Police Bhavan Kalaburagi

Police Bhavan Kalaburagi

Friday, April 7, 2017

Yadgir District Reported Crimes

Yadgir District Reported Crimes
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 88/2017 ಕಲಂ: 87 ಕೆ.ಪಿ ಆಕ್ಟ;- ದಿನಾಂಕ:06/04/2017 ರಂದು 4-45 ಪಿ.ಎಮ್.ಕ್ಕೆ ಶೋರಾಪುರ ಪಟ್ಟಣದ ಹೊಸಬಾವಿ ಏರಿಯಾದ ಗುಡ್ಡದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 7 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪಿಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂಬ ಇಸ್ಪಿಟ್ ಜೂಜಾಟ ಆಡುತ್ತಿರುವಾಗ ಫಿಯರ್ಾದಿದಾರರು ಮತ್ತು ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮ ದಾಳಿ ಮಾಡಿ 7 ಜನರಿಗೆ ಹಿಡಿದು ಅವರ ಕಡೆಯಿಂದ ಇಸ್ಪಿಟ್ ಜೂಜಾಟಕ್ಕೆ ಬಳಸಿದ 3500-00 ರೂ ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿ ವಶಪಡಿಸಿಕೊಂಡು ಆರೋಪಿತರ ವಿರುಧ್ಧ ಕಾನೂನು ಕ್ರಮ ಕೈಕೊಂಡಿದ್ದು ಇರುತ್ತದೆ.   
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 48/2017 ಕಲಂ 420 ಐಪಿಸಿ ಮತ್ತು 66 ಐ.ಟಿ ಕಯ್ದೆ ;- ದಿನಾಂಕ 22-03-2017 ರಂದು ಬೇಳ್ಳಿಗ್ಗೆ 11-10 ಎ,ಎಮ್ ಗೆ ನನ್ನ ಪೋನಗೆ ಒಂದು ಕರೆ ಬಂತು ಅದರ ಮೋಬೈಲ್ ನಂಬರ 9973515346 ಇದ್ದು ಇದರಿಂದ ಮೇಡಮ್ safe and  sacure online  marketing ನಲ್ಲಿ first prise  ಆಗಿ win ಆಗ್ಗಿದ್ದಿರಿ ನೀವು ಟಾಟಾ ಸಫಾರಿ ಕಾರನ್ನು ಗೇದ್ದಿದ್ದಿರಿ ಎಂದು ಆಗ ನಾನು ಕರೆಯನ್ನು ಸುಳ್ಳೆಂದು ಕರೆ ಕಟ್ ಮಾಡಿದೆ. ನಂತರ 5 ನಿಮಿಷ ಬಿಟ್ಟ ಮತ್ತೆ ಅದೆ ನಂಬರನಿಂದ ಕರೆ ಬಂತು ಮೇಡಮ್ ನಮ್ಮನ್ನು ನಂಬಿ ನಾವು ಸುಳ್ಳನ್ನು ಹೇಳುವುದಿಲ್ಲಾ ವಿಶ್ವಾಸ ಮಾಡಿ ನಮ್ಮ ಮೇಲೆ ನಿಜ ವಾಗಿಯೂ ನೀವು ಒಂದುವರೆ ತಿಂಗಳ ಹಿಂದೆ ಒಂದು ಪೋನ ಆರ್ಡರ ಬುಕ್ ಮಾಡಿದಿರಿ ಆ ನಂಬರ ಲಕ್ಕಿ ಯಾಗಿ ಬಂದಿರುತ್ತದೆ. ಅದೇ ನಂಬರಿನಲ್ಲಿ ಕಾರ್ ಗಿಪ್ಟಾಗಿ ಕೋಡುತ್ತೆವೆ. ಎಂದು ನನ್ನನ್ನು ನಂಬಿಸಿದ ನಂತರ ತುರ್ತಾಗಿ ನಿಮ್ಮ ಒಂದು ಐ,ಡಿ ಪೂರ್ಫ ಗುರುತಿನಿ ಚೀಟಿ ಕೋಡಿ ಎಂದಾಗ ನಾನು ಆಧಾರ ಕಾರ್ಡ ,ಪೋಟು ತೆಗೆದು ವ್ಯಾಟಸಾಫ್ ಮೂಲಕ ಕಳಿಸಿರುತ್ತೆನೆ ,ನಂತರ ನಾಮಿನಿ ಯಾರು ಹೆಸರ ಮೇಲೆ ಇರಲಿ ಎಂದು ಕೆಳಿದ ,ಆಗ ನಾನು ನಮ್ಮ ಮನೇಯವರ ಹೆಸರ ಮೇಲೆ ಇರಲಿ ಎಂದು ಹೇಳಿ ಅವರ ರೇಷನ ಕಾರ್ಡ ಪೋಟ್ ತೆಗೆದು ವ್ಯಾಟಸಾಫ್ ಮೂಲಕ ಅವನ ವ್ಯಾಟಸಾಪ ನಂಬ 8877774574 ಈ ನಂಬನಿಂದ ಸೇಂಡ ಮಾಡಿದ ಮತ್ತೆ ನಾನು ಸುಳ್ಳು ಹೇಳಬೇಡ ನೋಡು ಎಂದು ಹೇಳಿದಕ್ಕೆ ಪ್ರತಿಯಾಗಿ ನೀವು ಟಿ,ವಿ ಮತ್ತು ಪೇಫರನಲ್ಲಿ ನೋಡಿ ಗಾಭರಿಯಾಗಿ ಹಾಗೆ ಹೇಳುತ್ತಿರಿ ಪ್ಲಿಸಿ ನನ್ನನ್ನು ನಂಬಿ ನನ್ನ ಮೇಲೆ ಭರವಸೆ ಮಾಡಿ ಪ್ಲಿಸ್ ಟ್ರಸ್ಟ ಮಿ ಹೀಗೆ ಹೇಳಿ ತನ್ನ ಪ್ಯಾನ ಕಾರ್ಡ ಆಧಾರ ಕಾರ್ಡ ಕಾಫಿಯನ್ನು ನನ್ನ ವ್ಯಾಟಸಾಪಗೆ ಕಳಿಸಿದ ನಂತರ ಒಂದು ಬಹುಮಾನ ರೂಪದಲ್ಲಿ ಕಾರನ್ನು ಟಾಟಾ ಕಾರನ್ನು ನಿಮಗೆ ಕೋಡುತ್ತೆವೆ ಆದರೆ ರಿಜಿಸ್ಟರೇಷನ ಫಿ ಯನ್ನು ನೀವೆ ತುಂಬಬೇಕಾಗಿದೆ ಅದಕ್ಕೆ 15500/- ರೂ ಯನ್ನು ನಮ್ಮ ಜನರಲ್ ಮ್ಯಾನೇಜರ ಇದ್ದರೆ ಅವರ ಅಕೋಂಟ ನಂ ಕೋಡುತ್ತೆವೆ ಅದಕ್ಕೆ ಹಾಕಿ ಎಂದು ಹೇಳಿ ಎಸ್,ಬಿಐ ಅಕೋಂಟ ನಂ 36474161280 ವಿಕಾಸ ಕುಮಾರ ಹೇಸರಿನಲ್ಲಿ ಹಾಕಿ ಎಂದು ಹೇಳಿದ ಈಗ ಮೇಡಂ ನಮ್ಮ ರಿಜಿಸ್ಟೇಷನ ಕೆಲಸ ನಡಿತಾ ಇದೆ ಎಂದು ನಂಬಿಸಿದ ನಂತರ ಒಂದು ಫಾಸ್ ಪೋರ್ಟ ಸೈಜ್ ಪೋಟ್ ನ್ನು ಕಳಿಸಿ ಎಂದು ಹೇಳಿದ ಕೆಲಸ ನಿಮ್ಮದೆ ನಡಿತಾ ಇದೆ ಎಂದು ಮತ್ತೆ ನಂತರ ಟ್ರಾನ್ಸಪೋರ್ಟ ಗೆ ಅಮೋಂಟ ಹಾಕಿ ಎಂದು 30500/- ಎಂದನು ಮತ್ತೆ ನಂತರ ಡೈರೇಕ್ಟರ್ ಅವರ ಅಕೋಂಟ ನಂ 36518737654 ದಿಪಕ ಕುಮಾರ ಎಸ್,ಬಿ,ಐ ಅಕೋಂಟ ನಂ ಹಾಕಿ ಎಂದು ಹೇಳಿದನು.
