Police Bhavan Kalaburagi

Police Bhavan Kalaburagi

Monday, December 4, 2017

Yadgir District Reported Crimes Updated on 04-12-2017


                                         Yadgir District Reported Crimes
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 174/2017 ಕಲಂ 304(ಎ) ಐಪಿಸಿ;-ದಿ:01/12/2017 ರಂದು ಪ್ರಕರಣದಲ್ಲಿ ಮೃತನು ತಾಂಡಾದ ರಮಣಾಭವಾನಿ ಗುಡಿಯ ಹತ್ತಿರ ಆರೋಪಿತನ ಟ್ರ್ಯಾಕ್ಟರ ನಂ. ಕೆಎ-33 ಟಿಎ-2369 ನೇದ್ದನ್ನು ಪೂಜೆ ಮಾಡಿ ಎಲ್ಲಾ ಗಾಲಿಗಳಿಗೆ ನಿಂಬೆಯ ಹಣ್ಣನ್ನು ಇಟ್ಟು ಚಾಲು ಮಾಡು ಅಂತಾ ಹೇಳಿದಾಗ ಆರೋಪಿತನು ಟ್ರ್ಯಾಕ್ಟರನ್ನು ಚಾಲು ಮಾಡಿ ಒಮ್ಮೇಲೆ ನಿರ್ಲಕ್ಷತನದಿಂದಾ ರೇಸ್ ಮಾಡಿದಾಗ ಟ್ರ್ಯಾಕ್ಟರ ಜೋರಾಗಿ ಬಂದು ಅಲ್ಲಯೇ ಟ್ರ್ಯಾಕ್ಟರ ಮುಂದೆ ಇದ್ದ ಮೃತ ಹರಿಯಪ್ಪನಿಗೆ ಡಿಕ್ಕಿ ಹೊಡೆದು ಅಪಘಾತವಾಗಿದ್ದು, ಅಪಘಾತದಲ್ಲಿ ಮೃತನಿಗೆ ಬಲಗಾಲ ತೊಡೆಯ ಹತ್ತಿರ ಭಾರಿ ರಕ್ತಗಾಯವಾಗಿದ್ದು, ಮೃತನಿಗೆ ಉಪಚಾರಕ್ಕೆಂದು ವಿಜಯಪುರ ಸರಕಾರಿ ದವಾಖಾನೆಗೆ ಹೋಗಿ ಉಪಚಾರಕ್ಕೆಂದು ಸೇರಿಕೆ ಮಾಡಿ ಉಪಚಾರ ಮಾಡಿಸುತ್ತಿದ್ದಾಗ ಉಪಚಾರ ಫಲಕಾರಿಯಾಗದೇ ದಿನಾಂಕ:03/12/2017 ರಂದು ಬೆಳಿಗ್ಗೆ 06.00 ಗಂಟೆಯ ಸುಮಾರಿಗೆ ದವಾಖಾನೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಇತ್ಯಾದಿ ಹೇಳಿಕೆ ದೂರಿನ ಮೇಲಿಂದಾ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.  

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 118/2017 ಕಲಂ 341, 323, 324, 447, 504, 506 ಸಂಗಡ 34 ಐಪಿಸಿ;- ದಿನಾಂಕ:03/12/2017 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ಫಿಯರ್ಾದಿ, ಅವನ ಹೆಂಡತಿ ಶಾಂತಾಬಾಯಿ, ಅವನ ದೊಡ್ಡಣ್ಣ ಮಾನು, ಅವನ ಹೆಂಡತಿ ದೇವಿಬಾಯಿ ಕೂಡಿ ತಮ್ಮ ತಾಯಿಯ ಹೊಲದಲ್ಲಿ ಭತ್ತದ ರಾಶಿ ಮಾಡಲು ಹೋದಾಗ ಫಿಯರ್ಾದಿಯ ಅಣ್ಣನಾದ ಶಂಕರ, ಅವನ ಮಗ ಪರಶುರಾಮ, ಅವನ ಹೆಂಡತಿ ಶೀಲಾಬಾಯಿ ಇವರು ಬಂದವರೆ ಅವರೊಂದಿಗೆ ತಕರಾರು ಮಾಡಿ ರಾಶಿ ಮಾಡಲು ಬಿಡುವದಿಲ್ಲ, ಇದರಲ್ಲಿ ನಮಗೂ ಪಾಲು ಬರುತ್ತದೆ ಅಂತಾ ಅಂದಾಗ ಫಿಯರ್ಾದಿಯು ನಾನು ಪಾಲಿಗೆ ಮಾಡಿದ್ದೇನೆ ರಾಶಿಯಲ್ಲಿ ನಿಮಗೆ ಹೇಗೆ ಪಾಲು ಬರುತ್ತದೆ ಅಂತಾ ಅಂದಾಗ ಅವರು ರಾಶಿ ಮಾಡಲು ಬಿಡುವದಿಲ್ಲ ಅಂತಾ ತಕರಾರು ಮಾಡಿದ್ದರಿಂದ ಮಾನು ಈತನು ಅಲ್ಲಿಂದ ತನ್ನ ಹೊಲ ಸವರ್ೆ ನಂ:475ರಲ್ಲಿ ಹೊರಟಾಗ ಶಂಕರ, ಪರಶುರಾಮ, ಶೀಲಾಬಾಯಿ ಇವರು ಮಾನು ಈತನಿಗೆ ತಡೆದು ನಿಲ್ಲಿಸಿ ಭೋಸಡಿ ಮಗನೆ ನಿನ್ನಿಂದಲೇ ಇಷ್ಟೆಲ್ಲಾ ಆಗಿದ್ದು ನಿನ್ನಿಂದಲೇ ನಮಗೆ ಪಾಲು ಸಿಗುತ್ತಿಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಶಂಕರ ಹಾಗೂ ಶೀಲಾಬಾಯಿ ಇವರು ಕೈಯಿಂದ ಹೊಡೆಬಡೆ ಮಾಡುತ್ತಿರುವಾಗ ಪರಶುರಾಮ ಈತನು ತನ್ನ ಕೈಯಲ್ಲಿದ್ದ ಕೊಡಲಿ ತುಂಬಿನಿಂದ ಮಾನು ಈತನ ಬಲ ಕಪಾಳಿಗೆ ಹೊಡೆದಿದ್ದರಿಂದ ಮಾನು ಈತನ ಬಲ ತುಟಿಗೆ ಹರಿದ ರಕ್ತಗಾಯವಾಗಿದ್ದು ಬಲ ಕಪಾಳಿಗೆ ಒಳಪೆಟ್ಟಾಗಿದ್ದು ಇನ್ನೊಮ್ಮೆ ಖಲಾಸ್ ಮಾಡುತ್ತೇವೆ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 63/2017 ಕಲಂ 279 ಐಪಿಸಿ ಸಂಗಡ 192(), 190(2), 196, 3/181 ಐಎಂವಿ ಆಕ್ಟ್ ;- ದಿನಾಂಕ 03/12/2017 ರಂದು 1-45 ಪಿ.ಎಂ.ಕ್ಕೆ ಮಾನ್ಯ ಪಿ.ಎಸ್. ಸಾಹೇಬರು ಠಾಣೆಗೆ ಬಂದು ತಮ್ಮದೊಂದು ಲಿಖಿತ ವರದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಹರಿಬಾ ಜಮಾದಾರ ಸಂಚಾರಿ  ಪೊಲೀಸ ಠಾಣೆ ಯಾದಗಿರಿ ತಮಗೆ ವರದಿ ಮೂಲಕ ಸೂಚಿಸುವುದೆನೆಂದರೆ ಇಂದು ದಿನಾಂಕ: 03/12/2017 ರಂದು  01-15 ಪಿ.ಎಂ.ಸುಮಾರಿಗೆ ನಾನು ಯಾದಗಿರಿ ನಗರದ ಸಂಚಾರಿ ಕರ್ತವ್ಯ ಕುರಿತು ಯಾದಗಿರಿ ನಗರದ ಸುಬಾಷ್ ಸರ್ಕಲ್ ಹತ್ತಿರ ಕರ್ತವ್ಯದ ಮೇಲಿರುವಾಗ  ಯಾದಗಿರ ಹಳೆ ಬಸ್ ನಿಲ್ದಾಣದ  ಕಡೆಯಿಂದ ವಾಡಿ ಕಡೆಗೆ ಹೊರಟಿದ್ದ ಒಂದು ಆಟೋ ಟಂ ಟಂ ನಂಬರ ಕೆ,,33  -3586 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿರುವದನ್ನು ಕಂಡು ಸದರಿ ವಾಹನಕ್ಕೆ ಕೈ ಮಾಡಿ ನಿಲ್ಲಿಸಿ ನೋಡಲು ಆಟೋ ಟಂ ಟಂ ದಲ್ಲಿ ಸುಮಾರು  06 ಜನರು ಇದ್ದು ಆಟೋ ಟಂ ಟಂ ಚಾಲಕನು ತನ್ನ ಪರಮಿಟ್ ಉಲ್ಲಂಘನೆ ಮಾಡಿ ಹೆಚ್ಚಿನ ಜನರನ್ನು ಹಾಕಿಕೊಂಡು ಹೊರಟಿದ್ದು, ಆಟೋ ಟಂ ಟಂ ಚಾಲಕನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಹಣಮಂತ ತಂದೆ ಆಶಪ್ಪ ಚಿರ್ತಕನೋರ ವಯಾ:28 ವರ್ಷ : ಆಟೋ ಟಂ ಟಂ ಡ್ರೈವರ ಜಾತಿ:ಕುರಬರ, ಸಾ:ಅಲ್ಲಿಪುರ ತಾ;ಜಿ;ಯಾದಗಿರಿ ಅಂತಾ ತಿಳಿಸಿದ್ದು  ಸದರಿ ಚಾಲಕನಿಗೆ ಕಾಗದ ಪತ್ರಗಳ ಬಗ್ಗೆ  ವಿಚಾರಿಸಲು ಆಟೋ ಟಂ ಟಂ ನೆದ್ದರ ಇನ್ಸುರೆನ್ಸ, ಚಾಲನಾ ಪರವಾನಿಗೆ ಪ್ರಮಾಣ ಪತ್ರ, ವಾಯು ಮಾಲಿನ್ಯ ದಾಖಲಾತಿಗಳನ್ನು ಹಾಜರುಪಡಿಸಿರುವುದಿಲ್ಲ ಇಲ್ಲದಿರುವದಾಗಿ ತಿಳಿಸಿದ್ದು ಇರುತ್ತದೆ. ಸದರಿ ವಾಹನವನ್ನು ಚಾಲಕನ ಸಮೇತ ಮುಂದಿನ ಕ್ರಮ ಕುರಿತು ತಮ್ಮ ಮುಂದೆ ಹಾಜರು ಪಡಿಸಿದ್ದು ಇರುತ್ತದೆ. ಸದರಿ ಆಟೋ ಟಂ,ಟಂ ನಂ.ಕೆಎ-33, -3586 ನೆದ್ದರ ಚಾಲಕನ ಮೇಲೆ ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 63/2017 ಕಲಂ 279 ಐಪಿಸಿ ಸಂಗಡ 192(), 190(2), 196, 3/181 ಐಎಂವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 208/2017 ಕಲಂ: 279,337, 338 ಐ.ಪಿ.ಸಿ ಸಂಗಡ 187 ಐಎಮ್ವಿ ಆಕ್ಟ;- ದಿನಾಂಕ 03/12/2017 ರಂದು 07-45 ಪಿ ಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀ ಗೋವಿಂದಪ್ಪ ತಂದೆ ದ್ಯಾವಪ್ಪ ದೊರಿ ಸಾ|| ಗೌಡಗೇರಾ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಏನಂದರೆ ಇಂದು ದಿನಾಂಕ 03/12/2017 ರಂದು ಕೆಂಭಾವಿ ಪಟ್ಟಣದಲ್ಲಿ ನಮ್ಮ ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಹೋಗುವ ಕುರಿತು ಅಂಬಣ್ಣ ಈತನ ಮೋಟರ ಸೈಕಲ ನಂ ಕೆಎ-33 ಎಸ್-3248 ನೇದ್ದರಲ್ಲಿ ಹಿಂದೆ ಕುಳಿತು ಊರಿಗೆ ಹೋಗುವ ಕುರಿತು 05-15 ಪಿಎಮ್ ಕ್ಕೆ ಕರಡಕಲ ಕ್ರಾಸ ಹತ್ತಿರ ಹೋಗುತ್ತಿದ್ದಾಗ ನಮ್ಮ ಮುಂದೆ ಒಂದು ಕ್ರೂಶರ ಜೀಪ ನಂಬರ ಕೆಎ-33 ಎಮ್-2406 ನೇದ್ದು ಹೊರಟಿದ್ದು ಆಗ ಸದರಿ ಕ್ರೂಶರ ಜೀಪ ನೇದ್ದರ ಚಾಲಕನು ತನ್ನ ಹಿಂದೆ ಬರುವ ವಾಹನಗಳನ್ನು ನಿರೀಕ್ಷಿಸದೇ ಅಲಕ್ಷತನದಿಂದ ಒಮ್ಮಲೇ ಜೀಪನ್ನು ಕರಡಕಲ ಕ್ರಾಸಿಗೆ [ರೋಡಿನ ಬಲಭಾಗಕ್ಕೆ] ಕಟ್ ಮಾಡಿದ್ದು ಆಗ ಸದರಿ ಜೀಪಿನ ಹಿಂದೆ ಹೋಗುತ್ತಿದ್ದ ನಮ್ಮ ಮೋಟಾರ ಸೈಕಲ ಜೀಪಿಗೆ ಬಲವಾಗಿ ಡಿಕ್ಕಿಯಾಗಿ ನಾವು ಇಬ್ಬರು ಮೋಟಾರ ಸೈಕಲದಿಂದ ಕೆಳಗೆ ಬಿದ್ದಿದ್ದು ಕಾರಣ ಸದರಿ ಅಪಘಾತದಲ್ಲಿ ನನಗೆ ಎಡಗಣ್ಣಿನ ಮೇಲೆ ಹಾಗು ಎಡಗಣ್ಣಿನ ಕೆಳಗೆ ಮತ್ತು ಎಡಕಿವಿಗೆ ರಕ್ತಗಾಯವಾಯಿತು. ನಮ್ಮ ಮೋಟಾರ ಸೈಕಲ ಸವಾರ ಅಂಬಣ್ಣ ದೊರಿ ಈತನಿಗೆ ತಲೆಗೆ ಭಾರೀ ರಕ್ತಗಾಯವಾಗಿ ಬಲಚಪ್ಪಿಗೆ ಭಾರೀ ಗುಪ್ತಗಾಯವಾಗಿ ಬಲಗಡೆ ಗಲ್ಲಕ್ಕೆ ಗುಪ್ತಗಾಯವಾಗಿದ್ದು ಇರುತ್ತದೆ. ಸದರಿ ಕ್ರೂಶರ ಜೀಪ ನಂ ಕೆಎ-33 ಎಮ್-2406 ನೇದ್ದರ ಚಾಲಕನು ಅಪಘಾತ ಪಡಿಸಿದ ತಕ್ಷಣ ತನ್ನ ಜೀಪನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಆತನ ಹೆಸರು ಮತ್ತು ವಿಳಾಸ ತಿಳಿದು ಬಂದಿರುವದಿಲ್ಲ. ಸದರಿಯವನನ್ನು ನೋಡಿದಲ್ಲಿ ಗುರುತಿಸುತ್ತೇನೆ.
       ಸದರಿ ಅಪಘಾತಕ್ಕೆ ಕ್ರೂಶರ ಜೀಪ ನಂ ಕೆಎ-33 ಎಮ್-2406 ನೇದ್ದರ ಚಾಲಕನ ಅತೀ ವೇಗ ಹಾಗು ಅಲಕ್ಷತನದ ಚಾಲನಯೇ ಕಾರಣವಿದ್ದು ಸದರಿ ಚಾಲಕನ ಮೇಲೆ ಕಾನೂನಿ ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನೆ ನಂ 208/2017 ಕಲಂ 279,337,338 ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.             


ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 61/2017 ಕಲಂ 279,337,338,304(ಎ) ಐಪಿಸಿ;-ದಿನಾಂಕ:03.12.2017 ರಂದು ಮದ್ಯಾನ 12:15  ಸುಮಾರಿಗೆ ಪಿಯರ್ಾದಿಯ ತಮ್ಮನಾದ ಜುಮ್ಮಣ್ಣ ತಂದೆ ದ್ಯಾಮಣ್ಣ ಬಿರಾದಾರ ವ:42 ವರ್ಷ ಇತನು ನಾರಾಯಣಪೂರ ಸಂತೆಗೆ ಹೊಗಿಬರುತ್ತೆನೆಂದು ತನ್ನ ಮೊಟಾರು ಸೈಕಲ್ ಟಿವಿಎಸ್ ಎಕ್ಸ್ಎಲ್-100 ಕೆ.ಎ-33 ವಿ-6091 ನೇದ್ದರ ಮೇಲೆ ಸಂತೆಗೆ ಹೋಗಿದ್ದು ಹುಣಸಗಿ-ನಾರಾಯಣಪೂರ ಮುಖ್ಯ ರಸ್ತೆಯ ಮೇಲೆ ಕೊಟೇಗುಡ್ಡ ಸೀಮಾಂತರದ ಉತ್ತಪ್ಪ ವಾಲೀಕಾರ ಇವರ ಹೊಲದ ಹತ್ತಿರದ ನಾರಾಯಣಪೂರ ಕಡಗೆ ಹೊಗಲು ಮದ್ಯಾನ ಸುಮಾರು 01.00 ಗಂಟೆಯ ಸುಮಾರಿಗೆ   ತನ್ನ  ಟಿವಿಎಸ್ ಎಕ್ಸ್ಎಲ್-100 ಕೆ.ಎ-33 ವಿ-6091 ಮೊಟಾರು ಸೈಕಲ್ನೆದ್ದನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಿದ್ದು, ಅದೇ ವೇಳೆಗೆ ಅವನ ಎದುರುಗಡೆಯಿಂದ ನಾರಾಯಣಪೂರ ಕಡೆಯಿಂದ ಟಿ.ವಿ.ಎಸ್. ಸ್ಪೋಟ್ ಕೆ.ಎ-28 ಎಕ್ಸ್-0865 ನೇದ್ದರ ಸವಾರನು ತನ್ನ ಮೊಟಾರು ಸೈಕಲ್ನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದು, ಎರಡೂ ಮೊಟಾರು ಸೈಕಲ್ಗಳ ಸವಾರರು ತಮ್ಮ ತಮ್ಮ ಮೊಟಾರು ಸೈಕಲ್ಗಳ ನಿಯಂತ್ರಣ ಕಳೆದುಕೊಂಡು ಪರಸ್ಪರ ಮುಖಾಮುಖಿ ಡಿಕ್ಕಿಪಡಿಸಿಕೊಂಡು ಮೃತನಿಗೆ ಬಲಗಾಲ ತೊಡೆ ಮುರಿದು ಪುಡಿಪುಡಿಯಾಗಿದ್ದು, ಹೊಟ್ಟೆ ಕೆಳಗೆ ಕಿಬ್ಬೊಟ್ಟೆಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿದ್ದು, ಬಲಗೈ ಮುರಿದಿದ್ದು, ಹಣೆಯ ಮೇಲೆ ಮತ್ತು ಬಲಗಾಲ ಪಾದದ ಮೇಲೆ ರಕ್ತಗಾಯವಾಗಿದ್ದು,ಹಿಂದೆ ಕುಳಿತ ಹೆಣ್ಣುಮಗಳು ಇವಳಿಗೆ ಸಣ್ಣ-ಪುಟ್ಟ ಗಾಯಗಳಾಗಿರುತ್ತವೆ, ಎದರುಗಾಡಿಯ ಸವಾರನು ದಾವಲಭಾಷಾ ತಂದೆ ಮೈಹಿಬೂಬ್ ಮಕ್ತೇದಾರ ಸಾ:ರಾಯನಗೋಳ ಈತನಿಗೆ ಬಲಗಡೆ ಬುಜದ ಮೇಲೆ ಮತ್ತು ಎದೆಗೆ ಭಾರಿ ಗುಪ್ತಗಾಯ, ಮೂಗಿನ ಮೇಲೆ, ಎಡಗಡೆ ಮಲಕಿನ ಹತ್ತಿರ, ಬಲಗಾಲ ಪಾದದ ಹತ್ತಿರ ರಕ್ತಗಾಯವಾಗಿದ್ದು, ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿದ್ದು, ಇವರುಗಳು ತಮ್ಮ-ತಮ್ಮ ಮೊಟಾರು ಸೈಕಲ್ನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿದ್ದರಿಂದ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿದ್ದು ಇಬ್ಬರ ಮೇಲೂ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಪಿಯರ್ಾದಿ ಅಜರ್ಿಯ ಸಾರಾಂಶ ಇರುತ್ತದೆ.
 

