Police Bhavan Kalaburagi

Police Bhavan Kalaburagi

Saturday, August 9, 2014

Raichur District Reported Crimes

.     
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          ದಿನಾಂಕ 07.08.2014 ರಂದು ಸಂಜೆ 5.30 ಗಂಟೆ ಸುಮಾರಿಗೆ ಪೈದೊಡ್ಡಿ ಕ್ರಾಸ್ ಹತ್ತಿರ ಆರೋಪಿvÀ£ÁzÀ PÉ.J¸ï.Dgï.n.¹ §¸ï £ÀA PÉ.J 19 J¥sï 3258 £ÉzÀÝgÀ ZÁ®PÀ ¥ÀgÀ±ÀÄgÁªÀÄ PÁA§¼É FvÀ£ÀÄ  ತನ್ನ ಬಸ್ ನಂ ಕೆ.19 ಎಫ್ 3258 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬಸ್ಸಿನ ಮುಂದೆ ಕಾರು ಬಂದಾಗ ಬಸ್ಸನ್ನು ನಿಯಂತ್ರಿಸಲು ಒಮ್ಮಿಂದೊಮ್ಮಲೆ ಬ್ರೇಕ್ ಹಾಕಿದಾಗ ಬಸ್ ಎಡಭಾಗಕ್ಕೆ ಬಿದ್ದಿದ್ದು, ಫಿರ್ಯಾದಿ ²æêÀÄw ¨Éé D¬Ä±Á UÀAqÀ §AzÉð ªÀAiÀiÁ: 26 ªÀµÀð eÁ: ªÀÄĹèA G: mÉ®jAUï PÉ®¸À ¸Á: ¦AZÀtÂ¥ÀÄgÀ Nt °AUÀ¸ÀÆÎgÀÄ gÀªÀjUÉ ಎಡಗೈ ಭುಜಕ್ಕೆ ಮತ್ತು ಎಡಕಾಲಿಗೆ ಒಳಪೆಟ್ಟಾಗಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ. UÀÄ£Éß £ÀA: 118/2014 PÀ®A: 279, 337 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÉÆøÀzÀ ¥ÀæPÀgÀtzÀ ªÀiÁ»w:-
          ಫಿರ್ಯಾದಿ ²æêÀÄw £ÀgÀ¸ÀªÀÄä UÀAqÀ PÁqÀ¥Àà £ÁAiÀÄPÀ, ¨ÉÆA¨Á¬Ä, 50 ªÀµÀð, ªÀÄ£É PÉ®¸À ¸Á: PÀÄrð vÁ: ªÀiÁ£À«FPÉAiÀÄÄ ಆರೋಪಿ ನಂ 1 PÀĪÀiÁj gÉÃtÄPÁ vÀAzÉ ªÀÄÄzÀÄPÀ¥Àà £ÁAiÀÄPÀ, 23 ªÀµÀð, «zÁåy𤠸Á: gÁd®§AqÁ ºÁ° ªÀ¹Û PÉ£Á¯ï gÉÆÃqï£ÀªÀiÁdUÉÃjUÀÄqÀØzÀ»AzÀÄUÀqɪÀiÁ£À«ರವರಿಂದ ದಿನಾಂಕ 25/05/13 ರಂದು ರಾಜಲಬಂಡಾ ಗ್ರಾಮದಲ್ಲಿ ಆಕೆಯ ಹೆಸರಿಗೆ ಇರುವ ಆಸ್ತಿ ಸಂ 306 ಉದ್ದಳತೆ 40 * 40 ಒಟ್ಟು 1600 ಚದರ ಅಡಿಯುಳ್ಳ ಮನೆ ಹಾಗೂ ಖಾಲಿ ನಿವೇಶನವನ್ನು 4,80,000/- ರೂ ಗಳಿಗೆ ಖರೀದಿಸಿ ಸಬ್ ರಜಿಸ್ಟರ್ ಕಾರ್ಯಾಲಯ ಮಾನವಿಯಲ್ಲಿ ರಜಿಸ್ಟರ್ ಮಾಡಿಸಿಕೊಂಡಿದ್ದು ದಸ್ತಾವೇಜು ಸಂ 1058/2013-14 ಇರುತ್ತದೆ. ಸದರಿ ಆಸ್ತಿಯನ್ನು ಫಿರ್ಯಾದಿದಾರಳು ಮುಟೇಷನ್ ಮಾಡಿಸಿಕೊಳ್ಳಲು ಗೋರ್ಕಲ್ ಗ್ರಾಮ ಪಂಚಾಯತಿಗೆ ಅರ್ಜಿಯನ್ನು ಸಲ್ಲಿಸಿದಾಗ ಆರೋಪಿ ನಂ 1 ರವರ ತಂದೆಯಾದ ಆರೋಪಿ ನಂ 5] ²æà ªÀÄÄzÀÄPÀ¥Àà £ÁAiÀÄPÀ vÀAzÉ ºÀ£ÀĪÀÄAvÀ¥Àà ¸Á: gÁd®§AqÁ ಈತನು ತನ್ನ ಎರಡನೇಯ ಹೆಂಡತಿಯಿಂದ ಮುಟೇಷನ್ ಮಾಡದಂತೆ ಉದ್ದೇಶಪೂರ್ವಕವಾಗಿ ತಕರಾರು ಅರ್ಜಿಯನ್ನು ಸಲ್ಲಿಸಿ ಮುಟೇಷನ್ ಆಗದಂತೆ ತಡೆ ಹಿಡಿದು ನಂತರ ಆರೋಪಿ ನಂ 1  ರವರು  ಫಿರ್ಯಾದಿದಾರಳಿಗೆ ಮೋಸ ಮಾಡುವ ಉದ್ದೇಶದಿಂದ ಆರೋಪಿ ನಂ  3] ²æà º£ÀĪÉÄñÀ vÀAzÉ©ÃgÀ¥Àà,MPÀÌ®ÄvÀ£À,¸Á:gÁd®§AqÁ4]²æúÀ£ÀĪÉÄñÀvÀAzÉ©üêÀÄtÚ,MPÀÌ®ÄvÀ£À¸Á:gÁd®§AqÁ5] ²æà ªÀÄÄzÀÄPÀ¥Àà £ÁAiÀÄPÀ vÀAzÉ ºÀ£ÀĪÀÄAvÀ¥Àà ¸Á: gÁd®§AqÁ ರವರೊಂದಿಗೆ ಸೇರಿ  ದಿನಾಂಕ 06/08/13 ರಂದು ಆರೋಪಿ ನಂ  2] ªÀĺÉñÀ vÀAzÉ AiÀÄAPÀtÚ £ÁAiÀÄPÀ, 25 ªÀµÀð, MPÀÌ®ÄvÀ£À ¸Á:gÁd®§AqÁ ರವರಿಗೆ ಪುನಃ ಅದೇ ಮನೆ ಹಾಗೂ ನಿವೇಶನವನ್ನು ಸಬ್ ರಜಿಸ್ಟರ್ ಕಾರ್ಯಾಲಯ ಮಾನವಿಯಲ್ಲಿ ಮಾರಾಟ ಮಾಡಿ ರಜಿಸ್ಟರ್ ಮಾಡಿಸಿದ್ದು ದಸ್ತಾವೇಜು ಸಂ 3662/2013-14 ಇರುತ್ತದೆ ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ  ಜರುಗಿಸುವಂತೆ ªÀiÁ£Àå ನ್ಯಾಯಾಲಯ¢Aದ ಉಲ್ಲೇಖಿತಗೊಂಡ ಖಾಸಗಿ ದೂರು ಸಂ  29/14  ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 219/14 ಕಲಂ 417,420,109 ಸಹಿತ 149 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
     EvÀgÉ L.¦.¹ ¥ÀæPÀgÀtzÀ ªÀiÁ»w:-
ಫಿರ್ಯಾದಿ CªÀÄgÉñÀ vÀAzÉ PÀjAiÀÄ¥Àà, 24 ªÀµÀð, PÀȶ, ¸Á: qÉÆÃtªÀÄgÀr vÁ: ªÀiÁ£À«  FvÀನು ಡೋಣಮರಡಿ ಗ್ರಾಮದ ನಿವಾಸಿಯಾಗಿದ್ದು ಫಿರ್ಯಾದಿ ಮತ್ತು ಆರೋಪಿಗ¼ÁzÀ 1] DzÉtÚ vÀAzÉ §¸ÀìtÚ, MPÀÌ®ÄvÀ£À, ¸Á : qÉÆÃt ªÀÄgÀr
2]²æêÀÄwPÀjAiÀĪÀÄäUÀAqÀDzÉtÚ,
MPÀÌ®ÄvÀ£À¸Á:qÉÆÃtªÀÄgÀr3] CªÀÄgÉñÀ vÀAzÉ §¸ÀìtÚ, MPÀÌ®ÄvÀ£À ¸Á: qÉÆÃtªÀÄgÀr gÀªÀgÀÄ ಖಾಸಾ ಸಂಭಂಧಿಗಳು ಇದ್ದು ಅವರ ನಡುವೆ ಆರೋಪಿಯ Aಗಿಯಾದ ಲಕ್ಷ್ಮಿ ಗಂಡ ನಿಂಗಣ್ಣ ಸಾ: ಡೋಣಮರಡಿ ಈಕೆಯ ಗಂಡ ಮೃತಪಟ್ಟಿದ್ದು ಆಸ್ತಿಯ ವಿಷಯದಲ್ಲಿ ಎರಡು ಮನೆಯವರಿಗೆ ವೈಷಮ್ಯವಿದ್ದ ಕಾರಣ ಅದೇ ಹಿನ್ನೆಲೆಯಲ್ಲಿ ದಿನಾಂಕ 6/07/14 ರಂದು ಬೆಳಿಗ್ಗೆ 0800 ಗಂಟೆಗೆ ಫಿರ್ಯಾದಿಯ ಮನೆಯ ಮುಂದೆ ನಿಂತಿದ್ದಾಗ ಆರೋಪಿತರು ಫಿರ್ಯಾದಿಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ‘’ ಲೇ ಲಂಗಾ ಸೂಳೆ ಮಗನೇ ನಿಂದು ಬಹಳ ಆಗ್ಯಾದ ನಿಮ್ಮ ತಂಗಿಯ ಗಂಡನಿಂದ ನಿನ್ನ ತಂಗಿಗೆ ಬರುವ ಆಸ್ತಿಯನ್ನು ನಾವು ನಿಮಗೆ ಕೊಡುವದಿಲ್ಲ ನೀವು ಏನು ಬೇಕಾದರೂ ಮಾಡಿಕೊಳ್ಳಿ ನೀವು ಎಲ್ಲಿಗಾದರೂ ಹೋಗಿರಿ’’ ಅಂತಾ ಅಂದು ಕೈಗಳಿಂದ ಹೊಡೆ ಬಡೆ ಮಾಡಿದ್ದು ಆರೋಪಿ ನಂ 2 ಇವಳು ಫಿರ್ಯಾದಿಯ ತಂಗಿಯಾದ ಲಕ್ಷ್ಮಿಗೆ ಕೈಗಳಿಂದ ಹೊಡೆ ಬಡೆ ಮಾಡಿದ್ದು ಆರೋಪಿ ನಂ 3 ಇವರು ಫಿರ್ಯಾದಿಯ ತಾಯಿಯನ್ನು ಜೋರಾಗಿ ನೂಕಿ ಕೆಳಗೆ ಕೆಡವಿದ್ದು ಆಗ ಫಿರ್ಯಾದಿಯು ಆರೋಪಿತರಿಗೆ ‘’ ಯಾಕಪ್ಪ ನೀವು ಈ ರೀತಿ ಹೊಡೆಯುತ್ತೀರಿ’’ ಅಂತಾ ಕೇಳಿದ್ದಕ್ಕೆ ಆರೋಪಿತರು ಇನ್ನೊಮ್ಮೆ ಆಸ್ತಿ ತಂಟೆಗೆ ಬಂದರೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ªÀiÁ£Àå £ÁåAiÀiÁ®AiÀÄzÀ SÁ¸ÀV zÀÆ ¸ÀA: 30/14  ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 220/14 ಕಲಂ 504, 341, 323, 506 ಸಹಿತ 34 ಐ,.ಪಿ.ಸಿ  ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ. 
