Police Bhavan Kalaburagi

Police Bhavan Kalaburagi

Wednesday, November 5, 2014

RAICHUR DISTRICT REPORTED CRIMES

£ÁUÀjÃPÀ §AzÀÆPÀÄ vÀgÀ¨ÉÃw ²©gÀ ¥ÀæPÀluÉ:

          gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ £ÁUÀjÃPÀ §AzÀÆPÀÄ vÀgÀ¨ÉÃw ²©gÀªÀ£ÀÄß ºÀ«ÄäPÉÆArzÀÄÝ, ¸ÀzÀj vÀgÀ¨ÉÃwUÉ Cfð ¸À°è¸ÀĪÀ CªÀ¢ü ¢£ÁAPÀ: 30.09.2014 gÀAzÀÄ ªÀÄÄPÁÛAiÀÄUÉÆArgÀÄvÀÛzÉ. E£ÀÆß ºÉaÑ£À £ÁUÀjPÀjUÉ EzÀgÀ ¸Ë®¨sÀåªÀ£ÀÄß zÉÆgÀQ¹ PÉÆqÀĪÀ ¸À®ÄªÁV ¸ÀzÀj vÀgÀ¨ÉÃw ²©gÀPÉÌ Cfð ¸À°è¸ÀĪÀ CªÀ¢üAiÀÄ£ÀÄß ¢£ÁAPÀ: 10.11.2014 gÀ ªÀgÉUÉ «¸ÀÛj¹zÀÄÝ, ¨sÀwðªÀiÁrzÀ CfðUÀ¼À£ÀÄß ¢£ÁAPÀ: 15.11.2014 gÉƼÀUÁV ¥Éưøï G¥Á¢üÃPÀëPÀgÀ PÁAiÀiÁð®AiÀÄ, f¯Áè ¸À±À¸ÀÛç «ÄøÀ®Ä ¥ÀqÉ, f¯Áè ¥Éưøï C¢üÃPÀëPÀgÀ PÀbÉÃj DªÀgÀt, gÁAiÀÄZÀÆgÀÄ gÀªÀgÀ°è ¸À°è¸À§ºÀÄzÁVzÉ. ºÉaÑ£À «ªÀgÀUÀ½UÁV G¥Á¢üÃPÀëPÀgÀÄ, r.J.Dgï. gÁAiÀÄZÀÆgÀÄ, ªÉÆ.¸ÀASÉå: 9480803806 CxÀªÁ 9480803814 £ÉÃzÀÝPÉÌ ¸ÀA¥ÀQð¹ ªÀiÁ»w ¥ÀqÉAiÀħºÀÄzÁVzÉ. £ÁUÀjÃPÀgÀÄ EzÀgÀ G¥ÀAiÉÆÃUÀªÀ£ÀÄß ¥ÀqÉzÀÄPÉƼÀî®Ä PÉÆÃgÀ¯ÁVzÉ.

:: ¸ÁªÀðd¤PÀgÀÄ  ¨ÉÆUÀ¸ï J¸ï.JA.J¸ï. ªÀiÁ»wUÀ¼À §UÉÎ JZÀÑjPÉ ªÀ»¸ÀĪÀ PÀÄjvÀÄ ::

