Police Bhavan Kalaburagi

Police Bhavan Kalaburagi

Thursday, November 6, 2014

RAICHUR DISTRICT REPORTED CRIMES

£ÁUÀjÃPÀ §AzÀÆPÀÄ vÀgÀ¨ÉÃw ²©gÀ ¥ÀæPÀluÉ:

          gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ £ÁUÀjÃPÀ §AzÀÆPÀÄ vÀgÀ¨ÉÃw ²©gÀªÀ£ÀÄß ºÀ«ÄäPÉÆArzÀÄÝ, ¸ÀzÀj vÀgÀ¨ÉÃwUÉ Cfð ¸À°è¸ÀĪÀ CªÀ¢ü ¢£ÁAPÀ: 30.09.2014 gÀAzÀÄ ªÀÄÄPÁÛAiÀÄUÉÆArgÀÄvÀÛzÉ. E£ÀÆß ºÉaÑ£À £ÁUÀjPÀjUÉ EzÀgÀ ¸Ë®¨sÀåªÀ£ÀÄß zÉÆgÀQ¹ PÉÆqÀĪÀ ¸À®ÄªÁV ¸ÀzÀj vÀgÀ¨ÉÃw ²©gÀPÉÌ Cfð ¸À°è¸ÀĪÀ CªÀ¢üAiÀÄ£ÀÄß ¢£ÁAPÀ: 10.11.2014 gÀ ªÀgÉUÉ «¸ÀÛj¹zÀÄÝ, ¨sÀwðªÀiÁrzÀ CfðUÀ¼À£ÀÄß ¢£ÁAPÀ: 15.11.2014 gÉƼÀUÁV ¥Éưøï G¥Á¢üÃPÀëPÀgÀ PÁAiÀiÁð®AiÀÄ, f¯Áè ¸À±À¸ÀÛç «ÄøÀ®Ä ¥ÀqÉ, f¯Áè ¥Éưøï C¢üÃPÀëPÀgÀ PÀbÉÃj DªÀgÀt, gÁAiÀÄZÀÆgÀÄ gÀªÀgÀ°è ¸À°è¸À§ºÀÄzÁVzÉ. ºÉaÑ£À «ªÀgÀUÀ½UÁV G¥Á¢üÃPÀëPÀgÀÄ, r.J.Dgï. gÁAiÀÄZÀÆgÀÄ, ªÉÆ.¸ÀASÉå: 9480803806 CxÀªÁ 9480803814 £ÉÃzÀÝPÉÌ ¸ÀA¥ÀQð¹ ªÀiÁ»w ¥ÀqÉAiÀħºÀÄzÁVzÉ. £ÁUÀjÃPÀgÀÄ EzÀgÀ G¥ÀAiÉÆÃUÀªÀ£ÀÄß ¥ÀqÉzÀÄPÉƼÀî®Ä PÉÆÃgÀ¯ÁVzÉ.
:: ¸ÁªÀðd¤PÀgÀÄ  ¨ÉÆUÀ¸ï J¸ï.JA.J¸ï. ªÀiÁ»wUÀ¼À §UÉÎ JZÀÑjPÉ ªÀ»¸ÀĪÀ PÀÄjvÀÄ ::

