Police Bhavan Kalaburagi

Police Bhavan Kalaburagi

Wednesday, January 2, 2019

BIDAR DISTRICT DAILY CRIME UPDATE 02-01-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-01-2019

¨sÁ°Ì UÁæ«ÄÃt ¥ÉưøÀ oÁuÉ AiÀÄÄ.r.Dgï £ÀA. 01/2019, PÀ®A. 174 ¹.Dgï.¦.¹ :-
¢£ÁAPÀ 01-01-2019 gÀAzÀÄ ¦üAiÀiÁð¢ UÀAUÁ¨Á¬Ä UÀAqÀ gÁªÀŸÁ§ ©gÁzÁgÀ ªÀAiÀÄ: 50 ªÀµÀð, eÁw: ªÀÄgÁoÁ, ¸Á: ¨sÁqÀ¸ÀAUÀ«, vÁ: ¨sÁ°Ì gÀªÀgÀ UÀAqÀ£ÁzÀ gÁªÀŸÁ§ vÀAzÉ ¸ÀA¨Áf ©gÁzÁgÀ ªÀAiÀÄ: 55 ªÀµÀð EªÀgÀÄ ºÉÆ®zÀ°è ¨É¼É ¸ÀjAiÀiÁV ¨É¼ÀAiÀÄzÉ ¸Á® ºÉÃUÉ wÃgÀ¸À¨ÉÃPÀÄ CAvÀ ¸Á®zÀ ¨ÁzÉ vÁ¼À¯ÁgÀzÉ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ, fªÀ£ÀzÀ°è fUÀÄ¥ÉìUÉÆAqÀÄ «µÀ PÀÄrzÀÄ CvÀäºÀvÉå ªÀiÁrPÉÆArgÀÄvÁÛgÉ, CªÀgÀ ¸Á«£À°è AiÀiÁgÀ ªÉÄÃ¯É AiÀiÁªÀÅzÉ vÀgÀºÀzÀ ¸ÀA±ÀAiÀÄ, ªÀUÉÊgÉ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 03/2019, ಕಲಂ. 457, 380 ಐಪಿಸಿ :-
ದಿನಾಂಕ 01-01-2019 ರಂದು 0010 ರಿಂದ 0630 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಬಸವರಾಜ ತಂದೆ ಶಂಕರೆಪ್ಪಾ ಪರ್ಮಾ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಸಿದ್ದೇಶ್ವರ ರವರು ಮನೆಯಲ್ಲಿ ಮಲಗಿದ ಕೊಣೆಗೆ ಹೊರಗಡೆಯಿಂದ ಕೊಂಡಿ ಹಾಕಿ ಮತ್ತೊಂದು ಕೊಣೆಯ ಬೀಗ ಮುರಿದು ಅಲಮಾರಾದಲ್ಲಿಟ್ಟಿದ 1) ನಗದು ಹಣ 30,000/- ರೂ., 2) 2 ತೊಲೆ ಬಂಗಾರದ ಎರಡು ಪದರಿನ ಒಂದು ಚೈನ್ ಅ.ಕಿ 40,000/- ರೂ., 3) 7 ಗ್ರಾಂ ಬಂಗಾರದ ಕೀವಿಯ ಜುಮಕಾ ಅ.ಕಿ 17,000/- ರೂ., 4) 2 ಗ್ರಾಂ ಬಂಗಾರದ ಷಟಕೊಣ ಅ.ಕಿ 4,000/- ರೂ., 5) 2.1/2 ಗ್ರಾಂ ಬಂಗಾರದ ಒಂದು ಜೊತೆ ಲವಲಕ ಅ.ಕಿ 5,000/- ರೂ., 6) 2 ಗ್ರಾಂ ಬಂಗಾರದ ಒಂದು ಉಂಗುರ ಅ.ಕಿ 4,000/- ರೂ., 7) 5 ತೊಲೆ ಬೆಳ್ಳಿಯ ಎರಡು ಕಾಲಿನ ಖಡಗಗಳು ಅ.ಕಿ 1,000/- ರೂ. ಮತ್ತು 8) 5 ತೊಲೆ ಬೆಳ್ಳಿಯ ಮೂರು ಚೌಕಾ (ಲಿಂಗಾ) ಅ.ಕಿ 1,000/- ಹೀಗೆ ನಗದು ಹಣ, ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಒಟ್ಟು ಅ.ಕಿ 1,02,000/- ರೂಪಾಯಿ ಬೆಲೆ ಬಾಳುವ ಸಾಮಾನುಗಳು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.   

