Police Bhavan Kalaburagi

Police Bhavan Kalaburagi

Sunday, March 18, 2018

BIDAR DISTRICT DAILY CRIME UPDATE 18-03-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-03-2018

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 58/2018, PÀ®A. 279, 338 L¦¹ :-
¢£ÁAPÀ 16-03-2018 gÀAzÀÄ ¦üAiÀiÁ𢠫£ÉÆÃzÀ vÀAzÉ ²ªÀPÀĪÀiÁgÀ ¸À®¨Á ªÀAiÀÄ: 20 ªÀµÀð, eÁ: °AUÁAiÀÄvÀ, ¸Á: AiÀÄzÀ¯Á¥ÀÆgÀ  gÀªÀgÀ vÀAzÉAiÀĪÀgÀÄ JA¢£ÀAvÉ PÉ®¸ÀPÉÌ ºÉÆÃV ªÀÄzÁåºÀߪÀgÉUÉ PÉ®¸À ªÀiÁr £ÀAvÀgÀ CªÀgÀ ªÀiÁ°PÀgÀ MAzÀÄ §Æ¯ÉÃl ªÉÆÃmÁgÀ ¸ÉÊPÀ® vÉUÉzÀÄPÉÆAqÀÄ ¦üAiÀiÁð¢AiÀÄ vÁ¬ÄAiÀĪÀgÀÄ PÉÆüÁgÀ (©) UÁæªÀÄzÀ°è E¢ÝzÀÝjAzÀ CªÀjUÉ PÀgÉzÀÄPÉÆAqÀÄ ªÀÄ£ÉUÉ §AzÁUÀ ªÀÄ£ÉAiÀÄ°è ¨sÁªÀ£ÁzÀ ¸ÀAvÉÆõÀ vÀAzÉ PÁ²£ÁxÀ UÁzÀUÉ ¸Á: eÁAw EªÀgÀÄ §A¢zÀÄÝ, £ÀAvÀgÀ ¦üAiÀiÁð¢AiÀÄ vÀAzÉ ºÁUÀÆ ¨sÁªÀ ¸ÀAvÉÆõÀ E§âgÀÄ PÀÆr vÀAzÉAiÀĪÀgÀÄ vÀA¢zÀÝ §Æ¯ÉÃl ªÉÆÃmÁgÀ ¸ÉÊPÀ® £ÀA. PÉJ-39/PÀÆå-999 £ÉÃzÀ£ÀÄß ¨sÁªÀ ¸ÀAvÉÆõÀ EªÀgÀÄ ZÀ¯Á¬Ä¹PÉÆAqÀÄ ©ÃzÀgÀPÉÌ ºÉÆÃUÀÄvÉÛÃªÉ JAzÀÄ ºÉý ©ÃzÀgÀ PÀqÉUÉ ºÉÆÃUÀĪÁUÀ ªÀÄ£Àß½î ©ÃzÀgÀ gÉÆÃr£À ªÉÄÃ¯É UÉÆÃAiÀÄ® ªÀÄ£ÉAiÀÄ ¸Àé®à ªÀÄÄAzÉ EgÀĪÁUÀ ¨sÁªÀ EªÀ£ÀÄ CwêÉUÀ ºÁUÀÆ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ ºÉÆÃUÀĪÁUÀ ªÉÆÃmÁgÀ ¸ÉÊPÀ® MªÀÄä¯É ¹ÌÃqï DV ©¢ÝgÀÄvÁÛgÉ, EzÀjAzÀ ¦üAiÀiÁð¢AiÀÄ vÀAzÉUÉ vÀ¯ÉUÉ ¨sÁj gÀPÀÛUÁAiÀÄ, JqÀUÁ®Ä, JqÀUÉÊUÉ ¨sÁj UÀÄ¥ÀÛUÁAiÀÄ ºÁUÀÆ E¤ßvÀgÀ PÀqÉ UÀÄ¥ÀÛUÁAiÀĪÁVzÀÄÝ EgÀÄvÀÛzÉ, ¨sÁªÀ£ÀªÀjUÉ £ÉÆÃqÀ¯ÁV CªÀjUÉ AiÀiÁªÀÅzÉ UÁAiÀĪÁVgÀĪÀ¢¯Áè, £ÀAvÀgÀ ªÀÄ£Àß½î PÀqɬÄAzÀ §gÀĪÀ MAzÀÄ ªÁºÀ£ÀPÉÌ PÉÊ ªÀiÁr ¤°è¹ aQvÉì PÀÄjvÀÄ ¦üAiÀiÁð¢AiÀÄ vÀAzÉAiÀĪÀjUÉ ©ÃzÀgÀ ¸ÀgÀPÁj D¸ÀàvÉæUÉ PÀgÉzÀÄPÉÆAqÀÄ §AzÀÄ zÁR®Ä ªÀiÁrzÁUÀAiÀÄ ªÉÊzÀågÀ ¸À®ºÉ ªÉÄÃgÉUÉ ¦üAiÀiÁð¢AiÀĪÀgÀ vÀAzÉUÉ ºÉaÑ£À aQvÉì PÀÄjvÀÄ ºÉÊzÁæ¨ÁzÀPÉÌ PÀgÉzÀÄPÉÆAqÀÄ ºÉÆÃVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 17-03-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÉÄúÀPÀgÀ ¥Éưøï oÁuÉ C¥ÀgÁzsÀ ¸ÀA. 39/2018, PÀ®A. ºÀÄqÀÄV PÁuÉ :-
ದಿನಾಂಕ 13-03-2018 ರಂದು 2330 ಗಂಟೆಗೆ ಫಿರ್ಯಾದಿ ಪ್ರತಾಪ ತಂದೆ ಬಾಬುರಾವ ಶೆಳಗೆ ವಯ: 37 ವರ್ಷ, ಜಾತಿ: ಮರಾಠಾ, ಸಾ: ಸಾಯಗಾಂವ ರವರ ಚಿಕ್ಕಪ್ಪನಾದ ರಾಜಕುಮಾರ ತಂದೆ ಪಾಂಡುರಂಗರಾವ ಶೆಳಗೆ ವಯ: 48 ವರ್ಷ, ಜಾತಿ: ಮರಾಠಾ, ಸಾಯಗಾಂವ ರವರ ಮಗಳಾದ ಶ್ವೇತಾ @ ಸ್ಮೀತಾ ತಂದೆ ರಾಜಕುಮಾರ ಶೆಳಗೆ ವಯ: 20 ವರ್ಷ,  ಇವಳು ಮನೆಯಿಂದ ಹೊರಗಡೆ ಬಯಲು ಜಾಗಕ್ಕೆ ಹೋಗುತ್ತೇನೆ ಅಂತ ಹೋದವಳು ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ, ಸದರಿಯವಳನ್ನು 3-4 ದಿವಸಗಳಿಂದ ಬಂಧುಬಳಗ, ನೆಂಟರಿಷ್ಟರಿಗೆ ಮತ್ತು ಗೆಳೆಯರೆಲ್ಲರಿಗೆ ವಿಚಾರಣೆ ಮಾಡಲು ಅವಳ ಯಾವದೇ ಮಾಹಿತಿ ಸಿಕ್ಕಿರುವುದಿಲ್ಲ, ಸದರಿಯವಳು ಕಾಣೆಯಾಗಿದ್ದು ಇರುತ್ತದೆ, ಕಾಣೆಯಾದ ಶ್ವೇತಾ @ ಸ್ಮೀತಾ ಇಕೆಯ ಚಹರೆಪಟ್ಟಿ 1) ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ, ಎತ್ತರ ಅಂದಾಜು 5,2'' ಎತ್ತೆಮ 2) ಮೈ ಮೇಲೆ ನೀಲಿ ಬಣ್ಣದ ಜಿನ್ಸ ಪ್ಯಾಂಟ ಮತ್ತು ಹಳಿದ ಬಣ್ಣದ ಟಾಪ ಧರಿಸಿದ್ದು ಇರುತ್ತದೆ, 3) ಕನ್ನಡ, ಮರಾಠಿ, ಹಿಂದಿ ಮತ್ತು ಇಂಗ್ಲಿಷ ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-03-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAvÀ¥ÀÄgÀ ¥Éưøï oÁuÉ AiÀÄÄ.r.Dgï £ÀA. 02/2018, PÀ®A. 174 ¹.Dgï.¦.¹ :-