          ªÉƨÉʯïUÀ½UÉ ¤ÃªÀÅ ¥ÉæöÊeï UÉ¢ÝgÀÄ«j ¤ªÀÄä ºÉ¸ÀgÀÄ ªÀÄvÀÄÛ «¼Á¸À ºÁUÀÆ ¨ÁåAPï SÁvÉ £ÀA§gÀ£ÀÄß  J¸ï.JA.J¸ï. ªÀiÁr, CAvÁ ¨ÉÆUÀ¸ï J¸ï.JA.J¸ï. PÀ½¹, CAvÀæeÁ®zÀ°è ¤ªÀÄä£ÀÄß ¹®ÄQ¹ §gÀħgÀÄvÁÛ UɼÉAiÀÄgÀ£ÁßV ªÀiÁrPÉÆAqÀÄ ¤ªÀÄä ¨ÁåAPï SÁvÉAiÀÄ°ègÀĪÀ ºÀtªÀ£ÀÄß PÀ§½¹ ªÉÆøÀ ªÀiÁqÀĪÀ C£ÉÃPÀ PÀA¥À¤UÀ¼ÀÄ F jÃw ªÀiÁqÀĪÀ ¸ÁzÀåvÉUÀ½gÀÄvÀÛªÉ. PÁgÀt EAvÀºÀ CAvÀæeÁ®zÀ°è ¹®ÄQ ªÉÆøÀ ºÉÆÃUÀ¢gÀ®Ä gÁAiÀÄZÀÆgÀÄ f¯ÉèAiÀÄ ¸ÁªÀðd¤PÀgÀ°è,  f¯Áè ¥ÉÆ°Ã¸ï ªÀjµÁ×¢üÃPÁjUÀ¼ÁzÀ JA. J£ï. £ÁUÀgÁeï gÀªÀgÀÄ ªÀÄ£À« ªÀiÁrgÀÄvÁÛgÉ. 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:- 
J¸ï.¹. /J¸ï.n. ¥ÀæPÀgÀtzÀ ªÀiÁ»w:-
      ದಿ.04-11-2014 ರಂದು ಸಾಯಂಕಾಲ 5-30 ಗಂಟೆ ಸುಮಾರು ಸಿರವಾರ ಗ್ರಾಮದಲ್ಲಿ ಮೋಹರಂ ದಫನ್ ಕಾರ್ಯಕ್ರಮ ಇದ್ದ ಪ್ರಯುಕ್ತ   ಪಿರ್ಯಾದಿ ²æéüêÉÄñÀ vÀAzÉ w¥ÀàAiÀÄå eÁw:£ÁAiÀÄPÀ,ªÀAiÀÄ-30ªÀµÀð, G:qÉæöʪÀgÀ PÉ®¸À ¸Á:¹gÀªÁgÀ FvÀ£ÀÄ  ಮತ್ತು ಆತನ ಸಂಗಡಿಗರು, ಆರೋಪಿತgÁzÀ 1] £ÁUÀgÁd [²ªÀÅUÉä vÀªÀÄä 2] ªÀįÁå 3] ªÀįÁå£ÀvÀªÀÄä 4] VqÀØ ªÀÄ®èAiÀÄå 5]PÀjAiÀÄ¥Àà vÀAzÉ AiÀĪÀÄ£À¥Àà  6]ªÀiÁ½AUÀgÁAiÀÄ [7] «ÃgÉñÀ vÀAzÉ AiÀÄ®è¥Àà ºÁUÀÆ EvÀgÀgÀÄ J®ègÀÆ eÁw:PÀÄgÀħgÀÄ ¸Á:¹gÀªÁgÀ. EªÀgÀÄUÀ¼ÀÄ ಅಲಾಯಿ ಆಡುವಾಗ ಅಗಿಯ ಹತ್ತಿರ ಅಲಾಯಿ ಆಡುತ್ತ ಬರುವಾಗ ಕಾಲ್ತುಳಿತವಾಗಿದ್ದಕ್ಕೆ ಮೇಲ್ಕಂಡ ಆರೋಪಿತರು ಪಿರ್ಯಾದಿದಾರ ಮತ್ತು ಅವರ ಜನರಿಗೆ ನಾಯಕ ಸೂಳೆಮಕ್ಕಳೆ ಅಂತ ಜಾತಿ ಎತ್ತಿ ಬೈದು ಕೊಲೆ ಮಾಡುವ ಉದ್ದೇಶ ದಿಂದ ಗೆಜ್ಜೆಯ ಬೋರಗಗಳಿಂದ ತಲೆಗೆಮತ್ತು ಮೈಕೈಗೆ ಹೊಡೆದು ಮಾರಾಂತಿಕ ಗಾಯಗೊಳಿಸಿ ದ್ದಾರೆಂದು ನೀಡಿರುವ ದೂರಿನ ಮೇಲಿಂದ ¹gÀªÁgÀ oÁuÉ UÀÄ£Éß £ÀA: 236/2014 PÀ®AB 143, 147, 148, 323, 324, 504, 506, 307 ¸À»vÀ 149 L.¦.¹ ªÀÄvÀÄÛ PÀ®AB 3[i] [x] J¸ï.¹/ J¸ï.n.PÁAiÉÄÝ 1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

EvÀgÉ L.¦.¹.¥ÀæPÀgÀtzÀ ªÀiÁ»w:-
       ಆರೋಪಿ ಹನುಮಂತನು ತನ್ನ ಅಕ್ಕಳ ಮಗನಿಗೆ ದೇವರು ಹಿಡಿಯಲು ಬಿಡಲಿಲ್ಲ ಅಂತಾ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ದಿನಾಂಕ 04.11.2014 ರಂದು ಬೆಳಗಿನ ಜಾವ 3.00 ಗಂಟೆ ಸುಮಾರಿಗೆ ಫಿರ್ಯಾದಿ ²æêÀÄw ªÀiÁ¼ÀªÀÄä UÀAqÀ ®ZÀĪÀÄtÚ ªÀAiÀiÁ: 55 ªÀµÀð eÁ: PÀ¨ÉâÃgÀ G: PÀÆ° ¸Á: AiÀÄ®UÀmÁÖ FPÉAiÀÄÄ ಮತ್ತು ಆಕೆಯ ಗಂಡನು ತಮ್ಮ ಮನೆಗೆ ಮಲಗಿಕೊಂಡಾಗ ಜೋಪಡಿ ಸುಡಬೇಕು ಅಂತಾ ಉದ್ದೇಶದಿಂದ ಜೋಪಡಿಗೆ ಬೆಂಕಿ ಹಚ್ಚಿದ್ದು ಫಿರ್ಯಾದಿಗೆ ಮತ್ತು ಆಕೆಯ ಗಂಡನನ್ನು ನೋಡಿ ಕೇಕೆ ಹಾಕಿ ಓಡಿ ಹೋಗಿದ್ದು ಇರುತ್ತದೆ. ಜೋಪಡಿಯಲ್ಲಿದ್ದ ಆಡು, ಹತ್ತಿ, ಅಕ್ಕಿ, ಬಟ್ಟೆ ಹಾಗೂ 4 ಗುಡಿಸಲುಗಳು ಸುಟ್ಟಿದ್ದು , ಈ ಬಗ್ಗೆ ಗ್ರಾಮದ ಹಿರಿಯರಲ್ಲಿ ಚರ್ಚಿಸಿ ತಡವಾಗಿ ಬಂದು ಫಿರ್ಯಾದಿ ಸಲ್ಲಿಸಿದ್ದgÀ ªÉÄðAzÀ ºÀnÖ ¥Éưøï oÁuÉ.PÀ®A: 145/2014 PÀ®A : 436 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.11.2014 gÀAzÀÄ 39 ¥ÀæPÀÀgÀtUÀ¼À£ÀÄß ¥ÀvÉÛ ªÀiÁr 7,200/-   UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄjÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 05-11-2014



¢£ÀA¥Àæw C¥ÀgÁzÀUÀ¼À ªÀiÁ»w ¢£ÁAPÀ 05-11-2014

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 240/2014, PÀ®A 279, 304(J) L¦¹ :-
¢£ÁAPÀ 04-11-2014 gÀAzÀÄ fÃvÀ¥Àà vÀAzÉ vÀļÀ¹gÁªÀÄ ªÀÄrªÁ¼À, ªÀAiÀÄ: 47 ªÀµÀð, ¸Á: §®ÆègÀ(eÉ), ¸ÀzÀå: £Ë¨ÁzÀ, ©ÃzÀgÀ gÀªÀgÀÄ ©ÃzÀgÀzÀ ¥ÀævÁ¥À £ÀUÀgÀzÀ PÀqɬÄAzÀ £ÀqÉzÀÄPÉÆAqÀÄ £Ë¨ÁzÀ PÀqÉUÉ ºÉÆUÀÄwÛgÀĪÁUÀ ¥ÀævÁ¥À £ÀUÀgÀzÀ J¸ï.¹/J¸ï.n PÀbÉÃj JzÀÄjUÉ gÀ¸ÉÛAiÀÄ°è »A¢¤AzÀ ªÉÆÃmÁgï ¸ÉÊPÀ® £ÀA.PÉJ-38/PÉ-386 £ÉÃzÀgÀ ZÁ®PÀ£ÁzÀ DgÉÆæ ¸ÀÄgÉñÀ vÀAzÉ ªÀiÁgÀÄw ¸Á: ªÉÄÊ®ÆgÀ, ©ÃzÀgÀ EvÀ£ÀÄ vÀ£Àß ªÁºÀ£ÀzÀ »A¨sÁUÀ C¤Ã®PÀĪÀiÁgÀ vÀAzÉ ±ÀgÀt¥Àà FvÀ£À£ÀÄß PÀÆr¹PÉÆAqÀÄ £Ë¨ÁzÀ PÀqÉUÉ zÀÄqÀÄQ¤AzÀ, ¤®ðPÀëöåvÀ£À¢AzÀ £ÀqɹPÉÆAqÀÄ §AzÀÄ fÃvÀ¥Àà gÀªÀjUÉ rQÌ ¥Àr¹zÀÝjAzÀ C¥ÀWÁvÀ ¸ÀA¨sÀ«¹ fÃvÀ¥Àà gÀªÀgÀ vɯÉAiÀÄ »A¨sÁUÀ ¨sÁj gÀPÀÛUÁAiÀÄ, EvÀgÉqÉ UÀÄ¥ÀÛ ºÁUÀÆ gÀPÀÛUÁAiÀĪÁVgÀÄvÀÛzÉ, ¨sÁj UÁAiÀÄ ºÉÆA¢zÀ fÃvÀ¥Àà¤UÉ ©ÃzÀgÀ f¯Áè D¸ÀàvÉæAiÀÄ ªÉÊzÀågÀ ¸À®ºÉ ªÉÄÃgÉUÉ ºÉaÑ£À aQvÉìUÁV CA§Ä¯Éãïì ªÁºÀ£ÀzÀ°è ºÉÊzÁæ¨ÁzÀPÉÌ ¸ÁV¸ÀÄwÛgÀĪÁUÀ zÁjAiÀÄ°è zÉêÀ zÉêÀ ªÀ£À ºÀwÛgÀ fÃvÀ¥Àà gÀªÀgÀÄ ªÀÄÈvÀ¥ÀnÖgÀÄvÁÛgÉAzÀÄ ¦üAiÀiÁ𢠸ÀÄzsÁgÁt UÀAqÀ ¥ÀgÀªÉÄñÀégÀ, ªÀAiÀÄ: 25 ªÀµÀð, eÁw: ªÀÄrªÁ¼À, ¸Á: £Ë¨ÁzÀ, ©ÃzÀgÀ gÀªÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 384/2014, PÀ®A 379, 109 L¦¹ :-
ದಿನಾಂಕ 04-11-2014 ರಂದು ¦üರ್ಯಾದಿ ಬಾಬುರಾವ ತಂದೆ ಶಂಕರಾವ ಬೊಸ್ಲೆ ವಯ: 48 ವರ್ಷ, ಸಾ: ತಾಲೂಕಾ ಪಂಚಾಯತ ವಸತಿ ಗೃಹ ಭಾಲ್ಕಿ gÀªÀgÀÄ ತಾಲೂಕಾ ಪಂಚಾಯಕಛೇರಿಯ ವಸತಿ ಗೃಹ ಹತೀರ ಒಂದು ಟೆಬಲ್ ಪ್ಯಾನ ಅ.ಕಿ 600/- ರೂಪಾಯಿ ಬೇಲೆವು¼Àîದ್ದು DgÉÆævÀgÁzÀ 1) ದೀಪಕ ತಂದೆ ಶಿವರಾಜ ವಯ: 14 ವರ್,  ಜಾ: ವಡ್ಡರ, ಸಾ: ಪಾಪ್ವ ನಗರ ಭಾಲ್ಕಿ, 2) ರಾಹೂಲ ತಂದೆ ಸಂಪತ ವಯ : 14 ವರ್ಷ, ಜಾ: ಮಾದಿಗ, ಸಾ: ಬೀಮ ನಗರ ಭಾಲ್ಕಿ, 3) ಶಿವಕಾಂತ ತಂದೆ ಅಶೊಕ ವಯ : 15 ವರ್ಷ, ಜಾ: ವಡ್ಡರ, ಸಾ:  ಪಾಪ್ವನಗರ ಭಾಲ್ಕ, 4) ²ªÀgÁd vÀAzÉ ªÉAPÀl ªÀqÀØgÀ ¸Á: ¥Á¥ÀªÁé £ÀUÀgÀ ¨sÁ°Ì ಇವರು ಕಳವು  ಮಾಡಿPÉÆAಡು ಹೋಗುವಾಗ ¦üAiÀiÁðದಿ ನೋಡಿ ಸದರಿ ದೀಪಕ ಇತನಿಗೆ ಹಿಡಿದಾಗ ಉಳಿದ ಎರಡು ಬಾಲಕರು ಓಡಿ ಹೊಗಿರುvÁÛರೆ, ಸದರಿ ದೀಪಕ ಇತನಿಗೆ ವಿಚಾರಿಸಲು ನನ್ನ ತಂದೆ ಶಿವರಾಜ ತಂದೆ ವೆಕಂಟ ಇತನು ಕಳವು ಮಾಡಲು ಕಳಿಸಿರುvÁÛನೆ ಅಂತ ತಿಳಸಿದನು CAvÀ ¦üAiÀiÁð¢AiÀĪÀgÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburgi District Reported Crimes