          ªÉƨÉʯïUÀ½UÉ ¤ÃªÀÅ ¥ÉæöÊeï UÉ¢ÝgÀÄ«j ¤ªÀÄä ºÉ¸ÀgÀÄ ªÀÄvÀÄÛ «¼Á¸À ºÁUÀÆ ¨ÁåAPï SÁvÉ £ÀA§gÀ£ÀÄß  J¸ï.JA.J¸ï. ªÀiÁr, CAvÁ ¨ÉÆUÀ¸ï J¸ï.JA.J¸ï. PÀ½¹, CAvÀæeÁ®zÀ°è ¤ªÀÄä£ÀÄß ¹®ÄQ¹ §gÀħgÀÄvÁÛ UɼÉAiÀÄgÀ£ÁßV ªÀiÁrPÉÆAqÀÄ ¤ªÀÄä ¨ÁåAPï SÁvÉAiÀÄ°ègÀĪÀ ºÀtªÀ£ÀÄß PÀ§½¹ ªÉÆøÀ ªÀiÁqÀĪÀ C£ÉÃPÀ PÀA¥À¤UÀ¼ÀÄ F jÃw ªÀiÁqÀĪÀ ¸ÁzÀåvÉUÀ½gÀÄvÀÛªÉ. PÁgÀt EAvÀºÀ CAvÀæeÁ®zÀ°è ¹®ÄQ ªÉÆøÀ ºÉÆÃUÀ¢gÀ®Ä gÁAiÀÄZÀÆgÀÄ f¯ÉèAiÀÄ ¸ÁªÀðd¤PÀgÀ°è,  f¯Áè ¥ÉÆ°Ã¸ï ªÀjµÁ×¢üÃPÁjUÀ¼ÁzÀ JA. J£ï. £ÁUÀgÁeï gÀªÀgÀÄ ªÀÄ£À« ªÀiÁrgÀÄvÁÛgÉ. 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:- 
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
          ಫಿರ್ಯಾದಿ ಮುದಿಯಪ್ಪ ತಂದೆ ಗಿರಿಯಪ್ಪ ಮೇಟಿ 55ವರ್ಷ, ಕುರುಬರು, ಒಕ್ಕಲುತನ, ಸಾಃ ಮಲ್ಕಾಪೂರು FvÀನ ಮಗನಾದ ವಿರೇಶನು ಆರೋಪಿ ನಂ.2  ಶಿವಣ್ಣ ತಂದೆ ಯಮನಪ್ಪ      ಈತನ ಮಗಳನ್ನು ಮದುವೆ ಮಾಡಿಕೊಳ್ಳುವ ವಿಷಯದಲ್ಲಿ ಫಿರ್ಯಾದಿ ಮತ್ತು ಆರೋಪಿತರಿಗೆ ವೈಷಮ್ಯ ಬೆಳೆದಿದ್ದು, ಅದೇ ವೈಷಮ್ಯದಿಂದ ದಿನಾಂಕ 06-11-2014 ರಂದು 4-30 ಎ.ಎಂ ಸುಮಾರಿಗೆ 1) ಪಂಪಣ್ಣ ತಂದೆ ಯಮನಪ್ಪ   2) ಶಿವಣ್ಣ ತಂದೆ ಯಮನಪ್ಪ  3) ದೊಡ್ಡ ದುರುಗಪ್ಪ ತಂದೆ ಶಿವಣ್ಣ 4) ಸಣ್ಣ ದುರುಗಪ್ಪ ತಂದೆ ಶಿವಣ್ಣ   5) ಶರಣಪ್ಪ ತಂದೆ ಪಂಪಣ್ಣ ಎಲ್ಲರೂ ಸಾಃ ಮಲ್ಕಾಪೂರ ಗ್ರಾಮ ಹಾಗೂ ಇತರರು EªÀgÉ®ègÀÆ ಒಂದುಗೂಡಿ ಫಿರ್ಯಾದಿದಾರನ ಮಗನಾದ ವಿರೇಶನನ್ನು ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿದಾರ£À ದನಗಳ ಕಟ್ಟುವ ಶೆಡ್‌ನಲ್ಲಿ ಅತಿಕ್ರಮವಾಗಿ ಪ್ರವೇಶ ಮಾಡಿ ಶೆಡ್‌ನಲ್ಲಿ ಮಲಗಿಕೊಂಡಿದ್ದ  ವಿರೇಶನಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ತಲೆಗೆ ಮತ್ತು ಬಲ ಮತ್ತು ಎಡಗಡೆ ಮಲಕಿನ ಹತ್ತಿರ ಕಟ್ಟಿಗೆ ಮತ್ತು ರಾಡಿನಿಂದ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಅಂತಾ ಇದ್ದ ಸಾರಾಂಶದ ಮೇಲಿಂದ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 256/14 PÀ®A.143,147,148,448,504,326,307 gÉ.«. 149L.¦.¹.  CrAiÀÄ°è ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
