Police Bhavan Kalaburagi

Police Bhavan Kalaburagi

Friday, November 30, 2018

BIDAR DISTRICT DAILY CRIME UPDATE 30-11-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 30-12-2018

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀASÉå 280/18 PÀ®A 379 L¦¹ :-

¢£ÁAPÀ 29/11/2018 gÀAzÀÄ 1100 UÀAmÉUÉ ¦üAiÀiÁ𢠪À¹ÃªÀÄ CPÀæªÀÄ vÀAzÉ ZÀÄ£ÀÄß«ÄAiÀiÁå ªÀiËd£ï ¸Á: d£ÀvÁ£ÀUÀgÀ ºÀÄqÀV gÀªÀgÀÄ oÁuÉUÉ ºÁdgÁV °TvÀ zÀÆgÀÄ ¸À°è¹zÀgÀ ¸ÁgÁA±ÀªÉ£ÉAzÀgÉ ¦üAiÀiÁð¢AiÀÄÄ PÉÆÃPÉÆ PÉÆïÁ PÉÆÃ®Ø ræAPÀì ºÀĪÀÄ£Á¨ÁzÀ vÁ®ÆPÁ JeÉÃ¤ì ªÁå¥ÁgÀ ªÀiÁrPÉÆArzÀÄÝ ªÁå¥ÀgÀ PÀÄjvÀÄ CPÉÆÖçgÀ-2018 £Éà wAUÀ¼À°è ¦üAiÀiÁð¢AiÀÄÄ gÁAiÀÄ¯ï ¸ÀÄAzÀgÀA CmÉÆà ¥sÉÊ£À£Àì ©ÃzÀgÀ¢AzÀ MAzÀÄ C±ÉÆÃPÀ °¯ÁåAqÀ zÉÆøÀÛ ¥Àè¸ï ªÁºÀ£À Rjâ ªÀiÁrzÀÄÝ CzÀgÀ £ÉÆÃAzÀt ¸ÀASÉå KA.39 A 0543 £ÉÃzÀÄÝ EgÀÄvÀÛzÉ. »ÃVgÀ®Ä ¢£ÁAPÀ 27/11/2018 gÀAzÀÄ gÁwæ 8.00 UÀAmÉAiÀÄ ¸ÀĪÀiÁjUÉ ¥Àæw ¢ªÀ¸ÀzÀAvÉ £À£Àß C±ÉÆÃPÀ °¯ÁåAqÀ zÉÆøÀÛ ¥Àè¸ï ªÁºÀ£À d£ÀvÁ£ÀUÀgÀzÀ ¸ÀvÀÛgï zÁ¨sÁ ¥ÀPÀÌzÀ°ègÀĪÀ £ÀªÀÄä ªÀÄ£ÉAiÀÄ ªÀÄÄAzÉ ¤°è¹zÀÄÝ EgÀÄvÀÛªÉ. ¢£ÁAPÀ 28/11/2018 gÀAzÀÄ ªÀÄÄAeÁ£É 6.00 UÀAmÉUÉ JzÀÄÝ £ÉÆÃqÀ®Ä gÁwæ ¤°è¹zÀ   C±ÉÆÃPÀ °¯ÁåAqÀ zÉÆøÀÛ ¥Àè¸ï ªÁºÀ£À £ÀA PÉ.J 39, J.0543 £ÉÃzÀÄÝ EgÀ°®è   AiÀiÁgÉÆà C¥ÀjavÀ PÀ¼ÀîgÀÄ £À£Àß ªÁºÀ£ÀzÀ UÁè¸À MqÉzÀÄ ¢£ÁAPÀ 27/11/2018 gÀ gÁwæ ªÉüÉAiÀÄ°è PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

£ÀÆvÀ£À £ÀUÀgÀ  oÁuÉ UÀÄ£Éß £ÀA. 221/18 PÀ®A 304(J) eÉÆvÉ 34 L¦¹ :-

 ¢£ÁAPÀ: 28-11-2018 gÀAzÀÄ 2205 UÀAmÉUÉ ©ÃzÀgÀ ¥ÀæPÁ±À vÀAzÉ §¸À¥Áà ºÀ®UÉ£ÉÆÃgÀ, ªÀAiÀĸÀÄì-34 ªÀµÀð, ¸Á-¹AzsÀ£ÀPÉÃgÁ gÀªÀgÀÄ ¤ÃrzÀ zÀÆj£À ¸ÁgÁA±ÀªÉãÀAzÀgÉÃ, ºÀĪÀÄ£Á¨ÁzÀ vÁ®ÆQ£À ¹AzsÀ£ÀPÉÃgÁ UÁæªÀÄzÀ UÀ©üðt ªÀÄ»¼É PÀªÀįÁ¨Á¬Ä UÀAqÀ ¥ÀæPÁ±À ªÀAiÀĸÀÄì-31 ªÀµÀð,   ¢£ÁAPÀ 28/11/2018 gÀAzÀÄ ºÉjUÉUÁV ºÀĪÀÄ£Á¨ÁzÀ ¸ÀPÁðj D¸ÀàvÉæUÉ zÁR¯ÁVzÀÄÝ, UÀ©üðt ªÀÄ»¼ÉUÉ gÀPÀÛ¸ÁæªÀ ºÉZÁÑVgÀĪÀÅzÀjAzÀ (©èÃrAUï) f¯Áè ¸ÀPÁðj D¸ÀàvÉæUÉ ¸ÀªÀÄAiÀÄ ªÀÄÄAeÁ£É 1115 UÀAmÉUÉ ºÀĪÀÄ£Á¨ÁzÀ D¸ÀàvÉæ¬ÄAzÀ gÉ¥sÀgï ªÀiÁrgÀÄvÁÛgÉ. f¯Áè D¸ÀàvÉæAiÀÄ°è ¸ÀªÀÄAiÀÄ 1220 PÉÌ zÁR¯ÁVgÀÄvÁÛgÉ. D¸ÀàvÉæAiÀÄ°ègÀĪÀ PÀvÀðªÀå ¤gÀvÀ ªÉÊzsÁå¢üÃPÁjUÀ½UÉ, ¹§âA¢AiÀĪÀjUÉ gÀPÀÛ¸ÁæªÀ DUÀÄwÛgÀĪÀÅzÀÄ ºÉýzÀgÀÆ ¤µÁ̼Àf ªÀiÁr PÁ®ºÀgÀt ªÀiÁr vÁ¬Ä ªÀÄUÀ«£À ¸Á«UÉ PÁgÀtªÁVzÁÝgÉ. DzÀPÁgÀt PÀvÀðªÀå ¤gÀvÀ ªÉÊzsÁå¢üÃPÁjUÀ¼ÀÄ ºÁUÀÄ ¹§âA¢AiÀÄ ¤µÁ̼Àf¬ÄAzÀ UÀ©üðt ªÀÄ»¼É ºÁUÀÄ ªÀÄUÀÄ ¸ÁªÀ£À¦àzÉ.  CAvÁ ¦üAiÀiÁ𢠪ÀÄÈvÀ¼À ¥Àw gÀªÀgÀÄ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.