KALABURAGI DISTRICT PRESS NOTE

ಪತ್ರಿಕಾ ಪ್ರಕಟಣೆ
ಃ ಕಲಬುರಗಿ ಜಿಲ್ಲಾ ಪೊಲೀಸರ ಕಾರ್ಯಚರಣೆ ಃ
09 ಜನರ ಬಂಧನ  20 ನಾಡ ಪಿಸ್ತೂಲ್ ಹಾಗೂ 54 ಜೀವಂತ ಗುಂಡುಗಳ ಜಪ್ತಿ
          ದಿನಾಂಕ 21-10-2017 ರಂದು ಕಲಬುರಗಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪಿತರನ್ನು ದಸ್ತಗಿರಿ ಮಾಡಿ ಅವರಿಂದ 10 ನಾಡ ಪಿಸ್ತೂಲ್ ಹಾಗೂ 10 ಜೀವಂತ ಗುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ಆರೋಪಿತರ ವಿಚಾರಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಇನ್ನು ಹಲವಾರು ಕಡೆ ಅಕ್ರಮ ಶಸ್ತ್ರಾಸ್ತ್ರ  ಹೊಂದಿದ ಮಾಹಿತಿ ತಿಳಿದು ಬಂದ ಮೇರೆಗೆ ಮಾನ್ಯ ಶ್ರೀ ಆಲೋಕ್ ಕುಮಾರ್, ಐಪಿಎಸ್., ಐ.ಜಿ.ಪಿ., (ಈ.ವ) ಕಲಬುರಗಿರವರು ಶ್ರೀ ಎನ್. ಶಶಿಕುಮಾರ್, ಐಪಿಎಸ್., ಎಸ್.ಪಿ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಸದರಿ ತಂಡದಲ್ಲಿ ಶ್ರೀ ಜಯ ಪ್ರಕಾಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶ್ರೀ ಲೋಕೇಶ್, ಬಿ.ಜೆ., ಐಪಿಎಸ್, ಎ.ಎಸ್.ಪಿ  (ಎ) ಉಪ ವಿಭಾಗ, ಶ್ರೀ ಎಸ್.ಎಸ್. ಹುಲ್ಲೂರ್, ಡಿ.ಎಸ್.ಪಿ ಗ್ರಾಮೀಣ ಉಪ ವಿಭಾಗ, ಶ್ರೀ ಕಪಿಲ್ದೇವ, ಪಿ.ಐ ಡಿ.ಸಿ.ಬಿ, ಶ್ರೀ ಸೋಮಲಿಂಗ ಕಿರದಳ್ಳಿ, ಪಿಐ ಡಿಸಿಐಬಿ, ಶ್ರೀ ಹಣಮಂತ ಸಣ್ಣಮನಿ, ಸಿ.ಪಿ.ಐ ಆಳಂದ, ಶ್ರೀ ಜೆ.ಹೆಚ್. ಇನಾಮದಾರ್, ಸಿಪಿಐ ಅಫಜಲಪೂರ, ಶ್ರೀ ಡಿ.ಬಿ ಪಾಟೀಲ್, ಸಿಪಿಐ ಜೇವರಗಿ, ಶ್ರೀ ಮಂಜುನಾಥ ಹೂಗಾರ, ಪಿ.ಎಸ್.ಐ ಜೇವರಗಿ, ಸಂತೋಷ ರಾಠೋಡ್, ಪಿ.ಎಸ್.ಐ ಅಪಜಲಪೂರ, ಪ್ರದೀಪ ಬಿಸೆ ಪಿ.ಎಸ್.ಐ ಮಹಾಗಾಂವ, ಹಾಗೂ ಎ.ಎಸ್.ಐ ಕಮಾಂಡೊ ಶಿವಪ್ಪ, ಹಾಗೂ ನುರಿತ ಸಿಬ್ಬಂದಿಯವರನ್ನು ಹೊಂದಿರುವ ತಂಡವು ಸುಮಾರು ಒಂದುವರೆ ತಿಂಗಳಿಂದ ಜಿಲ್ಲೆಯಾದ್ಯಾಂತ ಮಾಹಿತಿಯನ್ನು ಸಂಗ್ರಹಿಸಿ ದಿನಾಂಕ 03-12-2017 ರಂದು ರಾತ್ರಿ ಜಿಲ್ಲೆಯಾದ್ಯಾಂತ ಎಕ ಕಾಲದಲ್ಲಿ ದಾಳಿಯನ್ನು ಮಾಡಿ ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ನಿಂಗಪ್ಪ ಇತನಿಂದ 02 ನಾಡ್ ಪಿಸ್ತೂಲ್, 06 ಜೀವಂತ ಗುಂಡುಗಳು, ಹಾಗೂ  ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಆರೋಪಿ ಇಫರ್ಾನ ಪಟೇಲ್ ಈತನಿಂದ 03 ನಾಡ್ ಪಿಸ್ತೂಲ್ ಹಾಗೂ 07 ಜೀವಂತ ಗುಂಡುಗಳು, ಜೇವರಗಿ ಪೊಲೀಸ್ ಠಾಣೆಯ ಸರಹದ್ದಿನ ರ್ಯಾವನೂರ ಕ್ರಾಸ್ ಹತ್ತಿರ ದರೋಡೆಗೆ ಯತ್ನಿಸಿದ ಆರೋಪಿತರಾದ   ಸಚೀನ @ ಮಲ್ಲಿಕಾಜರ್ುನ, ಇಮಾಮ ಹಾಗೂ ಮಲ್ಕಣ್ಣ ಇವರಿಂದ 03 ನಾಡ ಪಿಸ್ತೂಲ್ಗಳು, 09 ಜೀವಂತ ಗುಂಡುಗಳುನೆಲೋಗಿ ಪೊಲೀಸ್ ಠಾಣೆಯಲ್ಲಿ ಆರೋಪಿ ಶಿವಪ್ಪ ಇತನಿಂದ 03 ನಾಡ ಪಿಸ್ತೂಲ್ಗಳು ಹಾಗೂ 09 ಜೀವಂತ ಗುಂಡುಗಳು, ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಆರೋಪಿ ಲಾಲಸಾಬ ಇತನಿಂದ 03 ನಾಡ್ ಪಿಸ್ತೂಲ್ಗಳು ಹಾಗೂ 09 ಜೀವಂತ ಗುಂಡುಗಳು, ಇನ್ನೊರ್ವ ಆರೋಪಿ ಮಲ್ಲಿಕಾಜರ್ುನ @ ಮಲ್ಕ್ಯಾ ಇತನಿಂದ 02 ನಾಡ ಪಿಸ್ತೂಲ್ಗಳು ಹಾಗೂ 06 ಜೀವಂತ ಗುಂಡುಗಳುಗಾಣಗಾಪೂರ ಪೊಲೀಸ್ ಠಾಣೆಯಲ್ಲಿ 03 ನಾಡ್ ಪಿಸ್ತೂಲ್ಗಳು ಹಾಗೂ 08 ಜೀವಂತ ಗುಂಡುಗಳು  ಹೀಗೆ ಒಟ್ಟು 20 ನಾಡ್ ಪಿಸ್ತೂಲ್, 55 ಜೀವಂತ ಗುಂಡುಗಳನ್ನು ಜಪ್ತುಪಡಿಸಿಕೊಳ್ಳಲಾಗಿದೆ.
          ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಆರೋಪಿತನಾದ ನಿಂಗಪ್ಪ ಪೂಜಾರಿ ಇತನಿಂದ 02 ನಾಡ ಪಿಸ್ತೂಲ್ಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಅವುಗಳನ್ನು ಅಜರ್ುನ ಭೋಸಗಾ, ಮಲ್ಲಿಕಾಜರ್ುನ ದೇವಲಗಾಣಗಾಪೂರ ಇತನಿಂದ ಪಡೆದುಕೊಂಡಿದ್ದು, ಮತ್ತು ಸದರಿ ಆರೋಪಿತರ ಹತ್ತಿರ ಇನ್ನು ಹಲವಾರು ಕಂಟ್ರಿ ಪಿಸ್ತೂಲ್ಗಳು ಹೊಂದಿದ್ದು ಅವುಗಳನ್ನು ದೇವಲಗಾಣಗಾಪೂರ ದತ್ತ ಜಯಂತಿ ಜಾತ್ರೆಯಲ್ಲಿ ಮಾರಾಟ ಮಾಡುವುದಾಗಿ  ಹಾಗೂ ಗೊಬ್ಬುರದ ಹತ್ತಿರ ಆಶ್ರಯ ಪಡೆದುಕೊಂಡಿರುತ್ತಾರೆ ಎಂಬ ಖಚಿತವಾದ ಮಾಹಿತಿ ನೀಡಿದ ಮೇರೆಗೆ ಇಂದು ದಿನಾಂಕ 04-12-2017 ರಂದು ಎ.ಎಸ್.ಪಿ ಲೋಕೇಶ್, ಐಪಿಎಸ್., ಕಲಬುರಗಿ (ಎ) ಉಪ ವಿಭಾಗ ರವರ ನೇತೃತ್ವದಲ್ಲಿ ಶ್ರೀ ಕಪಿಲ್ದೇವ, ಪಿ.ಐ ಡಿ.ಸಿ.ಬಿ ಘಟಕ, ಪಿ.ಎಸ್.ಐ ಮಹಾಗಾಂವ, ಜೇವರಗಿ, ಎ.ಎಸ್.ಐ ಶಿವಪ್ಪ ಹಾಗೂ ಸಿಬ್ಬಂದಿಯವರನೊಳಗೊಂಡ ತಂಡವು ಬೆಳಿಗಿನ ಜಾವ 08:00 ಗಂಟೆಗೆ ಅವರ ಮೇಲೆ ದಾಳಿ ಮಾಡಿ ಹಿಡಿಯಲು ಪ್ರಯತ್ನಿಸಿದಾಗ ಆರೋಪಿತನಾದ ಅಜರ್ುನ ಇತನು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಮೇಲೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿ ಓಡಿ ಹೋಗುತ್ತಿರುವಾಗ ನಿಲ್ಲಲು ಹಲವಾರು ಸಲ ಎಚ್ಚರಿಕೆಯನ್ನು ನೀಡಿದರೂ ಸಹ ನಿಲ್ಲದೆ, ಚಾಕುವಿನಿಂದ ಸಿಬ್ಬಂದಿಯವರ ಮೇಲೆ ಪ್ರತಿದಾಳಿ ಮಾಡಿ ಕೊಲೆಗೆ ಪ್ರಯತ್ನಿಸಿದಾಗ ಸಿಬ್ಬಂದಿಗಳ ಜೀವ ರಕ್ಷಣೆ ಹಾಗೂ ಆತ್ಮ ರಕ್ಷಣೆಗಾಗಿ ಹಲ್ಲೆ ಮಾಡಿದ ಆರೋಪಿತನ ಮೇಲೆ ಅನಿವಾರ್ಯವಾಗಿ ಕನಿಷ್ಠ ಬಲ ಪ್ರಯೋಗ ಮಾಡಿ ಗುಂಡಿನ ದಾಳಿಯನ್ನು ಮಾಡಿದಾಗ ಸದರಿ ಗುಂಡು ಆರೋಪಿತನ ಬಲಗಾಲಿನ ಮೊಳಕಾಲಿಗೆ ತಗಲಿರುತ್ತದೆ. ಆರೋಪಿತನನ್ನು ದಸ್ತಗಿರಿ ಮಾಡಿ ಉಪಚಾರ ಕುರಿತು ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಇರುತ್ತದೆ.
          ದಿನಾಂಕ 21-10-2017 ರಂದು 10 ನಾಡ್ ಪಿಸ್ತೂಲ್ಗಳು ಹಾಗೂ 24 ಜೀವಂತ ಗುಂಡುಗಳು, ಇಂದು ದಿನಾಂಕ 04-12-2017 ರಂದು ಒಟ್ಟು 20 ನಾಡ್ ಪಿಸ್ತೂಲ್ಗಳು ಹಾಗೂ 54 ಜೀವಂತ ಗುಂಡುಗಳು ಹೀಗೆ ಇಲ್ಲಿಯವರೆಗೂ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 30 ನಾಡ್ ಪಿಸ್ತೂಲ್ಗಳು ಹಾಗೂ 78 ಜೀವಂತ ಗುಂಡುಗಳನ್ನು ಜಪ್ತು ಪಡಿಸಿಕೊಳ್ಳಲಾಗಿದೆ. ಇನ್ನು ಜಿಲ್ಲೆಯಾದ್ಯಾಂತ ಹಲವಾರು ಕಡೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ ಹಾಗೂ ಪೂರೈಕೆದಾರರ ಮಾಹಿತಿ ಇದ್ದು ಸದರ ಕಾರ್ಯಾಚರಣೆಯನ್ನು ಮುಂದು ವರೆಸಲಾಗುವುದು.

