Police Bhavan Kalaburagi

Police Bhavan Kalaburagi

Sunday, November 16, 2014

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹. ¥ÀæPÀgÀtzÀ ªÀiÁ»w:-

           ದಿನಾಂಕ:13-11-2014 ರಂದು ಮದ್ಯಾಹ್ನ 3-00 ಘಂಟೆಗೆ ಫಿರ್ಯಾದಿ ಸಿದ್ದಲಿಂಗಾರೆಡ್ಡಿ ತಂದೆ ಶರಣಪ್ಪ, 32ವರ್ಷ, ಜಾ:ಲಿಂಗಾಯತ, ಸಾ:ಮಾತ್ಪಳ್ಳಿ ತಾ;ದೇವದುರ್ಗ ತನ್ನ ಮನೆಯಲ್ಲಿ ತಾಯಿ ಪಾರ್ವತಮ್ಮ ಇವಳಂದಿಗೆ ಊಟ ಮಾಡುತ್ತಿರುವಾಗ PÀj§¸Àì¥ÀàUËqÀ@ªÀÄÄzÀÄPÀ¥ÀàUËqÀ vÀAzÉ ²ªÀ§¸Àì¥Àà,55ªÀµÀð, ºÁUÀÄ EvÀgÉ E§âgÀÄ J®ègÀÄ eÁ:°AUÁAiÀÄvÀ, ¸Á:ªÀiÁvÀà½î UÁæªÀÄ.FvÀ£ÀÄ ತಮ್ಮ ಸಂಬಂದಿಕರಾದ ಆರೋಪಿತರು ಸಮಾನ ಉುದ್ದೇಶದಿಂದ ಕೂಡಿ ಬಂದು ಫಿರ್ಯಾದಿಯ ಮನೆಯಲ್ಲಿ ಅತಿಕ್ರಮ ಪ್ರವೇಶಮಾಡಿ  ಫಿರ್ಯಾದಿಗೆ ಆತನ ತಾಯಿಗೆ 2 ಎಕರೆ ಹೊಲವನ್ನು ತನ್ನ ಮಗಳ ಹೆಸರಿಗೆ ಮಾಡುತ್ತೆನೆ ಅಂತಾ ಒಪ್ಪಿಕೊಂಡಿದ್ದು ಯಾಕೆ ಹೊಲ ಕೊಟ್ಟಿಲ್ಲ ಅಂತಾ ಫಿರ್ಯಾದಿ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಅರೋಪಿ ಕರಿಬಸ¥ïಪ್ಪಗೌಡ  ಕೂದುಲು ಹಿಡಿದು ಕಪಾಳಕ್ಕೆ ಹೊಡೆದು ಮೈಕೈ ಮುಟ್ಟಿ ಸೀರೆ ಹಿಡಿದು ಎಳೆದಾಡಿ ಫಿರ್ಯಾದಿಗೂ ಸಹ ಅರೋಪಿತರು ಕೈಯಿಂದ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಬೆದರಿಕೆ ಹಾಕಿದ್ದು,  EgÀÄvÀÛzÉ  ಅಂತಾ PÉÆlÖ zÀÆj£À ಮೇಲಿಂದ  UÀ§ÆâgÀÄ ¥Éưøï oÁuÉ UÀÄ£Éß £ÀA: 122/2014 PÀ®A;448, 323, 354, 504, 506 gÉ/« 34 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

¥Éưøï zÁ½ ¥ÀæPÀgÀtzÀ ªÀiÁ»w:-
                ದಿನಾಂಕ 15.11.2014 ರಂದು 17.00 ಗಂಟೆಗೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗಸನಹಳ್ಳಿ ಗ್ರಾಮದ ಬೇಸ ಪವರ್ ಹಿಂದಿನ ಸಾರ್ವಜನಿಕ ಸ್ಥಳದಲ್ಲಿ ಶ್ರಿ ಎಸ.ಎಂ.ಹಾಜಿ ತಂದೆ ಎಸ್.ಎಂ.ಸುಲ್ತಾನ, ವಯ: 52 ವರ್ಷ, ಮುಸ್ಲಿಂ,: ಮೇಸನ್, ಸಾ: ಎಂ.ಸಿ.ಸಿ.