Police Bhavan Kalaburagi

Police Bhavan Kalaburagi

Saturday, August 18, 2018

BIDAR DISTRICT DAILY CRIME UPDATE 18-08-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-08-2018

UÁA¢ü UÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 260/2018, PÀ®A. 448, 504, 506, 354 L¦¹ & 3(1) (10) (11) J¸ï.¹ & J¸ï.n PÁAiÉÄÝ :-
¦üAiÀiÁ𢠥ÁªÀðw¨Á¬Ä UÀAqÀ gÁªÀÄZÀAzÀgÀ ªÀAiÀÄ: 52 ªÀµÀð, eÁw: J¸À.n UÉÆAqÀ, ¸Á: ºÀÆUÉÃj ©ÃzÀgÀ gÀªÀjUÉ ºÀÆUÉÃj UÁæªÀÄzÀ°è vÀªÀÄä ºÉ¸Àj£À ªÉÄÃ¯É MAzÀÄ RįÁè eÁUÉ EzÀÄÝ CzÀgÀ ¹.JªÀÄ.¹ £ÀA. 12-1-597 £ÉÃzÀgÀ°è DgÉÆævÀ£ÁzÀ ¸ÉÊAiÀÄzÀ CdªÀÄvÀvÀįÁè SÁ¢æ vÀAzÉ ¸ÉÊAiÀÄzÀ ºÀĸÉãÀ SÁ¢æ ¸Á: ªÀĺÀäzÀ UÁªÀ£À ZËPÀ, ©ÃzÀgÀ EvÀ£ÀÄ ¢£ÁAPÀ 04-07-2018 gÀAzÀÄ 1000 UÀAmÉAiÀÄ ¸ÀĪÀiÁjUÉ ºÀÆUÉÃjAiÀÄ°ègÀĪÀ ¦üAiÀiÁð¢AiÀĪÀgÀ eÁUÉAiÀÄ°è §AzÀÄ ¸ÀzÀj eÁUÉ £À£ÀßzÀÄ EzÉ CAvÀ CPÀæªÀÄ ¥ÀæªÉñÀ ªÀiÁrzÁUÀ ¦üAiÀiÁð¢AiÀÄÄ CªÀjUÉ F jÃw CwPÀæªÀÄ ¥ÀæªÉñÀ ªÀiÁqÀ¨ÁgÀzÉAzÀÄ PÉýPÉÆAqÁUÀ CªÀ£ÀÄ ¦üAiÀiÁð¢UÉ ºÉÆqÉAiÀÄÄvÉÛÃ£É CAvÀ fêÀzÀ ¨ÉzÀjPÉ ºÁQ CªÁZÀå ±À§ÝUÀ½ÃAzÀ ¨ÉÊ¢gÀÄvÁÛ£É, ¦üAiÀiÁð¢AiÀÄÄ J¸ï.n UÉÆAqÀ eÁwUÉ ¸ÉÃjzÀªÀjzÀÄÝ, ¦üAiÀiÁð¢AiÀĪÀgÀ ªÀÄUÀ¼ÀÄ ªÀÄ£ÉAiÀÄ°è M§â¼É EzÀÄÝ DPÉUÉ PÉÊ »rzÀÄ J¼ÉzÀÄ CAvÀ CªÁZÀå ±À§ÝUÀ½AzÀ vÉÆAzÀgÉ ¤Ãr, RįÁè eÁUÉAiÀÄ£ÀÄß PÀ§½¸ÀĪÀ GzÉÝñÀ¢AzÀ CwÃPÀæªÀÄ ªÀiÁqÀÄwÛzÁÝUÀ CªÀ¤UÉ AiÀiÁPÉ £À£Àß eÁUÉAiÀÄ°è §gÀÄwÛâÝj CAvÀ CA¢zÀÝPÉÌ ¦üAiÀiÁð¢UÉ fêÀzÀ ¨ÉÃzÀjPÉ ºÁQ CªÁZÀå ±À§ÝUÀ½AzÀ ¨ÉÊzÀÄ fêÀzÀ ¨ÉzÀjPÉ ºÁQgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 17-08-2018 gÀAzÀÄ ¥ÀæPÀgÀt zÁR°¹PÉÆAqÀÄ  vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 18/2018, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಪವಿತ್ರಾ ಗಂಡ ವಿಶ್ವನಾಥ ಗುಡನೊರ, ವಯ: 45 ವರ್ಷ, ಸಾ: ಇಲ್ಲಾಳ, ಸದ್ಯ: ಮುಸ್ತಾಪೂರ ಪಾಟಿ ರವರ ಮಾವನವರ ಹೆಸರಿಗೆ ಇಲ್ಲ್ಯಾಳ ಗ್ರಾಮದ ಹೊಲ ಸರ್ವೆ ನಂ. 127 ನೇದ್ದರಲ್ಲಿ 2 ಎಕ್ಕರೆ 20 ಗುಂಟೆ ಜಮೀನು ಇದ್ದು, ಸದರಿ ಜಮೀನನ್ನು ಫಿರ್ಯಾದಿಯವರ ಗಂಡ ವಿಶ್ವನಾಥ ತಂದೆ ರಾಮಣ್ಣಾ ಗುಂಡೆನೊರ ವಯ: 45 ವರ್ಷ ರವರು ಸಾಗುವಳಿ ಮಾಡಿಕೊಂಡಿರುತ್ತಾರೆ, ಈ ವರ್ಷ ಮಳೆ ಇರದೇ ಬೆಳೆಯಾಗದ ಕಾರಣ ಫಿರ್ಯಾದಿಯು ಕೂಲಿ ಕೆಲಸ ಹುಡುಕಿಕೊಂಡು ಮುಸ್ತಾಪೂರ ಪಾಟಿಯಲ್ಲಿ ಬಂದು ಉಳಿದುಕೊಂಡು ಕೂಲಿ ಕೆಲಸ ಮಾಡಿಕೊಂಡಿದ್ದು, ಗಂಡ ತಮ್ಮೂರಿಗೆ ಹೋಗಿ ಒಕ್ಕಲುತನ ಕೆಲಸ ಮಾಡಿಕೊಂಡು ಬರುತ್ತಿದ್ದರು, ಗಂಡ ತಮ್ಮ ಜಮೀನು ಸಾಗುವಳಿ ಮಾಡಲು ಬಸವಕಲ್ಯಾಣ ತಾಲೂಕಿನ ಗುಂಡೂರ ಪಿ.ಕೆ.ಪಿ.ಎಸ್. ಬ್ಯಾಂಕಿನಲ್ಲಿ ರೂ. 26000/- ಸಾಲ ಮಾಡಿರುತ್ತಾರೆ, ಸದರಿ ಜಮೀನಿನಲ್ಲಿ ಈ ವರ್ಷ ಹೊಲದಲ್ಲಿನ ಎಳ್ಳು, ಸಜ್ಜೆ ಹಾಗು ತೊಗರಿ ಬೆಳೆಯು ಮಳೆ ಬರದ ಕಾರಣ ಬೆಳೆಗಳು ಒಣಗಿದ್ದು, ಗಂಡ ಚಿಂತೆ ಮಾಡುತ್ತಿದ್ದರು, ಹೀಗಿರುವಾಗ ದಿನಾಂಕ 17-08-2018 ರಂದು ದಿನನಿತ್ಯದಂತೆ ಗಂಡ ಬೆಳಿಗ್ಗೆ ಎದ್ದು ಕೂಲಿ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋಗಿ ಮುಸ್ತಾಪೂರ ಶಿವಾರದ ಜೀವನ ಕಾಳೆ ರವರ ಹೊಲದ ಕಟ್ಟೆ ಮೇಲೆರುವ ಬೇವಿನ ಮರದ ಟೊಂಗೆಗೆ ಟೈರ ಪಟ್ಟಿಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ಗಂಡ ಮಳೆ ಇಲ್ಲದೇ ಬೆಳೆ ಬರದ ಕಾರಣ ಬ್ಯಾಂಕಿನಲ್ಲಿ ಮಾಡಿದ ಸಾಲ ತಿರಿಸುವುದು ಹೇಗೆ ಎಂದು ಚಿಂತೆ ಮಾಡಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನೇಣು ಹಾಕಿಕೊಂಡ ಮೃತಪಟ್ಟಿರುತ್ತಾರೆ, ಅವರ ಸಾವಿನ ಬಗ್ಗೆ ಯಾರ ಮೇಲು ಯಾವುದೇ ಸಂಶಯ ಇರುವುದಿಲ್ಲ ಅಂತಾ ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 17/2018, ಕಲಂ. 174 ಸಿ.ಆರ್.ಪಿ.ಸಿ :- 
