Police Bhavan Kalaburagi

Police Bhavan Kalaburagi

Friday, July 14, 2017

Yadgir District Reported Crimes


                                            Yadgir District Reported Crimes

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 165//2017 ಕಲಂ: 457. 380 ಐ.ಪಿ.ಸಿ ;- ದಿನಾಂಕ: 13.07.2017 ರಂದು ಮದ್ಯಾಹ್ನ 1 ಗಂಟೆಗೆ ಪಿರ್ಯಾಧಿ ಶ್ರೀಮತಿ ಸುನಂದಾ ಗಂಡ ಸುರೇಶಬಾಬು ಮುಖ್ಯೆ ಗುರುಗಳು ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಕಂದಕೂರು ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾಧಿ ಕೊಟ್ಟಿದ್ದು  ಸಾರಂಶವೇನೆಂದರೆ  2016 ನೇ ಸಾಲಿನಲ್ಲಿ ನಮ್ಮ ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 8 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾಥರ್ಿ ಮತ್ತು ವಿದ್ಯಾಥರ್ಿನಿಯರಿಗೆ ಹಂಚಿಕೆ ಮಾಡಲು 69 ಸೈಕಲಗಳು ಮಂಜೂರಾಗಿದ್ದು ದಿನಾಂಕ: 13.07.2017 ರಂದು ನಾನು ಬೆಳಿಗ್ಗೆ 10 ಗಂಟೆ ಸುಮಾರಿಗೆ ಶಾಲೆಗೆ ಬಂದಾಗ ಶಾಲೆಗೆ ಮಂಜೂರಾದ 69 ಸೈಕಲಗಳ ಪೈಕಿ 19  ಸೈಕಲಗಳ ಬಿಡಿಭಾಗಗಳು ಸೇರಿ ಕಿಮ್ಮತ್ತು 11900/ ರೂ ಕಿಮ್ಮತ್ತಿನ ಸೈಕಲಗಳ ಬಿಡಭಾಗಗಳನ್ನು ಮತ್ತು ಒಂದು ಸೈಕಲನ್ನು ಯಾರೊ ಕಳ್ಳರು ಕೋಣೆಯ ಹಿಂದಿನ ಕಿಟಕಿಯ ರಾಡನ್ನು ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನ ಮಾಡಿಕೊಂಡು ಹೋದವರ ಮೇಲೆ ಕಾನೂನು ಕ್ರಮ ಜರುಗಿಸಿ ಹಾಗೂ ಕಳ್ಳತನವಾದ ಸೈಕಲಗಳನ್ನು ಮತ್ತು ಕಳ್ಳತನ ಮಾಡಿದವರನ್ನು ಪತ್ತೆ ಮಾಡಲು ಕೊಟ್ಟ ಹೇಳಿಕೆ ಆಧಾರದ ಮೇಲಿಂದ ದೂರಿನ ಸಾರಂಶದ ಮೇಲಿಂದ  ಠಾಣೆ ಗುನ್ನೆ ನಂ : 165/2017 ಕಲಂ: 457. 380 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 246/2017.ಕಲಂಃ 109 .ಆರ್.ಪಿ.ಸಿ. ;- ದಿನಾಂಕ 13/07/2017 ರಂದು ಬೆಳಿಗ್ಗೆ 5-30 ಗಂಟೆಯ ಸುಮಾರಿಗೆ ಸ|| ತ|| ಶ್ರೀ ಹಣಮಂತು ಎಚ್.ಸಿ. 52 ಶಹಾಪೂರ ಪೊಲೀಸ್ ಠಾಣೆ ಇವರು ಒಂದು ಆರೋಪಿಯನ್ನು ತಂದು ಹಾಜರ ಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವರನರಂದರೆ. ದಿನಾಂಕ 12/07/2017 ರಂದು ರಾತ್ರಿ 11-00 ಗಂಟೆಗೆ ಮಾನ್ಯ ಪಿ,ಐ, ಸಾಹೇಬರ ಆದೇಶದ ಮೇರೆಗೆ ನಗರದಲ್ಲಿ ರಾತ್ರಿ ಗಸ್ತು ಕರ್ತವ್ಯ ಕುರಿತು ನಾನು ಮತ್ತು ಪಿ.ಸಿ.365 ಲಿಂಗಣ್ಣ ಗೌಡ ಇಬ್ಬರು ಕೂಡಿ ಹೊರಟೆವು . ನಗರದಲ್ಲಿ ರಾತ್ರಿ ಗಸ್ತು ಕರ್ತವ್ಯ ಮಾಡುತ್ತಾ 13/07/2017 ರಂದು ಬೆಳಗಿನ ಜಾವ 04-40 ಗಂಟೆಗೆ ಶಹಾಪೂರ ನಗರದ ಗ್ಯಾರೆಜೆ ಲೈನ್ ಕಡೆಗೆ ಹೊದಾಗ ಹಿಂದುಸ್ತಾನ ಗ್ಯಾರೆಜ್ ಮುಂದೆ  ಕಾಂಪ್ಲೇಕ್ಸ  ಎದರುಗಡೆ ಅಲ್ಲಿ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ತಿರುಗ್ಯಾಡುತ್ತಾ ಬೀಗ್ ಹಾಕಿದ ಅಂಗಡಿಯ ಶಟರಗಳನ್ನು ನೋಡುತ್ತಿದ್ದನು ಆಗ ಸದರಿಯವನು ನಾವು ಸಮವಸ್ತ್ರದಲ್ಲಿರುವುದನ್ನು ನೋಡಿ ತಮ್ಮ ಮುಖ ಮರೆಮಾಚಿಕೊಳ್ಳುತಿದ್ದಾಗ ನಾವು ಸದರಿಯವನ ಮೇಲೆ ಸಂಶಯ  ಬಂದು ಅವನ ಹತ್ತಿರ ಹೋಗುತಿದ್ದಾಗ ಅವನು ಅಲ್ಲಿಂದ ಓಡಲಾರಂಬಿಸಿದನು. ಅವನನ್ನು ಹಿಂಬಾಲಿಸಿ ಶಹಾಪೂರದ ಸಿಣ್ಣುರ ಆಸ್ಪತ್ರೆ ಹತ್ತಿರ 04-50 ಗಂಟೆಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲು ಅಪ್ರಾ-ತಪ್ರಾ ಹೇಳಲಾರಂಬಿಸಿದನು. ಪುನಃ ಚೌಕಾಸಿ ಮಾಡಲಾಗಿ ತನ್ನ ಹೆಸರು ಮೈಹಿಬೂಬ ತಂದೆ ಇಬ್ರಾಹಿಂಸಾಬ ಸಗರ ವಾಲೆ ವ|| 35 ಜಾ|| ಮುಸ್ಲಿಂ ಉ|| ಕೂಲಿಕೆಲಸ ಸಾ|| ದೋರನಳ್ಳಿ ತಾ|| ಶಹಾಪೂರ, ಅಂತ ಹೇಳಿದನು. ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಯಾವುದಾದರು ಸ್ವತ್ತಿನ ಅಪರಾಧ ಮಾಡಬಹುದೆಂದು ಮುಂಜಾಗ್ರತ ಕ್ರಮವಾಗಿ ತಾಬೆಗೆ ತೆಗೆದುಕೊಂಡು ಬೆಳಗಿನ ಜಾವ 05-00 ಗಂಟೆಗೆ ಠಾಣೆಗೆ ಬಂದು ಸದರಿಯವನನ್ನು ವಿಚಾರಣೆ ಮಾಡಿ 5-30 ಗಂಟೆಗೆ ಸದರಿ ವ್ಯಕ್ತಿಯನ್ನು ಹಾಜರು ಪಡಿಸಿ ಸರಕಾರಿ ತಫರ್ೇ ಫಿರ್ಯಾದಿದಾರನಾಗಿ ವರದಿ ಸಲ್ಲಿಸಿದ್ದು ಸದರಿ ವರದಿಯಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 246/2017 ಕಲಂ 109 ಸಿ.ಆರ.ಪಿ.ಸಿ. ಅಡಿಯಲ್ಲಿ ಪ್ರಕರಣ ದಧಾಖಲಿಸಿ ಕೊಂಡು ತನಿಕೇ ಕೈಕೋಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 112-2017 ಕಲಂ 87 ಕೆಪಿ ಯಾಕ್ಟ;- ದಿನಾಂಕಃ13/07/2017 ರಂದು ಹೆಬ್ಬಾಳ(ಕೆ) ಸೀಮಾಂತರದ ಪರಮಾನಂದ ಗುಡ್ಡದಲ್ಲಿ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಶೀಬದ ಇಸ್ಪೀಟ್ ಜೂಜಾಟ ಆಡುವಾಗ ಪಿಯರ್ಾದಿ ಹಾಗೂ ಪಂಚರು ಮತ್ತು ಅಧಿಕಾರಿ & ಸಿಬ್ಬಂದಿಯಾದ ಹೆಚ್.ಸಿ-159, ತಾಯಪ್ಪ ಪಿಸಿ-152, ಅಯ್ಯುಬಖಾನ ಪಿಸಿ-305, ಪ್ರಭುಗೌಡ ಪಿಸಿ-300, ಸಣ್ಣಕೆಪ್ಪ ಪಿಸಿ-297, ಹಣಮಂತ ಸಿಪಿಸಿ-292 ಹಾಗೂ ಜೀಪ್ ಚಾಲಕ ಎಪಿಸಿ-144 ರವರೊಂದಿಗೆ ದಾಳಿ ಮಾಡಲು 8 ಜನರು ಸಿಕ್ಕಿದ್ದು, ಸಿಕ್ಕ ಆರೋಪಿತರಿಂದ ಹಾಗು ಖಣದಿಂದ ಪಂಚರ ಸಮಕ್ಷಮದಲ್ಲಿ 6529=00 ರೂ. ನಗದು ಹಣ ಮತ್ತು 52 ಇಸ್ಫೀಟ್ ಎಲೆಗಳು, ಹಾಗೂ 4 ವಿವಿಧ ಕಂಪನಿಯ ಮೊಬೈಲ್ ಫೋನ್ಗಳು ಜಪ್ತಿ ಮಾಡಿದ್ದು ಸೂಕ್ತ ಕ್ರಮ ಜರುಗಿಸಲು ಜ್ಞಾಪನ ಪತ್ರ ನೀಡದ್ದರ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 144/2017 ಕಲಂ: 143, 147 323, 324, 504, 506 ಸಂ: 149  ಐಪಿಸಿ ;- ದಿನಾಂಕ: 07-07-2017 ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ನಾನು ಮತ್ತು ಬಂದಪ್ಪ ತಂದೆ ಬಸಪ್ಪ ಕಟ್ಟಿಮನಿ ಇಬ್ಬರೂ ಕೂಡಿಕೊಂಡು ನಮ್ಮೂರ ಹಳೇ ಶಾಲೆಯ ಮುಂದೆ ಇರುವಾಗ ನಮ್ಮೂರಿನ ನಿಂಗಪ್ಪ ತಂದೆ ಯಲ್ಲಪ್ಪ ಬಡಿಗೇರ ಇತನು ಬಂದನು ಆಗ ನಾನು ಏ ನಿಂಗಪ್ಪ ಬಾ ಅಂತಾ ಕರೆದು ನಾನು ನನ್ನ ಗೆಳೆಯನಾದ ಬಂದಪ್ಪ ತಂದೆ ಬಸಪ್ಪ ಕಟ್ಟಿಮನಿ ಇತನಿಗೆ ಹಿಂದೆ ಅವಾಚ್ಯವಾಗಿ ಬೈದಿರುತ್ತೆನೆ ಅಂತಾ ಅವನಿಗೆ ಹೇಳಿದೆ ಅಂತಾ ಯಾಕೆ ಅಂತಾ ಕೇಳಿದೆನು, ಆಗ ರಾಜು ಇತನು ಏ ರಂಡಿ ಮಗನೇ ರಾಜ್ಯಾ ನೀನು ಅವನಿಗೆ ನನ್ನ ಎದುರು ಬೈದಿದಿ ಅದೇ ವಿಷಯ ನಾನು ಅವನಿಗೆ ಹೇಳಿದ್ದೆನೆ, ನೀನು ಏನು ಮಾಡಿಕೊಳ್ಳತಿ ಅಂತಾ ಅವಾಚ್ಯವಾಗಿ ನನಗೆ ಬೈಯ್ಯುತ್ತಿದ್ದನು, ಆಗ ಅವನಿಗೂ ಮತ್ತು ನನಗೂ ಬಾಯಿ ಮಾತಿನ ತಕರಾರು ನಡೆದಾಗ ಅವನ ಮನೆಯವರಿಗೆ ವಿಷಯ ಗೋತ್ತಾಗಿ 2)ಜೋತರ್ಿಲಿಂಗ ತಂದೆ ಯಲ್ಪಪ್ಪ ಬಡಿಗೇರ 3)ಉಮೇಶ ತಂದೆ ಯಲ್ಲಪ್ಪ ಬಡಿಗೇರ 4)ಯಲ್ಲಪ್ಪ ತಂದೆ ಮಾರ್ತಂಡಪ್ಪ ಬಡಿಗೇರ 5)ವಿಶ್ವ ತಂದೆ ಶಾಂತಪ್ಪ ಟಪ್ಪದ ಸಾಃ ಯಾಗಾಪೂರ 6)ಭೀಮರಾಯ ತಂದೆ ಭೀಮರಾಯ ಪೂಜಾರಿ ಗಾದೆನೊರ ಸಾಃ ಬಂದಳ್ಳಿ 7)ವಿಶ್ವರಾಧ್ಯ ತಂದೆ ಭಾಗಪ್ಪ ಪುಟಗಿ ಸಾಃ ಕಾನಳ್ಳಿ 8)ದೇವಕ್ಕೆಮ್ಮ ಗಂಡ ಯಲ್ಲಪ್ಪ ಬಡಿಗೇರ 9)ಲಕ್ಷ್ಮಿ ಗಂಡ ಜೋತರ್ಿಲಿಂಗ ಬಡಿಗೇರ 10)ಶರಣಮ್ಮ ಗಂಡ ಜೊತರ್ಿಲಿಂಗ ಬಡಿಗೇರ ಮತ್ತು 11)ರೇಣುಕಾ ಗಂಡ ರಂಗಪ್ಪ ಸಾಃ ಚಾಮನಳ್ಳಿ ಇವರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಸಿಕೊಂಡು ತಮ್ಮ ಕೈಯಲ್ಲಿ ಕಲ್ಲು ಮತ್ತು ಬಡಿಗೆ ಹಿಡಿದುಕೊಂಡು ಬಂದವರೇ ನೀನು ನಮ್ಮ ನಿಂಗಪ್ಪನ ಜೋತೆಗೆ ತಕರಾರು ಮಾಡುತ್ತಿ ಇವತ್ತು ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕುತ್ತಿದ್ದರು, 1)ನಿಂಗಪ್ಪ ತಂದೆ ಯಲ್ಲಪ್ಪ ಬಡಿಗೇರ ಇತನು ಬಡಿಗೆಯನ್ನು ತೆಗೆದುಕೊಂಡು ನನ್ನ ಬೆನ್ನಿಗೆ ಹೊಡೆದನು, 2)ಜೋತರ್ಿಲಿಂಗ ತಂದೆ ಯಲ್ಪಪ್ಪ ಬಡಿಗೇರ 3)ಉಮೇಶ ತಂದೆ ಯಲ್ಲಪ್ಪ ಬಡಿಗೇರ ಇವರಿಬ್ಬರೂ ಕೂಡಿಕೊಂಡು ನನ್ನನ್ನು ಎತ್ತಿ ನೆಲದ ಮೇಲೆ ಹಾಕಿ ಕಾಲಿನಿಂದ ಒದೆಯುತ್ತಿದ್ದರು, 4)ಯಲ್ಲಪ್ಪ ತಂದೆ ಮಾರ್ತಂಡಪ್ಪ ಬಡಿಗೇರ ಇತನು ಕೈ ಮುಷ್ಠಿ ಮಾಡಿ ನನ್ನ ಎಡಗಣ್ಣಿಗೆ ಹೊಡೆದು ಗುಪ್ತಗಾಯ ಮಾಡಿದನು, ಆಗ ನಾನು ಚೀರಾಡುತ್ತಿರುವಾಗ ನನ್ನ ತಾಯಿ ಶೇಖಮ್ಮ ಗಂಡ ಹಣಮಂತ ಯಡ್ಡಳ್ಳಿ ಮತ್ತು ನನ್ನ ಹೆಂಡತಿ ರಂಜಿತಾ ಇವರು ಬಂದು ಜಗಳ ಬಿಡಿಸುತ್ತಿರುವಾಗ 5)ವಿಶ್ವ ತಂದೆ ಶಾಂತಪ್ಪ ಟಪ್ಪದ 6)ಭೀಮರಾಯ ತಂದೆ ಭೀಮರಾಯ ಇವರಿಬ್ಬರೂ ಕೂಡಿಕೊಂಡು ಕೈಯಿಂದ ನನ್ನ ತಾಯಿಗೆ ಮತ್ತು ನನ್ನ ಹೆಂಡತಿಗೆ ಹೊಡೆದಿರುತ್ತಾರೆ,  7)ವಿಶ್ವರಾಧ್ಯ ತಂದೆ ಭಾಗಪ್ಪ ಪುಟಗಿ ಇತನು ಕಲ್ಲಿನಿಂದ ನನ್ನ ಬೆನ್ನಿಗೆ ಎದೆಗೆ ಹೊಡೆದಿರುತ್ತಾನೆ, 8)ದೇವಕ್ಕೆಮ್ಮ ಗಂಡ ಯಲ್ಲಪ್ಪ ಬಡಿಗೇರ 9)ಲಕ್ಷ್ಮಿ ಗಂಡ ಜೋತರ್ಿಲಿಂಗ ಬಡಿಗೇರ 10)ಶರಣಮ್ಮ ಗಂಡ ಜೊತರ್ಿಲಿಂಗ ಬಡಿಗೇರ ಮತ್ತು 11)ರೇಣುಕಾ ಗಂಡ ರಂಗಪ್ಪ ಬಡಿಗೇರ ಇವರೆಲ್ಲರೂ ಕೂಡಿಕೊಂಡು ನನ್ನ ಹೆಂಡತಿಯ ಮತ್ತು ನನ್ನ ತಾಯಿಯ ಕೂದಲು ಹಿಡಿದು ಎಳೆದಾಡಿ ಕೈಯಿಂದ ಮನಬಂದಂತೆ ಹೊಡೆದಿರುತ್ತಾರೆ, ಅವರೆಲ್ಲರೂ ಕೂಡಿಕೊಂಡು ಇನ್ನು ಹೊಡೆಯುತ್ತಿರುವಾಗ ನಾವು ಚೀರಾಡುತ್ತಿರುವಾಗ ನಮ್ಮೂರಿನ 1)(ಶಿವಯೋಗಿ ತಂದೆ ಚಂದಪ್ಪ ಬಡಿಗೇರ ಮತ್ತು 2)ಬಸಲಿಂಗ ತಂದೆ ಯೇಸುಮಿತ್ರ ಬಡಿಗೇರ ಇವರು ಬಂದು ಜಗಳ ನೋಡಿ ಬಿಡಿಸಿರುತ್ತಾರೆ, ಈ ಜಗಳವು ದಿನಾಂಕ 07/07/2017 ರಂದು ಬೆಳಿಗ್ಗೆ 9-00 ಗಂಟೆಗೆ ನಮ್ಮೂರ ಶಾಲೆ ಹತ್ತಿರ ರೋಡಿನ ಮೇಲೆ ನಡೆದಿರುತ್ತದೆ, ಈ ವಿಷಯದ ಬಗ್ಗೆ ನಾವು ಅಲ್ಲೆ ಊರಲ್ಲಿ ನಮ್ಮ ಹಿರಿಯರ ಸಮಕ್ಷಮ ನ್ಯಾಯ ಪಂಚಾಯತಿ ಮಾಡಿಕೊಂಡು ಬಗೆಹರಿಸಿಕೊಳ್ಳೋಣ ಅಂತಾ ನಾವು ಗ್ರಾಮದಲ್ಲಿಯೇ ಇದ್ದೆವು, ಅವರು ನ್ಯಾಯಕ್ಕೆ ಒಪ್ಪದೆ  ಇದ್ದುದರಿಂದ ಇಂದು ದಿನಾಂಕ 13/07/2017 ರಂದು ಉಪಚಾರಕ್ಕಾಗಿ ಸರಕಾರಿ ದವಾಖಾನೆಗೆ ಸೇರಿಕೆಯಾಗಿರುತ್ತೆವೆ, ಆದ ಕಾರಣ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೆಕು ಅಂತಾ ಫಿರ್ಯಾಧೀ ಮೇರೆಗೆ ಗುನ್ನೆ ನಂ 144/2017 ಕಲಂ 143, 147, 323, 324, 504, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಆಗಿರುತ್ತದೆ
 

BIDAR DISTRICT DAILY CRIME UPDATE 14-07-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-07-2017