          ಶ್ರೀ ಆಲೋಕ್ ಕುಮಾರ್, ಐಪಿಎಸ್., ಮಾನ್ಯ ಐಜಿಪಿ, ಈಶಾನ್ಯ ವಲಯ, ಕಲಬುರಗಿರವರು ತಂಡದ ಕಾರ್ಯಚರಣೆಯನ್ನು ಶ್ಲಾಘಿಸಿ ಬಹುಮಾನವನ್ನು ಘೋಶಿಸಿರುತ್ತಾರೆ. 

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿರುವ ಪ್ರಕರಣ  :
ಕಮಲಾಪೂರ ಠಾಣೆ : ಶ್ರೀಮತಿ ನಾಗಮ್ಮ ಗಂಡ ನಾಗೇಶ ಮೋತಕಪಳ್ಳಿ ಸಾ:ತೆಗಲತಿಪ್ಪಿ ತಾ:ಚಿಂಚೋಳಿ ಜಿ:ಕಲಬುರಗಿ ಇವರು  3 ವರ್ಷಗಳ ಹಿಂದೆ ನನ್ನ ಮಗಳಾದ ಶ್ರೀಮತಿ ಶರಣಮ್ಮ @ ಸಂಗೀತಾ ಇವಳನ್ನು ಶ್ರೀ ಶಿವಕುಮಾರ ತಂದೆ ಬಸವರಾಜ ಮಳಸಾನೋರ ಸಾ:ಸೊಂತ ತಾ:ಜಿ:ಕಲಬುರಗಿ ಯವರಿಗೆ ಮದುವೆ ಮಾಢಿ ಕೋಟ್ಟಿರುತ್ತೇನೆ. ಆದರೆ ಗಂಡನ ಮನೆಯಲ್ಲಿ ನನ್ನ ಮಗಳಿಗೆ ನಿನ್ನ ತವರು ಮನೆಯಿಂದ 5 ಲಕ್ಷ ರೂಪಾಯಿಗಳು ತಗೊಂಡು ಬಾ ಎಂದು ಕಿರುಕುಳ ಕೋಡುತ್ತಿದ್ದರು. ಆಗ ನಮ್ಮೂರಿನ ಹಿರಿಯರ ಸಮಕ್ಷಮದಲ್ಲಿ ನನ್ನ ಅಳೀಯನಿಗೆ ಈ ಹಿಂದೆ 2 ಲಕ್ಷ ರೂಪಾಯಿಗಳು ನನ್ನ ಮಗಳು ಸುಖವಾಗಿಟ್ಟುಕೋಳ್ಳುತ್ತಾರೆ ಎಂಬ ಭರವಸೆಯ ಮೇಲೆ ಕೋಟ್ಟಿರುತ್ತೇನೆ. ಆದರೆ ಅತ್ತೆ ಸರಸ್ವತಿ ಮಾವ ಬಸವರಾಜ ಗಂಡ ಶಿವಕುಮಾರ ಮೈದುನ ಸಂಜಪ್ಪ ಇಷ್ಟು ಹಣ ಪಡೆದು ತೃಪ್ತರಾಗದೆ ಮತ್ತೆ ಕಿರುಕುಳ ನಿಡಿರುತ್ತಾರೆ. ದಿನಾಂಕ:03.12.2017 ರಂದು ಬೆಳಿಗ್ಗೆ 06 ಗಂಟೆಗೆ ನನಗೆ ನಮ್ಮ ಅಳಿಯನಾದ ಶ್ರೀ ಶಿವಕುಮಾರ ದೂರವಾಣಿ ಮೂಲಕ ಕರೆಮಾಡಿ ನಿಮ್ಮ ಮಗಳು ಕಾಣುತ್ತಿಲ್ಲ ಎಲ್ಲಿಗೆ ಹೋಗಿರುತ್ತಾಳೊ ಗೋತ್ತಿಲ್ಲ ಎಂದು ಕರೆ ಮಾಡಿರುತ್ತಾನೆ. ಆಗ ನಾನು ಮತ್ತು ನಮ್ಮ ಮನೆಯವರೆಲ್ಲರೂ ಸೇರಿ ಸೊಂತ ಗ್ರಾಮಕ್ಕೆ ಬೆಳಿಗ್ಗೆ 08 ಗಂಟೆಗೆ ಹೋಗಿರುತ್ತೇವೆ. ಆಗ ಅಳಿಯನಾದ ಶ್ರೀ ಶಿವಕುಮಾರ ಕಮಲಾಪೂರ ಪೋಲಿಸ ಠಾಣೆಯಲ್ಲಿ ಹೋಗಿ ಕುಳಿತಿರುತ್ತಾನೆ. ಮತ್ತು ಅತ್ತೆ ಮಾವ ಮೈದುನರು ಮನೆಗೆ ಕಿಲಿ ಹಾಕಿ ಬೇರೋಬ್ಬರ ಮನೆಯಲ್ಲಿ ಹೋಗಿ ಕುಳಿತಿರುತ್ತಾರೆ. ಆಗ ನಾವು ಮಗಳನ್ನು ಹುಡುಕಾಡಿದಾಗ ಸ್ವಲ್ಪ ದೂರದಲ್ಲಿ ಇರುವ ಬಾವಿ ಬಳಿ ನನ್ನ ಮಗಳು ಚಪ್ಪಲಿಗಳು ಬಿದ್ದಿರುವುದು ಕಂಡುಬಂದಿರುತ್ತದೆ. ಆದ ಕಾರಣ ಇದು ಪೂರ್ವ ನಿಯೋಜಿತ ಕೋಲೆ ಆಗಿರುತ್ತದೆ. ಎಂದು ಸ್ಟಷ್ಟವಾಗಿ ಕಂಡು ಬಂದಿರುತ್ತದೆ. ಈ ಕೋಲೆಯು ನನ್ನ ಮಗಳ ಅತ್ತೆಯಾದ ಶ್ರೀಮತಿ ಸರಸ್ವತಿ ಗಂಡ ಬಸವರಾಜ ಮಳಸಾನೋರ ಮಾವನಾದ ಶ್ರೀ ಬಸವರಾಜ ತಂದೆ ಗುಂಡಪ್ಪ ಮಳಸಾನೋರ ಗಂಡನಾದ ಶ್ರೀ ಶಿವಕುಮಾರ ತಂದೆ ಬಸವರಾಜ ಮಳಸಾನೋರ ಹಾಗೂ ಮೈದುನಾದ ಸಂಜಪ್ಪ ತಂದೆ ಬಸವರಾಜ ಮಳಸಾನೋರ ಇವರೆಲ್ಲರೂ ಈ ಕೋಲೆಯಲ್ಲಿ ಭಾಗಿಯಾಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಇವರ ಮಗಳಾದ ಕುಮಾರಿ ಇವಳಿಗೆ ನನ್ನ ಅಳಿಯ ಮಿಥನ್ ತಂದೆ ದಾಮಲು ಜಾದವ ಸಾಃ ಮಿಣಜಗಿ ತಾಂಡಾ ಈತನು ದಿನಾಂಕ 30/11/2017 ರಂದು ಸಮಯ ಮದ್ಯಾಹ್ನ 1.30ಕ್ಕೆ ನನ್ನ ಮಗಳು ಓದುತ್ತಿರುವ ಸರ್ಕಾರಿ ಪ್ರೌಡ ಶಾಲೆ ಖಣದಾಳ (10ನೇ ತರಗತಿ) ಇಲ್ಲಿಂದ ಪುಸಲಾಯಿಸಿ ಜಬರಿಯಿಂದ ಮನೆಯಲ್ಲಿ ಜಗಳವಾಗಿದೆ ಎಂದು ಸುಳ್ಳು ಹೇಳಿ ಅಪಹರಿಸಿಕೊಂಡು ಹೊಗಿರುತ್ತಾನೆ. ಅಪಹರಿಸಿಕೊಂಡು ಹೋದ ವ್ಯಕ್ತಿಯು ನನ್ನ ಮೊದಲನೆ ಮಗಳ ಗಂಡನಾಗಿದ್ದು, ಅದರ ಲಾಭ ಪಡೆದು ಸುಳ್ಳು ಹೇಳಿ ನನ್ನ ಮಗಳನ್ನು ಅಪಹರಿಸಿಕೊಂಡು ಹೊಗಿದ್ದು, ನನ್ನ ಮಗಳು ಅಪ್ರಾಪ್ತಳಾಗಿದ್ದು ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಂಶಯ ಇದ್ದು, ನಮ್ಮ ಮಗಳನ್ನು ವೈದ್ಯಕೀಯ ಚಿಕಿತ್ಸೆ ಕೊಡಿಸಿ ಆರೋಪಿತನ ವಿರುದ್ದ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