ದಿನಾಂಕ 17-08-2018 ರಂದು ಫಿರ್ಯಾದಿ ಶಿಲಾವತಿ ಗಂಡ ಓಂಕಾರ ಸ್ವಾಮಿ ವಯ: 35 ವರ್ಷ, ಜಾತಿ: ಸ್ವಾಮಿ, ಸಾ: ತರನಳ್ಳಿ, ತಾ: ಭಾಲ್ಕಿ ರವರ ಗಂಡನ ಹೆಸರಿಗೆ ತರನಳ್ಳಿ ಗ್ರಾಮದಲ್ಲಿ ಹೊಲ ಸರ್ವೆ ನಂ. 55/2 ನೇದರಲ್ಲಿ 1 ಎಕರೆ 35 ಗುಂಟೆ ಜಮೀನು ಇರುತ್ತದೆ, ಗಂಡ ಓಂಕಾರ ರವರು ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತಾರೆ, ಸದರಿ ಜಮೀನಿನ ಮೇಲೆ ಗಂಡ 1) ಪಿ.ಕೆ.ಪಿ.ಎಸ್. ಬ್ಯಾಂಕ ಜಾಂತಿಯಲ್ಲಿ 50,000/- ರೂ, 2) ಕೇನರಾ ಬ್ಯಾಂಕ ಭಾಲ್ಕಿಯಲ್ಲಿ 50,000/- ರೂ. ಹಾಗೂ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ ಸಿದ್ದೇಶ್ವರದಲ್ಲಿ 50,000/- ರೂ. ಹೀಗೆ ಒಟ್ಟು 1,50,000/- ಸಾಲ ಮಾಡಿರುತ್ತಾರೆ, ಅವರು ಅವಾಗಾವಾಗ ಸದರಿ ಸಾಲ ಹೇಗೆ ತೀರಿಸಬೆಕೆಂದು ಮನಸ್ಸಿನಲ್ಲಿ ನೊಂದುಕೊಳ್ಳುತಿದ್ದರು, ಈಗ ಕಳೆದ 4-5 ವರ್ಷಗಳಿಂದ ಸರಿಯಾಗಿ ಮಳೆ ಬಾರದೆ ಹೊಲದಲ್ಲಿ ಯಾವುದೆ ಬೆಳೆ ಬೆಳೆದಿರುವುದಿಲ್ಲ, ಈ ವರ್ಷವು ಹೊಲದಲ್ಲಿ ಹೆಸರು ಬೆಳೆ ಬಿತ್ತಿದ್ದು ಸರಿಯಾದ ಸಮಯಕ್ಕೆ ಮಳೆ ಬಾರದೆ ಬೆಳೆ ಬಂದಿರುವುದಿಲ್ಲ, ಸಾಲ ತಿರಿಸುವುದು ಆಗುವುದಿಲ್ಲ ನಾನು ಸಾಯುತ್ತೆನೆ ಅಂತ ಮನೆಯಲ್ಲಿ ಹೆಳಿದರು, ಫಿರ್ಯಾದಿಯು ಅವರಿಗೆ ಸಮಾಧಾನ ಹೇಳಿದ್ದು, ಹೀಗಿರುವಲ್ಲಿ ದಿನಾಂಕ 17-08-2018 ರಂದು ಫಿರ್ಯಾದಿಯು ಅಡುಗೆ ಮಾಡುತ್ತಿರುವಾಗ ಗಂಡ ಮನೆಯಲ್ಲಿ ಹೊಲದಲ್ಲಿ ಬೆಳೆಗೆಳಿಗೆ ಹೊಡೆಯಲು ಇಟ್ಟ ವಿಷದ ಬಾಟಲಿಯನ್ನು ತೆಗೆದುಕೊಂಡು ಸೇವನೆ  ಮಾಡಿರುತ್ತಾರೆ, ಫಿರ್ಯಾದಿಯು ಗಾಬರಿಗೊಂಡು ಭಾವನ ಮಗನಾದ ಶಿವಶಂಕರ, ಭಾಗಾದಿ ಈರಯ್ಯಸ್ವಾಮಿ ರವರು ಕೂಡಿಕೊಂಡು ಒಂದು ಖಾಸಗಿ ಆಟೋದಲ್ಲಿ ಭಾಲ್ಕಿ ಸರಕಾರಿ ಆಸ್ಪತ್ರೆಗೆ ತರುವಾಗ ದಾರಿ ಮದ್ಯ ಕರಡ್ಯಾಳ ಗ್ರಾಮದ ಹತ್ತಿರ ಮೃತಪಟ್ಟಿರುತ್ತಾರೆ, ಫಿರ್ಯಾದಿಯವರ ಗಂಡ ಓಂಕಾರ ರವರು ತನಗಿದ್ದ ಸಾಲ ತಿರಿಸಲಾಗದೆ, ಜೀವನದಲ್ಲಿ ಜಿಗುಪ್ಸೆಗೊಂಡು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಗಂಡನ ಸಾವಿನಲ್ಲಿ ಯಾರ ಮೇಲು ಯಾವುದೆ ರೀತಿಯ ಸಂಶಯವಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ C¥ÀgÁzsÀ ¸ÀA. 119/2018, PÀ®A. 366 (J), 376 (2), (1) L¦¹ ªÀÄvÀÄÛ 4, 8, 23 ¥ÉÆPÉÆìà PÁAiÉÄÝ 2012 ºÁUÀÆ 9 ¨Á®å «ªÁºÀ ¤µÉÃð PÁAiÉÄÝ :-
ಫಿರ್ಯಾದಿಯ ಮಗಳು ಶಾಲೆಗೆ ಹೋಗುವಾಗ ಆರೋಪಿ ಸಚೀನ ತಂದೆ ಹಣಮಂತ ಶರ್ಮಾ ಸಾ: ಜನವಾಡಾ ಈತನು ಸುಮಾರು ದಿವಸಗಳಿಂದ ರೋಡಿನ ಮೇಲೆ ನನ್ನ ಹಿಂದೆ ಬರುತ್ತಿದ್ದಾನೆ ಅಂತಾ ಹೇಳಿದಾಗ ಫಿರ್ಯಾದಿಯು ಅವಳಿಗೆ ಆತನು ತನ್ನ ಯಾವುದಾದರು ಕೆಲಸಕ್ಕಾಗಿ ಹೋಗುತ್ತಿರಬಹುದು ಅಂತಾ ಹೇಳಿದ್ದು, ಹೀಗಿರುವಾಗ ದಿನಾಂಕ 15-08-2018 ರಂದು ರಾತ್ರಿ ಫಿರ್ಯಾದಿಯು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಊಟ ಮಾಡಿ ತಮ್ಮ ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ 16-08-2018 ರಂದು ಬೆಳಗಿನ ಜಾವ 0330 ಗಂಟೆಯ ಸುಮಾರಿಗೆ ಫಿರ್ಯಾದಿಯು ಮೂತ್ರ ವಿಸರ್ಜನೆಗೆ ಎದ್ದಾಗ ಮನೆಯಲ್ಲಿ ಮಲಗಿಕೊಂಡ ಮಗಳು ಇರಲಿಲ್ಲ, ಆವಾಗ ಫಿರ್ಯಾದಿಯು ತನ್ನ ಹೆಂಡತಿ ಹಾಗೂ ಸೋದರ ಮಾವನೊಂದಿಗೆ ಕೂಡಿ ತಮ್ಮ ಓಣಿಯ ಸುತ್ತಲು ನೋಡಲು ಮಗಳು ಕಾಣಲಿಲ್ಲಾ, ನಂತರ ದಿನಾಂಕ 16-08-2018 ರಂದು ಸಚೀನ ಶರ್ಮಾ ರವರ ಮನೆಗೆ ಹೋಗಿ ಅವರ ತಂದೆ ಹಣಮಂತ ಶರ್ಮಾ ರವರಿಗೆ ತನ್ನ ಮಗಳ ಬಗ್ಗೆ ವಿಚಾರಿಸಲು ಆತನು ನಿಮ್ಮ ಮಗಳ ಬಗ್ಗೆ ಏನೂ ಗೊತ್ತಿಲ್ಲಾ ಅಂತಾ ತಿಳಿಸಿದರು, ನಂತರ ಫಿರ್ಯಾದಿಯು ತನ್ನ ಮಗಳಿಗೆ  ಬೀದರ ನಗರದ ಬಸವ ನಗರದಲ್ಲಿರುವ ಸಚೀನ ಶರ್ಮಾ ಈತನ ಅಕ್ಕಳಾದ ಶಿಲ್ಪಾ ಇವಳ ಮನೆಗೆ ಹೊಗಿ ಅವರಿಗೆ ವಿಚಾರಿಸಲು ಅವರು ಸಚೀನ ಮತ್ತು ನಿಮ್ಮ ಮಗಳು ನಮ್ಮ ಮನೆಗೆ ಬಂದಿರುವುದಿಲ್ಲಾ ಅಂತಾ ತಿಳಿಸಿದರು, ನಂತರ ಅವರಿಬ್ಬರು ಬೀದರ ನಗರದ ದೇವಸ್ಥಾನ ಒಂದರಲ್ಲಿ ಮದುವೆ ಮಾಡಿಕೊಂಡ ಫೋಟೊಗಳು