ಸಂತಪೂರ ಪೊಲೀಸ್ ಠಾಣೆ ಗುನ್ನೆ ನಂ. 104/18 ಕಲಂ 20(ಬಿ)(2) ಎನ್.ಡಿ.ಪಿ.ಸ್. ಕಾಯ್ದೆ :-

ದಿನಾಂಕಃ 29/11/2018 ರಂದು 1700 ಗಂಟೆಗೆ  ಪಿಎಸ್ಐ ರವರು  ಸಂತಪೂರ ಪೊಲೀಸ್ ಠಾಣೆಯಲ್ಲಿದ್ದಾಗ   ಕನಕದಾಸ ಚೌಕ ಹತ್ತಿರ ಒಬ್ಬ  ವ್ಯೆಕ್ತಿ ಒಂದು ಕಪ್ಪು ಬಣ್ಣದ ಬ್ಯಾಗಿನಲ್ಲಿ ಗಾಂಜಾ ಪಾಕೇಟಗಳು ತೆಗೆದುಕೊಂಡು ಹೋಗಲು ವಡಗಾಂವ ಕನದಾಸ ಚೌಕ ಹತ್ತಿರ ಬಸ್ಸಿಗೋಸ್ಕರ ಕಾಯುತ್ತಿದ್ದಾನೆ ಅಂತ ಖಚಿತ ಮಾಹೀತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ವಡಗಾಂವ ಗ್ರಾಮಕ್ಕೆ ಹೋಗಿ ಒಂದು ಕಪ್ಪು ಬಣ್ಣದ ಬ್ಯಾಗ ಇದ್ದದ್ದನ್ನು ನೋಡಿ ಖಚಿತ ಪಡಿಸಿಕೊಂಡು 1915 ಗಂಟೆಗೆ ಸದರಿ ವ್ಯಕ್ತಿಯ ಮೇಲೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಪಂಚರ ಸಮಕ್ಷಮ ಅವನ ಹತ್ತಿರ ಇದ್ದ ಒಂದು ಕಪ್ಪು ಬಣ್ಣದ ಬ್ಯಾಗವನ್ನು ನೋಡಲು ಅದರಲ್ಲಿ ನಾಲ್ಕು ಪ್ಲಾಸ್ಟಿಕ ಕ್ಯಾರಿಬ್ಯಾಗಳಲ್ಲಿ ಅವಗಳ ಮೇಲೆ ಪ್ಲಾಸ್ಟಿಕ ಟೇಪ್ ನಿಂದ ಪೂರ್ತಿಯಾಗಿ ಸುತ್ತಿದ್ದ  ನಾಲ್ಕು ಬಂಡಲಗಳು ಇದ್ದು ಆ ಬಂಡಲಗಳು ಸ್ವಲ್ಪ ಸ್ವಲ್ಪ ಬಿಚ್ಚಿ ನೋಡಲು ನಾಲ್ಕು ಬಂಡಲಗಳಲ್ಲ್ಲಿ ಅರೆಹಸಿಗಾಂಜಾ ಇದ್ದದ್ದು ಕಂಡುಬಂತು. ನಂತರ ಅವನ ಹೆಸರು ವಿಚಾರಿಸಲಾಗಿ  ಮೌಲಾನಾಖಾನ ತಂದೆ ವಾಹಾಬಖಾನ್ ಪಠಾಣ ವಯ 58 ವರ್ಷ ಜಾ ಮುಸ್ಲಿಂ ಉ/ ಖಾಸಗಿ  ಡ್ರೈವರ ಸಾ/ ಹಿಂಗೋಲಿ ತಾ/ಜಿಲ್ಲಾ/ ಹಿಂಗೋಲಿ(ಎಮ್ ಎಸ್) ಅಂತಾ ತಿಳಿಸಿದರು. ಅವನ ವಶದಲ್ಲಿದ್ದ ಒಂದು ಕಪ್ಪು ಬ್ಯಾಗನಲ್ಲಿದ್ದ  ಪ್ಲಾಸ್ಟಿಕ್ ಟೇಪ್ ಸುತ್ತಿದ್ದ ನಾಲ್ಕು ಬಂಡಲಗಳು ಇಂದು ಅವುಗಳು ತೂಕ ಮಾಡಲು  ವಡಗಾಂವ ಗ್ರಾಮದ ಕಿರಾಣಾ ಅಂಗಡಿಯವನಿಗೆ ಒಂದು ಪೊಲೀಸ್ ನೋಟೀಸ್ ಕೊಟ್ಟು ಗಾಂಜಾವನ್ನು ದಾಳಿ ಮಾಡಿದ್ದು ಅದರ ತೂಕ ಮಾಡುವುದಿದೆ ಅಂತಾ ತಿಳಿಸಿ ಕಿರಾಣಿ ಅಂಗಡಿಯ ಪ್ರಕಾಶ ತಂದೆ ವೈಜಿನಾಥ ದ್ಯಾಡರ್ ಸಾ, ವಡಗಾಂವ ಇವರಿಗೆ ಎಲೆಕ್ಟ್ರಾನಿಕ್ ತೂಕದ ಯಂತ್ರದೊಂದಿಗೆ ಬರಮಾಡಿಕೊಂಡು ಇವರಿಂದ ಎಲೆಕ್ಟ್ರಾನಿಕ್ ತಕ್ಕಡಿಯಿಂದ ತೂಕ ಮಾಡಿ ಸಲಾಯಿತು ನಾಲ್ಕು ಬಂಡಲಗಳಲ್ಲಿ ತಲಾ ಎರಡೆರಡು ಕೆ.ಜಿಯಂತೆ ಒಟ್ಟು 8 ಕೆ.ಜಿ ಅರೇ ಹಸಿ  ಗಾಂಜಾ ಇದ್ದು  ಅವುಗಳ ಅಂದಾಜು ಕಿಮ್ಮತ್ತು 40,000/-ರೂ ಇರುತ್ತದೆ. ಅವನ ಹತ್ತಿರ ಇದ್ದ ಎರಡು ಮೋಬೈಲಗಳಾದ 1) ವಿವೋ ಕಂಪನಿಯ 2) ಜಿವೋನಿ ಕಂಪನಿಯ ಮೋಬೈಲಗಳು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Thursday, November 29, 2018