ನಂತರ ಅವನು ನಿಮ್ಮ ಕೆಲಸ ನಡಿತಾ ಇದೆ ಮತ್ತು ಆದ ಕಾರಣ ರೇಡಿ ಮಾಡುತ್ತಿದ್ದೆವೆ ಎಂದು ಹೇಳಿದ ನಂತರ 10 ನಿಮಿಷ ಬಿಟ್ಟ ಮತ್ತೆ ಪೋನ ಮಾಡಿದ ಮೇಡಂ ನಿಮ್ಮ ಗಾಡಿ ನಂ ಇನ್ಸೂರೇನ್ಸ್ ಮಾಡ ಬೇಕಾಗಿದೆ ಅದಕ್ಕೆ 5 ವರ್ಷದ ಗಾಡಿ ಗೆ 85500/- ರೂ ಯನ್ನು ದಿಪಕ ಕುಮಾರ ಅಕೋಂಟಗೆ ಹಾಕಿ ಎಂದು ಹೇಳಿದ ಮತ್ತೆ ಅದರ ಪೋಟ್ ಕಾಫಿಯನ್ನು ಪೋಟು ಕಾಪಿಯನ್ನು ವ್ಯಾಟಸಾಪ ಮುಖಾಂತರ ಕಳಿಸಿ ಎಂದು ಹೇಳಿದ ಈ ಹಣವನ್ನು ಎಸ್,ಬಿ ಐ ಯಾದಗಿರಿಯಿಂದ ಎಲ್ಲಾ ಹಣವನ್ನು ನಾನೆ ಹಾಕಿದೆ ನಂತರ ಮೇಡಂ ನಿಮ್ಮ ಕಾರಿನ ರಿಜಿಸ್ಟೇಷನ ಟ್ರಾನ್ಸಪೋರ್ಟ ,ಇನ್ಸುರೇನ್ಸ ಫಿ ,ಎಲ್ಲವು ಜಮಾ ಆಗಿದೆ ಅತಿ ವೇಗ ವಾಗಿ ನಿಮ್ಮ ಕೇಲಸ ನಡಿತಾ ಇದೆ ಎಂದು ಹೇಳಿ ನಂತರ ಈಗ 138000/- ರೂ ಗಾಡಿಗೆ 10/ ರಷ್ಟು ಹತ್ತತ್ತೆ ಅದು ಕೂಡಾ ನಿಮ್ಮದೆ ಈಗ ಆ ಅಮೋಂಟ ನ್ನು ಹಾಕಿದರೆ  ಇಲ್ಲಿಂದ ಜಾರ್ಖಂಡ ಜಮಶೇಡ್ಪುರ ದಿಂದ ಗಾಡಿ ಚಾಲಕ ಮತ್ತು ಕಂಪನಿಯ ಒಬ್ಬ ಕೆಲಸಗಾರನ ಜೋತೆಯಲ್ಲಿ 48 ಗಂಟೆಯ ಓಳಗೆ ನಿಮ್ಮ ವಿಳಾಸಗೆ ಗಾಡಿ ತಲುಪುತ್ತದೆ ಎಂದು ಹೇಳಿದ ಗಾಡಿ ಹೋರಡುವ ಮುಂಚಿತ ವಾಗಿ ಎಲ್ಲಾ ಫೆಪರ ರಡಿ ಮಾಡಿ ಗಾಡಿ ಮಾಡಲ ನಂ,ಚಾಲಕನ ಡಿ,ಎಲ್,ನಂ ಎಲ್ಲಾವನ್ನು ಮುಂಚಿತವಾಗಿ ನಿಮಗೆ ವ್ಯಾಟಸಾಫ ನಲ್ಲಿ ಕಳಿಸುತ್ತೆವೆ  ಆ ಇಬ್ಬರನ್ನು ಚೇನ್ನಾಗಿ ಊಟದ ವ್ಯವಸ್ತೆಯನ್ನು ಅಂರೇಂಜ ಮಾಡಿ ಅಂತಾ ಹೇಳಿದ ನಂತರ  ಈಗ ಧಮೇಂದ್ರ ಕುಮಾರ ರೋಷನ್ ಇನ್,ಕಂ ಟ್ಯಾಕ್ಸ ಅಧಿಕಾರಿಯ ಅಕೋಂಟ ನಂ 20409571201 ಎಸ್,ಬಿಐ ಐ,ಎಫ್,ಸಿ ಕೋಡ ಎಸ್,ಬಿ,ಐ ,ಎನ್,00152 ಈ ಅಕೋಂಟ ನಂಬರಗೆ ಉಳಿದ ಡ್ಯಾಕ್ಸ ಅಮೋಂಟನ್ನು ಕಳಿಸಿ ನಿಮ್ಮ ಎಲ್ಲಾ ಕಳಿಸಿ ಆದ ನಂತರ ಗಾಡಿ ಕಳಿಸಿ ಕೋಡುತ್ತೆವೆ ನಿವು ಏನು ಚಿಂತೆ ಮಾಡ ಬೇಡಿ ಎಂದು ಹೇಳಿದನು,ಗಾಡಿಯ ಖಂಡಿತವಾಗಿ ನಿಮ್ಮ ವಿಳಾಸಗೆ ತಲುಪಿಸುವ ಕೇಲಸ ಮಾಡುತ್ತೆವೆ ಎಂದು ಹೇಳಿದ ಅದನ್ನು ನಂಬಿ ನಾನು ಹಣವನ್ನು ಹಾಕಿರುತ್ತೆನೆ, ಈ ಮೇಲೆ ಇರುವ ಎಲ್ಲಾ ಮಾಹಿತಿ,ದಾಖಲೆಗಳು ಮತ್ತು ವೈಸ್ ರಿಕಾಂಡಿಗ ಮಾಡಿರುತ್ತೆನೆ ಅವನು ಕಳಿಸಿದ ಎಲ್ಲಾ ಪೋನ್ ನಂ ಎಸ್,ಬಿ,ಐ ಯಾದಗಿರಿ ಶಾಖೆಯಿಂದ ಹಣ ಹಾಕಿದ ರಸಿದಿ,ಫೋಟ್ ಎಲ್ಲಾವನ್ನು ನನ್ನ ಪೋನ್ ನಲ್ಲಿ ಸೇವ್ ಮಾಡಿರುತ್ತನೆ ,
