¢£ÀA¥Àæw
C¥ÀgÁzsÀUÀ¼À ªÀiÁ»w ¢£ÁAPÀ 27-01-2018
ªÀÄ£ÁßJSÉÃ½î ¥ÉÆ°Ã¸ï oÁuÉ C¥ÀgÁzsÀ ¸ÀA.
13/2018, PÀ®A. 279, 337 L¦¹ :-
ದಿನಾಂಕ 26-01-2018 ರಂದು ಫಿರ್ಯಾದಿ ಗೀತಾ ಗಂಡ ನಟವಾರ ವಯ 30
ವರ್ಷ, ಸಾ: ಗೌಳಿಗುಡಿ ಚಮನ ಹೈದ್ರಾಬಾದ ರವರು ತನ್ನ ಗಂಡ ನಟವಾರ ಹಾಗೂ ಮಗ ಹರ್ದಿಕ ವಯ: 30 ವರ್ಷ ಎಲ್ಲರೂ ಕೂಡಿಕೊಂಡು
ತಮ್ಮ ಕಾರ ನಂ. ಟಿ.ಎಸ್-09/ಇ.ಎಸ್-6613 ನೇದರಲ್ಲಿ ಹೈದ್ರಾಬಾದದಿಂದ ಸೋಲಾಪೂರಕ್ಕೆ
ಗಂಡನ ಅಜ್ಜಿಗೆ ಮಾತಾನಾಡಲು ಹೋಗುವಾಗ ಎನ್.ಹೆಚ್.-65 ರೋಡಿನ ಮೇಲೆ ಬೋರಾಳ
ಶಿವಾರದಲ್ಲಿ ಬಸ್ ನಿಲ್ದಾಣದ ಸಮೀಪ ಸದರಿ
ಕಾರನ್ನು ಗಂಡ ನಟವಾರ ರವರು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಹೋಗಿ ರೋಡಿನ ಡಿವೈಡರಿಗೆ
ಡಿಕ್ಕಿ ಮಾಡಿದ್ದರಿಂದ ಕಾರು ರೋಡಿನ ಮೇಲೆ ಪಲ್ಟಿಯಾಗಿರುತ್ತದೆ, ಕಾರ ಪಲ್ಟಿಯಾಗಿದ್ದರಿಂದ
ಕಾರಿನಲ್ಲಿದ್ದ ಫಿರ್ಯಾದಿಯ ಎಡಗೈ ಮೊಳಕೈಗೆ ತರಚಿದ ಸಾದಾ ಗಾಯವಾಗಿರುತ್ತದೆ ಹಾಗೂ ಗಂಡ ನಟವಾರ
ರವರಿಗೆ ಬಲಗೈ ಮುಂಗೈಗೆ, ಬಲಮೊಳಕೈಗೆ ತರಚಿದ ಗಾಯವಾಗಿದ್ದು, ಮಗ ಹಾರ್ದಿಕನಿಗೆ ಯಾವುದೇ ಗಾಯಗಳು
ಆಗಿರುವುದಿಲ್ಲಾ, ಘಟನೆ ನೋಡಿ ಸೇರಿದ ಜನರಲ್ಲಿ 108 ಅಂಬುಲೆನ್ಸಗೆ ಕರೆ ಮಾಡಿದ್ದರಿಂದ
ಸ್ಥಳಕ್ಕೆ ಬಂದು ಅಂಬುಲೆನ್ಸ್ ದಲ್ಲಿ ಫಿರ್ಯಾದಿ ಹಾಗೂ ಫಿರ್ಯಾದಿಯವರು ಕುಳಿತುಕೊಂಡು ಚಿಕಿತ್ಸೆ
ಕುರಿತು ಮನ್ನಾಎಖೇಳ್ಳಿ ಸರಕಾರಿಗೆ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ
ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.