              ಫಿರ್ಯಾದಿ «ÃgÉñÀ vÀAzÉ «gÀÄ¥ÁPÀë¥Àà, 28 ªÀµÀð, °AUÁAiÀÄvÀ, MPÀÌ®ÄvÀ£À ¸Á: vÁAiÀĪÀÄä£À PÁåA¥ï  FvÀನ ತಂದೆ ಹಾಗೂ ಆರೋಪಿತನ ತಂದೆ ನಡುವೆ ವ್ಯತ್ಯಾಸ ಇರುವ ಹೊಲದ ಪೈಕಿ 8 ಎಕರೆ 33 ಗುಂಟೆ ಭೂಮಿ ಗುಡ್ಡ ಇದ್ದು ಅದರಲ್ಲಿ ಆರೋಪಿತ£ÁzÀ «ÃgÀ¨sÀzÀæ¥Àà vÀAzÉ §¸ÀªÀgÁd¥Àà ¸Á: vÁAiÀĪÀÄä£À PÁåA¥ï FvÀ£ÀÄ ಕಲ್ಲುಗಳನ್ನು ಹಾಗೂ ಮೊರಮ್ ನ್ನು ತೆಗೆಯಿಸುವದನ್ನು ನೋಡಿ ಫಿರ್ಯಾದಿಯು ಆತನಿಗೆ ಇದರಲ್ಲಿ ನಮ್ಮ ತಂದೆಗೆ ಭಾಗ ಇದೆ ಅದು ಇತ್ಯಾರ್ಥವಾಗುವವರೆಗೆ ಮೊರಮ್ ನ್ನು ತೆಗೆಯಬೇಡ ಅಂತಾ ದಿನಾಂಕ 25/06/14 ರಂದು ಹೇಳಿದ್ದರಿಂದ ಆಗಿನಿಂದ ಆರೋಪಿತನು ಫಿರ್ಯಾದಿಯ ಮೇಲೆ ದ್ವೇಷ ಹೊಂದಿದ್ದು ಇರುತ್ತದೆ. ಮತ್ತು ಹೊಲಕ್ಕೆ ಸಂಬಂಧಿಸಿದಂತೆ  ಫಿರ್ಯಾದಿಯು ತಹಶೀಲ್ ಅಫೀಸ್, ಎ.ಸಿ. ಆಫೀಸಿಗೆ ಹೋಗಿ ಬರುತ್ತಿದ್ದು ಅದೇ ರೀತಿ ದಿನಾಂಕ 8/08/14 ರಂದು ರಾಯಚೂರ ಎ.ಸಿ. ಆಫೀಸಿಗೆ ಹೋಗಿ ವಾಪಾಸ ಮಾನವಿಗೆ ಬಂದು ಮಾನವಿಯಿಂದ ಮೊಟಾರ್ ಸೈಕಲ್ ಮೇಲೆ ತಾಯಮ್ಮನ ಕ್ಯಾಂಪಿಗೆ ಹೋದಾಗ ರಾತ್ರಿ 1100 ಗಂಟೆಯ ಸುಮಾರಿಗೆ ಪಂಪಣ್ಣನ ಮನೆಯ ಮುಂದೆ ವೀರಭದ್ರಪ್ಪನು ಮೋಟಾರ್ ಸೈಕಲ್ಲಿಗೆ ಅಡ್ಡ ಬಂದು ತಡೆದು ನಿಲ್ಲಿಸಿ ‘’ ಏನಲೇ ಲಂಗಾ ಸೂಳೆ ಮಗನೇ, ಹೊಲದಲ್ಲಿ ವ್ಯತ್ಯಾಸ ಆಗಿದೆ ಅಂತಾ ತಹಶೀಲ್, ಎ.ಸಿ. ಸಾಹೇಬರು ಅಂತಾ ಕಛೇರಿ, ಕಛೇರಿ  ತಿರುಗಾಡ್ತೀದಿ, ನಿನ್ನದು ಬಹಳ ಆಯ್ತು, ಇವತ್ತು ನಿನಗೆ ಮುಗಿಸಿಬಿಡ್ತೀನೆಲೆ ‘’ ಅಂತಾ ಅಂದು ತನ್ನ ಕೈಯಲ್ಲಿದ್ದ ಕಬ್ಬಿಣದ ಹಾರೆ ತುಂಬಿನಿಂದ ಫಿರ್ಯಾಧದಿ ಬಲ ಎದೆಗೆ ಗುದ್ದಿ ಮತ್ತು ಅದೇ ಹಾರೆಯಿಂದ ತಲೆಗೆ ಹೊಡೆಯಲು ಹೋದಾಗ ಬಲಗಡೆ ಭಾಗಲು ಆ ಏಟು ಎಡ ಬುಜದ ಮೇಲೆ ಬಿದ್ದು ತಲೆಗೂ ಸಹ ತಗುಲಿದ್ದರಿಂಧ ಕಮದುಗಡ್ಡಿ ಗಾಯ ಹಾಗೂ ಒಳಪೆಟ್ಟಾಗಿದ್ದು ಅಲ್ಲದೇ ವೀರಭದ್ರಪ್ಪನು ‘’ಇನ್ನೊಮ್ಮೆ ಹೊಲದ ವಿಷಯದಲ್ಲಿ ತಂಟೆ ತಕರಾರು ಮಾಡಿದರೆ ನಿನಗೆ ಜೀವ ಸಹಿತ ಉಳಿಸುವದಿಲ್ಲ ‘’ ಅಂತಾ ಜೀವದ ಬೆದರಿಕೆಯನ್ನು ಹಾಕಿರುತ್ತಾನೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ªÀiÁ£À« ¥ÉưøÀ oÁuÉ ಗುನ್ನೆ ನಂ. 221/14 ಕಲಂ 341,504,324,506 ಐ,.ಪಿ.ಸಿ  ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ. 

