Police Bhavan Kalaburagi

Police Bhavan Kalaburagi

Wednesday, November 21, 2018

BIDAR DISTRICT DAILY CRIME UPDAT 21-11-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 21-11-2018

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 249/2018, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 20-11-2018 ರಂದು ಫಿರ್ಯಾದಿ ಕಾವೇರಿ ಗಂಡ ರಾಜಕುಮಾರ ದೇಶೆಟ್ಟಿ ಸಾ: ಬ್ಯಾಲಹಳ್ಳಿ(ಕೆ) ರವರ ಗಂಡ ರಾಜಕುಮಾರ ಮತ್ತು ತಮ್ಮೂರಿನ ಶಿವಪುತ್ರ ತಂದೆ ಹಾವಶೇಟ್ಟಿ ದೇಶೆಟ್ಟಿ ಇಬ್ಬರು ಹಾಲಹಳ್ಳಿ(ಕೆ) ಗ್ರಾಮದಲ್ಲಿ ಕೆಲಸ ಇದೆ ಹೊಗಿ ಬರುತ್ತೆವೆ ಎಂದು ಮನೆಯಲ್ಲಿ ಹೇಳಿ ಶಿವಪುತ್ರ ದೇಶೆಟ್ಟಿ ಇವರ ಮೊಟಾರ ಸೈಕಲ ನಂ. ಕೆಎ-39/ಹೆಚ-5818 ನೇದರ ಮೇಲೆ ಹಾಲಹಳ್ಳಿ(ಕೆ) ಗ್ರಾಮದ ಕಡೆಗೆ ಹೊಗಿದ್ದು, ನಂತರ ಹಾಲಹಳ್ಳಿ(ಕೆ) ಗ್ರಾಮದ ವಿಜಯಕುಮಾರ ಪುಜಾರಿ ಇವರು ಫಿರ್ಯಾದಿಯ ಮನೆಗೆ ಬಂದು ತಿಳಿಸಿದ್ದೆನೆಂದರೆ ನಾನು ಬ್ಯಾಲಹಳ್ಳಿ(ಕೆ) ಗ್ರಾಮದ ಸುನೀಲ ತಂದೆ ಶರಣಪ್ಪಾ ಇವರ ಅಂಗಡಿಯ ಮುಂದೆ ನಿಂತಾಗ ಹಾಲಹಳ್ಳಿ(ಕೆ) ಕಡೆಯಿಂದ ಶಿವಪುತ್ರ ತಂದೆ ಹಾವಶೇಟ್ಟಿ ದೇಶೆಟ್ಟಿ ಸಾ: ಬ್ಯಾಲಹಳ್ಳಿ(ಕೆ) ಇವರು ತಮ್ಮ ಮೊಟರ ಸೈಕಲ ನಂ. ಕೆಎ-39/ಹೆಚ-5818 ನೇದರ ಮೆಲೆ ತನ್ನ ಹಿಂದೆ ನಿಮ್ಮ ಗಂಡ ರಾಜಕುಮಾರ ಇವರಿಗೆ ಕೂಡಿಸಿಕೊಂಡು ಹಾಲಹಳ್ಳಿ ಕಡೆಯಿಂದ ಬ್ಯಾಲಹಳ್ಳಿ ಕಡೆಗೆ ತನ್ನ ಮೊಟಾರ ಸೈಕಲ ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ಬೀದರ-ಹುಮನಾಬಾದ ರಸ್ತೆಯ ಬ್ಯಾಲಹಳ್ಳಿ ಗ್ರಾಮದ ಸುನೀಲ ಇವರ ಕಿರಾಣ ಅಂಗಡಿಯ ಎದರುಗಡೆ ಮೊಟಾರ ಸೈಕಲ ಜಂಪಿನಲ್ಲಿ ಒಮ್ಮೆಲ್ಲೆ ಸ್ಕೀಡ ಆಗಿದ್ದರಿಂದ ಮೊಟಾರ ಸೈಕಲ ಮೇಲೆ ಹಿಂದೆ ಕುಳಿತಿದ್ದ ನಿಮ್ಮ ಗಂಡ ರಾಜಕುಮಾರ ರವರು ರಸ್ತೆಯ ಮೇಲೆ ಬಿದ್ದಿರುತ್ತಾರೆ, ಈ ಅಪಘಾತದಿಂದ ರಾಜಕುಮಾರ ಇವರಿಗೆ ತಲೆಯಲ್ಲಿ ಭಾರಿ ಗುಪ್ತಗಾಯ, ಎಡ ಭಕಾಳಿಯಲ್ಲಿ ತರಚಿದ ರಕ್ತಗಾಯ, ಎಡಗಾಲಿನ ಪಾದದ ಹತ್ತಿರ ರಕ್ತಗಾಯವಾಗಿ ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಮತ್ತು ಮೊಟಾರ ಸೈಕಲ ಚಾಲಕ ಶಿವಪುತ್ರ ಇತನು ತನ್ನ ಮೊಟಾರ ಸೈಕಲ ಸ್ಥಳದಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ ಅಂತ ತಿಳಿಸಿದ ಕೂಡಲೆ, ಫಿರ್ಯಾದಿಯು ತನ್ನ ಮೈದುನ ಸತೀಷ ಇಬ್ಬರು ಸ್ಥಳಕ್ಕೆ ಹೊಗಿ ನೊಡಲು ಘಟನೆ ನೀಜ ಇದ್ದು, ಗಂಡ ಸದರಿ ಅಪಘಾತದಿಂದಾದ ಗಾಯಗಳಿಂದಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ನಂತರ ಫಿರ್ಯಾದಿಯು ಒಂದು ಖಾಸಗಿ ವಾಹನದಲ್ಲಿ ತನ್ನ ಗಂಡನಿಗೆ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರಕ್ಕೆ ತಗೆದುಕೊಂಡು ಹೊಗುತ್ತಿರುವಾಗ ಹಾಲಹಳ್ಳಿ(ಕೆ) ಶಿವಾರದ ಪಿಜಿ ಸೆಂಟರ ಹತ್ತಿರ ಗಂಡ ರಾಜಕುಮಾರ ಇವರು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¹.E.J£ï PÉæöÊA ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 03/2018, PÀ®A. 420 L¦¹, 66(r) L.n PÁAiÉÄÝ :-
¢£ÁAPÀ 09-10-2018 gÀAzÀÄ ¦üAiÀiÁð¢ DPÁ±ÀPÀĪÀiÁgÀ vÀAzÉ C±ÉÆÃPÀ ªÀAiÀÄ: 21 ªÀµÀð, eÁw: ¸ÀªÀÄUÁgÀ,  ¸Á: ªÀÄ£É £ÀA. 15-3-130 aPÀ̪ÀÄtÂÚ zÉêÀgÁd ±Á¯É gÀ¸ÉÛ ¨ÁåAPï PÁ¯ÉÆä PÀÄA¨ÁgÀªÁqÀ gÉÆÃqÀ ©ÃzÀgÀ gÀªÀgÀ ªÉÄïï Lr «¼Á¸À akashak1970@gamial.com £ÉÃzÀPÉÌ chevrolet018@hotmail.com ¢AzÀ ±ÀĨsÁµÀAiÀÄUÀ¼ÀÄ PÉÆÃj ¤ÃªÀÅ 3 PÉÆÃn 35 ®PÀë gÀÆ¥Á¬ÄUÀ¼ÀÄ UÉ¢¢Ýj JAzÀÄ ¸ÀAzÉñÀ ºÁUÀÆ chevroletcaptivax fÃ¥ï UÉ¢¢ÝgÉAzÀÄ ªÀÄvÉÆÛAzÀÄ ¸ÀAzÉñÀ §A¢zÀÄÝ, CªÀÅUÀ¼À£ÀÄß ©r¹PÉƼÀÄ®Ä 21,500 gÀÆ¥Á¬Ä ±ÀÄ®Ì EgÀÄvÀÛzÉ JAzÀÄ ¸ÀAzÉñÀ §A¢gÀÄvÀÛzÉ, ¢£ÁAPÀ 10-10-2018 gÀAzÀÄ gÀAzÀÄ ¥sÁæAPï ¨É£ï