Police Bhavan Kalaburagi

Police Bhavan Kalaburagi

Wednesday, October 16, 2013

Raichur District Reported Crimes


¸ÀA¥ÁzÀPÀgÀÄ/ªÀgÀ¢UÁgÀgÀÄ,

                                                                                                                             
ಪತ್ರಿಕಾ ಪ್ರಕಟಣೆ




 ದಿನಾಂಕ 15.10.2013 ರಂದು 18.00 ಗಂಟೆಯ ಸುಮಾರಿಗೆ ಬೈಪಾಸ್ ರಸ್ತೆ ಮಂಚಲಾಪೂರ ಕ್ರಾಸ್ ಹತ್ತಿರ ಅಪಾದಿತನು ತನ್ನ ವಶದಲ್ಲಿ ಹಿರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಕಪ್ಪು ಬಣ್ಣದ ಮೋಟಾರ್ ಸೈಕಲ್ ನಂ ಕೆ..36/ಕ್ಯೂ-4010 .ಕಿ. 25000/- ನೇದ್ದನ್ನು ತೆಗೆದುಕೊಂಡು ಹೊರಟಿದ್ದು ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಯಾದ ಶ್ರೀ ಹೆಚ್.ಬಿ.ಸಣಮನಿ ಪಿ.ಎಸ್.. ರವರು ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ್ಗೆ ಸದರಿ ಅಪಾದಿತನು ಪೊಲೀಸ್ ವಾಹನವನ್ನು ಕಂಡು ಹಿಂತಿರಿಗಿ ಓಡಲು ಯತ್ನಿಸಿದ್ದು ಸದರಿಯವನನ್ನು ಹಿಡಿದು ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ಶಂಕರ್ @ ಶ್ರೀಕಾಂತ ತಂದೆ ಬೋಳಬಂಡಿ ವೆಂಕಣ್ಣ @ ವೆಂಕೋಬ ವಯ: 25 ವರ್ಷ, ಉಪ್ಪಾರ್, ಪೆಂಟರ್ ಮತ್ತು ಅಡಿಗೆ ಕೆಲಸ ಸಾ|| ಖಾಜನಗೌಡನ ಮನೆ ಹತ್ತಿರ ಮಡ್ಡಿಪೇಟೆ ರಾಯಚೂರು ಹಾ:: ಕಲ್ಲೂರು  ತಾ|| ಮಾನ್ವಿ ಅಂತ ಹೇಳಿದ್ದು ಆತನ ವಶದಲ್ಲಿರುವ ಮೋಟಾರ್ ಸೈಕಲ್ ಬಗ್ಗೆ ಯಾವುದೇ ಸಮರ್ಪಕ ವಿವರಣೆ ವ ದಾಖಲೆಗಳನ್ನು ನೀಡದೇ ಇದ್ದು ಅದು ಕಳುವಿನದೆಂದು ಬಲವಾದ ಸಂಶಯ ಕಂಡು ಬಂದ ಮೇರೆಗೆ ಸದರಿ ಮೋಟಾರ್ ಸೈಕಲ್ ಮತ್ತು ಅಪಾದಿತನನ್ನು 18.45 ಗಂಟೆಗೆ ಠಾಣೆಗೆ ಕರೆ ತಂದು ಸ್ವಂತ ಫಿರ್ಯಾದಿ  ಮೇಲಿಂದ ಠಾಣೆಯ ಗುನ್ನೆ ನಂ. 256/2013 ಕಲಂ. 41[1] [ಡಿ] ಸಹಿತ 102 ಪ್ರ.ದಂ.ಸಂ.ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡು ಸದರಿ ಅಪಾದಿತನನ್ನು ದಿನಾಂಕ 15.10.2013 ರಂದು 18.45 ಗಂಟೆಗೆ ದಸ್ತಗಿರಿ ಪಡಿಸಿ  ಸದರಿಯವನ ಸ್ವಖುಷಿ ಹೇಳಿಕೆ ಮೇರೆಗೆ ಇಂದು ದಿನಾಂಕ 16.10.2013 ರಂದು ಸದರಿ ಅಪಾದಿತನ ತೋರಿಕೆ ಹಾಗು ಆತನ ಸ್ವಖುಷಿ ಹೇಳಿಕೆ ಪ್ರಕಾರ ಕೆಳಗಿನಂತೆ ವಾಹನಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ.
01]  ಹಿರೋ ಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ ಕೆ..36/ಕ್ಯೂ-4010 .ಕಿ. 25000/-
02] ಹಿರೋ ಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ ಕೆ..36/ಕೆ-2551 .ಕಿ.    25000/-
03] ಹಿರೋ ಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ ಕೆ.. 25/.ಬಿ.7330 .ಕಿ. 30000/-
04] ಹಿರೋ ಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ ಕೆ..36/ಕ್ಯೂ- 8077 .ಕಿ. 25000/-
ಒಟ್ಟು ಮೌಲ್ಯ ರೂ,. 1,05,000/- ನೇದ್ದವುಗಳನ್ನು ಜಪ್ತಿ ಪಡಿಸಿ ಸದರಿ ಅಪಾದಿತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು ಇರುತ್ತದೆ.
ಶ್ರೀ ಕೆ.ಬಸವರಾಜ ಸಿ.ಪಿ.. ಗ್ರಾಮೀಣ ವೃತ್ತ ರವರ ನೇತೃತ್ವದಲ್ಲಿ ಶ್ರೀ ಹೆಚ್.ಬಿ.ಸಣಮನಿ ಪಿ.ಎಸ್.. ಗ್ರಾಮೀಣ ಪೊಲೀಸ್ ಠಾಣೆ ರಾಯಚೂರು ಹಾಗು ಸಿಬ್ಬಂದಿಯವರಾದ ಶ್ರೀ ರಮೇಶ ಎ.ಎಸ್.., ಈಶ್ವರಪ್ಪ ಎ.ಎಸ್.., ಅಮರೇಶ ಸಿ.ಪಿ.ಸಿ. 606, ಲಕ್ಷ್ಮಣ ಸಿ.ಪಿ.ಸಿ. 176, ಶಿವಕುಮಾರ್ ಸಿ.ಪಿ.ಸಿ. 351, ಚೆನ್ನಬಸವ ಸಿ.ಪಿ.ಸಿ. 109 ರವರು ಪತ್ತೆ ಕಾರ್ಯ ನಿರ್ವಹಿಸಿದ್ದು ಇರುತ್ತದೆ. 