ºÀĪÀÄ£Á¨ÁzÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 02/2019, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 01-01-2019 ರಂದು ರಾಜೇಶ್ವರ ಗ್ರಾಮದ ಸಂಬಂಧಿಕರ ಮನೆಯಲ್ಲಿ ಮದುವೆ (ವಲೀಮಾ) ಕಾರ್ಯಕ್ರಮ ಇದ್ದ ಕಾರಣ ಸದರಿ ಕಾರ್ಯಕ್ರಮಕ್ಕೆ ಹೋಗುವ ಪ್ರಯುಕ್ತ ಫಿರ್ಯಾದಿ ಎಮ್.ಡಿ ಶಬೀರ್ ತಂದೆ ಎಮ್.ಡಿ ಹಸನಸಾಬ ಜೈನಬಿ ವಯ: 38 ವರ್ಷ, ಜಾತಿ: ಮುಸ್ಲಿಂ, ಸಾ: ಬೆಳಕೇರಾ, ತಾ: ಹುಮನಾಬಾದ ರವರ ಅಣ್ಣನಾದ ಎಮ್.ಡಿ ಅಹ್ಮದ ಇವನು ತನ್ನ ಮೋಟಾರ್ ಸೈಕಲ್ ಸಂ. ಕೆಎ-03/.ಎಸ್-0571 ನೇದರ ಮೇಲೆ ಫಿರ್ಯಾದಿಯ ತಂದೆ ಎಮ್.ಡಿ ಹಸನಸಾಬ ರವರಿಗೆ ಕೂಡಿಸಿಕೊಂಡು ಬೆಳಕೇರಾ ಗ್ರಾಮದಿಂದ ಹುಮನಾಬಾದ ಮಾರ್ಗವಾಗಿ ರಾಜೇಶ್ವರ ಗ್ರಾಮಕ್ಕೆ ಹೋಗಿದ್ದು, ನಂತರ ಊಟ ಮಾಡಿಕೊಂಡು ಫಿರ್ಯಾದಿಯವರ ಸಂಬಂಧಿಯವರು ವಾಕಿಂಗ್ ಮಾಡುತ್ತಾ ಮನೆಯಿಂದ ಮೇನ್ ರೋಡಿನ ಕಡೆಗೆ ಬಂದಾಗ ಲಾರಿ ಸಂ. ಕೆಎ-39/-0308 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ರಾಷ್ಟ್ರೀಯ ಹೆದ್ದಾರಿ ನಂ. 65 ಹೈದ್ರಾಬಾದ - ಸೋಲಾಪುರ ರೋಡಿನ ಮೇಲೆ ಹುಮನಾಬಾದ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಜನತಾ ನಗರ ಹುಡಗಿಯ ಹತ್ತಿರ ಬಂದು ಒಮ್ಮೇಲ್ಲೆ ಬ್ರೇಕ್ ಮಾಡಿ ಲಾರಿ ನಿಲ್ಲಿಸಿದ್ದರಿಂದ ಅದೇ ಸಮಯಕ್ಕೆ ಫಿರ್ಯಾದಿಯ ಅಣ್ಣ ತನ್ನ ಮೋಟಾರ್ ಸೈಕಲ್ ಮೇಲೆ ತಂದೆಗೆ ಕೂಡಿಸಿಕೊಂಡು ಹುಮನಾಬಾದ ಕಡೆಯಿಂದ ಬೆಳಕೇರಾ ಗ್ರಾಮಕ್ಕೆ ಹೋಗುತ್ತಿದ್ದಾಗ ರಾತ್ರಿಯಾಗಿದ್ದರಿಂದ ತನ್ನ ಮೋಟಾರ್ ಸೈಕಲ್ ನಿಧಾನವಾಗಿ ಚಲಾಯಿಸಿಕೊಂಡು ಬರುತ್ತಿದ್ದಾಗ ಮೋಟಾರ್ ಸೈಕಲ್ ಲಾರಿಯ ಹಿಂದೆ ಡಿಕ್ಕಿಯಾಗಿ ಅಪಘಾತ ಪಡಿಸಿ ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿರುತ್ತಾರೆ, ಇದರಿಂದ ಫಿರ್ಯಾದಿಯ ತಂದೆಯ ತಲೆಯ ಎಡಗಡೆಗೆ, ಎಡ ತೊರ ಬೆರಳಿಗೆ ತೀವ್ರ ರಕ್ತಗಾಯ, ಎದೆಯಲ್ಲಿ, ಎಡಗೈ ಹೆಬ್ಬೆರಳಿಗೆ ತೀವ್ರ ಗುಪ್ತಗಾಯಗಳಾಗಿರುತ್ತವೆ, ಅಣ್ಣನ ತಲೆಯ ಬಲಗಡೆಗೆ ತೀವ್ರ ರಕ್ತಗಾಯ, ಎಡಗಾಲ ಮೊಣಕಾಲ ಕೆಳಗೆ ತೀವ್ರ ಗುಪ್ತಗಾಯವಾಗಿ ಮುರಿದಿರುತ್ತದೆ, ಬಲಗಡೆ ಹೆಬ್ಬೆರಳಿಗೆ ಸಾದಾ ರಕ್ತಗಾಯವಾಗಿ ಎಡ ಕಿವಿಯಿಂದ ರಕ್ತ ಸ್ರಾವ ಆಗಿರುತ್ತದೆ, ನಂತರ ಇಬ್ಬರಿಗೂ ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ಪ್ರಥಮ ಚಿಕಿತ್ಸೆ ನೀಡುತ್ತಿದ್ದಾಗ ಇಬ್ಬರೂ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ, ಆರೋಪಿಯು ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 01/2019, PÀ®A. 279, 337, 338 L¦¹ :-
