Police Bhavan Kalaburagi

Police Bhavan Kalaburagi

Thursday, November 17, 2016

BIDAR DISTRICT DAILY CRIME UPDATE 17-11-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-11-2016

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 94/2016, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 16-11-2016 gÀAzÀÄ gÀ« vÀAzÉ gÁªÀÄZÀAzÀæ PÁA§¼É ¸Á: aªÀÄPÉÆqÀ UÁæªÀÄ gÀªÀgÀÄ ¦üAiÀiÁð¢ dUÀzÉë UÀAqÀ gÀªÉÄñÀ ªÉÄîzÉÆqÉØ ¸Á: aªÀÄPÉÆqÀ UÁæªÀÄ gÀªÀgÀ ªÀÄUÀ ¥ÀæPÁ±À @ ¥Àæ«Ãt vÀAzÉ gÀªÉÄñÀ ªÉÄîzÉÆqÉØ ¸Á: aªÀÄPÉÆqÀ UÁæªÀÄ, ¸ÀgÉñÀ vÀAzÉ ±ÀAPÀgÀ ¸Á: aªÀÄPÉÆqÀ ªÀÄÆgÀÄ d£ÀgÀÄ £ÁUÀ±ÉÃnÖ ©gÁzÀgÀ ¸Á: aªÀÄPÉÆqÀ gÀªÀgÀ mÁæöåPÀÖgÀ EAd£À £ÀA. PÉJ-38/n-2673 CzÀgÀ mÁæöå° £ÀA PÉJ-38/n-2674 £ÉÃzÀgÀ ªÉÄÃ¯É PÀÆ° PÉ®¸ÀPÉÌ ºÉÆÃV aªÀÄPÉÆqÀ¢AzÀ gÉÃw vÀÄA©PÉÆAqÀÄ ©ÃzÀgÀPÉÌ §A¢zÀÄÝ, ¸ÀzÀj mÁæöåPÀÖgÀ ªÉÄÃ¯É ZÁ®PÀ£ÁV DgÉÆæ zsÀªÉÄÃAzÀæ vÀAzÉ PÀ®è¥Áà PÉƽ ªÀAiÀÄ: 24 ªÀµÀð, ¸Á: »¥Àà¼ÀUÁªÀ UÁæªÀÄ, vÁ & f: ©ÃzÀgÀ FvÀ¤zÀÄÝ ©ÃzÀgÀPÉÌ §AzÀÄ gÉÃw SÁ° ªÀiÁr J®ègÀÆ CzÉ mÁæöåPÀÖgÀzÀ°è ªÀÄgÀ½ ©ÃzÀgÀ¢AzÀ aªÀÄPÉÆqÀ UÁæªÀÄPÉÌ ºÉÆÃUÀÄwÛgÀĪÁUÀ DgÉÆæAiÀÄÄ ¸ÀzÀj mÁæöåPÀÖgÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §gÀÄwÛgÀĪÁUÀ ©ÃzÀgÀ aªÀÄPÉÆqÀ gÉÆÃr£À UÁzÀV UÁæªÀÄ zÁn gÉÆÃrVgÀĪÀ UÁzÀV UÁæªÀÄzÀ £ÁUÀ±ÉÃnÖ ¥Ánî gÀªÀgÀ ºÉÆîzÀ ºÀwÛgÀ §AzÁUÀ mÁæöåPÀÖgÀ ªÉÃUÀªÁV ºÉÆÃUÀÄwÛgÀĪÁUÀ mÁæöåPÀÖgÀzÀ°èzÀÝ ¥Àæ«Ãt FvÀ£ÀÄ MªÉÄäÃ¯É mÁæöåPÀÖgÀ¢AzÀ PɼÀUÉ ©zÀÝ£ÀÄß vÀPÀët mÁæöåPÀÖgÀ ZÁ®PÀ¤UÉ mÁæöåPÀÖgÀ ¤°è¸À®Ä w½¹ PɼÀUÀqÉ §AzÀÄ ¥Àæ«Ãt FvÀ¤UÉ £ÉÆÃqÀ®Ä DvÀ£À JqÀ & §® ¸ÉÆAlzÀ ºÀwÛgÀ PÀAzÀÄUÀnÖzÀ UÁAiÀÄ, §®UÁ°£À ¥ÁzÀPÉÌ vÀgÀazÀ UÁAiÀÄ ªÀÄvÀÄÛ ºÉÆmÉÖ, JzÉAiÀÄ ªÉÄÃ¯É vÀgÀazÀ UÁAiÀÄUÀ¼ÁVzÀÄÝ, vÀPÀët gÀ« ªÀÄvÀÄÛ ¸ÀÄgÉñÀ ºÁUÀÆ zsÀªÉÄAzÀæ gÀªÀgÀÄ MAzÀÄ SÁ¸ÀV ªÁºÀ£ÀzÀ°è aQvÉì PÀÄjvÀÄ ©ÃzÀgÀ ¸ÀPÁðj DÀ¸ÀàvÉæUÉ vÀAzÀÄ zÁR°¹ DgÉÆæAiÀÄÄ C°èAzÀ Nr ºÉÆÃVgÀÄvÁÛ£É, £ÀAvÀgÀ aQvÉì ¥sÀ®PÁjAiÀiÁUÀzÉ ¥Àæ«Ãt EvÀ£ÀÄ ªÀÄÈvÀ¥ÀnÖÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 159/2016, PÀ®A 279, 338, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 16-11-2016 ರಂದು