¢:-15/10/2013 gÀAzÀÄ gÁwæ 2000 UÀAmÉUÉ ªÀ¸ÀƯÁVzÀÄÝ ¸ÁgÁA±ÀªÉãÉAzÀgÉ, ¢£ÁAPÀ;-29/06/1999 gÀAzÀÄ ¦gÁå¢ ²æêÀÄw ±ÀgÀtªÀÄä UÀAqÀ DzÀ¥Àà ºÁªÀ¯ÁÝgÀ 30 ªÀµÀð, ¸Á;-GzÁâ¼À FPÉAiÀÄÄ DzÉ¥Àà FvÀ£ÉÆA¢UÉ ªÀÄzÀĪÉAiÀiÁVzÀÄÝ. ªÀÄzÀĪÉAiÀÄ PÁ®PÉÌ DgÉÆævÀjUÉ ¦gÁ¢zÁgÀ¼À ªÀÄ£ÉAiÀĪÀjAzÀ 1-®PÀë gÀÆ¥Á¬Ä 2-vÉƯÁ §AUÁgÀ ªÀgÀzÀQëëuÉ gÀÆ¥ÀzÀ°è ¥ÀqÉzÀÄPÉÆArzÀÄÝ EgÀÄvÀÛzÉ. C®èzÉ 50-¸Á«gÀ  gÀÆ¥Á¬ÄUÀ¼À ¸ÁªÀiÁ£ÀÄUÀ¼À£ÀÄß ¸ÀºÀ ¥ÀqÉzÀÄPÉÆArgÀÄvÁÛgÉ. ªÀÄzÀĪÉAiÀiÁzÀ ¸ÀĪÀiÁgÀÄ 8-ªÀµÀðUÀ¼À ªÀgÉUÉ UÀAqÀ ºÉAqÀw C£ÉÆåãÀåªÁVzÀÄÝ,£ÀAvÀgÀ ¢£ÀUÀ¼À°è DgÉÆævÀgÀÄ ¦gÁå¢zÁgÀ½UÉ 1-®PÀë gÀÆ¥Á¬Ä ªÀgÀzÀQëuÉ ºÀt vÉUÉzÀÄPÉÆAqÀÄ §gÀĪÀAvÉ zÉÊ»PÀªÁV ªÀÄvÀÄÛ ªÀiÁ£À¹PÀªÁV vÉÆAzÀgÉ PÉÆqÀÄwÛzÀÄÝ EgÀÄvÀÛzÉ. ¢£ÁAPÀ;-28/07/2013 gÀAzÀÄ DgÉÆævÀgÉ®ègÀÆ ¦gÁå¢zÁgÀ¼À ªÀÄ£ÉAiÀÄ°è CPÀæªÀÄ ¥ÀæªÉñÀ ªÀiÁr ¨Á¬ÄUÉ §AzÀAvÉ CªÁZÀåªÁV ¨ÉÊzÀÄ 1-®PÀë gÀÆ¥Á¬Ä ªÀgÀzÀQëuÉ ºÀt vÉUÉzÀÄPÉÆAqÀÄ §gÀĪÀAvÉ ºÉýzÀÝgÀÆ ¸ÀºÀ vÉUÉzÀÄPÉÆAqÀÄ §A¢gÀĪÀÅ¢¯Áè ¦gÁå¢zÁgÀ½UÉ zÉÊ»PÀªÁV ªÀÄvÀÄÛ ªÀiÁ£À¹PÀªÁV QgÀÄPÀļÀ ¤Ãr PÉÊUÀ½AzÀ ºÉÆqɧqÉ ªÀiÁr fêÀzÀ ¨ÉzÀjPÉ ºÁQzÀÄÝ EgÀÄvÀÛzÉ.CAvÁ ªÀÄÄAvÁVzÀÝ SÁ¸ÀV ¦gÁå¢ ªÉÄðAzÀ §¼ÀUÁ£ÀÆgÀÄ oÁuÉ UÀÄ£Éß £ÀA 184/2013, PÀ®A.498(J),448,323,504,506 L¦¹. ªÀÄvÀÄÛ 3 & 4 r.¦.PÁ¬ÄzÉ ¥ÀæPÀgÀt zÁR°¹PÉÆArzÀÄÝ EgÀÄvÀÛzÉ.

BIDAR DISTRICT DAILY CRIME UPDATE 16-10-2013


This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 16-10-2013

¨ÉêÀļÀSÉÃqÁ ¥ÉưøÀ oÁuÉ AiÀÄÄ.r.Dgï £ÀA. 06/2013, PÀ®A 174 ¹.Dgï.¦.¹ :-
ªÀÄÈvÀ CdÄð£À vÀAzÉ ªÀiÁgÀÄw PÁgÀPÀ£À½î ªÀAiÀÄ: 52 ªÀµÀð, eÁw: PÀ§â°ÃUÉÃgï, ¸Á: ¨ÉêÀļÀSÉÃqÁ, vÁ: ºÀĪÀÄ£Á¨ÁzÀ, f: ©ÃzÀgÀ EvÀ¤UÉ ¨ÉêÀļÀSÉÃqÁ ²ªÁgÀzÀ°è 4 JPÀgÉ 36 UÀAmÉ d«ÄãÀÄ EzÀÄÝ ¸ÀzÀj d«Ää£À ªÉÄÃ¯É ¦.J¯ï.r ¨ÁåAPï ºÀĪÀÄ£Á¨ÁzÀzÀ°è MAzÀÄ ®PÀë J¥ÀàvÀÄÛ ¸Á«gÀ gÀÆ¥Á¬ÄUÀ¼ÀÄ ªÀÄvÀÄÛ ¦.PÉ.¦.J¸ï ¨ÁåAPï ¨ÉêÀļÀSÉÃqÁzÀ°è E¥ÀàvÀÄÛ ¸Á«gÀ gÀÆ¥Á¬Ä ¸Á® ªÀiÁrzÀÄÝ EgÀÄvÀÛzÉ ºÁUÀÆ vÀ£Àß ªÀÄPÀ̼À ®UÀßPÁÌV EvÀgÉ SÁ¸ÀV ¸Á® PÀÆqÁ ªÀiÁrgÀÄvÁÛ£É, F ¸Á®ªÀ£ÀÄß ºÉÃUÉ ªÀÄgÀ½ wÃj¸À¨ÉÃPÀÄ CAvÀ aAvÉ ªÀiÁr ¸Á®zÀ ¨sÁzÉ vÁ¼À¯ÁgÉ£ÀÄ JAzÀÄ CdÄð£ÀÄ EvÀ£ÀÄ vÀ£Àß ºÉAqÀw ªÀÄPÀ̼À ªÀÄÄAzÉ ºÉýzÀPÉÌ CªÀgÀÄ ªÀÄÈvÀ¤UÉ ¸ÀªÀiÁzsÁ£À ºÉýgÀÄvÁÛgÉ, »ÃVgÀĪÁUÀ ¢£ÁAPÀ 14-10-2013 gÀAzÀÄ §¤ß ºÀAa §gÀÄvÉÛ£É CAvÀ ªÀģɬÄAzÀ ºÉÆÃVgÀÄvÁÛ£É £ÀAvÀgÀ ¢£ÁAPÀ 15-10-2013 gÀAzÀÄ ªÀÄÈvÀ£À ºÉAqÀw ¸ÀgÀ¸Àéw EªÀgÀÄ zÀ¸ÀgÁ ºÀ§âzÀ ¸À¹UÀ¼À£ÀÄß vÉUÉzÀÄPÉÆAqÀÄ vÀ£Àß ºÉÆ®PÉÌ ºÉÆÃV ºÉÆîzÀ°è Dj ªÀÄgÀzÀ ºÀwÛgÀ ºÉÆÃzÁUÀ C°è ªÀÄÈvÀ CdÄð£ÀÄ EvÀ£ÀÄ ¸Á®zÀ ¨sÁzÉ vÁ¼À¯ÁgÀzÉ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ vÀ£Àß ºÉÆîzÀ°è Dj ªÀÄgÀPÉÌ MAzÀÄ ªÉÊj£À ºÀUÀ΢AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£ÉAzÀÄ ¦üAiÀiÁ𢠸ÀgÀ¸Àéw UÀAqÀ CdÄð£À PÁgÀPÀ£À½î ªÀAiÀÄ: 45 ªÀµÀð, ¸Á: ¨ÉêÀļÀSÉÃqÁ gÀªÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ AiÀÄÄ.r.Dgï £ÀA. 15/2013, PÀ®A 174 ¹.Dgï.¦.¹ :-
¦üAiÀiÁ𢠧¸ÀAw UÀAqÀ gÉÆõÀ£À PÁ½ ªÀAiÀÄ: 30 ªÀµÀð, eÁw: ªÀiÁAUÀgÀªÁr, ¸Á: ¢£À zÀAiÀiÁ¼À £ÀUÀgÀ ©ÃzÀgÀ EªÀgÀ UÀAqÀ£ÁzÀ ªÀÄÈvÀ gÉÆõÀ£À vÀAzÉ E¸Áä¬Ä® PÁ¼É ªÀAiÀÄ: 38 ªÀµÀð, eÁw: ªÀiÁAUÀgÀªÁr, ¸Á: ¢Ã£À zÀAiÀiÁ¼À £ÀUÀgÀ ©ÃzÀgÀ EvÀ£ÀÄ ¢£ÁAPÀ 11-10-2013 gÀAzÀÄ ªÀģɬÄAzÀ ºÉÆÃzÀªÀ£ÀÄ ªÀÄgÀ½ ªÀÄ£ÉUÉ §A¢gÀĪÀ¢¯Áè, ¦üAiÀiÁð¢ AiÀiÁªÀÅzÁzÀgÀÆ UÁæªÀÄPÉÌ ºÉÆÃVgÀ§ºÀÄzÉAzÀÄ ºÀÄqÀÄPÁrzÀÄÝ EgÀÄvÀÛzÉ, ¢£ÁAPÀ 15-10-2013 gÀAzÀÄ ¦üAiÀiÁð¢AiÀĪÀgÀ ªÀÄUÀ ZÉÃvÀ£À EªÀ£ÀÄ ¦üAiÀiÁð¢AiÀÄ ªÀÄ£ÉAiÀÄ ªÀÄÄAzÉ EgÀĪÀ ¨Á«AiÀÄ°è £ÀªÀÄä vÀAzÉ ±ÀªÀ vɯÁqÀÄwÛzÉ JAzÀÄ ºÉýzÀÝjAzÀ ¦üAiÀiÁð¢ PÀÆqÀ¯É ¨Á« ºÀwÛgÀ §AzÀÄ £ÉÆÃqÀ¯ÁV ¦üAiÀiÁð¢AiÀÄ UÀAqÀ gÉÆõÀ£À EªÀ£À ±ÀªÀ ¨ÉÆgÀ¯ÁV ¤Ãj£À ªÉÄÃ¯É vÉïÁqÀÄwÛzÀÄÝ £ÉÆÃr UÀÄgÀÄwÛ¹zÀÄÝ EgÀÄvÀÛzÉ, ªÀÄÈvÀ gÉÆõÀ£À EªÀ£ÀÄ ¸ÀgÁ¬Ä PÀÄrzÀ CªÀÄ°£À°è ¢£ÁAPÀ 11-10-2013 jAzÀ     15-10-2013 gÀ 1000 UÀAmÉAiÀÄ ªÀÄzsÀåzÀ CªÀ¢üAiÀÄ°è ¦üAiÀiÁð¢AiÀÄ ªÀÄ£ÉAiÀÄ ªÀÄÄAzÉ EgÀĪÀ ¸ÁªÀðd¤PÀ ¨Á«AiÀÄ°è ©zÀÄÝ ªÀÄÈvÀ¥ÀnÖgÀÄvÁۣɪÀÄ F WÀl£É §UÉÎ AiÀiÁgÀ ªÉÄÃ¯É AiÀiÁªÀÅzÉ vÀgÀºÀzÀ ¸ÀA±ÀAiÀÄ EgÀĪÀ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ UÀÄ£Éß £ÀA. 154/2013, PÀ®A 279, 337, 338, 304(J) L¦¹ eÉÆvÉ 187 LJA« DåPïÖ :-