  ಈ ಎಲ್ಲಾ ಮಾಹಿತಿ ಮತ್ತೆ ದಾಖಲೆಗಳನ್ನು ಪರಿಶಿಲಿಸಿ ನೋಡಿದಾಗ ನನಗೆ ಅನುಮಾನಕ್ಕೆ ದಾರಿ ಮಾಡಿತ್ತು ಅವನ ಐ,ಡಿ ದಾಖಲೆ ಪೋಟ್ ,ಪ್ಯಾನ ಕಾರ್ಡ್,ಆಧಾರ ಕಾರ್ಡ, ಅವನ ಹೇಂಡತಿಯ ಜೋತೆಯಲ್ಲಿ ತೆಗೆಸಿರುವ ಒಂದು ಪೋಟ್ ಸೇವ ಆಗಿದೆ ಇದನ್ನು ಎಲ್ಲಾ ನಾನು ಪರಿಶಿಲಿಸಿದ ನಂತರ ಎಷ್ಟರ ಮಟ್ಟಿಗೆ ನಿಜ ವೇಂದು ನಂಬಕ್ಕೆ ಆಗಲಿಲ್ಲಾ ಆದ ಕಾರಣ ನಾನು ಸೈದಾಪೂರ ಪೋಲಿಸ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತೆನೆ  ದಯವಿಟ್ಟು ತಾವುಗಳು ಈ ನನ್ನ ಆನ್,ಲೈನ್ ಮೋಸ ಮಾಡಿದ  ವಿನಾಯಕ ಕಮಲಾಕರ ಪ್ರಭಾಲೆ ತಂದೆ ಕಮಾಲಕರ ಪ್ರಭಾಲೆ OPP KURLA COURT. 82 A/6 KETAN KOLI CHAWL, MATAN MARKET, THKWAIRD, KURLA WEST MUMBI MAHARASTRA PIN CODE 400070 ರವರ ಮೇಲೆ ಮುಂದಿನ ಕ್ರಮವನ್ನು ಕೈಗೋಳ್ಳಬೇಕಾಗಿ ಹಾಗೂ ನನಗೂ ಕೂಡಾ ಉತ್ತಮವಾದ ನ್ಯಾಯವನ್ನು ನಿಡಬೇಕಾಗಿ ಈ ಮೂಲಕ ನಿಮ್ಮಲ್ಲಿ ವಿನಂತಿಸಿಕೋಳ್ಳುತ್ತೆನೆ
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 46/2017 ಕಲಂ.143,147,148,324,307 308 295, 504,506ಸಂ.149 ಐ.ಪಿ.ಸಿ ಮತ್ತು3(1)(ಖ)(ಖ)2(5) ಖಅ/ಖಖಿ ಕಔಂ.ಂಅಖಿ-1989;- ದಿ:05/04/2017 ರಂದು ಫಿರ್ಯಾದಿ ತಮ್ಮ ಊರಲ್ಲಿ ಏಕಾಏಕಿ ನಡೆಯುವ ರಾಮ ನವಮಿ ಕಾರ್ಯಕ್ರಮ ನೋಡಲು ಹೋಗಿ ನಿಂತಾಗ ಆರೋಪಿತರಾದ ಮುಸ್ತಪಾ ತಂದೆ ಮುರತುಜಾ ಮುಲ್ಲಾ ಸಂಗಡಿಗರೂ ಕೂಡಿ ಗುಂಪುಕಟ್ಟಿಕೊಂಡು ಬಂದವರೇ ಫಿರ್ಯಾದಿ ಸಂಗಡಿಗರಿಗೆ ನಾವು ನಮಾಜ ಮಾಡಲು ಸಮಯದಲ್ಲಿಯೇ ನೀವು ರಾಮನವಮಿ ಯಾಕೆ ಆಚರಿಸುತ್ತಿರಿ ಎಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಜಾತಿ ಎತ್ತಿ ಬೈದು  ಕೊಲೆಮಾಡುವ ಉದ್ದೇಶದಿಂದ ಕಲ್ಲು ಬಡಿಗೆಗಳಿಂದ ಹೊಡೆಬಡಸೆಮಾಡಿ ರಕ್ತಗಾಯ ಮತ್ತು ಸಾದಾಗಾಯ ಪಡಿಸಿದ್ದಲ್ಲದೇ ಕಲ್ಲು ತೂರಾಟ ಮಾಡಿದರೇ ಮಾನವ ಜೀವಕ್ಕೆ ಹಾನಿ ಆಗುತ್ತಧೆ ಅಂತಾ ಗೊತ್ತಿದ್ದು, ಕಲ್ಲೂ ತೂರಾಟ ಮಾಡಿ  ಭಗ್ವದ್ವಜ ಮತ್ತು ರಾಮನ ಬಾವಚಿತ್ರ ಇರುವ ಬೋಡರ್ಿಗೆ ಕಿತ್ತಿ ಹಾಕಿ ಅವಮಾನ ಮಾಡಿದ್ದು ಇತ್ಯಾದಿ ಫಿರ್ಯಾದಿ ಸಾರಂಶದ ಮೇಲಿಂದ ಕಾನೂನ ಕ್ರಮ ಜರುಗಿಸಿದ್ದು ಇರುತ್ತದೆ.
 ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 47-2017 ಕಲಂ.143,147,148, 324,307,308,295, 504,506ಸಂ.149 ಐ.ಪಿ.ಸಿ ;- ದಿನಾಂಕ:05/04/2017 ರಂದು 19.00 ಗಂಟೆಗೆ ಫಿರ್ಯಾದಿ ಇತರರು ಕೂಡಿ ಪ್ರಾರ್ಥನೆಗೆ ಹೊರಟಾಗ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಆರೋಪಿತರು ಏಕಾಏಕಿ ರಾಮನವಮಿ ಕಾರ್ಯಕ್ರಮವನ್ನು ಮಾಡಲು ತಯಾರಿ ನಡೆಸಿದ್ದನ್ನು ಕಂಡು ಫಿರ್ಯಾದಿ ಮತ್ತು ಇತರರು ನಾವು ಪ್ರಾರ್ಥನೆ ಮಾಡುವ ಸಮಯದಲ್ಲಿಯೇ ಯಾಕೆ ಕಾರ್ಯಕ್ರಮ ಮಾಡುತ್ತಿರಿ ಅಂತಾ ಕೇಳಿದ್ದಕ್ಕೆ ಆರೋಪಿತರೆಲ್ಲರೂ ಅವಾಚ್ಯ ಶಬ್ದಗಳಿಂದ ಬೈದು ಕೊಲೆಮಾಡುವ ಉದ್ದೇಶದಿಂದ ಕಲ್ಲು ಬಡಿಗೆಗಳಿಂದ ಹೊಡೆಬಡಸೆಮಾಡಿ ರಕ್ತಗಾಯ ಮತ್ತು ಸಾದಾಗಾಯ ಪಡಿಸಿದ್ದಲ್ಲದೇ ಕಲ್ಲು ತೂರಾಟ ಮಾಡಿದರೇ ಮಾನವ ಜೀವಕ್ಕೆ ಹಾನಿ ಆಗುತ್ತದೆ ಅಂತಾ ಗೊತ್ತಿದ್ದು, ಕಲ್ಲೂ ತೂರಾಟ ಮಾಡಿ  ಟಿಪ್ಪು ಸುಲ್ತಾನ ಕಟ್ಟೆಯ ಮೇಲಿರು ಭಾವಚಿತ್ರಕ್ಕೆ ಕಲ್ಲು ಹೊಡೆದು ಅವಮಾನ ಮಾಡಿದ್ದು ಅಂತಾ ಇತ್ಯಾದಿ ಫಿರ್ಯಾದಿ ಸಾರಂಶದ ಮೇಲಿಂದ ಕಾನೂನ ಕ್ರಮ ಜರುಗಿಸಿದ್ದು ಇರುತ್ತದೆ.
 
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 46/2017 ಕಲಂ: 379 ಐ.ಪಿ.ಸಿ ಮತ್ತು 21 (3) (4)  ಎಮ್ಎಮ್ಡಿಆರ್ ಆಕ್ಟ 1957 ;- ದಿನಾಂಕ: 06/04/2017 ರಂದು 07.45 Jಎಮ್‌ಕ್ಕೆ PÀgÀqÀPÀ¯ï PÁæ¸ï ºÀwÛgÀ ರಸ್ತೆಯ ಮೇಲೆ ಆರೋಪಿತನು ತನ್ನ n¥Ààgï  ನಂಬರ ಕೆಎ 33 5714 ನೇದ್ದರಲ್ಲಿ ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೆ ಅನಧಿಕೃತವಾಗಿ ಮರಳನ್ನು ತುಂಬಿಕೊಂಡು n¥Ààgï ªÀiÁ°PÀgÀÄ ºÉ½zÀAvÉ n¥Ààgï£À°è ªÀÄgÀ¼À£ÀÄß ಕಳ್ಳತನದಿಂದ ಸಾಗಿಸುತ್ತಿದ್ದಾಗ ಪಿರ್ಯಾದಿದಾರರು ಸಿಬ್ಬಂದಿ ಹಾಗೂ ಪಂಚರ ಸಮಕ್ಷಮ ದಾಳಿ ಮಾಡಿದ್ದು ಇರುತ್ತದೆ ಸದರಿ ಮರಳಿನ ಅಂದಾಜು ಕಿಮ್ಮತ್ತು 9600/- ರೂ ಇರುತ್ತದೆ
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 56/2016 ಕಲಂ 147,341,447,504,506149 ಐಪಿಸಿ   ದಿನಾಂಕ 03/04/2017 ರಂದು ರಾತ್ರಿ 10-00 ಪಿ.ಎಮ್ ಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಟ್ರ್ಯಾಕ್ಟರ ನಂ ಕೆಎ-36-ಟಿಬಿ-7412 ನೆದ್ದನ್ನು ತೆಗೆದುಕೊಂಡು ಫಿರ್ಯಾಧಿ ಹೊಲದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಗಳೆ ಹೊಡೆಯುವಾಗ ಫಿರ್ಯಾಧಿ ಅಣ್ಣ ಮತ್ತು ಇನ್ನು ಇಬ್ಬರೂ ಕೇಳಲು ಹೋದಾಗ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದಿರುವ ಬಗ್ಗೆ.  ಅಂತಾ ಫಿಯರ್ಾದಿ ಅದೆ. 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ.;- 89/2017 ಕಲಂ 366[ಎ] 376, ಐ.ಪಿ.ಸಿ ಮತ್ತು ಕಲಂ 4 ಪೊಕ್ಸೋ ಕಾಯ್ದೆ.;- ಫಿರ್ಯಾದಿ ಶರಣಪ್ಪ ಇವರ ಮಗಳು ಕುಮಾರಿ ಅಕ್ಕಮಹಾದೇವಿ ವಯ 16 ವರ್ಷ ಇವಳು ದಿನಾಂಕ 20/04/2016 ರಂದು ಸಂಜೆ 7-30 ಗಂಟೆ ಸುಮಾರಿಗೆ ನೈಸಗರ್ಿಕ ಕರೆಯಿಂದ ಮರಳಿ  ಹನುಮಾನ ಗುಡಿ ಮತ್ತು ಶಾಲೆಯ ಮದ್ಯದ ರಸ್ತೆಯಿಂದ ಮನೆಗೆ ಕಡೆಗೆ ಬರುತ್ತಿರುವಾಗ ಅಂಕಣ 8 ರಲ್ಲಿ ತೋರಿಸಿರುವ ಆರೋಪಿ ಮಲ್ಲಿಕಾಜರ್ುನ ಇವನು ಜೋರಾವರಿಯಿಂದ ಮೋಟರ ಸೈಕಲ್ ಮೇಲೆ ಅಪಹರಿಸಿಕೊಂಡು ಹೋಗಿ ದೋರನಳ್ಳಿ ಗ್ರಾಮದ ಉಪ್ಪಿನ ಕೆರೆಯ ಪಕ್ಕದಲ್ಲಿ ರಾತ್ರಿ 8-00 ಗಂಟೆ ಸುಮಾರಿಗೆ ಬಲತ್ಕಾರ ಸಂಭೋಗ ಮಾಡಿರುತ್ತಾನೆಂಬ ಪ್ರಕರಣದ ಸಾರಾಂಶ ಇದೆ.

BIDAR DISTRICT DAILY CRIME UPDATE 07-04-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-04-2017

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 56/2017, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 05-04-2017 gÀAzÀÄ ¦üAiÀiÁ𢠪ÀÄAUÀ¯Á UÀAqÀ ²ªÀgÁd PÀApPÀgÀ ªÀAiÀÄ: 40 ªÀµÀð, eÁw: PÀÄgÀħ, ¸Á: gÁeÉñÀégÀ, vÁ: §¸ÀªÀPÀ¯Áåt gÀªÀgÀÄ vÀ£Àß UÀAqÀ£ÁzÀ ²ªÀgÁd vÀAzÉ £ÀgÀ¸À¥Áà PÀApPÀgÀ E§âgÀÄ vÀªÀÄä ºÉÆ®zÀ°è PÉ®¸À ªÀÄÄV¹PÉÆAqÀÄ vÀªÀÄä ¸ÉÊPÀ®£ÉÆA¢UÉ ªÀiÁvÀ£ÁqÀÄvÁÛ £ÀqÉzÀÄPÉÆAqÀÄ E¸ÁèA¥ÀÆgÀ gÁeÉñÀégÀ gÀ¸ÉÛ ªÀÄÄSÁAvÀgÀ gÉÆÃr£À JqÀ ¨sÁUÀzÀ ¥ÀPÀÌ¢AzÀ ªÀÄ£ÉÉUÉ §gÀÄwÛgÀĪÁUÀ gÁeÉñÀégÀ UÁæªÀizÀ ºÀ¼ÉAiÀÄ £ÉªÀÄä¢ PÉÃAzÀæzÀ ºÀwÛgÀ gÉÆÃr£À ªÉÄÃ¯É §AzÁUÀ n.«í.J¸ï JPïì.J¯ï ¸ÀÄ¥ÀgÀ ªÉÆÃmÁgÀ ¸ÉÊPÀ® £ÀA. PÉJ-56/E-5472 £ÉÃzÀgÀ ZÁ®PÀ£ÁzÀ DgÉÆæAiÀÄÄ E¸ÁèA¥ÀÆgÀ PÀqɬÄAzÀ vÀ£Àß ªÉÆÃmÁgÀ ¸ÉÊPÀ® CwªÉÃUÀ ªÀÄvÀÄÛ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ CzÀgÀ ªÉÄð£À »rvÀ PÀ¼ÉzÀÄPÉÆAqÀÄ »A¢¤AzÀ ¦üAiÀiÁð¢AiÀĪÀgÀ ¸ÉÊPÀ°UÉ ªÀÄvÀÄÛ ¦üAiÀiÁð¢AiÀÄ UÀAqÀ¤UÉ rQÌ ªÀiÁr DgÉÆæAiÀÄÄ vÀ£Àß ªÉÆÃmÁgÀ ¸ÉÊPÀ® C¯Éè ©lÄÖ Nr ºÉÆÃVgÀÄvÁÛ£É, ¸ÀzÀj rQÌAiÀÄ ¥ÀjuÁªÀÄ ¦üAiÀiÁð¢AiÀÄ UÀAqÀ£À vÀ¯ÉAiÀÄ ªÉÄÃ¯É gÀPÀÛUÁAiÀÄ, Q«UÉ vÀgÀazÀ UÁAiÀÄ, JqÀUÉÊUÉ ªÀÄvÀÄÛ JqÀUÉÊ ¨ÉgÀ½UÉ vÀgÀazÀ gÀPÀÛUÁAiÀÄUÀ¼ÁVgÀÄvÀÛªÉ, £ÀAvÀgÀ ¦üAiÀiÁð¢AiÀÄÄ vÀ£Àß UÀAqÀ¤UÉ aQvÉì PÀÄjvÀÄ gÁeÉñÀégÀ ¸ÀPÁðj D¸ÀàvÉæUÉ vÀAzÀÄ zÁR°¹ C°è£À ªÉÊzÁå¢üPÁjUÀ¼À ¸À®ºÉ ªÉÄÃgÉUÉ vÀ£Àß UÀAqÀ¤UÉ ºÉaÑ£À aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ vÀUÉzÀÄPÉÆAqÀÄ ºÉÆÃV zÁR°¹ C°è£À ªÉÊzÁå¢PÁjUÀ¼ÀÄ UÀAqÀ¤UÉ ¥ÀjÃQë¹ £ÉÆÃr £ÀAvÀgÀ CªÀgÀÄ ¸ÀºÀ ºÉaÑ£À aQvÉì PÀÄjvÀÄ ªÉÄîÝeÉð D¸ÀàvÉæUÉ vÀUÉzÀÄPÉÆAqÀÄ ºÉÆÃUÀ®Ä w¼À¹zÁUÀ £ÀAvÀgÀ C°èAzÀ vÀUÉzÀÄPÉÆAqÀÄ ºÉÊzÁæ¨ÁzÀ£À M«Ä¤ SÁ¸ÀV D¸ÀàvÉæAiÀÄ°è zÁR®Ä ªÀiÁr aQvÉì PÉÆr¹zÀgÀÄ ¸ÀºÀ aQvÉì ¥sÀ®PÁjAiÀiÁUÀzÉ ¢£ÁAPÀ 06-04-2017 gÀAzÀÄ ¦üAiÀiÁð¢AiÀĪÀgÀ UÀAqÀ ²ªÀgÁd vÀAzÉ £ÀgÀ¸À¥Áà PÀApPÀgÀ ªÀAiÀÄ 45 ªÀµÀð, ¸Á: gÁeÉñÀðªÀgÀ EªÀgÀÄ ºÉÊzÁæ¨ÁzÀ£À M«Ä¤ SÁ¸ÀV D¸ÀàvÉæAiÀÄ°è ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 40/2017, PÀ®A. 279, 338 L¦¹ :-
ದಿನಾಂಕ 09-03-2017 ರಂದು ಫಿರ್ಯಾದಿ ಸೋಮನಾಥ ತಂದೆ ಗುರುಬಸಪ್ಪಾ ಸೋರೆಡೆ ವಯ: 23 ವರ್ಷ, ಸಾ: ಹೊಸಪೇಟಗಲ್ಲಿ ಬಸವಕಕಲ್ಯಾಣ ರವರ ಮಾಮ ರವಿಂದ್ರಕುಮಾರ ತಂದೆ ಭೀಮಶೆಟ್ಟಿ ಉಪ್ಪಿನ ವಯ: 38 ವರ್ಷ, ಸಾ: ಚಂದಾಪೂರ, ತಾ: ಚಿಂಚೋಳಿ, ಜಿ: ಕಲಬುರಗಿ ರವರು ತನ್ನ ಮೊಟಾರ್ ಸೈಕಲ ನಂ. ಕೆಎ-32/ಡಬ್ಲೂ-3257 ನೇದರ ಮೇಲೆ ಫಿರ್ಯಾದಿಯ ಅಣ್ದ ಬಸವರಾಜ ವಯ: 29 ವರ್ಷ ಇತನಿಗೆ ಕೂಡಿಸಿಕೊಂಡು ಬಸವಕಲ್ಯಾಣದ ಖೂಬಾ ಕಾಲೇಜ ರೋಡಿನ ಮುಖಾಂತರ ಮನೆಗೆ ಬರುತ್ತಿರುವಾಗ ಆರೋಪಿತನಾದ ರವಿಂದ್ರಕುಮಾರ ರವರು ತನ್ನ ಮೊಟಾರ್ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ ಸ್ಕಿಡ ಮಾಡಿರುತ್ತಾನೆ, ಇದರಿಂದಾಗಿ ಹಿಂದೆ ಕುಳಿತ ಫಿರ್ಯಾದಿಯ ಅಣ್ಣ ಬಸವರಾಜ ಇತನ ತಲೆಗೆ ಭಾರಿ ಗಾಯವಾಗಿದ್ದು, ಆ ಸಮಯದಲ್ಲಿ ಫಿರ್ಯಾದಿಯ ಅಣ್ಣನಿಗೆ ಯಾವುದೆ ಬೇನೆ ಆಗಿರುವದಿಲ್ಲ, ನಂತರ ದಿನಾಂಕ 11-03-2017 ರಂದು ಅಣ್ಣ ಬಸವರಾಜನಿಗೆ ಬೇನೆ ಹೆಚ್ಚಾದಾಗ ಬಸವಕಲ್ಯಾಣದ ಪಾಟೀಲ ಆಸ್ಪತ್ರೆಗೆ ಕರೆದೊಯ್ದು ಅಲ್ಲಿನ ವೈದ್ಯರ ಸಲಹೆ ಮೇರೆಗೆ ಉಮರ್ಗಾದ ವಿಜಯ ಪಾಟೀಲ ಆಸ್ಪತ್ರೆಗೆ ವೈದು ನಂತರ ಅಲ್ಲಿಂದ ದಿನಾಂಕ 12-03-2017 ರಂದು ಸೋಲಾಪೂರದ ಅಶ್ವಿನಿ ಆಸ್ಪತ್ರೆಗೆ ವೈದು ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 06-04-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.   

