Police Bhavan Kalaburagi

Police Bhavan Kalaburagi

Friday, October 26, 2018

BIDAR DISTRICT DAILY CRIME UPDATE 26-10-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-10-2018

¸ÀAvÀ¥ÀÆgÀ ¥ÉưøÀ oÁuÉ C¥ÀgÁzsÀ ¸ÀA. 91/2018, PÀ®A. 394 L¦¹ :-
¦üAiÀiÁ𢠲ªÁf vÀAzÉ ªÀiÁgÀÄw ¢AqÀVgÉ ªÀAiÀÄ: 40 ªÀµÀð, eÁw: ºÀlPÀgï, ¸Á: ¨ÁªÀ®UÁAªÀ, vÁ: OgÁzÀ (©) gÀªÀgÀÄ ºÀwÛgÀ ¯Áj EzÀÄÝ ¯É§gï d£ÀjUÉ ºÀt PÉÆlÄÖ £Á®ÄÌ ªÀµÀð¢AzÀ PÀ©â£À PÀmÁªÀÅ ¹d£ï£À°è PÀ©â£À PÁSÁð£ÉUÉ ¯Áj ºÁUÀÄ ¯Éçgï(PÀÆ°) PÉÆqÀÄvÁÛgÉ, F ªÀµÀð ¸ÀAUÁgÉrØ UÀt¥Àw ¸ÀPÀÌgÉ PÁSÁð£ÉUÉ ¯Áj ºÁUÀÄ ¯É§gï CVæªÉÄAmï ªÀiÁrPÉÆArzÀÄÝ CzÉà jÃw ¨ÉÆAw £ÁªÀiÁ £ÁAiÀÄPÀ vÁAqÁzÀ ¥Àæ±ÁAvÀ eÁzsÀªÀ FvÀ£À PÀÆqÀ CzÉà PÁSÁð£ÉAiÀÄ°è vÀ£Àß ¯Áj ºÀaÑzÀÄÝ £À£Àß ºÀt §gÀ¨ÉÃPÀÄ ¤Ã£ÀÄ ¸ÀAUÁgÉrØUÉ ºÉÆÃUÀĪÁUÀ ºÉüÀÄ £Á£ÀÄ ¤£Àß eÉÆÃvÉ §gÀÄvÉÛ£É CAvÁ ºÉ½gÀÄvÁÛ£É ªÀÄvÀÄÛ ¸ÀĪÀiÁgÀÄ 15 ¢ªÀ¸ÀzÀ »AzÉ PÀÆqÀ ¦üAiÀiÁ𢠪ÀÄvÀÄÛ  ¥Àæ±ÁAvÀ vÀAzÉ zsÀ£À¹AUÀ E§âgÀÆ UÀt¥Àw ¸ÀPÀÌgÉ PÁSÁð£ÉUÉ ºÉÆÃzÁUÀ ºÀtzÀ PÉ®¸À DVgÀĪÀ¢¯Áè, ªÀÄgÀ½ UÁæªÀÄPÉÌ §A¢zÀÄÝ, £ÀAvÀgÀ ¢£ÁAPÀ 23-10-2018 gÀAzÀÄ 0600 UÀAmÉUÉ ¦üAiÀiÁð¢AiÀÄÄ ¨ÁªÀ®UÁAªÀ UÁæªÀÄ¢AzÀ ©lÄÖ ¨ÉÆAw £ÁªÀiÁ £ÁAiÀÄPÀ vÁAqÁPÉÌ ºÉÆÃV C°èAzÀ ¥Àæ±ÁAvÀ vÀAzÉ zsÀ£À¹AUÀ eÁzsÀªÀ FvÀ¤UÉ PÀgÉzÀÄPÉÆAqÀÄ vÀ£Àß §eÁd ¹.n 100 ªÉÆÃmÁgÀ ¸ÉÊPÀ® ªÉÄÃ¯É E§âgÀÄ ¸ÀAUÁgÉrØ UÀt¥Àw ¸ÀPÀÌgÉ PÁSÁð£ÉUÉ ºÉÆÃV C°è ºÀtzÀ PÉ®¸À DUÀ¯ÁgÀzÀ PÁgÀt E§âgÀÆ C°è G½¢PÉÆArzÀÄÝ, £ÀAvÀgÀ ¢£ÁAPÀ 25-10-2018 gÀAzÀÄ UÀt¥Àw ¸ÀPÀÌgÉ PÁSÁð£ÉAiÀÄ ¹.r.N gÀªÀjUÉ ºÀt PÉÆr 3 ¢ªÀ¸À DVzÉ HjUÉ ºÉÆÃUÀ¨ÉÃPÀÄ CAvÀ CAzÁUÀ ¹.r.N gÀªÀgÀÄ ºÀt ¸ÁAiÀiÁAPÁ® PÉÆqÀÄvÉÛ£É CAvÀ w½¹zÀÄÝ E§âgÀÆ Hl ªÀiÁr C¯Éè G½¢zÀÄÝ, £ÀAvÀgÀ ¸ÁAiÀÄAPÁ® ¹.r.N gÀªÀgÀÄ ¦üAiÀiÁð¢UÉ 3,00,000/- gÀÆ¥Á¬Ä PÉÆlÄÖ £Á®ÄÌ ¢ªÀ¸ÀzÀ°è ¯Éçgï(PÀÆ°) d£ÀjUÉ PÀgÉzÀÄPÉÆAqÀÄ §gÀ®Ä w½¹zÀÄÝ, £ÀAvÀgÀ ¥Àæ±ÁAvÀ vÀAzÉ zsÀ£À¹AUÀ EªÀ¤UÉ 30,000/- gÀÆ. ªÀÄvÀÄÛ ¥Àæ±ÁAvÀ EvÀ£À ªÀiÁªÀÄ UÀÄgÀÄ£ÁxÀ gÁoÉÆÃqÀ EªÀgÀ ºÀt 20,000/- gÀÆ. ¥Àæ±ÁAvÀ EªÀ£À PÉÊAiÀÄ°è PÉÆnÖzÀÄÝ C°èAzÀ vÀ£Àß ªÉÆmÁgÀ ¸ÉÊPÀ® ªÉÄÃ¯É E§âgÀÄ ¸ÀAUÁgÀrجÄAzÀ ©ÃzÀgÀªÀgÉUÉ ¥Àæ±ÁAvÀ EªÀ£ÀÄ ZÀ¯Á¬Ä¹zÀÄÝ, ©ÃzÀgÀ ºÀwÛgÀ E§âgÀÆ ªÀÄÆvÀæ «¸Àdð£É ªÀiÁr ©ÃzÀgÀ¢AzÀ vÀ£Àß ªÉÆÃmÁgÀ ¸ÉÊPÀ® ZÀ¯Á¬Ä¹PÉÆAqÀÄ ¥Àæ±ÁAvÀ EªÀ£ÀÄ »AzÉ PÀĽwÛzÀÄÝ, ¦üAiÀiÁð¢AiÀÄ ºÀwÛgÀ EzÀÝ ºÀtªÀ£ÀÄß ¦üAiÀiÁð¢AiÀÄÄ MAzÀÄ ¥Áè¹ÖPÀ PÀªÀgÀ£À°è ºÁQ zÀ¹ÛAiÀÄ°è PÀnÖ D ºÀtªÀ£ÀÄß ºÉ°ªÉÄÃmï£À°è EnÖzÀÄÝ ªÀÄvÀÄÛ ¥Àæ±ÁAvÀ EªÀ£ÀÄ 50,000/- gÀÆ. ºÀtªÀ£ÀÄß vÀ£Àß ¥ÁåAn£À eÉ©£À°è ElÄÖPÉÆArzÀÄÝ, ¦üAiÀiÁð¢AiÀÄÄ vÀ£Àß 3 ®PÀë gÀÆ¥Á¬Ä ºÉ°ªÉÄÃmï£À°è EnÖzÀ ºÀtªÀ£ÀÄß ¥Àæ±ÁAvÀ EªÀ¤UÉ PÉÆlÄÖ ¸ÀjAiÀiÁV »rzÀÄPÉÆAqÀÄ PÀĽvÀÄPÉÆ CAvÀ ºÉýzÀÄÝ, £ÀAvÀgÀ PËoÁ(©)-§®ÆègÀ gÉÆÃr£À ªÉÄÃ¯É PËoÁ(PÉ) UÁæªÀÄzÀ ºÀwÛgÀ 2200 UÀAmÉAiÀÄ ¸ÀĪÀiÁjUÉ gÉÆÃr£À ªÉÄÃ¯É JzÀÄgÀÄ E§âgÀÆ C¥ÀjavÀ ªÀåQÛUÀ¼ÀÄ ªÀÄvÀÄÛ M§â zsÉÆÃw GlÖ ªÀåQÛ ªÀÄƪÀgÀÄ ¤AwzÀÄÝ CªÀgÀ ªÉÆÃmÁgÀ ¸ÉÊPÀ¯ï gÉÆÃr£À §¢AiÀÄ°è ¤°è¹gÀÄvÁÛgÉ, zsÀÆw GlÖ ªÀåQÛAiÀÄÄ ¸Àé®à zÀÆgÀzÀ°è EzÀÄÝ E§âgÀÆ ¥ÁåAl ºÁQzÀªÀgÀÄ gÉÆÃr£À ªÉÄÃ¯É ¦üAiÀiÁð¢UÉ ªÀÄgÁp ¨sÁµÉAiÀÄ°è PÉÊ ªÀiÁr xÁªÀÄ xÁªÀÄ CAvÀ CAzÁUÀ ¦üAiÀiÁð¢AiÀÄÄ ªÉÆmÁgÀ ¸ÉÊPÀ®ªÀ£ÀÄß ¤°è¹zÀÄÝ, CzÀgÀ°è