ದಿನಾಂಕ 15-10-2013 ರಂದು ಫಿರ್ಯಾದಿ ರಾಮಧೇನ ತಂದೆ ಧೂಂಡಿರಾಮ ಮುಂಡೆ ವಯ: 32 ವರ್ಷ, ಜಾತಿ: ವಂಜಾರಿ, ಸಾ: ಪಾಂಗರಿ, ತಾ: ಪರಳಿ ವೈಜಿನಾಥ, ಜಿಲ್ಲಾ: ಬೀಡ (ಎಂ.ಎಸ್.) EªÀgÀÄ ತಿರುಪತಿಯ ತಿಮ್ಮಪ್ಪಾ ದೇವರ ದರ್ಶನಕ್ಕಾಗಿ ನ್ನ ತಾಯಿಯಾದ ಉರ್ಮಿಳಾಬಾಯಿ ವಯ: 65 ವರ್ಷ, ಮಗಳಾದ ಧನಶ್ರೀ ವಯ: 07 ವರ್ಷ, ತಂದೆಯಾದ ಧೂಂಡಿರಾಮ ತಂದೆ ನರಹರಿ ಮುಂಡೆ ವಯ: 58 ವರ್ಷ, J®ègÀÄ PÀÆ0ಡಿಕೊಂಡು ಮ್ಮ ಕಾರ ಚಾಲಕನಾದ ಮಹಾದೇವ ತಂದೆ ಯರಬಾ ಮುಂಡೆ ವಯ: 30 ವರ್ಷ, ಜಾತಿ: ವಂಜಾರಿ, ಸಾ: ಪಾಂಗರಿ ಇವನು ಕಾರ ಚಲಾಯಿಸುತ್ತಾ ಟಾಟಾ ಇಂಡಿಕಾ ಕಾರ ನಂ. ಎಂಹೆಚ್-44/ಬಿ-112 ನೇದರಲ್ಲಿ ಕುಳಿತುಕೊಂಡು ರಾ.ಹೆ ನಂ. 9 ರ ಮುಖಾಂತರ ಉಮ್ಮರ್ಗಾ ಕಡೆಯಿಂದ ಹುಮ್ನಾಬಾದದ ಕಡೆಗೆ ಬರುತ್ತಿದ್ದಾಗ ಮಂಠಾಳಾ ಕ್ರಾಸದಿಂದ ಸ್ವಲ್ಪ ಮುಂದೆ ಇರುವ ಡೌನಲ್ ಹತ್ತಿರ ಕಾರ ಚಾಲಕನು ತನ್ನ ಕಾರನ್ನು ನಿಧಾನವಾಗಿ ಎಡಗಡೆಯಿಂದ ಚಲಾಯಿಸುತ್ತಾ ಹೋಗುತ್ತಿದ್ದಾಗ ಎದುರುಗಡೆಯಿಂದ ಅಂದರೆ, ಸಸ್ತಾಪೊರ ಬಂಗ್ಲಾ ಕಡೆಯಿಂದ ಉಮ್ಮರ್ಗಾ ಕಡೆಗೆ ಬರುತ್ತಿರುವ ಹಾಲಿನ ಟ್ಯಾಂಕರ ನಂ ಎಂ.ಎಚ-12/ಎಚ್-ಡಿ-5149 £ÉÃzÀgÀ ಚಾಲಕ£ÁzÀ DgÉÆæAiÀÄÄ vÀ£Àß ವಾಹನªÀ£ÀÄß ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತನ್ನ ವಾಹನ ಕಂಟ್ರೋಲ ಮಾಡದೆ ರಾಂಗ್ ಸೈಡಿಗೆ ಬಂದು ¦üAiÀiÁð¢AiÀĪÀgÀ ಕಾರಿನ ಚಾಲಕನ ಸೈಡಿಗೆ ಜೋರಾಗಿ ಡಿಕ್ಕಿ ಮಾಡಿ ಮುಂದೆ ರೋಡಿನ ಬಲಬದಿಯಲ್ಲಿರುವ ಒಂದು ಮರಕ್ಕೆ ಡಿಕ್ಕಿ ಮಾಡಿ DgÉÆæAiÀÄÄ ಕೊಡಲೆ ಅಲ್ಲಿಂದ ಓಡಿ ಹೋVgÀÄvÁÛ£É, ಸದರಿ ರಸ್ತೆ ಅಪಘಾತದಿಂದ ¦üAiÀiÁð¢AiÀÄ ಎಡಗಾಲ ªÉÆtಕಾಲ ಹತ್ತಿರ ಕಾಲು ಮುರಿದು ಭಾರಿ ಗುಪ್ತಗಾಯ, ಎಡಗಡೆ ತಲೆಯ ಹತ್ತಿರ, ಬಲಗೈ ಮುಂಗೈ ಹತ್ತಿರ ತರಚಿದ ರಕ್ತಗಾಯ, ¦üAiÀiÁð¢AiÀÄ vÀAzÉ  ಧೂಂಡಿರಾಮ ಇವರಿಗೆ ಎಡಗಾಲ ತೊಡೆಗೆ ಭಾರಿ ಗುಪ್ತಗಾಯವಾಗಿ ಕಾಲು ಮುರಿದಂತೆ ಕಂಡು ಬಂದಿರುತ್ತದೆ, ಎಡಗಡೆ ರಟ್ಟೆಗೆ ಭಾರಿ ಗುಪ್ತಗಾಯವಾಗಿ ಕೈ ಮುರಿದಿರುತ್ತದೆ, ಬಲಗಾಲ ಮೂಣಕಾಲ ಕೆಳಗೆ ತರಚಿದ ರಕ್ತಗಾಯ, ಕೆಳತುಟಿಗೆ ಹರಿzÀÄ ರಕ್ತಗಾಯ, ಮಗಳಾದ ಧನಶ್ರೀ ಇವಳಿಗೆ ನಡುತಲೆಯಲ್ಲಿ ಭಾರಿ ರಕ್ತಗಾಯ, ಗುಪ್ತಗಾಯ ಹಾಗು ಬಲಗಾಲ ªÉÆಣಕಾಲ ಕೆಳಗೆ ರಕ್ತಗಾಯ, ಎಡ ಮೇಲ್ತುಟಿಗೆ ರಕ್ತಗಾಯ ಹಾಗು ತಾಯಿಯಾದ ಉರ್ಮಿಳಾ ಇವಳಿಗೆ ಬಾಟಿಗೆ, ಗಟಾಯಿಗೆ, ಭಾರಿ ರಕ್ತಗಾಯ ಮತ್ತು ನಡುತಲೆಯಲ್ಲಿ ಭಾರಿ ರಕ್ತಗಾಯವಾಗಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಹಾಗು ಕಾರ ಚಾಲಕನಾದ ಮಹಾದೇವ ಇತನಿಗೆ ತಲೆಯಲ್ಲಿ ಭಾರಿ ಗುಪ್ತಗಾಯ, ಹಣೆಗೆ ಭಾರಿ ರಕ್ತಗಾಯ, ಎಡಗಾಲ ªÉÆtಕಾಲ ತೊಡೆಗೆ ಭಾರಿ ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ, ಎಡಗಾಲ ಕಣ್ ಹತ್ತಿರ ಗುಪ್ತಗಾಯವಾಗಿ ಅವನು ಸಹ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