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 98/2017, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 13-07-2017 ರಂದು ಫಿರ್ಯಾದಿ ಸುಧಾಕರ ತಂದೆ ಹರಿಬಾ ಜಾಧವ, ವಯ: 45 ವರ್ಷ, ಜಾತಿ: ಮರಾಠ, ಸಾ: ಚಂಡಕಾಪೂರ, ತಾ: ಬಸವಕಲ್ಯಾಣ ರವರು ಹೊಲದಿಂದ ಮನೆಗೆ ಹೋಗುತ್ತಿರುವಾಗ ತನ್ನ ಮುಂದೆ ತಮ್ಮೂರ ವಾಮನ ತಂದೆ ಅಂಬಾದಾಸ ಟೊಂಪೆ, ವಯ: 60 ವರ್ಷ, ಜಾತಿ: ಕಲಾಲ ರವರು ತನ್ನ ಬೈಸಿಕಲ ಚಲಾಯಿಸಿಕೊಂಡು ಮನೆಗೆ ಹೋಗುತ್ತಿರುಆಗ ರಾ.ಹೆ ನಂ. 9ರ ಮೇಲೆ ಚಂಡ್ಕಾಪೂರ ಗ್ರಾಮದ ಸಮೀಪ ಹೈದ್ರಾಬಾದ ಕಡೆಯಿಂದ ಮುಂಬೈ ಕಡೆಗೆ ಹೋಗುತ್ತಿರುವ ಒಂದು ಬಿಳಿ ಕಲರ ಗೂಡ್ಸ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ವಾಮನರವರಿಗೆ ಡಿಕ್ಕಿ ಮಾಡಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ, ಸದರಿ ರಸ್ತೆ ಅಪಘಾತದಿಂದ ವಾಮನರವರ ತಲೆಗೆ ಭಾರಿ ಗುಪ್ತಗಾಯವಾಗಿ ಬಾಯಿಂದ ರಕ್ತ ಬಂದಿರುತ್ತದೆ, ಎರಡೂ ಕೈಕಾಲುಗಳಿಗೆ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯವರು 108 ಅಬುಲೆನ್ಸಗೆ ಕರೆ ಮಾಡಿ ಅದರಲ್ಲಿ ಗಾಯಾಳು ವಾಮನರವರಿಗೆ ಹಾಕಿಕೊಂಡು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದಾಗ ವಾಮನವರಾವ ರವರು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ ©ÃzÀgÀ UÀÄ£Éß £ÀA. 131/2017, PÀ®A. 366(J) L¦¹ :-
¦üAiÀiÁ𢠫oÀ®gÁªÀ vÀAzÉ PÀ¯ÁåtgÁªÀ ¸ÀPÀÌgÀzÉ ªÀAiÀÄ: 47 ªÀµÀð, eÁw: °AUÁAiÀÄvÀ, ¸Á: ¨É¼ÀªÀÄV, vÁ: D¼ÀAzÀ, f: PÀ®§ÄgÀV gÀªÀgÀ ªÀÄUÀ£ÁzÀ ZÀ£Àߧ¸ÀªÀ ªÀAiÀÄ: 15 ªÀµÀð EvÀ£ÀÄ ¸ÀĪÀiÁgÀÄ 10 ªÀµÀð¢AzÀ ²æà ¹zÁÞgÉÆÃqÀ UÀÄgÀÄPÀÄ® ªÀ¸Àw ±Á¯ÉAiÀÄ°è «zÁå¨sÁå¸À ªÀiÁqÀÄwÛzÀÄÝ, FUÀ 10 £Éà vÀgÀUÀwAiÀÄ°è «zÁå¨sÁå¸À ªÀiÁqÀÄwÛzÀÄÝ ¢£Á®Ä ±Á¯ÉUÉ ºÉÆÃV ªÀ¸Àw UÀȺÀzÀ°è EgÀÄvÁÛ£É, »ÃVgÀĪÁUÀ ¢£ÁAPÀ 10-07-2017 gÀAzÀÄ ±Á¯ÉAiÀÄ ²PÀëPÀgÁzÀ CªÉÆÃWÀ gÀªÀgÀÄ ¦üAiÀiÁð¢AiÀĪÀjUÉ PÀgÉ ªÀiÁr w½¹zÉãÉAzÀgÉ ¢£ÁAPÀ 09-07-2017 gÀAzÀÄ UÀÄgÀÄ¥ÀÆtÂðªÀiÁ EgÀĪÀzÀjAzÀ ±Á¯ÉUÉ gÀeÉ EvÀÄÛ CAzÀÄ ¸ÁAiÀÄAPÁ® 1730 UÀAmÉUÉ ZÀ£Àߧ¸ÀªÀ EvÀ£ÀÄ vÀªÀÄä ªÀ¸Àw UÀȺÀzÀ°è PÁt°¯Áè J°è ºÉÆÃVgÀÄvÁÛ£É JA§ÄªÀzÀgÀ §UÉΠUÉÆvÁÛV¯Áè ¤ªÀÄä ºÀwÛgÀ §A¢gÀÄvÁÛ£É CAvÀ PÉýzÀÝjAzÀ ¦üAiÀiÁð¢AiÀÄÄ vÀªÀÄä ºÀwÛgÀªÀÅ §A¢gÀĪÀ¢¯Áè CAvÀ w½¹zÀÄÝ, £ÀAvÀgÀ ¢£ÁAPÀ. 11-07-2017 gÀAzÀÄ ¦üAiÀiÁð¢AiÀĪÀgÀÄ ©ÃzÀgÀPÉÌ §AzÀÄ ²æà ¹zÁÞgÉÆÃqÀ ªÀÄoÀzÀ ªÀ¸Àw UÀȺÀPÉÌ ºÉÆÃV «ZÁgÀuÉ ªÀiÁrzÁUÀ vÀ£Àß ªÀÄUÀ£À §UÉÎ AiÀiÁªÀÅzÉ ªÀiÁ»w ¹QÌgÀĪÀÅ¢¯Áè E°èAiÀĪÀgÉUÉ vÀ£Àß ªÀÄUÀ£À §UÉÎ vÀªÀÄä ¸ÀA§A¢üPÀgÀ°è ªÀÄvÀÄÛ E¤ßvÀgÀ°è «ZÁgÀuÉ ªÀiÁrzÀgÀÆ ¸ÀºÀ ªÀÄUÀ£ÀÄ ¥ÀvÉÛAiÀiÁVgÀĪÀÅ¢¯Áè, PÁgÀt ZÀ£Àߧ¸ÀªÀ EvÀ¤UÉ ¢£ÁAPÀ 09-07-2017 gÀAzÀÄ ¸ÁAiÀÄAPÁ® 1730 UÀAmÉAiÀÄ ¸ÀĪÀiÁjUÉ AiÀiÁgÉÆà C¥ÀjavÀgÀÄ C¥ÀºÀgÀt ªÀiÁrPÉÆAqÀÄ ºÉÆÃVgÀÄvÁÛgÉAzÀÄ ¤ÃrzÀ zÀÆj£À ªÉÄÃgÉUÉ ¢£ÁAPÀ 13-07-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£Àß½î ¥Éưøï oÁuÉ UÀÄ£Éß £ÀA. 77/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 13-07-2017 gÀAzÀÄ ¦üAiÀiÁ𢠪ÀÄ®¥Áà vÀAzÉ ±ÀgÀt¥Áà AiÉÄïÉè ªÀAiÀÄ: 32 ªÀµÀð, ¸Á: ¹¹ð OgÁzÀ ªÀÄvÀÄÛ CA§uÁÚ vÀAzÉ ªÉÆ£À¥Áà ®UÀ¼É gÀªÀgÀÄ ªÉÆmÁgÀ ¸ÉÊPÀ® ªÉÄÃ¯É ¨ÉªÀÄSÉÃqÁ UÁæªÀÄPÉÌ ºÉÆUÀĪÁUÀ ¹AzÉÆ® UÁæªÀÄzÀ ºÀwÛgÀ JzÀÄjAzÀ ªÉÆmÁgÀ ¸ÉÊPÀ® J.¦-11/J£ï-5819 £ÉÃzÀgÀÀ ZÁ®PÀ£ÁzÀ DgÉÆæAiÀÄÄ vÀ£Àß ªÉÆmÁgÀ ¸ÉÊPÀ®£ÀÄß CwêÉÃUÀ ªÀÄvÀÄÛ ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢UÉ rQÌ ªÀiÁrzÀÄÝ, ¸ÀzÀj WÀl£É¬ÄAzÀ ¦üAiÀiÁð¢AiÀÄ JqÀUÀqÉ vÀ¯ÉAiÀÄ°è, JqÀUÀtÂÚ£À ºÀwÛgÀ ªÀÄvÀÄÛ JqÀ ¨sÀÄdPÉÌ, ¸ÉÆAlPÉÌ UÀÄ¥ÀÛUÁAiÀĪÁVgÀÄvÀÛzÉ, ¦üAiÀiÁð¢AiÀÄ »AzÉ PÀĽvÀ CA§uÁÚ EvÀ¤UÉ §®UÁ®Ä ªÉƼÀPÁ®Ä PɼÀUÉ, ¨sÁj UÁAiÀĪÁV PÁ®Ä ªÀÄÄj¢gÀÄvÀÛzÉ ªÀÄvÀÄÛ vÀ¯ÉAiÀÄ »AzÀÄUÀqÉ gÀPÀÛUÁAiÀĪÁVgÀÄvÀÛzÉ, ¸ÀzÀj WÀl£É £ÀAvÀgÀ ¸ÀzÀj DgÉÆæAiÀÄÄ vÀ£Àß ªÉÆlgÀ ¸ÉÊPÀ® ¤°è¸ÀzÉ Nr ºÉÆVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

d£ÀªÁqÁ ¥Éưøï oÁuÉ UÀÄ£Éß £ÀA. 106/2017, PÀ®A. 379 L¦¹ :-
¦üAiÀiÁ𢠪ÀĺÀäzÀ UÀ¥sÁgÀ vÀAzÉ ªÀĺÀäzÀ ªÉÄÊ£ÉÆâݣÀ l¥ÉàªÁ¯É ¸Á: ±Á¹ÛçÃ¥ÀÆgÀA ªÉÄʯÁgÀ zÉêÀ¥À°è gÁeÉÃAzÀæ £ÀUÀgÀ ºÉÊzÁæ¨ÁzÀ gÀªÀgÀ ºÀwÛgÀ MAzÀÄ ¯Áj £ÀA. J¦-28/nE-1510 EgÀÄvÀÛzÉ, PÀjAºÀĸÉãÀ vÀAzÉ ªÀĺÀäzÀ ºÀĸÉãÀ «ÄAiÀiÁ¥ÀÆgÀ ºÉÊzÁæ¨ÁzÀ (PÀ«ÄµÀ£À JeÉÃAl) gÀªÀgÀÄ ¦üAiÀiÁð¢UÉ ¢£ÁAPÀ 10-07-2017 gÀAzÀÄ PÀgÉ ªÀiÁr ¯ÁA¨Á UÉÆîأÀ mÁæ£ïì¥ÉÆÃlð PÀA¥À¤AiÀÄ ºÉÊzÁæ¨ÁzÀ £ÉÃzÀÝgÀ ªÀiÁ°PÀgÁzÀ gÁeÉñÀPÀĪÀiÁgÀ vÀAzÉ ¨sÀ£ÀߪÀj¯Á® ¯ÁA¨Á EªÀgÀÄ vÀªÀÄä mÁæ£ïì¥ÉÆÃlð¢AzÀ gÉõÉä ¨ÁåUÀUÀ¼ÀÄ UÀÄdgÁvÀ gÁdåzÀ gÁdPÉÆÃl f¯ÉèAiÀÄ eÉÃl¥ÀÆgÀ £ÀUÀgÀPÉÌ ¸ÁV¸ÀĪÀzÀÄ EzÉ CAvÁ w½¹zÁUÀ ¦üAiÀiÁð¢AiÀÄÄ vÀªÀÄä ¯ÁjAiÀÄ ZÁ®PÀ£ÁzÀ C¤Ã®PÀĪÀiÁgÀ vÀAzÉ ±ÉñÀ¥Áà PÉÆý »¯Á®¥ÀÆgÀ UÁæªÀÄ FvÀ£ÀÄ ªÀÄvÀÄÛ ¦üAiÀiÁð¢ vÀªÀÄä ¯ÁjAiÉÆA¢UÉ PÀ®ªÀPÀÄwð £ÀUÀgÀzÀ ¸ÀÆAiÀÄð®vÁ ¹àäAUÀ «Äïïì PÀA¥À¤UÉ ¢£ÁAPÀ 11-07-2017 gÀAzÀÄ ºÉÆÃV ¸ÀzÀj ¯ÁA¨Á mÁæ£ïì¥ÉÆÃnð£À ªÀiÁå£ÉÃAdgÀ DzÀ ¢Ã£É±À gÀªÀgÀÄ ¸ÀzÀj «Ä¯ïì¤AzÀ MlÄÖ 245 gÉõÉä ¨ÁåUÀUÀ¼ÀÄ EªÀÅUÀ¼À C.Q 3,18,500/- gÀÆ. zÀµÀÄÖ EzÀÄÝ, »ÃUÉ ¸ÀzÀj gÉõÉä ¨ÁåUÀUÀ¼ÀÄ ¦üAiÀiÁð¢AiÀĪÀgÀ ¯ÁjAiÀÄ°è vÀÄA©PÉÆAqÀÄ PÀ®ªÀPÀÄwð¬ÄAzÀ ºÉÆgÀlÄ ºÉÊzÁæ¨ÁzÀ £ÀUÀgÀzÀ ºÀ¸À£À £ÀUÀgÀPÉÌ §AzÀÄ ¯ÁjAiÀÄ°è rÃeÉ® vÀÄA©¹ ¸ÀzÀj ¯Áj ZÁ®PÀ C¤Ã®PÀĪÀiÁgÀ FvÀ¤UÉ UÀÄdgÁvÀ gÁdåzÀ gÁdPÉÆÃl f¯ÉèAiÀÄ eÉÃl¥ÀÆgÀ £ÀUÀgÀzÀ JªÀiï.f.JªÀiï mÉÃPÀìmÉʯïì «Ä¯ïìUÉ ºÉÆÃV SÁ° ªÀiÁr §gÀ®Ä ºÉý PÀ¼ÀÄ»¹zÀÄÝ, £ÀAvÀgÀ ¢£ÁAPÀ 13-07-2017 gÀAzÀÄ ¸ÀzÀj ¯ÁjAiÀÄ ZÁ®PÀ£ÁzÀ C¤Ã®PÀĪÀiÁgÀ FvÀ£ÀÄ ¦üAiÀiÁð¢UÉ PÀgÉ ªÀiÁr gÁwæ 12:30 UÀAmɬÄAzÀ ¨É¼ÀV£À eÁªÀ 6:00 UÀAmÉAiÀÄ ªÀÄzsÀåªÀ¢üAiÀÄ°è DtzÀÆgÀ UÁæªÀÄzÀ £ÀªÀÄä ªÀiÁªÀ£ÁzÀ ±ÉñÀ¥Áà PÉÆý gÀªÀgÀ ºÉÆmÉî ªÀÄÄAzÀÄUÀqÉ ¤°è¹zÀ ¯Áj £ÀA. J¦-28/nE-1510 £ÉÃzÀ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃV PÉÆüÁgÀ EAqÀ¹ÖçÃAiÀįï KjAiÀiÁzÀ°è ¤°è¹zÀÄÝ, ¸ÀzÀj ¯ÁjAiÀÄ°èzÀÝ gÉõÉä ¨ÁåUÀUÀ¼À°è£À CzsÀð ªÀÄzsÀð ¨ÁåUÀUÀ¼ÀÄ PÀ¼ÀªÀÅ ªÀiÁrPÉÆAqÀÄ ºÉÆÃVzÀÄÝ, G½zÀ ¨ÁåUÀUÀ¼ÀÄ ¯ÁjAiÉÆA¢UÉ E°èAiÉÄà ¤°è¹ Nr ºÉÆÃVgÀÄvÁÛgÉAzÀÄ vÀPÀët §gÀ®Ä ºÉýzÁUÀ ¦üAiÀiÁ𢠪ÀÄvÀÄÛ ¯ÁA¨Á mÁæ£ïì¥ÉÆÃnð£À ªÀiÁ°PÀgÁzÀ gÁeÉñÀPÀĪÀiÁgÀ ¯ÁA¨Á ªÀÄvÀÄÛ PÀ«ÄñÀ£À KeÉÃAlgÁzÀ PÀjA ºÀĸÉãÀ gÀªÀgÉ®ègÀÆ PÀÆr ©ÃzÀgÀ £ÀUÀgÀzÀ PÉÆüÁgÀ EAqÀ¹ÖçÃAiÀįïUÉ §AzÀÄ vÀªÀÄä ¯ÁjAiÀÄ£ÀÄß £ÉÆÃqÀ®Ä ¸ÀzÀj ¯ÁjAiÀÄ°è ¯ÉÆÃqÀ ªÀiÁrzÀ MlÄÖ 245 gÉõÉä ¨ÁåUÀUÀ¼À°è 131 gÉõÉä ¨ÁåUÀUÀ¼ÀÄ ¯ÁjAiÀÄ°èAiÉÄà ©lÄÖ 114 gÉõÉä ¨ÁåUÀUÀ¼ÀÄ AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ Nr ºÉÆÃVgÀÄvÁÛgÉ, ¸ÀzÀj PÀ¼ÀªÀÅ DzÀ 114 gÉõÉä ¨ÁåUÀUÀ¼À C.Q 1,48,200/- gÀÆ. zÀµÀÄÖ DVgÀÄvÀÛzÉ, £ÀAvÀgÀ ¯Áj ZÁ®PÀ C¤Ã®PÀĪÀiÁgÀ PÉÆý FvÀ¤UÉ ¸ÀzÀj WÀl£É §UÉÎ «ZÁj¸À®Ä DvÀ£ÀÄ UÀÄdgÁvÀ gÁdåzÀ gÁdPÉÆÃl f¯ÉèAiÀÄ eÉÃl¥ÀÆgÀ £ÀUÀgÀPÉÌ ºÉÆÃUÀĪÁUÀ zÁj ªÀÄzsÀå DtzÀÆgÀ UÁæªÀÄzÀ°èzÀÝ vÀ£Àß ºÉArwAiÀÄ ¨sÉÃnÖ ªÀiÁrPÉÆAqÀÄ ºÉÆÃUÉÆÃuÁ CAvÁ ºÉý ¢£ÁAPÀ 12-07-2017 gÀAzÀÄ 0600 UÀAmÉ ¸ÀĪÀiÁjUÉ £Á£ÀÄ ¯ÁjAiÉÆA¢UÉ DtzÀÆgÀ UÁæªÀÄPÉÌ §A¢zÀÄÝ CAzÀÄ gÁwæ 12:30 UÀAmÉAiÀĪÀgÉUÉ ¯Áj ºÀwÛgÀ G½zÀÄ £ÀAvÀgÀ ªÀÄ£ÉUÉ ºÉÆÃV ªÀÄ®VPÉÆArzÀÄÝ, ¢£ÁAPÀ 13-07-2017 gÀAzÀÄ ¨É½îUÉ 6:00 UÀAmÉ ¸ÀĪÀiÁjUÉ eÉÃl¥ÀÆgÀ £ÀUÀgÀPÉÌ ºÉÆÃUÀ®Ä ¯Áj ºÀwÛgÀ §AzÀÄ £ÉÆÃqÀ®Ä ¸ÀܼÀzÀ°è ¯Áj EgÀĪÀ¢¯Áè, vÀPÀët £Á£ÀÄ ªÀÄvÀÄÛ £À£Àß ªÀiÁªÀ ±ÉñɥÁà PÉÆý ¨sÁªÀ£ÁzÀ ¨sÀzÀæ¥Áà @ ¨sÀzÉæñÀ PÉÆý ªÀÄvÀÄÛ ¨sÁªÀ£À UɼÉAiÀÄ£ÁzÀ ¥ÁAqÀÄ vÀAzÉ PÁ²£ÁxÀ PÉÆý, ZÀ£ÀߥÁà vÀAzÉ ¥ÁAqÀÄgÀAUÀ G¥ÁàgÀ £ÁªÉîègÀÆ ¸ÉÃjPÉÆAqÀÄ £ÀªÀÄÆägÀ ¸ÀÄvÀÛªÀÄÄvÀÛ®Ä ºÀÄqÀÄPÁrzÀgÀÄ ¯Áj J°èAiÀÄÆ ¹ÃUÀ°¯Áè, £ÀAvÀgÀ 8:00 UÀAmÉ ¸ÀĪÀiÁjUÉ £ÀªÀÄÆägÀ «µÀÄÚ gÀrØ vÀAzÉ C£ÀAvÀgÀrØ £ÀgÀ¸ÁgÉrØ gÀªÀgÀÄ £À£ÀUÉ ¥sÉÆãÀ ªÀiÁr PÀ¼ÀªÀÅ DzÀ ¤£Àß ¯Áj PÉÆüÁgÀ EAqÀ¹ÖçÃAiÀįï KjAiÀiÁzÀ PÁ¸ÀªÀÄ¸ï ¥sÁåPÀÖj ºÀwÛgÀ ¤AwgÀÄvÀÛzÉ CAvÁ w½¹zÀ vÀPÀët £ÁªÉîègÀÆ PÁ¸ÀªÀÄ¸ï ¥sÁåPÀÖj ºÀwÛgÀ ºÉÆÃV £ÉÆÃqÀ®Ä £ÀªÀÄä ¯ÁjAiÀÄ ªÉÄð£À EzÀÝ vÁqÀ¥Àwæ ©aÑ CzÀgÀ°è MlÄÖ 114 gÉõÉä ¨ÁåUÀUÀ¼ÀÄ AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ w½¹zÀ£ÀÄ, »ÃUÉ ¸ÀzÀj ¯ÁjAiÀÄ°è£À MlÄÖ 114 gÉõÉä ¨ÁåUÀUÀ¼ÀÄ AiÀiÁgÉÆà C¥ÀjavÀ PÀ¼ÀîgÀÄ ¢£ÁAPÀ 13-07-2017 gÀAzÀÄ gÁwæ 12:30 UÀAmɬÄAzÀ ¨É¼ÀV£À eÁªÀ 6:00 UÀAmÉAiÀÄ ªÀÄzsÀåªÀ¢üAiÀÄ°è PÀ¼ÀªÀÅ ªÀiÁrPÉÆAqÀÄ Nr ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.   

