Police Bhavan Kalaburagi

Police Bhavan Kalaburagi

Monday, November 5, 2018

BIDAR DISTRICT DAILY CRIME UPDATE 05-11-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 05-11-2018

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 170/2018, ಕಲಂ. 336, 304(ಎ) ಐಪಿಸಿ :-
ದಿನಾಂಕ 04-11-2018 ರಂದು ಫಿರ್ಯಾದಿ ಕಂಟೆಪ್ಪಾ ತಂದೆ ಭೀಮಶಾ ಅತಲಾಪೂರೆ, ವಯ 60 ವರ್ಷ, ಜಾತಿ: ಕುರುಬ, ಸಾ: ಗುಂಡೂರ ರವರ ಮಗನಾದ ಸಂತೊಷ ತಂದೆ ಕಂಟೆಪ್ಪಾ ವಯ 21 ವರ್ಷ ಇವನು ಯದಲಾಪುರ ಗ್ರಾಮ ಶಿವಾರದಲ್ಲಿನ ಹಳ್ಳದ ದಂಡೆಯಲ್ಲಿರುವ ಗುಹೆಯಲ್ಲಿನ ಮರಳು ತೆಗೆಯುವಾಗ ಸದರಿ ಮರಳಿನ ಗುಹೆಯು ಒಮ್ಮೇಲೆ ಕುಸಿದು ಬಿದ್ದಿದ್ದರಿಂದ ಸಂತೊಷ ಇವನು ಮರಳಿನ ಗುಡ್ಡೆಯಲ್ಲಿ ಮುಚ್ಚಿ ಹೊಗಿದ್ದು, ನಂತರ ಅವನ ಜೊತೆಯಲ್ಲಿದ್ದ ರವಿ ತಂದೆ ಜ್ಞಾನೇಶ್ವರ ಆಲಗೂಡೆ ಸಾ: ಯದಲಾಪೂರ ಇತನು ಮರಳು ತೆಗೆಯುತ್ತಾಮ್ಮ ಮಾಲಿಕರಿಗೆ ಕರೆ ಮಾಡಿ ಹೇಳಿದಾಗ ಮಾಲಿಕರ ಮಗನಾದ ಸುರೇಶ ಇವನು ಘಟನಾ ಸ್ಥಳಕ್ಕೆ ಬಂದಿದ್ದು,  ಸಂತೊಷನಿಗೆ ಹೊರೆಗೆ ತೆಗೆಯುವಷ್ಟರಲ್ಲಿ ಅವನು ಬೇಹೊಷ ಆಗಿದ್ದು, ನಂತರ ಇಬ್ಬರು ಅವನಿಗೆ ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ಮೊಟಾರ ಸೈಕಲ ಮೇಲೆ ತಂದಾಗ ವೈದ್ಯಾಧಿಕಾರಿಗಳು ಸಂತೊಷ ಇವನು ಮೃತಪಟ್ಟಿರುತ್ತಾನೆ ಅಂತ ತಿಳಿಸಿದರು, ಆರೋಪಿತರಾದ ಕಲ್ಲಪ್ಪಾ ತಂದೆ ರಾಮಣ್ಣಾ ಮುತ್ತಂಗಿ ಮತ್ತು ಅವನ ಮಗ ಸುರೇಶ ಮುತ್ತಂಗಿ ಇಬ್ಬರೂ ಸಾ: ಧರ್ಮಪ್ರಕಾಶ ಗಲ್ಲಿ ಬಸವಕಲ್ಯಾಣ ಇವರು ಸಂತೊಷ ಇವನಿಗೆ ಹಳ್ಳದ ದಂಡೆಯಲ್ಲಿ ಗುಹೆಯೊಳಗಿನ ಮರಳು ತೆಗೆಯುವುದು ಮಾನವ ಜೀವಕ್ಕೆ ಅಪಾಕಾರಿ ಕೆಲಸ ಅಂತಾ ಗೊತ್ತಿದ್ದರು ಸಹ ನಿರ್ಲಕ್ಷತನದಿಂದ ಕೆಲಸ ಮಾಡಲು ಹಚ್ಚಿದ್ದರಿಂದ ಸದರಿ ಗುಹೆ ಕುಸಿದು ಬಿದ್ದು ಉಸಿರುಗಟ್ಟಿ ಫಿರ್ಯಾದಿಯವರ ಮಗ ಸಂತೊಷ ಇವನು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂ. 173/2018, ಕಲಂ. 279, 304(ಎ) ಐಪಿಸಿ :-
ದಿನಾಂಕ 04-11-2018 ರಂದು ಫಿರ್ಯಾದಿ ರಿಹಾನಬೀ ಗಂಡ ಸೈಯದಸಾಬ ಮುದ್ನಾಳವಾಲೆ, ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ದಸ್ತಗೀರ ಮೈಲ್ಲಾ ಚಿಟಗುಪ್ಪಾ ರವರ ಗಂಡ ಪ್ರತಿನಿತ್ಯದಂತೆ ಜಪಳಕಾಯಿ ಬನಕ್ಕೆ ತನ್ನ ಟಿ.ವಿ.ಎಸ್ ಎಕ್ಸ್.ಎಲ್ ಹೆವಿ ಡ್ಯೂಟಿ ಮೋಟಾರ್ ಸೈಕಲ್ ನೇದರ ಮೇಲೆ ಹೋಗಿ ಚಿಟಗುಪ್ಪಾದಿಂದ ಮ್ಮ ಹೊಲಕ್ಕೆ ಬರುವಾಗ ಇಟಗಾ-ಚಿಟಗುಪ್ಪಾ ರೋಡ ಇಟಗಾ ಗ್ರಾಮದ ವಿಠಲರಾವ ಯಾದವ ರವರ ಹೊಲದ ಹತ್ತಿರ ರೋಡಿನ ಮೇಲೆ ಗಂಡ ಮೋಟರ ಸೈಕಲನ್ನು ಜೋರಾಗಿ ಹಾಗು ನಿಷ್ಕಾಳಜಿಯಿಂದ ಚಲಾಯಿಸಿ ಸ್ಕಿಡಾಗಿ ರೋಡಿನ ಮೇಲೆ ಬಿದ್ದಿದ್ದು, ಅದರಿಂದ ಗಂಡ ಸೈಯದಸಾಬ ರವರಿಗೆ ತಲೆ ಹಿಂದುಗಡೆ ಹತ್ತಿ ಭಾರಿ ರಕ್ತಗಾಯ ಮತ್ತು ಬಲಗಡೆ ಮುಖಕ್ಕೆ, ಬಲಭುಜಕ್ಕೆ ತರಚಿದಗಾಯವಾಗಿ ಮೂಗಿನಿಂದ, ಕಿವಿಯಿಂದ ರಕ್ತಸ್ರಾವವಾಗಿ ಪ್ರಜ್ಞಾಹೀನರಾಗಿದ್ದರಿಂದ ಅವರಿಗೆ 108 ತುರ್ತು ವಾಹನದ ಮೂಲಕ ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತಂದು ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮದ್ಯ ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ AiÀÄÄ.r.Dgï £ÀA. 21/2018, PÀ®A. 174(¹) ¹.Dgï.¦.¹ :-