        ¢£ÁAPÀ 05-11-2014 gÀAzÀÄ ªÀÄzÁåºÀß 12-00 UÀAmÉUÉ ¦üAiÀiÁ𢠺ÀĸÉãÀ¸Á§ vÀAzÉ SÁ¹A¸Á§ ªÀAiÀĸÀÄì 40 ªÀµÀð eÁw ¦AeÁgÀ G: PÀÆ°PÉ®¸À ¸Á: ¨ÁUÀ®ªÁqÀ EªÀgÀÀ eÉÆÃ¥ÀrAiÀÄ ªÉÄÃ¯É ºÁAiÀÄÄÝ ºÉÆÃzÀ PÀgÉAmï ªÉÊgï ±Álð¸ÀPÀÆåðmÁV eÉÆÃ¥ÀrAiÀÄ ªÉÄÃ¯É ©zÀÄÝ ¦üAiÀiÁð¢zÁgÀgÀ eÉÆÃ¥Àr ¸ÉÃj E£ÀÆß E§âgÀ eÉÆÃ¥Àr ªÀÄvÀÄÛ eÉÆÃ¥ÀrAiÀÄ°èzÀÝ UÀȺÀ¥ÀAiÉÆÃV ªÀ¸ÀÄÛUÀ¼ÀÄ,£ÀUÀzÀÄ, ºÀt §AUÁgÀ ¸ÉÃj zÀªÀ¸À zsÁ£Àå ¸ÉÃj MlÄÖ C.Q.gÀÆ, 2,13,000/- ¨É¯É¨Á¼ÀªÀÅ DPÀ¹äªÁV ¸ÀÄlÄÖ ®ÄPÁëöå£ÁVzÀÄÝ EgÀÄvÀÛzÉ. F WÀl£É DPÀ¹äPÀªÁVzÀÄÝ ¸ÀgÀPÁjAzÀ ¥ÀjºÁgÀ PÉÆr¸À®Ä CAvÀ ªÀÄÄAvÁV ¤ÃrzÀ ¦üAiÀiÁð¢AiÀÄ ºÉýPÉ ªÉÄðAzÀ PÀ«vÁ¼À ¥Éưøï oÁuÉ DPÀ¹äPÀ ªÀgÀ¢ ¸ÀASÉå 3/2014 PÀ®A; ¨ÉAQ C¥ÀWÁvÀ ¥ÀæPÁgÀ ¥ÀæPÀgÀt zÁR®ÄªÀiÁrPÉÆAqÀÄvÀ¤SÉPÉÊPÉÆArzÀÄÝEgÀÄvÀÛzÉ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
            ದಿನಾಂಕ: 06-11-2014 ರಂದು ಮಧ್ಯಾಹ್ನ 12-30 ಗಂಟೆಗೆ ಪಿ.ಸಿ 44 ರವರು ನ್ಯಾಯಾಲಯದ ಉಲ್ಲೇಖಿತ ಪ್ರಕರಣ ಸಂ; 15/2014 ನೇದ್ದನ್ನು ತಂದು ಹಾಜರು ಪಡಿಸಿದ್ದು ಸದರಿ ಫಿರ್ಯಾದಿ ಸಾರಾಂಶವೇನೆಂದರೆ, ಫಿರ್ಯಾದಿದಾರಳಾದ ಶ್ರೀಮತಿ. ಕೌಸರ ಜಾನ ಇವರಿಗೆ ದಿನಾಂಕ 23-09-2013 ರಂದು ಆರೋಪಿ ನಂ: 1 ªÀĺÀäzÀ ±ÉʨÁd vÀAzÉ ªÀĺÀäzÀ E°AiÀiÁ¸À 25ªÀµÀð eÁ:ªÀÄĹèA G:mÉÊ®gÀ ಇತನೊಂದಿಗೆ ರಾಯಚೂರುನ ರಸೂಲ ಫಂಕ್ಷನ ಹಾಲನಲ್ಲಿ ಹಿರಿಯರ ಸಮಕ್ಷಮದಲ್ಲಿ ಮದುವೆಯಾಗಿದ್ದು ಮದುವೆಯ ನಿಶ್ಚಿತಾರ್ಥದ ಕಾಲಕ್ಕೆ ವರನ ಕಡೆಯವರು 1,00,000-00 ರೂ. ನಗದು ಹಣ, 20,000/- ರೂ. ಮದುವೆ ಬಟ್ಟೆಗಾಗಿ ಹಾಗೂ 1 ತೊಲೆ ಬಂಗಾರ, 1 ಮೋಟರ್ ಸೈಕಲ್, 50,000/- ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದು 50,000/- ರೂ. ನಗದು ಹಣ ವಧುವಿಗೆ 4 ತೊಲೆ ಬಂಗಾರ, ಹಾಗೂ ವರನಿಗೆ 1 ತೊಲೆ ಬಂಗಾರ, 20,000/- ರೂ. ಬಟ್ಟೆ, 1 ಮೋಟರ್ ಸೈಕಲ್, ಹಾಗೂ 50,000-00 ರೂ. ಬೆಲೆಬಾಳುವ ಸಾಮಾನುಗಳನ್ನು ನೀಡುವುದಾಗಿ ಹೇಳಿ ಮಾತುಕತೆ ಮುಗಿಸಿದ್ದು ಮದುವೆಯ ಕಾಲಕ್ಕೆ ಮೇಲೆ ನಮೂದಿಸಿದವುಗಳನ್ನು ಮದುವೆಗೆ 15 ದಿವಸಗಳ ಮುಂಚೆಯೆ ನೀಡಿದ್ದು ಮದುವೆಯಾದ ನಂತರ EvÀgÉ 4 d£À ಆರೋಪಿತರೆಲ್ಲರು ಸೇರಿ ಫಿರ್ಯಾದಿದಾರಳಿಗೆ ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಜೀವದ ಬೆದರಿಕೆ ಹಾಕಿ ಹೊಡೆ ಬಡೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ £ÉÃvÁf£ÀUÀgÀ ಠಾಣಾ ಗುನ್ನೆ ನಂ 104/2014 ಕಲಂ 498(ಎ), 504, 506 ಸಹಿತ 149 ಐಪಿಸಿ ಮತ್ತು 3 & 4 ಡಿ.ಪಿ.ಯ್ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
        gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.11.2014 gÀAzÀÄ 74 ¥ÀæPÀÀgÀtUÀ¼À£ÀÄß ¥ÀvÉÛ ªÀiÁr 15450/-  UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄjÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.    