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 13-07-2017 ರಂದು 04:30 ಪಿ.ಎಮ್ ಕ್ಕೆ ಮಾನ್ಯ ತಹಸಿಲ್ತಾರರು ಆಫಜಲಪೂರ  ಹಾಗು ಮಾನ್ಯ ಸಹಾಯಕ ಆಯುಕ್ತರು ಕಲಬುರಗಿ ರವರ ಮೌಖಿಕ ಆದೇಶದ ಮೇರೆಗೆ ಭೀಮಾ ನದಿಯ ದಂಡೆಯಲ್ಲಿರುವ ಶಿವಪೂರ, ಬನ್ನಟ್ಟಿ ಗ್ರಾಮಗಳಾದ ಗಸ್ತು ಕರ್ತವ್ಯದಲ್ಲಿ ಆಕಸ್ಮಿಕ ಬೇಟಿ ನೀಡಲಾಗಿ ಅಕ್ರಮವಾಗಿ ಮರಳು ಸಾಗಾಣಿಕೆ ಕಂಡು ಬಂದಿರುತ್ತದೆ. ಬನ್ನಟ್ಟಿ ಸಿಮೇಯಲ್ಲಿ ಹೋಗುತಿದ್ದ ವಾಹನಗಳ ಸಂಖ್ಯೆ KA-33 A-5661, KA-33 E-5662, KA-33 A-5660, KA-33 A-4394  ವಾಹನಗಳನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ತಂದು ಸದರಿ ವಾಹನಗಳ ಸಂಖ್ಯೆ ಕೆಎ-33 ಎ-5661, ಕೆಎ-33 ಇ-5662, ಕೆಎ-33, ಎ-5660, ಕೆಎ-33 ಎ-4394 ವಾಹನಗಳ ಚಾಲಕ, ಮಾಲಿಕರ ವಿರುದ್ದ ಕ್ರಕರಣ ದಾಖಲಿಸಲು ಒಪ್ಪಿಸಿದ್ದರ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಎತ್ತುತ್ತಿದ್ದ ಹಿಟಾಚಿ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 13-07-2017 ರಂದು ಮಾನ್ಯ ತಹಸಿಲ್ದಾರರು ಅಫಜಲಪೂರ ರವರು ಮತ್ತು ಮಾನ್ಯ ಸಹಾಯಕ ಆಯುಕ್ತರು ಕಲಬುರಗಿ ರವರ ಮೌಖಿಕ ಅದೇಶದ ಮೇರೆಗೆ ಘತ್ತರಗಾ ಗ್ರಾಮದ ಭೀಮಾ ನದಿಯ ದಂಡೆಯ ರಾತ್ರಿ ಗಸ್ತು ಕರ್ತವ್ಯದಲ್ಲಿ ಆಕಸ್ಮಿಕ ಬೇಟಿ ನೀಡಲಾಗಿ ಸದರಿ ಗ್ರಾಮದ ಭೀಮಾ ನದಿಯ ದಂಡೆಯಲ್ಲಿ ಅಕ್ರಮವಾಗಿ ಮರಳು ಎತ್ತುತ್ತಿರುವುದು ಕಂಡು ಬಂದ ಹಿಟಾಚಿ ಸಂಖ್ಯೆ ಪಿಸಿ-130 ವಾಹನವನ್ನು ದಿ: 13-07-2017 ರಂದು ಬೆಳಗಿನ  ಜಾವ 04:00 ಗಂಟೆಗೆ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ತಂದು  ಸದರಿ ಹಿಟ್ಯಾಚನ ಚಾಲಕ ಮತ್ತು ಮಾಲಿಕರ ವಿರುದ್ದ ಪ್ರಕರಣ ದಾಖಲಿಸಲು ಒಪ್ಪಿಸಿದ್ದರ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಂಗ್ರಹಿಸಿದ್ದ ಭೂಮಿ ಮಾಲಿಕರ ವಿರುದ್ಧ ಕ್ರಮ :
ಅಫಜಲಪೂರ ಠಾಣೆ : ದಿನಾಂಕ 13-07-2017 ರಂದು ಮಾನ್ಯ ತಹಸಿಲ್ದಾರರು ಅಫಜಲಪೂರ ರವರು ಹಾಗು ಮಾನ್ಯ ಸಹಾಯಕ ಾಯುಕ್ತರು ಕಲಬುರಗಿ ರವರ ಮೌಖಿಕ ಆದೇಶದ ಮೇರೆಗೆ ಘತ್ತರಗಾ ಗ್ರಾಮದ ಭೀಮಾ ನದಿಯ ದಂಡೆಯ ಘತ್ತರಗಾ ಗ್ರಾಮದ ಸರ್ವೇ ನಂ 61/3 ರ ಪಟ್ಟಾ ಜಮೀನಿನ ಪಟ್ಟೇದಾರರಾದ ಶ್ರೀ ಕೇಶವ ತಂದೆ ರಾಮಚಂದ್ರ ಕುಲಕರ್ಣಿ ಇವರ ಜಮೀನಿನಲ್ಲಿ ಸುಮಾರು 100 ಟಿಪ್ಪರ ಮರಳು ಅಕ್ರಮವಾಗಿ ಸಂಗ್ರಹಿಸಿರುತ್ತಾರೆ ಅಕ್ರಮವಾಗಿ ಸಂಗ್ರಹಿಸಿದ ಮರಳನ್ನು ಲೋಕೊಪಯೋಗಿ ಇಲಾಖೆ ಅಫಜಲಪೂರ ರವರ ಸುಪರ್ದಿಗೆ ನೀಡಲಾಗಿರುತ್ತದೆ. ಕಾರಣ ಘತ್ತರಗಾ ಗ್ರಾಮದ ಸರ್ವೇ ನಂ 61/3 ರ ಪಟ್ಟಾ ಜಮೀನಿನ ಪಟ್ಟೇದಾರರಾದ ಶ್ರೀ ಕೇಶವ ತಂದೆ ರಾಮಚಂದ್ರ ಕುಲಕರ್ಣಿ ಇವರ ವಿರುದ್ದ ಎಮ್.ಎಮ್.ಡಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಲು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ: 13/07/2017 ರಂದು ಸಾಯಂಕಾಲ ಹೊನಗುಂಟಾ ಗ್ರಾಮದಲ್ಲಿ ಆಗಸಿಯ ಹತ್ತಿರ ಒಬ್ಬ ಮನುಷ್ಯ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ  ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಕಲ್ಯಾಣಿ  ಎ.