ಕಾಲೋನಿ ಶಕ್ತಿನಗರ  ºÁUÀÄ EvÀgÉ DgÀÄ d£ÀgÀÄ EªÀgÀÄUÀ¼ÀÄ ದುಂಡಾಗಿ ಕುಳಿತು 52 ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಜೂಜಾಟವನ್ನುಹಣ ಪಣಕ್ಕೆ ಹಚ್ಚಿ ಆಡುತ್ತಿದ್ದಾಗ್ಗೆ ದೊರೆತ ಬಾತ್ಮಿ ಮೇರೆಗೆ ಮಾನ್ಯ ಪಿ.ಎಸ್.. ಗ್ರಾಮೀಣ ಪೊಲೀಸ್ ಠಾಣೆ ರಾಯಚೂರು ರವರು ಪಂಚರು ಹಾಗು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಸದರಿಯವರ ವಶದಿಂದ ಜೂಜಾಟದ ಹಣ ರೂ,. 4500/- ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಸ್ಥಳದಲ್ಲಿಯೇ 17.30 ಗಂಟೆಯಿಂದ 18.15 ಗಂಟೆಯವರೆಗೆ ಪಂಚನಾಮೆ ಮಾಡಿ ಆರೋಪಿತರನ್ನು ಮತ್ತು ಮುದ್ದೆಮಾಲಿನೊಂದಿಗೆ 1900 ಗಂಟೆಗೆ ಠಾಣೆಗೆ ಮರಳಿ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ  ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 290/2014 PÀ®A 87 PÀ.¥ÉÆà PÁAiÉÄÝ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದೆ.
          ದಿ: 15-11-14 ರಂದು ಮದ್ಯಾಹ್ನ 1630 ಗಂಟೆಗೆ ರಾಯಚುರು ನಗರದ ರಿಮ್ಸ್ ಮೆಡಿಕಲ್ ಕಾಲೇಜು ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಕೊರಪ್ಪ ತಂದೆ ಜಂಬಪ್ಪ ವಯಾ: 28 ವರ್ಷ ಜಾ: ಕೊರವರು : ಹಮಾಲಿ ಕೆಲಸ ಸಾ: ಸಿಯಾತಲಾಬ ರಾಯಚೂರು ಎಂಬುವನು ಯಾವುದೇ ಲೈಸನ್ಸ್ ಇಲ್ಲದೆ ಅನಧಿಕೃತವಾಗಿ ಕೃಷ್ಣಾದಿಂದ ವಿಷೊಊರಿತ ಮಾನವ ಜೀವಕ್ಕೆ ಅಪಾಯಕಾರಿ ಇರುವ ಸೇಂದಿಯನ್ನು ಮಾರಾಟ ಮಾಡುವ ನಿಮಿತ್ಯ ತರುತ್ತಿದ್ದಾಗ ¦.J¸ï.L. ªÀiÁPÉðl AiÀiÁqï ð oÁuÉ gÀªÀgÀÄ ¹§âªÀÄ¢AiÉÆA¢UÉ C°èUÉ ºÉÆÃUÉ ದಾ½ ಮಾಡಿ ಆರೋಪಿರನ ಕಡೆಯಿಂದ 50 ಲೀ ಸೇಂದಿ ಅಂದಾಜು ಕಿಮ್ಮತ್ತು 500/ ಬೆಲೆಬಾಳುವದನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ  ಮೇಲಿಂದ ªÀiÁPÉðl AiÀiÁqÀð ಠಾಣಾ ಗುನ್ನೆ ನಂ 108/2014 ಕಲಂ 273, 284, .ಪಿ.ಸಿ 32, 34 ಕೆ; ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ,.