¢£ÁAPÀ 17-03-2018 gÀAzÀÄ ¦üAiÀiÁð¢ gÀwPÁ UÀAqÀ «dAiÀÄPÀĪÀiÁgÀ gɪÀt ªÀAiÀÄ: 26 ªÀµÀð, ¸Á: §®ÆègÀ (eÉ) gÀªÀjUÉ §®ÆègÀ(eÉ) ²ªÁgÀzÀ°è ¸ÀªÉð £ÀA. 10 gÀ°è 1 JPÀgÉ 20 UÀÄAmÉ d«ÄãÀÄ CvÉÛ ±ÁAvÀªÀiÁä gÀªÀgÀ ºÉ¸ÀgÀ°è ºÁUÀÄ ¸ÀªÉð £ÀA. 5 gÀ°è 31 UÀÄAmÉ d«ÄãÀÄ ¦üAiÀiÁð¢AiÀĪÀgÀ UÀAqÀ «dAiÀÄPÀĪÀiÁgÀ gÀªÀgÀ ºÉ¸ÀgÀ°è EgÀÄvÀÛzÉ, UÀAqÀ£À ºÉ¸Àj£À ªÉÄÃ¯É EzÀÝ d«ÄãÀÄ ¸ÀªÉð £ÀA. 5 gÀ°è 31 UÀÄAmÉ fëĤ£À ªÉÄÃ¯É 90,000/- gÀÆ. ¨ÉÃ¼É ¸Á® EgÀÄvÀÛzÉ, PËoÁ © ¦.PÉ.¦.J¸À ¨ÁåAPÀ£À°è 20,000/- gÀÆ ¥ÉnÖ ®Æ£ï EgÀÄvÀÛzÉ ªÀÄvÀÄÛ PÉʸÁ® 1,00,000/- ®PÀë gÀÆ. EgÀÄvÀÛzÉ, UÀAqÀ «dAiÀÄPÀĪÀiÁgÀ EªÀgÀÄ ¸Á® §ºÀ¼À DVzÉ F ªÀµÀð ºÉÆ®zÀ°è ¨É¼É ¸ÀjAiÀiÁV ¨É¼É¢¯Áè ¨ÁåAPÀUÀ¼À°è£À ºÁUÀÆ SÁ¸ÀV ¸Á® ºÉÃUÉ wj¸À¨ÉÃPÀÄ ¸Á® wj¸À®Ä DUÀÄwÛ¯Áè £Á£ÀÄ EgÀĪÀÅzÀQÌAvÀ ¸ÁAiÀÄĪÀzÀÄ M¼ÉîAiÀÄzÀÄ CAvÁ ºÉ¼ÀÄwÛzÀÝgÀÄ, »VgÀĪÁUÀ ¢£ÁAPÀ 16-03-2018 gÀAzÀÄ gÁwæ ªÀÄ£ÉAiÀÄ°è ¦üAiÀiÁð¢AiÀÄÄ CqÀÄUÉ ªÀiÁr vÀÀ£Àß UÀAqÀ «dAiÀÄPÀĪÀiÁgÀ ºÁUÀÄ CvÉÛ ±ÁAvÀªÀiÁä ªÀÄPÀ̼ÀÄ Hl ªÀiÁr ªÀÄ®VPÉÆArzÀÄÝ, £ÀAvÀgÀ ¢£ÁAPÀ 17-03-2018 gÀAzÀÄ 0600 UÀAmÉUÉ ¸ÀĪÀiÁjUÉ ¦üAiÀiÁð¢AiÀÄÄ JzÀÄÝ £ÉÆÃqÀĪÀµÀÖgÀ°è UÀAqÀ EgÀ°¯Áè J°è ºÉÆÃVgÀ§ºÀÄzÀÄ CAvÁ JzÀÄÝ £ÉÆÃqÀ®Ä ªÀÄ£ÉAiÀÄ E£ÉÆßAzÀÄ PÉÆuÉAiÀÄ°è UÀAqÀ CAUÁvÁV ©¢ÝzÀÄÝ ºÀwÛgÀ ºÉÆÃV £ÉÆÃqÀ®Ä ¨Á¬Ä¬ÄAzÀ QÃl £ÁµÀPÀ OµÀ¢ü ªÁ¸À£É §gÀÄwÛvÀÄÛ PÀÆqÀ¯É CvÉÛ ºÁUÀÆ ªÀÄ£ÉAiÀÄ ºÀwÛgÀ ºÉÆÃl®UÉ ZÀºÁ PÀÄrAiÀÄ®Ä §AzÀ ¥ÀgÀªÉÄñÀ vÀAzÉ ZÀAzÀæPÁAvÀ, §¸ÀªÀgÁd vÀAzÉ PÀAmÉ¥Áà gɪÀtÚ gÀªÀjUÉ PÀgÉzÀÄPÉÆAqÀÄ §AzÀÄ UÀAqÀ¤UÉ £ÉÆÃr PÀÆqÀ¯É J®ègÀÄ PÀÆr MAzÀÄ SÁ¸ÀV ªÁºÀ£ÀzÀ°è ºÁQPÉÆAqÀÄ ¸ÀAvÀ¥ÀÆgÀ ¸ÀgÀPÁj D¸ÀàvÉæUÉ vÀAzÀÄ ªÉÊzÁå¢üPÁjAiÀĪÀjUÉ vÉÆÃj¹zÁUÀ ªÉÊzÁå¢üPÁjAiÀĪÀgÀÄ FUÁUÀ¯É ªÀÄÈvÀ¥ÀnÖgÀÄvÁÛgÉAzÀÄ w½¹gÀÄvÁÛgÉ, CªÀgÀ ¸Á«£À°è AiÀiÁgÀ ªÉÄÃ¯É AiÀiÁªÀÅzÉ vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀÅ¢¯Áè, UÀAqÀ «dAiÀPÀĪÀiÁgÀ EªÀgÀÄ ªÀiÁrzÀ ¸Á® ºÉÃUÉ wj¸À¨ÉÃPÀÄ CAvÁ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ¸Á®zÀ ¨ÁzsÉ vÁ¼À¯ÁgÀzÉ ªÀÄÈvÀ¥ÀnÖzÀÄÝ EgÀÄvÀÛzÉ CAvÁ PÉÆlÖ ¦üAiÀiÁð¢AiÀĪÀgÀ °TvÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

d£ÀªÁqÁ ¥Éưøï oÁuÉ AiÀÄÄ.r.Dgï £ÀA. 02/2018, PÀ®A. 174 ¹.Dgï.¦.¹ :-
ದಿನಾಂಕ 15-03-2018 ರಂದು ಫಿರ್ಯಾದಿ ಬಕ್ಕಮ್ಮಾ ಗಂಡ ಲಕ್ಷ್ಮಣ ದೇವನೋರ ಸಾ: ಜಾಂಪಾಡ ಗ್ರಾಮ ರವರ ಗಂಡ ಲಕ್ಷ್ಮಣ ತಂದೆ ಭೀಮಣ್ಣಾ ದೇವನೋರ ರವರು ತೋರನಾಳ ಗ್ರಾಮಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದರು ಮರು ದಿವಸ ಗಂಡ ಮನೆಗೆ ಬಾರದೆ ಇದ್ದರಿಂದ ತೋರನಾಳ ಗ್ರಾಮದ ತಮ್ಮ ಸಂಬಂಧಿ ಶರಣಪ್ಪಾ ರವರಿಗೆ ವಿಚಾರಿಸಲು ಗಂಡ ಅವರ ಮನೆಯ ಕಾರ್ಯಕ್ರಮಕ್ಕೆ ಹೋಗಿರುವದಿಲ್ಲಾ ಅಂತಾ ಗೋತ್ತಾದ ತಕ್ಷಣ ಫಿರ್ಯಾದಿಯು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಗಂಡನ ಬಗ್ಗೆ ವಿಚಾರಿಸಲು ಯಾವುದೆ ಮಾಹಿತಿ ಸಿಕ್ಕಿರುವದಿಲ್ಲಾ, ದಿನಾಂಕ 17-03-2018 ರಂದು ಉತ್ತಮ ತಂದೆ ನರಸಪ್ಪಾ ದೇವನೋರ ರವರು ಫಿರ್ಯಾದಿಯ ಗಂಡ ಮಾಂಜ್ರಾ ನದಿಯ ನೀರಿನಲ್ಲಿ ಮೃತದೇಹ ಕಾಣಿಸಿರುತ್ತದೆ ಅಂತಾ ತಿಳಿಸಿದ ತಕ್ಷಣ ಫಿರ್ಯಾದಿ ಮತ್ತು ಮೈದುನ ರಾಜು ಮತ್ತು ಲವಕುಮಾರ ಉತ್ತಮ ರವರೇಲ್ಲರೂ ಮಾಂಜ್ರಾ ನದಿಯ ವಾಟರ ಪಂಪ ಹತ್ತಿರ ಹೋಗಿ ನೋಡಲು ನದಿಯ ನೀರಿನಲ್ಲಿ ಗಂಡನ ಮೃತದೇಹ ಕಂಡು ಬಂದಿರುತ್ತದೆ, ಗಂಡ ಲಕ್ಷ್ಮಣ ರವರು ನದಿಯ ನೀರಿನಲ್ಲಿ ಈಜುತ್ತಾ ತೋರನಾಳ ಗ್ರಾಮಕ್ಕೆ ಹೋಗುವಾಗ ನದಿಯ ನೀರಿನಲ್ಲಿ ಮುಳುಗಿ ಉಸಿರು ಗಟ್ಟಿ ಸಾವನಪ್ಪಿರುತ್ತಾರೆ, ಸದರಿ ಘಟನೆ ಆಕಸ್ಮಿಕವಾಗಿ ಜರುಗಿರುತ್ತದೆ, ಯಾರ ಮೇಲೆಯು ಯಾವುದೆ ತರಹದ ಸಂಶಯ ವಗೈರೆ ಇರುವದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 45/2018, ಕಲಂ. 87 ಕೆ.ಪಿ ಕಾಯ್ದೆ :- 
ದಿನಾಂಕ 17-03-2018 ರಂದು ಜೈನಾಪೂರ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸುಮಾರು ಜನರು ಗುಂಪಾಗಿ ಕುಳಿತು ಅಂದರ ಬಾಹರ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತ್ತಿದಾರೆಂದು ವಿಜಯಕುಮಾರ ಪಿ.ಎಸ್.ಐ ಧನ್ನೂರಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಜೈನಾಪೂರ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಬಸವೇಶ್ವರ ಚೌಕದಿಂದ ಸ್ವಲ್ಪ ಅಂತರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಆರೋಪಿತರಾದ 1) ಚಂದ್ರಕಾಂತ ತಂದೆ ಸಿದ್ರಾಮಪ್ಪಾ ಪಟವಾದೆ ವಯ: 50 ವರ್ಷ, ಜಾತಿ: ರಡ್ಡಿ, 2) ದತ್ತು ತಂದೆ ಗುರಪ್ಪಾ ಮರಕಲೆ ವಯ: 40 ವರ್ಷ, ಜಾತಿ: ಲಿಂಗಾಯತ, 3) ಶರಣಪ್ಪಾ ತಂದೆ ಗುರಪ್ಪಾ ಮರಕಲೆ ವಯ: 40 ವರ್ಷ, ಜಾತಿ: ಲಿಂಗಾಯತ, 4) ಬಸಪ್ಪಾ ತಂದೆ ನಾಗಪ್ಪಾ ಮರೂರೆ ವಯ: 45 ವರ್ಷ, ಜಾತಿ: ಲಿಂಗಾಯತ, 5) ಗಣಪತಿ ತಂದೆ ರಾಮಶೇಟ್ಟಿ ವಾಡೆ ವಯ: 40 ವರ್ಷ, ಜಾತಿ: ಲಿಂಗಾಯತ, 6) ಶ್ರೀಮಂತ ತಂದೆ ಶಿವರಾಜ ಪಟವಾದೆ ವಯ: 28 ವರ್ಷ, ಜಾತಿ: ರಡ್ಡಿ, 7) ಸಂಜುಕುಮಾರ ತಂದೆ ಶಂಕರ ವಯ: 30 ವರ್ಷ, ಜಾತಿ: ಎಸ್.ಸಿ, 8) ರವಿ ತಂದೆ ಹಣಮಂತಪ್ಪಾ ಪಟವಾದೆ ವಯ: 45 ವರ್ಷ, ಜಾತಿ: ರಡ್ಡಿ, 9) ಗುರುನಾಥ ತಂದೆ ಶಂಕರೆಪ್ಪಾ ಬೀರಾದರ್ ವಯ: 56 ವರ್ಷ, ಜಾತಿ: ಲಿಂಗಾಯತ, ಎಲ್ಲರೂ ಸಾ: ಜೈನಾಪೂರ ಇವರೆಲ್ಲರೂ ಗುಂಪಾಗಿ ಕುಳಿತುಕೊಂಡು ಹಚ್ಚಿ ಪಣ ತೊಟ್ಟು ನಸೀಬಿನ ಇಸ್ಪಿಟ ಜೂಜಾಟ ಆಡುವುದು ಖಚಿತ ಪಡಿಸಿಕೊಂಡು