¢£ÁAPÀ 01-01-2019 gÀAzÀÄ ºÀ½îSÉÃqÀ(©) ¥ÀlÖtzÀ ¥sÀAPÀì£À ºÁ¯ï£À°è ªÀ°ÃªÀiÁ PÁæAiÀÄðPÀæªÀÄ EzÀÄÝzÀjAzÀ ªÀ°ÃªÀiÁ PÁAiÀÄðPÀæªÀÄPÉÌ ¦üAiÀiÁ𢠱ÉÃR zÀ¸ÀÛVgÀ vÀAzÉ ±ÉÃR E¸Áä¬Ä® ªÀAiÀÄ: 19 ªÀµÀð, eÁw: ªÀÄĹèA, ¸Á: gÁeÉÃAzÀæ £ÀUÀgÀ aAvÀ®ªÉÄÃl ¸ÀįÉêÀiÁ£À £ÀUÀgÀ© RĨÁ ªÀĹâ ºÀwÛgÀ ºÉÊzÁæ¨ÁzÀ gÀªÀgÀÄ vÀ£Àß CtÚ£ÁzÀ ±ÉÃRgË¥sï ºÁUÀÆ ¸ÉÆÃzÀgÀvÉÛ ªÀÄUÀ£ÁzÀ ªÀĺÀäzÀ ¸Á®gÀ vÀAzÉ ªÀĺÀäzÀ ¹ÃgÁeÉÆâݣÀ ¸Á: ¨ÉãÀ aAZÉÆý ªÀÄƪÀgÀÄ ¨ÉãÀ aAZÉÆý UÁæªÀÄ¢AzÀ »ÃgÉÆ ¥sÁå±À£À ¥ÉÆæà ªÉÆmÁgÀ ¸ÉÊPÀ® £ÀA. n.J¸ï.-13/EE-2879 £ÉÃzÀgÀ ªÉÄÃ¯É PÀĽvÀÄPÉÆAqÀÄ §gÀĪÁUÀ ¸ÀzÀj ªÉÆmÁgÀ ¸ÉÊPÀ® CtÚ ±ÉÃR gË¥sï CªÀ£ÀÄ ZÀ¯Á¬Ä¹PÉÆAqÀÄ §gÀĪÁUÀ PÀ©ÃgÁ¨ÁzÀ ªÁr PÁæ¸À ¤A§ÆgÀ gÉÆÃqÀ ¨ÉãÀ aAZÉÆý PÁæ¸À wgÀÄ«£À°è CtÚ ±ÉÃR gË¥sï EvÀ£ÀÄ ¸ÀzÀj ªÉÆmÁgÀ ¸ÉÊPÀ®£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹ MªÉÄäÃ¯É »rvÀ vÀ¦à gÉÆÃr£À §¢UÉ ¥À°Ö ªÀiÁrgÀÄvÁÛ£É, ªÉÆmÁgÀ ¸ÉÊPÀ® ¥À°ÖAiÀiÁzÀ ¥ÀjuÁªÀÄ ªÉÆmÁgÀ ¸ÉÊPÀ® ªÉÄÃ¯É PÀĽvÀ ªÀĺÀäzÀ ¸Á®gÀ CªÀ¤UÉ §®UÀqÉ Q«UÉ, JqÀUÀqÉ ºÉ§âgÀ½UÉ ªÀÄvÀÄÛ PɼÀUÀqÉ vÀÄnUÉ ºÁUÀÆ ¨É¤ßUÉ vÀgÀazÀ gÀPÀÛUÁAiÀÄUÀ¼ÀÄ DVgÀÄvÀÛªÉ, ¦üAiÀiÁð¢UÉ ¸ÉÆAlzÀ ªÉÄÃ¯É UÀÄ¥ÀÛUÁAiÀÄ ºÁUÀÆ JqÀUÁ°UÉ vÀgÀazÀ UÁAiÀÄUÀ¼ÀÄ DVgÀÄvÀÛªÉ, CtÚ ±ÉÃR gË¥sï CªÀ¤UÉ ºÀuÉUÉ gÀPÀÛUÁAiÀÄ ªÀÄvÀÄÛ JqÀUÁ® vÉÆqÉUÉ ¨sÁj UÀÄ¥ÀÛUÁAiÀĪÁVgÀÄvÀÛzÉ, £ÀAvÀgÀ UÁAiÀÄUÉÆAqÀ J®èjUÀÆ ¨ÉãÀ aAZÉÆý UÁæªÀÄzÀ ªÀĺÀäzÀ vÁeÉÆâݣÀ vÀAzÉ ªÀĺÀäzÀ ªÉÄúÀ§Æ§ ¸Á§ ªÀiËd£À gÀªÀgÀÄ aQvÉì PÀÄjvÀÄ 108 CA§Ä¯ÉãÀìzÀ°è ºÁQPÉÆAqÀÄ ºÀ½îSÉÃqÀ(©) ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.