zÉÆA©ü ¥ÀæPÀgÀtzÀ ªÀiÁ»w:-                                  
ಫಿರ್ಯಾದಿ ²æêÀÄw ±ÀºÀeÁzÀ©Ã UÀAqÀ £ÀfÃgÀ¸Á§ 40ªÀµÀð, ªÀÄ£ÉUÉ®¸À ¸ÁB ¸Á®UÀÄAzÀ vÁB ¹AzsÀ£ÀÆgÀÄ. FPÉ  ಮತ್ತು ಆರೋಪಿತgÁzÀ 1) E¨Áæ»A¸Á§ vÀAzÉ vÁdĢݣï¸Á§ 60ªÀµÀð, MPÀÌ®ÄvÀ£ÀºÁUÀÆ EvÀgÉ 7 d£ÀgÀÄ ಸಾಲಗುಂದ ಗ್ರಾಮದಲ್ಲಿರುವ ಮಳ್ಳೂರು ಓಣಿಯಲ್ಲಿ ವಾಸವಾಗಿದ್ದು, ದಿನಾಂಕ 11-11-2014 ರಂದು 11-00 ಎ.ಎಂ. ಸುಮಾರಿಗೆ ಆರೋಪಿತರೆಲ್ಲರೂ ಒಂದುಗೂಡಿ, ಅಕ್ರಮಕೂಟ ರಚಿಸಿಕೊಂಡು, ಸಮಾನ ಉದ್ದೇಶದಿಂದ  ಫಿರ್ಯಾದಿದಾರಳ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ, ಫಿರ್ಯಾದಿದಾರಳೊಂದಿಗೆ ವಿನಾ ಕಾರಣ ಜಗಳ ತೆಗೆದುಅವಾಚ್ಯವಾಗಿ ಬೈಯ್ದುಕೈಯಿಂದ ಹೊಡೆದು, ಆರೋಪಿ ನಂ. 1, 7 ಮತ್ತು 8 ನೆದ್ದವರು ಫಿರ್ಯಾದಿದಾರಳನ್ನು ಹಿಡಿದುಕೊಂಡು ಮರ್ಯಾದೆಗೆ ಕುಂದು ಬರುವಂತೆ  ವರ್ತಿಸಿದ್ದು, ಅಲ್ಲದೇ ಎಲ್ಲಾ ಆರೋಪಿತರು ಸೇರಿ ಫಿರ್ಯಾದಿದಾರಳಿಗೆ ಕೊಲ್ಲಿ ಬಿಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂಖ್ಯೆ. 295/14 ನೆದ್ದರ ಮೇಲಿಂದ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA:  263/14 PÀ®A. 147,148,149,448,504,354 506 L.¦.¹.  ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ
     AiÀÄÄ.r.Dgï. ¥ÀæPÀgÀtzÀ ªÀiÁ»w:-                          
            ªÀÄÈvÀ «ÄxÀÄ£ï ZÀPÀæªÀwð @ ¥ÁZÀÄ ZÀPÀæªÀwð vÀAzÉ ºÀj¥ÁzÀ ZÀPÀæªÀwð 30 ªÀµÀð ¨ÁæºÀät MPÀÌ®ÄvÀ£À ¸Á:Dgï.ºÉZï.£ÀA 3 vÁ: ¹AzsÀ£ÀÆgÀÄ FvÀ¤UÉ ¸ÀĪÀiÁgÀÄ ªÀµÀðUÀ½AzÀ ¦ülì gÉÆÃUÀ EzÀÄÝ ¤ÃgÀÄ ªÀÄvÀÄÛ ¨ÉAQ PÀAqÁUÀ M«ÄäAzÉƪÉÄä¯É ¦ülì gÉÆÃUÀ §gÀÄwÛvÀÄÛ ¢£ÁAPÀ;16-11-2014 gÀAzÀÄ 3-50 J.JA ¸ÀĪÀiÁgÀÄ vÁ£ÀÄ °ÃfUÉ ªÀiÁrzÀ ºÉÆ®PÉÌ ¤ÃgÀÄ ºÀj¸À¯ÉAzÀÄ ºÉÆÃVzÀÄÝ G¥ÀPÁ®ÄªÉ £ÀA§gÀ 9Dgï ªÀiÁqÀ²gÀªÁgÀ ±ÁSÉ ¸ÀgÀ¥À½ £ÀA§gÀ 25  £ÉÃzÀÝgÀ°è PÁ®ÄªÉAiÀÄ°è E½zÀÄ vÀÆ©¤AzÀ vÀ£Àß ºÉÆ®PÉÌ ¤ÃgÀÄ ©lÄÖPÉƼÀÄwÛgÀĪÁUÀ MªÉÄä¯É ¦ülì §AzÀÄ ¤Ãj£À°è ©zÀÄÝ ªÀÄÈvÀ ¥ÀnÖgÀÄvÁÛ£É. ªÀÄÈvÀ£À ªÀÄgÀtzÀ°è AiÀiÁªÀÅzÉà vÀgÀºÀzÀ ¸ÀAzÉúÀ«®è CAvÁ EzÀÝ ¦AiÀiÁð¢ü ¸ÁgÁA±ÀzÀ ªÉÄðAzÀ ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï £ÀA: 49/2013 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ.