ಅವರ ಮೇಲೆ ದಾಳಿ ಮಾಡಿ ಅವರನ್ನು ಹಿಡಿದುಕೊಂಡು ಅವರಿಂದ 6750/- ರೂ., ನಗದು ಹಣ ಮತ್ತು 52 ಇಸ್ಪಿಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 34/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 18-03-2018 ರಂದು ಫಿರ್ಯಾದಿ ಮೈನೋದ್ದೀನ್ ತಂದೆ ಅಲ್ಲಪಟೇಲ, ವಯ: 65 ವರ್ಷ, ಜಾತಿ; ಮುಸ್ಲಿಂ, ಸಾ: ವಡ್ಡನಕೇರಾ, ತಾ: ಹುಮನಾಬಾದ ರವರು ಬೀದರ ನಗರದ ಶಿವನಗರ ಶಿವಂಭವಿ ಮೇಡಿಕಲ್ ಮುಂದುಗಡೆ ತಮ್ಮೂರಿಗೆ ಹೋಗುವ ಕುರಿತು ರೋಡಿನ ಪಕ್ಕದಲ್ಲಿ ನಿಂತಿರುವಾಗ ಬೀದರ ಬಸ್ ನಿಲ್ದಾಣದ ಕಡೆಯಿಂದ ಒಂದು ಅಪರಿಚಿತ ಮೋಟಾರ ಸೈಕಲ್ ನೇದ್ದರ ಸವಾರನು ತನ್ನ ಮೋಟರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಪಕ್ಕದಲ್ಲಿ ನಿಂತಿದ್ದ ಫಿರ್ಯಾದಿಗೆ ಡಿಕ್ಕಿ ಮಾಡಿ ತನ್ನ ಮೋಟರ ಸೈಕಲನ್ನು ನಿಲ್ಲಿಸಿದಂತೆ ಮಾಡಿ ನೌಬಾದ ಕಡೆಗೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಬಲಗಾಲ ಮೊಳಕಾಲ ಕೆಳಗೆ ಕಾಲು ಮುರಿದು ಭಾರಿ ರಕ್ತಗುಪ್ತಗಾಯವಾಗಿರುತ್ತದೆ, ಫಿರ್ಯಾದಿಯು ಗಾಯದ ನೋವಿನಲ್ಲಿ ಡಿಕ್ಕಿ ಮಾಡಿದ ಮೊಟಾರ ಸೈಕಲ್ ನಂಬರ ನೋಡಿರುವದಿಲ್ಲ, ಗಾಯಗೊಂಡ ಫಿರ್ಯಾದಿಗೆ ಅಲ್ಲಿಯೇ ನಡೆದುಕೊಂಡು ಬರುತ್ತಿದ್ದ ಪರಿಚಯವಿರುವ ಶಕೀಲ ಅಹ್ಮೇದ ತಂದೆ ಬಾಬುಮಿಯ್ಯ ಸಾ: ಬಿಲಾಲ ಕಾಲೋನಿ ಬೀದರ ಇವರು 108 ಅಂಬುಲೇನ್ಸ ಕರೆಯಿಸಿ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ನೀಡಿದ ಫಿರ್ಯಾದು ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:- 17/03/2018 ರಂದು ಅಮವಾಸ್ಯೆ ಇದ್ದ ಪ್ರಯುಕ್ತ ಶ್ರೀಮತಿ ಮಹಾದೇವಿ ಗಂಡ ಗುರುಲಿಂಗಯ್ಯಾ ಮಠಪತಿ ಸಾ:ಅಂಕಲಗಾ ತಾ:ಜಿ:ಕಲಬುರಗಿ ಹಾವ: ಜಾಧವ ಲೇಔಟ ಬಿದ್ದಾಪೂರ ಕಾಲೋನಿ ಕಲಬುರಗಿ ಮತ್ತು ಗಂಡ  ಇಬ್ಬರು ಕೂಡಿಕೊಂಡು ಮೋಟಾರ ಸೈಕಲ ನಂ ಕೆಎ-32 ಇಇ-0614 ನೇದ್ದರಲ್ಲಿ  ಕಲಬುರಗಿಯಿಂದ ರಟಕಲ್ ರೇವಣಸಿದ್ದೇಶ್ವರ ದೇವರ ಗುಡಿಗೆ ಹೋಗುವ ಕುರಿತು ಮುಂಜಾನೆ 11:15 ಗಂಟೆ ಸುಮಾರಿಗೆ ಎಂ.