ಎಸ್.ಐ  ಶಾಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊನಗುಂಟಾ ಗ್ರಾಮಕ್ಕೆ ಹೋಗಿ  ಮನೆಯ ಗೋಡೆಯ ಮರೆಯಾಗಿ ನಿಂತು ನೋಡಲಾಗಿ ಆಗಸಿಯ ಹತ್ತಿರ ಒಂದು ಕಟ್ಟೆಯ ಮೇಲೆ  ಒಬ್ಬ ವ್ಯಕ್ತಿಯ ಹೋಗಿ ಬರುವ ಸಾರ್ವಜನಿಕರಿಗೆ ಕರೆದು ಮಟಕಾ ಆಡಿರಿ ಒಂದು ರೂಪಾಯಿಗೆ 80 ರೂಪಾಯಿ ಕೋಡುತ್ತೇನೆ ಇದು ದೈವಲೀಲೆ ಆಟ ಅಂತಾ ಸಾರ್ವಜನಿಕರಿಂದ  ಮೋಸದಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಸಂಗಣ್ಣ ತಂದೆ ಶಂಕ್ರೇಪ್ಪ ಡಿಬ್ಬಣಿ ಸಾ: ಹೊನಗುಂಟಾ ಇತನಿಗೆ ಹಿಡಿದು ಅವನಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ ನಗದು ಹಣ 4220-00 ರೂಪಾಯಿಗಳು ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ ಹಾಗೂ ಒಂದು ಪೆನ್ನು ಜಪ್ತಿ ಪಡಿಸಿಕೊಂಡು ಮರಳಿ ಸದರಿಯವನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಘಾತ ಪ್ರಕರಣ :        
ಸೇಡಂ ಠಾಣೆ : ಶ್ರೀಮತಿ ತುಳಜಮ್ಮ ಗಂಡ ಮಲ್ಲಪ್ಪ ಮೂಡಬೂಳ ಸಾ:ಬೆನಕನಳ್ಳಿ ಗ್ರಾಮ ಇವರ ಗಂಡ ಮಲ್ಲಪ್ಪ ಮತ್ತು ಜಗನ್ನಾಥ ಇವರು ಟ್ರಾಕ್ಟರ್ ರಿಪೇರಿ ಅಂತ ಟ್ರಾಕ್ಟರ್ ಸೇಡಂಕ್ಕೆ ಕಳೂಹಿಸಿ, ಅವರ ಮೊಟಾರು ಸೈಕಲಗಳ ಮೇಲೆ ಹೋಗಿದ್ದರು. ದಿನಾಂಕ: 04-07-2017 ರಂದು ರಾತ್ರಿ ಮನೆಯಲ್ಲಿದ್ದಾಗ ಜಗನ್ನಾಥ ಬೋಯಿನ ಇತ ಫೋನ ಮಾಡಿ ತಿಳಿಸಿದ್ದೇನೆಂದರೆ, ನಾವು ರಿಪೇರಿ ಕುರಿತು ತೆಗೆದುಕೊಂಡು ಬಂದ ಟ್ರಾಕ್ಟರ್ ರಿಪೇರಿ ಮಾಡಿಸಿ, ಕರಣಪ್ಪ ಇತನೊಂದಿಗೆ ಊರಿಗೆ ಕಳೂಹಿಸಿ, ನಾವು ಮೊಟಾರು ಸೈಕಲಗಳ ಮೇಲೆ ಬೆನಕನಹಳ್ಳಿ ಗ್ರಾಮದ ಕಡೆಗೆ ಬರುವಾಗ ಮಲ್ಲಪ್ಪ ಮಾವ ತನ್ನ ಮೊಟಾರು ಸೈಕಲ್ ನಂ-KA32 Y-5926 ನೇದ್ದನ್ನು ಅತೀವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಸೇಡಂ-ಯಾದಗೀರ ರೋಡಿನ ಅಳ್ಳೊಳ್ಳಿ ಗೇಟ್ ಸಮೀಪ ಸ್ಕಿಡ್ ಆಗಿ ಬಿದ್ದನು. ಆಗ ನಾನು ನನ್ನ ಮೊಟಾರು ಸೈಕಲ್ ನಿಲ್ಲಿಸಿ ಆತನಿಗೆ ನೊಡಲಾಗಿ ಎಡಗೈ ಹಸ್ತದ ಮೇಲೆ ತರಚಿದ ಗಾಯ, ಮೂಗಿಗೆ, ಬಾಯಿಗೆ ರಕ್ತಗಾಯ, ತಲೆಗೆ, ತಲೆಯ ಹಿಂದೆ, ಗುಪ್ತಗಾಯ ವಾಗಿ ಮಾತನಾಡಲಿಲ್ಲ. ಈ ಘಟನೆ ಜರುಗಿದಾಗ ರಾತ್ರಿ 10-15 ಪಿ.ಎಮ್ ಆಗಿರಬಹುದು ಅಂತ ತಿಳಿಸಿದ್ದರಿಂದ ನಾನು ಸ್ಥಳಕ್ಕ ಹೋಗಿ ನೋಡಿದ್ದು ನಂತರ 108 ಅಂಬ್ಯೂಲೆನ್ಸದಲ್ಲಿ ಬಂದು ಸೇಡಂ ಸರಕಾರಿ ಆಸ್ಪತ್ರೆಗೆ ನಂತರ ಹೆಚ್ಚಿನ ಉಪಚಾರ ಕುರಿತು ಈ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಜಿಲ್ಲಾ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು, ಶ್ರೀ. ಮಲ್ಲಪ್ಪ ತಂದ ನಾಗಣ್ಣ ಮೂಡಬೂಳ, ಸಾ:ಬೆನಕನಳ್ಳಿ, ತಾ:ಸೇಡಂ. ಈತನು  ಉಪಚಾರ ಪಡೆಯುತ್ತ ಫಲಕಾರಿಯಾಗದೆ ದಿನಾಂಕ 13-07-2017 ರಂದು ಮೃತಪಟ್ಟಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.