¦üAiÀiÁ𢠫gÉñÀ vÀAzÉ gÁªÀÄuÁÚ ©gÁzÁgÀ ªÀAiÀÄ: 24 ªÀµÀð, eÁw: °AUÁAiÀÄvÀ, ¸Á: gÁA¥ÀÆgÉ PÁ¯ÉÆä ©ÃzÀgÀ gÀªÀgÀ vÀAVAiÀiÁzÀ ²¯Áà ªÀAiÀÄ: 21 ªÀµÀð EªÀ½UÉ ¢£ÁAPÀ 06-07-2018 gÀAzÀÄ CµÀÆÖgÀ UÁæªÀÄzÀ ±ÀAPÉæ¥Áà azÉæ EªÀgÀ ªÀÄUÀ£ÁzÀ §¸ÀªÀgÁd azÉæ EªÀjUÉ ªÀÄzÀÄªÉ ªÀiÁrPÉÆnÖzÀÄÝ EgÀÄvÀÛzÉ, ¨sÁªÀ£ÁzÀ §¸ÀªÀgÁd EªÀgÀÄ KgÀ¥sÉÆøÀðzÀ°è PÀvÀðªÀå ¤ªÀð»¸ÀÄwzÀÄÝ FUÀ 2 wAUÀ¼À »AzÉ ¨sÁªÀ vÀ£Àß PÀvÀðªÀå PÀÄjvÀÄ gÁd¸ÁÜ£ÀPÉÌ ºÉÆÃVgÀÄvÁÛgÉ, vÀAV ²¯Áà EªÀ¼ÀÄ CªÀ¼À CvÉÛ ªÀiÁªÀgÉÆA¢UÉ C¸ÀÆÖgÀzÀ°è ªÁ¸À«zÀݼÀÄ, ¢£ÁAPÀ 01-11-2018 gÀAzÀÄ ¦üAiÀiÁð¢AiÀÄÄ CµÀÆÖgÀ UÁæªÀÄPÉÌ ºÉÆÃV ²¯Áà EªÀ½UÉ ¢¥ÁªÀ½ ºÀ§âzÀ ¥ÀæAiÀÄÄPÀÛ vÀªÀÄä ªÀÄ£ÉUÉ PÀgÉzÀÄPÉÆAqÀÄ §A¢zÀÄÝ EgÀÄvÀÛzÉ, »ÃVgÀĪÁUÀ ¢£ÁAPÀ 04-11-2018 gÀAzÀÄ ¦üAiÀiÁð¢AiÀĪÀgÀ ªÀÄ£ÉAiÀÄ ¥ÀPÀÌzÀ d£À PÀgÉ ªÀiÁr w½¹zÉÝãÉAzÀgÉ ¤ªÀÄä ªÀÄ£ÉAiÀÄ°è J®ègÀÆ C¼ÀÄwÛzÁÝgÉ CAvÁ w½¹zÁUÀ ¦üAiÀiÁð¢AiÀÄÄ PÀÆqÀ¯É ªÀÄ£ÉUÉ §AzÀÄ £ÉÆÃqÀ®Ä vÀAVAiÀiÁzÀ ²¯Áà EªÀ¼ÀÄ ªÀÄ£ÉAiÀÄ ¨Éqï gÀƪÀÄ£À°èAiÀÄ ¥sÁå¤UÉ £ÉÃtÄ ºÁQPÉÆArzÀÝ£ÀÄß £ÉÆÃr ¦üAiÀiÁ𢠪ÀÄvÀÄÛ ªÀÄ£ÉAiÀÄ EvÀgÉ d£ÀgÀÄ PÀÆr vÀAVAiÀÄ£ÀÄß PɼÀUÉ E½¹ £ÀAvÀgÀ 108 CA§Ä¯É£ÀìUÉ PÀgÉ ªÀiÁr ©ÃzÀgÀ f¯Áè D¸ÀàvÉæÃUÉ vÀAzÀÄ zÁR®Ä ªÀiÁrzÁUÀ ªÉÊzÁå¢üPÁjAiÀĪÀgÀÄ ¥ÀjÃQë¹ ²¯Áà EªÀ¼ÀÄ ªÀÄÈvÀ¥ÀnÖgÀÄvÁÛ¼É CAvÀ w½¹gÀÄvÁÛgÉ, ²¯Áà EªÀ¼ÀÄ £ÉÃtÄ ºÁQPÉÆAqÀÄ ªÀÄÈvÀ ¥ÀqÀ®Ä AiÀiÁªÀÅzÉ ¤RgÀªÁzÀ PÁgÀt w½zÀÄ §A¢gÀĪÀÅ¢®è, DzÀÝjAzÀ DPÉAiÀÄ ¸Á«£À §UÉÎ ¸ÀA±ÀAiÀÄ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂ. 95/2018, ಕಲಂ. 435 ಐಪಿಸಿ :-
ಫಿರ್ಯಾದಿ ಸಂತೋಷರೆಡ್ಡಿ ತಂದೆ ನರಸಾರೆಡ್ಡಿ ಗದ್ದೆ ಸಾ: ನಾಗನಪಲ್ಲಿ ರವರಿಗೆ ನಾಗನಪಲ್ಲಿ ಶೀವಾರದಲ್ಲಿ ಹೊಲ ಸರ್ವೆ ನಂ. 30 ನೇದ್ದರಲ್ಲಿ 08 ಎಕರೆ 7 ಗುಂಟೆ ಜಮೀನು ಫಿರ್ಯಾದಿಯ ದೊಡ್ಡಪ್ಪಾ ಜ್ಞಾನರೆಡ್ಡಿ ಮತ್ತು ಫಿರ್ಯಾದಿಯ ತಂದೆ ನರಸಾರೆಡ್ಡಿ ಇವರ ಹೆಸರಿನಿಂದ ಜಂಟಿಯಾಗಿರುತ್ತದೆ, ಜಮೀನನಲ್ಲಿ ಈ ವರ್ಷ ಸೋಯಾ ಮತ್ತು ತೋಗರಿ ಬಿತ್ತಿದ್ದು, ಈಗ ಅಂದಾಜು ಒಂದು ತಿಂಗಳ ಹಿಂದೆ ಹೊಲದಲ್ಲಿದ್ದ ಸೋಯಾ ತೆಗೆದು ಒಂದೆ ಸ್ಥಳದಲ್ಲಿ ರಾಶಿ ಮಾಡುವ ಮಷಿನ ಸಿಗಲಾರದಕ್ಕೆ ಒಟ್ಟಿದ್ದು, ಅದೇ ಭಣಮಿಯ ಮೇಲೆ ಪ್ಲಾಸ್ಟಿಕ ಕವರ ಹಾಕಿದ್ದು, ದಿನಾಂಕ 03-11-2018 ರಂದು ಮುಂಜಾನೆಯಿಂದ ಸಾಯಾಂಕಾಲದವರೆಗೆ ಫಿರ್ಯಾದಿಯು ಹೊಲದಲ್ಲಿ ಉಳಿದು ತೊಗರಿಗೆ ಮದ್ದು ಹೊಡೆದು ನಂತರ ನಾಗನಪಲ್ಲಿ ಗ್ರಾಮಕ್ಕೆ ಮನೆಗೆ ಹೋಗಿದ್ದು, ನಂತರ ದಿನಾಂಕ 04-11-2018 ರಂದು ಯಥಾ ಪ್ರಕಾರ ಫಿರ್ಯಾದಿಯು ತನ್ನ ಹೊಲಕ್ಕೆ ಹೋಗಿ ನೋಡಲು ಹೊಲದಲ್ಲಿ ಸೋಯಾಬೀನ್ ಭಣಮಿಗೆ ಯಾರೋ ಅಪರಿಚಿತರು ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಿರುತ್ತಾರೆ, ಅದನ್ನು ನೋಡಿ ಗಾಬರಿಯಾಗಿ ಅಣ್ಣನಾದ ವೀರಾರೆಡ್ಡಿ ತಂದೆ ಜ್ಙಾನರೆಡ್ಡಿ,  ಮತ್ತು ತಂದೆಯಾದ ನರಸಾರೆಡ್ಡಿ ತಂದೆ ವಿಠ್ಠಲರೆಡ್ಡಿ ರವರೆಲ್ಲರಿಗೂ ಈ ವಿಷಯ ತಿಳಿಸಿ ಅವರಿಗೆ ಹೊಲಕ್ಕೆ ಕರೆದುಕೊಂಡು ಬಂದು ತೋರಿಸಿದ್ದು, ಅಂದಾಜು 50 ಚೀಲದ ಸೋಯಾ ಭಣಮಿ ಯಾರೋ ಅಪರಿಚಿತರು ದಿನಾಂಕ 03, 04-11-2018 ರ ರಾತ್ರಿ ವೇಳೆಯಲ್ಲಿ ಉದ್ದೇಶ ಪುರ್ವಕವಾಗಿ ಬೆಂಕಿ ಹಚ್ಚಿ ಸುಟ್ಟು ಅ.