ಆರ್.ಎಪ್ ಟೈಯರ್ ಕಂಪನಿಯ ಕ್ರಾಸ ಹತ್ತಿರ ಹೋಗುತ್ತಿದ್ದಾಗ ಅದೇ ವೇಳೆಗೆ ಎದರಗಡೆಯಿಂದ ಕಾರ ನಂ ಕೆಎ-56 ಎಂ-432 ನೇದ್ದರ ಚಾಲಕ ಸಿದ್ದಲಿಂಗ ತಂದೆ ರಾಘವೆಂದ್ರ ಪೊಲೀಸ ಪಾಟೀಲ ಇತನು ತನ್ನ ಕಾರನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ನಾವು ಹೋಗುತ್ತಿದ್ದ  ಮೋಟಾರ ಸೈಕಲದ ಎದರುನಿಂದ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದರಿಂದ್ದ ನನ್ನ ಗಂಡ ಗುರಲಿಂಗಯ್ಯಾ ಇತನಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಫಿರ್ಯಾದಿ ಮಹಾದೇವಿ ಮತ್ತು ಕಾರ ಚಾಲಕ ಸಿದ್ದಲಿಂಗ ಇಬ್ಬರಿಗೂ ಗಾಯಗಳಾಗಿದ್ದು ಇರುತ್ತದೆ. ಕಾರಣ ಸದರಿ ಈ ಮೇಲ್ಕಂಡ ಕಾರ ನಂ ಕೆಎ-56 ಎಂ-432 ನೇದ್ದರ ಚಾಲಕ ಸಿದ್ದಲಿಂಗ ತಂದೆ ರಾಘವೆಂದ್ರ ಪೊಲೀಸ ಪಾಟೀಲ ಇನತ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜಾತಿ ನಿಂದನೆ ಪ್ರಕರಣ :
ನರೋಣಾ ಠಾಣೆ :    ಶ್ರೀ.ಕಲ್ಯಾಣರಾವ ತಂದೆ ಮಾರುತಿ ಹಾದಿಮನಿ ಸಾ||ನರೋಣಾ ಗ್ರಾಮ ಇವರು ದಿನಾಂಕ:16-03-2018 ರಂದು ಮಧ್ಯಾಹ್ನ ನಾನು ಮತ್ತು ನಮ್ಮೂರಿನ ಗ್ರಾಮ ಪಂಚಾಯಿತಿಯ ಸದಸ್ಯರಾದ ಪ್ರಭುಲಿಂಗ ವ್ಹಿ.ಹೀರಾ ಹಾಗೂ ಸ್ನೇಹಿತರಾದ ರಾಜಕುಮಾರ ತಂದೆ ಭೀಮಶ್ಯಾ ರಾಗಿರಾಜಕುಮಾರ ತಂದೆ ಮಲ್ಲೇಶಿ ಕಡ್ಡಿ ಅವರು ಕೂಡಿಕೊಂಡು ನನ್ನ ವಾಸಸ್ಥಳ ತರಬೇಕೆಂದು ನಮ್ಮೂರಿನ ಗ್ರಾಮ ಪಂಚಾಯಿತಿಯ ಕಾರ್ಯಲಯಕ್ಕೆ ಹೋದಾಗ ಅಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಇರಲಿಲ್ಲ ಮನೆಯಲ್ಲಿರುವುದಾಗಿ ತಿಳಿದುಕೊಂಡು ಮನೆಗೆ ಹೋಗಿ ವಾಸಸ್ಥಳ ಬೇಕೆಂದು ವಿನಂತಿಸಿಕೊಂಡೇವು ಅದಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ನಿಮಗೆ ಯಾರು ಸಹಿಮಾಡಲ್ಲ ಇಡಿ ನಿಮ್ಮ ಹೊಲಗೇರಿಗೆ ನಾನು ಸಹಿ ಮಾಡುತ್ತೇನೆಂದ ಜಾತಿ ನಿಂದನೆ ಮತ್ತು ನನ್ನ ಮನಸಿಗೆ ನೊವುಂಟು ಮಾಡಿರುತ್ತಾರೆ. ಆದ್ದರಿಂದ ಗ್ರಾಮ ಪಂಚಾಯಿತ ಅಧ್ಯಕ್ಷರಾದ ಶ್ರೀಮತಿ.