Police Bhavan Kalaburagi

Police Bhavan Kalaburagi

Thursday, November 22, 2018

BIDAR DISTRICT DAILY CRIME UPDATE 22-11-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-11-2018

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 214/2018, PÀ®A. 302, 201 L¦¹ :-
¦üAiÀiÁð¢ CªÀÄdvÀ ¨ÉÃUÀA UÀAqÀ ªÉÄÊ£ÉÆÃ¢Ý£ï ªÀAiÀÄ 50 ªÀµÀð, ¸Á: PÉƼÁgÀ(PÉ) UÁæªÀÄ gÀªÀgÀ ªÀÄUÀ£ÁzÀ £ÀfÃgÀ ªÀAiÀÄ: 34 ªÀµÀð ºÁUÀÆ ¸ÉÆ¸É ªÀĺÀä¢ ¨ÉÃUÀA EªÀj§âgÀ ªÀÄzÀå ¸ÀĪÀiÁgÀÄ 4-5 ªÀµÀðUÀ½AzÀ vÀPÀgÁgÀÄ DV ¸ÉÆ¸É vÀ£Àß vÀªÀgÀÄ ªÀÄ£É ªÀÄįÁÛ¤ PÁ¯ÉƤ ©ÃzÀgÀ£À°è EgÀÄvÁÛ¼É, £ÀfÃgÀ FvÀ£ÀÄ MAzÀÄ ¸ÀéAvÀ UÀÆqÀì ªÁºÀ£À ZÀ¯Á¬Ä¹PÉÆAqÀÄ ¦üAiÀiÁð¢AiÀÄ eÉÆvÉ PÉƼÁgÀzÀ°è ªÁ¸ÀªÁVzÀÄÝ, FUÀ JgÀqÀÄ ¢ªÀ¸ÀUÀ¼À »AzÉ £ÀfÃgÀ FvÀ£ÀÄ ©ÃzÀgÀ£À°è ªÀÄ£É ªÀiÁr vÀ£Àß ºÉAqÀwUÉ ¸ÀjAiÀiÁV ElÄÖPÉƼÀÄîvÉÛ£É CAvÀ ºÉý vÀ£Àß UÀÆqïì ªÁºÀ£À vÉUÉzÀÄPÉÆAqÀÄ ºÉÆÃVgÀÄvÁÛ£É, »ÃVgÀĪÀ°è ¢£ÁAPÀ 21-11-2018 gÀAzÀÄ ¦üAiÀiÁð¢AiÀÄÄ ºÉÊzÁæ¨ÁzÀPÉÌ ºÉÆÃUÀ®Ä ©ÃzÀgÀ §¸ï ¤¯ÁÝtzÀ°è §¹ì£À°èzÁÝUÀ ¦üAiÀiÁð¢AiÀÄ vÀªÀÄä SÁeÁ«ÄAiÀiÁ vÀAzÉ eÁ¤«ÄAiÀiÁ FvÀ£ÀÄ PÀgÉ ªÀiÁr PÉƼÁgÀ EAqÀ¹ÖçÃAiÀÄ® KjAiÀiÁzÀ°è ²ªÀPÀĪÀiÁgÀ JA§ÄªÀªÀgÀ ºÉƸÀzÁV PÀlÄÖwÛgÀĪÀ zÁ®«Ä®£À MAzÀÄ PÀlÖqÀzÀ°è £ÀfÃgÀ FvÀ£À ªÀÄÈvÀzÉúÀ ©¢ÝzÀÄÝ, AiÀiÁgÉÆà ºÉÆqÉzÀÄ PÉÆ¯É ªÀiÁrzÀAvÉ PÀAqÀÄ §A¢gÀÄvÀÛzÉ, vÀ¯ÉAiÀÄ°è UÁAiÀĪÁV gÀPÀÛ §gÀÄwÛzÉ CAvÀ w½¹zÀ vÀPÀët ¦üAiÀiÁð¢AiÀÄÄ ºÉÊzÁæ¨ÁzÀ §¹ì¤AzÀ E½zÀÄ E£ÉÆßAzÀÄ §¹ì£À°è PÀĽvÀÄ PÉƼÁgÀ (PÉ) UÁæªÀÄPÉÌ ºÉÆÃV C°èAzÀ vÀªÀÄÆägÀ SÁeÁ«ÄAiÀiÁ vÀAzÉ ±ÀjÃ¥sÀ E§âgÀÄ PÀÆr ²ªÀPÀĪÀiÁgÀ gÀªÀgÀ ºÉƸÀzÁV PÀlÄÖwÛgÀĪÀ zÁ® «Ä® PÀlÖqÀzÀ°è ºÉÆÃV £ÉÆqÀ¯ÁV ªÀÄUÀ £ÀfÃgÀ FvÀ£À ªÀÄÈvÀzÉúÀ EzÀÄÝ, vÀ¯ÉAiÀÄ »A¨sÁUÀzÀ°è ¨sÁj gÀPÀÛUÁAiÀĪÁVgÀÄvÀÛzÉ, ¦üAiÀiÁð¢AiÀÄ ªÀÄUÀ£ÁzÀ £ÀfÃgÀ¤UÉ AiÀiÁgÉÆà C¥ÀjavÀgÀÄ AiÀiÁªÀÅzÉÆà GzÉÝñÀ¢AzÀ ¸ÀzÀj ¸ÀܼÀPÉÌ PÀgÉzÀÄPÉÆAqÀÄ ºÉÆÃV PÀ°è¤AzÀ CxÀªÁ EvÀgÉ DAiÀÄÄzsÀ¢AzÀ vÀ¯ÉAiÀÄ »A¨sÁUÀzÀ°è ºÉÆqÉzÀÄ PÉÆ¯É ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 32/2018, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 20-11-2018 ರಂದು ಫಿರ್ಯಾದಿ ನರಸಿಂಗ್ ತಂದೆ ಶರಣಪ್ಪಾ ಪುಜಾರಿ ವಯ: 35 ವರ್ಷ, ಜಾತಿ: ಎಸ್.ಸಿ ಗೊಂಡ, ಸಾ: ಕಠ್ಠಳ್ಳಿ ರವರ ತಮ್ಮನಾದ ಸಂತೊಷ ತಂದೆ ಶರಣಪ್ಪಾ ಪುಜಾರಿ ವಯ: 32 ವರ್ಷ, ಸಾ: ಕಠ್ಠಳ್ಳಿ ಇತನು ದಿನನಿತ್ಯದಂತೆ ಹೊಲಕ್ಕೆ ಒಕ್ಕಲುತನ ಕೆಲಸ ಮಾಡಲು ಹೊಗಿ ಹೊಲದಲ್ಲಿ ತೊಗರೆ ಬೆಳೆಯಲ್ಲಿ ದನ ಕರುಗಳಿಗೆ ಮೇವು ಮಾಡುತ್ತಿರುವಾಗ ಒಂದು ವಿಷಕಾರಿ ಸರ್ಪ (ಹಾವು) ಆತನ ಬಲಗಾಲು ಕಣ್ಣಿಗೆ ಕಡಿದಾಗ, ಆತನು ಚಿರುತ್ತಾ, ಅಳುತ್ತಾ ಮನೆಗೆ ಬಂದಾಗ ಫಿರ್ಯಾದಿ ಮತ್ತು ತಮ್ಮೂರ ವೀರಭದ್ರಪ್ಪಾ ಪೊಲೀಸ ಪಾಟೀಲ ರವರೆಲ್ಲರು ತಮ್ಮನಿಗೆ ಖಾಸಗಿ ಉಪಚಾರ ಮಾಡಿಸಿದ್ದು ಗುಣ ಮುಖನಾಗದೆ ಹುಮನಾಬಾದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ತಂದು ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಂತೋಷ ಇತನು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 250/2018, ಕಲಂ. 498(ಎ), 323, 504, 506 ಜೊತೆ 34 ಐಪಿಸಿ :-
ಫಿರ್ಯಾದಿ ಸವಿತಾ ಗಂಡ ವಿಜಯಕುಮಾರ ಮಠಪತಿ ವಯ: 26 ವರ್ಷ, ಜಾತಿ: ಜಂಗಮ, ಸಾ: ಹಾಲಹಳ್ಳಿ (ಕೆ), ಸದ್ಯ: ಲೆಕ್ಚರ ಕಾಲೋನಿ ಭಾಲ್ಕಿ ರವರ ತಂದೆ ತಾಯಿಯವರು ಫಿರ್ಯಾದಿಗೆ ದಿನಾಂಕ 23-05-2017 ರಂದು ಭಾಲ್ಕಿ ತಾಲೂಕಿನ ಹಾಲಹಳ್ಳಿ(ಕೆ) ಗ್ರಾಮದ ವಿಜಯಕುಮಾರ ತಂದೆ ಕಾಶಿನಾಥ ಮಠಪತಿ ರವರೊಂದಿಗೆ ಹಿಂದು ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿರುತ್ತಾರೆ, ಹೀಗಿರುವಲ್ಲಿ ಮದುವೆಯಾಗಿ 2-3 ತಿಂಗಳು ಫಿರ್ಯಾದಿಯ ಜೋತೆ ಗಂಡ ವಿಜಯಕುಮಾರ, ಮಾವ ಕಾಶಿನಾಥ ಮಠಪತಿ, ಅತ್ತೆ ಕಮಳಾಬಾಯಿ ಮೈದುನ ದತ್ತಾತ್ರಿ ತಂದೆ ಕಾಶಿನಾಥ, ಭಾವ ರಾಜಕುಮಾರ ತಂದೆ ಕಾಶಿನಾಥ, ನಾದಣಿ ಜ್ಯೋತಿ @ ರಾಣಿ ಗಂಡ ಸುಭಾಷ ರವರೆಲ್ಲರು ಚೆನ್ನಾಗಿ ಇದ್ದು, ನಂತರ ಸದರಿಯವರೆಲ್ಲರು ನೀನು ನೋಡಲು ಚೆನ್ನಾಗಿಲ್ಲ, ನಿನಗೆ ಚೆನ್ನಾಗಿ ಅಡುಗೆ ಕೆಲಸ ಬರುವುದಿಲ್ಲ ಅಂತ ಹಿಯಾಳಿಸುವದು, ಅವಾಚ್ಯವಾಗಿ ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟಿರುತ್ತಾರೆ, ದಿನಾಂಕ 07-09-2017 ರಂದು ಫಿರ್ಯಾದಿಯು ಹಾಲಹಳ್ಳಿ ಗ್ರಾಮದ ಮನೆಯಲ್ಲಿದ್ದಾಗ ಗಂಡ ನೀನು ನಮ್ಮನೆಗೆ ಬಂದ ಮೇಲೆ ನಮ್ಮದು ಎಲ್ಲಾ ಹಾಳಾಗಿದೆ, ನಮ್ಮ ಮನೆಯಲ್ಲಿ ಇರಬೇಡಾ ನಿಮ್ಮ ತವರು ಮನೆಗೆ ಹೋಗು ಅಂತ ಅವಾಚ್ಯವಾಗಿ ಬೈದಿರುತ್ತಾರೆ, ಆಗಾ ಅಲ್ಲೆ ಇದ್ದ ಭಾವ ರಾಜಕುಮಾರ ಇಕೆಗೆ ಇಟಕೊಬ್ಯಾಡ ಮನೆಯಿಂದ ಹೊರಗೆ ಹಾಕು ಅಂತ ಬೈದು ಇನ್ನೊಂದು ಸಲ ಬಂದಾಗ ಕಾಣಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿರುತ್ತಾರೆ, ನಾದಣಿ ಜ್ಯೋತಿ@ ರಾಣಿ ಗಂಡ ಸುಭಾಷ ಇವಳು ನನ್ನ ತಮ್ಮನಿಗೆ ನೀನು ಜೋಡಿ ಚೆನ್ನಾಗಿಲ್ಲ ನೀನು ನಮ್ಮ ಮನೆಯಲ್ಲಿ ಇರಬೇಡಾ ಎಲ್ಲಾರಾ ಹೋಗು ಅಂತ ಬೈದಿರುತ್ತಾಳೆ ಹಾಗೂ ಅತ್ತೆ ಮಾವನವರು ನೀನು ನಮ್ಮ ಮನೆಯಲ್ಲಿ ಇರಬೇಡಾ ಎಲ್ಲಿಂದ ಗಂಟ ಬಿದ್ದಿ ಅಪ್ಪೇಸಿ ಅಂತ ಬೈದಿರುತ್ತಾರೆ, ಸದರಿ ವಿಷಯವನ್ನು ಫಿರ್ಯಾದಿಯು ತಮ್ಮ ತಂದೆ ತಾಯಿಗೆ ತಿಳಿಸಿದಾಗ ತಂದೆ ತಾಯಿಯವರು  ಹಾಲಹಳ್ಳಿ(ಕೆ) ಗ್ರಾಮಕ್ಕೆ ಬಂದು ಇಂದಲ್ಲಾ ನಾಳೆ ಸರಿ ಹೋಗುತ್ತದೆ ಅಂತ ಫಿರ್ಯಾದಿಗೆ ಧೈರ್ಯ ಹೇಳಿ ತಮ್ಮ ಮನೆಯವರೊಂದಿಗೆ ಮಾತಾಡಿ ತವರು ಮನೆಗೆ ಕರೆದುಕೊಂಡು ಹೋಗಿರುತ್ತಾರೆ, ಹೀಗಿರುವಲ್ಲಿ ದಿನಾಂಕ 28-09-2018 ರಂದು ಫಿರ್ಯಾದಿಯು ತನ್ನ ತಂದೆ ತಾಯಿವರೊಂದಿಗೆ ಭಾಲ್ಕಿಯಲ್ಲಿದ್ದಾಗ ಗಂಡ ಫಿರ್ಯಾದಿಗೆ ಕರೆ ಮಾಡಿ ಹಳೆದೆಲ್ಲಾ ಮರೆತು ಬೀಡು ಊರಿಗೆ ಬಾ ಅಂತ ತಿಳಿಸಿದ ಮೇರೆಗೆ ಫಿರ್ಯಾದಿಯು ತನ್ನ ತಂದೆ ಶಿವಲಿಂಗಯ್ಯ, ತಾಯಿ ಮಹಾನಂದ, ಮ್ಮ ದೂರದ ಸಂಬಂಧಿ ಸುಭಾಷ ತಂದೆ ಚೆನ್ನಯ್ಯ ಕೆನಾಡೆ ಸಾ: ಚಳಕಾಪೂರ  ರವರೆಲ್ಲರು ಸೇರಿಕೊಂಡು ಹಾಲಹಳ್ಳಿ(ಕೆ) ಗ್ರಾಮಕ್ಕೆ ಬಂದಿದ್ದು, ಎಲ್ಲರೂ ಗಂಡನ ಮನೆಯ ಮುಂದೆ ರಸ್ತೆಯ ಮೇಲೆ ಇದ್ದಾಗ ಗಂಡ ವಿಜಯಕುಮಾರ ಈತನು ಫಿರ್ಯಾದಿಗೆ ನಿನ್ನೊಬ್ಬಳಿಗೆ ಬರಕ್ಕೆ ಹೇಳಿದ್ದರೆ ಜೋತೆಯಲ್ಲಿ ತಂದೆ ತಾಯಿಗೆ ಕರಕೊಂಡು ಬರ್ತಿಯಾ ಅಂತ ಸಿಟ್ಟಿಗೆ ಬಂದು ಜಿಂಜಾಮುಷ್ಠಿ ಮಾಡಿ ಕೈಯಿಂದ ಮುಖದ ಮೇಲೆ ಹೊಡೆದಿರುತ್ತಾನೆ, ಘಟನೆ ನೋಡಿ ಫಿರ್ಯಾದಿಯ ಜೋತೆ ಬಂದ ತಂದೆ ತಾಯಿ ಹಾಗೂ ಸುಭಾಷ ರವರು ಜಗಳ ಬಿಡಿಸಿಕೊಂಡಿರುತ್ತಾರೆ, ಫಿರ್ಯಾದಿಯ ಗಂಡ ವಿಜಯಕುಮಾರ ಹಾಗೂ ಅವರ ಮನೆಯವರು ವಿನಾಃ ಕಾರಣ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಹೊಡೆಬಡಿ ಮಾಡಿ ಅವಾಚ್ಯವಾಗಿ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ದಿನಾಂಕ 21-11-2018 ರಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 323/2018, PÀ®A. 87 PÉ.¦ PÁAiÉÄÝ :-
¢£ÁAPÀ 21-11-2018 gÀAzÀÄ ºÁgÀÆgÀUÉÃjAiÀÄ°èzÀÝ ®QëöäPÁAvÀ EªÀgÀ QgÁt CAUÀr ºÀwÛgÀ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ UÀÄA¥ÁV PÀĽvÀÄ ©Ã¢ ¯ÉÊn£À ¨É¼ÀQ£À°è £À¹Ã©£À E¹àÃmï dÆeÁl DqÀÄwÛgÀĪÀÅzÁV ¥Àæ¨sÁPÀgÀ ¥Ánî ¦J¸ïL (C.