BIDAR DISTRICT DAILY CRIME UPDATE 29-11-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-11-2018

©ÃzÀgÀ £ÀÆvÀ£À £ÀUÀgÀ ¥Éưøï oÁuÉ AiÀÄÄ.r.Dgï £ÀA. 27/2018, PÀ®A. 174 ¹.Dgï.¦.¹ :-
¢£ÁAPÀ 18-08-2018 gÀAzÀÄ M§â C¥ÀjavÀ ªÀÄ»¼ÉAiÀÄÄ C£ÁgÉÆÃUÀå¢AzÁV ©ÃzÀgÀ ¸ÀPÁðj D¸ÀàvÉæAiÀÄ°è zÁR¯ÁVzÀÄÝ, ¸ÀzÀj ªÀÄ»¼ÉAiÀÄÄ ©PÀëÄQAiÀÄAvÉ PÀAqÀħgÀÄwÛzÀÄÝ, aQvÉì PÁ®PÉÌ ¸ÀzÀjAiÀĪÀ¼ÀÄ ªÀÄÈvÀ¥ÀnÖzÀÄ,Ý ¸ÀzÀjAiÀĪÀ¼À ªÁgÀ¸ÀÄzÁgÀgÀÄ AiÀiÁgÀÄ EgÀĪÀÅ¢®è CªÀ¼À ªÀAiÀĸÀÄì ¸ÀĪÀiÁgÀÄ 60 ªÀµÀð«gÀÄvÀÛzÉ CAvÀ PÉÆlÖ ¦üAiÀiÁð¢ qÁ|| gÁeÉñÀ ¥ÀªÁgÀ, PÀvÀðªÀå ¤gÀvÀ ªÉÊzÁå¢üÃPÁjUÀ¼ÀÄ, ©ÃzÀgÀ ¸ÀPÁðj D¸ÀàvÉæ ©ÃzÀgÀ gÀªÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 28-11-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಅಪರಾಧ ಸಂ. 145/2018, ಕಲಂ. 279, 337, 338, 304(A) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 28-11-2018 ರಂದು ಫಿರ್ಯಾದಿ ಸುಗಂಧ ಗಂಡ ಭೀಮಶಾ ವಡ್ಡರ ಸಾ: ಮೀರಾಜ ಕಾಲೋನಿ ಮನ್ನಾಏಖೇಳ್ಳಿ ರವರ ಗಂಡನಾದ ಭೀಮಶಾ ಮನ್ನಾಏಖೇಳ್ಳಿಯ ಭೀಮಶಾ ಉಪ್ಪಾರ ಇವರ ಟ್ರಾಕ್ಟರ ನಂ. ಕೆಎ-38/ಟಿ-2351 ಮತ್ತು ಟ್ರಾಲಿ ನಂ. ಕೆಎ-32/ಟಿ-3324 ನೇದರ ಮೇಲೆ ಕೂಲಿ ಕೆಲಸ ಕುರಿತು ಫಿರ್ಯಾದಿಯ ಚಿಕ್ಕಪ್ಪನಾದ ಅಂಬಾಜಿ ತಂದೆ ರಾಮಯ್ಯಾ ಮತ್ತು ಗೆಳೆಯ ವೀರಭದ್ರ ತಂದೆ ವೀರಪ್ಪಾ ಸಾ: ಬೋರಾಳ ಮತ್ತು ಟ್ರಾಕ್ಟರ ಚಾಲಕನಾದ ವಿಜಯ ಪವಾರರವರೆಲ್ಲರೂ ಕೂಡಿಕೊಂಡು ನಿರ್ಣಾ ಗ್ರಾಮದಲ್ಲಿನ ಕೆಂಪು ಕಲ್ಲು ತೆಗೆದುಕೊಂಡು ಬರಲು ಫಿರ್ಯಾದಿಯವರ ಗಂಡ ಮತ್ತು ಅಂಬಾಜಿರವರೆಲ್ಲರೂ ಟ್ರಾಕ್ಟರ ಚಾಲಕನ ಪಕ್ಕದ್ದಲ್ಲಿಯೇ ಮಡಗಾಡ ಮೇಲೆ ಕುಳಿತುಕೊಂಡು ಹೋಗುತ್ತಿದ್ದಾಗ ಸದರಿ ಟ್ರಾಕ್ಟರ್ ಚಾಲಕನಾದ ವಿಜಯ ಪವಾರ ಇತನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಿರ್ವಾ ಕೋಳಿ ಫಾರಂ ಹತ್ತಿರವಿರುವ ಒಂದು ಬ್ರಿಡ್ಜಗೆ ಡಿಕ್ಕಿ ಮಾಡಿ ಬ್ರಿಡ್ಜನ ಮೇಲೆ ತನ್ನ ಟ್ರ್ಯಾಕ್ಟರನ ಎಂಜಿನ ಹರಿಸಿದ್ದರಿಂದ ಟ್ರ್ಯಾಕ್ಟರ ಎಂಜಿನ ನಂ. ಕೆಎ-38.ಟಿ-2351 ನೇದರಲ್ಲಿ ಚಾಲಕನ ಪಕ್ಕದಲ್ಲಿ ಮಡಗಾಡ ಮೇಲೆ ಕುಳಿತ ಫಿರ್ಯಾದಿಯವರ ಗಂಡ ಭೀಮಶಾ ಮತ್ತು ಅಂಬಾಜಿರವರೆಲ್ಲರೂ ರೋಡಿನ ಮೇಲೆ ಬಿದ್ದಿದ್ದರಿಂದ ಭೀಮಶಾ ಇತನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತು ಅಂಬಾಜಿ ಇತನ ತಲೆಯಲ್ಲಿ ರಕ್ತಗಾಯ ಎಡ ಮೊಳಕಾಲಿಗೆ ಭಾರಿ ಗುಪ್ತಗಾಯವಾಗಿದ್ದು ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದು ಇರತ್ತದೆ, ಆರೋಪಿಯು ತನ್ನ ಟ್ರ್ಯಾಕ್ಟರರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥Éưøï oÁuÉ C¥ÀgÁzsÀ ¸ÀA. 147/2018, PÀ®A. 498(J), 302 eÉÆvÉ 34 L¦¹ ªÀÄvÀÄÛ 3 & 4 r.¦ PÁAiÉÄÝ :-
ಸುಮಾರು 8 ವರ್ಷಗಳ ಹಿಂದೆ ಫಿರ್ಯಾದಿ ಅಂತೇಶ್ವರ ತಂದೆ ವಿಶ್ವನಾಥ ಸಾ: ಲಾಹೊರಾ (ಎಮ್‌ಎಸ್‌) ರವರ ತಂದೆ ಖತಗಾಂವ ಗ್ರಾಮದ ಸಿದ್ರಾಮ ತಂದೆ ಮನ್ಮಥಪ್ಪಾ ನಿಲಂಗೆ ಇವರಿಗೆ ಫಿರ್ಯಾದಿಯ ತಂಗಿ ರೇಣುಕಾ ರವರಿಗೆ ಕೊಟ್ಟು ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಲಗ್ನವಾದ ನಂತರ ಒಂದು ತಿಂಗಳು ಸರಿಯಾಗಿದ್ದು, ನಂತರ ರೇಣುಕಾ ಇವಳಿಗೆ ಗಂಡ, ಅತ್ತೆ, ನಾದಿನಿ ಇವರೆಲ್ಲರೂ ನಿನ್ನ ತವರು ಮನೆಯಿಂದ ಒಂದು ಲಕ್ಷ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ಶಾರಿರೀಕ ಹಾಗೂ ಮಾನಸಿಕ ಕಿರುಕುಳ ಕೊಡಲು ಪ್ರಾರಂಭಿಸಿರುತ್ತಾರೆಂದು ತಂಗಿ ಹೇಳಿದ್ದು, ನಂತರ ಅತ್ತೆ ನಾಗಮ್ಮಾ, ನಾದಿನಿ ಸತ್ಯವತಿ, ಗಂಡ ಸಿದ್ರಾಮ ಇವರು ನಿನ್ನ ತಂದೆ ತಾಯಿಕಡೆಯಿಂದ 10 ಲಕ್ಷ ರೂ. ತೆಗೆದುಕೊಂಡು ಬಾ ಇಲ್ಲದ್ದಿದರೆ ಖತಂ ಮಾಡುತ್ತೆವೆ ಅಂತಾ ಹೆದರಿಕೆ ಹಾಕಿದ್ದು ಆತ ಫಿರ್ಯಾದಿಯವರು ಹೋಗಿ ವಿಚಾರಿಸಿದಾಗ ಅವರು ಹಣ ತೆಗೆದುಕೊಂಡು ಬಾ ಇಲ್ಲದಿದ್ದರೆ ನಿಮ್ಮ ತಂಗಿಗೆ ಕರೆದುಕೊಂಡು ಹೊಗಿ ಅಂತಾ ಹೇಳಿ ಅಪಮಾನ ಮಾಡಿ ಓಡಿಸಿರುತ್ತಾರೆ, ನಂತರ ದಿನಾಂಕ 28-11-2018 ರಂದು ಫಿರ್ಯಾದಿಗೆ ಅಪರಿಚಿತ ವ್ಯಕ್ತಿಯ ಕರೆ ಬಂದಿದ್ದೆನೆಂದರೆ ನಿಮ್ಮ ತಂಗಿಗೆ ಅಚಾನಕ ಎನೋ ಆಗಿದೆ ಅವಳಿಗೆ ಸರಕಾರಿ ಆಸ್ಪತ್ರೆ ಕಮಲನಗರಕ್ಕೆ ತೆಗೆದುಕೊಂಡು ಹೊಗಿದ್ದು ಇರುತ್ತದೆ ನೀವು ಬೇಗನೆ ಬನ್ನಿ ಅಂತಾ ಹೇಳಿದಾಗ ಫಿರ್ಯಾದಿಯು ಕಮಲನಗರ ಆಸ್ಪತ್ರೆಗೆ ಬಂದು ನೋಡಲು ರೇಣುಕಾಳ ತಲೆಯಲ್ಲಿ ಯಾವುದೋ ಜಡ ವಸ್ತುವಿನಿಂದ ಹೊಡೆದು ಗಾಯಗೊಳಿಸಿ ಕೊಲೆ ಮಾಡಿರುತ್ತಾರೆ, ಅಲ್ಲಿ ರೇಣುಕಾ ಇಕೆಯ ಗಂಡ ಸಿದ್ರಾಮ, ಅತ್ತೆ ನಾಗಮ್ಮಾ, ನಾದಿನಿ ಸತ್ಯವತಿ ಇವರು ಯಾರು ಹಾಜರಿರಲಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ»¼Á ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 38/2018, PÀ®A. 366 L¦¹ :-
¦üAiÀiÁ𢠩üêÀÄgÁªÀ vÀAzÉ ¨sÀUÀªÁ£ÀgÁªÀ £ÁUÀgÉ, ªÀAiÀÄ: 49 ªÀµÀð, eÁw: ªÀÄgÁoÁ, ¸Á: ªÀĤAiÀiÁgï vÁ°A ©ÃzÀgÀ gÀªÀgÀ ªÀÄUÀ¼ÁzÀ UÁAiÀÄwæ 18 ªÀµÀð EPÉAiÀÄÄ «zÁå¨sÁå¸ÀPÉÌAzÀÄ UÀªÁ£À ªÀÄzÀgÀ¸Á ºÀwÛgÀ«gÀĪÀ ±Á»Ã£À ¥ËæqsÀ ±Á¯ÉAiÀÄ°è 10 £Éà vÀgÀUÀwAiÀÄ°è NzÀÄwÛzÀݼÀÄ CzÉà ±Á¯ÉAiÀÄ°è NtÂAiÀÄ ¸ÉÊAiÀÄzï CxÀgï CºÀäzïgÀªÀgÀ ªÀÄUÀ£ÁzÀ ¸ÉÊAiÀÄåzï NªÀÄ£ï CºÀäzï EªÀ£ÀÄ ¸ÀºÀ NzÀÄwÛzÀÝ£ÀÄ, »ÃVgÀĪÁUÀ ¸ÉÊAiÀÄåzï NªÀÄ£ï CºÀäzï EvÀ£ÀÄ ¥ÀjZÀAiÀĪÁV UÁAiÀÄwæ EªÀÀ¼ÉÆA¢UÉ DªÁUÀªÁUÀ ªÀiÁvÀ£ÁqÀÄwÛzÀÝ£ÀÄ, DUÀ ¦üAiÀiÁ𢠪ÀÄvÀÄÛ ¦üAiÀiÁð¢AiÀÄ ¸ÀA§A¢ü CAPÀıÀ vÀAzÉ ¨sÀUÀªÁ£ÀgÁªÀ ¢°èPÀgï £ÉÆÃr ¸ÉÊAiÀÄzï NªÀÄ£ï CºÀäzï EvÀ¤UÉ ¤Ã£ÀÄ £ÀªÀÄä ªÀÄUÀ¼ÉÆA¢UÉ KPÉ ¥ÀzÉÃ-¥ÀzÉà ªÀiÁvÀ£ÁqÀÄwÛ CAvÀ 1-2 ¸À® §Ä¢Ý ªÀiÁvÀÄ ºÉýzÀÄÝ, DzÀgÀÆ ¸ÀºÀ ¸ÉÊAiÀÄzï NªÀÄ£ï CºÀäzï EvÀ£ÀÄ ªÀÄUÀ½UÉ ZÀÄqÁ¬Ä¸ÀĪÀÅzÀÄ, ªÀiÁvÀ£Ár¸ÀĪÀÅzÀ£ÀÄß £ÉÆÃr ¦üAiÀÄð¢AiÀÄÄ vÀªÀÄä ªÀÄUÀ½UÉ ©ÃzÀgÀ£À ªÀģɬÄAzÀ vÉ®AUÁtzÀ ¥ÀoÁ£ÀZÀÆgÀ£À ªÀÄ£ÉAiÀÄ°èè «zÁå¨sÁå¸ÀPÉÌAzÀÄ EnÖzÀÄÝ, »ÃVgÀĪÁUÀ ¢£ÁAPÀ 22-11-2018 gÀAzÀÄ ¦üAiÀiÁð¢AiÀÄ ªÀÄUÀ½UÉÉ DgÉÆæ ¸ÉÊAiÀÄzï NªÀÄ£ï CºÀäzï vÀAzÉ ¸ÉÊAiÀÄzï CxÀgï CºÀäzï EvÀ£ÀÄ «ªÁºÀªÁUÀ®Ä MvÁÛAiÀÄ¥Àr¹ AiÀiÁªÀÅzÉÆà MAzÀÄ zÀÄgÀÄzÉÝñÀ ElÄÖPÉÆAqÀÄ CªÀ½UÉ ¥sÀĸÀ¯Á¬Ä¹ C¥ÀºÀgÀt ªÀiÁrgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 28-11-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄAoÁ¼À ¥Éưøï oÁuÉ C¥ÀgÁzsÀ ¸ÀA. 112/2018, PÀ®A. 295, 427 L¦¹ ªÀÄvÀÄÛ 2 (J) PÀ£ÁðlPÀ ¦æªÉ£ÀPÀë£ï D¥ï r¸ÀÖçPÀë£ï ªÀÄvÀÄÛ ¯Á¸ï D¥ï ¥Áæ¥Ànð PÁAiÉÄÝ 1981 :- 
¢£ÁAPÀ 28-11-2018 gÀAzÀÄ gÁwæ ªÉüÉAiÀÄ°è AiÀiÁgÉÆà QrUÉrUÀ¼ÀÄ ªÀÄAoÁ¼À UÁæªÀÄzÀ°ègÀĪÀ UÁA¢üÃf ¥ÀæwªÉÄUÉ PÀ°è¤AzÀ ºÉÆqÉzÀÄ ¥ÀæwªÉÄAiÀÄ ªÀÄÄRzÀ, ªÀÄÆV£À, ªÀÄvÀÄÛ Q«AiÀÄ ºÀwÛgÀ §UÀßUÉƽ¹zÁÝgÉ ªÀÄvÀÄÛ «ÃgÀPÀÛ ªÀÄoÀzÀ ¨ÁV® ºÀwÛgÀ ©ÃgÀ ¨Ál®UÀ¼À£ÀÄß MqÉzÀÄ ºÁQzÁÝgÉ, gÀ¸ÉÛAiÀÄ ªÀiÁUÀ𠧢AiÀÄ°è ¤AwgÀĪÀ ¯ÁjUÀ½UÉ ªÀÄvÀÄÛ «Ä¤ ¯ÁjUÀ¼À UÁdÄ MqÉzÀÄ ºÁ¤ ¥Àr¹gÀÄvÁÛgÉ, EzÁÎzÀ UÉÆqÉAiÀÄ ªÉÄÃ¯É PÀj ªÀŬÄAzÀ 5 * (¸ÁÖgÀ) JAzÀÄ §gÉ¢gÀÄvÁÛgÉAzÀÄ §¸À°AUÀ¥Àà ¦.J¸ï.L ªÀÄAoÁ¼À ¥Éưøï oÁuÉ gÀªÀjUÉ RavÀ ªÀiÁ»w §AzÀ PÀÆqÀ¯Éà ¦J¸ïL gÀªÀgÀÄ WÀl£Á ¸ÀܼÀUÀ½UÉ ¨sÉÃn ¤Ãr ¥Àjò°¸À®Ä ªÀÄAoÁ¼À UÁæªÀÄzÀ°ègÀĪÀ UÁA¢üÃf ¥ÀæwªÉÄ AiÀiÁgÉÆà QrUÉrUÀ¼ÀÄ PÀ°è¤AzÀ ºÉÆqÉzÀÄ ¥ÀæwªÉÄAiÀÄ ªÀÄÄRzÀ, ªÀÄÆV£À, ªÀÄvÀÄÛ Q«AiÀÄ ºÀwÛgÀ §UÀßUÉƽ¹zÁÝgÉ, C®èzÉà «gÀPÀÛ ªÀÄoÀzÀ ¨ÁV®Ä ºÀwÛgÀ ©ÃgÀ ¨Ál® MqÉzÀ CªÀªÀiÁ£ÀUÉƽ¹gÀÄvÁÛgÉ ªÀÄvÀÄÛ ªÀÄAoÁ¼À UÁæªÀÄzÀ ªÀĺÁzÉêÀ ªÀÄA¢gÀzÀ ºÀwÛgÀ, §¸ÀªÉñÀégÀ ZËPÀ ºÀwÛgÀ gÉÆÃqÀ §¢AiÀÄ°è ¤°è¹zÀ ¯ÁjUÀ¼À ªÀÄvÀÄÛ «Ä¤¯ÁjUÀ¼À ºÁUÀÄ UÁæªÀÄzÀ°è ªÀÄ£ÉAiÀÄ ªÀÄÄAzÉ ¤°è¹ gÉÆÃr£À ¥ÀPÀÌ ¤°è¹ PÁgÀÄUÀ½UÉ, mÁmÁ ºÁy ªÁºÀ£ÀUÀ½UÉ PÀ°è¤AzÀ ºÉÆqÉzÀÄ CªÀÅUÀ¼À ªÀÄÄA¢£À UÁdÄ MqÉzÀÄ ªÀÄvÀÄÛ EvÀgÉ PÀqÉUÉ qÁåªÉÄÃd ªÀiÁr ºÁ¤ ¥Àr¹gÀÄvÁÛgÉ ºÁUÀÄ ªÀÄAoÁ¼À UÁæªÀÄzÀ°ègÀĪÀ eÉÆåÃw ªÉÊ£ï±Á¥À ºÀwÛgÀ ¸ÀgÁ¬Ä ¨Ál®UÀ¼ÀÄ MqÉ¢gÀÄvÁÛgÉ »ÃUÉ ¸ÁªÀðd¤PÀgÀ ¸ÀévÀÄÛUÀ¼À£ÀÄß MqÉzÀÄ ºÁ¤ ¥Àr¹zÀÄÝ ªÀÄvÀÄÛ »AzÀÄ zÉêÀ¸ÁÜ£ÀzÀ ªÀÄÄAzÉ ©ÃgÀ ¨Ál®UÀ¼À£ÀÄß MqÉzÀÄ ªÀÄĹèA EzÁÎzÀ UÉÆqÉUÉ PÀjªÀŬÄAzÀ 5 * CAvÀ §gÉzÀÄ ªÀÄĹèA ªÀÄvÀÄÛ »AzÀÄ zsÀªÀÄðªÀ£ÀÄß CªÀªÀiÁ£ÀUÉƽ¹gÀÄvÁÛgÉAzÀÄ ¦J¸ïL gÀªÀgÀÄ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಉತ್ತುಮ್ಮಬಾಯಿ ಗಂಡ ಹುಸನಪ್ಪಾ ಬಡಿಗೇರ ಸಾ: ಬೇಲೂರ (ಜೆ) ತಾ:ಜಿ: ಕಲಬುರಗಿ ರವರ ಗಂಡ ಹುಸನಪ್ಪ ಇತನು KIDB ದಲ್ಲಿ ವೈರ ಮೇನ ಅಂತ ಸುಮಾರು 18 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಸಲ ಮಾಡುತ್ತಾ ಬಂದಿರುತ್ತಾನೆ. ದಿನಾಂಕ 28/11/2018 ರಂದು ನನ್ನ ಗಂಡ ಎಂದಿನಂತೆ KIDB ಬೇಲೂರ ಇಂಡಸ್ಟ್ರೀಯಲ್ ಏರಿಯಾದಲ್ಲಿ ಕೆಲಸ ಮಾಡಲು ಹೋಗಿದ್ದು  ಮಧ್ಯಾಹ್ನ 02-30 ಘಂಟೆ ಸುಮಾರಿಗೆ ಇವನೊಂದಿಗೆ ಇದ್ದ ಬಾಬು ತಂದೆ ಅರ್ಜುನ ಕ್ಷೇತ್ರಿ ಇವರು ತಿಳಿಸಿದ್ದೆನೆಂದೆರೆ, ನಿಮ್ಮ ಗಂಡ ಹುಸನಪ್ಪ ಹಾಗೂ ನಾವು ಕೂಡಿಕೊಂಡು ಸಹರ ದಾಲಮಿಲ್ಲ ಹತ್ತಿರ ಇರುವ  ಒಂದು ವಿದ್ಯುತ ಕಂಬದ ಕೆಲಸ ಮಾಡುವಾಗ ಹುಸನಪ್ಪಾ ಇತನು ಭಾರವಾದ ಸಲಕರಣೆ ತೆಗೆದುಕೊಂಡು ಸಿಡಿ ಏರುವಾಗ  ಕೆಳಗಡೆ ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಬೇಹೋಸ ಆಗಿ ಬಿದ್ದಿರುತ್ತಾನೆ ಅಂತಾ ತಿಳಿಸಿದಾಗ ನಾನು ಹಾಗೂ ನನ್ನ ಮೈದನ ಹಾಗೂ ಇತರರು ಕೂಡಿಕೊಂಡು ಘಟನೆ ಸ್ಥಳಕ್ಕೆ ಹೋಗಿ ನೋಡಲು ಘಟನೆ ನಿಜ ಇದ್ದು, ನನ್ನ ಗಂಡನಿಗೆ ತಲೆಗೆ ರಕ್ತಗಾಯವಾಗಿ  ರಕ್ತ ಬರುತ್ತಿದ್ದು ಮತ್ತು ಬಲಗೈ ಅಂಗೈ ಮೇಲ್ಬಾಗದಲ್ಲಿ ಬಡೆದು ಗಾಯವಾಗಿದ್ದು ಇದಕ್ಕೆ KIDB ಅಧಿಕಾರಿಗಳಾದ ಸುಭಾಷ ನಾಯ್ಕ AW DO   ಪ್ರಕಾಶ ಗುತ್ತಿಗೆದಾರ ನಾಗಪ್ಪ ಬಿದಿರಿ ಇವರು ನನ್ನ ಗಂಡ ದಲಿತನಾಗಿದ್ದರಿಂದ ಅವನನ್ನು ಯಾವುದೇ ಸಲಕರಣೆಗಳು ಕೊಡದೇ ಮುಂಜಾಗ್ತುತೆ ವಹಿಸದೇ ಹಾಗೂ LC  ತೆಗೆದುಕೊಳ್ಳದೇ ನಿರ್ಲಕ್ಷತನ ವಹಿಸಿದ್ದರಿಂದ ಈ ಘಟನೆ ಜರುಗಿರುತ್ತದೆ. ನಂತರ ನಾವು ನನ್ನ ಗಂಡನನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿ ಆಗದೇ ಮಧ್ಯಾಹ್ನ 03-40 ಗಂಟೆಗೆ ಮೃತಪಟ್ಟಿರುತ್ತಾನೆ.      