Kalaburagi District Reported Crimes

ಹುಡುಗ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ. ಕೃಷ್ಣ ತಂದೆ ಪಾಂಡುರಂಗ ಟಿಕೋಳೆ ವಿಳಾಸ: ಸ್ಟೇಷನ ಗಾಣಗಾಪೂರ ತಾ: ಅಫಜಲಪೂರ ಜಿ: ಕಲಬುರಗಿ ರವರ ಮಗನಾದ ಕುಶಾಲ ಇತನಿಗೆ ದಿನಾಂಕ: 28/10/2014 ರಂದು 2-3 ದಿವಸ ಕಾಲೇಜಿಗೆ ಹೋಗದೆ ಇರುವದಕ್ಕೆ ನನ್ನ ಹಿರಿಮಗ ವಿಶಾಲನು ಕಾಲೇಜಿಗೆ ಯ್ಯಾಕೆ ಹೋಗುತಿಲ್ಲ ಅಂತ ಬೈದಿದ್ದನಂತೆ ಅದಕ್ಕೆ ಕುಶಾಲನು ಸಿಟ್ಟು ಮಾಡಿಕೊಂಡು ದಿನಾಂಕ:29/10/2014 ರಂದು ಬೆಳಿಗ್ಗೆ 5:30 ಗಂಟೆ ಸುಮಾರಿಗೆ 3 ಜೋತೆ ಬಟ್ಟೆ ಬ್ಯಾಗನಲ್ಲಿ ಹಾಕಿಕೊಂಡು ಯಾರಿಗು ಹೇಳದೆ ಕೇಳದೆ ಸಾಯಿ ಮಂದಿರದ ಹತ್ತಿರ ಇರುವ ನಮ್ಮ ಅಳಿಯನ ಮನೆಯಿಂದ ಹೋಗಿರುತ್ತಾನೆ ನಾವೆಲ್ಲರು ಗುಲಬರ್ಗಾದಲ್ಲಿ ಮತ್ತು ನಮ್ಮ ಸಂಬಂಧಿಕರಿಗೆ ಫೋನ ಮಾಡಿ ವಿಚಾರಿಸಿ ಎಲ್ಲಾಕಡೆ ಹುಡುಕಾಡಿದ್ದು ಎಲ್ಲೂ ಸಿಕ್ಕಿರುವದಿಲ್ಲ ಕಾಣೆಯಾಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ರುಕ್ಸಾನ ಗಂಡ ಚಾಂದಸಾಬ ಜಮಾದಾರ ಸಾ|| ಕರಜಗಿ ರವರು ಪತಿಯಾದ ಚಾಂದ ಸಾಬ  ಹಾಗೂ ಅತ್ತೆ ಮಾವ ಹಾಗೂ ನಾದಿನಿ ಇವರೆಲ್ಲರು ನನಗೆ ದಿನಾಂಕ 21/10/2014 ರಂದು 9 ಎಎಮ್ ಕ್ಕೆ ಹೊಡೆ ಬಡೆ ಮಾಡಿ ನನಗೆ ಜೀವ ಬೇದರಿಕೆ ಹಾಕಿದ್ದು ತಾವು ನನಗೆ ಸಾಹಾಯ ಮಾಡಿ ಜೀವನ ನಡೆಸಲು ಸಾಹಾಯ ಮಾಡಲು ಸಂಭಂಧ ಪಟ್ಟ ಠಾಣೆ ಹಾಗೂ ಅಧಿಕಾರಿಗಳಿಗೆ ಆದೇಶಿಸಿ ನನಗೆ ನ್ಯಾಯಾ ದೋರಕಿಸಿ ಕೊಡಲು ಮನವಿ ಇಲ್ಲದ ಪಕ್ಷದಲ್ಲಿ ಗಂಡ, ಅತ್ತೆ, ನಾದಿನಿ, ಮಾವ ಇವರೆಲ್ಲರು ನನ್ನ ಜೀವ ತಗೆಯುವ ಸಂಬವ ಇರುತ್ತದೆ ಆದ್ದರಿಂದ ಮಾನ್ಯರು ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 06-11-2014


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 06-11-2014

ºÉÆPÀæuÁ ¥Éưøï oÁuÉ UÀÄ£Éß £ÀA. 140/2014 PÀ®A 15(J) PÀ£ÁðlPÀ C§PÁj PÁAiÉÄÝ :-
ದಿನಾಂಕ 05/11/2014 ರಂದು 19;45 ಗಂಟೆಗೆ ಖಚಿತ ಬಾತ್ಮೀ ಮೇರೆಗೆ ಎ.ಎಸ್.ಐ ರಾಜಕುಮಾರ ರವರು ಪಂಚರೊಂದಿಗೆ ಚಿಕ್ಲಿ (ಯೂ) ಗ್ರಾಮದಲ್ಲಿರುವ ಅಂಬೇಡ್ಕರ ಚೌಕ ಹತ್ತಿರ ಒಬ್ಬ ವ್ಯಕ್ತಿ ತನ್ನ ಸಿಡಿ 100 ಹೀರೋ ಹೊಂಡಾ ಮೊಟಾರ ಸೈಕಲ ನಂ. ಎಮ್.ಎಚ್-24 ಬಿ. 1217 ನೇದರ ಡಿಕ್ಕಿದಲ್ಲಿ ಅನಧೀಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿ ವ್ಯಕ್ತಿಯನ್ನು ಹಿಡಿದು ವಿಚಾರಿಸಲಾಗಿ ಅವರು ತನ್ನ ಹೆಸರು ಆನಂದ  ತಂದೆ ಮೊಹನ ಸೂರ್ಯವಂಶಿ ಸಾ; ಚಿಕ್ಲಿ (ಯೂ) ಅಂತ ಹೇಳಿದಾಗ ನಂತರ ಮೊಟಾರ ಸೈಕಲ ಡಿಕ್ಕಿದಲ್ಲಿ ನೊಡಿದಾಗ 90 ಎಮ್.ಎಲ್ ಯುಳ್ಳ ರಾಜಾ ವಿಸ್ಕಿ 7 ಪ್ಲಾಷ್ಟಿಕ ಪಾಕೇಟ್ ಗಳು ಇದ್ದವು ಅದರ ಅಂ.ಕಿ 169.05/- ಉಳ್ಳದು ಮತ್ತು ಅವನ ಹತ್ತಿರ ಸರಾಯಿ ಮಾರಾಟ ಮಾಡಿದ ನಗದು ಹಣ. 1250/- ರೂ ಇದ್ದವು ಈ ಬಗ್ಗೆ ಸರಕಾರದಿಂದ ಅನುಮತಿ ಪಡೆದ ಕಾಗದ ಪತ್ರ ಇದ್ದ ಬಗ್ಗೆ ಕೇಳಲು ಇಲ್ಲ ಅಂತ ತಿಳಿಸಿದಾಗ ಮಾಲನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

UÁA¢üUÀAd  ¥ÉưøÀ oÁuÉ UÀÄ£Éß £ÀA. 267/2014 PÀ®A 457, 380 L¦¹ :-
¢£ÁAPÀ 05/11/14 gÀAzÀÄ 1530 UÀAmÉUÉ ¦üAiÀiÁð¢ J¸ï.J. SÁzÀgÀ ¹¦L eɸÁÌA ©ÃzÀgÀ gÀªÀgÀÄ oÁuÉUÉ ºÁdgÁV vÀ£Àß °TvÀ zÀÆgÀÄ Cfð ¸À°è¹zÀÄÝ ¸ÁgÀA±ÀªÉãÉAzÀgÉ, ¦üAiÀiÁð¢AiÀÄ ªÀÄUÀ C§Æ§PÀgÀ @ ªÀÄÄzÀ¹ìgï  EªÀ£ÀÄ ©¯Á® PÁ¯ÉÆäAiÀÄ°è ¸ÀªÉð £ÀA. 150/¹ ¥Áèl £ÀA. 11 gÀ°è ªÀÄ£É PÀnÖPÉÆAqÀÄ CªÀ£À ºÉAqÀw ªÀÄvÀÄÛ vÁ¬Ä eÉÆvÉAiÀÄ°è ªÁ¹¸ÀÄvÁÛ£É. ¦üAiÀiÁð¢AiÀÄ ªÀÄUÀ£ÀÄ FUÀ ¸ÀzÀå ¸Ë¢AiÀiÁ Cj©ÃAiÀÄzÀ°ègÀÄvÁÛ£É. ¢£ÁAPÀ: 04-11-2014 gÀAzÀÄ ¸ÁAiÀÄAPÁ® ªÀģɬÄAzÀ ¦üAiÀiÁð¢AiÀÄ ªÀÄUÀ¼ÁzÀ ªÉÄʪÀÄÄ£Á gÀªÀgÀ ªÀÄ£ÉUÉ ¦üAiÀiÁð¢AiÀÄ ¸ÉÆ¸É ºÉÆUÀĪÁUÀ  ªÀÄ£ÉAiÀÄ ¨ÁV®UÀ¼À£ÀÄß ªÀÄÄaÑ ©ÃUÀ ºÁQ ºÉÆÃVgÀÄvÁÛgÉ. ¢£ÁAPÀ: 05-11-2014 gÀAzÀÄ. ªÀÄÄAeÁ£É ¦üAiÀiÁð¢AiÀÄ ¸ÉÆ¸É £Áeï¥sÁwªÀiÁ ªÀÄvÀÄÛ CªÀgÀ CvÉÛ gÀ¬ÄøÀ ¥sÁwªÀiÁ ªÀÄgÀ½  ªÀÄ£ÀUÉ  §AzÀÄ £ÉÆÃrzÁUÀ ªÀÄ£ÉAiÀÄ ªÀÄÄRå ¨ÁV®zÀ Qð ªÀÄÄjzÀÄ  M¼ÀUÉ  ¥ÀæªÉñÀ ªÀiÁr AiÀiÁgÉÆà C¥ÀjavÀ PÀ¼ÀîgÀÄ  PÀ¼ÀªÀÅ ªÀiÁrPÉÆAqÀÄ ºÉÆÃVzÀ §UÉÎ ¦üAiÀiÁð¢UÉ w½¹zÀÄÝ, vÀPÀët ¦üAiÀiÁð¢AiÀÄÄ vÀ£Àß ªÀÄUÀ£À ªÀÄ£É ©¯Á® PÁ¯ÉÆäUÉ §AzÀÄ ¥Àj²Ã°¹ £ÉÆÃqÀ¯ÁV ªÀÄ£ÉAiÀÄ ªÀÄÄRå ¨ÁV® PÉÆAr ªÀÄÄjzÀÄ C¥ÀjavÀ PÀ¼ÀîgÀÄ M¼ÀUÉ ¥ÀæªÉñÀ ªÀiÁr ªÀÄ£ÉAiÀÄ ¨ÉÃqï gÉÆëģÀ M¼ÀUÉ EzÀÝ ¹Öïï C¯ÉªÀiÁj ªÀÄvÀÄÛ E£ÉÆßAzÀÄ gÉÆëģÀ°èzÀÝ ¹Öïï C¯ÉªÀiÁj »ÃUÉ 2 C¯ÉªÀiÁjUÀ¼À ¯ÁPÀgÀ MqÉzÀÄ ««zsÀ £ÀªÀÄÆ£ÉAiÀÄ 90 UÁæA §AUÁgÀzÀ MqÀªÉUÀ¼ÀÄ MlÄÖ 2,25,000/- gÀÆ ºÁUÀÆ JgÀqÀÄ ¨É½îAiÀÄ ZïÊ£ï 400 UÁæA C.Q  16000/-gÀÆ, £ÀUÀzÀÄ ºÀt 5000/- gÀÆ ªÀÄvÀÄÛ MAzÀÄ r«r C.Q. 1000/- gÀÆ J¯Áè MlÄÖ 2,47,000/- gÀÆ AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÇ ªÀiÁrPÉÆAqÀÄ ºÉÆÃVgÀÄvÁÛgÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