OgÁzÀ(©) ¥ÉưøÀ oÁuÉ UÀÄ£Éß £ÀA. 179/2013, PÀ®A 379 L¦¹ :-
¢£ÁAPÀ 14, 15-10-2013 gÀAzÀÄ gÁwæ ¦üAiÀiÁ𢠫eÉAiÀÄPÀĪÀiÁ±ÀgÀ vÀAzÉ gÁªÀÄZÀAzÀægÁªÀ ©gÁzÁgÀ ¸Á: PÀªÀÄ®£ÀUÀgÀ, ¸ÀzÀå: OgÁzÀ EªÀgÀÄ Hl ªÀiÁr ªÀÄ£ÉAiÀÄ°è ªÀÄ®VPÉÆAqÁUÀ ªÀÄ£ÉAiÀÄ PËA¥ÁqÀ£À°èzÀÝ »gÉÆà ºÉÆAqÁ ªÉÆmÁgï ¸ÉÊPÀ¯ï £ÀA. PÉJ-38/eÉ-1979 £ÉÃzÀ£ÀÄß AiÀiÁgÀÆ C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, £ÀAvÀgÀ ¦üAiÀiÁð¢AiÀĪÀgÀÄ vÀ£Àß UɼÉAiÀÄgÉÆA¢UÉ PÀÆr J¯Áè PÀqÉUÉ ºÉÆqÀÄPÁrzÀgÀÆ ¸ÀzÀj ªÉÆÃmÁgï ¸ÉÊPÀ® ¥ÀvÉÛAiÀiÁVgÀĪÀÅ¢¯Áè CAvÁ PÉÆlÖ ¦üAiÀiÁð¢AiÀĪÀgÀ °TvÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

