Police Bhavan Kalaburagi

Police Bhavan Kalaburagi

Sunday, July 9, 2017

BIDAR DISTRICT DAILY CRIME UPDATE 09-07-2017



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 09-07-2017

            ಚಿಟಗುಪ್ಪಾ ಪೊಲೀಸ್ ಠಾಣೆ ಗುನ್ನೆ ನಂ. 121/17 ಕಲಂ 379 ಐಪಿಸಿ :-
ದಿನಾಂಕ-08/07/2017 ರಂದು ಮದ್ಯಾಹ್ನ 12:30 ಗಂಟೆಗೆ ಫಿರ್ಯಾಧಿ ಶ್ರೀ ಅಪ್ಪಲರಾಜು ತಂದೆ ಅಪ್ಪಲನರಸಿಂಹರಾಜು ಡಾಟ್ಲಾ ವಯ 69 ವರ್ಷ ಜಾತಿ ಛೇತ್ರಿಯಾ ಉದ್ಯೋಗ ಒಕ್ಕುಲತನ ಸಾ|| ಪ್ಲಾಟ 508 ಕೇಶವ ಸ್ಟೇಟ 185 ಕಾವುರಿ ಹಿಲ್ಸ ಮಾದಾಪೂರ ಹೈದ್ರಾಬಾದ ಸದ್ಯ ಬಾದ್ರಾಪೂರ ರವರು ಠಾಣೆಗೆ ಹಾಜರಾಗಿ ತನ್ನ ಲಿಖಿತ ದೂರು ಸಲ್ಲಿಸದರ ಸಾರಾಂಶವೆನೆಂದರೆ ಫಿರ್ಯಾದಿಯು ಸುಮಾರು 4 ವರ್ಷಗಳ ಹಿಂದೆ ಬಾದ್ರಾಪೂರ ಗ್ರಾಮದಲ್ಲಿ ಸರ್ವೆ ನಂಬರ 101, 102, 103 ರಲ್ಲಿ 75 ಎಕ್ಕರೆ ಜಮೀನು ಖರಿದಿ ಮಾಡಿ ಹೊಲದಲ್ಲಿಯೇ ಮನೆ ಕಟ್ಟಿಕೊಂಡು ತನ್ನ ಪತ್ನಿಯೊಂದಿಗೆ ವಾಸವಾಗಿರುತ್ತಾರೆ ಇವರು ಉಳಿದುಕೊಂಡ ಜಮೀನಿಗೆ ಬಿಟ್ಟು ಸರ್ವೆ ನಂ-143 ರಲ್ಲಿ 2 ಎಕ್ಕರೆ  ಜಮೀನು ಇದ್ದು ಸದರಿ ಜಮೀನಿನಲ್ಲಿ ಎರಡು ವರ್ಷಗಳ ಹಿಂದೆ ಎರಡು ಕೊಳವೆ ಭಾವಿ ತೊಡಿಸಿ ಅವುಗಳಿಗೆ ನೀರಿನ ಮೊಟಾರ ಅಳವಡಿಸಿದ್ದು ಇರುತ್ತದೆ. ಹಿಗಿರುವಲ್ಲಿ  ದಿನಾಂಕ-01/07/2017 ರಂದು ಮುಂಜಾನೆ ನಾನು ಎಂದಿನಂತೆ ನಮ್ಮ ಹೊಲ ಸರ್ವೆ ನಂ-143 ರಲ್ಲಿ 2 ಎಕ್ಕರೆ ಜಮೀನುದಲ್ಲಿ ಎರಡು ಕೊಳ್ಳವೆ ಭಾವಿಗಳಿಗೆ ಕುಡಿಸಿದ ನಿರಿನ ಮೊಟಾರ ಆನ್ ಮಾಡಿ ನಂತರ ಸಾಯಂಕಾಲ ಮನೆಗೆ ಹೋಗಿರುತ್ತಾರೆ ನಂತರ ದಿನಾಂಕ 06/07/2017 ರಂದು ಮುಂಜಾನೆ 11:00 ಗಂಟೆಗೆ  ತಮ್ಮ ಹೊಲ ಸರ್ವೆ ನಂ-143 ನೇದ್ದರಲ್ಲಿ ಎರಡು ಕೊಳ್ಳವೆ ಭಾವಿಗೆ ಕುಡಿಸಿದ ನಿರಿನ ಮೊಟಾರ ಆನ್ ಮಾಡಲು ಹೊದ್ದಾಗ ನೀರಿನ ಮೋಟಾರದ ಸ್ಟಾಟರ ಬಾಕ್ಸ್ ತರೆದು ನೋಡಲು ಸದರಿ ಎರಡು ಸ್ಟಾಟರ ಡಬ್ಬಿಯಲ್ಲಿ ಸ್ಟಾಟರಗಳು ಇರಲ್ಲಿಲ್ಲಾ  ದಿನಾಂಕ 01/07/2017 ರಂದು ಸಾಯಂಕಾಲ 05:00 ಗಂಟೆಯಿಂದ ದಿನಾಂಕ 06/07/2017 ರಂದು ಮುಂಜಾನೆ 10:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಹೊಲದಲ್ಲಿ ಯಾರು ಇಲ್ಲದನ್ನು ನೋಡಿ ಎರಡು ಸ್ಟಾಟರಗಳು ಕಳ್ಳವು ಮಾಡಿಕೊಂಡು ಹೊಗಿರುತ್ತಾರೆ. ಎರಡು ಎಲ್.ಎನ್.ಟಿ ಕಂಪನಿಯ ಸ್ಟಾಟರಗಳು ಒಂದರ ಅಂದಾಜು ಕಿಮತ್ತು 5000/- ರೂಪಾಯಿ ಇರುತ್ತದೆ.  ಹೀಗೆ ಎರಡು ಸ್ಟಾಟರಗಳ ಅ.ಕಿ-10,000/- ರೂ. ಬೆಲೆಬಾಳುವುದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದಿ; 08-07-2017 ರಂದು ನೀಡಿದ ದೂರಿನ ಮೇರಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹಳ್ಳಿಖೇಡ ಪೊಲೀಸ್ ಠಾಣೆ ಗುನ್ನೆ ನಂ. 100/17  ಕಲಂ 279,337,338 , 304 (ಎ) ಐ.ಪಿ.ಸಿ   :-
  
ದಿನಾಂಕ : 08/07/2017 ರಂದು ಮಧ್ಯಾಹ್ನ 1430 ಗಂಟೆಗೆ ಫೀರ್ಯಾದಿ ಶ್ರೀ ವಂಕಟೇಶ ತಂದೆ ಗುರುಸ್ವಾಮಿ ವಯ : 42 ವರ್ಷ ಜಾತಿ : ಹಜಾಮ ಉ: ಲಾರಿ ಕ್ಲೀನರ ಸಾ: ಉಂಗೋಲು ತಾ: ಜಿ: ಉಂಗೋಲು ರವರು ಠಾಣೆಗೆ ಹಾಜರಾಗಿ ತನ್ನ ಮೌಖಿಕ ಹೇಳಿಕೆ ನೀಡಿದರ ಸಾರಾಂಶವೇನೆಂದರೆ, ಫಿರ್ಯಾದಿಯು ಲಾರಿ ನಂ: ಎಪಿ-16/ಟಿ.ವ್ಹಿ-5929 ನೇದ್ದರಲ್ಲಿ ಲೋಡ್ ತುಂಬಿಕೊಂಡು ಮಹಾರಾಷ್ಟಾದ ಅಹಮದ ನಗರಕ್ಕೆ ಹೋಗಿ ಅಲ್ಲಿ ಲೋಡ್ ಖಾಲಿ ಮಾಡಿ ನಂತರ   ದಿನಾಂಕ : 08/07/2017 ರಂದು ಮುಂಜಾನೆ 0300 ಗಂಟೆಗೆ ಅಹಮದ ನಗರದಿಂದ ಲಾರಿಯಲ್ಲಿ ಉಳ್ಳಾಗಡ್ಡಿ ಲೋಡ ತುಂಬಿಕೊಂಡು ಬಿಟ್ಟಿದ್ದು, ಹುಮನಾಬಾದ ಮಾರ್ಗವಾಗಿ ವಿಜಯವಾಡಕ್ಕೆ ಹೊಗುವಾಗ ಹುಮನಾಬಾದ ಹೈದ್ರಾಬಾದ ಎನ್.