ಕಿ 1,65,000/- ರೂ. ಹಾನಿ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 04-11-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ ¥Éưøï oÁuÉ C¥ÀgÁzsÀ ¸ÀA. 189/2018, PÀ®A. 87 PÉ.¦ PÁAiÉÄÝ :-
¢£ÁAPÀ 04-11-2018 gÀAzÀÄ ºÀ½îSÉÃqÀ (©) ¥ÀlÖtzÀ PÉ.E.© ¸À¨ïì ¸ÉÖõÀ£À ºÀwÛgÀ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ ºÀtªÀ£ÀÄß ¥ÀtPÉÌ ºÀaÑ 3 J¯ÉAiÀÄ £À¹Ã©£À E¹àmï dÆeÁl DqÀÄwÛzÁÝgÉAzÀÄ ¦üAiÀiÁ𢠪ÀĺÁAvÉñÀ ®A© ¦.J¸ï.L ºÀ½îSÉÃqÀ (©) gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¸ÀܼÀPÉÌ ºÉÆÃV £ÉÆÃr RavÀ ¥Àr¹PÉÆAqÀÄ ¥ÀAZÀgÀ ¸ÀªÀÄPÀëªÀÄ DgÉÆævÀgÁzÀ 1) gÀ«ÃAzÀæ vÀAzÉ ¸ÀĨsÁµÀ eÁAw ªÀAiÀÄ: 26 ªÀµÀð, eÁw: °AUÁAiÀÄvÀ, 2) D£ÀAzÀ vÀAzÉ CuÉÚ¥Àà vÀAzÉ PÀ£ÀPÀmÁÖ, ªÀAiÀÄ: 28 ªÀµÀð, eÁw: PÀ§â°UÀ, 3) £ÉºÀgÀÄ vÀAzÉ ¥ÀÄAqÀ°PÀ ¨ÁªÀV ªÀAiÀÄ: 32 ªÀµÀð, eÁw: PÀ§â°UÀ, 4) d»ÃgÀ vÀAzÉ ¯Á® CºÀäzÀ ªÀAiÀÄ: 28 ªÀµÀð, eÁw: ªÀÄĹèA, ºÁUÀÆ 5) ¥ÀæPÁ±À vÀAzÉ ¸ÀAUÀ¥Àà zÉÆqÀتÀĤ J®ègÀÆ ¸Á: ºÀ½îSÉÃqÀ (©) ¥ÀlÖt gÀªÀgÉ®ègÀ ¨ÉÃ¯É zÁ½ ªÀiÁqÀ®Ä E§âgÀÄ Nr ºÉÆÃVzÀÄÝ ªÀÄÆgÀÄ d£ÀgÀ£ÀÄ »rzÀÄPÉÆAqÀÄ d¦Û ¥ÀAZÀ£ÁªÉÄ ¥ÀæPÁgÀ dÆeÁlPÉÌ ¸ÀA§AzsÀ¥ÀlÖ d¦Û ªÀiÁrPÉÆAqÀ ªÀÄÄzÉÝ ªÀiÁ®Ä ªÀÄvÀÄÛ DgÉÆævÀgÀ£ÀÄß vÁ¨ÉUÉ vÉUÉzÀÄPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.