Police Bhavan Kalaburagi

Police Bhavan Kalaburagi

Monday, March 18, 2019

BIDAR DISTRICT DAILY CRIME UPDATE 18-03-2019

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-03-2019

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 22/2019, ಕಲಂ. 15(ಎ), 32(3) ಕೆ.ಇ ಕಾಯ್ದೆ :-
ದಿನಾಂಕ 17-03-2019 ರಂದು ಮುಡಬಿ ಗ್ರಾಮದಲ್ಲಿ ಭಾರತಬಾಯಿ ಗಂಡ ಮಚಿಂದ್ರ ಕಲಾಲ ಇವಳು ವಾಲ್ಮೀಕಿ ಚೌಕ ಹತ್ತಿರ ತನ್ನ ಹೊಟೆಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸರಾಯಿ ಬಾಟಲಗಳನ್ನು ಇಟ್ಟುಕೊಂಡು ಹೊಟೆಲ ಮುಂದೆ ಜನರಿಗೆ ಗ್ಲಾಸಿನಲ್ಲಿ ಸರಾಯಿ ಹಾಕಿ ಕುಡಿಯಲು ಕೊಡುತ್ತಿರುವ ಬಗ್ಗೆ ಪಿಎಸ್ಐ ವಸೀಮ ಪಟೇಲ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮುಡಬಿ ಗ್ರಾಮದಲ್ಲಿ ಹೋಗಿ ವಾಲ್ಮೀಕಿ ಚೌಕನಲ್ಲಿ ರೋಡೀನ ಬದಿಗೆ ಜೀಪ ನಿಲ್ಲಿಸಿ ನೋಡಲು ಜೈ ಭವಾನಿ ಹೊಟೆಲ್ ಮುಂದೆ ಆವರಣದಲ್ಲಿ ಇಬ್ಬರು ವ್ಯಕ್ತಿಗಳು ಸರಾಯಿ ಕುಡಿಯುತ್ತಿದ್ದು ಅವರಿಗೆ ಬಾಟಲ್ ಶಿಲ್ ತೆಗೆದು ಗ್ಲಾಸಿನಲ್ಲಿ ಕುಡಿಯಲು ಸರಾಯಿ ಹಾಕುತ್ತಿದ್ದ ಮಹಿಳೆ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಅವರ ಹತ್ತಿರ ಹೋಗಲು ಸರಾಯಿ ಕುಡಿಯುತ್ತದ್ದ ವ್ಯಕ್ತಿಗಳು ಓಡಿ ಹೋದರು, ಸರಾಯಿ ಹಾಕುತ್ತಿದ್ದ  ಮಹಿಳೆಗೆ ಮಹಿಳಾ ಸಿಬ್ಬಂದಿ ಹಿಡಿದು ಅವಳ ಹೆಸರು ವಿಚಾರಿಸಲು ತನ್ನ ಹೆಸರು ಭಾರತಾಬಾಯಿ ಗಂಡ ಮಚಿಂದ್ರ ಕಲಾಲ ವಯ: 48 ವರ್ಷ, ಜಾತಿ: ಕಲಾಲ, ಸಾ: ಮುಡಬಿ ಗ್ರಾಮ ಅಂತಾ ತಿಳಿಸಿದಳು, ಅವಳ ಹತ್ತಿರ 90 ಎಂ.ಎಲ್ ನ ಯು.ಎಸ್ ವಿಸ್ಕಿ ಬಾಟಲಗಳಿದ್ದು, ಅದರಲ್ಲಿ ಚಿಲ್ಲರೆ ಮಾರಾಟ ಮಾಡಿದ ಸುಮಾರು 60 ಎಂ.ಎಲ್ ನಷ್ಟು ಸರಾಯಿ ಇರುವ 2 ಸರಾಯಿ ಬಾಟಲಗಳು ಮತ್ತು ಸರಾಯಿ ಕುಡಿಯಲು ಬಳಸಿರುವ 2 ಪ್ಲಾಸ್ಟೀಕ ಗ್ಲಾಸಗಳು ಇದ್ದು ಸರಾಯಿ ಬಾಟಲಗಳು ಚಿಲ್ಲರೆ ಮಾರಾಟ ಮಾಡಲು ಪರವಾನಿಗೆ ಬಗ್ಗೆ ವಿಚಾರಿಸಲಾಗಿ ಈ ಬಗ್ಗೆ ಯಾವುದೆ ಪರವಾನಿಗೆ ಇರುವುದಿಲ್ಲಾ ನಾನು ನನ್ನ ಸ್ವಂತ ಲಾಭಕ್ಕಾಗಿ ಲೈಸನ್ಸ ಪಡೆಯದೆ ಹೊಟೆಲ್ ಆವರಣದಲ್ಲಿ ಸರಾಯಿಯ ಚಿಲ್ಲರೆ ಮಾರಾಟ ಮಾಡಿ ಇಲ್ಲೆ ಜನರಿಗೆ ಕುಡಿದು ಹೋಗಲು ಅನುವು ಮಾಡಿಕೊಡುತ್ತಿರುವದಾಗಿ ತಿಳಿಸಿದಳು, ಪಂಚರ ಸಮಕ್ಷಮದಲ್ಲಿ ಎಲ್ಲವನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 23/2019, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 17-03-2019 ರಂದು ರಾ.