬ್ಬಿಕೊಟ್ಟು ಓಡಿ ಹೊದನು. ನಾನು ಈ ವಿಷಯವನ್ನು ನಮ್ಮ ತಾಯಿ ಹತ್ತಿರ ತಿಳಿಸಿದ್ದು ನಮ್ಮ ತಾಯಿ ನಾಳೆ ತಾಂಡಾದಲ್ಲಿ ಪಂಚಾಯಿತಿ ಹಾಕುತ್ತೆನೆ ಅವನಿಗೆ ಬಿಡುವದಿಲ್ಲಾ ಅಂತಾ ಹೇಳಿದ್ದು ಇದಿಂದ ನಾನು ನನ್ನ ಮರ್ಯಾದೆ ಹೊಗಿದೆ ತಾಂಡಾದಲ್ಲಿ ಜನರಿಗೆ ಮುಖ ಹೇಗೆ ತೊರಿಸಲಿ ನನಗೆ ಯಾರು ಮದುವೆ ಮಾಡಿಕೊಳ್ಳುತ್ತಾರೆ ಅಂತಾ ಮಾನಸಿಕ ಮಾಡಿಕೊಂಡು ಇಂದು ಮುಂಜಾನೆ 6-30 ಗಂಟೆ ಸುಮಾರಿಗೆ ನಮ್ಮ ತಾಯಿ ಮನೆಯಿಂದ ಹೊರಗಡೆ ಹೊದಾಗ ನಾನು ಮನೆಯಲ್ಲಿದ್ದ ತೊಗರಿಗೆ ಹೊಡುವ ಔಷದಿ ಕುಡಿದಿದ್ದು ನಮ್ಮ ತಾಯಿ ಹೊರಗಿನಿಂದ ಮನೆಗೆ ಬಂದಾಗ್ ನಾನು ನಮ್ಮ ತಾಯಿಗೆ ನಾನು ಸಾಯಬೆಕೆಂದು ಔಷದಿ ಕುಡಿದಿರುತ್ತೆನೆ ಅಂತಾ ತಿಳಿಸಿದ್ದು ಆಗಾ ನಮ್ಮ ತಾಯಿ ಹಾಗು ಹೊಲದಿಂದ ಮನೆಗೆ ಬಂದಿದ್ದ ನಮ್ಮ ತಂದೆ ಇಬ್ಬರು ಕೂಡಿ ನನಗೆ ಒಂದು ಅಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತು ಮುಧೋಳ ಸರಕಾರಿ ದವಖಾನೆಗೆ ತಂದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಅಂಬುಲೆನ್ಸದಲ್ಲಿ ಹಾಕಿಕೊಂಡು ಸರಕಾರಿ ಅಸ್ಪತ್ರೆ ಸೇಡಂದಲ್ಲಿ ಸೆರಿಕೆ ಮಾಡಿದ್ದು ನಾನು ಇಲ್ಲಿಉಪಚಾರ ಪಡೆಯುತಿದ್ದೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಈರಣ್ಣ ತಂದೆ ಶಂಕ್ರೆಪ್ಪ  ಕಾಂಬಳೆ  ಸಾ||ಅವರಾದ(ಬಿ) ತಾ||ಜಿ|| ಕಲಬುರಗಿ ರವರು ದಿನಾಂಕ:12/01/2016 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗೆಳೆಯ ವಿನೋದ ಕಾಂಬಳೆ ಇಬ್ಬರು ಕೂಡಿಕೊಂಡು ಸಿಮ್‌ ಕಾರ್ಡ ಖರದಿ ಮಾಡುವ ಸಲುವಾಗಿ ಕಲಬುರಗಿ ಕೇಂದ್ರ ಬಸ್‌ ನಿಲ್ದಾಣದ ಹತ್ತಿರ ಬಂದಿದ್ದು ನಂತರ ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದು ಸಿಮ್‌ ಕಾರ್ಡನ್ನು ಖರಿದಿ ಮಾಡಿಕೊಂಡು ರಾತ್ರಿ 8 ಗಂಟೆಯ ಸುಮಾರಿಗೆ ನಾವಿಬ್ಬರು ಕೂಡಿಕೊಂಡು ನಮ್ಮೂರಿಗೆ ಹೋಗುವ ಸಲುವಾಗಿ ಕೇಂದ್ರ ಬಸ್‌ ನಿಲ್ದಾಣದ ಒಳಗೆ ಹೋಗುತ್ತಿರುವಾಗ, ನಾವಿಬ್ಬರು ಇಲ್ಲಿ ಎಲ್ಲೊ ಮಾಲಗಳು ಸಿಗುತ್ತವೆ ಅಂತ ಒಬ್ಬರಿಗೊಬ್ಬರು ಮಾತನಾಡುತ್ತಾ ಹೋಗುತ್ತಿರುವಾಗ ಯಾರೋ ಇಬ್ಬರು ವ್ಯಕ್ತಿಗಳು ನಮ್ಮ ಹಿಂದಿನಿಂದ ಬಂದು ನಮ್ಮ ಹೆಗಲ ಮೇಲೆ ಕೈ ಹಾಕಿ ನಾವು ನಿಮಗೆ ಮಾಲು ಕೊಡುಸುತ್ತೆವೆ ನಡೆಯಿರಿ ಅಂತ ನಮ್ಮನ್ನು ಬಸ್‌ ನಿಲ್ದಾಣದ ಮುಂದುಗಡೆ ಇರುವ ಆಟೋಗಳು ನಿಲ್ಲುವ  ಸ್ಥಳದಲ್ಲಿ ಕರೆದುಕೊಂಡು ಹೊದರು. ಅಲ್ಲಿ ಹೋದ ನಂತರ ಅದರಲ್ಲಿದ್ದ ಒಬ್ಬನು ನಮಗೆ ಬೈಯುತ್ತಾ ಮಕ್ಕಳೆ ನಿಮ್ಮ ಹತ್ತಿರ ಎಷ್ಟು ರೊಕ್ಕ ಅವ ಹೊರಗೆ ತೆಗೆಯಿರಿ ಅಂತ ಅಂದನು. ಆಗ ನಾವು ನಾವೇಕೆ ನಿಮಗೆ ರೊಕ್ಕ ಕೊಡಬೇಕು ಅಂದಾಗ ಮತ್ತೊಬ್ಬನು ಮಗನೆ ರೊಕ್ಕ ಕೊಡಲ್ಲಂತಿ ಅಂತ ಅಂದು  ಜಬರದಸ್ತಿಯಿಂದ ನನ್ನ ಪ್ಯಾಂಟಿನ ಜೇಬಿನಲ್ಲಿದ್ದ ಅಂದಾಜು 8,000/- ಕಿಮ್ಮತ್ತಿನ ಮೈಕ್ರೊಸಾಫ್ಟ ಕಂಪನಿಯ ಒಂದು ಮೋಬೈಲ್‌ ಫೊನ್‌ ಮತ್ತು ನಗದು ಹಣ 500/- ರೂಪಾಯಿ ಕಸಿದುಕೊಂಡನು. ನಂತರ ಮತ್ತೊಬ್ಬನು ನನ್ನ ಗೆಳೆಯನಾದ ವಿನೋದನ ಜೇಬಿನಲ್ಲಿದ್ದ ಅಂದಾಜು 3000/- ಕಿಮ್ಮತ್ತಿನ ಜೀಯೋನಿ ಕಂಪನಿಯ ಮೋಬೈಲ್‌ ಫೋನ್‌ ಕಸಿದುಕೊಂಡರು. ನಂತರ ಅವರು ನಮಗೆ ಅಲ್ಲೆ ಬಿಟ್ಟು ಎಮ್‌ಎಸ್‌ ಕೆ ಮಿಲ್‌  ಕಡೆಗೆ ಹೋಗಿರುತ್ತಾರೆ. ಅವರಿಬ್ಬರು ಒಬ್ಬರಿಗೊಬ್ಬರು ಮಾತನಾಡುತ್ತಿದ್ದುದ್ದರಿಂದ ನನ್ನ ಹತ್ತಿರ ಇದ್ದ ಮೋಬೈಲ್‌ ಫೋನ್‌ ಮತ್ತು ನಗದು ಹಣ ಜಬರದಸ್ತಿಯಿಂದ ಕಸಿದುಕೊಂಡುವನ ಹೆಸರು ಶಿವಶರಣ ದೊಡ್ಡಮನಿ ಅಂತಾ ಗೊತ್ತಾಗಿದ್ದು ಮತ್ತು ನನ್ನ ಗೆಳೆಯ ವಿನೋದ ಇತನಿಂದ ಮೋಬೈಲ್‌ ಫೊನ್‌ ಜಬರದಸ್ತಿಯಿಂದ ಕಸಿದಿಕೊಂಡವನ ಹೆಸರು ಚಾಂದಪಾಷಾ ಅಂತ ಗೊತ್ತಾಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.