GULBARGA DISTRICT REPORTED CRIMES

ಕಳ್ಳತನ ಪ್ರಕರಣ:
ಮಳಖೇಡ ಠಾಣೆ:
ಇಂದು ದಿನಾಂಕ 15-10-2013 ರಂದು 3 ಪಿ.ಎಂ.ಕ್ಕೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಹೇಳಿಕೆ ಬರೆಸಿದ್ದು ಸಾರಾಂಶವೇನೆಂದೆರೆ ತಮ್ಮ ರಾಜಶ್ರೀ ಸಿಮೆಂಟ ಫ್ಯಾಕ್ಟ್ರಿಯ ಆರ್‌ಸಿ-4 ದ ಓಪನ ಯಾರ್ಡನಲ್ಲಿ ಆಗಸ್ಟ 2012 ರಲ್ಲಿ ವ್ಯಾಗನ ಲೋಡ್ರ ಪ್ಯಾನೆಲಗಳು ಮತ್ತು ಟ್ರಕ ಲೋಡರ ಪ್ಯಾನೆಲಗಳು ಮತ್ತು ಪ್ಯಾಕ್ರ ಸ್ಪೌಟ ಪ್ಯಾನೆಲಗಳು ತಂದು ಇಟ್ಟಿದ್ದು ದಿನಾಂಕ 12-10-2013 ರಂದು ಸದ್ರಿಯವುಗಳು ಅಳವಡಿಸುವ ಕುರಿತು ನೋಡಲಾಗಿ ಅದ್ರಲ್ಲಿ ಇದ್ದ ಎಂಪಿಸಿಬಿ ಎಲೆಕ್ಟ್ರಿಕಲ್ ಸಾಮಾನುಗಳು ಅ.ಕಿ 35,89,400-00 ರೂ. ನೇದ್ದವುಗಳು ವಸ್ತುಗಳನ್ನುಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಾನೂನು ಕ್ರಮ ಜರುಗಿಸುವ ಕುರಿತು ಹೇಳಿಕೆ ವಸೂಲಾಗಿದ್ದು ಸದ್ರಿ ಹೇಳಿಕೆಯ ಸಾರಾಂಶದ ಮೇಲಿಂದ ನಾನು ರವಿಕುಮಾರ ದರ್ಮಟ್ಟಿ ಪಿ.ಎಸ್.ಐ ಮಳಖೇಡ ಠಾಣೆ ಗುನ್ನೆ ನಂ. 94/2013 ಕಲಂ 379ಐಪಿಸಿ ನೇದ್ದ್ರಲ್ಲಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