ಶರಣಮ್ಮ ಗಂಡ ರಾಚಯ್ಯ ಬಾಳಿ ಸಾ||ನರೋಣಾ ಇವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಚಂದ್ರಶೇಖರ ತಂದೆ ನಿಂಗಪ್ಪ ದಿಗ್ಗಾಂವಿ ಸಾ|| ಪಡದಳ್ಳಿ ತಾ|| ಜೇವರ್ಗಿ ರವರಿಗೆ ತಮ್ಮೂರ ಸಿಮಾಂತರದಲ್ಲಿ ನಮ್ಮದೊಂದು ಹೊಲ ಇದ್ದು ಅದರ ಸರ್ವೆ ನಂ 85/4 ನೇದ್ದರಲ್ಲಿ 2 ಎಕರೆ 5 ಗುಂಟೆ ಜಮೀನು ಇದ್ದು ಅದು ನಮ್ಮ ತಂದೆಯವರಾದ ನಿಂಗಪ್ಪ ತಂ ಚಂದಪ್ಪ ದಿಗ್ಗಾವಿ ರವರ ಹೆಸರಿಗೆ ಇರುತ್ತದೆಹೊಲದ ಸಲುವಾಗಿ ನಮ್ಮ ತಂದೆಯವರು ಬಳಬಟ್ಟಿ ಸೊಸೈಟಿಯಲ್ಲಿ 50,000/- ರೂಪಾಯಿ ಹಾಗೂ ಖಾಸಗಿಯಾಗಿ 4 ಲಕ್ಷ ಸಾಲ ಮಾಡಿಕೊಂಡಿದ್ದರುನಮ್ಮ ತಂದೆಯವರು ಆಗಾಗ ನಮ್ಮ ಮುಂದೆ ನಮಗೆ ಸಾಲ ಬಹಳಾಗಿದೆ ಊರಲ್ಲಿ ನಾನು ಮುಖ ಎತ್ತಿ ತಿರುಗಾಡಲು ಆಗುತ್ತಿಲ್ಲಾನಾನು ಸತ್ತರೆ ಎಲ್ಲಾ ಸರಿಹೋಗುತ್ತದೆ ಅಂತಾ ಅನ್ನುತ್ತಿದ್ದರು ಆಗ ನಾವು ಅವರಿಗೆ ಸಮಾಧಾನ ಹೇಳುತ್ತಾ ಬಂದಿರುತ್ತೇವೆ. ದಿನಾಂಕ; 16-03-2018 ರಂದು ರಾತ್ರಿ 9;00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆ ಹಾಗು ತಾಯಿ ಮಲ್ಲಮ್ಮ ಹಾಗು ತಮ್ಮ ಮೌನೇಶ ರವರು ಊಟ ಮಾಡಿಕೊಂಡು ನಂತರ ನಾನು ನಮ್ಮ ತಾಯಿ ಮತ್ತು ತಮ್ಮ ಕೂಡಿ ಮನೆ ಹೊರಗೆ ಮಲಗಿಕೊಂಡೆವುನಮ್ಮ ತಂದೆಯವರು ಮನೆ ಒಳಗೆ ಮಲಗಿಕೊಂಡಿದ್ದರು, 10;30 ಪಿ.ಎಂ ಸುಮಾರಿಗೆ ನಮ್ಮ ತಂದೆ ಚೀರಾಡುವ ಸಪ್ಪಳ ಕೇಳಿ ನಾವೆಲ್ಲರು ಮನೆ ಒಳಗೆ ಹೋಗಿ ನೋಡಿದಾಗ ನಮ್ಮ ತಂದೆಯವರು ವಾಂತಿ ಮಾಡಿಕೊಳ್ಳುತ್ತಾ ನಾನು ವಿಷ ಸೇವನೆ ಮಾಡಿರುತ್ತೇನೆ ಅಂತಾ ಅಂದರುನಂತರ ನಮ್ಮ ತಂದೆಯವರಿಗೆ ಉಪಚಾರ ಕುರಿತು  ನಾವು ಮತ್ತು ನಮ್ಮ ಸಂಬಂಧಿಕನಾದ ನಿಂಗಪ್ಪ ತಂದೆ ಯಮನಪ್ಪ ಹಂಗರಗಿ ರವರು ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಶಹಾಪೂರ ಸರಕಾರಿ ಆಸ್ಪತ್ರೆ ಹೋಗಿ ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆಇಂದು ದಿನಾಂಕ 17-03-2018 ರಂದು ಬೆಳಗಿನ ಜಾವ ನಮ್ಮ ತಂದೆ ವಿಷದ ಬಾಧೆಯಿಂದ ಆಸ್ಪತ್ರೆಯಲ್ಲಿ ಉಪಚಾರಪಡೆಯುತ್ತಾ ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.