Kalaburagi District Reported Crimes

 ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ರೂಪಚೆಂದ್ತಂದೆ ಶಾಹು ಚವ್ಹಾಣ ಸಾ: ನೀಲೆಗಾಂವ ತಾ: ತುಳಜಾಪೂರ ಜಿ; ಉಸ್ಮನಾಬಾದ್‌  ರವರು ದಿನಾಂಕ: 06/04/2017 ರಂದು ಬೆಳಗ್ಗೆ ಜೀರೊಳ್ಳಿ ತಾಂಡಾದಲ್ಲಿ ನಿಂಬಾಜಿ ಚವ್ಹಾಣ ಇವರ ಮನೆಯಲ್ಲಿ ಹೊಸದಾಗಿ ಬೀಗಸ್ತನ ಮಾಡಿದ್ದು ಮದುವೆ ದಿನಾಂಕ ತೆಗೆಯಲು ನೀಲೆಗಾಂವದಿಂದ ಜಿರೋಳ್ಳಿ ಗ್ರಾಮಕ್ಕೆ ನಮ್ಮ ಮೋಟಾರ್ಸೈಕಲ್ನಂ; ಎಮ್ಹೆಚ್‌ 25- ಝಡ್‌-5463 ಬಜಾಜ್ಡಿಸ್ಕವರಿ ಮೋಟಾರ್ಸೈಕಲ್ಮೇಲೆ ನಮ್ಮ ತಮ್ಮ ಕಿಶೋರ ಮತ್ತು ನಮ್ಮ ಸಂಬಂದಿ ಮೋಹನ್ತಂದೆ ನರಸಿಂಗ ರಾಠೋಡ ಇವರು ಮತ್ತು ಇನ್ನೊಂದು ಮೋಟಾರ್ಸೈಕಲ್ಮೇಲೆ ನಮ್ಮ ಕಾಕಾ ಶಂಕರ ಚವ್ಹಾಣ ಮತ್ತು ಸುರೇಶ ತಂದೆ ತಾರು ಜಾದವ ಇವರು ಕೂಡಿ ಬಂದಿದ್ದರು. ದಿನಾಂಕ: 06/04/2017 ರಂದು ಸಾಯಂಕಾಲ 5-00 ಘಂಟೆಗೆ ನಮ್ಮ ಕಾಕನಾದ ಶಂಕರ ಚವ್ಹಾಣ ಇವರು ಫೊನ್ಮಾಡಿ ವಿಷಯ ತಿಳಿಸಿದ್ದೇನೆಂದರೆ; ಸಾಯಂಕಾಲ 4-30 ಗಂಟೆಗೆ ಜೀರೊಳ್ಳಿ ಗ್ರಾಮಕ್ಕೆ ಹೋಗಿ ಮರಳಿ ನಮ್ಮೂರಿಗೆ ಬರಲು ಆಳಂದ - ವಾಗ್ದರಿ ರೋಡಿನ ಮುಖಾಂತರ ಎಮ್ಹೆಚ್‌ 25- ಝಡ್‌-5463 ಬಜಾಜ್ಡಿಸ್ಕವರಿ ಮೋಟಾರ್ಸೈಕಲ್ಮೇಲೆ ಕಿಶೋರ ಮತ್ತು ಮೋಹನ್ಇವರು ಕೂಡಿ ವಾಗ್ದರಿ ಕಡೆಗೆ ಹೊಗುತ್ತಿದ್ದಾಗ ಕಿಶೋರ ಇತನು ಮೋಟರ ಸೈಕಲ ಚಲಾಯಿಸುತ್ತಿದ್ದನು. ನಾನು ಮತ್ತು ಸರೇಶ ಅವರ ಹಿಂದಿನಿಂದ ಇನ್ನೊಂದು ಮೋಟಾರ ಸೈಕಲ್ಮೇಲೆ ಹೋಗುತ್ತಿದ್ದಾಗ ಜಿಡಗಾ ಕಮಾನ ಹತ್ತಿರ ದಾಟಿ ಸ್ವಲ್ಪ ಮುಂದೆ ಹೋದಾಗ ಎದುರಿನಿಂದ ಅಂದರೆ ವಾಗ್ದರಿ ಕಡೆಯಿಂದ ಒಬ್ಬ ಲಾರಿ ನಂ ಟಿ.ಎನ್‌ 28- .ಎಫ್‌-4083 ನೇದರ ಚಾಲಕನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುತ್ತಾ ಬಂದವನೆ ಕಿಶೋರ ಇವರ ಮೋಟಾರ್ಸೈಕಲ್ಗೆ ಲಾರಿ ಡಿಕ್ಕಿಪಡಿಸಿ ಅಪಘಾತ ಮಾಡಿರುವದರಿಂದ ಅವರು ಕೆಳಗಡೆ ಬಿದ್ದಾಗ ಮೋಹನ್ಇತನಿಗೆ ಹಣೆಗೆ ಹೊಟ್ಟೆಗೆ ಬಾಯಿಗೆ ಅಲ್ಲಲ್ಲಿ ಭಾರಿಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿಲ್ಲ ಸದ್ಯ ಕಲಬುರಗಿಗೆ ಆಸ್ಪತ್ರೆಗೆ ಅಂಬುಲೆನ್ಸದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಕಿಶೋರ ಈತನಿಗೆ ತಲೆಗೆ ಹಣೆಗೆ ಕಾಲಿಗೆ ಕೈಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಎಂದು ತಿಳಿಸಿದರು. ನಂತರ ನಾವು ಗಾಬರಿಯಾಗಿ ನಮ್ಮ ಸಂಬಂದಿಕರು ಕೂಡಿ ಆಳಂದಕ್ಕೆ ಬಂದು ನೋಡಲು ಕಿಶೋರ ಈತನಿಗೆ ತಲೆಗೆ, ಹಣೆಗೆ, ಎದೆಗೆ, ಎರಡು ಕಾಲಿಗೆ ಬಾರಿಗಾಯವಾಗಿ ಕಿವಿಯಿಂದ ರಕ್ತ ಬಂದಿದ್ದು, ಎಡ ಕೈ ಮುರಿದು ಮೃತಪಟ್ಟಿದ್ದನು. ಅಪಘಾತ ಮಾಡಿದ ಲಾರಿ ಸ್ಥಳದಲ್ಲಿಯೇ ನಿಂತಿದ್ದು ಚಾಲಕನು ಓಡಿ ಹೋಗಿದ್ದನು. ಅವನ ಹೆಸರು ರಮೇಶ ತಂದೆ ವೆಂಕಟರಮಣ ಸಾ: ಪೈತುಂಬಾರೈ ತಾ: ಮುಸರಿ ತಮಿಳುನಾಡು ಎಂದು ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀಮತಿ ಪಾತೀಮಾ ಬೇಗಂ ಗಂಡ ಸೈಯ್ಯದ ಜಿಲಾನಿ ಗಲ್ಪಾಡ ಸಾಃ ಆಂದೊಲಾ ತಾಃ ಜೇವರಗಿ ಇವರ ಹೋಲ ನಮ್ಮೂರ ಸೀಮಾಂತರದಲ್ಲಿ ನಮ್ಮದೊಂದು ಹೊಲ ಇರುತ್ತದೆ ನಮ್ಮ ಹೊಲದ ಪಕ್ಕದ ಸೈಯ್ಯದ ಮುಜೀಬ ಹುಸೇನ ಇವರ ಹೊಲ ಇದ್ದು ಅವರ ಹೊಲ ನಮ್ಮೂರ ಸೈಯ್ಯದ ಜಾಫರ್ ಹುಸೇನ ಇವರು ಪಾಲಿಗೆ ಮಾಡಿರುತ್ತಾರೆ ಅವರು ನಮ್ಮ ಹೊಲದಲ್ಲಿ ದನಗಳು ಬಿಟ್ಟಿದಾಗ ಕೇಳಿದರೆ ಅವರಿಗೂ ನಮಗೂ 2 ತಿಂಗಳ ಹಿಂದೆ ಜಗಳ ಆಗಿರುತ್ತದೆ ಅದರಿಂದ ಅವರಿಗೂ ನಮಗೂ ವೈಮನಸ್ಸು ಇರುತ್ತದೆ. ಮತ್ತು ಅವರು ನಾನು ಹೊಲಕ್ಕೆ ಹೋಗುವಾಗ ಮತ್ತು ಬರುವಾಗ ನೊಡಿ ಅವಾಚ್ಯವಾಗಿ ಬೈಯುವುದು ಮಾಡುತ್ತಾ ಬಂದಿರುತ್ತಾರೆ ನಾನು ಎಲ್ಲಿ ಅವರ ಸಂಗಡ ಜಗಳ ಅಂತಾ ಸುಮ್ಮನಿದ್ದೆನು  ದಿನಾಂಕ 02.04.2017 ರಂದು ಸಾಯಂಕಾಲ 5.00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಇದ್ದಾಗ ನಮ್ಮೂರ 1) ಸೈಯ್ಯದ ಜಾಫರ್ ಹುಸೇನ ಗಲ್ಪಾಡ, 2)ಸೈಯದ ಸಾದೀಕ ಹುಸೇನ @ ಸದ್ದು 3) ಸೈಯ್ಯದ ಹುಸೇನ ತಂದೆ ಸೈಯದ ಕಾಸಿಂ ಹುಸೇನ 4) ದವಲತಬಿ ಗಂಡ ಖಾಜಾ ಹುಸೇನ ಕೂಕನೂರ 5)ಮೌಲಾಲಿ ತಂದೆ ಖಾಜಾ ಹುಸೇನ ಕೂಕನೂರ 6) ನಬೀಸಾ ತಂದೆ ಖಾಜಾ ಹುಸೇನ ಕೂಕನೂರ 7) ಇಸ್ಮಾಯಿಲ್ ತಂದೆ ಖಾಜಾ ಹುಸೇನ ಕೂಕನೂರ 8) ಸಾಜೀದಾ ಗಂಡ ಅನ್ವರ ಪಾಷಾ 9)ಸಾಧಿಕಾ ಗಂಡ ಜಾಫರ್ ಹುಸೇನ 10) ಅನ್ವರ ತಂದೆ ಮಹ್ಮದ್ ಹುಸೇನ ಸಾಃ ಎಲ್ಲರೂ ಆಂದೊಲಾ ಇವರು ಕೂಡಿಕೊಂಡು ನಮ್ಮ ಮನೆಯ ಎದುರುಗಡೆ ಬಂದು ನನಗೆ ಅವಾಚ್ಯವಾಗಿ ಬೈಯಹತ್ತಿದ್ದರು ನಾನು ಅವರಿಗೆ ನನಗೆ ಯಾಕೆ? ಬೈಯುತ್ತಿದ್ದಿರಿ ಅಂತಾ ಅಂದಾಗ ಸೈಯದ ಜಾಫರ್ ಹುಸೇನ ಇತನು ಏ ಬೊಸಡಿ ನನಗೆ ಎದುರು ಮಾತನಾಡುತಿ ನೀನಗೆ ಸೊಕ್ಕು ಬಹಳ ಬಂದಿದೆ ರಂಡಿ ಅಂತಾ ಅವಾಚ್ಯವಾಗಿ ಬೈಯ್ದು ನನ್ನ ಎರಡು ಕೈ ಒತ್ತಿ ಹಿಡಿದು ಬಳೆ ಒಡೆದಿರುತ್ತಾನೆ ಕೂದಲೂ ಹಿಡಿದು ಜಗ್ಗಿ ಕೈಯಿಂದ ಬೇನ್ನು ಮೇಲೆ ಹೊಡೆದಿರುತ್ತಾನೆ, ಮತ್ತು  ಸೈಯದ ಸಾದೀಕ ಹುಸೇನ ಇತನು ನನ್ನ ಮೈ ಮೇಲಿನ ಬಟ್ಟೆ ಹಿಡಿದು ಜಗ್ಗಿರುತ್ತಾನೆ. ಸಾಜೀದಾ ಇವಳು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದಿರುತ್ತಾಳೆ, ಉಳಿದವರೆಲ್ಲರೂ ಈ ರಂಡಿದು ಓಣಿಯಲ್ಲಿ ಬಹಳ ನಡೆದಿದೆ ಹೊಡೆಯಿರಿ ಅಂತಾ ಅವಾಚ್ಯವಾಗಿ ಬೈದು ಜೀವ ಬೇದರಿಕೆ ಹಾಕಿರುತ್ತಾರೆ. ಮತ್ತು  ಸೈಯದ ಜಾಫರ್ ಹುಸೇನ ಇತನು  ಏ ಬೊಸಡಿ ಇನ್ನೊಮ್ಮೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಭೀಮಾಶಂಕರ ತಂದೆ ನಿಂಗಣ್ಣ ಮಡಿವಾಳ ಸಾ: ಬಿದ್ದಾಪೂರ ಕಾಲೋನಿ ಕಲಬುರಗಿ ರವರ ಮತ್ತು ರಾಜಶೇಖರ ತಂದೆ ಶರಣಪ್ಪಾ  ರವರ ಮಧ್ಯ ಹೊಲದ ಪಾಲಿಸ ಸಂಬಂಧ ತಂಟೆ ತಕರಾರು ಇದ್ದು ದಿನಾಂಕ 04-04-17 ರಂದು 07:30 ಪಿ.