           ದಿನಾಂಕ   15-11-2014 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಮಂಜುನಾಥ ತಂದೆ ಅಮರೇಶ ವಯಸ್ಸು 23 ವರ್ಷ ಜಾತಿ ನಾಯಕ್ ಉ: ಟ್ರ್ಯಾಕ್ಟರ್ ಚಾಲಕ ಸಾ: ಬೆಂಚಮರಡಿ £À£Àß ತಂದೆ ಮೃತ  ಅಮರೇಶ ತಂದೆ ನರಸಪ್ಪ 45 ವರ್ಷ ಜಾತಿ ನಾಯಕ್, ಟಾಟಾ ಎ,.ಸಿ,.ಚಾಲಕ ಸಾ: ಬೆಂಚಮರಡಿ ಈತನು ಕುಡಿದ ಅಮಲಿನಲ್ಲಿ ತನ್ನ ಹೆಂಡತಿ ಸಂಗಡ ಬಾಯಿಮಾಡಿಕೊಂಡಿದ್ದು, ಆಗ ಆತನು ಮಕ್ಕಳು ಯಾಕೆ ಜಗಳ ಮಾಡುತ್ತಿ ಮಲಗು ಅಂತ ಹೇಳಿದಾಗ ತನ್ನ ಮಕ್ಕಳಿಗೆ ಬೈದಾಡಿ ಹೋಗಿ, ಕುಡಿದ ಅಮಲಿನಲ್ಲಿ  ಬಸಣ್ಣ ಇವರ ಹೊಲದಲ್ಲಿದ್ದ ಕೆ.ಇ.ಬಿ ಲೈನಿನ ಕಬ್ಬಣಿದ ಕಂಬಕ್ಕೆ ತನ್ನ ಲುಂಗಿಯಿಂದ  ನೇಣುಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ,ಮೃತ ಫಿರ್ಯಾದಿಯ ತಂದೆ ಮನೆಗೆ ಬರದ ಕಾರಣ  ಗಾಬರಿಯಾಗಿ ಹುಡುಕುತ್ತಾ ಹೋದಾಗ ಬಸ್ಸಣ್ಣ ಇವರ ಹೊಲದಲ್ಲಿ ನೇಣುಹಾಕೊಂಡು ಮೃತಪಟ್ಟಿದ್ದು, ನಾವು ಹುಡುಕುತ್ತಾ ಸ್ಥಳಕ್ಕೆ ನೋಡಿದಾಗ ಬೆಳಿಗ್ಗೆ 05-30 ಗಂಟೆಯಾಗಿತ್ತು, ಈ ಘಟನೆ ಆಕಸ್ಮಿಕವಾಗಿದ್ದು ಈ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತ ಮುಂತಾಗಿ ನೀಡಿದ ಫಿರ್ಯಾದಿದಾರರ ಹೇಳಿಕೆ ಮೇಲಿಂದ PÀ«vÁ¼À ¥ÉưøÀ oÁuÉ  ಯು.ಡಿ.ಆರ್ ಸಂಖ್ಯೆ 16/2014 ಕಲಂ; 174 ಸಿ.ಆರ್.ಪಿ.ಸಿ.ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.11.2014 gÀAzÀÄ  92 ¥ÀææPÀgÀtUÀ¼À£ÀÄß ¥ÀvÉÛ ªÀiÁr 14,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                   


Kalbuaragi District Reported Crimes

ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ನಂದಲಾಲ ತಂದೆ ಸತ್ಯನಾರಾಯಣ ಲಾಹೋಟಿ ಸಾ:ಎಲ್.ಎನ್.ಟಿ. ರೋಡ್ ಸೇಡಂ ಇವರು ದಿನಾಂಕ:15-11-2014 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ನನ್ನ ಅಕ್ಕಿ ವ್ಯಾಪಾರದ ಅಂಗಡಿಯ ಬಾಗಿಲಿಗೆ ಹಾಕಿದ ಕೀಲಿಯನ್ನು ಹಾಗೂ ಕೊಂಡಿಯನ್ನು ಮುರಿದು ಒಳಗಡೆ ಪ್ರವೇಶ ಮಾಡಿ ಹಣ ಇಟ್ಟ ಪೆಟ್ಟಿಗೆಯನ್ನು ತೆರೆದು ಅದರಲ್ಲಿದ್ದ 100/- ರೂಪಾಯಿಯ, 50/- ರೂಪಾಯಿಯ ಹಾಗೂ 10/- ರೂಪಾಯಿಯ ಮತ್ತು ಒಂದು ಹಾಗೂ 2 ರೂಪಾಯಿಯ ನಾಣ್ಯಗಳು ಕಳುವಾಗಿದ್ದು ಅಲ್ಲದೇ ನಡೆಯದ ಒಂದು ರೂಪಾಯಿ ಮತ್ತು ಎರಡು ರೂಪಾಯಿಯ ಒಟ್ಟು 20 ರೂಪಾಯಿಗಳು ಹೀಗೆ ಒಟ್ಟು 4,500/- ರೂಪಾಯಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಮಹಾದೇವ ತಂದೆ ಸಂಗಣ್ಣ ಅಂಗಡಿ ಸಾ|| ಬೆಣ್ಣೆಶಿರೂರ ಇವರು ದಿನಾಂಕ 15/11/2014 ರಂದು ಸಾಯಂಕಾಲ 0500 ಗಂಟೆಗೆ ನಾನು ಪಾಲದಂತೆ ಮಾಡಿದ ಮಳಸಿದ್ದ ತಂದೆ ಹಣಮಂತ್ರಾಯ ಅಂಗಡಿ ಇವರ ಬಂದಾರಿಯ ಮೇಲೆ ಕಸ ತೆಗೆಯುತ್ತಿರುವಾಗ ಬಾಜು ಹೊಲದವನಾದ ರಾಯಗೊಂಡ ತಂದೆ ಶರಣಪ್ಪ ಅಂಗಡಿ ಸಾ|| ಬೆಣ್ಣೆಶಿರೂರ ಇವನು ಬಂದವನೆ ಏ ಇಲ್ಯಾಕ ಕಸ ತೆಗಿತಿ ಅಂತ ಕೈಯಿಂದ ತಡೆದು ತನ್ನ ಕೈಯಲ್ಲಿದ್ದ ಸನಿಕೆಯಿಂದ ನನ್ನ ಎಡಗೈ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀಮತಿ ರೇಹಮತಬಿ ಗಂಡ ಸೈಫನಸಾಬ ಮುಲ್ಲಾ ಸಾ|| ಮೈಂದರ್ಗಿ, ಹಾ|| || ಕವಲಗಾ ಇವರು ದಿನಾಂಕ 15/11/2014 ರಂದು 0230 ಪಿ.ಎಮ ಕ್ಕೆ ತಾನು ತನ್ನ ಮಗನಾದ ಮೌಲಾಲಿ ಮತ್ತು ತಂಗಿಯ ಮಗನಾದ ಮೈಬೂಬಸಾಬ ಎಲ್ಲರೂ ಸೇರಿ ತನ್ನ ತಮ್ಮನಾದ ಚಾಂದ ತಂದೆ ಇಸ್ಮಾಯಿಲ ಜಮಾದಾರ ಇತನ ಹೊಲದಲ್ಲಿ ತೊಗರಿ ಬೇಳೆಗೆ ಕ್ರಿಮಿನಾಶಕ ಔಷದಿ ಸಿಂಪಡಿಸುತ್ತಿದ್ದು, ತನ್ನ ತಂಗಿ ಹಾಗೂ ಕವಲಗಾ ಗ್ರಾಮದ ಪ್ರಭಾಕರ ಎಂಬುವವನಿಗೂ ಹಳೆಯ ದ್ವೇಶವಿದ್ದು ಅದೇ ದ್ವೇಶದಿಂದ ಪ್ರಭಾಕರನು ಹೊಲಕ್ಕೆ ನುಗ್ಗಿ ತಂಗಿಯ ಮಗನಾದ ಮೌಲಾಲಿ ಇತನಿಗೆ ಏ ರಂಡಿಯ ಮಗನೆ ಅಂತ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಪಾಳ ಮೇಲೆ ಹೊಡೆದಾಗ ನಾನು