ಹೆ ನಂ. 65 ಮನ್ನಳ್ಳಿ ಬಾರ್ಡರ ಹತ್ತಿರ 2019 ನೇ ಸಾಲಿನ ಲೋಕ ಸಭೆಯ ಚುನಾವಣೆ ಪ್ರಯುಕ್ತ ತಾತ್ಕಾಲಿಕ ತೆರೆದ ಚೆಕ್ ಪೋಸ್ಟ ಕರ್ತವ್ಯದಲ್ಲಿದ್ದ ಶರಣಗೌಡ ಬಿರಾದಾರ ಎಸ್.ಎಸ್.ಟಿ ಮನ್ನಳ್ಳಿ ಚೆಕ್ ಪೋಸ್ಟ ರವರು ಮತ್ತು ಮಂಠಾಳ ಪೊಲೀಸ್ ಠಾಣೆಯ ಆಕಾಶರೆಡ್ಡಿ ಸಿ.ಹೆಚ್.ಸಿ-623 ಮತ್ತು ಅವಿನಾಶ ಹೆಚ್.ಜಿ-990 ಮೂರು ಜನರು ಮನ್ನಳ್ಳಿ ಮತ್ತು ಬಸವಕಲ್ಯಾಣ ಅಬಕಾರಿ ಇಲಾಖೆಯ ಅವಿನಾಶ ಪೊಲೀಸ್ ಪೇದೆ ನಾಲ್ಕು ಜನರು ಕರ್ತವ್ಯ ನಿರ್ವಹಿಸುತ್ತಾ ಹೋಗಿ ಬರುವ ವಾಹನಗಳನ್ನು ಪರೀಶಿಲನೆ ಮಾಡುತ್ತಿರುವಾಗ ಮಹಾರಾಷ್ಟ್ರ ಉಮರ್ಗಾ ಕಡೆಯಿಂದ ಒಂದು ಬುಲೆರೋ ಮ್ಯಾಕ್ಸಿ ಟ್ರಕ್ ಪ್ಲಸ್ ವಾಹನ ನಂ. ಎಮ್.ಹೆಚ್-01/ಸಿ.ಆರ್-8654 ನೇದು ಬಂದಾಗ ಅದನ್ನು ಕೈ ಮಾಡಿ ನಿಲ್ಲಿಸಿ ಅದನ್ನು ಪರೀಶಿಲಿಸಿ ನೋಡಲು ಅದರಲ್ಲಿ ಸರಾಯಿ ಬಾಟಲುಗಳು ತುಂಬಿದ ಕಾಟನಗಳು ಇದ್ದು, ಸದರಿ ವಾಹನ ಚಾಲಕನಿಗೆ ಇವುಗಳು ಎಲ್ಲಿಂದ ಎಲ್ಲಿಗೆ ಸಾಗಟ ಮಾಡುತ್ತಿರುವೆ ಮತ್ತು ಇವುಗಳ ಬಗ್ಗೆ ದಾಖಲಾತಿ ಪತ್ರಗಳನ್ನು ಹಾಜರಪಡಿಸುವಂತೆ ಅದರ ಚಾಲಕನಿಗೆ ಕೇಳಲು ಅವನು ಮುಂಬೈಯಿಂದ ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿ ತನ್ನ ಹತ್ತಿರವಿದ್ದ ದಾಖಲಾತಿಗಳನ್ನು ಪತ್ರಗಳನ್ನು ಹಾಜರಪಡಿಸಿದ್ದು ಅವುಗಳನ್ನು ಪರೀಶಿಲಿಸಿ ನೋಡಲಾಗಿ ಸದರಿ ಪರವಾನಗಿ ಪತ್ರದಲ್ಲಿ ಮಹಾರಾಷ್ಟ್ರ ರಾಜ್ಯ ಮತ್ತು ತೆಲಾಂಗಾಣ ರಾಜ್ಯದ ಪರವಾನಗಿ ಇದ್ದು ಕರ್ನಾಟಕ ರಾಜ್ಯದಲ್ಲಿ ಸಾಗಾಟ ಮಾಡುವ ಬಗ್ಗೆ ಯಾವುದೇ ದಾಖಲಾತಿ ಪತ್ರಗಳು ಇರುವುದಿಲ್ಲ ಅಂತ ತಿಳಿಸಿದ ಮೇರೆಗೆ ವಾಹನ ಚಾಲಕನ ಹೆಸರು ವಿಚಾರಿಸಲು ತನ್ನ ಹೆಸರು ಫರಮಾನ ಅಲಿ ತಂದೆ ಆಸಿಕ ಅಲಿ @ಆಸಿಫ್ ಅಲಿ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: 307 ದೌಲತಪೂರ ತಹಸಿಲಗೊಂಡಾ ಉತ್ತರಪ್ರದೇಶ, ಸದ್ಯ: ಜಿ.ಅರ್.ಡಿ ಫ್ಲೋರ್ ರೂಂ ನಂ. 