AiÀÄÄ.r.Dgï. ¥ÀæPÀgÀtzÀ ªÀiÁ»w:-
                ದಿನಾಂಕ08-08-2014 ರಂದು ಮಧ್ಯಾಹ್ನ 01-00 ಗಂಟೆ ಸುಮಾರಿಗೆ ದೂರವಾಣಿ ಮುಖಾಂತರ ಗಲಗ ಗ್ರಾಮದ ಅಯ್ಯನಗೌಡರ ನ್ಯಾಯಬೆಲೆ ಅಂಗಡಿಯ ಮುಂದೆ ಮಧ್ಯಾಹ್ನ 12-30ಗಂಟೆ ಸುಮಾರಿಗೆ ©üêÀÄ£ÀUËqÀ vÀAzÉ ¹zÀÝtÚ, 43 ªÀµÀð, eÁ-°AUÁAiÀÄvÀ, G-MPÀÌ®ÄvÀ£À ¸Á-PÀPÀÌ®zÉÆrØ  FvÀ£ÀÄ ಕೆಳಗೆ ಬಿದ್ದು ತಲೆಯ ನೆತ್ತಿಯ ಮೇಲೆ, ಬಲಗಡೆ ಕಣ್ಣಿನ ಪಕ್ಕದಲ್ಲಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ವೃತನ ಮರಣದಲ್ಲಿ ಸಂಶಯಿರುತ್ತದೆ ಎಂದು ಫಿರ್ಯಾದಿ ²æà ªÀÄÄzÀÄPÀ¥ïà vÀAzÉ ¹zÀÝtÚ ªÀįÁÌ¥ÀÆgÀ 37 ªÀµÀð eÁ-°AUÁAiÀÄvÀ, G-MPÀÌ®ÄvÀ£À ¸Á-PÀPÀÌ®zÉÆrØ  gÀªÀgÀÄ PÉÆlÖ  zÀÆj£À ಮೇಲಿಂದ eÁ®ºÀ½î ಠಾಣಾ ಯುಡಿಆರ್ ನಂ 13/14 ಕಲಂ 174 (ಸಿ) ಸಿ ಆರ್ ಪಿ ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
            ದಿನಾಂಕ 08-08-2014 ರಂದು ಮಧ್ಯಾಹ್ನ 02-00 ಗಂಟೆ ಸುಮಾರಿಗೆ gÁªÀÄtÚ vÀAzÉ ºÀ£ÀĪÀÄtÚ, 50 ªÀµÀð, eÁ-PÀ¨ÉâÃgï G-ªÁlgÀªÀiÁå£ï ¸Á-AiÀÄgÀUÀÄqÀØ FvÀ£ÀÄ ಚಿಂಚೋಡಿ ಗ್ರಾಮದ ಕೃಷ್ಣ ನದಿಯ ದಂಡೆಯಲ್ಲಿರುವ ಪಂಪ್ ಹೌಸ್ ನ ಜಾಕ್ ವೀಲ್ ರಿಪೇರಿ ಮಾಡುವಾಗ ಕೃಷ್ಣಾ ನದಿಯ ನೀರಿನ ಶಳುವಿಗೆ ಸಿಕ್ಕು ನೀರು ಕುಡಿದು ಸತ್ತಿದ್ದು ಇರುತ್ತದೆ ಅಂತಾ ²æà £ÁgÁAiÀÄt vÀAzÉ ºÀ£ÀĪÀÄtÚ, 46 ªÀµÀð, eÁ-PÀ¨ÉâÃgï G-MPÀÌ®ÄvÀ£À ¸Á-AiÀÄgÀUÀÄqÀØØ   gÀªÀgÀÄ PÉÆlÖ zÀÆj£À ಮೇಲಿಂದ eÁ®ºÀ½î ಠಾಣಾ ಯುಡಿಆರ್ ನಂ 14/14 ಕಲಂ 174 ಸಿ ಆರ್ ಪಿ ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
             ªÀÄÈvÀ ©ÃgÀ¥Àà vÀAzÉ £ÀgÀ¸À¥Àà ªÀAiÀĸÀÄì 38 ªÀµÀð eÁw PÀÄgÀ§gÀÄ G: MPÀÌ®ÄvÀ£À ¸Á: »gÉúÀtV vÁ: ªÀiÁ£À« FvÀ£ÀÄ FUÉÎ 1 ªÀµÀðzÀ »AzÉ vÀ£Àß ¸ÀA¸ÁgÀPÉÌ ¸Á®ªÀiÁrPÉÆAqÀÄ vÀ£Àß ¨sÁUÀPÉÌ §AzÀ 3 JPÀgÉ d«ÄãÀÄzÀ°è 2 JPÀgÉ d«ÄãÀ£ÀÄß ªÀiÁgÁl ªÀiÁrzÀÝ£ÀÄ, EzÀ£ÀÄß ªÀÄ£À¹ìUÉ ¨ÉÃeÁgÀ ªÀiÁrPÉÆAqÀÄ AiÀiÁgÀ eÉÆvÉUÉ ªÀiÁvÀ£ÁqÀzÉà ªÀiÁ£À¹PÀ£ÁV wgÀÄUÁqÀÄwÛzÀÝ£ÀÄ, F «µÀAiÀÄPÉÌ fêÀ£ÀzÀ°è fUÀÄ¥Éì ºÉÆA¢ ¢£ÁAPÀ 08-08-2014 gÀAzÀÄ gÁwæ 08-30 UÀAmÉAiÀÄ ¸ÀĪÀiÁjUÉ vÀªÀÄä ªÀÄ£ÉAiÀÄ°è dAwAiÀÄ PɼÀUÉ EgÀĪÀ PÀA§zÀ ªÀÄtÂUÉ £ÉÃtĺÁQPÉÆAqÀÄ ªÀÄÈvÀ¥ÀnÖzÀÄÝ EgÀÄvÀÛzÉ, F §UÉÎ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ ªÀUÉÊgÉ EgÀĪÀÅ¢®è CAvÀ ªÀÄÈvÀ£À ºÉAqÀw UÀAUÀªÀÄä¼ÀÄ ¤ÃrzÀ ºÉýPÉ ¸ÁgÀA±ÀzÀ ªÉÄðAzÀ  PÀ«vÁ¼À ¥Éưøï oÁuÉ AiÀÄÄ.r.Dgï ¸ÀASÉå 9/2014 PÀ®A:174 ¹.Dgï.¦.¹. ¥ÀæPÁgÀ ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.08.2014 gÀAzÀÄ    158 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   26,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 09-08-2014

             ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 09-08-2014

£ÀÆvÀ£À £ÀUÀgÀ ¥Éưøï oÁuÉ ©ÃzÀgÀ AiÀÄÄ.r.Dgï £ÀA. 12/2014, PÀ®A 174 ¹.Dgï.¦.¹ :-
¦üAiÀiÁð¢ PÁ±ÉÃ¥Áà vÀAzÉ ¹zÀÝ¥Áà ºÀĪÀÄ£Á¨ÁzÉ ªÀAiÀÄ: 65 ªÀµÀð, eÁw: °AUÁAiÀÄvÀ, ¸Á: £Ë¨ÁzÀ gÀªÀgÀ ªÀÄUÀ gÁd¥Áà vÀAzÉ PÁ±ÉÃ¥Áà ¸Á: £Ë¨ÁzÀ FvÀ£ÀÄ ¸ÀĪÀiÁgÀÄ 12 ªÀµÀðUÀ½AzÀ ©ÃzÀgÀ PÉÆüÁgÀ(PÉ) PÉÊUÁjPÁ ¥ÀæzÉñÀzÀ ¸Á¬Ä ¯ÉÊ¥sï ¸ÉÊ£ïì ¯Áå§gÉÆÃlj¸ï PÀA¥À¤AiÀÄ°è ¥ÉÆæÃqÀPÀë£ï JQìPÀÆånªï PÉ®¸À ¤ªÀð»¸ÀÄwÛzÀÄÝ, DvÀ£ÀÄ 5-6 wAUÀ¼À »AzÉ JzÉ £ÉÆë¤AzÀ §¼À®ÄwÛzÀÝjAzÀ ºÉÊzÁæ¨ÁzÀ ºÁUÀÆ E¤ßvÀgÀ PÀqÉUÉ aQvÉì ¥ÀqÉzÀÄPÉÆArgÀÄvÁÛ£É, »ÃVgÀĪÀ°è ¢£ÁAPÀ 08-08-2014 gÀAzÀÄ ¨É¼ÀUÉÎ 7-30 UÀAmÉUÉ ºÀÈzÀAiÀÄWÁvÀ¢AzÀ ªÀÄgÀt ºÉÆA¢gÀÄvÁÛ£É, DvÀ£À ªÀÄgÀtzÀ°è AiÀiÁgÀ ªÉÄÃ®Æ AiÀiÁªÀÅzÉà ¸ÀA±ÀAiÀÄ EgÀĪÀÅ¢¯Áè, DzÁUÀÆå F §UÉÎ vÀ¤SÉ ªÀiÁqÀ®Ä PÉÆÃgÀÄvÉÛÃ£É CAvÁ ¦üAiÀiÁð¢AiÀĪÀgÀÄ PÉÆlÖ °Rw CfðAiÀÄ ¸ÁgÀA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 139/2014, PÀ®A 379 L¦¹ :-
¢£ÁAPÀ 22-06-2014 gÀAzÀÄ ¦üAiÀiÁð¢ gÁdPÀĪÀiÁgÀ «ÄãÁ vÀAzÉ »gÁ¯Á® «ÄãÁ ªÀAiÀÄ: 31 ªÀµÀð, eÁw: «ÄãÁ, ¸Á: gÉʯÉé ªÀ¸Àw UÀȺÀ £ÀA. 64/2 ©ÃzÀgÀ gÀªÀgÀÄ vÀªÀÄä ªÉÆÃmÁgï ¸ÉÊPÀ¯ï £ÀA. JA.ºÉZï-44/E-9343 £ÉÃzÀ£ÀÄß vÀªÀÄä ªÀÄ£ÉAiÀÄ°è ¤°è¹ ºÉÆÃVzÀÄÝ ¸ÀzÀj ªÁºÀ£ÀzÀ ZÉ¹ì £ÀA. JªÀiï.r.625.J.J¥sï.1161.PÉ.39536, EAf£ï £ÀA. 0.J¥sï.1.PÉ.61552336 EzÀÄÝ CzÀ£ÀÄß ¢£ÁAPÀ 30-06-2014 gÀAzÀÄ ©ÃzÀgÀPÉÌ ªÀÄ£ÉUÉ §AzÀÄ £ÉÆÃqÀ¯ÁV ¦üAiÀiÁð¢AiÀĪÀgÀÄ ¤°è¹zÀ ¸ÀzÀj ¢éZÀPÀæ ªÁºÀ£À EgÀ°¯Áè, ¦üAiÀiÁð¢AiÀĪÀgÀÄ ©ÃzÀgÀ £ÀUÀgÀzÀ J¯Áè PÀqÉUÉ ºÀÄqÀÄPÁrgÀÄzÀgÀÆ ¸ÀzÀj ªÁºÀ£À ¹QÌgÀĪÀÅ¢¯Áè, ¸ÀzÀj ¢éZÀPÀæ ªÁºÀ£ÀªÀ£ÀÄß AiÀiÁgÀÆ C¥ÀjavÀ PÀ¼ÀîgÀÄ 22-06-2014 gÀAzÀÄ gÁwæ 2300 UÀAmɬÄAzÀ 30-06-2014 gÀAzÀÄ 1300 UÀAmÉAiÀÄ CªÀ¢üAiÀÄ°è PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 08-08-2014 gÀAzÀÄ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀıÀ£ÀÆgÀ ¥ÉưøÀ oÁuÉ UÀÄ£Éß £ÀA. 153/2014, PÀ®A 379 L¦¹ :-