BIDAR DISTRICT DAILY CRIME UPDATE 04-12-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 04-12-2017

ಚಿಟಗುಪ್ಪಾ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 224/17 ಕಲಂ 279, 304 (A) ಐಪಿಸಿ ಜೋತೆ 187 ಐ.ಎಮ್.ವ್ಹಿ.ಎಕ್ಟ್:-
ದಿನಾಂಕ: 03-12-2017 ರಂದು 12:30 ಗಂಟೆಗೆ ಫಿರ್ಯಾದಿ ಆನಂದಯ್ಯಾ ತಂದೆ ಬಸಯ್ಯಾ ಮಠಪತಿ ವಯ 38 ವರ್ಷ ಜಾತಿ ಸ್ವಾಮಿ ಉದ್ಯೋಗ ವ್ಯಾಪಾರ ಸಾ|| ಕುನಬಿವಾಡಾ ಚಿಟಗುಪ್ಪಾ  ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ,  ಫಿರ್ಯಾದಿಯು ಬೇಕರಿ ವ್ಯಾಪಾರ ಕೆಲಸ ಮಾಡಿಕೊಂಡಿದ್ದು  ಹಿಗಿರುವಲ್ಲಿ   ಚಿಟಗುಪ್ಪಾ- ಹುಮನಾಬಾದ ಚಿಟಗುಪ್ಪಾ ಶಿವಾರದ ವೀರಣ್ಣಾ ಚಾಮರೆಡ್ಡಿ ರವರ ಹೊಲದ ಹತ್ತಿರ ಒಂದು ಕೆ.ಎಸ್.ಆರ್.ಟಿ.ಸಿ ಬಸ್ಸ ನಂ ಕೆಎ-38/ಎಫ್-575 ನೇದ್ದರ ಚಾಲಕ ತನ್ನ ಬಸ್ಸನ್ನು ಅತಿ ವೇಗ ಹಾಗೂ  ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ರೋಡಿನ ಬಲಗಡೆಗೆ ಬಂದು ಮೋಟಾರ ಸೈಕಲಿಗೆ ಡಿಕ್ಕಿ ಮಾಡಿರುತ್ತಾನೆ ಸದರಿ ಡಿಕ್ಕಿಯಿಂದ ಫಿರ್ಯಾದಿ ಅಣ್ಣನಾದ ಚನ್ನವೀರಯ್ಯಾ ಮಠಪತಿ ಹಾಗೂ ಅಂಬಣ್ಣಾ@ ಅಂಬ್ರೇಷ ರವರು ರಸ್ತೆ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಸದರಿ ಬಸ್ಸ ಚಾಲಕ ಬಸ್ಸನ್ನು ಬೀಟ್ಟು ಓಡಿ ಹೊಗಿರುತ್ತಾನೆ, ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ ¥ÀæPÀgÀt ¸ÀASÉå 289/17 PÀ®A 457, 380 L¦¹ :-

¢£ÁAPÀ 03-12-2017 gÀAzÀÄ 1400 UÀAmÉUÉ ¦üAiÀiÁ𢠲æà §¸ÀªÀgÁd vÀAzÉ FgÀ¥ÀuÁÚ a£ÀPÉÃj ¸Á// vÁ¼ÀªÀÄqÀV ¸ÀzÀå §¸ÀªÀ£ÀUÀgÀ ºÀĪÀÄ£Á¨ÁzÀ EªÀgÀÄ oÁuÉUÉ ºÁdgÁV zÀÆgÀÄ ¤ÃrzÀgÀ ¸ÁgÁA±ÀªÉ£ÉAzÀgÉ CAzÁdÄ 3 ªÀµÀðUÀ½AzÀ ºÀĪÀÄ£Á¨ÁzÀ §¸ÀªÀ£ÀUÀgÀzÀ°è EgÀĪÀ £ÁUÀ±ÉÃnÖ ¹AzÀ£ÀPÉÃgÁ gÀªÀgÀ ªÀÄ£ÉAiÀÄ°è EªÀgÀÄ vÀªÀÄä PÀÄlÄA§zÉÆA¢UÉ ¨ÁrUɬÄAzÀ ªÁ¸ÀªÁVgÀÄvÁÛgÉ EªÀÅgÀ vÀ£Àß CtÚ£À ªÀÄUÀ ªÀÄÈvÀ ¥ÀnÖzÀ ¥ÀæAiÀÄÄPÀÛ  PÀÄlÄA§zÉÆA¢UÉ ªÀÄ£ÉUÉ ©ÃUÀ ºÁQPÉÆAqÀÄ ¢£ÁAPÀ 27-11-2017 gÀAzÀÄ £ÀªÀÄä vÁ¼ÀªÀÄqÀV UÁæªÀÄPÉÌ ºÉÆVgÀÄvÁÛgÉÉ. »VgÀĪÀ°è ¢£ÁAPÀ 03-12-2017 gÀAzÀÄ ªÀÄÄAeÁ£É 0630 UÀAmÉUÉ £ÀªÀÄä ªÀÄ£ÉAiÀÄ ªÀiÁ°ÃPÀgÁzÀ £ÁUÀ±ÉÃnÖ EªÀgÀÄ £À£ÀUÉ ¥sÉÆãÀ ªÀiÁr w½¹zÉ£ÉAzÀgÉ ¤ªÀÄä ªÀÄ£ÉAiÀÄ ªÀÄ£É ¨ÁV® Q° ªÀÄÄjzÀÄ ªÀÄ£ÉAiÀÄ°è PÀ¼ÀªÀÅ ªÁVgÀÄvÀÛzÉ. CAvÀ w½¹zÀ PÀÆqÀ¯É £Á£ÀÄ ªÀÄvÀÄÛ £À£Àß ºÉAqÀw ºÀĪÀÄ£Á¨ÁzÀ £ÀªÀÄä ¨ÁrUÉ ªÀÄ£ÉUÉ §AzÀÄ £ÉÆqÀ®Ä  ªÀÄ£ÉAiÀÄ ¨ÁV® Qð ªÀÄÄjzÀÄÝ M¼ÀUÉ ºÉÆV £ÉÆqÀ®Ä ªÀÄ£ÉAiÀÄ°è §mÉÖ ºÁUÀÄ ¸ÁªÀiÁ£ÀÄUÀ¼ÀÄ a¯Áè ¦°èAiÀiÁVzÀÄÝ EzÀÄÝ C®ªÀiÁjAiÀÄ£ÀÄß   C®ªÀiÁjAiÀÄ°è EnÖzÀ 1) MAzÀÄ §AUÁgÀzÀ UÀAl£À (ªÀiÁAUÀ®å) ¸ÀgÀ 3ªÀgÉ vÉÆ¯É CAzÁdÄ 90000/- gÀÆ. 2) MAzÀÄ §AUÁgÀzÀ ®Qëöä ¸ÀgÁ 3 vÉÆ¯É CAzÁdÄ 85000/- gÀÆ. 3) JgÀqÀÄ §AUÁgÀzÀ ¥Ál° 4 vÉÆ¯É CAzÁdÄ 110000/- gÀÆ 4) JgÀqÀÄ §AUÁgÀzÀ dĪÀÄPÁ CAzÁdÄ 7 UÁæªÀÄzÀÄ 20000/- 5) MAzÀÄ §AUÁgÀzÀ ¸ÀÄvÀÛ GAUÀÄgÀ 6 UÁæªÀÄ CAzÁdÄ 15000/- 6) MAzÀÄ §AUÁgÀzÀ ¯ÁåPÉÃl 7 UÁæªÀÄ §AUÁgÀzÀÄ CAzÁdÄ 17000/- gÀÆ¥Á¬ÄzÀÄ MlÄÖ 337000/- gÀÆ¥Á¬Ä ¨É¯É ¨Á¼ÀĪÀ §AUÁªÀzÀ ªÀqÀªÉUÀ¼ÀÄ ¢£ÁAPÀ 02-12-2017 gÀAzÀÄ gÁwæ¬ÄAzÀ 03-12-2017 gÀAzÀÄ ¨É¼ÀîUÉ 0500 UÀAmÉAiÀÄ CªÀ¢AiÀÄ°è AiÀiÁgÀÆ PÀ¼ÀîgÀÄ   ªÀÄ£ÉAiÀÄ ¨ÁV® Q° ªÀÄÄjzÀÄ ªÀÄ£ÉAiÀÄ°è ¥ÀæªÉñÀ ªÀiÁr MlÄÖ  337000/- gÀÆ¥Á¬Ä UÀ¼À §AUÁgÀzÀ ªÀqÀªÉ UÀ¼À£ÀÄß PÀ¼ÀªÀÅ ªÀiÁrPÉÆAqÀÄ ºÉÆVgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ. 

ªÀÄ£Àß½î ¥Éưøï oÁuÉ AiÀÄÄ.r.Dgï. ¸ÀASÉå 17/17 PÀ®A 174 ¹Dg惡 :-

¢£ÁAPÀ 02-12-2017 gÀAzÀÄ 2150 UÀAmÉUÉ ©ÃzÀgÀ ¸ÀPÁðj D¸ÀàvÉæ ¬ÄAzÀ  ªÀiÁ»w §AzÀ ªÉÄÃgÉUÉ ©ÃzÀgÀ ¸ÀPÁðj D¸ÀàvÉæUÉ ¨sÉÃn ¤Ãr ¤T¯ïgÉrØ vÀAzÉ ²æäªÁ¸À gÉrØ ªÀAiÀĸÀÄì 22 ªÀµÀð eÁw gÉrØ G: «zÁåyð ¸Á: £ÁUÉÆÃgÀ EªÀgÀÄ ¤ÃrzÀ zÀÆj£À ¸ÁgÁA±ÀªÉ£ÉAzÀgÉ  ¦üAiÀiÁð¢ vÀAzÉ vÁ¬Ä ºÉ¸Àj£À°è £ÁUÉÆÃgÁ UÁæªÀÄzÀ ¸ÀªÉÃð £ÀA  56 gÀ°è 5 JPÀgÉ ºÉÆî EzÀÄÝ F ºÉÆÃzÀ°è   vÀAzÉ vÁ¬ÄAiÀĪÀgÀÄ  NPÀÌ®ÄvÀ£À PÉ®¸À ªÀiÁrPÉÆArgÀÄvÁÛgÉ ºÉÆ®zÀ°è PÀ§Äâ ªÀÄvÀÄÛ ¸ÉÆAiÀiÁ ¨É¼É¹wÛzÀÄÝ,  CzÀgÉ ºÉÆ®zÀ°è ¸ÀjAiÀiÁV ¨É¼É ¨É¼ÉAiÀiÁzÉ EgÀĪÀÅjAzÀ  J¸À.©.L ªÀÄ£Àß½î ¨ÁæöåAZÀ£À°è 1,20000/-gÀÆ. ¸Á® ªÀÄvÀÄÛ ¦.PÉ.¦.J¸ï £ÁUÉÆÃgÁ zÀ°è 400000/-gÀÆ UÀ¼ÀµÀÄÖ ¸Á® ¥ÀqÉzÀÄPÉÆArgÀÄvÁÛgÉ. ¨É¼É¬ÄAzÀ F ¸Á® wÃj¸ÀzÉ EzÀÄÝzÀjAzÀ  ªÀÄvÀÄÛ §rØAiÀÄÄ ºÉZÁÑUÀÄwÛgÀĪÀÅzÀjAzÀ ¸Á® ªÀÄgÀÄ ¥ÁªÀw¸À®Ä  ºÉÃUÉ ªÀiÁqÀ¨ÉÃPÉAzÀÄ ªÀÄ£À¹ì£À°èAiÉÄ PÉÆÃgÀUÀÄvÁÛ CªÁUÀ CªÁUÀ ¦üAiÀiÁð¢AiÉÆA¢UÉ ªÀÄvÀÄÛ  ªÀÄvÀÄÛ ¦üAiÀiÁð¢ vÁ¬ÄUÉ ¸Á®zÀ §UÉÎ ºÉÃUÉ wÃj¸À¨ÉPÀÄ CAvÁ w½Ã¸ÀÄwÛzÀgÀÄ  »VgÀĪÀ°è EzÉ aAvÉAiÀÄ°è £ÁUÉÆÃgÁ ºÉÆîzÀ°è PÀ©â£À ºÉÆîzÀ°è Ql£Á±ÀPÀPÉÌ ºÉÆÃqÉAiÀÄĪÀ AiÀiÁªÀÅzÉÆà OµÀ¢AiÀÄ£ÀÄß ¢£ÁAPÀ 01-12-2017 gÀAzÀÄ ¨É½îUÉÎ 0700 UÀAmÉUÉ ¸ÀĪÀiÁjUÉ OµÀ¢ü ¸Éë¹  ªÀÄÈvÀ¥ÀnÖgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ AiÀÄÄ.r.Dgï. ¥ÀæPÀgÀt zÁR°¹PÉƼÀî¯ÁVzÉ.