ಫಿರ್ಯಾದಿ ¯Á®¥Áà vÀAzÉ w¥ÀàuÁÚ £ÀqÀÄ«£ÀªÀÄnÖ ªÀAiÀÄ: 26 ªÀµÀð, eÁw: J¸ï.n. UÉÆAqÁ, ¸Á: ±ÀºÁ¥ÀÄgÀ ರವರು ಮತ್ತು ಅನೀಲ ಇಬ್ಬರೂ ಕೂಡಿ ಶಹಾಪೂರದಿಂದ ಬೀದರ ಗಾಂಧಿ ಗಂಜಗೆ ಕೆಲಸ ಕುರಿತು ಮೊಟಾರ್ ಸೈಕಲ ನಂ. ಕೆಎ-38/ಎಲ್-9584 ನೇದರ ಮೇಲೆ ಕುಳಿತುಕೊಂಡು ಬರುತ್ತಿದ್ದಾಗ ಅನೀಲ ಇತನು ಮೊಟಾರ್ ಸೈಕಲ್ ಚಲಾಯಿಸುತ್ತಿದ್ದನು, ಇಬ್ಬರು ಗುನ್ನಳ್ಳಿ ಕ್ರಾಸ್ ಶಹಾಪೂರಗೇಟ್ ರೋಡಿನ ಮೇಲೆ ಬಂದಾಗ ಬೀದರ ಕಡೆಯಿಂದ ಟ್ರಾಕ್ಟರ ನಂ. ಕೆಎ-38/ಟಿ-3356 ನೇದರ ಚಾಲಕನಾದ ಆರೋಪಿಯು ತನ್ನ ಟ್ರಾಕ್ಟರನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಗುನ್ನಳ್ಳಿ ಕ್ರಾಸ್ ಕಡೆ ತಿರುಗಿಸಿಕೊಂಡು ಫಿರ್ಯಾದಿಯು ಬರುತ್ತಿದ್ದ ಮೊಟಾರ್ ಸೈಕಲಗೆ ಡಿಕ್ಕಿ ಮಾಡಿ ತನ್ನ ಟ್ರಾಕ್ಟರ ಅಲ್ಲೇ ಬಿಟ್ಟು ಓಡಿ ಹೋದನು, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲಗೈ ಮುಂಗೈ ಹತ್ತಿರ ಭಾರಿ ಗುಪ್ತಗಾಯ, ಹೊಟ್ಟೆಯಲ್ಲಿ ಗುಪ್ತಗಾಯ, ತುಟಿಗೆ, ಬಲಗಾಲ ಹಿಮ್ಮಡಿಗೆ ರಕ್ತಗಾಯವಾಗಿರುತ್ತದೆ, ಅನೀಲ ಇತನಿಗೆ ತಲೆಯ ಹಿಂದೆ, ಬಲಗಾಲ ತೊಡೆಗೆ, ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗುಪ್ತಗಾಯವಾಗಿರುತ್ತದೆ ಹಾಗು ಬಲ ಕೀವಿಯಿಂದ ರಕ್ತ ಬರುತ್ತಿದ್ದು, ಗಾಯಗೊಂಡ ಇಬ್ಬರಿಗೂ ಸುಭಾಷ ಆಡಕಾಯಿ ಸಾ: ಶಹಾಪುರ ರವರು ಒಂದು ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ್ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ನಂತರ C¤Ã®PÀĪÀiÁgÀ vÀAzÉ gÀhÄgÉÃ¥Áà £ÀÄzÀ£ÀÆgÉ ªÀAiÀÄ: 25 ªÀµÀð, eÁw: J¸ï.n. UÉÆAqÁ, ¸Á: ±ÀºÁ¥ÀÄgÀ ಇತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ಪಟನಚೂರ ಹತ್ತಿರ ಅನಿಲ ಇತನು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 129/2016, PÀ®A 279, 337, 338 L¦¹ :-
ದಿನಾಂಕ 16-11-2016 ರಂದು ಫಿರ್ಯಾದಿ ಮಲ್ಲಮ್ಮ ಗಂಡ ಶ್ರೀಮಂತ ದೋಶೇಟ್ಟೆ ವಯ: 50 ವರ್ಷ, ಜಾತಿ: ಲಿಂಗಾಯತ, ಸಾ: ಕರಹರಿ, ತಾ: ಆಳಂದ, ಜಿ: ಕಲಬುರಗಿ ರವರು ತನ್ನ ಮಗ ಶಂಭುಲಿಂಗನೊಂದಿಗೆ ಅವರ ಮೋಟಾರ ಸೈಕಲ ನಂ. ಕೆಎ-32/ಇಜೆ-8727 ನೇದರ ಮೇಲೆ ಫಿರ್ಯಾದಿಯ ತಂಗಿಯ ಮನೆ ನಾರಾಯಣಪೂರಗೆ ಬಂಗ್ಲಾ-ಬಸವಕಲ್ಯಾಣ ರೋಡ ಮುಖಾಂತರ ಹೋಗುತ್ತಿರುವಾಗ ಅನುಭವ ಮಂಟಪ ಕ್ರಾಸ ಹತ್ತಿರ ಅಂದರೆ ಅನುಭವ ಮಂಟಪ ಕಡೆಯಿಂದ ಮೋಟಾರ ಸೈಕಲ ನಂ. ಕೆಎ-56/ಹೆಚ್-0899 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಿಜಿತನದಿಂದ ಙಲಾಯಿಸಿಕೊಂಡು ಬಂದು ಫಿರ್ಯಾದಿಯವರ ಮೊಟಾರ್ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲಗಡೆ ತಲೆಗೆ ಮತ್ತು ಬಲಮೋಣಕೈಗೆ ರಕ್ತಗಾವಾಗಿರುತ್ತದೆ ಹಾಗೂ ಫಿರ್ಯಾದಿಯವರ ಮಗ ಶಂಭುಲಿಂಗನಿಗೆ ನೋಡಲು ಎದುರು ತಲೆಗೆ ಭಾರಿ ರಕ್ತಗಾಯ, ಬಲಗಾಲಿಗೆ ರಕ್ತಗಾಯ, ಎಡಪಾದಕ್ಕೆ ರಕ್ತಗಾವಾಗಿರುತ್ತದೆ. ಸದರಿ ಆರೋಪಿಯು ತನ್ನ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ 108 ಅಂಬುಲೇನ್ಸ ವಾಹನದಿಂದ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 180/2016, ಕಲಂ 279, 338 ಐಪಿಸಿ :-
ದಿನಾಂಕ 16-11-2016 ರಂದು ಫಿರ್ಯಾದಿ ಸಂಜುಕುಮಾರ ತಂದೆ ಅಡೇಪ್ಪಾ ಲಟವ ವಯ: 36 ವರ್ಷ, ಜಾತಿ: ಗೊಂಡ, ಸಾ: ಚಿಟಗುಪ್ಪಾ ರವರ ದೀಪಕ ಇತನು ಆಟ ಆಡಲು ಭೂತಾಳಿ ಗಲ್ಲಿ ಚಿಟಗುಪ್ಪಾದ ಮಹಾದೇವ ಮಂದಿರದ ಹತ್ತಿರ ರೋಡಿನ ಮೇಲೆ ಇದ್ದಾಗ ಪೆಂಟಾರ ಚೌಕ ಕಡೆಯಿಂದ ಹಿರೋ ಹೊಂಡಾ ಸ್ಪ್ಲೆಂಡರ ಪ್ಲಸ ಮೊಟಾರ ಸೈಕಲ್ ನಂ. ಕೆಎ-39/ಎಚ್-1110 ನೇದರ ಚಾಲಕನಾದ ಆರೋಪಿ ಸಿರಾಜ ತಂದೆ ಜಮಿರೊದ್ದಿನ ಪಾನವಾಲೆ ವಯ: 22 ವರ್ಷ, ಸಾ: ಚಿಟಗುಪ್ಪಾ ಇತನು ತನ್ನ ಮೊಟಾರ ಸೈಕಲ್ ಅತಿವೇಗ ಹಾಗೂ ನಿಸ್ಕಾಳಜಿಯಿಂದ ಓಡಿಸಿಕೊಂಡು ಬಂದು ದಿಪಕನಿಗೆ ಡಿಕ್ಕಿ ಮಾಡಿದ್ದು, ಸದರಿ ಡಿಕ್ಕಿಯಿಂದ ದಿಪಕ ಇತನ ಬಲ ಹಣೆಯ ತಲೆಯ ಮದ್ಯದಲ್ಲಿ, ಎಡ ಮೊಳಕಾಲಿಗೆ, ಬಲಮೊಳಕೈ ಹತ್ತಿರ ರಕ್ತಗಾಯಗಳು, ಬಲ ಮೊಳಕಾಲ ಹತ್ತಿರ ತರಚಿದಗಾಯ ಮತ್ತು ಬಾಯಿಲ್ಲಿನ ಹಲ್ಲುಗಳಿಗೆ ಭಾರಿ ಪೆಟ್ಟಾಗಿ ಮೇಲಿನ ಎರಡು ಹಲ್ಲುಗಳು ಬಿದ್ದು ರಕ್ತಗಾಯವಾಗಿರುತ್ತದೆ, ನಂತರ ದಿಪಕನಿಗೆ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಚಿಟಗುಪ್ಪಾಕ್ಕೆ ತಂದು ದಾಖಲು ಮಾಡಿದ್ದು ಇರುತ್ತದೆ ಅಮತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

OgÁzÀ(©) ¥ÉÆð¸À oÁuÉ UÀÄ£Éß £ÀA. 203/2016, PÀ®A 279, 337, 338 L¦¹ :-
¢£ÁAPÀ 16-11-2016 gÀAzÀÄ ¦üAiÀiÁ𢠣ÁªÀÄzÉêÀ vÀAzÉ vÀÄPÀgÁªÀÄ PÁA§¼É ¸Á: ªÀĪÀÄzÁ¥ÀÄgÀ gÀªÀgÀÄ ºÁUÀÆ ¥Àæ¨sÁPÀgÀ gÉrØ vÀAzÉ WÁ¼ÀgÉrØ ºÉUÀqÉ ¸Á: ªÀĪÀÄzÁ¥ÀÆgÀ E§âgÀÆ CªÀgÀ ªÉÆÃmÁgÀ ¸ÉÊPÀ¯ï £ÀA. PÉJ-38/J¯ï-5829 £ÉÃzÀgÀ ªÉÄÃ¯É ±ÉAUÁ ©Ãd vÀgÀ®Ä AiÀÄ£ÀUÀÄAzÁ UÁæªÀÄPÉÌ ºÉÆÃUÀĪÁUÀ vÉUÀA¥ÉÆgÀ UÁæªÀÄ zÁnzÀ £ÀAvÀgÀ vÉÃUÀA¥ÀÆgÀ UÁæªÀÄzÀ gÁªÀıÉÃnÖ ©ÃgÁzÀgÀ gÀªÀgÀ ºÉÆ®zÀ ºÀwÛgÀ JzÀÄj¤AzÀ CAzÀgÉ AiÀÄ£ÀUÀÄAzÁ UÁæªÀÄzÀ PÀqɬÄAzÀ vÉUÀA¥ÀÆgÀ UÁæªÀÄzÀ PÀqÉUÉ 3 d£ÀgÀÄ PÀĽvÀÄPÉÆAqÀÄ §gÀÄwÛzÀÝ ªÉÆmÁgÀ ¸ÉÊPÀ¯ï ZÁ®PÀ£ÁzÀ DgÉƦ 1) jAiÀiÁd vÀAzÉ ¸ÀvÁÛgÀ ¸Á: ¸ÀÄAzÁ¼À ªÀÄvÀÄÛ ¦üAiÀiÁð¢AiÀÄÄ PÀĽvÀÄPÉÆAqÀÄ ºÉÆÃUÀÄwÛzÀÝ ªÉÆmÁgÀ ¸ÉÊPÀ¯ï ZÀ¯Á¬Ä¸ÀÄwÛzÀÝ DgÉÆæ 2) ¥Àæ¨sÁPÀgÀ gÉrØ F E§âgÀÆ vÀªÀÄä vÀªÀÄä ªÉÆmÁgÀ ¸ÉÊPÀ¯ïUÀ¼ÀÄ  CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ ªÀÄÄSÁ-ªÀÄÄTAiÀiÁV JgÀqÀÄ ªÉÆÃmÁgÀ ¸ÉÊPÀ®UÀ¼ÀÄ rQÌ ªÀiÁrgÀÄvÁÛgÉ, EzÀjAzÀ ¦üAiÀiÁð¢AiÀÄ JqÀUÁ® ªÉƼÀPÁ® PɼÀUÉ UÀÄ¥ÀÛUÁAiÀÄ, JqÀUÁ® ºÉ¨ÉâgÀ½UÉ gÀPÀÛUÁAiÀĪÁVgÀÄvÀÛzÉ, DgÉÆæ £ÀA. 2 EvÀ£ÀUÉ vÀ¯ÉUÉ JgÀqÀÆ ¨sÁUÀPÉÌ ¨sÁj UÀÄ¥ÀÛUÁAiÀÄ, ªÀÄÆVUÉ , ¨Á¬ÄUÉ, vÀÄnUÉ vÀgÀazÀ gÀPÀÛUÁAiÀĪÁVgÀÄvÀÛzÉ ºÁUÀÆ DgÉƦ £ÀA. 1 EvÀ¤UÉ §®UÀqÉ PÀ¥Á¼ÀzÀ ªÉÄÃ¯É UÀÄ¥ÀÛUÁAiÀÄ, §®UÀqÉ ªÀÄÆVUÉ, ªÉÄîÄÛnUÉ, PɼÀvÀÄnUÉ, JqÀUÀqÉ UÀ®èzÀ ªÉÄÃ¯É gÀPÀÛUÁAiÀiªÁVgÀÄvÀÛzÉ ºÁUÀÆ JqÀUÁ® ªÉƼÀPÁ® PɼÀUÉ vÉÆgÀazÀ gÀPÀÛUÁAiÀĪÁVgÀÄvÀÛzÉ ªÀÄvÀÄÛ CzÉà ªÉÆÃmÁgÀ ¸ÉÊPÀ¯ï ªÉÄÃ¯É ªÀÄzÀåzÀ°è PÀĽvÀÄPÉÆAqÀÄ §gÀÄwÛzÀÝ ¸ÀaãÀ vÀAzÉ ¸ÉÆÃ¥Á£À ¹AUÉÆÃqÉ ¸Á: ¸ÀÄAzÁ¼À CAvÀ EzÀÄÝ EvÀ¤UÉ ªÀÄÆV£À ºÀwÛgÀ §®UÀqÉ PÀ¥Á¼ÀzÀ ªÉÄÃ¯É UÀÄ¥ÀÛUÁAiÀĪÁVgÀÄvÀÛzÉ, DgÉÆæ £ÀA. 1 EvÀ£À ªÉÆÃmÁgÀ ¸ÉÊPÀ¯ï ªÉÄÃ¯É »AzÉ PÀĽvÀ E£ÉÆߧâ£À ºÀÄqÀUÀ£À ºÉ¸ÀgÀÄ ¸ÀAvÉÆõÀ vÀAzÉ ¨Á§Ä ¸Á: ¸ÀÄAzÁ¼À CAvÀ EzÀÄÝ EvÀ¤UÉ AiÀiÁªÀÅzÉà UÁAiÀÄUÀ¼ÀÄ DVgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 302/2016, PÀ®A 269, 270, 278 L¦¹ :-
¢£ÁAPÀ 16-11-2016 gÀAzÀÄ ¦üAiÀiÁ𢠨sÁUÀåeÉÆåÃw ¦rN ªÀiÁtÂPÀ£ÀUÀgÀ UÁæªÀÄ ¥ÀAZÁAiÀÄvÀ gÀªÀgÀÄ oÁuÉUÉ ºÁdgÁV °TvÀ zÀÆgÀÄ ºÁdgÀÄ¥Àr¹zÀÄÝ ¸ÁgÁA±ÀªÉãÉAzÀgÉ UÁæªÀÄ ¥ÀAZÁAiÀÄvÀ ªÀiÁtÂPÀ£ÀgÀzÀ ªÁå¦ÛAiÀÄ°è §gÀĪÀ UÀqÀªÀAw ²ªÁgÀzÀ PÉÊUÁjPÁ ¥ÀæzÉñÀzÀ°è NªÀÄgï ¥sÉÆæÃd£ï ¥sÀÄqï PÁSÁð£ÉAiÀĪÀgÀÄ ¥Áèmï £ÀAB. 55  £ÉÃzÀgÀ°è ¥sÀÄqï PÁSÁð£É £ÀqɸÀÄwÛzÀÄÝ ¸ÀzÀj PÁSÁð£ÉAiÀÄ°è ªÀiÁA¸ÀzÀ ±ÉÃRgÀuÉ ªÀiÁqÀÄwÛzÀÄÝ EzÀjAzÁV ¸ÀÄvÀÛªÀÄÄvÀÛ°£À d£ÀjUÉ ¥ÁætPÉÌ C¥ÁAiÀĪÁUÀĪÀ jÃwAiÀÄ°è zÀĪÁð¸À£É ©Ãj gÉÆÃUÀzÀ ¸ÉÆÃAPÀÄUÀ¼ÀÄ ºÀgÀqÀĪÀ ¸ÀA¨sÀªÀ EzÀÄÝ ¸ÁªÀðd¤PÀgÀ ¥ÁætPÉÌ C¥ÁAiÀÄPÁj GAmÁUÀĪÀ ªÁvÁªÀgÀt ºÀgÀqÀĪÀAvÉ ªÀiÁrzÀÄÝ & PÁSÁð£ÉAiÀĪÀgÀÄ 2014-2015£Éà ¸Á°£À°è DºÁgÀ ±ÉÃRgÀuÉUÉ ªÀiÁvÀæ ¥ÀgÀªÁ¤UÉ ¥ÀqÉ¢zÀÄÝ E°èªÀgÉUÉ ¥ÀgÀªÁ¤UÉ £À«ÃPÀgÀtUÉƽ¹PÉÆArgÀĪÀÅ¢®è, EªÀgÀÄUÀ¼ÀÄ PÁSÁð£ÉAiÀÄ°è ªÀiÁA¸ÀzÀ vÀÄAqÀÄUÀ¼ÀÄ ±ÉÃRgÀuÉ ªÀiÁrnÖzÀÄÝ EzÀjAzÀ ªÁvÁªÀgÀtzÀ°è zÀĪÁð¸À£É ©ÃgÀÄwÛzÀÄÝzÀjAzÀ PÁAiÀÄð¤ªÁðºÀPÀ D¢üPÁjUÀ¼À DzÉñÀzÀ ªÉÄÃgÉUÉ ¦üAiÀiÁð¢AiÀĪÀgÀÄ ¨sÁUÀåeÉÆåÃw UÀAqÀ D£ÀAzÀPÀĪÀiÁgÀ UÉÆ®ÆègÉ ªÀAiÀÄ: 35 ªÀµÀð, G: ¦rN UÁæªÀÄ ¥ÀAZÁAiÀÄvÀ ªÀiÁtÂPÀ£ÀUÀgÀ, ¸Á: ¥sÀvÉÛà zÀgÀªÁeÁ ©ÃzÀgÀ gÀªÀgÀÄ UÀqÀªÀAw ²ªÁgÀzÀ PÉÊUÁjPÁ ¥ÀæzÉñÀzÀ°è NªÀÄgï ¥sÉÆæÃd£ï ¥sÀÄqï PÁSÁð£ÉAiÀÄ ¥Áèmï £ÀA. 55 £ÉÃzÀgÀ°è ºÉÆÃV ¥Àj²Ã°¹ £ÉÆÃqÀ¯ÁV zÀĪÁð¸À£É ©ÃgÀÄwÛzÀÄÝ PÁAiÀÄð¤ªÁðºÀPÀ C¢üPÁjUÀ¼ÀÄ vÁ®ÆèPÁ ¥ÀAZÁAiÀÄvÀ ºÀĪÀÄ£Á¨ÁzÀ ºÁUÀÄ ªÀiÁ£Àå vÀºÀ²Ã¯ÁÝgÀgÀªÀgÀ ¸ÀªÀÄÄäRzÀ°è PÁSÁð£ÉAiÀÄ ©ÃUÀ ºÁQ §AzÀ ªÀiÁr PÁSÁð£ÉAiÀĪÀjUÉ CzÀgÀ°ègÀĪÀ ªÀiÁA¸ÀªÀ£ÀÄß ¥ÀÆwðAiÀiÁV SÁ° ªÀiÁqÀ®Ä w½¹ SÁ° ªÀiÁr¹ §AzÀ ªÀiÁr¯ÁVzÉ ©ÃUÀªÀ£ÀÄß 1300 UÀAmɬÄAzÀ 1600 UÀAmÉAiÀÄ CªÀ¢üAiÀÄ°è ªÀiÁr¸À¯ÁVgÀÄvÀÛzÉ, PÁgÀt DgÉÆævÀgÁzÀ 01) NªÀÄgï ¥sÉÆæÃd£ï ¥sÀÄqï PÁSÁð£ÉAiÀÄ ªÀiÁ°ÃPÀ, 2) NªÀÄgï ¥sÉÆæÃd£ï ¥sÀÄqï PÁSÁð£ÉAiÀÄ ªÀåªÀ¸ÁÜ¥ÀPÀ ºÁUÀÆ 3) NªÀÄgï ¥sÉÆæÃd£ï ¥sÀÄqï PÁSÁð£ÉAiÀÄ ªÀiÁå£ÉÃdgï ºÁUÀÄ EvÀgÀgÀÄ PÁSÁð£ÉAiÀÄ ¸ÀA§AzsÀ¥ÀlÖªÀgÀ «gÀÄzsÀÝ PÁ£ÀÆ£ÀÄ PÀæªÀÄ PÉÊPÉƼÀî®Ä «£ÀAw CAvÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÀUÉÆüÀî¯ÁVzÉ.

d£ÀªÁqÁ ¥Éưøï oÁuÉ UÀÄ£Éß £ÀA. 169/2016, PÀ®A 32, 34 PÉ.E PÁAiÉÄÝ :-
¢£ÁAPÀ 16-11-2016 gÀAzÀÄ »¥Àà¼ÀUÁAªÀ UÁæªÀÄzÀ°è M§â ªÀåQÛAiÀÄÄ §¸ÀªÉñÀégÀ ZËPÀ ºÀwÛgÀ AiÀiÁªÀÅzÉà PÁUÀzÀ ¥ÀvÀæ ¯ÉʸÀ£Àì E®èzÉà ¸ÀgÁ¬Ä ¨Ál®UÀ¼À£ÀÄß ªÀiÁgÁl ªÀiÁqÀÄwÛzÁÝ£É CAvÁ JªÀiï.J C°ªÀÄ ¦.J¸ï.L d£ÀªÁqÁ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦.J¸ï.L gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É »¥Àà¼ÀUÁAªÀ UÁæªÀÄzÀ ¤Ãj£À mÁQ ºÀwÛgÀ ºÀ£ÀĪÀiÁ£À zÉêÀ¸ÁÜ£ÀzÀ UÉÆqÉAiÀÄ ªÀÄgÉAiÀiÁV £ÉÆÃqÀ¯ÁV DgÉÆæ AiÉÄñÀ¥Áà vÀAzÉ ¢. UÀÄAqÀ¥Áà ºÀ®UÉ£ÉÆÃgÀ ªÀAiÀÄ: 66 ªÀµÀð, eÁw: QæñÀÑ£À, ¸Á: »¥Àà¼ÀUÁAªÀ EvÀ£ÀÄ §¸ÀªÉñÀégÀ ZËPÀ ºÀwÛgÀ ¸ÁªÀðd¤PÀ gÀ¸ÉÛAiÀÄ ªÉÄÃ¯É PÀĽwÛzÀÄÝ CªÀ£À ¥ÀPÀÌzÀ°è MAzÀÄ UÉƧâgÀ aî«zÀÄÝ ¸ÀzÀj DgÉÆævÀ£À ªÉÄÃ¯É zÁ½ ªÀiÁr CªÀ£À §½ EzÀÝ UÉƧâgÀ aîzÀ°è£À ªÀ¸ÀÄÛ«£À §UÉÎ «ZÁj¹zÁUÀ EzÀgÀ°è ¸ÀgÁ¬Ä ¨Ál®UÀ¼ÀÄ EgÀÄvÀÛªÉ CAvÁ ºÉýzÀÄÝ ¸ÀgÁ¬Ä ¨Ál®UÀ¼ÀÄ ªÀiÁgÁl ªÀiÁqÀ®Ä ¤£Àß ºÀwÛgÀ PÁUÀzÀ ¥ÀvÀæ ¯ÉʸÀ£Àì ªÀUÉÊgÉ EzÉAiÉÄà CAvÀ «ZÁj¹zÁUÀ EzÀgÀ §UÉÎ £À£Àß ºÀwÛgÀ AiÀiÁªÀÅzÉà PÁUÀzÀ ¥ÀvÀæ ¯ÉʸÀ£Àì EgÀĪÀÅ¢¯Áè CAvÁ w½¹gÀÄvÁÛ£É, aîªÀ£ÀÄß ©aÑ vÉÆÃj¸ÀÄ CAvÁ ºÉýzÁUÀ CªÀ£ÀÄ ¥ÀAZÀgÀ ¸ÀªÀÄPÀëªÀÄ aîªÀ£ÀÄß ©aÑ vÉÆÃj¹zÁUÀ aîzÀ°è 90 JªÀiï.J¯ï 55 Njf£À¯ï ZÁ¬Ä¸À «¹ÌAiÀÄ ¸ÀgÁ¬Ä vÀÄA©zÀ ¨Ál®UÀ¼ÀÄ EzÀÄÝ, EªÀÅUÀ¼À C.Q 1,650/- gÀÆ. EgÀÄvÀÛzÉ, £ÀAvÀgÀ ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 160/2016, PÀ®A 279, 427 L¦¹ :-