01 ಹಖಿಂವಾಡಿ, 134/ ಮುಂಬೈ ಫಾಲಕಲ್ಯಾಂಡ ರೋ ಮುಂಬೈ ಸೆಂಟರ್ ಅಂತಾ ತಿಳಿಸಿದನು ಮತ್ತು ಇಲ್ಲಿ ಹಾಜರಿದ್ದ ಪಂಚರು ಮತ್ತು ಫ್ಲಾಯಿಂಗ ಸ್ಕ್ವಾಡ ಅಧಿಕಾರಿ ರವರು ಕೂಡಿ ಸದರಿ ಬುಲೇರೋ ವಾಹನದಲ್ಲಿದ್ದ ಎಲ್ಲಾ ಸರಾಯಿ ಕಾರ್ಟನಗಳನ್ನು ಕೆಳಗೆ ಇಳಿಸಿ ಒಂದೊಂದಾಗಿ ಪರೀಶಿಲಿಸಿ ನೋಡಲು ಅದರಲ್ಲಿ 1) ಅಲಾನ್ ಸ್ಕಾಟ್ ಪಿನೊಟ ನಾರ್ ನ 8 ಕಾಟನಗಳು ಇದ್ದು, ಒಂದೊಂದರಲ್ಲಿ 750 ಎಮ್.ಎಲ್. 6 ಸರಾಯಿ ಬಾಟಲಗಳು ಒಟ್ಟು (8X6)= 48 ಬಾಟಲಗಳು ಇದ್ದು ಒಂದು ಬಾಟಲಿಯ ಅ.ಕಿ 2820/- ರೂ. ಹೀಗೆ ಒಟ್ಟು ಅಕಿ 1,35,360/- ರೂಪಾಯಿ, 2) ಅಲಾನ್ ಸ್ಕಾಟ್ ಸೌವಿಗನಾನ್ ಬ್ಲಾಂಕ್ ನೇದ್ದರ 8 ಕಾಟನಗಳು ಇದ್ದು ಒಂದೊಂದರಲ್ಲಿ 750 ಎಮ್.ಎಲ್. 6 ಸರಾಯಿ ಬಾಟಲಗಳೂ ಒಟ್ಟು (8X6) = 48 ಇದ್ದು ಒಂದು ಬಾಟಲಿಯ ಅ.ಕಿ 2420/- ರೂಪಾಯಿ ಹೀಗೆ ಒಟ್ಟು 1,16,160/- ರೂಪಾಯಿ, 3) ಸಂತಾ ಕ್ರಿಸ್ಟಿನಾ ಟೊಸ್ಕಾನಾ ನೇದ್ದರ 10 ಕಾಟನಗಳು ಇದ್ದು ಒಂದೊಂದರಲ್ಲಿ 750 ಎಮ್.ಎಲ್. 6 ಸರಾಯಿ ಬಾಟಲಗಳು ಒಟ್ಟು (10X6) = 60 ಇದ್ದು ಒಂದು ಬಾಟಲಿಯ ಅ.ಕಿ 2350/- ರೂಪಾಯಿ ಹೀಗೆ ಒಟ್ಟು 1,41000/- ರೂಪಾಯಿ, 4) ಸ್ಟೇಲ್ಲಾ ಸ್ಟೀಲ್ ಮೊಸ್ಕಾಟೊ ನೇದ್ದರ 2 ಕಾಟನಗಳು ಇದ್ದು ಒಂದೊಂದರಲ್ಲಿ 750 ಎಮ್.ಎಲ್. 12 ಸರಾಯಿ ಬಾಟಲಗಳು ಒಟ್ಟು (2X12) =24 ಇದ್ದು ಒಂದು ಬಾಟಲಿಯ ಅ.ಕಿ 1050/- ರೂಪಾಯಿ ಹೀಗೆ ಒಟ್ಟು 25,200/- ರೂಪಾಯಿ, 5) ನೈಟ್ ಹಾರವೇಸ್ಟ್ ನೇದ್ದರ 15 ಕಾಟನಗಳು ಇದ್ದು ಒಂದೊಂದರಲ್ಲಿ 750 ಎಮ್.ಎಲ್. 12 ಸರಾಯಿ ಬಾಟಲಗಳು ಒಟ್ಟು (15X12)= 180 ಬಾಟಲಗಳು ಇದ್ದು ಒಂದು ಬಾಟಲಿಯ ಅ.ಕಿ 1600/- ರೂಪಾಯಿ ಹೀಗೆ ಒಟ್ಟು 2,88,000/- ರೂಪಾಯಿ, 6) ಪ್ರುನೊಟ್ಟೊ ಬಾರೊಲೊ ನೇದ್ದರ 10 ಕಾಟನಗಳು ಇದ್ದು ಒಂದೊಂದರಲ್ಲಿ 750 ಎಮ್.ಎಲ್. 6 ಸರಾಯಿ ಬಾಟಲಗಳು ಒಟ್ಟು (10X6)= 60 ಬಾಟಲಗಳು ಇದ್ದು ಒಂದು ಬಾಟಲಿಯ ಅ.ಕಿ 6910/- ರೂಪಾಯಿ ಹೀಗೆ ಒಟ್ಟು 4,14,600/- ರೂಪಾಯಿ, 7) ಪೆಪೊಲಿ ಚಿಯಾಂಟಿ ಕ್ಲಾಸಿಕೊ ನೇದ್ದರ 4 ಕಾಟನಗಳು ಇದ್ದು ಒಂದೊಂದರಲ್ಲಿ 750 ಎಮ್.ಎಲ್. 6 ಸರಾಯಿ ಬಾಟಲಗಳು ಒಟ್ಟು (4X6)=24 ಬಾಟಲಗಳು ಇದ್ದು ಒಂದು ಬಾಟಲಿಯ ಅ.ಕಿ 4170/- ರೂಪಾಯಿ ಹೀಗೆ ಒಟ್ಟು 1,000,80/- ರೂಪಾಯಿ, 8) ಚಾಬ್ಲಿಸ್ ಹಮೆಲಿನ ನೇದ್ದರ 6 ಕಾಟನಗಳು ಇದ್ದು ಒಂದೊಂದರಲ್ಲಿ 750 ಎಮ್.ಎಲ್. 12 ಸರಾಯಿ ಬಾಟಲಗಳು ಒಟ್ಟು (6X12) =72 ಬಾಟಲಗಳು ಇದ್ದು ಒಂದು ಬಾಟಲಿಯ ಅ.ಕಿ 3110/- ರೂಪಾಯಿ ಹೀಗೆ ಒಟ್ಟು 2,23,920/- ರೂಪಾಯಿ, 9) ಸಂಟಾ ರಿಟಾ 120 ರಿಸರ್ವ ಇಸ್ಪೇಷಿಯಲ್ ಸೌವಿಗನಾನ್ ಬ್ಲಾಂಕ್ ನೇದ್ದರ 14 ಕಾಟನಗಳು ಇದ್ದು ಒಂದೊಂದರಲ್ಲಿ 750 ಎಮ್.ಎಲ್. 12 ಸರಾಯಿ ಬಾಟಲಗಳು ಒಟ್ಟು (14X12) =168 ಬಾಟಲಗಳು ಇದ್ದು ಒಂದು ಬಾಟಲಿಯ ಅ.ಕಿ 1310/- ರೂಪಾಯಿ ಹೀಗೆ ಒಟ್ಟು 2,200,80/- ರೂಪಾಯಿ, 10) ಸಂಟಾ ರಿಟಾ 120 ರಿಸರ್ವ ಇಸ್ಪೇಷಿಯಲ್ ಕಾಬರನೆಟ್ ಸೌವಿಗನಾನ್ ನೇದ್ದರ 14 ಕಾಟನಗಳು ಇದ್ದು ಒಂದೊಂದರಲ್ಲಿ 750 ಎಮ್.ಎಲ್. 12 ಸರಾಯಿ ಬಾಟಲಗಳು ಒಟ್ಟು (14X12) =168 ಬಾಟಲಗಳು ಇದ್ದು ಒಂದು ಬಾಟಲಿಯ ಅ.ಕಿ 1310/- ರೂಪಾಯಿ ಹೀಗೆ ಒಟ್ಟು 2,200,80/- ರೂಪಾಯಿ, ಹೀಗೆ ಒಟ್ಟು 18,84,480/- ರೂಪಾಯಿ ಮತ್ತು ಸದರಿ ವಾಹನ ಪರೀಶಿಲಿಸಿ ನೋಡಲು ಇದು ಬುಲೆರೋ ಮ್ಯಾಕ್ಸಿ ಟ್ರಕ್ ಪ್ಲಸ್ ವಾಹನ ನಂ. ಎಮ್.ಹೆಚ್-01 ಸಿ.ಆರ್-8654 ನೇದ್ದು ಇದ್ದು ಇದರ ಅ.ಕಿ 3,00,000/- ರೂಪಾಯಿ ಇದ್ದು, ಸರಾಯಿ ಮತ್ತು ವಾಹನಒಟ್ಟು ಅ.ಕಿ 21,84,480/- ರೂಪಾಯಿ ನೇದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿ ಗಣಪತಿ.ಟಿ ಮೈನಳ್ಳೆ .. ಜೆಸ್ಕಾಂ ಬಸವಕಲ್ಯಾಣ, ಸದ್ಯ: ಮಂಠಾಳ ಹೂಬಳಿಯ ಫ್ಲಾಯಿಂಗ್ ಸ್ಕ್ವಾಡ್ ಅಧಿಕಾರಿನಂತರ ರವರ ಸಾರಾಂಶದ ಮೇರೆಗೆ ಎಲ್ಲಾ ಸರಾಯಿ ಹಾಗೂ ವಾಹನವನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt £ÀUÀgÀ ¥Éưøï oÁuÉ C¥ÀgÁzsÀ ¸ÀA. 26/2019, PÀ®A. 32, 34 PÉ.E PÁAiÉÄÝ :-
ದಿನಾಂಕ 17-03-2019 ರಂದು ಬಸವಕಲ್ಯಾಣ  ನಗರದ ಸಸ್ತಾಪೂರ ಬಂಗ್ಲಾ ಶ್ರೀ ಬಸವೇಶ್ವರ ಚೌಕ ಹತ್ತಿರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು ಬಿಳಿ ಬಣ್ಣದ ವಿಮಲ್ ಗುಟಕಾ ಕೈ ಚೀಲದಲ್ಲಿ ಸರಾಯಿವುಳ್ಳ ಬಾಟಲಗಳನ್ನು ಮತ್ತು ಬೀರ ಬಾಟಲಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾನೆಂದು ಪಿ.ಎಸ. [ಕಾ&ಸೂ] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸಸ್ತಾಪೂರ ಬಂಗ್ಲಾ ಶ್ರೀ ಬಸವೇಶ್ವ ಚೌಕದಿಂದ 100 ಅಡಿ ಅಂತರದಿಂದ ನೋಡಲು ಅಲ್ಲಿ ಆರೋಪಿ ಬಸವರಾಜ ತಂದೆ ಚಂದ್ರಶೇಖರ ಕಲಬುರ್ಗಿ ವಯ: 29 ವರ್ಷ, ಜಾತಿ: ಲಿಂಗಾಯತ, ಸಾ: ಬಾಗ ಹಿಪ್ಪರ್ಗಾ, ತಾ: ಬಸವಕಲ್ಯಾಣ ಇತನು ತನ್ನ ಹತ್ತಿರ ಒಂದು ಬಿಳಿ ಬಣ್ಣದ ವಿಮಲ್ ಗುಟಕಾ ಕೈ ಚೀಲವನ್ನು