ಬಿಡಿಸಲು ಬಂದಿದ್ದಕ್ಕೆ ನನಗೆ ಸೀರೆಯ ಸೆರಗು ಹಿಡಿದು ಜಗ್ಗಾಡಿ ಕೈಯಿಂದ ಕಪಾಳ ಮೇಲೆ ಹೊಡೆದು ನಿನಗೆ ಜೀವ ಸಹಿತ ಇಡುವದಿಲ್ಲ ಅಂತ ಭಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ  ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ನಿಂಗಣ್ಣ ನಾಟಿಕಾರ ಸಾ|| ಹವಳಗಾ ಇವರು ದಿನಾಂಕ 16-11-2014 ರಂದು ಬೆಳಿಗ್ಗೆ 11:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗಳು ನಾಗಮ್ಮ ಇಬ್ಬರು ನಮ್ಮ ಮನೆಯ ಹತ್ತಿರ ಇದ್ದಾಗ ನಮ್ಮ ಮನೆಯ ಹಿಂದಿನ ಗೋಡೆಯಲ್ಲಿ ಹೆಗ್ಗಣ ಬಂದಿದ್ದು, ಆಗ ನನ್ನ ಮಗಳು ನಾಗಮ್ಮ ಇವಳು ನಮ್ಮ ಮನೆಯ ಹಿಂದೆಯೆ ನಿಂತಿದ್ದ ಮಾಳಪ್ಪ ಮತ್ತು ಅವನ ಅಣ್ಣ ಸಿದ್ದಪ್ಪ ಇವರಿಗೆ ಇಲ್ಲಿ ಕಟ್ಟಿಗೆಗಳನ್ನು ಹಾಕಬೇಡಿ ನಮ್ಮ ಮನೆಯಲ್ಲಿ ಹೆಗ್ಗಣಗಳು ಬರುತ್ತಿವೆ ಅಂತಾ ಹೇಳೀದಕ್ಕೆ ಸದರಿಯವರು ನನ್ನ ಮಗಳಿಗೆ ಏನೆ ರಂಡಿ ನಾವು ಇಲ್ಲಿ ಕಟ್ಟಿಗೆ ಹಾಕುತ್ತೆವೆ ಏನು ಮಾಡಿಕೊಳ್ಳುತ್ತಿ ಮಾಡಿಕೊ ಅಂತಾ ಹೇಳಿದರು, ಆಗ ನಾನು ಸದರಿಯವರಿಗೆ ನನ್ನ ಮಗಳಿಗೆ ಯಾಕ ಬೈತಿರಿ ನಮ್ಮ ಮನೆಯ ಹಿಂದೆ ಕಟ್ಟಿಗೆ ಹಾಕಿ ನಮ್ಮ ಜೋತೆಗೆಯೆ ಜಗಳ ಮಾಡಲು ಬರುತ್ತಿರಾ ಅಂತಾ ಕೇಳುತ್ತಿದ್ದಾಗ ಮಾಳಪ್ಪ ಈತನು ರಂಡಿ ನಿನ್ನ ಸೊಕ್ಕು ಜಾಸ್ತಿ ಆಗಿದೆ ನಿನ್ನನ್ನು ಒಂದು ಕೈ ನೋಡಿಕೊಳ್ಳುತ್ತೆನೆ ಅಂತಾ ನನ್ನ ತಲೆಯ ಮೇಲಿನ ಕೂದಲು ಹಿಡಿದು ಏಳೇದಾಡಿ ಕೈಯಿಂದ ನನ್ನ ಬಲ ಮೋಳಕಾಲಿನ ಮೇಲೆ ಹಾಗೂ ಮುಖದ ಮೇಲೆ ಹೊಡೆದಿರುತ್ತಾನೆ, ಹಾಗೂ ಸಿದ್ದಪ್ಪ ಈತನು ರಂಡಿಗೆ ಇವತ್ತು ಹೊಡೆದು ಖಲಾಸ ಮಾಡು ಅಂತಾ ಹೇಳಿ ಅಲ್ಲಿಯೆ ಬಿದ್ದ ಒಂದು ಕಲ್ಲಿನಿಂದ ನನ್ನ ಏಡಗೈ ಮಣಿಕಟ್ಟಿನ ಮೇಲೆ ಹೊಡೆದದು ಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಕವೀತಾ ಗಂಡ ಬಸವರಾಜ ವಗ್ಗೆ ಸಾ:ಬೆನಚಿಂಚೋಳಿ ತಾ:ಹುಮನಾಬಾದ ಜಿ:ಬೀದರ ರವರು ದಿನಾಂಕ:14-11-2014 ರಂದು ಸಾಯಂಕಾಲ ನಾವು ಜಾವಳ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸ ಬೆನ  ಚಿಂಚೋಳಿಗೆ ಹೋಗುವ ಸಂಬಂದ ಮೇಲೆ ಹೇಳಿದ ಎಲ್ಲರೂ ಕ್ರೂಜರ ಜೀಪನಂ- ಕೆ.