ಹೆಚ್-65 ರೋಡ ಕಪ್ಪರಗಾಂವ ಗ್ರಾಮದ ರುಕುಮ ಪಟೇಲ ರವರ ಹೊಲದ ಹತ್ತಿರ ರೋಡಿನ ಮೇಲೆ ಅಂದಾಜು ಮಧ್ಯಾಹ್ನ 1:30 ಗಂಟೆ ಸುಮಾರಿಗೆ ಫಿರ್ಯಾದಿ ಲಾರಿ ಚಾಲಕ  ಲಾರಿಯನ್ನು ತಮ್ಮ ಸೈಡಿಗೆ ತಾನು ಚಲಾಯಿಸಿಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಅಂದರೆ ಹೈದ್ರಾಬಾದ ರೋಡ ಕಡೆಯಿಂದು ಒಂದು ಬಸ್ಸ ನೇದ್ದರ ಚಾಲಕ ಸದರಿ ಬಸ್ಸಯನ್ನು ಅತಿ ವೇಗ ಹಾಗು ನಷ್ಕಾಳಜೀತನದಿಂದ ಚಲಾಯಿಸಿಕೊಂಡು ಇವರ  ಲಾರಿಗೆ ಎದುರುಗಡೆಯಿಂದ ಡಿಕ್ಕಿ ಮಾಡಿರುತ್ತಾನೆ. ಸದರಿ ಡಿಕ್ಕಿಯ ಪರಿಣಾಮ   ಲಾರಿ ಚಲಾಕ ಶ್ರೀನಿವಾಸ ಈತನಿಗೆ ತಲೆಗೆ ಹತ್ತಿ ಭಾರಿ ರಕ್ತಗಾಯವಾಗಿದ್ದು, ಮತ್ತು ಬಲ ಭುಜಕ್ಕೆ ಹತ್ತಿ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ ಮತ್ತು ಎರಡು ಕಾಲುಗಳಿಗೆ ಹತ್ತಿ ಮುರಿದು ಈತನು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ. ಸದರಿ ಡಿಕ್ಕಿಯಿಂದ ಫಿರ್ಯಾದಿಗೆ ಯಾವುದೆ ಗಾಯ ವಗೈರೆ ಆಗಿರುವುದಿಲ್ಲ. ನಂತರ ನಾನು ಕೆಳಗಡೆ ಇಳಿದು ಎದುರುಗಡೆಯಿಂದ ಬಂದ ಬಸ್ಸ ನೋಡಲು ಅದು ಸರಕಾರಿ ಬಸ್ಸ ಇದ್ದು ಅದರ ನಂ: ಎಂ.ಹೆಚ್-14/ಬಿ.ಟಿ-4786 ಇದ್ದು ಅದರ ಚಾಲಕನ ಹೆಸರು ತಿಳಿದುಕೊಳ್ಳಲು ರಂಗಾ ತಂದೆ ಮಾಳಪ್ಪಾ ರಾವತರಾವ ಇದ್ದು, ಅವನಿಗೆ ಡಿಕ್ಕಿಯಿಂದ ತಲೆಗೆ ಹತ್ತಿ ಭಾರಿ ರಕ್ತಗಾಯ, ಎರಡು ಕಾಲುಗಳಿಗೆ ಹತ್ತಿ ಮುರಿದುತ್ತವೆ ಮತ್ತು ಬಸ್ಸ ಕಂಡಕ್ಟರ ರವರ ಹೆಸರು ತಿಳಿಯಲು ಶಂಕರ ತಂದೆ ಭುಜಂಗರಾವ ಕಾಶೀದ ಇದ್ದು, ಅವರಿಗೆ ಮೈಯಲ್ಲಿ ಅಲ್ಲಲ್ಲಿ ಹತ್ತಿ ತರಚಿದ ರಕ್ತಗಾಯಗಳು ಆಗಿರುತ್ತವೆ. ಮತ್ತು ಒಳಗಡೆ ಕುಳಿತ ಜನರಿಗೂ ಸಹ ಗಾಯಗಳಾಗಿರುತ್ತವೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ. 210/17 PÀ®A 366(J) L¦¹ :-