ಇಟ್ಟುಕೊಂಡು ಕುಳಿತ್ತಿರುವದನ್ನು ನೋಡಿ ಅವನ ಮೇಲೆ ಒಮ್ಮೆಲೆ ಎಲ್ಲರೂ ದಾಳಿ ಮಾಡಿ ಸದರಿ ಆರೋಪಿತನಿಗೆ ಹಿಡಿದುಕೊಂಡು ಆತನಿಗೆ ನಿನ್ನ ಹತ್ತಿರ ಇರುವ ಕೈ ಚೀಲದಲ್ಲಿ ಏನಿದೆ ? ಎಂದು ವಿಚಾರಿಸಿದಾಗ ಅವನು ಸರಾಯಿವುಳ್ಳ ಬಾಟಲಗಳು ಮತ್ತು ಬೀರ ಬಾಟಲಗಳು ಇವೆ ಎಂದು ತಿಳಿಸಿದಾಗ ನಿನ್ನ ಹತ್ತಿರ ಇರುವ ಸರಾಯಿವುಳ್ಳ ಬಾಟಲಗಳು ಮತ್ತು ಬೀರ ಬಾಟಲಗಳು ಮಾರಾಟ & ಸಾಗಾಟ ಮಾಡುವ ಬಗ್ಗೆ ಯಾವುದೇ ರೀತಿ ಲೈಸನ್ಸ್ ಮತ್ತು ದಾಖಲಾತಿ ಇದ್ದರೆ ಹಾಜರ ಪಡಿಸಲು ಸೂಚಿಸಿದಾಗ ಅವನು ನನ್ನ ಹತ್ತಿರ ಯಾವುದೇ ದಾಖಲಾತಿ ಇರುವುದಿಲ್ಲ ಎಂದು ತಿಳಿಸಿದಾಗ ಅವನಿಗೆ ನೀನು ಅನಧಿಕೃತವಾಗಿ ಸರಾಯಿವುಳ್ಳ ಬಾಟಲಗಳು ಸಾರ್ವಜನಿಕರಿಗೆ ಮಾರಾಟ ಮಾಡಲು ಸಾಗಾಟ ಮಾಡುವುದು ಕಾನೂನು ಪ್ರಕಾರ ಅಪರಾದ ಎಂದು ತಿಳಿಸಿ ಅವನ ಹತ್ತಿರ ಇದ್ದ ಬಿಳಿ ಬಣ್ಣದ ವಿಮಲ್ ಗುಟಕಾ ಕೈ ಚೀಲವನ್ನು ಪರಿಶೀಲಿಸಿ ನೋಡಲು ಅದರಲ್ಲಿ 1) ಬೆಂಗಳೂರು ಮಾಲ್ಟ್ ವಿಸ್ಕಿ 90 ಎಂ.ಎಲ್ ವುಳ್ಳ 26 ಲಿಕರ್ ಪೌಚಗಳು ಅ.ಕಿ 636.22 ರೂ., 2) ಓಲ್ಡ್ ಟಾವರ್ನ ವಿಸ್ಕಿ 180 ಎಂ.ಎಲ್ ವುಳ್ಳ 13 ಲಿಕರ್ ಪೌಚಗಳು ಅ.ಕಿ 963.69 ರೂ., 3) ಓರಿಜಿನಲ್ ಟ್ರಾವೆಲ್ ವಿಸ್ಕಿ 90 ಎಂ.ಎಲ್ ವುಳ್ಳ 10 ಲಿಕರ್ ಪೌಚಗಳು ಅ.ಕಿ 370/- ರೂ., 4) ಬ್ಯಾಗ್ ಪೈಪರ್ ಡಿಲಕ್ಸ್ ವಿಸ್ಕಿ 180 ಎಂ.ಎಲ್ ವುಳ್ಳ 5 ಲಿಕರ್ ಪೌಚಗಳು ಅ.ಕಿ 451.05 ರೂ., 5) ಆಫಿಸರ್ ಚಾಯಿಸ್ ಸ್ಪೇಷಿಯಲ್ ವಿಸ್ಕಿ 180 ಎಂ.ಎಲ್ 04 ಲಿಕರ್ ಬಾಟಲಗಳು ಅ.ಕಿ 360.84 ರೂ., 6) ಕಿಂಗ್ ಫೀಶರ್ ಸ್ಟ್ರಾಂಗ್ ಬಿಯರ್ 650 ಎಂ.ಎಲ್ ವುಳ್ಳ 05 ಬಾಟಲಗಳು ಅ.ಕಿ 650/- ರೂ., 7) ಕಿಂಗ್ ಫೀಶರ್ ಪ್ರೀಮಿಯರ್ ಬಿಯರ್ 650 ಎಂ.ಎಲ್ ವುಳ್ಳ 03 ಬಾಟಲಗಳು ಅ.ಕಿ 375/- ರೂ., 8) ಟುಬರ್ಗ ಸ್ಟ್ರಾಂಗ್ ಪ್ರಿಮಿಯಮ್ ಬಿಯರ 650 ಎಂ.ಎಲ್ ವುಳ್ಳ 03 ಬಾಟಲಗಳು ಅ.ಕಿ 390/- ರೂ. ಹಾಗೂ ನಾಕ ಔಟ ಹೈ ಪೌಚ ಸ್ಟ್ರಾಂಗ್ ಬಿಯರ್ ಪಂಚ್ 650 ಎಂ.ಎಲ್ ವುಳ್ಳ 03 ಬಾಟಲಗಳು ಅ.ಕಿ 375/- ರೂ. ಒಟ್ಟು ಬೆಲೆ 4,571.80 ಇದ್ದು, ನಂತರ ಸದರಿ ಸರಾಯಿ ಬಾಟಲ ಹಾಗೂ ಬಿಯರ ಬಾಟಲಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 29/2019, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 17-03-2019 ರಂದು ಸಿಂದನಕೇರಾ ಗ್ರಾಮದಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಖಾಜಾ ಹುಸೇನ ಪಿ.