ಸಾಮಾಜಿಕ ಜಾಲಾತಾಣವಾದ ಫೇಸಬುಕ್ ನಲ್ಲಿ ನೋಡಿ ಅವರು ಜನವಾಡಾ ಗ್ರಾಮಕ್ಕೆ ಬಂದಿರುತ್ತಾರೆ ಅಂತಾ ಗೊತ್ತಾಗಿ, ಫಿರ್ಯಾದಿಯು ತನ್ನ ಹೆಂಡತಿ ಮತ್ತು ಫಿರ್ಯಾದಿಯ ಅಣ್ಣ ಎಲ್ಲರೂ ಅವರಿಬ್ಬರು ಲಗ್ನವಾಗಿರುವುದನ್ನು ನೋಡಿದ್ದು, ನಂತರ ಫಿರ್ಯಾದಿಯು ತನ್ನ ಮಗಳಿಗೆ ಈ ಬಗ್ಗೆ ವಿಚಾರಿಸಲು ಅವಳು ದಿನಾಂಕ 15-08-2018 ರಂದು 2300 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಹೊರಗೆ ಬಂದಾಗ ನಮ್ಮ ಮನೆಯ ಹತ್ತಿರ ಆರೋಇ ಸಚೀನ ಶರ್ಮಾ ಈತನು ನಿಂತಿದ್ದು, ಆತನು ನನಗೆ ನಾನು ನಿನ್ನೊಂದಿಗೆ ಲಗ್ನ ಮಾಡಿಕೊಳ್ಳುತ್ತೇನೆ, ನೀನು ನನ್ನ ಜೊತೆಯಲ್ಲಿ ಬಾ ಅಂತಾ ನನಗೆ ಫುಸಲಾಯಿಸಿ ಪ್ರೀತಿ ಪ್ರೇಮದ ಮಾತನಾಡಿ ನಮ್ಮ ಮನೆಯ ಹೊರಗಡೆ ನನ್ನೊಂದಿಗೆ ಜಬರದಸ್ತಿಯಿಂದ ಜಬರಿ ಸಂಭೋಗ ಮಾಡಿರುತ್ತಾನೆ, ನಂತರ ನಾವಿಬ್ಬರೂ ಸಚೀನ ಈತನ ಮೋಟಾರ ಸೈಕಲ ನಂ. ಕೆಎ-38/ಹೆಚ್-7595 ನೇದ್ದರ ಮೇಲೆ ಜನವಾಡಾದಿಂದ ಬೀದರಕ್ಕೆ ಹೋಗಿ ರಾತ್ರಿ ವೇಳೆಯಲ್ಲಿ ಕುಂಬಾರವಾಡ, ಮೈಲೂರ, ವಿದ್ಯಾನಗರ, ಚಿದ್ರಿ ಕಡೆಗಳಲ್ಲಿ ತಿರುಗಾಡಿ, ದಿನಾಂಕ 16-08-2018 ರಂದು 1500 ಗಂಟೆಯ ಸುಮಾರಿಗೆ ಬೀದರ ನಗರದ ಬಸ್ ಸ್ಟ್ಯಾಂಡ್ ಹತ್ತಿರ ಇರುವ ಭವಾನಿ ಮಂದಿರದಲ್ಲಿ ಮದುವೆ ಮಾಡಿಕೊಂಡಿರುತ್ತೇವೆ ಅಂತಾ ತಿಳಿಸಿದಳು, ಕಾರಣ ಆರೋಪಿ ಸಚೀನ ತಂದೆ ಹಣಮಂತ ಈತನು ಫಿರ್ಯಾದಿಯವರ ಮಗಳಿಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಪ್ರೀತಿ ಪ್ರೇಮದ ಮಾತನಾಡಿ ಫುಸಲಾಯಿಸಿ ಅವಳೊಂದಿಗೆ ಜಬರದಸ್ತಿಯಿಂದ ಜಬರಿ ಸಂಭೋಗ ಮಾಡಿರುತ್ತಾನೆ ಹಾಗೂ ಸಚೀನ ಈತನ ತಂದೆಯಾದ ಹಣಮಂತ ಶರ್ಮಾ, ತಾಯಿ ಸುಜಾತಾ ಶರ್ಮಾ, ಅಕ್ಕಳಾದ ಶಿಲ್ಪಾ ಮತ್ತು ಗೆಳೆಯರಾದ ಲಖನ ತಂದೆ ಕಾಶಿನಾಥ ಟೈಗರ, ಜೈಭೀಮ ತಂದೆ ಮಾರುತಿ ಇವರು ಫಿರ್ಯಾದಿಯ ಮಗಳನ್ನು ಅಪಹರಿಸುವಲ್ಲಿ ಸಚೀನ ಈತನಿಗೆ ಸಹಕರಿಸಿರುತ್ತಾರೆಂದು ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-08-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.