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ 02-11-2014 ರಂದು 11.00ಎ.ಎಮ್.ಕ್ಕೆ ಶ್ರೀಮತಿ ಜಗದೇವಿ ಗಂಡ ಸಂತೋಷ ಹಿತ್ತಲದವರ, ಸಾಃ ರಾಜೀವಗಾಂಧಿ ನಗರ ಫಿಲ್ಟರಬೆಡ್ ಕಲಬುರಗಿ ರವರು  ಹುಮನಾಬಾದ ರೋಡಿನಲ್ಲಿರುವ ಬಬಲಾದ ಜ್ಯೋತಿ ಖಾನಾವಳಿ ಎದುರುಗಡೆ ರೊಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ತನ್ನ ಮೋ,ಸೈಕಲ ನಂಬರ ಕೆಎ 32 ಈಜಿ 7946 ನೆದ್ದನ್ನು  ಹುಮನಾಬಾದ ರಿಂಗರೊಡಿನ ಕಡೆಯಿಮದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನ ಮೋ,ಸೈಕಲ ಸಮೇತ ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಶರಣಮ್ಮಾ ಗಂಡ ತಮ್ಮಣ್ಣ ದೋಡ್ಡಮನಿ ಸಾ: ನಂದೂರ (ಕೆ) ಗ್ರಾಮ ತಾ:ಜಿ: ಕಲಬುರಗಿ  ಇವರು ದಿನಾಂಕ 03-11-2014 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಇಂದಿರಾ ಆಸ್ಪತ್ರೆಗೆ ಹೋಗುವ ಕುರಿತು ನಾನು ನನ್ನ ಗಂಡ ತಮ್ಮಣ್ಣ ಹಾಗೂ ನನ್ನ ಮಗಳು ಅಂಬಿಕಾ ಮಹಾನಗರ ಪಾಲಿಕೆ ಎದುರು ರೋಡ ಮೇಲೆ ನಡೆದುಕೊಂಡು ಹೋಗುವಾಗ ಜಗತ ಸರ್ಕಲ್ ಕಡೆಯಿಂದ ಒಬ್ಬ ಟಾಟಾ ಎಸಿ ವಾಹನ ನಂ ಕೆಎ-32-ಬಿ-1314 ರ ಚಾಲಕನು  ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆ ದಾಟುತ್ತಿದ್ದ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಎಡಗೈ ಮುಂಗೈಗೆ ರಕ್ತಗಾಯ ಎಡಗೈ ರಿಸ್ಟ ಹತ್ತೀರ ಗುಪ್ತಪೆಟ್ಟು ಬಲಗೈ ರಿಸ್ಟ ಹತ್ತೀರ ಗುಪ್ತಎಟ್ಟು ಬಲಗಾಲ ಮೊಳಕಾಲಿಗೆ ರಕ್ತಗಾಯ ಎಡಗಾಲ ಕಿರುಬೆರಳಿಗೆ ತರಚಿದ ಗಾಯ ಗೊಳಿಸಿ ತನ್ನ ಟಾಟಾ ಎಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗ ಕಾಣೆಯಾದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಾಂತಗೌಡ ತಂದೆ ಕಾಶಿರಾಯ ಪಾಟೀಲ ಸಾಃ ಜಯನಗರ ರವರು ದಿನಾಂಕ: 03/11/2014 ರಂದು ಬೆಳಗ್ಗೆ 09:00 ಗಂಟೆ ಸುಮಾರಿಗೆ ಫೀರ್ಯಾದಿಯ ಹೆಂಡತಿಯಾದ ಶೈಲಜಾ ಇವಳು ಮಕ್ಕಳಿಗೆ ನೀವು ಬೇಗ ಏಳುವುದಿಲ್ಲಾ, ಓದುವುದು, ಬರೆಯುವುದು ಮಾಡುತ್ತಿಲ್ಲಾ, ಬೇಗ ಏಳಬೇಕು ಎಷ್ಟು ಸಲ ಹೇಳಿದರೂ ಕೇಳುವುದಿಲ್ಲಾ, ನಾನು ಸಹ ಕೆಲಸಕ್ಕೆ ಹೋಗಬೇಕು ಅಂತಾ ಬೈದಿದಕ್ಕೆ ನನ್ನ ಮಗನಾದ ವಿಶಾಲ @ ಚೇತನ ವಯಃ 18 ವರ್ಷ ಈತನು ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲಾ ಕಾಣೆಯಾಗಿರುತ್ತಾನೆ. ನಮ್ಮ ಸಂಬಂಧಿಕರಲ್ಲಿ ಹಾಗು ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಕಾಣೆಯಾದ ನನ್ನ ಮಗನಾದ ವಿಶಾಲ @ ಚೇತನ ವಯಃ 18 ವರ್ಷ ಈತನನ್ನು ಪತ್ತೆ ಹಚ್ಚಿ ಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.