ªÀÄ£Àß½î ¥ÉưøÀ oÁuÉ UÀÄ£Éß £ÀA> 86/2014 PÀ®A 279, 338, 304(J) L¦¹ :-
¢£ÁAPÀ 02-11-2014 gÀAzÀÄ gÀAzÀÄ ªÀÄzÁå£À 1330 UÀAmÉUÉ ¦üAiÀiÁð¢AiÀÄÄ DgÉÆæ gÀªÉÄñÀ gÀªÀgÀ ªÉÆÃmÁgÀ ¸ÉÊPÀ® £ÀA PÉ.J38/PÀÄå 4308 £ÉÃzÀgÀ  ªÉÄÃ¯É PÀĽvÀÄ ªÀÄ£Àß½î¬ÄAzÀ ªÀÄ£ÉAiÀÄ ¸ÁªÀiÁ£ÀÄ Rjâ ªÀiÁrPÉÆAqÀÄ §ÄzÉÃgÁPÉÌ ºÉÆÃUÀÄwzÁÝUÀ ªÀÄ£Àß½î UÁæªÀÄzÀ «±Á® SÁAqÀ¸Áj ¸ÀPÀÌgÉ PÁSÁð£É ºÀwÛgÀ gÀ¸ÉÛAiÀÄ wgÀÄ«£À°è DgÉÆæ gÀªÉÄñÀ FvÀ£ÀÄ vÀ£Àß ªÉÆÃmÁgÀ ¸ÉÊPÀ® CwêÉÃUÀ ªÀÄvÀÄÛ ¤µÁ̼Àf¬ÄAzÀ ZÀ¯Á¬Ä¹zÀjAzÀ ¤AiÀÄAvÀæt vÀ¦à gÀ¸ÉÛAiÀÄ §¢AiÀÄ®èzÀÝ «zÀÄåvÀ PÀA§PÉÌ rQÌ ªÀiÁrzÀjAzÀ DgÉƦAiÀÄ §® Q«AiÀÄ ºÀwÛgÀ vÀ¯ÉUÉ ºÀwÛ ¨sÁj gÀPÀÛUÁAiÀÄ DVzÀÄÝ PÀÄqÀ¯Éà aQvÉìUÉ 108 CA§Ä¯É£ÀìzÀ°è ºÁQPÉÆAqÀÄ ©ÃzÀgÀ ¥ÁæAiÀÄ« D¸ÀàvÉæUÉ zÁR°¹zÀÄÝ EgÀÄvÀÛzÉ. ¢£ÁAPÀ 05/11/2014 gÀAzÀÄ 1500 UÀAmÉUÉ ²æà ±ÀgÀ£À¥Áà vÀAzÉ ºÀtªÀÄAvÀ¥Áà ªÉÆUÀqÀA¥À½î ¸Á|| §ÄzÉÃgÁ EªÀgÀÄ oÁuÉUÉ ºÁdgÁV vÀ£Àß ºÉýPÉ PÉÆnÖzÀÄÝ ¸ÁgÁA±ÀªÉ£ÉAzÀgÉ, ¢£ÁAPÀ 02/11/2014 gÀAzÀÄ UÁAiÀÄUÉÆAqÀ £À£Àß ªÀÄUÀ£ÁzÀ  gÀªÉÄñÀ EvÀ¤UÉ ºÉaѤ aQvÉìUÁV ºÉÊzÀæ¨ÁzÀ ¥É£É¹AiÀiÁ ªÉÄjrAiÀÄ£ï D¸ÀàvÉæUÉ zÁR®Ä ªÀiÁqÀ¯ÁVzÀÄÝ aQvÉì PÁ®PÉÌ UÀÄtªÀÄÄR£ÁUÀzÉ, gÀªÉÄñÀ EAzÀÄ ¢£ÁAPÀ 05/11/2014 gÀAzÀÄ 0620 UÀAmÉUÉ ªÀÄÈvÀ¥ÀnÖgÀÄvÁÛ£É CAvÀ ºÉ½PÉ PÉÆlÖ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

</div>

Kalaburagi District Reported Crimes

ಮಟಕಾಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಟಾಣೆ : ದಿನಾಂಕ 04-11-2014 ರಂದು, ಘತ್ತರಗಿ ಗ್ರಾಮದ ಭಾಗ್ಯವಂತಿ ಕಲ್ಯಾಣ ಮಂಟಪದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಘತ್ತರಗಾ ಗ್ರಾಮದ ಭಾಗ್ಯವಂತಿ ಕಲ್ಯಾಣ ಮಂಟಪದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಭಾಗ್ಯವಂತಿ ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಜಕುಮಾರ ತಂದೆ ದೌಲತ್ರಾಯ ರಮಗಾ ಸಾ|| ಘತ್ತರಗಾ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 610/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 04-11-2014 ರಂದು 9:10 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ ಅಫಜಲಪೂರ ಪಟ್ಟಣದ ಘತ್ತರಗಿ ರೋಡಿಗೆ ಇರುವ ಲಕ್ಷ್ಮೀ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಅಫಜಲಪೂರ ಪಟ್ಟಣದ ಲಕ್ಷ್ಮೀ ಗುಡಿಯಿಂದ ಸ್ವಲ್ಪ ದೂರದಲ್ಲಿ  ಮರೆಯಾಗಿ ನಿಂತು ನೋಡಲು ಲಕ್ಷ್ಮೀ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶ್ರೀಶೈಲ ತಂದೆ ಶರಣಪ್ಪ ಮೋಗಿನ ಸಾ|| ಘತ್ತರಗಾ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 835/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶೇಖ್ ಅಬ್ದುಲ್ ಸಲೀಂ ತಂದೆ ಶೇಖ್ ಅಮಿರೂದ್ದಿನ ಇವರ ಮಕ್ಕಾಳಾದ ಶೇಖ್ ಜಮಿರೂದ್ದಿನ ಈತನು ಮೋಟಾರ ಸೈಕಲ ನಂ. ಕೆ.ಎ 32 ಎಲ್ 5765 ನೇದ್ದು ನಡೆಸುತ್ತಿದ್ದು ಅದರ ಹಿಂದೆ ಇನ್ನೊಬ್ಬ ಮಗ ಶೇಖ್ ನಿಜಾಮೋದ್ದಿನ ಇವನು ಕುಳಿತಿದ್ದು ಇವರು  ದಿನಾಂಕಃ 05/11/2014 ರಂದು ಸಾಯಂಕಾಲ 05:00 ಗಂಟೆಯ ಸಮಯಕ್ಕೆ ರೈಲ್ವೆ ಸ್ಟೇಷನದಿಂದ ಖಾಸಗಿ ಕೆಲಸ ಮುಗಿಸಿಕೊಂಡು ಮರಳಿ ಸೇಡಂ ರೋಡ್ ದಿಂದ ಹುಮನಾಬಾದ ರಿಂಗ್ ರೋಡ್ ಕಡೆಗೆ ಖಮರ ಕಾಲೋನಿಯಲ್ಲಿರುವ ಮನೆಗೆ ಬರುತ್ತಿರುವಾಗ ಟೊಯೊಟೋ ಶೋ ರೂಮ್ ಸಮೀಪ ಎದುರುಗಡೆ ರೋಡಿನ ಮೇಲೆ MH 13 AX- 2265 ನೇದ್ದರ ಚಾಲಕನು ಮುಂದೆ ಅತಿವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಹೋಗುತ್ತಿದ್ದು ಸದರಿ ನಮ್ಮ ಮಕ್ಕಳು