ಎಸ್.ಐ ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯರೊಡನೆ ಸಿಂದನಕೇರಾ ಗ್ರಾಮದ ಬಸ ನಿಲ್ದಾಣದ ಹತ್ತಿರ ಮರೆಯಾಗಿ ನಿಂತು ನೋಡಲು ಆರೋಪಿ ಶಿವರಾಜ ತಂದೆ ರಾಮಣ್ಣಾ ತಗ್ಗಿನಮನಿ, ವಯ: 55 ವರ್ಷ, ಸಾ: ಸಿಂದನಕೇರಾ ಇತನು ಒಂದು ಪ್ಲಾಸ್ಟಿಕ ಚೀಲದಲ್ಲಿ ಸರಾಯಿ ಮಾರಾಟ ಮಾಡುವುದನ್ನು ನೋಡಿ ಖಚಿತ ಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಹಿಡಿದು ಅವನ ಹತ್ತಿರ ಇದ್ದ ಪ್ಲಾಸ್ಟೀಕ್ ಚೀಲದಲ್ಲಿ ನೋಡಲು ಅದರಲ್ಲಿ ಯು.ಎಸ್ ವಿಸ್ಕಿ 90 ಎಂ.ಎಲ್ ವುಳ್ಳ 30 ಪ್ಲಾಸ್ಟಿಕ್ ಬಾಟಲಗಳು ಅ.ಕಿ 900/- ರೂ. ಇರುತ್ತದೆ, ನಂತರ ಸದರಿ ಆರೋಪಿಗೆ ಮಧ್ಯ ಮಾರಾಟ ಮಾಡಲು ಸರಕಾರದಿಂದ ಪರವಾನಿಗೆ ಪಡೆದ ಯಾವುದಾದರೂ ಕಾಗದ ಪತ್ರಗಳು ಇವೆಯಾ ಅಂತಾ ವಿಚಾರಿಸಿದಾಗ ನನ್ನ ಹತ್ತಿರ ಯಾವುದೇ ಕಾಗದ ಪತ್ರಗಳಿರುವುದಿಲ್ಲ ಅಂತಾ ತಿಳಿಸಿದನು. ನಂತರ ಪಂಚರ ಸಮಕ್ಷಮ ಆರೋಪಿ ಹಾಗೂ ಸರಾಯಿಯನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಅಪರಾಧ ಸಂ. 28/2019, ಕಲಂ. 279, 338 ಐಪಿಡಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 17-03-2019 ರಂದು ಫಿರ್ಯಾದಿ ಸಿದ್ದಮ್ಮಾ ಗಂಡ ಬಸ್ಸಪ್ಪಾ ಕಾರ್ಲಾ ವಯ: 55 ವರ್ಷ, ಜಾತಿ: ಕಬ್ಬಲಿಗ, ಸಾ: ವಾಲ್ಮಿಕಿ ನಗರ ರೇಕುಳಗಿ ರವರ ಮಗನಾದ ಸುರೇಶ ತಂದೆ ಬಸ್ಸಪ್ಪಾ ವಯ: 38 ವರ್ಷ ಇತನು ರೇಕುಳಗಿ ಶಿವಾರದ ವಾಲ್ಮಿಕಿ ನಗರದ ನಿರ್ಣಾ ಕ್ರಾಸ ಹತ್ತಿರ ರಾ.ಹೆ ನಂ. 65 ರೋಡಿನ ಮೇಲೆ ತನ್ನ ಹಿರೋ ಹೊಂಡಾ ದ್ವಿಚಕ್ರ ವಾಹನದ ಮೇಲೆ ರೋಡ ಕ್ರಾಸ ಮಾಡುವಾಗ ಹುಮನಾಬಾದ ಕಡೆಯಿಂದ ಬರುತ್ತಿದ್ದ ಕಾರ ನಂ. ಕೆಎ-39/ಎಮ್-2263 ನೇದರ ಚಾಲಕನಾದ ಆರೋಪಿ ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಸುರೇಶ ಇತನ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಮಾಡಿದ ಪ್ರಯುಕ್ತ ಅವನ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯ, ಮೂಗಿನಿಂದ ಮತ್ತು ಕಿವಿಯಿಂದ ರಕ್ತಸ್ರಾವ, ಬಲಗಾಲಿನ ಹಿಮ್ಮಡಿಗೆ ಮತ್ತು ಎಡಗಾಲಿನ ಪಾದಕ್ಕೆ ರಕ್ತಗಾಯಗಳಾಗಿದ್ದು ಇರುತ್ತದೆ, ಡಿಕ್ಕಿ ಮಾಡಿದ ಆರೋಪಿಯು ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಮತ್ತು ಗಾಯಾಳು ಸುರೇಶ ಇವನಿಗೆ ಚಿಕಿತ್ಸೆ ಕುರಿತು ಎಲ್ & ಟಿ ಅಂಬುಲೆನ್ಸನಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 53/2019, ಕಲಂ. ಮಹಿಳೆ ಕಾಣೆ :-