¢£ÁAPÀB08/07/2017 gÀAzÀÄ 1900 UÀAmÉUÉ ¦ügÁå¢ ²æêÀÄw RªÀÄgÀ ¨ÉÃUÀA UÀAqÀ ¸ÉÊAiÀÄzÀ ±ÀgÀ¥sÉÆ¢Ý£ï ªÀAiÀÄB60 ªÀµÀð, eÁwBªÀÄĹèA,   GBªÀÄ£É PÉ®¸À ¸ÁB PɺÉZï© PÁ¯ÉÆä ºÀĪÀÄ£Á¨ÁzÀ gÀªÀgÀÄ oÁuÉUÉ ºÁdgÁV vÀªÀÄä zÀÆgÀÄ CfðAiÀÄ£ÀÄß ºÁdgÀÄ¥Àr¹zÀÄÝ ¸ÁgÁA±ÀªÉãÉAzÀgÉ ¦ügÁå¢UÉ 4 UÀAqÀÄ 2 ºÉtÄÚ ªÀÄPÀ̽zÀÄÝ J¯Áè ªÀÄPÀ̼À ªÀÄzÀÄªÉ DVgÀÄvÀÛzÉ ºÁUÀÄ 4 d£À ªÀÄPÀ̼ÀÄ ºÁUÀÄ CªÀgÀ ºÉAqÀw ªÀÄPÀ̼ÀÄ J®ègÀÄ d£ÀvÁ ºË¸À PÁ¯ÉÆä ¨ÉʨÁ¸À gÉÆÃrUÉ EgÀĪÀ ¦ügÁå¢ ªÀÄ£ÉAiÀÄ°è ªÁ¸ÀªÁVgÀÄvÁÛgÉ.  CzÀgÀ°è ªÀÄUÀ£ÁzÀ ¸ÉÊAiÀÄzÀ ZÁAzÀ¥Á±Á FvÀ£ÀÄ vÀgÀPÁj ªÁå¥ÁgÀ ªÀiÁrPÉÆArgÀÄvÁÛ£É. EªÀ¤UÉ 4 UÀAqÀÄ 2 ºÉtÄÚ ªÀÄPÀ̽gÀÄvÁÛgÉ EªÀ£À JgÀqÀ£É ªÀÄUÀ¼ÀÄ EªÀ¼ÀÄ 8£Éà vÀgÀUÀwAiÀĪÀgÉUÉ «zÁå¨Áå¸À ªÀiÁrzÀÄÝ £ÀAvÀgÀ CªÀ½UÉ ±Á¯ÉAiÀÄ£ÀÄß ©r¹ ªÀÄ£ÉAiÀÄ°è EzÀÄÝ ªÀÄ£É PÉ®¸ÀªÀ£ÀÄß ªÀiÁrPÉÆArgÀÄvÁÛ¼É. ¦ügÁå¢ ªÀÄ£ÉAiÀÄ ¥ÀPÀÌzÀ°è ¥sÁwªÀiÁ EªÀgÀ ªÀÄ£É EzÀÄÝ CªÀ¼À ªÀÄUÀ¼ÁzÀ ªÀiÁ®£À EªÀ¼ÀÄ ºÁUÀÄ CªÀ¼À ªÀÄPÀ̼ÉÆA¢UÉ CªÀ¼À vÁ¬Ä ¥sÁwªÀiÁ EªÀ¼À ªÀÄ£ÉAiÀÄ°è EgÀÄvÁÛgÉ. ªÀiÁ®£À EªÀ¼À ªÀÄUÀ£ÁzÀ vÀ§gÉÃd EvÀ£ÀÄ DUÁUÀ ¦ügÁå¢ ªÀÄ£ÉUÉ §AzÀÄ ºÉÆÃUÀĪÀÅzÀÄ ªÀiÁqÀÄvÁÛ EgÀÄvÁÛ£É ºÁUÀÄ PÉ®ªÀÅ ¢ªÀ¸ÀUÀ¼À »AzÉ ¦ügÁå¢ ªÉƪÀÄäUÀ½UÉ ZÀÆqÁ¬Ä¹zÀÄÝ CªÀ¤UÉ ¸ÀªÀÄeÁ¬Ä¹zÀÄÝ EgÀÄvÀÛzÉ. »ÃVgÀĪÀ°è ¢£ÁAPÀ 05-07-2017 gÀAzÀÄ 1800 UÀAmÉAiÀÄ ¸ÀĪÀiÁjUÉ vÀ§gÉÃd FvÀ£ÀÄ vÀ£Àß ªÉƪÀÄäUÀ¼ÁzÀ UÉÆÃj ªÀAiÀÄB16 ªÀµÀð EªÀ½UÉ ¥ÀĸÀ¯Á¬Ä¹ C¥ÀºÀj¹PÉÆAqÀÄ ºÉÆVgÀÄvÁÛ£É PÁgÀt vÀ§gÉÃd vÀAzÉ ªÀÄĤÃgÀ ¸ÁBd£ÀvÁ ºË¸À PÁ¯ÉÆä ¨ÉÊ¥Á¸À gÉÆÃqÀ EvÀ£À «gÀÄzsÀÞ ¸ÀÆPÀÛ PÁ£ÀÆ£ÀÄ PÀæªÀÄ PÉÊPÉƼÀî®Ä «£ÀAw CAvÀ ¤ÃrzÀ zÀÆgÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ಜನವಾಡಾಪೊಲೀಸ್ ಠಾಣೆ ಯು.ಡಿ.ಆರ್. 11/2017 ಕಲಂ 174(ಸಿ) ಸಿಆರ್,ಪಿ.ಸಿ. :-

¢£ÁAPÀ 07/07/2017   gÀAzÀÄ   ±ÀgÀt¥Áà vÀAzÉ ZÀAzÀæ¥Áà ºÀAUÀgÀV, ªÀAiÀÄ|| 32 ªÀµÀð, eÁw|| J¸ï.n UÉÆAqÁ, G|| QgÁt CAUÀr, ¸Á|| PÀ¥À¯Á¥ÀÆgÀ (eÉ) UÁæªÀÄ ರವರು ಕಪಲಾಪೂರ ಗ್ರಾಮದ ಶಿವಾರದ ಸಿದ್ದಪ್ಪಾ ಔಟಗೆ ರವರ ಹೊಲ ಸರ್ವೆ ನಂಬರ 24 ನೇದ್ದರ ಜಮೀನಿನ ಕಟ್ಟೆಯ ತಗ್ಗಿನಲ್ಲಿ ಮೃತ ಪಟ್ಟಿರುತ್ತಾರೆ ಶರಣಪ್ಪಾ ಈತನ ಬೇನ್ನಿನ ಛೇಪ್ಪೆಗೆ, ಟೊಂಕದ ಮೇಲೆ, ಹಾಗೂ ಬಲಗಾಲಿನ ಹಿಮ್ಮಡಿಗೆ ಚರ್ಮ ಸುಲಿದ ಗಾಯಗಳು ಆಗಿ ಮೃತ ಪಟ್ಟಿದ್ದು, ಸದರಿ ಘಟನೆಯ ದಿನಾಂಕ 07-07-2017 ರಂದು ರಾತ್ರಿ 7:00 (ಪಿ.ಎಮ್) ರಿಂದ ದಿನಾಂಕ 08-07-2017 ರಂದು ಸಾಯಂಕಾಲ 4:00 (ಪಿ.ಎಮ್) ಗಂಟೆಯ ಮಧ್ಯವದಲ್ಲಿ ಜರುಗಿದ್ದು,   ಶರಣಪ್ಪಾ ಇವರ ಮರಣದಲ್ಲಿ ನನಗೆ ಸಂಶಯ ಇರುತ್ತದೆ. ಬಗ್ಗೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ಮೃತನ ಪತ್ನಿಯಾದ ಅಂಬಿಕಾ ಗಂಡ ಶರಣಪ್ಪಾ ಹಂಗರಗಿ ಸಾ: ಕಪಲಾಪೂರ ರವರು ನೀಡಿದ ದೂರಿನ ಸಾರಾಂಶ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ

Kalaburagi District Reported Crimes

ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿ ಅಪಹರಿಸಿಕೊಂಡು ಹೋದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಹಮ್ಮದ ಅಲಿ ಖಾನ ತಂದೆ ಕರಿಮುಲ್ಲಾ ಖಾನ ವಿಳಾಸ; ಝಮ ಝಮ ಕಾಲೂನಿ ಸಿಟಿ ಆಕಾಡೆಮಿ ಶಾಲೆ ಹತ್ತಿರ ಹಾಗರಗಾ ರೋಡ ಕಲಬುರಗಿ  ಇವರು ದಿನಾಂಕ 3-7-2017 ರಂದು ಮನೆಗೆ ಬಂದಾಗ ನನ್ನ ಹೆಂಡತಿ ಅಳುತ್ತಾ ತಿಳಿಸಿದ್ದು ಏನೆಂದರೆ  ದಿನಾಂಕ.2-7-2017 ರಂದು ಬೆಳಗ್ಗೆ ಮುಂಜಾನೆ 5-00 ಗಂಟೆಯ ಸುಮಾರಿಗೆ ನಾವೆಲ್ಲರೂ ಬಡ್ ರೂಮಿನಲ್ಲಿ ಮಲಗಿದಾಗ ಹೊರಗಡೆಯಿಂದ ಬಾಗಿಲು ಬಾರಿಸಿದ್ದ ಶಬ್ದ ಕೇಳಿ ಪಾಪಾ ಗಾಂವಸೇ ವಾಪಸ ಆಯೇ ದಿಕ್ತಾ ಅಂತಾ ನನ್ನ ಮಗಳು ಮದಿಯಾಖಾನಂ ಇವಳು ಬಾಗಿಲು ತೆಗೆದಾಗ ಯಾರೋ ಅವಳ ಬಾಯಿ ಒತ್ತಿ ಹಿಡಿದಾಗ ಅವಳು ಚೀರ ಹತ್ತಿದ್ದಳು ಆಗ ನಾನು ಎದ್ದು ಬರುವಷ್ಟರಲ್ಲಿ ನನ್ನ ಮಗಳು ಮದಿಯಾಖಾನಂ. ಇವಳ ಬಾಯಿಯನ್ನು ರೆಹಾನ ಸೌದಾಗರ ಇತನು ಒತ್ತಿ ಹಿಡಿದಿದ್ದು  ಅವನ ಸಂಗಡ ಇದ್ದ ಇನ್ನೊಬ್ಬ ಹುಡುಗನು ಓಡುತ್ತಾ ಬಂದು ನಮ್ಮ ಬೆಡರೂಮಿನ ಕೊಂಡಿ ಹಾಕಿದನು ನಾವೆಲ್ಲರೂ ಚಿರಾಡಿದರು ಕೂಡಾ  ರೆಹನಾ ಸೌದಾಗರ ಇತನು ಮದಿಯಾಖಾನಂ ಇವಳಿಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಪುಸಲಾಯಿಸಿ ಜಬರದಸ್ತಿಯಿಂದ ಅಪಹರಿಸಿಕೊಂಡು ಹೋದರು, ರೆಹಾನ ಸೌಧಾಗರ ಇತನೊಂದಿಗೆ ಇನ್ನೂ 2 ಜನರು ಇದ್ದರು ಅಂತಾ ಅಳುತ್ತಾ ಹೇಳಿದಳು       ನಂತರ ನಾನು ಮತ್ತು ನನ್ನ ಹಿರಿಯ ಮಗಳು ಮರಿಯಮ್ಮಾಖಾನಂ. ಮತ್ತು ಅಳಿಯ ಖದೀರ ಸೌದಾಗ ಕೂಡಿಕೊಂಡು  ರೆಹಾನ ಸೌದಾಗರ  ಇತನ ತಂದೆ ರಶೀದ ಸೌಧಾಗರ ಮತ್ತು ಚಿಕ್ಕಪ್ಪಾ ಡಾ; ರಮಹಿಮ ಸೌಧಾಗರ ಇವರ ಹತ್ತಿರ  ವಿಚಾರಣೆ ಮಾಡಿದ್ದಾಗ ನಮಗೆ ಗೊತ್ತಿಲ್ಲಾ ಹುಡುಕಾಡಿರಿ ಅಂತಾ ತಿಳಿಸಿದ್ದು, ಆಗನಾವು ಎಲ್ಲಾ ಕಡೆಗೂ ಹುಡುಕಾಡಿದ್ದರೂ ಸಿಕ್ಕಿರುವದಿಲ್ಲಾ. ನಂತರ  ಗೊತ್ತಾಗಿದ್ದು ಏನೆಂದರೆ ರೆಹಾನ ಸೌಧಾಗರ ಇತನು ನನ್ನ ಮಗಳನ್ನು ಮದುವೆ ಮಾಡಿಕೊಳ್ಳಬೇಕೆಂದು ದುರುದ್ದೇಶದಿಂದ ಅವಳನ್ನು ಪುಸಲಾಯಿಸಿ ತನ್ನ ಇಬ್ಬರು ಗೆಳೆಯರೊಂದಿಗೆ ಮನೆಗೆ ಬಂದು ಅಪ್ರಾಪ್ತ ವಯಸ್ಸಿನ ನನ್ನ ಮಗಳು ಮದಿಯಾ ಖಾನಂ ಇವಳನ್ನು ಜಬರದಸ್ತಿಯಿಂದ ಅಪಹರಿಸಿಕೊಂಡು ಹೋಗಿದ್ದು , ಸದರಿ ರೆಹಾನ ಸೌಧಾಗರ ಇತನು ನನ್ನ ಅಪ್ರಾಪ್ತ ಮಗಳನ್ನು ಅಪಹರಿಸಿಕೊಂಡು ಹೋಗುವಲ್ಲಿ ಆತನ ತಂದೆ ರಶೀದ ಸೌಧಾಗರ , ಅಣ್ಣರಿಜ್ಞಾನ ಸೌಧಾಗರ, ತಾಯಿಶ್ರೀಮತಿ ಝರಿನಾ ಸೌಧಾಗರ ಹಾಗೂ ಆತನ ಚಿಕ್ಕಪ್ಪಾ ಡಾ;ರಹೀಮ ಸೌದಾಗರ ಇವರು ಪ್ರಚೋದಿಸಿ ಸಹಕಸಿರುತ್ತಾರೆ. ಮತ್ತು ಡಾ;ರಹೀಮ ಸೌಧಾಗರ ಇತನು ರೆಹಾನ ಸೌಧಾಗರ ಇತನಿಗೆ ಅಪಹರಿಸಿಕೊಂಡು ಹೋಗಲು ಆತನ ಖರ್ಚಿಗಾಗಿ ಹಣದ ಸಹಾಯ ಮಾಡಿರುತ್ತಾನೆ ಅಂತಾ ಗೊತ್ತಾಗಿರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ಶ್ರೀ ಅಬ್ದುಲ ರಹೀಮ ತಂದೆ ಶೇಖ ದಾವೂದ ಸಾ: ನೆಹರು ಚೌಕ ಶಹಾಬಾದ ಇವರು ದಿನಾಂಕ: 08/07/2017 ರಂದು ಸಾಯಂಕಾಲ ಜೇವರ್ಗಿ ಕ್ರಾಸ ಹತ್ತಿರದ ಅಂಗಡಿಯಿಂದ ತಾನು ಮತ್ತು ರಿಯಾಜ ತಂದೆ ಚಾಂದಸಾಬ ಪಠಾಣ ಇಬ್ಬರು ಕೂಡಿ ಮೋಟಾರ ಸೈಕಲ ಮೇಲೆ ಮನೆಗೆ ಬರುವಾಗ ದುರ್ಗಾ ಭಾರ ಹತ್ತಿರ ಗಿರಿಣಿ ಹತ್ತಿರ ರಸ್ತೆಯಲ್ಲಿ ಬಂದಾಗ ರಸ್ತೆಯಲ್ಲಿ ಯಾರೋ ತಮ್ಮ ಮೋಟಾರ ಸೈಕಲ ನಿಲ್ಲಿಸಿದ್ದು ನೋಡಿ ಕೋನ ರಸ್ತೆಮೆ ಮೋಟಾರ ಸೈಕಲ ಖಡಾಯ ಅಂತಾ ಅಂದಾಗ ಅಲ್ಲಿಯೇ ಇದ್ದ ಶರಣು ತಂದೆ ಸಿದ್ಪಪ್ಪ ಇತನು ನನ್ನದೆ ಇದೆ ರಸ್ತೆಯಲ್ಲಿ ನಿಲ್ಲಿಸಿದರೆ ನಿನಗೆನು ಆಯಿತ್ತು ತೆಗೆಯುವುದಿಲ್ಲಾ ಏನು ಮಾಡುತ್ತಿ ಹೊಗಲೇ ಅಂತಾ ಅಂದಾಗ ರಸ್ತೆಯಲ್ಲಿ ನಿಲ್ಲಿಸಿದ್ರ ಹೇಗೆ ತೆಗೆಯಿರಿ ಅಂತಾ ಅಂದಾಗ ಮಗನೆ ನಿನ್ನ ತಿಂಡಿ ಜಾಸ್ತಿ ಆಗಿದೆ ನಾನು ಯಾರು ನಿನಗೆ ಗೊತ್ತಿಲ್ಲಾ ಅಂತಾ ಬೈದು ನನಗೆ ಕೈಯಿಂದ ಎದೆಯ ಮೇಲಿನ ಅಂಗಿ ಹಿಡಿದು ಕಪಾಳದ ಮೇಲೆ ಹೊಡೆಯುತ್ತಿದ್ದಾಗ ಅಲ್ಲಿಯೇ ಇದ್ದ ಮನೋಜ ಮತ್ತು ವಿನಾಯಕ ಇವರು ಬಂದು ಏನಾಯಿತ್ತು ಮಗ ಏನಂತಾನೆ ಹಿಡಿಯಿರಿ ರಂಡಿ ಮಗನಿಗೆ ಅಂತಾ ಬೈದು ಇಬ್ಬರು ಬಡಿಗೆಯಿಂದ ಮತ್ತು ಬೆಲ್ಡದಿಂದ ಹೊಡೆಯುತ್ತಿದ್ದಾಗ ನಾನು ಅಂಜಿ ಗಿರಣಿ ಹತ್ತಿರ ಓಡಿ ಹೋಗುವಾಗ ಅವರೆಲ್ಲಾರು ಹಾಗೂ ಇತರೆ 10-15 ಜನರು ಬಂದು ನನಗೆ ಗಿರಣಿಯಲ್ಲಿ ಹಾಕಿ ಕೈಯಿಂದ ಮತ್ತು ಕಾಲಿನಿಂದ ಒದ್ದು ಕೈಯಿಂದ ಬೆನ್ನಿಗೆ ಎದೆಗೆ ಹೊಡೆಯುತ್ತಿದ್ದಾಗ ಪಕ್ಕದ ಗಿರಣಿಯವರ ಮನೆಯ ಹೋಗುವಾಗ ಎಲ್ಲಾರು ಕೂಡಿ ಹೊಡೆಯುತ್ತಿದ್ದಾಗ ನನ್ನ ಜೀವ ಉಳಿಸಿಕೊಳ್ಳಲು ಸೂಗೂರ ಸಾಹುಕಾರ ಇವರ ಮನೆಯಲ್ಲಿ ಹೋದಾಗ ಅಲ್ಲಿಯು ಕೂಡ ಅದೆ ಜನ ಅಲ್ಲಿಗೆ ಬಂದು ಅವರೊಂದಿಗೆ ಶಂಕರ ಸೂಗೂರ ಮತ್ತು ಆತನ ಸಹೋದರ ಹಾಗೂ ಮುನಿಮ ಇವರು ನಿಟದಿಂದ ಮೈ ಕೈಗೆ ತಲೆಯ ಮೇಲೆ ಹೊಡೆದು ಗಾಯಾ ಪೆಟ್ಟು ಗೊಳಿಸಿದಾಗ  ನಾನು ಚಿರಾಡುವದನ್ನು ನೋಡಿ ಸಾಯುತ್ತಾನೆ ನಡೆಯಿತಿ ಸುಳೆ ಮಗ ಅಂತಾ ಬೈದು ಹೋಗುವಾಗ ನಾನು ನೀರು ಕೊಡಿರಿ ಸಾಯುತ್ತೇನೆ ಅಂತಾ ಅಂದಾಗ ಶಂಕರ ಇತನು ಉಚ್ಚಿ ಕುಡಿ ಅಂತಾ ಬೈದು ಹೊಡೆಯುವಾಗ ವಿಷಯ ಗೊತ್ತಾಗಿ ಅಲ್ಲಿಗೆ ಬಂದ ನಮ್ಮ ಚಿಕ್ಕಪ್ಪ ಮಹ್ಮದ ಹನೀಪ , ಅಮಜದ ಖಾನ , ಹಾಗೂ ಇತರರು ಶಹಾಬಾದಕ್ಕೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ತನಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆ ಬಡೆ ಮಾಡಿದವರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಶಾಹಾಬಾದ ನಗರ ಠಾಣೆ : ಶ್ರೀಮತಿ ಸಂಗಮ್ಮ ಗಂಡ ಶಿವಲಿಂಗಪ್ಪ ಹೂಗಾರ ಸಾ: ತೊನಸನಹಳ್ಳಿ ಎಸ್  ಇವರು.  ದಿನಾಂಕ: 04/07/2017 ರಂದು ರಾತ್ರಿ ತೊನಸನಳ್ಳಿ ಗ್ರಾಮದ ಪಿರ್ಯಾದಿ ಗಂಡನಾದ ಶಿವಲಿಂಗಪ್ಪ ಹೂಗಾರ ಇವರ ಅಂಗಡಿಯ ಮುಂದುಗಡೆ ಅರೋಪಿತನಾದ ಮಹಾಂತೇಶ ತಂದೆ ಸಿದ್ದಣ್ಣ ಪಾಳಾ ಇತನು ಪಿರ್ಯಾದಿ ಮೃತ ಮಗನಾದ ರವಿ ಇತನಿಗೆ ಒಂದು ಲಕ್ಷ ರೂ ಸಾಲ ಕೊಟ್ಟಿದ್ದ ವಿಷಯದಲ್ಲಿ ಪಿರ್ಯಾದಿ ಗಂಡನಾದ ಶಿವಲಿಂಗಪ್ಪ ಇವರಿಗೆ ಜಗಳ ತೆಗೆದು ಆಕ್ರಮ ತಡೆ ಮಾಡಿ ಅವಾಚ್ಯವಾಗಿ ಕೈಹಿಂದ ಮತ್ತು ಪಳಿಯಿಂದ ತಲೆಗೆ ಹೊಡೆದು ರಕ್ತಗಾಯಾ ಪಡಿಸಿ ಹಣ ಕೊಡದಿದ್ದರೆ ಸುಮ್ಮನೆ ಬಿಡುವುದಿಲ್ಲಾ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿರುತ್ತಾನೆ ನನ್ನ ಗಂಡನಿಗೆ ಜಗಳದಲ್ಲಿ ರಕ್ತಗಾಯಾವಾಗಿ ಕಿವಿಯಿಂದ ರಕ್ತ ಬಂದು ಬೋಹೊಷ ಆದಾಗ ಅವರಿಗೆ ಉಪಚಾರ ಕುರಿತು ಕಲಬುರಗಿಯ ಮೇಡಿಕೇರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.