ಎಮ್ ಕ್ಕೆ ಕರಜಗಿ ಗ್ರಾಮದ ಆಯಿ ಮುತ್ಯಾನ ಮನೆಯ ಮುಂದೆ ಸದರಿ ರಾಜಶೇಖರ ತಂದೆ ಶರಣಪ್ಪಾ ಸಂಗಡ 8 ಜನರು ಎಲ್ಲರು ಸಾ : ಕರಜಗಿ ಮತ್ತು ಕೋಳಕುರ ಗ್ರಾಮದವರು ಕುಡಿಕೊಂಡು  ಗುಂಪು ಕಟ್ಟಿಕೊಂಡು ಬಂದು ಫೀರ್ಯಾಧಿಗೆ ಅವಾಚ್ಯ ಶಬ್ದಗಳಿಂದ ಬೈದು, ಜಾಕು ಮತ್ತು ಕೈ ಯಿಂದ ಹೊಡೆ ಬಡೆ ಮಾಡಿದ್ದರಿಂದ ಕೈಗೆ, ಹೊಟ್ಟೆಗೆ, ಬೆನ್ನಿಗೆ ರಕ್ತಗಾಯ ಪಡೆಸಿ ಜೀವದ ಭಯ ಹಾಕಿದ್ದು  ಇರುತ್ತದೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದ್ವೀಚಕ್ರ ವಾಹನ ಕಳವು ಪ್ರಕರಣ:
ರಾಘವೇಂದ್ರ ನಗರ ಠಾಣೆ : ಶ್ರೀ ಸುರೇಶ ತಂದೆ ಲಕ್ಷ್ಮೀಪುತ್ರ ಸಾ : ದೇಶಮುಖ ಗಲ್ಲಿ ಬ್ರಹ್ಮಪೂರ ಕಲಬುರಗಿ ರವರು ದಿನಾಂಕ 04/02/17 ರಂದು ರಾತ್ರಿ 10.30 ಕ್ಕೆ ತನ್ನ ಮೋಟಾರ ಸೈಕಲ ನಂ.ಕೆಎ.32 ಕ್ಯೂ.2792 ಅ.ಕಿ.25000/-ರೂ ನೇದ್ದು ಮನೆಯ ಮುಂದೆ ನಿಲ್ಲಿಸಿ ಬೆಳಗ್ಗೆ ಎದ್ದು ನೋಡಲು ನನ್ನ ಮೋಟಾರ ಸೈಕಲ ಕಾಣಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 06.04.2016 ರಂದು ಮುಂಜಾನೆ ಶ್ರೀ ಸಂಗಪ್ಪ ತಂದೆ ಗುರಪ್ಪ ಕರಕಿಹಳ್ಳಿ ಸಾಃ ಕೆಲ್ಲೂರ ತಾಃ ಜೇವರಗಿ  ಮತ್ತು ನನ್ನ ಹೆಂಡತಿ ಕಾಶಿಬಾಯಿ ಸೋಸೆ ಆಶ್ವಿನ ಮೂವರು ಮನೆಯಲ್ಲಿದ್ದಾಗ ನಮ್ಮ ಮನೆಯ ಮುಂದಿನ ಮನೆಯವರಾದ 1)  ಭಗವಂತರಾಯ ತಂದೆ ಬಸವರಾಜ ಹಂಚಿನಾಳ, 2) ಪರಶುರಾಮ ತಂದೆ ಬಸವರಾಜ ಹಂಚಿನಾಳ 3) ಶಾಂತಬಾಯಿ ಗಂಡ ಬಸವರಾಜ 4) ಬಸವರಾಜ ತಂದೆ ಮಲ್ಲೇಶಿ ಹಂಚಿನಾಳ ಸಾಃ ಎಲ್ಲರು ಕೆಲ್ಲೂರ ಎಲ್ಲರು ಕೂಡಿಕೊಂಡು ನಮ್ಮ ಮನೆಯ ಅಂಗಳದಲ್ಲಿ ಬಂದು ನಮಗೆ ಎಲೇ ಹೊಲೆಯ ಸೂಳಿ ಮಕ್ಕಳೆ ನೀಮ್ಮ ಸೊಕ್ಕ ಬಹಳ ಆಗ್ಯಾದ ನೀಮ್ಮ ಮನೆ ಕಿತ್ತಿ ಹಾಕುತ್ತೆವೆ ನೀವು ಇಲ್ಲಿ ಇರಬಾರದು ಅಂತ ಅವ್ಯಾಚ್ಯ ಶಬ್ದಗಳಿಂದ  ಬೈಯುತ್ತಿದ್ದಾಗ ನಾನು ಅವರಿಗೆ ವಿನಾಕಾರಣ ನಮಗೆ ಯಾಕೆ? ಬೈಯುತ್ತಿದ್ದಿರಿ ಅಂದಿದ್ದಕ್ಕೆ  ಅವರು ನನಗೆ ಜೋರಾಗಿ ದಬ್ಬಿದಾಗ ನಾನು ನೇಲಕ್ಕೆ ಬಿದ್ದೆನು.  ನನ್ನ ಹೆಂಡತಿಗೆ  ಬೈದು, ಅವಳ ಮೈ ಮೇಲಿನ ಸೀರೆ ಎಳೆದು ಅವಳಿಗೂ ದಬ್ಬಿದ್ದಾರೆ & ನನ್ನ ಸೋಸೆ ಆಶ್ವಿನಿ  ತುಂಬು ಗರ್ಬಿಣಿ ಇದ್ದು ಇವಳ ಮೇಲೂ ಹಲ್ಲೆ ಮಾಡಲಿಕ್ಕೆ ಪ್ರಯತ್ನಿಸಿರುತ್ತಾರೆ. ಈಗ ಎರಡು ದಿವಸಗಳ ಹಿಂದೆ ನನ್ನ ಅಳಿಯನ ಕಾರು ನಮ್ಮ ಮನೆಯ ಮುಂದೆ ನಿಂತಾಗ ಭಗವಂತರಾಯ ಇತನು ತನ್ನ ಟ್ರ್ಯಾಕ್ಟರನ್ನು ಹಾಯಿಸಿ ಕಾರು ಜಖಂ ಮಾಡಿದ್ದನ್ನು ಕೇಳಿದಾಗ ಅವರಿಗು ನಮಗು ಜಗಳ ಆಗಿದ್ದು ಅದಕ್ಕೆ ಅವರು ಇವತ್ತು ನಮ್ಮ ಮನೆಯವರೆಗೆ ಬಂದು  ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಮತ್ತು ನಮಗೆ ಊರು ಬಿಟ್ಟು ನಮ್ಮ ಮನೆಯನ್ನು ಮತ್ತೊಬ್ಬರಿಗೆ ಮಾರಬೇಕೆಂದು ಬೇದರಿಸಿರುತ್ತಾರೆ.  ಅಲ್ಲದೆ ಮುಂದೆ  ಈ ಮನೆಯಲ್ಲಿ ಸಂಸಾರ ಮಾಡಲು ಕಷ್ಟವಾಗುತ್ತದೆ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.