«) UÁA¢üUÀAd ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÁgÀÆgÀUÉÃjAiÀÄ°èzÀÝ ®QëöäÃPÁAvÀ EªÀgÀ QgÁt ºÀwÛgÀ ªÀÄgÉAiÀiÁV ¤AvÀÄ £ÉÆÃqÀ¯ÁV DgÉÆævÀgÁzÀ 1) ®QëöäPÁAvÀ vÀAzÉ zË®¥Áà UÀÄqÉ, 2) ¢£ÉñÀ vÀAzÉ §¸ÀªÀgÁd «ÄoÁgÉ, 3) ¸ÀÄ¢üÃgÀ vÀAzÉ gÁdPÀĪÀiÁgÀ ªÀªÀiÁð, 4) «dAiÀÄPÀĪÀiÁgÀ vÀAzÉ ®PÀëöät ¨sÀAqÁgÉ ºÁUÀÆ 5) GªÉÄñÀ vÀAzÉ §¸ÀªÀgÀd vÁgÉ J®ègÀÆ ¸Á: ºÁgÀÆgÀUÉÃj ©ÃzÀgÀ EªÀgÉ®ègÀÆ UÀÄA¥ÁV PÀĽvÀÄ £À¹Ã©£À E¹àÃmï dÆeÁl DqÀÄwÛgÀĪÀÅzÀ£ÀÄß RavÀ¥Àr¹PÉÆAqÀÄ CªÀgÀ ªÉÄÃ¯É zÁ½ ªÀiÁr J®ègÀ£ÀÄß »rzÀÄPÉÆAqÀÄ CªÀjAzÀ MlÄÖ £ÀUÀzÀÄ ºÀt 1900/- gÀÆ. ºÁUÀÆ 52 E¹àÃl J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀjUÉ zÀ¸ÀÛVj ªÀiÁrPÉÆAqÀÄ, CªÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 104/2018, PÀ®A. 279, 337, 338 L¦¹ :-
ದಿನಾಂಕ 21-11-2018 ರಂದು ಫಿರ್ಯಾದಿ ಮೆಹಬೂಬ್ ಪಾಷಾ ತಂದೆ ಚಾಂದಸಾಬ್, ವಯ: 39 ವರ್ಷ, ಜಾತಿ: ಮುಸ್ಲಿಂ, ಸಾ: ಪರ್ಸ ಕಟ್ಟಾ ಬಸವಕಲ್ಯಾಣ ರವರು ತನ್ನ ಮೋಟರ ಸೈಕಲ ಮೇಲೆ ರಾ.ಹೇ.ನಂ. 65 ನೇದ್ದರ ಮೂಲಕ ಹುಮನಾಬಾದ ಕಡೆಯಿಂದ ಬಂಗ್ಲಾ ಕಡೆಗೆ ಹೋಗುತ್ತಿರುವಾಗ ತನ್ನ ಮುಂದೆ ಹೋಗುತ್ತಿದ್ದ ಒಂದು ಕಾರ ನಂ. ಟಿ.ಎಸ್-13/ಇ.ಎಲ್-1680 ನೇದ್ದಕ್ಕೆ ಯರಬಾಗ ಕ್ರಾಸ್ ಸಮೀಪ ಇರುವ ಹನುಮಾನ ಮಂದಿರ ಹತ್ತಿರ ರಾಜೇಶ್ವರ ಕಡೆಯಿಂದ ಮೋಟಾರ ಸೈಕಲ ನಂ. ಕೆಎ-56/ಇ-2069 ನೇದ್ದರ ಚಾಲಕನಾದ ಆರೋಪಿ ಗೋವಿಂದರೆಡ್ಡಿ ತಂದೆ ಹಣಮಂತಪ್ಪ ಗಡಂತಿ, ಸಾ: ಇಸ್ಲಾಂಪೂರ ಇತನು ತನ್ನ ಹಿಂಭಾಗ ಇಬ್ಬರನ್ನು ಕೂಡಿಸಿಕೊಂಡು ರಾಂಗ ಸೈಡಾಗಿನಿಂದ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಯರಬಾಗ ಕ್ರಾಸ್ ಕಡೆಗೆ ಚಲಾಯಿಸಿಕೊಂಡು ಬಂದು ಸದರಿ ಕಾರಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಆರೋಪಿಯ ಎಡಗಾಲ ಮೊಳಕಾಲ ಕೆಳಗೆ, ಬೆನ್ನಿನಲ್ಲಿ ಗುಪ್ತಗಾಯ ಮತ್ತು ಬಲಮೊಳಕೈಗೆ ರಕ್ತಗಾಯವಾಗಿರುತ್ತದೆ ಹಾಗೂ ಮೋಟರ ಸೈಕಲ ಹಿಂದೆ ಕುಳಿತವರಾದ ಆತನ ಹೆಂಡತಿಯಾದ ಶ್ರೀದೇವಿ ಗಂಡ ಗೋವಿಂದರೆಡ್ಡಿ ಗಡಂತಿ ವಯ: 38 ವರ್ಷ ಇವರ ತಲೆಗೆ, ಎರಡು ಮೊಳಕಾಲಿಗೆ ಗುಪ್ತಗಾಯ ಹಾಗೂ ಎರಡು ಕೈಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ಮಗಳಾದ ಕು. ನಂದಿನಿ ತಂದೆ ಗೋವಿಂದರೆಡ್ಡಿ, ವಯ: 12 ವರ್ಷ ಆಕೆಗೂ ಸಹ ಬಲಗಾಲ ತೊಡೆಗೆ ಮತ್ತು ಮೊಳಕಾಲ ಕೆಳಗೆ ಮತ್ತು ತಲೆಗೆ ಭಾರಿ ರಕ್ತ ಗುಪ್ತಗಾಯ ಹಾಗೂ ಎರಡು ಮುಂಗೈಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ಕಾರ ಚಾಲಕನಾದ ವಿಕ್ರಮ ತಂದೆ ರಾಮರತನಸಿಂಗ್, ವಯ: 38 ವರ್ಷ, ಸಾ: ಹೈದ್ರಾಬಾದ ಇವರಿಗೆ ಯಾವುದೇ ರೀತಿಯ ಗಾಯವಾಗಿರುವದಿಲ್ಲ ಹಾಗೂ ಕಾರನಲ್ಲಿದ್ದ ಇನ್ನುಳಿದವರಾದ 1) ನಿಶಾಂತ ತಂದೆ ಗುರುಬಾಬು, ವಯ: 38 ವರ್ಷ, ಜಾತಿ: ರಜಪೂತ, ಸಾ: ಓಲ್ಡ ಸಿಟಿ ಹೈದ್ರಾಬಾದ ಇವರಿಗೆ ತಲೆಗೆ ಭಾರಿ ರಕ್ತಗಾಯವಾಗಿ ಬಲಕಿವಿಯಿಂದ ರಕ್ತ ಬಂದಿರುತ್ತದೆ ಮತ್ತು ಎಡಗೈ ಭುಜಕ್ಕೆ, ಎದೆಗೆ ಭಾರಿ ರಕ್ತಗುಪ್ತಗಾಯವಾಗಿರುತ್ತದೆ, 2) ಪ್ರತೀಕ ತಂದೆ ನಿತೇಶ, ವಯ: 15 ವರ್ಷ, ಸಾ: ಹೈದ್ರಾಬಾದ ಈತನಿಗೆ ಹೊಟ್ಟೆ, ಎದೆಗೆ ಮತ್ತು ಬಲತೊಡೆಗೆ ಭಾರಿ ರಕ್ತಗಾಯ ಹಾಗೂ ಮುಖಕ್ಕೆ ತರಚಿದ ರಕ್ತಗಾಯವಾಗಿರುತ್ತದೆ, 3) ಸುಮೀತ್ರಾದೇವಿ ಗಂಡ ಗುರುಬಾಬು, ವಯ: 60 ವರ್ಷ, ಸಾ: ಹೈದ್ರಾಬಾದ ಇವರಿಗೆ ಮುಖಕ್ಕೆ ತರಚಿದ ರಕ್ತ ಮತ್ತು ಗುಪ್ತಗಾಯವಾಗಿರುತ್ತದೆ, 4) ವಿಜಯಸಿಂಗ್ ತಂದೆ ಮಹೇಂದ್ರಸಿಂಗ್ ವಯ: 16 ವರ್ಷ ಈತನಿಗೆ ಬಲಗೈ ಮುಂಗೈಗೆ ಭಾರಿ ರಕ್ತಗುಪ್ತಗಾಯ, ಹೊಟ್ಟೆಗೆ ತೆಲೆಗೆ, ಮುಖಕ್ಕೆ ಮತ್ತು ಎರಡು ಕಾಲುಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ ಮತ್ತು 5) ಮಮತಾ ಗಂಡ ರಾಕೇಶಕುಮಾರ ವಯ: 42 ವರ್ಷ, ಸಾ: ಹೈದ್ರಾಬಾದ ಇವರಿಗೆ ಮೂಗಿಗೆ ಗುಪ್ತಗಾಯವಾಗಿರುತ್ತದೆ, ನಂತರ ಗಾಯಗೊಂಡ ಎಲ್ಲರಿಗೂ ಫಿರ್ಯಾದಿ ಹಾಗೂ ಅಲ್ಲಿ ಸೇರಿದ ಜನರೆಲ್ಲರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 215/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 21-11-2018 gÀAzÀÄ ¦üAiÀiÁð¢ C«£Á±À vÀAzÉ ±ÀA¨sÀÄ°AUÀ eÁmÉ ¸Á: PÉÆüÁgÀ (PÉ) gÀªÀgÀÄ vÀªÀÄÆägÀ PÉÊUÁjPÁ ¥ÀæzÉñÀzÀ°ègÀĪÀ ¨sÁUÀåªÀAw ªÀÄA¢gÀPÉÌ ºÉÆÃV zÀ±Àð£À ªÀiÁrPÉÆAqÀÄ C°èAzÀ ªÀÄgÀ½ PÉƼÁgÀ(PÉ) UÁæªÀÄPÉÌ ©ÃzÀgÀ-ºÀĪÀÄ£Á¨ÁzÀ gÉÆÃr£À ªÀÄÆ®PÀ £ÀqÉzÀÄPÉÆAqÀÄ ºÉÆÃUÀĪÁUÀ PÉƼÁgÀ PÉ.E.©. PÀbÉÃjAiÀÄ ªÀÄÄAzÉ ©ÃzÀgÀ PÀqɬÄAzÀ »A¢¤AzÀ §AzÀÄ ªÀÄ»AzÁæ ¸ÉAZÀÆgÀ ªÉÆmÁgÀ ¸ÉÊPÀ® £ÀA. PÉ.J-38/PÀÆå-5387 £ÉÃzÀÝgÀ ZÁ®PÀ£ÁzÀ DgÉÆæ eÉêÀÄì @ ¨Á§Ä vÀAzÉ ºÀtªÀÄAvÀ ¸Á: PÉƼÁgÀ FvÀ£ÀÄ vÀ£Àß ªÉÆmÁgÀ ¸ÉÊPÀ® CwêÉÃUÀ ºÁUÀÄ ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢UÉ rQÌ ªÀiÁr ªÉÆmÁgÀ¸ÉÊPÀ® ¸ÀªÉÄÃvÀ Nr ºÉÆÃVgÀÄvÁÛ£É, ¸ÀzÀj rQÌAiÀÄ ¥ÀjuÁªÀÄ ¦üAiÀiÁð¢AiÀÄ JqÀUÁ®Ä vÉÆqÉAiÀÄ ¨sÁUÀzÀ°è ¨sÁj UÀÄ¥ÀÛUÁAiÀĪÁV M¼ÀUÀqÉAiÀÄ ªÀÄƼɠ ªÀÄÄj¢gÀÄvÀÛzÉ, £ÀAvÀgÀ F WÀl£ÉAiÀÄ ªÀiÁ»w UÉÆvÁÛVgÀĪÀ vÀªÀÄÆägÀ eÉÊ-»AzÀ vÀAzÉ ±ÀAPÀgÀ, ¥Àæ¢Ã¥À vÀAzÉ PÀAmÉ¥Àà PÉÆÃmÉ E§âgÀÄ PÀÆrPÉÆAqÀÄ §AzÀÄ ©ÃzÀgÀ£À UÀÄgÀÄ£Á£ÀPÀ D¸ÀàvÉæAiÀÄ°è zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.