ತನ್ನ ಮೋಟಾರ ಸೈಕಲಕ್ಕೆ ಸೈಡ ಕೊಡಲು ಹಾರ್ನ ಹಾಕಿದ್ದು ಅವರಿಗೆ ಲಾರಿ ಚಾಲಕನು ಮೋಟಾರ ಸೈಕಲಕ್ಕೆ ಸೈಡ್ ಕೊಟ್ಟಂತೆ ಮಾಡಿದ್ದು ನನ್ನ ಮಕ್ಕಳು ಸದರಿ ಮೋಟಾರ ಸೈಕಲ ಒಮ್ಮೇಲೆ ಸೈಡ್ ತೆಗೆದುಕೊಂಡು ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದರಿಂದ ಸದರಿಯವರು ಕೆಳಗೆ ಬಿದಿದ್ದು ಆವಾಗ ಶೇಕ್ ನಿಜಾಮ ಇತನ ಮುಖದ ಮೇಲೆ ಚಕ್ರ ಹಾಯ್ದಿ ಭಾರಿ ರಕ್ತಗಾಯವಾಗಿದ್ದು ಸ್ಥಳದಲ್ಲಿ ಮೃತ ಪಟ್ಟಿದ್ದು, ಶೇಖ್ ಜಮಿರೂದ್ದಿನ ಈತನಿಗೆ ಭಾರಿ ರಕ್ತಗಾಯವಾಗಿ ಇವರಿಬ್ಬರೂ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದು ಸದರಿ ಟ್ಯಾಂಕ್ ಚಾಲಕನು ತನ್ನ ಟ್ಯಾಂಕರ ಲಾರಿಯನ್ನು ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಕಲ್ಯಾಣಿ ತಂದೆ ಹಣಮಂತ್ರಾಯ ಭೂಸನೂರ, ಸಾ|| ಕವಲಗಾ  ಇವರು ತನ್ನ ಹೊಲದಲ್ಲಿ ಬಿದ್ದ ಮಳೆಯ ನೀರು ತನ್ನ ಮಗ್ಗಲು ಹೊಲದವನಾದ ಶ್ರೀಮಂತ ತಂದೆ ಸಿದ್ದಣ್ಣ ಭೂಸನೂರ ಇವರ ಹೊಲದಲ್ಲಿ ಹೋಗಿ ನಾಲಕ್ಕೆ ಹೋಗುತ್ತವೆ ಇದು ಹಿಂದಿನಿಂದಲೂ ನಡೆದು ಬಂದಿದ್ದು ಇದರ ಸಂಭಂಧ ದ್ವೇಶ ಕಟ್ಟಿಕೊಂಡು ಶ್ರೀಮಂತ ತಂದೆ ಸಿದ್ದಣ್ಣ ಭೂಸನೂರ ಮತ್ತು ಆತನ ಅಣ್ಣನಾದ ಧರ್ಮಣ್ಣ ತಂದೆ ಸಿದ್ದಣ್ಣ ಭೂಸನೂರ ಇಬ್ಬರು ದಿನಾಂಕ 05/11/2014 ರಂದು 2030 ಗಂಟೆಗೆ ತಮ್ಮ ಮನೆಯ ಹತ್ತಿರ ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹಣೆಗೆ ಹೊಡೆದು ರಕ್ತಗಾಯಪಡಿಸಿ ಜೀವ ಭಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಶ್ರೀಮಂತ ತಂದೆ ಸಿದ್ದಣ್ಣ ಭೂಸನೂರ ಸಾ|| ಕವಲಗಾ  ಇವರು ತನ್ನ ಹೊಲದಲ್ಲಿ ತನ್ನ ಬಾಜು ಹೊಲದವನಾದ ಕಲ್ಯಾಣಿ ತಂದೆ ಹಣಮಂತ್ರಾಯ ಭೂಸನೂರ ಇವನ ಹೊಲದಲ್ಲಿ ಬಿದ್ದ ನೀರು ಹಾದು ಹೋಗುತ್ತಿದ್ದು ಸದರಿ ಮಳೆಯ ನೀರನ್ನು ತನ್ನ ಕೆಳಗಿನ ಪಟ್ಟಿಯಲ್ಲಿ ಬಿಡುವಂತೆ ಹೇಳಿದ್ದಕ್ಕೆ ಕಲ್ಯಾಣಿ ತಂದೆ ಹಣಮಂತ್ರಾಯ ಭೂಸನೂರ ಮತ್ತು ಆತನ ಮಗನಾದ ಹಣಮಂತ ತಂದೆ ಕಲ್ಯಾಣಿ ಭೂಸನೂರ ಇಬ್ಬರು ದಿನಾಂಕ 05/11/2014 ರಂದು 2030 ಗಂಟೆಗೆ ಫಿರ್ಯಾದಿಯ ಮನೆಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹಣೆಗೆ ಹೊಡೆದು ರಕ್ತಗಾಯಪಡಿಸಿ ಜೀವ ಭಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.