EvÀ£À ªÉÆèÉÊ¯ï £ÀA. 9958395278 £ÉzÀjAzÀ ¦üAiÀiÁð¢AiÀÄ ªÉÆèÉÊ¯ï £ÀA. 9886296039 £ÉÃzÀPÉÌ PÀgÉ ªÀiÁr £Á£ÀÄ zɺÀ° KgÀ¥ÉÆÃlðUÉ §A¢ÝzÉÝ£É CªÀgÀÄ ºÉýzÀ ±ÀÄ®Ì £Á£ÀÄ ¤ÃqÀĪÀ SÁvÉUÉ dªÀiÁ ªÀiÁqÀĪÀAvÉ EAVèõÀ£À°è ºÉýzÀÄÝ, SÁvÉ £ÀA. 20237548380 J¸ï.©.L LJ¥sïJ¸ï¹ J¸ï©LJ£ï 0007338 £ÉzÀÄÝ ¤ÃrzÀÄÝ EzÀPÉÌ ºÀt ºÁPÀ®Ä ºÉýzÀ ªÉÄÃgÉUÉ ¦üAiÀiÁð¢AiÀÄÄ vÉeï Då¥ï¤AzÀ vÀ£Àß J¸ï©L SÁvÉ ¸ÀA. 0762500102889001 £ÉÃzÀjAzÀ 21,000/- gÀÆ¥Á¬ÄUÀ¼ÀÄ CªÀ£À SÁvÉUÉ dªÀiÁ ªÀiÁrzÀÄÝ EgÀÄvÀÛzÉ. ºÉ¯ÉÖç±À£ïì E£ÀªÉlìªÉÄÃAmï ¨ÁåAPÀ F ¨ÁåAQ£À°è 3 PÉÆÃn 35 ®PÀë gÀÆ¥À¬ÄUÀ¼À ZÉPï F ¨ÁåAPÀ£À°è dªÀiÁ ªÀiÁqÀ¯ÁVzÉ ªÀÄvÀÄÛ ¤ªÀÄä ºÉ¸Àj£À°è ºÉƸÀ SÁvÉ F ¨ÁåAQ£À°è vÉj¢zÉÝªÉ JAn mÉgÀjdªÀiï ¥ÀæªÀiÁt ¥ÀvÀæzÀ ¸À®ÄªÁV MAzÀÄ ®PÀë gÀÆ¥Á¬ÄUÀ¼ÀÄ PÉÆÃmÉPï ªÀÄ»AzÀæ ¨ÁåAPÀ SÁvÉ ¸ÀA. 8612155828 «±Á® ±ÀªÀiÁð EªÀ£À SÁvÉUÉ dªÀiÁ ªÀiÁqÀ®Ä w½¹zÀ ªÉÄÃgÉUÉ ¦üAiÀiÁð¢AiÀÄÄ 50 ªÀÄvÀÄÛ 50 ¸Á«gÀ gÀÆ¥Á¬ÄUÀ¼ÀÄ 2 ¸Áj MlÄÖ »UÉ 1 ®PÀë gÀÆ¥Á¬ÄUÀ¼ÀÄ vÉeï Då¥ï ªÀÄÆ®PÀ dªÀiÁ ªÀiÁrzÀÄÝ, £ÀAvÀgÀ ¤ÃªÀÅ 3 PÉÆn 35 ®PÀë gÀÆ¥Á¬ÄUÀ¼À E£ÀPÀªÀiï mÁåPïì PÀlÄÖªÀ ¸À®ÄªÁV 5 ®PÀë gÀÆ¥Á¬ÄUÀ¼ÀÄ ºÁPÀ¨ÉÃPÁUÀÄvÀÛzÉ JAzÀÄ ºÉýgÀÄvÁÛgÉ, DUÀ ¦üAiÀiÁð¢AiÀÄÄ F ºÀtªÀ£ÀÄß £Á¼É dªÀiÁ ªÀiÁr PÀlÄÖvÉÛÃ£É JAzÀÄ w½¹zÀÄ, £ÀAvÀgÀ ¢£ÁAPÀ 11-10-2018 gÀAzÀÄ PÉÆmÉPï ªÀÄ»AzÀæ ¨ÁåAPÀ SÁvÉAiÀÄ ¸ÀA. 8612155828 «±Á® ±ÀªÀiÁð EªÀ£À SÁvÉUÉ PÉ©J¯ï Då¥À¤AzÀ dªÀiÁ ªÀiÁrzÀÄÝ, E£ÀÄß 1 ®PÀë 50 ¸Á«gÀ gÀÆ¥Á¬ÄUÀ¼ÀÄ AiÀÄĤAiÀĪÀiï ¨ÁåAPÀ SÁvÉ ¸ÀA. 626702010006660 £ÉÃzÀPÉÌ SÁ£ï CAiÀÄĨï SÁvÉUÉ dªÀiÁ ªÀiÁqÀ¯ÁVzÉ, G½¢gÀĪÀ 1 ®PÀë 50 ¸Á«gÀ gÀÆ¥Á¬ÄUÀ¼ÀÄ F ªÉÄðgÀĪÀ  PÉÆÃlPï ªÀÄ»AzÀæ ¨ÁåAPÀ SÁvÉzÁgÀ£ÁzÀ «±Á® ±ÀªÀiÁð EªÀ£À SÁvÉUÉ ¦üAiÀiÁð¢AiÀÄ SÁvɬÄAzÀ DgïnfJ¸ï ªÀÄÆ®PÀ dªÀiÁ ªÀiÁrzÀÄÝ, »ÃUÉ MlÄÖ ¸ÉÃj 6 ®PÀë 21 ¸Á«gÀ gÀÆ¥Á¬ÄUÀ¼ÀÄ dªÀiÁ ªÀiÁrzÀÄÝ EgÀÄvÀÛzÉ, ªÉÆøÀ¢AzÀ ºÀt dªÀiÁ ªÀiÁrPÉÆAqÀÄ ªÀAZÀ£É ªÀiÁrgÀĪÀªÀgÀ «gÀÄzÀÝ PÀæªÀÄ PÉÊUÉÆAqÀÄ ºÀt ªÀÄgÀ½Ã¸À®Ä «£ÀAw EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ Cfð ¸ÁgÁA±ÀzÀ ªÉÄÃgÉUÉ ¢£ÁAPÀ 20-11-2018 gÀAzÀÄ ¥ÀæPÀgÀt zÁR°¹ vÀ¤SÉ PÉÊUÉƼÀî¯ÁVzÉ.

ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 161/2018, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 20-11-2018 ರಂದು ನಾವದಗಿ ತಾಂಡಾದ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕರ  ರಸ್ತೆಯ ಮೇಲೆ ಒಬ್ಬ ವ್ಯಕ್ತಿ  ಸಾರ್ವಜನಿಕರಿಂದ ಅಕ್ರಮವಾಗಿ  ಹಣ ಪಡೆದು ಮಟಕಾ ಜೂಟಾಟ ಚೀಟಿ  ಬರೆದುಕೊಳ್ಳುತ್ತಿದ್ದಾನೆಂದು ಸುದರ್ಶನ ರೆಡ್ಡಿ ಪಿಎಸ್ಐ ಖಟಕಚಿಂಚೊಳಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ  ಬಂದ  ಮೇರೆಗೆ ಪಿಎಸ್ಐ ರವರು ಇಬ್ಬರೂ ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ನಾವದಗಿ ತಾಂಡಕ್ಕ್ಕೆ ತಲುಪಿ ಒಂದು ತಗಡಿನ ಶೆಡ್ಡಿನ  ಹತ್ತಿರ ಮರೆಯಾಗಿ ನಿಂತು ನೋಡಲು  ನಾವದಗಿ ತಾಂಡಾ  ಸರಕಾರಿ ಶಾಲೆಯ ಹತ್ತಿರ  ಸಾರ್ವಜನಿಕ ರಸ್ತೆಯ ಮೇಲೆ ಆರೋಪಿ ಶ್ರಿರಂಗ ತಂದೆ ಗೊವಿಂದರಾವ ಶೇಕಜಿ ವಯ: 34 ವರ್ಷ, ಜಾತಿ: ಮರಾಠಾ, ಸಾ: ಬಾಜೋಳಗಾ ಇತನು ಕೂಗಿ ಕೂಗಿ 1/- ರೂಪಾಯಿಗೆ 80/- ಕೋಡುತ್ತೆನೆ ಅಂತಾ ಹೋಗಿ ಬರುವ ಜನರಿಂದ ಹಣ ಪಡೆದು ಅವರಿಗೆ ಚೀಟಿ ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದುಕೊಂಡು ನಂತರ ಸದರಿಯವನಿಗೆ ಇಲ್ಲಿ ಏನು ಮಾಡುತ್ತಿದ್ದಿ ಅಂತಾ ಕೆಳಲು ಸದರಿ ಆರೋಪಿಯು ನಾನು ಹೋಗಿ ಬರುವ ಜನರಿಗೆ 1/- ರೂಪಾಯಿಗೆ 80/- ಕೋಡುತ್ತೆನೆ ಅಂತಾ ಹೇಳಿ ಅವರಿಂದ ಹಣ ಪಡೆದು ಅವರಿಗೆ ಮಟಕಾ ನಂಬರ ಬರೆದು ಚೀಟಿ ಕೋಡುತ್ತಿದ್ದೆನೆ ಅಂತಾ ತಿಳಿಸಿದ್ದು, ನಂತರ ಸದರಿ ಆರೋಪಿಯ ಅಂಗ ಝಡ್ತಿ ಮಾಡಲು ಆತನ ಅಂಗಿಯ ಕೀಸೆಯಲ್ಲಿ ರೂಪಾಯಿ 1140/- ಇದ್ದು ಮತ್ತು ಒಂದು ಬಾಲ ಪೇನ ಹಾಗು ಮಟಟಾ ನಂಬರ ಬರೆದ ಒಂದು ಪೇಪರ ಚೀಟಿ ಸಿಕ್ಕಿದ್ದು, ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 293/2018, ಕಲಂ. 420 ಐಪಿಸಿ ಜೊತೆ 78(3) ಕೆಪಿ ಕಾಯ್ದೆ :-
ದಿನಾಂಕ 20-11-2018 ರಂದು ಭಾಲ್ಕಿಯ ಸರಕಾರಿ ಪ್ರೌಢ ಶಾಲೆಯ ಹತ್ತಿರ ಇರುವ ಕನಕದಾಸ ಕಟ್ಟೆಯ ಹತ್ತಿರ ಒಬ್ಬನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1/- ರೂ. ಗೆ 80/- ರೂ. ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆಂದು ಪೊಲೀಸ್ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ್ ಠಾಣೆ ರವಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಠಾಣೆಯಿಂದ ಬಿಟ್ಟು ಸರಕಾರಿ ಪ್ರೌಢ ಶಾಲೆಯ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ನೋಡಲು ಕನಕದಾಸ ಕಟ್ಟೆಯ ಹತ್ತಿರ ಆರೋಪಿ ಗಣಪತಿ ತಂದೆ ಈರಪ್ಪಾ ಸತ್ತಗೊಂಡ ವಯ: 72 ವರ್ಷ, ಜಾತಿ: ಕುರುಬ, ಸಾ: ನೇಳಗಿ, ತಾ: ಭಾಲ್ಕಿ ಇತನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1/- ರೂ. ಗೆ 80/- ರೂ. ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಮೋಸ ಮಾಡಿ ಜನರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದುಕೊಡುವದನ್ನು ನೋಡಿ ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ವಶದಿಂದ 1) ನಗದು ಹಣ 700/- ರೂ., 2) 2 ಮಟಕಾ ಚೀಟಿಗಳು, 3) 1 ಪೆನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿಗೆ ಪುನಃ ವಿಚಾರಣೆ ಮಾಡಲು ತಾನು 1/- ರೂ. ಗೆ 80/- ರೂ. ಕೊಡುತ್ತೆನೆ ಅಂತಾ ಹೆಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ನಂಬರಿನ ಚೀಟಿಗಳನ್ನು ಬರೆದುಕೊಟ್ಟು ಸದರಿ ಹಣ ಮಟಕಾ ಚೀಟಿಗಳನ್ನು ಪಾಪವ್ವಾ ನಗರದ ಸುಭಾಷ ತಂದೆ ಬಾಬುರಾವ ಸಂಪಂಗೆ ಇವನಿಗೆ ಕೊಡುತ್ತೆನೆ ಅಂತಾ ತಿಳಿಸಿದ್ದು, ನಂತರ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 180/2018, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 20-11-2018 ರಂದು ಫಿರ್ಯಾದಿ ಯಲ್ಲಪ್ಪಾ ತಂದೆ ಭೀಮಣ್ಣಾ ಡಾಂಡೆಕರ ವಯ: 21 ವರ್ಷ, ಜಾತಿ: ಎಸ್.ಟಿ ವಡ್ಡರ, ಸಾ: ಮುಸ್ತಾಪೂರ ರವರ ತಮ್ಮನಾದ ರಮೇಶ ವಯ: 16 ವರ್ಷ ಇತನು ಮನೆಯಿಂದ ತಂದೆಯವರಿಗೆ ಊಟವನ್ನು ಕಟ್ಟಿಕೊಂಡು ತಮ್ಮೂರ ಬಸವರಾಜ ದಾಂಡೇಕರ ರವರ ಟ್ರಾಕ್ಟರ ನಂ. ಕೆಎ-32/ಟಿ.-6856 ನೇದರ ಮೇಲೆ ಕುಳಿತುಕೊಂಡು ಹೊಗುವಾಗ ಸದರಿ ಟ್ರಾಕ್ಟರ ಚಾಲಕನಾದ ಆರೋಪಿ ಬಸವರಾಜ ದಾಂಡೇಕರ ಈತನು ತನ್ನ ಟ್ರಾಕ್ಟರನ್ನು ಅತಿವೇಗ ಹಾಗು ನಿಸ್ಕಾಳಜೀತನದಿಂದ ಚಲಾಯಿಸಿ ಕ್ರಾಸ ತಿರುವಿನಲ್ಲಿ ಒಮ್ಮೆಲೆ ಬ್ರೇಕ್ ಹಾಕಿದಾಗ ರಮೇಶ ಇತನು ಟ್ರಾಕ್ಟರ ಮೇಲಿಂದ ಕೆಳಗೆ ಬಿದ್ದಾಗ ಟ್ರಾಕ್ಟರ ಇಂಜೀನಿನ ಹಿಂದಿನ ಟೈರ ರಮೇಶ ಇತನ ಕಾಲಿನ ಮೆಲಿಂದ ಹಾಯ್ದು ಹೊಗಿದ್ದು, ಆರೋಪಿಯು ತನ್ನ ಟ್ರಾಕ್ಟರ ಸಮೇತ ಓಡಿಸಿಕೊಂಡು ಹೊಗಿರುತ್ತಾನೆ, ಸದರಿ ಅಪಘಾತದಿಂದ ರಮೇಶ ಇತನಿಗೆ ಎಡಗಾಲಿನ ಪಾದದ ಹತ್ತಿರ ಭಾರಿ ರಕ್ತಗಾಯ, ಬಲಗಾಲಿನ ಕಪಗಂಡದ ಹತ್ತಿರ ರಕ್ತಗಾಯ, ಬಲಗಾಲು ಮೋಳಕಾಲ ಮೇಲೆ ತರಚಿದ ಗಾಯವಾಗಿದ್ದರಿಂದ ಆತನಿಗೆ ಚಿಕಿತ್ಸೆ ಕುರಿತು ಬೇರೆ ಒಂದು ವಾಹನದಲ್ಲಿ ಹಾಕಿಕೊಂಡು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.