E§âgÀÆ ¦üAiÀiÁ𢠺ÁUÀÆ ¥Àæ±ÁAvÀ E§âjUÀÆ ªÉÆÃmÁgÀ ¸ÉÊPÀ® ªÉÄðAzÀ PɼÀUÉ E½¹ CzÀgÀ°è ¥ÁåAl GlÖªÀgÀ°è M§â ªÀåQÛAiÀÄÄ ¦üAiÀiÁð¢UÉ §rUɬÄAzÀ ¨É£Àß°è ªÀÄvÀÄÛ PÉÊUÉ ºÉÆqÉAiÀÄÄvÁÛ vÀÄeÁ ¥À¹ Qw ¥ÉʸÉÊ ºÉÊvÀ ºÀªÀiÁ¯Á zÁå CAvÀ ¨ÉÊAiÀÄÄvÁÛ ¥ÁåAn£À eÉé£À°è EzÀÝ 50,000/- gÀÆ. PÀ¹zÀÄPÉÆArgÀÄvÁÛgÉ, CªÀj§âgÀÆ ¥Àæ±ÁAvÀ EvÀ¤UÉ jhÄÃAeÁ ªÀÄÄ¶× ªÀiÁr CªÀ¤UÉ PÉʬÄAzÀ ºÉÆqÉzÀÄ ºÉ°ªÉÄlß°èzÀÝ ºÀtªÀ£ÀÄß PÀ¹zÀÄPÉÆAqÀÄ ªÀÄƪÀgÀÄ vÁªÀÅ vÀA¢zÀÝ ªÉÆmÁgÀ ¸ÉÊPÀ¯ï ªÉÄÃ¯É Nr ºÉÆÃVgÀÄvÁÛgÉ, £ÀAvÀgÀ E§âgÀÄ vÀ£Àß ªÉÆÃmÁgÀ ¸ÉÊPÀ® ªÉÄÃ¯É d£ÀªÁqÁ £ÁgÀAeÁ ¸ÀPÉÌgÉ PÁSÁð£ÉUÉ ºÉÆÃV C°è  ¥ÀjZÀAiÀÄ«zÀÝ zÁ§PÁ UÁæªÀÄzÀ gÁeÉñÀ vÀAzÉ ªÁªÀÄ£ÀgÁªÀ eÁzÀªÀ EªÀgÀ ºÀwÛgÀ ºÉÆÃV WÀl£É §UÉÎ w½¹ CªÀgÉÆA¢UÉ oÁuÉUÉ §A¢zÀÄÝ, ¸ÀzÀj C¥ÀjavÀ PÀ¼ÀîgÀ CAzÁdÄ ªÀAiÀĸÀÄì 25-30 ºÁUÀÄ zsÉÆÃw GlÖ ªÀåQÛAiÀÄ ªÀAiÀĸÀÄì CAzÁdÄ 50 EgÀÄvÀÛzÉ, PÁgÀt gÁwæ ªÉüÉAiÀÄ°è E§âgÀÆ ªÉÆÃmÁgÀ ¸ÉÊPÀ¯ï ªÉÄÃ¯É §gÀĪÁUÁ AiÀiÁgÉÆà C¥ÀjavÀ PÀ¼ÀîgÀÄ ªÉÆÃmÁgÀ ¸ÉÊPÀ® ¤°è¹ §rUɬÄAzÀ ºÁUÀÆ PÉʬÄAzÀ ºÉÆqÉ §qÉ ªÀiÁr 3,50,000/- gÀÆ. ºÀtªÀ£ÀÄß zÉÆÃaPÉÆAqÀÄ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 26-10-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 128/2018, ಕಲಂ. 279, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 25-10-2018 ರಂದು ಫಿರ್ಯಾದಿ ಸೈಯದ ಎಜಾಜ ತಂದೆ ಸೈಯದ ಯೂಸೂಫ ಜಮಾದಾರ ಸಾ: ಹಳ್ಳಿಖೇಡ (ಬಿ), ತಾ: ಹುಮನಾಬಾದ, ಜಿಲ್ಲಾ: ಬೀದರ ರವರು ದಿನ ನಿತ್ಯದಂತೆ ಮನೆಯಿಂದ ಹುಮನಾಬಾದನ ಖಾಜಾ ಕಂಪನಿಗೆ ಬಂದು ದಿನಪೂರ್ತಿ ಕೂಲಿ ಕೆಲಸವನ್ನು ಮಾಡಿಕೊಂಡು ಮನೆಗೆ ಹೋಗಲು ರಾತ್ರಿಯಾಗಿದ್ದರಿಂದ ತನ್ನ ಗೆಳೆಯನ ಹತ್ತಿರ ಇದ್ದ ಮೋಟಾರ್ ಸೈಕಲ್ ಸಂ. ಕೆಎ-38/ಹೆಚ್-2772 ನೇದನ್ನು ಚಲಾಯಿಸಿಕೊಂಡು ಖಾಜಾ ಕಂಪನಿಯಿಂದ ಮನೆಗೆ ಹೋಗುವ ಪ್ರಯುಕ್ತ ಹುಮನಾಬಾದನ ಬಸ್ ನಿಲ್ದಾಣ ಹತ್ತಿರ ಬಂದಾಗ ಬಸ್ ನಿಲ್ದಾಣದ ಹತ್ತಿರ ನಿಂತಿದ್ದ ಫಿರ್ಯಾದಿಯ ಗೆಳೆಯನಾದ ಶರೀಫ ತಂದೆ ಮೈನೊದ್ದಿನ್ ದರವೇಶ ಸಾ: ದುಬಲಗುಂಡಿ ಇವನಿಗೆ ವಿಚಾರಣೆ ಮಾಡಲಾಗಿ ಅವನು ತಿಳಿಸಿದ್ದೆನೆಂದರೆ ನಮ್ಮ ಊರಿಗೆ ಹೋಗಲು ಇವಾಗ ಯಾವುದೇ ಬಸ್ ಇಲ್ಲ ಆದ ಕಾರಣ ನಾನು ನಿನ್ನ ಮೋಟಾರ್ ಸೈಕಲ್ ಮೇಲೆ ಬರುತ್ತೇನೆ ಅಂತ ತಿಳಿಸಿದಾಗ ಶರೀಫ ಇವನಿಗೆ ಮೋಟಾರ್ ಸೈಕಲ್ ಮೇಲೆ ಕೂಡಿಸಿಕೊಂಡು ಮೋಟಾರ್ ಸೈಕಲ್ ನಿಧಾನವಾಗಿ ರೋಡಿನ ಬದಿಯಲ್ಲಿ ಚಲಾಯಿಸಿಕೊಂಡು ದಿಲ್ಲಿ ಗೌಡ ಪೆಟ್ರೋಲ್ ಪಂಪನ ಬ್ರಿಡ್ಜ್ನ ಹತ್ತಿರ ಹೋದಾಗ ರಾಷ್ಟ್ರೀಯ ಹೆದ್ದಾರಿ-50 ಬೀದರ - ಹುಮನಾಬಾದ ರೋಡಿನ ಮೇಲೆ ಹಿಂದಿನಿಂದ ಅಂದರೆ ಹುಮನಾಬಾದ ಕಡೆಯಿಂದ ಯಾವುದೋ ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸುತ್ತಿದ್ದ ಮೋಟಾರ್ ಸೈಕಲಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ, ಕಾರಣ ಸದರಿ ಅಪಘಾತದಿಂದ ಫಿರ್ಯಾದಿಗೆ ತಲೆಯ ಹಿಂದೆ ತೀವೃ ಗುಪ್ತಗಾಯವಾಗಿರುತ್ತದೆ, ಮೋಟಾರ್ ಸೈಕಲ್ ಹಿಂದೆ ಕುಳಿತ ಶರೀಫ ಇವನಿಗೆ ನೋಡಲಾಗಿ ಆತನ ತಲೆಗೆ ತೀವೃ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 127/2018, ಕಲಂ. 279, 338 ಐಪಿಸಿ :-
ದಿನಾಂಕ 25-10-2018 ರಂದು ಫಿರ್ಯಾದಿ ದಿನೇಶ ತಂದೆ ಸುಭಾಷರಾವ ತಾಂದಳೆ ವಯ: 44 ವರ್ಷ, ಜಾತಿ: ಮರಾಠಾ, ಸಾ: ಹಳೆಯ ಆರ್ದಶ ಕಾಲೋನಿ ಬೀದರ ರವರು ಹರಳಯ್ಯ ವೃತ್ತದಲ್ಲಿ ಖಾಸಗಿ ಕೆಲಸ ಮುಗಿಸಿಕೊಂಡು ವಾಪಸ್ಸು ಮೋಟಾರ ಸೈಕಲ ನಂ. ಎಪಿ-10/ಎಎನ್-6328 ನೇದರ ಮೇಲೆ ಹಳೆಯ ಆರ್ದಶ ಕಾಲೋನಿಯಲ್ಲಿರುವ ಮನೆಗೆ ಮೀನಾ ಬಜಾರ ಮುಂದಗಡೆಯಿಂದ ಹೋಗುತ್ತಿರುವಾಗ ಗೋಯಲ ಮೇಡಿಕಲ್ ಎದುರಗಡೆ ನಿಂತ್ತಿದ್ದ   ಪೊಲೀಸ್ ಇಲಾಖೆಯ ಸರಕಾರಿ ಟವೆರಾ ನಂ. ಕೆಎ-38/ಜಿ-348 ನೇದರ ಚಾಲಕನಾದ ಸತೀಷ ತಂದೆ ಬಾಬುರಾವ ಸಾ: ಜನವಾಡ ಈತನು ತನ್ನ ಟವೆರಾ ವಾಹನದ ಬಾಗಿಲನ್ನು ರಸ್ತೆಯ ಹಿಂದೆ ಮುಂದೆ ಆಜು ಬಾಜು ನೋಡದೆ ಒಮ್ಮೇಲೆ ನಿಷ್ಕಾಳಜಿತನದಿಂದ ತೆಗೆದಿದ್ದರಿಂದ ಫಿರ್ಯಾದಿಯ ಮೊಟಾರ ಸೈಕಲಗೆ ಟವೆರಾ ವಾಹನದ ಬಾಗಿಲು ಬಡೆದ ಪರಿಣಾಮ ಫಿರ್ಯಾದಿಯ ಬಲಗಾಲಿಗೆ ಭಾರಿ ಗುಪ್ತಗಾಯ ಮತ್ತು ಬಲಮೋಣಕೈಗೆ ತರಚಿದ ರಕ್ತಗಾಯ, ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ, ಆಗ ಸತೀಷ ಮತ್ತು ಟವೆರಾದಲ್ಲಿದ್ದ ನಗರ ವೃತ್ತದ ಸಿಪಿಐ ಆನಂದರಾವ ಹಾಗೂ ಅಲ್ಲಿಂದಲೇ ಹೋಗುತ್ತಿದ್ದ ಫಿರ್ಯಾದಿಯ ಸಂಬಂಧಿಕರಾದ ಪ್ರಕಾಶ ತಂದೆ ಪ್ರಲ್ಹಾದರಾವ ತಾಂದಳೆ ಸಾ: ಹಳೆಯ ಆರ್ದಶ ಕಾಲೋನಿ ಬೀದರ ಮೂವರು ಕೂಡಿ ಅದೇ ಪೊಲೀಸ್ ವಾಹನದಲ್ಇ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರನ ಆರೋಗ್ಯ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KLABURAGI DISTRICT REPORTED CRIMES

ಕೊಲೆ ಮಾಡಿ ದರೋಡೆ ಮಾಡಿದ ಪ್ರಕರಣ :
ಮುಧೋಳ ಠಾಣೆ : ಶ್ರೀ ವೆಂಕಟೇಶ ತಂದೆ ಬಸವರಾಜ ತಲ್ಕಾಪಲ್ಲಿ ಸಾ|| ಮುನಕನಪಲ್ಲಿ ಗ್ರಾಮ ತಾ|| ಸೇಡಂ, ರವರ ತಂದೆಯಾದ ಬಸವರಾಜ ಇವರು ಈಗ 7-8 ವರ್ಷಗಳ ಹಿಂದೆ ಬೆಂಗಳೂರಿನಿಂದ ನಮ್ಮೂರಿಗೆ ಬಂದು ನಮ್ಮೂರ ಊರ ಹೊರಗಡೆ ನಮ್ಮ ಹೊಲದಲ್ಲಿ ಒಂದು ಮನೆಯ ಕಟ್ಟಿಸಿ, ಒಕ್ಕಲುತನ ಕೆಲಸ ಮಾಡಿಕೊಂಡಿದ್ದರು. ನಾನು ನಮ್ಮ ತಾಯಿಯಾದ ದೇವಕ್ಕಮ್ಮ ಮತ್ತು ನಮ್ಮ ತಮ್ಮ ಹಾಗು ತಂಗಿ ನಾವು 04 ಜನರು ಬೆಂಗಳೂರಿನಲ್ಲಿ ಇದ್ದೇವು. ನನಗೆ ಈಗ 2 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರು ತೆಲಂಗಾಣಾದ ಪರಗಿ ಹತ್ತಿರ ಇರುವ ರೂಪಕಾನಪೇಟ ಗ್ರಾಮದ ಸವಿತಾ ತಂದೆ ಕಿಷ್ಟಪ್ಪ ಇವರೊಂದಿಗೆ ಮದುವೆ ಮಾಡಿದ್ದು, ನಾನು ನನ್ನ ಹೆಂಡತಿಯೊಂದಿಗೆ ನಮ್ಮೂರಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ಇದ್ದೇನು. ನಮ್ಮ ತಾಯಿ ದೇವಕ್ಕಮ್ಮ ಮತ್ತು ನಮ್ಮ ತಮ್ಮ ಅಶೋಕ ನಮ್ಮ ತಂಗಿ ಸವಿತಾ ಇವರು ತಲಘಟಪೂರ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿರುತ್ತಾರೆ. ಇಲ್ಲಿ ನಮ್ಮೂರಲ್ಲಿ ನಾನು ಹಾಗು ನನ್ನ ಹೆಂಡತಿ ಸವಿತಾ ಮತ್ತು ನಮ್ಮ ತಂದೆ ಬಸವರಾಜ ಹಾಗು ತಂದೆಯ ತಾಯಿ(ಅಜ್ಜಿ) ಬಾಲಮ್ಮ ಗಂಡ ಆಶಪ್ಪ ನಾವು 4 ಜನರು ಇರುತ್ತೇವೆ. ದಿನಾಂಕ: 24-10-2018 ರಂದು ರಾತ್ರಿ ನಾನು ನಮ್ಮ ತಂದೆ ಎಲ್ಲರೂ ಮನೆಯಲ್ಲಿ ಊಟ ಮಾಡಿ ನಾನು ಹಾಗು ನನ್ನ ಹೆಂಡತಿಯಾದ ಸವಿತಾ ಇಬ್ಬರು ಮನೆಯೋಳಗೆ ಬೇಡ ರೂಮನಲ್ಲಿ ಮಲಗಿಕೊಂಡಿದ್ದು, ನಮ್ಮ ಅಜ್ಜಿಯಾದ ಬಾಲಮ್ಮ ಮತ್ತು ನಮ್ಮ ಚಿಕ್ಕಪ್ಪನ ಮಗನಾದ ರವಿ ತಂದೆ ಹಣಮಂತು ಮುನಕನಪಲ್ಲಿ ಇವರಿಬ್ಬರು ನಮ್ಮ ಮನೆಯ ಹಾಲನಲ್ಲಿ ಮಲಗಿಕೊಂಡಿದ್ದು, ನಮ್ಮ ಬಂದೆ ಬಸವರಾಜ ತಂದೆ ಆಶಪ್ಪ ಇವರು ನಮ್ಮ ಮನೆಯ ಮುಂದುಗಡೆ ಮಂಚದ ಮೇಲೆ ಮಲಗಿಕೊಂಡಿದ್ದರು, ನಾವು ಮನೆಯಲ್ಲಿ ಮಲಗಿಕೊಂಡಿದ್ದಾಗ ರಾತ್ರಿ ದಿನಾಂಕ: 25-10-2018 ರಂದು 1200 ಗಂಟೆ ಸುಮಾರಿಗೆ ಹೊರಗಡೆ ನಮ್ಮ ತಂದೆ ಚೀರಿದ ಸಪ್ಪಳ ಕೇಳಿಬಂದು ಆಗ ಮನೆಯ ಹಾಲನಲ್ಲಿ ಮಲಗಿಕೊಂಡಿದ್ದ ನಮ್ಮ ಚಿಕ್ಕಪ್ಪನ ಮಗನಾದ ರವಿ ಇತನು ಮನೆಯ ಬಾಗಿಲು ತೆರೆದಾಗ, ಹೊರಗಡೆಯಿಂದ ಯಾರೋ 3 ಜನ ಕೈಯಲ್ಲಿ ಬಡಿಗೆ ಹಿಡಿದುಕೊಂಡು, ತಲೆಗೆ ಹಾಗು ಮುಖಕ್ಕೆ ಟೋಪಿ ಹಾಕಿಕೊಂಡು, ಮನೆಯೋಳಗೆ ಬಂದು, ನಮಗೆ ಏನು ಮಾತನಾಡದೆ, ಓಮ್ಮೇಲೆ ನಮ್ಮ ತಮ್ಮನಾದ ರವಿ ಇತನಿಗೆ ಬಡಿಗೆಯಿಂದ ಹೊಡೆಯ ಹತ್ತಿದರು, ಆಗ ನಾನು ಮತ್ತು ನಮ್ಮ ಅಜ್ಜಿಯಾದ ಬಾಲಮ್ಮ ಬಿಡಿಸಲು ಹೋದಾಗ ಈ 3  ಜನರು ನನಗು ಹಾಗು ನಮ್ಮ ಅಜ್ಜಿಯಾದ ಬಾಲಮ್ಮ ಇವರಿಗೆ ಕಟ್ಟಿಗೆಯಿಂದ ಹೊಡೆದು, ಅವಳ ಕೊರಳಲ್ಲಿದ್ದ ಒಂದು ತೊಲೆ ಬಂಗಾರ ಸಣ್ಣ ಗುಂಡಿನ ಸರವನ್ನು ಕಿತ್ತಿಕೊಂಡಿದ್ದು, ಇದು ಅರ್ದ ತುಂಡಾಗಿ ಮನೆಯಲ್ಲಿ ಬಿದಿದ್ದು ಇರುತ್ತದೆ. ನಂತರ ಇವರು ಮನೆಯಲ್ಲಿದ್ದ ನನ್ನ ಹೆಂಡತಿಯಾದ ಸವಿತಾ ಇವಳ ಹತ್ತಿರ ಹೋಗಿ ನನ್ನ 07 ತಿಂಗಳ ಗಂಡು ಮಗುವಿಗೆ ಕಸಿದುಕೊಳ್ಳಲು ಹೋದಾಗ, ನನ್ನ ಹೆಂಡತಿಯು ನನ್ನ ಮಗುವಿಗೆ ಏನು ಮಾಡಬೇಡಿರಿ ಕಾಲು ಬಿಳುತ್ತೇನೆ ಅಂತಾ ಬೇಡಿಕೊಂಡಳು, ಆಗ ನಾವು ಚೀರಾಡುತ್ತಿದ್ದಾಗ, ಸದರಿಯವರು ಮನೆಯಿಂದ ಹೊರೆ ಬಂದರು, ನಂತರ ನಾವು ಹೊರಗಡೆ ಬಂದು ನೋಡಲಾಗಿ ಅವರ ಜೋತೆಯಲ್ಲಿ ಬಂದಿದ್ದ ಇನ್ನು ಇಬ್ಬರು ವ್ಯಕ್ತಿಗಳು ಹೊರಗಡೆಯಿಂದ ಯಾರು ಬರದಂತೆ ನೋಡುತ್ತಾ ನಿಂತಿದ್ದರು. ನಾನು ಹೇದರಿಕೊಂಡು ಮನೆಯಿಂದ ಊರೋಳಗೆ ಓಡಿ ಹೋಗಿ ಅಲ್ಲೇ ಮನೆಯ ಸಮೀಪದಲ್ಲಿರುವ ದಯಾನಂದ ಸ್ವಾಮಿ, ರಾಜಾ ಅಹೇಮದ್ ತಂದೆ ಲಾಲ ಅಹೇಮದ್ ಇತರರಿಗೆ ಕರೆದುಕೊಂಡು ಬಂದಿದ್ದು, ಅಷ್ಟರಲ್ಲಿ ಅವರು ಮನೆಯಿಂದ ಓಡಿಹೋಗಿದ್ದು ಇರುತ್ತದೆ. ನಂತರ ನೋಡಲಾಗಿ ಮನೆಯ ಹೊರಗಡೆ ಮಲಗಿದ ನಮ್ಮ ತಂದೆ ಬಸವರಾಜ ಇತನಿಗೆ ಬಲಗಡೆ ಕಿವಿಯ ಹತ್ತಿರ ರಕ್ತಗಾಯವಾಗಿ ಇವರು ಮಲಗಿದಲ್ಲೇ ಮೃತ ಪಟ್ಟಿದ್ದು ಇರುತ್ತದೆ. ನನಗೆ ಸದರಿಯವರು ಕಟ್ಟಿಗೆಯಿಂದ ಹೊಡದಿದ್ದರಿಂದ ನನ್ನ ತಲೆಗೆ ಮುಂದುಗಡೆ ಹಣೆಗೆ ಹಾಗು ಸೊಂಟಕ್ಕೆ, ಎಡಗೈ ಮೊಣಕೈ ಹತ್ತಿರ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು, ನಮ್ಮ ಅಜ್ಜಿಯಾದ ಬಾಲಮ್ಮ ಇವಳಿಗೆ ಹಣೆಗೆ ಹಾಗು ಕಣ್ಣಿಗೆ ಹಾಗು ಮುಖಕ್ಕೆ ಇತರೆ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು, ಮತ್ತು ನಮ್ಮ ಚಿಕ್ಕಪ್ಪನ ಮಗನಾದ ರವಿ ಇತನ ಮುಖಕ್ಕೆ, ಕಣ್ಣಿನ ಹತ್ತಿರ ಹಾಗು ಇತರೆ ಕಟ್ಟಿಗೆಯಿಂದ ಹೊಡೆದು ಭಾರಿಗಾಯ ಪಡಿಸಿದ್ದು ಇದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 25.10.2018 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ನ್ಯೂ ರಾಘವೇಂದ್ರ ಕಾಲೋನಿಯ ಮೊರೆ ಕಾಂಪ್ಲೇಕ್ಸ ಹತ್ತಿರ ಇರುವ ಅಟೊ ಸ್ಟಾಂಡದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮೊರೆ ಕಾಂಪ್ಲೇಕ್ಸ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತುಕೊಂಡು ನೋಡಲು ಮೊರೆ ಕಾಂಪ್ಲೇಕ್ಸ ಮುಂದಿ ಅಟೊ ಸ್ಟಾಂಡದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವರನ್ನು ನಾನು ಮತ್ತು ಸಿಬ್ಬಂದಿಯವರು ಕೂಡಿ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯರು ತಮ್ಮ ಹೆಸರು 1. ಯಲ್ಲಾಲಿಂಗ ತಂದೆ ಸುಭಾಷ ಚಿನ್ನಪಳ್ಳಿ ಸಾ: ಗಂಗಾನಗರ ಹನುಮಾನ ದೇವರ ಗುಡಿ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಅವನ ಹತ್ತಿರ ನಗದು ಹಣ 650/-ರೂ 1 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು. 