ಎ-47 ಎಮ-1479 ನೇದ್ದರಲ್ಲಿ ಬರುತ್ತಿದ್ದು. ಜೀಪನ್ನು ರಾಜೇಶ ಸುಂಬಾಜಿ ಇವನು ಚಲಾಯಿಸುತ್ತಿದ್ದು ರಾಜೇಶನು ತಾನು ನಡೆಸುತ್ತಿದ್ದ ಜೀಪನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದು. ನಾವೇಲ್ಲರೂ ಜೀಪನ್ನು ನಿಧಾನವಾಗಿ ಚಲಾಯಿಸಲು ಅವನಿಗೆ ಹೇಳಿದರೂ ಹಾಗೇ ತನ್ನ ಜೀಪನ್ನು ಮುಂದು ವರೆಸಿಕೊಂಡು ಬರುತ್ತಿದ್ದು. ನಾವು ಬರುತ್ತಿದ್ದ ಜೀಪ ಗುಲಬರ್ಗಾ ಹುಮನಾಬಾದ ರಾಷ್ಟ್ರಿಯ ಹೆದ್ದಾರಿಯ ರೋಡ ಕಿಣ್ಣಿ ಸೇತುವೆ ಮೇಲೆ ಬರುತ್ತಿದ್ದಾಗ ನಿನ್ನೆ ಸಾಯಂಕಾಲ 07-00 ಗಂಟೆಯ ಸೂಮಾರಿಗೆ ರಾಜೇಶನು ತನ್ನ ಜೀಪನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸುತ್ತ ಹೋರಟಿದ್ದು. ಅದೆ ವೇಳೆಗೆ ಹುಮನಾಬಾದ ಕಡೆಯಿಂದ ಒಬ್ಬ ಕಾರ ಚಾಲಕನು ಕೂಡಾ ತನ್ನ ಕಾರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ಬ್ರೀಡ್ಜ ದಾಟಿ ಚಿಡಗುಪ್ಪಾ ಸರಹದ್ದು ಇನ್ನೂ 50 ಮೀಟರ ಅಂತರವಿದ್ದಾಗ ಇಬ್ಬರು ವಾಹನ ಚಾಲಕರು ತಮ್ಮ ವಾಹನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಒಂದಕ್ಕೊಂದು ಮುಖಾ ಮುಖಿಯಾಗಿ ಡಿಕ್ಕಿ ಹೋಡೆದ ಪರೀಣಾಮ ನಾವು ಕುಳಿತ ಕ್ರೂಜರ ಜೀಪ ರೋಡಿನ ಎಡಭಾಗಕ್ಕೆ ಪಲ್ಟಿಯಾಗಿ ಬಿದ್ದಿದ್ದು. ನಂತರ ನಾವು ಜೀಪನಿಂದ ಕೆಳಗೆ ಬಂದು ನೋಡಲು ನನಗೆ ತಲೆಯ ಮೇಲೆ ಗುಪ್ತಗಾಯವಾಗಿದ್ದು. ಅಲ್ಲದೆ ವಾಹನದಲ್ಲಿ ಕುಳಿತ ಇತರರಿಗೂ ರಕ್ತ ಮತ್ತು ಗುಪ್ತ ಗಾಯಗಳಾಗಿರುತ್ತವೆ. ನಂತರ ಎದುರಿನಿಂದ ಬಂದ ಕಾರ ನೋಡಲು ಅದು ಬಿಳಿಯ ಬಣ್ಣದ ಟಾಟಾ ವಿಸ್ಟಾ ನಂ.ಕೆಎ-38 ಎಮ-2527 ನೇದ್ದು ಇರುತ್ತದೆ ಅಂತಾ ಸಲ್ಲಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.