¢£ÁAPÀ 08-08-2014 gÀAzÀÄ ¦üAiÀiÁ𢠲ªÁf vÀAzÉ zÉêÀgÁªÀ ©gÁzÁgÀ ªÀAiÀÄ: 58 ªÀµÀð, eÁw: ªÀÄgÁoÁ, ¸Á: ºÀ¯Áè½ UÁæªÀÄ, vÁ: OgÁzÀ (©) gÀªÀgÀÄ ºÉÆ®PÉÌ ºÉÆÃV ¤ÃgÀÄ ©qÀĪÀ ¸À®ÄªÁV ªÉÆÃmÁgÀ ZÁ®Ä ªÀiÁrzÁUÀ ªÉÆÃmÁgÀ ZÁ®Ä DUÀzÀ ¥ÀæAiÀÄÄPÀÛ PɼÀUÀqÉ ºÉÆÃV £ÉÆÃqÀ®Ä £À¢UÉ PÀÆr¹zÀ ªÉÆÃmÁgÀ ¥ÀA¥À¸Émï£À ¥ÉÊ¥ï PÀmï ªÀiÁrzÀÄÝ £ÉÆÃr £À¢AiÀÄ ¤Ãj£À°è ºÉÆÃV £ÉÆÃqÀ®Ä ¥ÀA¥À¸Émï EgÀ°°è ¢£ÁAPÀ 07-08-2014 gÀAzÀÄ gÁwæ 7 UÀAmɬÄAzÀ ¢£ÁAPÀ 08-08-2014 gÀAzÀÄ 0400 UÀAmÉAiÀÄ CªÀ¢üAiÀÄ°è AiÀiÁgÉÆà PÀ¼ÀîgÀÄ £À¢UÉ PÀÆr¹zÀ ¥ÉmïªÉ¯ï PÀA¥À¤AiÀÄ ¥ÀA¥À¸Émï PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀªÀÅ ªÀiÁrPÉÆAqÀÄ ºÉÆÃzÀ ¥ÀA¥À¸Émï£À C.Q. 15,000/- gÀÆ DUÀ§ºÀÄzÀÄ, ¸Àé®à ¸ÀªÀÄAiÀÄzÀ £ÀAvÀgÀ vÀªÀÄä C¨sÀAUÀgÁªÀ vÀAzÉ zÉêÀgÁªÀ ©gÁzÁgÀ ºÁUÀÄ Hj£À PÉÆAr¨Á vÀAzÉ UÀÄtªÀAvÀgÁªÀ EªÀgÀÄ ¸ÀºÀ §AzÀÄ vÀªÀÄä vÀªÀÄä ªÉÆÃmÁgÀUÀ¼ÀÄ ZÁ®Ä DUÀÄwÛ®è JAzÁUÀ CªÀjUÉ ªÉÆÃmÁgÀ ¥ÀA¥À¸Émï PÀ¼ÀªÀÅ DzÀ «µÀAiÀÄ w½¹zÀÄÝ, £ÀAvÀgÀ CªÀgÀÄ ¸ÀºÀ £À¢AiÀÄ ¤Ãj£À°è ºÉÆÃV vÀªÀÄä vÀªÀÄä ¥ÀA¥À¸ÉmïUÀ¼À£ÀÄß £ÉÆÃqÀ¯ÁV vÀªÀÄä C¨sÀAUÀgÁªÀ EªÀgÀ ¦mïªÉ¯ï PÀA¥À¤AiÀÄ ¥ÀA¥À¸Émï C.Q. 15,000/ - gÀÆ  ºÁUÀÄ PÉÆAr¨Á vÀAzÉ UÀÄtªÀAUÀvÀgÁªÀ EªÀgÀ ¦mïªÉ¯ï PÀA¥À¤AiÀÄ ¥ÀA¥À¸Émï C.Q. 15,000/- gÀÆ  ¨É¯É ¨Á¼ÀĪÀÅzÀÄ EgÀ°®è,  gÁwæ ªÉüÉAiÀÄ°è AiÀiÁgÉÆà PÀ¼ÀîgÀÄ ¸ÀzÀj ¥ÀA¥À¸ÉmïUÀ¼À£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁð¢AiÀĪÀgÀÄ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 210/2014, PÀ®A 379 L¦¹ ªÀÄvÀÄÛ PÀ£ÁðlPÀ J¯ÉQÖçùn DåPïÖ 2003 PÀ®A 136 :-

¢£ÁAPÀ 08-08-2014 gÀAzÀÄ PÉÃgÀÆgÀÄ JZï UÁæªÀÄzÀ ªÀiÁUÀðzÁ¼ÀÄ «¯Á¸ÀgÁªÀ EªÀgÀÄ ªÉÆèÉÊ® ªÀÄÆ®PÀ ¦üAiÀiÁð¢ zÀvÀÛ¥ÀæPÁ±À vÀAzÉ ¹vÁgÁªÀÄ UÀÄdÄðgÀ, QjAiÀÄ EAf¤AiÀÄgÀgÀÄ eɸÁÌA ºÀ®§UÁð ±ÁSÉ gÀªÀjUÉ w½¹zÉÝãÉAzÀgÉ PÉÃgÀÆgÀÄ JZï UÁæªÀÄzÀ°è ¤lÆÖgÀÄ gÀ¸ÉÛAiÀÄ°ègÀĪÀ 25 PÉ«J ¥ÀjªÀvÀðPÀzÀ JuÉÚ PÀ¼ÀªÀÅ DzÀ «µÀAiÀÄ w½¹zÀÄÝ, ¦üAiÀiÁð¢AiÀĪÀgÀÄ PÀÆqÀ¯É ºÉÆÃV £ÉÆÃqÀ¯ÁV mÁæ£Àì¥sÀgÀägÀ ªÉÄÃ¯É EgÀĪÀ JZÀ.n ¥sÀÆådUÀ¼ÀÄ E®è¢gÀĪÀÅzÀÄ ºÁUÀÆ mÁæ£Àì ¥sÁgÀägÀ ªÀÄÄZÀѼÀzÀ ¨ÉÆÃ®Ö £ÀmïUÀ¼ÀÄ vÉUÉ¢gÀĪÀÅzÀÄ PÀAqÀÄ §A¢zÀÄÝ, ¢£ÁAPÀ 06, 07-08-2014 gÀ gÁwæ ªÉüÉAiÀÄ°è AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀ§ºÀÄzÀÄ CAvÁ ±ÀAQ¸À¯ÁVzÉ, ¸ÀzÀj mÁæ£Àì¥sÀgÀägÀzÀ°è 106 °ÃlgÀ JuÉÚ PÀ¼ÀªÀÅ DVzÉ, PÀ¼ÀªÀÅ DzÀ JuÉÚAiÀÄ QªÀÄävÀÄÛ CAzÁdÄ 8000/- gÀÆ DUÀ§ºÀÄzÀÄ CAvÁ ¦üAiÀiÁð¢AiÀĪÀgÀÄ °TvÀªÁV ¤ÃrzÀ zÀÆj£À Cfð ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ದರೋಡೆ ಸುಲಿಗೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ಬ್ರಹ್ಮಪೂರ ಠಾಣೆ : ದಿನಾಂಕ 09-08-14 ಬೆಳಗಿನ ಜಾವ 2-00 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ಬರುವ ವಿರೇಶ ನಗರ  ಕ್ರಾಸ್ ಹತ್ತಿರ ಇರುವ ಜಾಲಿ ಕಂಟಿಯ ಮರೆಯಲ್ಲಿ ಕೆಲವು ಜನರು ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಅಡಗಿ ಕುಳಿತ ಬಗ್ಗೆ  ಬಾತ್ಮಿ ಬಂದ ಮೇರೆಗೆ ಶ್ರೀ ಎಮ್.ಬಿ.ಬಿರಾದಾರ ಪಿ.ಎಸ್.ಐ (ಅ.ವಿ) ಬ್ರಹ್ಮಪೂರ ಠಾಣೆ ಮತ್ತು  ಸಿಬ್ಬಂದಿಯವರೊಂದಿಗೆ ಹಾಗು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೊಗಿ ಜಾಡು ಹಿಡಿದು ನೋಡಲು  ವಿರೇಶ ನಗರದ ಕಡೆಗೆ ಹೋಗುವ ರೋಡಿನ ಎಡಗಡೆ ಜಾಲಿ ಕಂಟಿಗಳಲ್ಲಿ ದರೋಡೆ ಕೋರರು ಗುಜು ಗುಜು ಮಾತಾಡುವ ಶಬ್ದ ಕೆಳಿಸಿತು ಆಗ ನಾವೆಲ್ಲರೂ ಬರುವದನ್ನು ಗಮನಿಸಿ ಓಡಿರೋ ಓಡಿರೋ ಅನ್ನುತ್ತಾ ಒಂದೇ ಸವನೆ ಓಡ ತೊಡಗಿದರು. ಕೂಡಲೆ ನಾವೆಲ್ಲರು ಬೆನ್ನಟಿ  ಒಟ್ಟು 6 ಜನರಿಗೆ ಹಿಡಿದು ಕೊಂಡಿದ್ದು ಅವರ ಹೆಸರು 1. ಮುಸ್ತಾಖ ಶಫೀ @ ಭೋಲಾ ತಂದೆ ಅಲಿಂ ಮೀಯಾ  ಸಾ|| ರಹಿಮತ ನಗರ ಗುಲಬರ್ಗಾ 2. ಸೈಯದ ಸದಾಂ ತಂದೆ ಬಾಬುಮಿಯಾ ಸಾ|| ಎಮ್.ಎಸ್.ಕೆ ಮೀಲ ಗುಲಬರ್ಗಾ 3. ಸಾಗರ @ ಸಾಗರ್ಯಾ ತಂದೆ ವಕೀಲ @ ನಾರಾಯಣ ಕಾಂಬಳೆ   ಸಾ|| ಬಾಪು ನಗರ ಗುಲಬರ್ಗಾ 4. ಚಿರಂಜೀವಿ ತಂದೆ ಸುಗಾರಾಮ ಪಾಟೀಲ ಸಾ|| ಬಾಪು ನಗರ ಗುಲಬರ್ಗಾ 5.  ದೇವು @ ದೇವ್ಯಾ ತಂದೆ ಪನ್ನಾ ಸಕಟ ಸಾ|| ಬಾಪು ನಗರ ಗುಲಬರ್ಗಾ  6. ಅಜರ್ುನ ತಂದೆ ವಿಜಯ ಕಾಂಬಳೆ ಸಾ|| ಬಾಪು ನಗರ ಗುಲಬರ್ಗಾ ಅಂತಾ ತಿಳಿಸಿದ್ದು  ಸದರಿಯವರ ವಶದಲ್ಲಿದ್ದ ನಗದು ಹಣ ಒಟ್ಟು 5618/- ರೂಪಾಯಿ ಹಾಗು  ದರೊಡೆ ಮತ್ತು ಸುಲಿಗೆ ಕೃತ್ಯಕ್ಕೆ ಉಪಯೋಗಿಸಲು ತಂದಿದ್ದ 2 ಮೋಟಾರು ಸೈಕಲಗಳಾದ 1] ಒಂದು ಸಿ.ಟಿ 100 ಮೋಟಾರ ಸೈಕಲ್ ನಂ. ಕೆಎ-32.ಕ್ಯೂ-9876 ಕಪ್ಪು ಬಣ್ಣದು ಅ||ಕಿ|| 35.000/- 2) ಹಿರೋಹೊಂಡಾ ಸ್ಪ್ಲೆಂಡರ್  ಮೋಟಾರ ಸೈಕಲ್ ನಂಬರ ಕೆಎ-32. ಎಲ್-1199 ಕಪ್ಪು ಬಣ್ಣದು ಅ|| ಕಿ|| 35.000/-  ಮತ್ತು ಕೃತ್ಯಕ್ಕೆ ಬಳಸಲು ತಂದಿದ್ದ ಖಾರದ ಪುಡಿ ಪಾಕೀಟಗಳು, ಮುಖಕ್ಕೆ ಕಟ್ಟಿಕೊಳ್ಳುವ ಬಟ್ಟೆ ಹಾಗು ಹಗ್ಗಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಬ್ರಹ್ಮಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :

ಮಹಿಳಾ ಠಾಣೆ : ಶ್ರೀ ಸುರೇಶ ತಂದೆ ಲಾಲುಸಿಂಗ್ ಪವಾರ ಸಾ; ಮಹಾರಾಜ ಹೋಟಲ ಎದುರುಗಡೆ ಐವಾನ್-ಶಾಹಿ ರೋಡ ಗುಲಬರ್ಗಾ ರವರ  ಅಕ್ಕ ಅನುಷಾ ಮತ್ತು ಭಾವ ರಾಜು ಇವರಿಬ್ಬರೂ ಮೃತಪಟ್ಟಿದ್ದರಿಂದ ಅವರ ಮಕ್ಕಳಾದ ಸಪ್ನಾ ಮತ್ತು ರಾಹುಲ ಇವರು ಸುಮಾರು 5 ವರ್ಷಗಳಿಂದ ನಮ್ಮಲ್ಲಿಯೇ ಇರುತ್ತಾರೆ. ಸಪ್ನಾ ಇವಳೂ ದಿನಾಂಕ 7.08.2014 ರಂದು ಮನೆಯ ಮುಂದೆ ಆಡುತ್ತಿದ್ದಳು. ಸುಮಾರು 4 ಗಂಟೆಯ ಸುಮಾರಿಗೆ ನಾನು ಹೊರಗಡೆ ಬಂದು ನೋಡಲಾಗಿ ಸಪ್ನಾ ಇವಳು ಕಾಣಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ ನಾನು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವದಿಲ್ಲ. ಕಾರಣ ಕಾಣೆಯಾದ ಸಪ್ನಾ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಥಾವರು ತಂದೆ ಪಾಂಡು ಪವಾರ ಸಾ; ಚೋಕ್ಲಾ ನಾಯಕ ತಾಂಡ ರಾಜನಾಳ ಗ್ರಾಮ  ರವರು ದಿನಾಂಕ 07-08-2014 ರಂದು 8 ಗಂಟೆಗೆ ಸುಮಾರಿಗೆ ಶ್ರಾವಾಣ ಮಾಸವಿದ್ದ ಸಂಭಂದ ಜೋಕ್ಲಾ ನಾಯ್ಕ ತಾಂಡದ ಹುನುಮಾನ ದೇವರ ಗುಡಿಯಲ್ಲಿ ಪಿರ್ಯಾದಿ ಮತ್ತು ಆರೋಪಿತರು ಹಾಗೂ ತಾಂಡದ ಇತರರು ಕೂಡಿಕೊಂಡು ಭಜನೆ ಮಾಡಿ ರಾತ್ರಿ 10 ಗಂಟೆಗೆ ಸಮಯ ಬಹಳ ಆಗಿದ್ದರಿಂದ ಪಿರ್ಯಾದಿ ಹುಮನಾನ ದೇವರಿಗೆ ಟೆಂಗು ಒಡೆದು ಆರತಿ ಮಾಡಿ ಭಜನೆಯನ್ನು ಮುಗಿಸಿದ್ದರಿಂದ ಇದೆ ವಿಷಯದಲ್ಲಿ ದೇವಿದಾಸ ಸಂಡಗ 3 ಜನರು ಎಲ್ಲರೂ ಸಾ; ಜೋಕ್ಲಾ ನಾಯಕ ತಾಂಡ ರಾಜನಾಳ ಗ್ರಾಮ ಇವರು ಅವಾಚ್ಯ ಶಭ್ದಗಳಿಂದ ಬೈದ್ದು, ಪ್ರಚೋದನೆ ಯಿಂದ ಕಲ್ಲಿನಿಂದ ಮತ್ತು ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿ ಗುಪ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವ ಬೆದರಿಕೆ ಹಾಕಿದ ಪ್ರಕಣ :
ನಿಂಬರ್ಗಾ ಠಾಣೆ : ಶ್ರೀ ಶಾಂತಮಲ್ಲಪ್ಪ ಹೆಚ್.ಸಿ 434 ನಿಂಬರ್ಗಾ ಪೊಲೀಸ ಠಾಣೆರವರು ದಿನಾಂಕ  01-08-2014 ರಂದು 15-30 ಗಂಟೆಗೆ ತನ್ನ ಮೊಬೈಲ ನಂ. 9449693699 ನೇದ್ದಕ್ಕೆ ಮೋಬೈಲ ನಂ. 9902496551 ನೇದ್ದರಿಂದ ಯಾವುನೊ ಒಬ್ಬ ವ್ಯಕ್ತಿಯು ಜೀವ ಬೆದರಿಕೆ ಕರೆ ಮಾಡಿರುತ್ತಾನೆ ಕಾರಣ ಮಾನ್ಯರವರು ಸದರಿ ಮೋಬೈಲ ನಂಬರದಿಂದ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಶಿವಪ್ಪ ತಂದೆ ಶರಣಪ್ಪ ದೇವಣಿ  ಸಾ : ಮೈಸಲಗಿ ತಾ: ಬಸವಕಲ್ಯಾಣ ಜಿ : ಬೀದರ ರವರು ಬೆಳಗ್ಗಿನ ಜಾವ 2.00 ,ಎಮ್,ದ ಸೂಮಾರಿಗೆ ನನ್ನ ಲಾರಿ ಚಾಲಕ ಕಿಶನ ಇತನು ಪೋನ ಮಾಡಿ ತಿಳಿಸಿದ್ದೇನಂದರೆ ಮದ್ಯ ರಾತ್ರಿ 1.00 ಗಂಟೆಯ ಸೂಮಾರಿಗೆ ತಾನು ಸದರ ಲಾರಿ ಚಲಾಯಿಸಿಕೊಂಡು ಗುಲಬರ್ಗಾ ಕಡೆಗೆ ಹೋಗುತ್ತಿದ್ದಾಗ ಕುರಿಕೋಟ ಗ್ರಾಮದ ಸಮೀಪ ರೋಡಿನ ಎಡಗಡೆ ತೆಗ್ಗಿನಲ್ಲಿ ಲಾರಿ ಅಪಘಾತವಾಗಿರುತ್ತದೆ ಇದರಿಂದ ತನಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ ಅಂತಾ ತಿಳಿಸಿದನು ದಿನಾಂಕ 08-08-2014  ರಂದು ಬೆಳಗ್ಗೆ 11.00 ಗಂಟೆಗೆ ನಾನು ಸ್ಥಳದಲ್ಲಿ ಬಂದು ನೋಡಲಾಗಿ ಹಕೀಕತ ನಿಜಾಇದ್ದು ಲಾರಿ ನೋಡಲಾಗಿ ಲಾರಿ ಬಲಮಗ್ಗಲಾಗಿ ಬಿದ್ದಿದ್ದು ಮುಂದಿನ ಗ್ಲಾಸ ಒಡೆದು ಹೋಗಿದ್ದು ಸೈಡ ಬಾಡಿ ಜಖಂ ಗೊಂಡಿದ್ದು ಕ್ಯಾಬೀನ , ಲಾರಿಯ ಚೆಸ್ಸಿ , ಬೆಂಡ್ ಹಾಗೂ ಹೌಸಿಂಗ ಇತ್ಯಾದಿಗಳು ಜಖಂ ಗೊಂಡಿರುತ್ತವೆ  ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾಗಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.