2. ಬಾಬು ತಂದೆ ದತ್ತು ಗಾಣಗಾಪೂರ ಸಾ: ಯಲ್ಲಮ್ಮ ಗುಡಿ ಹತ್ತಿರ ಗಂಗಾನಗರ ಕಲಬುರಗಿ ಇತನ ಹತ್ತಿರ ನಗದು ಹಣ 550/- ರೂ 1 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು ಒಟ್ಟು ನಗದು ಹಣ 1200/- ರೂಪಾಯಿ 2 ಮಟಕಾ ಚೀಟಿ ಮತ್ತು 2 ಬಾಲ ಪೇನ್ನುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ದ್ವಿಚಕ್ರ ವಾಹನ ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ನಾಗರಾಜ ತಂದೆ ಹಣಮಂತಪ್ಪ ಹಡಪದ ಮು:ಕಮಲಾಪೂರ ತಾ:ಜಿ:ಕಲಬುರಗಿ ರವರು ದಿನಾಂಕ:22.10.2018 ರಂದು ಮದ್ಯಾಹ್ನದ ವೇಳೆಯಲ್ಲಿ ಕಮಲಾಪೂರನಲ್ಲಿರುವ ಮಾಣಿಕೇಶ್ವರ ಶೋರೂಮನಿಂದ ಹೋಸದಾಗಿ ಕಪ್ಪು ಬಣ್ಣದ ಹಿರೊ ಸ್ಪ್ಲೆಂಡರ ಪ್ಲಸ್ ಮೋಟರಸೈಕಲ ನೇದ್ದು ಖರಿದಿ ಮಾಡಿದ್ದು. ಅದರ ಟಿ.ಪಿ. ನಂಬರ- KA/32TMP/2018/10299 ಮತ್ತು ಅದರ ಇಂಜಿನ ನಂಬರ HA10AGJHH11308 ಹಾಗೂ ಅದರ ಚೆಸ್ಸಿ ನಂಬರ- MBLHAR086JHH03621 ಇದ್ದು. ಇನ್ನೂ ನನ್ನ ಹೆಸರಿಗೆ ಕಾಗದ ಪತ್ರಗಳು ನೊಂದಣಿ ಆಗಿರುವುದಿಲ್ಲ. ಹೀಗಿದ್ದು ದಿನಾಂಕ:22-10-2018 ರಂದು ಸಾಯಂಕಾಲ 07.15 ಗಂಟೆಯ ಸೂಮಾರಿಗೆ ನಾನು ಮೇಲ್ಕಂಡ ನನ್ನ ಮೋಟರ ಸೈಕಲ ಮೇಲೆ ಕಮಲಾಪೂರನ ಕೃಷ್ಣಾ ಗ್ರಾಮೀಣ ಬ್ಯಾಂಕನ ಪಕ್ಕದಲ್ಲಿರುವ ಬಸವೇಶ್ವರ ಫೈನಾನ್ಸಲ್ಲಿ ಕೆಲಸ ಮಾಡುತ್ತಿರುವ ನನ್ನ ಹಿರಿಯ ಮಗನಾದ ಆಕಾಶ ಹಡಪದ ಈತನಿಗೆ ಭೇಟಿಯಾಗಲು ಹೋಗಿದ್ದು. ಮೋಟರ ಸೈಕಲನ್ನು ಫೈನಾನ್ಸನ ಹೋರಗಡೆ ನಿಲ್ಲಿಸಿ ನಾನು ಫೈನಾನ್ಸನ ಒಳಗಡೆ ನನ್ನ ಮಗನಿಗೆ ಭೇಟಿಯಾಗಲು ಹೋಗಿ ವಾಪಸ್ಸ ಅಂದೇ 07.30 ಪಿ.ಎಮ್.ಕ್ಕೆ ನಾನು ಫೈನಾನ್ಸ ಒಳಗಿನಿಂದ ಹೋರಗಡೆ ಬಂದು ನೋಡಲು ಮೇಲ್ಕಂಡ ನನ್ನ ಮೋಟರೆಸೈಕಲ ನಾನು ಇಟ್ಟ ಜಾಗದಲ್ಲಿ ಇರಲಿಲ್ಲ. ನಂತರ ನಾನು ಗಾಬರಿಗೊಂಡು ಸದರಿ ವಿಷಯವನ್ನು ನನ್ನ ಮಗ ಆಕಾಶ ಹಡಪದ ಮತ್ತು ಶಿವಕುಮಾರ ತಂದೆ ಗುಂಡಪ್ಪ ಟೆಂಗಳಿ ಇವರಿಗೆ ತಿಳಿಸಿದು. ನಂತರ ನಾವೇಲ್ಲರೂ ಕೂಡಿ ಅಂದಿನಿಂದ ಇಂದಿನ ವರೆಗೆ ಕಮಲಾಪೂರ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೋಗಿ ಮೇಲ್ಕಂಡ ನನ್ನ ಮೋಟರ ಸೈಕಲನ್ನು ಹುಡುಕಾಡಿದರು ನನ್ನ ಮೋಟರಸೈಕಲ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.