¢£ÁAPÀ 16-11-2016 gÀAzÀÄ ªÀÄzsÁå£À 1400 UÀAmɬÄAzÀ 2000 UÀAmÉAiÀÄ ªÀgÉUÉ ¦üAiÀiÁð¢ C¤Ã® ¸Áé«Ä ¹¦¹- 1436 ªÀiÁPÉðl ¥ÉưøÀ oÁuÉ ©ÃzÀgÀ gÀªÀjUÉ ªÀÄvÀÄÛ ºÉZï.f 29 JA.r ªÀÄįÁÛ¤ E§âjUÀÆ ©ÃzÀgÀ £ÀUÀgÀzÀ qÁ||  ¨Á¨Á ¸ÁºÉç CA¨ÉÃqÀÌgÀ ªÀÈvÀÛzÀ ºÀwÛgÀ ¦PÉÃl PÀvÀðªÀåPÉÌ £ÉëĹzÀÄÝ EgÀÄvÀÛzÉ, E§âgÀÆ CA¨ÉÃqÀÌgÀ ªÀÈvÀÛzÀ ºÀwÛgÀ PÀvÀðªÀåzÀ ªÉÄðzÁÝUÀ CzÉà ªÉüÉAiÀÄ°è ²ªÁf ªÀÈvÀÛzÀ PÀqɬÄAzÀ C±ÉÆÃPÁ °¯ÁåAqÀ ¯Áj £ÀA. JA.¦-09/ºÉZï.J¥sï-6267 £ÉÃzÀgÀ ZÁ®PÀ£ÁzÀ DgÉÆæ £ÁªÀÄzÉêÀ vÀAzÉ °A¨Áf gÁoÉÆÃqÀ ªÀAiÀÄ: 32 ªÀµÀð, eÁw: ®ªÀiÁtÂ, ¸Á: ªÉÄÃqÀ¥À½î vÁAqÁ, vÁ: OgÁzÀ EvÀ£ÀÄ vÀ£Àß ¯ÁjAiÀÄ£ÀÄß CwªÉÃUÀ ºÁUÀÆ ¤¸Á̼ÀfvÀ£À¢AzÀ £ÀqɬĹPÉÆAqÀÄ §AzÀÄ ¥ÉưøÀ E¯ÁSÉ ªÀw¬ÄAzÀ CA¨ÉÃqÀÌgÀ ªÀÈvÀÛzÀ ºÀwÛgÀ C¼ÀªÀr¹zÀ ¹¹ PÁåªÀÄgÁ PÀA§zÀ PÉ箣ÀÄß ¸ÀzÀj ¯ÁjAiÀĪÀ°ègÀĪÀ PÀ©â£À°è ¹QÌ©zÀÝgÀÄ PÀÆqÁ ºÁUÉà ¯Ár ZÀ¯Á¬Ä¹zÀjAzÀ ¹¹ PÁåªÀÄgÁ PÀA§PÉÌ ¹¹ PÁåªÀÄgÀPÉÌ ºÁ¤ DV ºÁUÀÆ ¹¹ PÁåªÀÄgÁ PÀA§zÀ PÉç¯ï ªÀÄÄjzÀÄ »ÃUÉ MlÄÖ 1,60,000/- gÀÆ. ºÁ¤AiÀiÁVgÀÄvÀÛzÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 327/2016, ಕಲಂ 447, 434, 427 ಐಪಿಸಿ :-
ದಿನಾಂಕ 13-11-2016 ರಂದು ಆರೋಪಿ ರಾಜಿಕ ತಂದೆ ಅಪಸರಮಿಯ್ಯಾ ಸಾ:ನಿಟ್ಟೂರ (ಬಿ) ಗ್ರಾಮ , ತಾ:ಭಾಲ್ಕಿ ಈತನು ನೆಮ್ಮದಿ ಕೇಂದ್ರ ಕಟ್ಟಡ ಇರುವ ಪಿ.ಡಬ್ಲು.ಡಿ ವಸತಿ ಗೃಹದ ಆವರಣದಲ್ಲಿ ಜೆ.ಸಿ.ಪಿ ನಂ. ಕೆಎ-39/8323 ನೇದರಿಂದ ನೆಮ್ಮದಿ ಕೇಂದ್ರ ಕಛೇರಿಯ 2 ಕಡೆ ನೆಲ ಅಗೆದು ಕಛೇರಿಯಲ್ಲಿ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ ದೊಡ್ಡ ಅನ್ನ ಭಾಗ್ಯ ಯೋಜನೆ ನಾಮಫಲಕ ಧ್ವಂಶಗೊಳಿಸಿ ನೇಲಕ್ಕೆ ಉರುಳಿಸಿರುತ್ತಾನೆಂದು ಕೊಟ್ಟ ಫಿರ್ಯಾದಿ ಗಣೇಶಸಿಂಗ್ ಉಪತಹಿಸೀಲ್ದಾರರು ನಿಟ್ಟೂರ (ಬಿ) ಗ್ರಾಮ ರವರ ಹೇಳಿಕ ದೂರು ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Kalaburagi District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 16/11/16 ರಂದು ಬೆಳಿಗ್ಗೆ 08-00 ಗಂಟೆ ಸುಮಾರಿಗೆ ನಮ್ಮ ಮನೆಯ ಪಕ್ಕದ ನಿವಾಸಿ ಸಾಯಿಶಂಕರ ಪಾಂಡೆ ಇವರು ಹೇಳಿದ ನನ್ನ ತಮ್ಮ ಸಂದೀಪ ಇತನು ಬಾಲಾಜಿ ಹೋಟಲಕ್ಕೆ ಹಾಲು ಕೊಟ್ಟು ಬರಲು ಟಿ.ವಿ.ಎಸ್. ಎಕ್ಸಎಲ್  ಕೆಎ 32 ಇಎಲ್ 7809 ತೆಗೆದುಕೊಂಡು ಮನೆಯಿಂದ ಹೋಗಿದ್ದು. ಹಾಲು ಕೊಟ್ಟು ವಾಪಸ್ಸು ಮನೆಯ ಕಡೆಗೆ ಟಿ.ವಿ.ಎಸ್. ಎಕ್ಸಎಲ್  ಕೆಎ 32 ಇಎಲ್ 7809 ಮೇಲೆ ಸಂದೀಪ ಒಬ್ಬನೇ ಕುಳಿತುಕೊಂಡು ಹುಮನಾಬಾದ ರಿಂಗ ರೋಡ ಕಡೆಯಿಂದ ಬರುತ್ತಿದ್ದಾಗ ಬೆಳಗಿನ 08-30 ಗಂಟೆ ಸುಮಾರಿಗೆ ಸೈಯ್ಯದ ಚಿಂಚೋಳಿ ಕ್ರಾಸಿನಲ್ಲಿ ಇರುವ ಬಾಲಾಜಿ ವೈನಶಾಪ ಎದುರಿನ ರಿಂಗ ರೋಡ ಕ್ರಾಸಿನ ಮೇಲೆ ನಿಂತ ಆಟೋ ಕೆಎ 32 ಬಿ 5403 ಚಾಲಕ ಮಾರುತಿ ತಂದೆ ರಾಮು ರಾಠೋಡ ಸಾ:ಆಶ್ರಯ ಕಾಲನಿ ಕಲಬುರಗಿ  ಇತನು ಯಾವುದೇ ಇಂಡಿಕೇಟರ ಹಾಕದೇ ಮತ್ತು ಮುನ್ಸೂಚನೇ ನೀಡದೆ ಒಮ್ಮಿಂದ ಒಮ್ಮೇಲೆ ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಆಟೋ ಟರ್ನ ಮಾಡಿ  ಹುಮನಾಬಾದ ರಿಂಗ ರೋಡ ಕಡೆಯಿಂದ ಬರುತ್ತಿದ್ದ ಸಂದೀಪನ ಟಿ.ವಿ.ಎಸ್. ಗಾಡಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಸ್ಥಳದಲ್ಲಿ ಆಟೋ ನಿಲ್ಲಿಸಿದನು.ಇದರಿಂದಾಗಿ ಸಂದೀಪನ ಬಲಗೈ ಮುಂಗೈ ಮೇಲೆ ರಕ್ತಗಾಯ ಮತ್ತು ಬಲಗಾಲ ತೊಡೆ ಮೇಲೆ ತರಚಿದ ಗಾಯ ಮತ್ತು ಗುಪ್ತಗಾಯವಾಗಿದ್ದು. ಮತ್ತು ತಲೆಗೆ ಭಾರಿ ಗುಪ್ತಗಾಯವಾಗಿ ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದನು ಈ ವಿಷಯ ಘಟನಾ ಸ್ಥಳಕ್ಕೆ ನಾನು ಮತ್ತು ಸಾಯಿಶಂಕರ ಇಬ್ಬರು ಹೋದಾಗ ಘಟನಾ ಸ್ಥಳದಲ್ಲಿ ಹಾಜರಿದ್ದ ಸಾಯಿಶಂಕರನಿಗೆ ಪರಿಚಯವಿದ್ದ  ಸತೀಷ ಕಮಲಾಪೂರೆ ಮತ್ತು ಪದ್ಮಾಜಿ ಕುಸುಮಕರ ಇವರಿಗೆ  ವಿಚಾರಿಸಲಾಗಿ ಈ ಮೇಲಿನ ವಿಷಯ ಕೇಳಿ ಗೊತ್ತಾಗಿದ ನಂತರ ನಮ್ಮ ತಮ್ಮನಿಗೆ ಉಪಚಾರ ಕುರಿತು ಎ.ಎಸ್.ಎಂ. ಆಸ್ಪತ್ರೆ ಕಲಬುರಗಿಗೆ ಒಯ್ದು ಸೇರಿಕೆ ಮಾಡಿದ್ದು, ಆಟೋ ಕೆಎ 32 ಬಿ 5403 ಚಾಲಕ ಮಾರುತಿ ತಂದೆ ರಾಮು ರಾಠೋಡ ಸಾ:ಆಶ್ರಯ ಕಾಲನಿ ಕಲಬುರಗಿ  ಇತನ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಗಾಯಾಳು  ಸಂದೀಪ ಇತನು ಇಂದು ದಿನಾಂಕ 16/11/16 ರಂದು ಬೆಳಿಗ್ಗೆ 08-30 ಗಂಟೆ ಸುಮಾರಿಗೆ ಆದ ರಸ್ತೆ ಅಪಘಾತ ಗಾಯಗಳಿಂದ ಉಪಚಾರ ಹೊಂದುತ್ತಾ ಗುಣ ಮುಖ ಹೊಂದದೇ ಇಂದು ರಾತ್ರಿ 08-30 ಗಂಟೆಗೆ ಎ.ಎಸ್.ಎಂ. ಆಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾನೆ  ಅಂತಾ ಸತೀಶ ತಂದೆ ಮಾಹಾದೇವ ಗೌಳಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಶಿವರುದ್ರಯ್ಯ ತಂದೆ ರೇವಯ್ಯ ಕರಬಂಟನಾಳ ಸಾ||ಘತ್ತರಗಾ ಇವರು ದಿನಾಂಕ 15/11/2016 ರಂದು ರಾತ್ರಿ ನಾನು ನಮ್ಮ ಮನೆಯ ಮುಂದೆ ಕುಳಿತಿದ್ದಾಗ ನಮ್ಮ ತಂದೆಯಾದ ರೇವಯ್ಯ ತಂದೆ ಗುಂಡಯ್ಯ ಕರಬಂಟನಾಳ ಇವರು ಬಹಿರ್ದೆಸೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯ ಮುಂದಿನ ರೋಡಿನ ಬಾಜು ಹೋಗುತ್ತಿದ್ದಾಗ ಅದೆ ಸಮಯಕ್ಕೆ ಅಫಜಲಪೂರ ಕಡೆಯಿಂದ ಒಂದು ಟಂಟಂ ಘತ್ತರಗಾ ಕಡೆ ಬರುತ್ತಿದ್ದು, ಅದರ ಚಾಲಕನು ತನ್ನ ಟಂಟಂ ಅನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ  ಚಲಾಯಿಸಿಕೊಂಡು ಬಂದು ಒಮ್ಮೆಲೆ ನಮ್ಮ ತಂದೆಗೆ ಡಿಕ್ಕಿ ಪಡಿಸಿ ಟಂಟಂ ಪಲ್ಟಿ ಮಾಡಿ ತನ್ನ ಟಂಟಂ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ನಾನು ಗಾಬರಿಯಾಗಿ ಚಿರಾಡುತ್ತಾ ಓಡಿ ಹೋಗಿ ನೋಡಲು ಮತ್ತು ಅದೇ ಸಮಯಕ್ಕೆ ರೋಡಿನ ಹತ್ತಿರ ಮಾತನಾಡುತ್ತಾ ನಿಂತಿದ್ದ ನಮ್ಮ ಗ್ರಾಮದ ಪ್ರಕಾಶ ತಂದೆ ಶಾಂತಯ್ಯ ಹೀರೆಮಠ, ಚನ್ನಯ್ಯ ತಂದೆ ಸಂಗಯ್ಯ ಹೀರೆಮಠ, ಹೈದರಅಲಿ ತಂದೆ ಬಾಬುಸಾಬ ಅತ್ತಾರ ಹಾಗು ಇತರರು ಬಂದಿದ್ದು ಎಲ್ಲರು ಕೂಡಿ ನಮ್ಮ ತಂದೆಯ ಹತ್ತಿರ ಹೋಗಿ ನೋಡಿದಾಗ ನಮ್ಮ ತಂದೆಯ ತಲೆಯ ಹಿಂದಿನ ಭಾಗಕ್ಕೆ   ಭಾರಿ ರಕ್ತಗಾಯವಾಗಿ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ ನಂತರ ನಾವೇಲ್ಲರು ಡಿಕ್ಕಿ ಪಡಿಸಿದ ಟಂಟಂ ನಂಬರ ನೊಡಲಾಗಿ ಕೆಎ-29 ಎ-6668 ಅಂತ ಇರುತ್ತದೆ.ನಂತರ ನಮ್ಮ ತಂದೆಯನ್ನು ಚಿಕಿತ್ಸೆಗಾಗಿ ನಮ್ಮೂರಿನ ಮಡಿವಾಳಪ್ಪ ತಂದೆ ಭಗವಂತರಾಯ ಕಲ್ಲೂರ ಇತನ ಕ್ರೂಜರ ವಾಹನದಲ್ಲಿ ಅಫಜಲಪೂರಕ್ಕೆ ತರುತಿದ್ದಾಗ ರಾತ್ರಿ 10.45 ಗಂಟೆ ಸುಮಾರಿಗೆ ಹಿಂಚಗೇರಾ ಹತ್ತಿರ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀಮತಿ ಪಾರ್ವತಿ ಗಂಡ ದಿ: ರವಿ ಜಮಾದಾರ ಸಾ: ಇಂದಿರಾ ನಗರ ಕಲಬುರಗಿ ಇವರು ದಿನಾಂಕ 15/11/2016 ರಂದು ಬೆಳಿಗ್ಗೆ 10 ಗಂಟೆಗೆ ನಮ್ಮ ಮನೆಯ ಬಾಗಿಲ ಕೀಲಿ ಹಾಕಿಕೊಂಡು ಬಸವಕಲ್ಯಾಣ ತಾಲೂಕಿನ ಬಗ್ಗದೂರಿ ಯಲ್ಲಮ್ಮ ದೇವಸ್ಥಾನಕ್ಕೆ ದೇವರ ಮಾಡುವ ಸಲುವಾಗಿ ನಮ್ಮ ಮನೆಯವರೆಲ್ಲರೂ ಕೂಡಿ ಹೋಗಿದ್ದು ಮರಳಿ 9 ಪಿ.ಎಂ.ಕ್ಕೆ ನಮ್ಮ ಮನೆಗೆ ಬಂದಾಗ ಬಾಗಿಲ ಕೀಲಿ ಮುರಿದಿದ್ದನ್ನು ನೋಡಿದೇನು. ಗಾಬರಿಯಾಗಿ ಮನೆಯಲ್ಲಿ ಹೋಗಿ ನೋಡಲಾಗಿ ಅಲಮಾರಿಯಲ್ಲಿಯ 1) 5 ಗ್ರಾಂ ಬಂಗಾರದ ಒಂದು ಸುತ್ತುಂಗುರ ಅ.ಕಿ. 15,000/- ರೂ 2) 5 ಗ್ರಾಂ ಬಂಗಾರದ ಎರಡು ಜೊತೆ ಕೀವಿ ಓಲೆಗಳು ಅ.ಕಿ. 15,000/- ರೂ 3) 1 ಗ್ರಾಂ ಬಂಗಾರದ ಮುಗುತಿ & ಕೀವಿಯ ರಿಂಗ ಅ.ಕಿ. 4000/- ರೂ 4) 2 ತೊಲೆ ಬೆಳ್ಳಿಯ ಎರಡು ಕುಂಕುಮ ಬಟ್ಟಲಗಳು ಅ.ಕಿ. 800/- ರೂ ಹಾಗು  5) 500 ರೂ ನಗದು ಹಣ ಹೀಗೆ ಒಟ್ಟು ಅಂದಾಜು ಕಿಮ್ಮತ್ತು 35,300/- ರೂ ಬೇಲೆ ಬಾಳುವ ಬಂಗಾರ, ಬೆಳ್ಳಿ ಹಾಗು ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ಕಿರಣಕುಮಾರ ತಂದೆ ಬಸವರಾಜ ಕಲ್ಲೂರ ಸಾ|| ಬಸವೇಶ್ವರ ನಗರ ಜೇವರಗಿ  ರವರು ದಿನಾಂಕ 15.11.2016 ರಂದು ಮುಂಜಾನೆ 11:30 ಗಂಟೆಗೆ ಜೇವರಗಿ ಪಟ್ಟಣದ ಬಸವೇಶ್ವರ ನಗರದಲ್ಲಿ ಇರುವ ನಮ್ಮ ಮನೆಯ ಮುಂದೆ ಸಿದ್ದಣ್ಣ ತಂದೆ ಅಮ್ಮಣ್ಣ ಕಲ್ಲೂರ ಈತನು ಮನೆಯ ಮುಂದಿನ ಮಣ್ಣು ತೆಗೆದು ಒಡ್ಡು ಹಾಕಿದ ವಿಷಯದಲ್ಲಿ ನನ್ನೊಂದಿಗೆ ಜಗಳ ತೆಗೆದು ನನಗೆ ಅವಾಚ್ಯ ಶಬ್ದಗಳಿಂದ ಬೈದು ನಮ್ಮ ತಾಯಿಗೆ ಕೈಯಿಂದ ಜಗ್ಗಾಡಿ ನೂಕಿಸಿಕೊಟ್ಟು ನನಗೆ ಕೊಲೆ ಮಾಡುವ ಉದ್ದೇಶದಿಂದ ಗುದ್ದಲಿ ಯಿಂದ ನನ್ನ ತಲೆಗೆ ಜೋರಾಗಿ ಹೊಡೆದು ಭಾರಿ ರಕ್ತ ಗಾಯಪಡಿಸಿ ಕೊಲೆಗೆ ಪ್ರಯತ್ನ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.