ಕಾರಣ ನನ್ನ ಗಂಡ ಹುಸನಪ್ಪ ಇತನು ವಿದ್ಯುತ ಕಂಬಕ್ಕೆ ಹತ್ತಿ ಕೆಲಸ ಮಾಡಲು ಹೋಗಿ ಸಿಡಿಯಿಂದ ಬಿದ್ದು ಭಾರಿ ಗಾಯ ಹೊಂದಿ ಮರಣ ಹೊಂದಲು ಯಾವುದೇ ಸೂಕ್ತ ಸಲಕರಣೆಗಳು ಕೊಡದೇ ಮುಂಜಾಗ್ರತೆ ವಹಿಸದೇ ದಲಿತನ ಮೇಲೆ ದೌರ್ಜನ್ಯ ಎಸಗಿದ್ದರಿಂದ ಸದರಿ 3 ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಶರಣಮ್ಮ ಗಂಡ ಗೋವಿಂದಪ್ಪ ಅರಳಗುಂಡಗಿ ಸಾ|| ಜಂಬೇರಾಳ ಗ್ರಾಮ ತಾ|| ಜೇವರ್ಗಿ ರವರು ಊರ ಸಿಮಾಂತರದಲ್ಲಿ ನಮ್ಮ ಮಾವ ಶರಣಪ್ಪ ರವರ ಹೆಸರಿಗೆ ಹೊಲ ಇದ್ದು, ಅದರ ಸರ್ವೆ ನಂ 48 ನೇದ್ದರಲ್ಲಿ 3 ಎಕರೆ 30 ಗುಂಟೆ ಜಮೀನು ಇರುತ್ತದೆ, ಆ ಹೊಲವನ್ನು ನಮ್ಮ ಪಾಲಿಗೆ ಬಂದಿದ್ದು ನಾವೇ ಸಾಗುವಳಿ ಮಾಡುತ್ತಾ ಬಂದಿರುತ್ತೇವೆ, ಹೊಲದ ಸಲುವಾಗಿ ಮತ್ತು ಮಕ್ಕಳ ಮದುವೆ ಸಲುವಾಗಿ ನನ್ನ ಗಂಡ ಅರಳಗುಂಡಗಿ ಕೆ.ಜಿ.ಬಿ ಬ್ಯಾಂಕನಲ್ಲಿ ಅಂದಾಜು 40,000/-ರೂ, ಹಾಗು ಖಾಸಗಿಯಾಗಿ 10 ಲಕ್ಷ ರೂಪಾಯಿಗಳು ಸಾಲ ಮಾಡಿಕೊಂಡಿದ್ದನು, ನನ್ನ ಗಂಡ ಆಗಾಗ ನನಗೆ ಸಾಲ ಬಹಳಾಗಿದೆ, ನಾನು ಜನರಲ್ಲಿ ತಲೆ ಎತ್ತಿ ತಿರುಗಾಡಲು ಆಗುತ್ತಿಲ್ಲಾ ನಾನು ಸತ್ತರೆ ಎಲ್ಲಾ ಸರಿ ಹೋಗುತ್ತೇ ಅಂತಾ ಅನ್ನುತ್ತಿದ್ದರು, ಈ ಬಗ್ಗೆ ನನ್ನ ಗಂಡನಿಗೆ ನಾನು ಸಮಾಧಾನ ಹೇಳುತ್ತಾ ಬಂದಿರುತ್ತೇನೆ. ದಿನಾಂಕ 26-11-2018 ರಂದು ರಾತ್ರಿ 9;00 ಗಂಟೆಗೆ ನಾನು ನನ್ನ ಗಂಡ ಇಬ್ಬರು ಊಟ ಮಾಡಿ ಮಲಗಿಕೊಂಡೆವು, ನಂತರ 10;00 ಪಿ.ಎಂ ಸುಮಾರಿಗೆ ಯಾರೋ ಚೀರಿದ ಸಪ್ಪಳ ಕೇಳ ಎದ್ದು ನೋಡಿದಾಗ ನನ್ನ ಗಂಡ ನೇಣು ಹಾಕಿಕೊಂಡಿದ್ದನು, ನಾನು ಜೋರಾಗಿ ಚಿರಾಡಿದ್ದರಿಂದ ಅಲ್ಲೇ ಬಾಜು ಇದ್ದ ನಮ್ಮ ಅಣ್ಣತಮ್ಮಂದಿರಾದ ಶಂಕ್ರೆಪ್ಪ ತಂದೆ ಶರಣಪ್ಪ ಅರಳಗುಂಡಗಿ, ಮಲ್ಲನಗೌಡ ತಂದೆ ಮಡಿವಾಳಪ್ಪಗೌಡ ಪೊಲೀಸ ಪಾಟೀಲ, ಏಸಪ್ಪ ತಂದೆ ಚಂದಪ್ಪ ಅರಳಗುಂಡಗಿ ರವರು ಬಂದು ನನ್ನ ಗಂಡನಿಗೆ ಕೇಳಗೆ ಇಳಿಸಿ ನಂತರ ಉಪಚಾರ ಕುರಿತು ಆಸ್ಪತ್ರೆಗೆ ಒಯುವಾಗ ಮಾರ್ಗಮದ್ಯದಲ್ಲಿ ಕಡಕೋಳ ಹತ್ತಿರ 10;30 ಪಿ.ಎಂ ಕ್ಕೆ ನನ್ನ ಗಂಡ ಮೃತ ಪಟ್ಟನು, ನಂತರ ನನ್ನ ಗಂಡನ ಶವವನ್ನು ಮನೆಗೆ ತೆಗೆದುಕೊಂಡು ಹೋಗಿ ಹಾಕಿರುತ್ತೇವೆ, ನನ್ನ ಗಂಡ ಸಾಲದ ಬಾಧೇಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ  26-10-2018 ರಂದು 10;00 ಪಿ.ಎಂ ಸುಮಾರಿಗೆ ನಮ್ಮ ಮನೆಯಲ್ಲಿ ಕಬ್ಬಿಣದ ಪೈಪಿನ ಅಡ್ಡಿಗೆ ಪ್ಲಾಸ್ಟೀಕ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.