¢£ÁAPÀ 12-03-2019 gÀAzÀÄ ¦üAiÀiÁ𢠥ÀæPÁ±À vÀAzÉ UÀt¥Àw zÁ¸ÀgÀ ¸Á: ªÉÄÊ®ÆgÀ ©ÃzÀgÀ gÀªÀgÀÄ PÀÆ° PÉ®¸ÀPÉÌ ºÉÆÃzÁUÀ ªÀÄ£ÉAiÀÄ°è vÁ¬Ä ªÀÄvÀÄÛ vÀAVAiÀiÁzÀ ¸ÀÄgÉÃSÁ E§âgÀÄ EzÀÝgÀÄ, £ÀAvÀgÀ ¸ÀÄgÉÃSÁ EªÀ¼ÀÄ ªÉÄÊ®ÆgÀzÀ°ègÀĪÀ ZÀaðUÉ ¥ÉæÃAiÀÄgÀUÉAzÀÄ ºÉÆÃV §gÀÄvÉÛ£ÉAzÀÄ ºÉý ºÉÆÃzÀªÀ¼ÀÄ ¥ÉæÃAiÀÄgÀ ªÀÄÄV¹PÉÆAqÀÄ ªÀÄgÀ½ ªÀÄ£ÉUÉ §A¢gÀĪÀ¢¯ÁèªÉAzÀÄ vÁ¬Ä w½¹zÁUÀ ¦üAiÀiÁð¢AiÀÄÄ PÀÆqÀ¯Éà ªÀÄ£ÉUÉ §AzÀÄ £ÉÆÃqÀ®Ä vÀAV ¸ÀÄgÉÃSÁ EªÀ¼ÀÄ E®èzÉà EgÀĪÀzÀ£ÀÄß PÀAqÀÄ ªÉÄÊ®ÆgÀ ZÀZÀðUÉ ºÉÆÃV «ZÁj¸À®Ä vÀAV ¥ÉæÃAiÀÄgÀUÁV ªÉÄÊ®ÆgÀ ZÀZÀðUÉ §A¢gÀĪÀ¢¯ÁèªÉAzÀÄ w½¹zÀÄÝ, £ÀAvÀgÀ ©ÃzÀgÀ £ÀUÀgÀzÀ°è J¯ÁèPÀqÉ ºÀÄqÀÄPÁqÀ¯ÁV ªÀÄvÀÄÛ ¸ÀA§A¢üPÀgÀ §½UÉ ºÉÆÃV «ZÁj¸À®Ä ºÁUÀÆ zÀÆgÀzÀ ¸ÀA¨sÀA¢PÀjUÉ PÀgÉ ªÀÄÄSÁAvÀgÀ «ZÀj¸À®Ä vÀAVAiÀÄ §UÉÎ AiÀiÁªÀÅzÉ ªÀiÁ»w zÉÆgÉwgÀĪÀ¢¯Áè, CªÀ¼ÀÄ ¥ÉæÃAiÀÄgÀUÉAzÀÄ ºÉÆÃzÀªÀ¼ÀÄ ªÀÄgÀ½ ªÀÄ£ÉUÉ §gÀzÉ PÁuÉAiÀiÁVzÀÄÝ, PÁuÉAiÀiÁzÀ vÀ£Àß vÀAVAiÀÄ «ªÀgÀ 1) ºÉ¸ÀgÀÄ ªÀÄvÀÄÛ «¼Á¸À: ¸ÀÄgÉÃSÁ vÀAzÉ UÀt¥Àw zÁ¸ÀgÉ ¸Á: ªÉÄÊ®ÆgÀÄ, 2) ªÀAiÀÄ: 23 ªÀµÀð, 3) «zÁå¨sÁå¸À: ©.Eqï, 4) JvÀÛgÀ: 5 Cr 2 EAZÀ, 5) ¨sÁµÉ: PÀ£ÀßqÀ ªÀÄvÀÄÛ »A¢, 6) §mÉÖ: PÉA¥ÀÄà §tÚzÀ ZÀÄrzÁgÀ, 7) eÁw: QæñÀÑ£ï EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 17-03-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 19/2019, ಕಲಂ. 20(ಬಿ) (2) (ಸಿ) ಎನ್.ಡಿ.ಪಿ.ಎಸ್ ಕಾಯ್ದೆ :-
ದಿನಾಂಕ 18-03-2019 ರಂದು ತೆಲಂಗಾಣ ರಾಜ್ಯ ಕಡೆಯಿಂದ ಫೊರ್ಡ ಕಾರ ನಂ. ಎಪಿ-09/ಬಿಕ್ಯೂ-8181 ನೇದರಲ್ಲಿ ಒಬ್ಬ ವ್ಯಕ್ತಿಯು ತನ್ನ ಕಾರಿನ ಹಿಂಬದಿಯ ಡಿಕ್ಕಿಯಲ್ಲಿ ಅನಧಿಕೃತವಾಗಿ ಗಾಂಜಾ ಸಾಗಿಸುತ್ತಿರುವ ಬಗ್ಗೆ ಉಮೇಶ ಸಿಪಿಐ ಬೀದರ ಗ್ರಾಮೀಣ ವ್ರತ್ತ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಘೋಡಂಪಳ್ಳಿ ಚೇಕ ಪೊಸ್ಟ ಹತ್ತಿರ ತಲುಪಿ ಚೇಕಪೊಸ್ಟ ಬಳಿ ಲೋಕಸಭೆ ಚುನಾವಣೆಯ ಹಿನ್ನೆಲ್ಲೆಯಲ್ಲಿ ಚುನಾವಣೆ ತಪಾಸಣೆ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರೆಶೇಖರ ಸ್ವಾಮಿ ಎಚ.ಸಿ 948, ಮುಕ್ತಂ ಪಟೇಲ ಸಿಪಿಸಿ 1030 ಹಾಗೂ ಎಸ.ಎಸ.ಟಿ ಟೀಮನ ಸುನೀಲಕುಮಾರ ಕುಡಲಿಕರ ರವರಿಗೆ ದಾಳಿಯ ವಿಚಾರವನ್ನು ತಿಳಿಸಿ ದಾಳಿಗೆ ಸಜ್ಜರಾಗಲು ಸೂಚನೆ ನೀಡಿ ಪಂಚರು ಹಾಗೂ ಮೆಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿರವರುಗಳು ಪರಸ್ಪರ ಅಂಗ ಶೋಧನೆ ಮಾಡಿ ಯಾವುದೆ ರೀತಿಯ ಗಾಂಜಾ ಅಥವಾ ಇತರೆ ಮಾದಕ ವಸ್ತುಗಳು ಇಲ್ಲದಿರುವ ಬಗ್ಗೆ ಖಾತರಿ ಪಡಿಸಿಕೊಂಡು ತೆಲಂಗಾಣ ರಾಜ್ಯದ ಕಲಬೆಮಳಗಿ ಕಡೆಯಿಂದ ಬರುತ್ತಿದ್ದ ವಾಹನಗಳನ್ನು ಗಮನಿಸಿ ಕಲಬೆಮಳಗಿ ಕಡೆಯಿಂದ ಈಗಾಗಲೆ ಮಾಹಿತಿ ಇದ್ದ ಫೊರ್ಡ ಕಾರ ನಂ. ಎಪಿ-09/ಬಿಕ್ಯೂ-8181 ವಾಹನ ಚೇಕಪೊಸ್ಟ ಬಳಿ ನಿಧಾನ ಮಾಡಿದಾಗ ಬ್ಯಾರಿಕೇಡ ಮೂಲಕ ಅಡ್ಡಪಡಿಸಿ ವಾಹನ ಚಾಲಕನಿಗೆ ಚೇಕಪೊಸ್ಟ ಮುಂಭಾಗಕ್ಕೆ ಅಳಡಿಸಿರುವ ಲೈಟ ಬಳಿ ನಿಲ್ಲಿಸಲು ಸೂಚನೆ ಕೋಡುವಾಗ ಸದರಿ ಕಾರ ಚಾಲಕನು ತನ್ನ ಕಾರನ್ನು ಬ್ಯಾರಿಕೇಡ ಹತ್ತಿರ ನಿಲ್ಲಿಸಿದಂತೆ ಮಾಡಿ ಸ್ವಲ್ಪ ಮುಂದೆ ಹೋಗಿ ಘೋಡಂಪಳ್ಳಿ ಕಡೆಗೆ ಹೋಗುವ ರೋಡಿನ ಮೇಲೆ ತನ್ನ ಕಾರನ್ನು ನಿಲ್ಲಿಸಿ ಅವನು ಓಡಿ ಹೋಗಿರುತ್ತಾನೆ, ನಂತರ ಎಲ್ಲರೂ ಅವನ ಬೆನ್ನು ಹತ್ತಿದ್ದು ಅವನು ಕತ್ತಲ್ಲಲ್ಲಿ ಓಡಿ ಹೋಗಿರುತ್ತಾನೆ, ನಂತರ ಸದರಿ ಕಾರಿನ ಹಿಂದಿನ ಡಿಕ್ಕಿಯಲ್ಲಿ 30 ಪ್ಯಾಕೆಟ ಗಾಂಜಾ ಇದ್ದು ಪ್ರತಿ ಪ್ಯಾಕೆಟ 2 ಕೆ.ಜಿ ಇದ್ದು ಒಟ್ಟು 60 ಕೆ.ಜಿ ಗಾಂಜಾ ಒಟ್ಟು ಕಿಮ್ಮತ್ತು 2,40,000/- ರೂ. ಮತ್ತು ಕಾರಿನ ಚಾಲಕನ ಎಡಬದಿಯಲ್ಲಿ ಇರುವ ಬಾಕ್ಸ ನೋಡಲು ಅದರಲ್ಲಿ ಒಂದು ಜಿಯೊ ಮೊಬೈಲ ಫೋನ ಇದ್ದು ಅದರ ಅ.ಕಿ 1000/- ರೂಪಾಯಿ ಬೆಲೆಬಾಳುವದು ಹಾಗೂ ನಗದು ಹಣ 58,000/- ರೂಪಾಯಿಗಳನ್ನು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು, ಸದರಿ ಓಡಿ ಹೋದ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.