ನೆಲೋಗಿ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ:
ಇಂದು ದಿನಾಂಕ: 15/10/2013 ರಂದು 08.00 ಎ ಎಮ್ ಕ್ಕೆ ನಮ್ಮ ತಮ್ಮ ಗುಂಡಪ್ಪ ಹಾಗೂ ನಮ್ಮ ಅಣ್ಣನ ಮಗ ಸಿದ್ದಪ್ಪ ಹೊಲಕ್ಕೆ ಹೋಗುತ್ತಿದ್ದಾಗ ನಮ್ಮೂರ ಶಾಲೆಯ ಮುಂದಿನ ರಸ್ತೆಯ ಮೇಲೆ ಹೋಗುತ್ತಿದ್ದಾಗ ಶಿವಪ್ಪ ಕಿರಣಗಿ ಇವನು ಬೋಸಡಿ ಮಕ್ಕಳು ಹ್ಯಾಂಗ ಹೋಗುತ್ತಾರೆ ನೋಡು ಯಾರದರೇ ಅಶ್ತಿ ತಿಂದು ಹ್ಯಾಂಗ ನಡೆದಾರ ಅಂದಾಗ ಇಬ್ಬರು ಯಾಕಪ್ಪ ಯಾರ ಆಸ್ತಿ ಯಾರು ತಿಂದಾರ ಅಂತಾ ಕೇಳಿ ಇಬ್ಬರು ಬಾಯಿ ಮಾಡುತ್ತಿದ್ದಾಗ ನಮ್ಮ ಮನೆಯಿಂದ ನಾನು ಎದ್ದು ಹೋಗಿ ಯಾಕ ಬಾಯಿ ಮಾಡುತ್ತೀರಿ ಅಂತಾ ಕೇಳಿದೇ, ಆಗ ರಾಜು ತಂದೆ ದೌಲತ್ತರಾಯ, ಮಹಾಂತಪ್ಪ  ತಂದೆ ದೌಲತ್ತರಾಯ, ಅರವಿಂದ ತಂದೆ ಸಾಯಿಬಣ್ಣ,ಚನ್ನಪ್ಪ ತಂದೆ ರುದ್ರಗೌಡ ಇವರೆಲ್ಲರೂ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಬಂದು ಬೋಸಡಿ ಮಕ್ಕಳೆ ನಿಮಗೆ ನಾವೇ ನಮ್ಮ ತಂದೆಯವರೆ ಊಟ ಮಾಡಲಿಕ್ಕ ಆಸ್ತಿ ಕೊಟ್ಟಾರ ಸೂಳೆ ಮಕ್ಕಳೆ ಅಂದವರೇ, ನನಗೆ ಶಿವಪ್ಪ ಕಿರಣಗಿ ಇವನು ಅಲ್ಲೆ ಬಿದ್ದ ಕಲ್ಲನ್ನು ತಗೆದುಕೊಂಡು ತಲೆಯ ಮೇಲೆ ಹೊಡೆದನು. ಆಗ ರಾಜು ಚೂರಿ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನಮ್ಮ ಗುಂಡಪ್ಪನ ಬೆನ್ನ ಮೇಲೆ ಎಡಗೈ ಮುಂಗೈ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಅದೇ ಬಡಿಗೆಯಿಂದ ನಮ್ಮ ಅಣ್ಣನ ಮಗ ಸಿದ್ದಪ್ಪ ಇವನ ಎಡಗೈ ಮೊಳಕೈ ಮೇಲೆ ಹೊಡೆದನು. ಆಗ ನಮ್ಮ ತಾಯಿ ನೀಲಮ್ಮ, ಅಣ್ಣನ ಹೆಂಡತಿ ಸರುಬಾಯಿ, ಬೌರಮ್ಮ ಇವರು ಬಿಡಿಸಲು ಬಂದರು. ಆಗ ನಮ್ಮ ತಾಯಿಗೆ ಬಲಗಡೆ ಕಪಾಳ ಮೇಲೆ ಬಡಿಗೆಯಿಂದ ಹೊಡೆದನು. ಸರುಬಾಯಿ ಇವಳಿಗೆ ಅರವಿಂದನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತ ಗಾಯ ಮಾಡಿದನು. ಬೌರಮ್ಮ ಇವಳಿಗೆ ಚನ್ನಪ್ಪ ಕುರನಳ್ಳಿ ಇವನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬೆನ್ನ ಮೇಲೆ ಹೊಡೆದು ಒಳ ಪೆಟ್ಟು ಮಾಡಿದನು. ಆಗ ನಮ್ಮೂರ ಶ್ರೀಮಂತ ಸಂಗೊಂಡ ಇವನು ಬಂದು ಜಗಳ ಬಿಡಿಸಿದನು.ನಮ್ಮ ತಮ್ಮ ನಮ್ಮ ಅಣ್ಣನ ಮಗ ಹೊಲಕ್ಕೆ ಹೋಗುವಾಗ ವೀನಾಕಾರಣ ಜಗಳ ತಗೆದು ಹೊಡೆ-ಬಡೆ ಮಾಡಿದವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕೆಂದು ಹೇಳಿಬರೆಯಿಸಿದ್ದು ಅದೇ.ಇಂದು ದಿನಾಂಕ: 15/10/2013 ರಂದು 10.00 ಎ ಎಮ್ ಕ್ಕೆ ಫಿರ್ಯಾದಿ ಹೇಳಿಕೆ ಪಡೆದುಕೊಂಡು,  ಸದರ ಹೇಳಿಕೆ ಸಾರಾಂಶದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

ಮಾದನ ಹಿಪ್ಪರಗಾ ಪೊಲೀಸ್ ಠಾಣೆ:

ಹಲ್ಲೆ ಪ್ರಕರಣ:

ಶ್ರೀಮತಿ ಕವಿತಾ ಗಂಡ ಕಾಶಿನಾಥ ಸೂಜೆ ವಯ:30 ವರ್ಷ ಉ:ಹೊಲ-ಮನೆ ಕೆಲಸ ಸಾ:ಹಿರೋಳ್ಳಿ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಪಿರ್ಯಾದಿ ಸಾರಾಂಶವೆನೆಂದರೆ ಇಂದು ದಿನಾಂಕ:15/10/2013 ರಂದು ನನ್ನ ಮನೆಯ ಎದುರಿನ ಸ್ಥಳದಲ್ಲಿ ನನ್ನ ಬಾವನಾದ ಸೋಮನಾಥ ತಂದೆ ನಾಗೇಂದ್ರ ಸೂಜೆ ಇತನು ನನ್ನ ಮನೆ ಕಡೆ ನೀರು ಚೆಲ್ಲಾಬೇಡ ಅಂದರು ನೀರು ಚೇಲುತಿ ಅಂತಾ ನನ್ನೊಂದಿಗೆ ಜಗಳ ತಗೆದು ಅವಾಚ್ಯ ಶಬ್ಬಗಳಿಂದ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ಸೀರೆ ಹಿಡಿದು ಜಗ್ಗಿ ಅವಮಾನ ಮಾಡಿರುತ್ತಾನೆ. ನಾನು ಬಿಡಿಸಿಕೊಂಡು ಹೋಗುತ್ತಿದ್ದಾಗ ನನಗೆ ತಡೆದು ನಿಲ್ಲಿಸಿ ಇನ್ನೊಮೆ ನನ್ನ ಮನೆಯ ಕಡೆಗೆ ನೀರು ಚೆಲ್ಲಿದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯದ ಬೇದರಿಕೆ ಹಾಕಿರುತ್ತಾನೆ. ಕಾರಣ ಅವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಪಿರ್ಯಾದಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ.ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ:

«±Àé«zÁå®AiÀÄ ¥Éưøï oÁuÉ:
ಇಂದು ದಿನಾಂಕ: 15/10/2013 ರಂದು 12:00 ಗಂಟೆಗೆ ಶ್ರೀ.ಉಮೇಶ ತಂದೆ ರಾಮರಾವ ಸೊಂತ, ವಯ|| 42, ಉ|| ರೇತಿ ವ್ಯಾಪಾರ, ಸಾ|| ಪ್ಲಾಟ ನಂ: 23, ಲಕ್ಷ್ಮಿ ನಗರ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ ಕೊಟ್ಟಿದ್ದು ಸಾರಾಂಶವೆನೆಂದರೆ ನಾನು ದಿನಾಂಕ: 14/10/2013 ರಂದು ಸಾಯಂಕಾಲ 5:30 ಗಂಟೆಗೆ ನಮ್ಮ ಬಾಜು ಮನೆಯ ಸೂರ್ಯಕಾಂತ ಎ.ಆರ್.ಎಸ್.ಐ ರವರಿಗೆ ಭೇಟಿಯಾಗಿ ಊರಿಗೆ ಹೋಗಿ ತಂದೆ-ತಾಯಿಯವರಿಗೆ ಮಾತನಾಡಿ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬರುತ್ತೇನೆ ಅಂತಾ ಹೇಳಿ ನನ್ನ ಮನೆಯ ಬಾಗಿಲಿಗೆ ಕೀಲಿ ಹಾಕಿಕೊಂಡು ಸೊಂತ ಗ್ರಾಮಕ್ಕೆ ಹೋಗಿದ್ದು, ಇಂದು ಬೆಳಿಗ್ಗೆ 0600 ಗಂಟೆಗೆ ಸೂರ್ಯಕಾಂತ ರವರು ಪೋನ್ ಮಾಡಿ ನಿಮ್ಮ ಮನೆಯ ಬಾಗಿಲದ ಕೊಂಡಿ ಮುರಿದಿದ್ದು, ಕಳ್ಳತನವಾದ ಹಾಗೆ ಕಾಣಿಸುತ್ತದೆ ಬೇಗನೆ ಬರಲು ಹೇಳಿದಾಗ ನಾನು ನನ್ನ ತಮ್ಮ ವಿರೇಶನಿಗೆ ಮನೆಯ ಕಡೆಗೆ ಹೋಗಲು ಹೇಳಿ ನಾನು ಕೂಡ ಬೆಳಿಗ್ಗೆ 0930 ಗಂಟೆಗೆ ಮನೆಗೆ ಬಂದು ನೋಡಲು ಮನೆಯ ಬಾಗಿಲ ಕೀಲಿ ಮುರಿದಿದ್ದು, ಒಳಗಡೆ ಹೋಗಿ ನೋಡಲು ಮನೆಯ ಅಲಮಾರಿಯಲ್ಲಿ ಇದ್ದ 1) 4 ತೊಲೆಯ ಬಂಗಾರದ ಸರ ಅ||ಕಿ|| 1,20,000/- 2) 4 ತೊಲೆ ಬಂಗಾರದ ಪಾಟ್ಲಿ ಅ||ಕಿ|| 1,20,000/-, 3) ನಗದು ಹಣ 11,000/- ಹೀಗೆ ಒಟ್ಟು 2,51,000/- ಬೆಲೆಬಾಳುವ ಬಂಗಾರ ಮತ್ತು ನಗದು ಹಣ ಯಾರೋ ಕಳ್ಳರು ದಿನಾಂಕ: 15/10/13 ರಂದು ರಾತ್ರಿ 12:00 ಗಂಟೆಯಿಂದ ಬೆಳಗಿನ ಜಾವ 5:00 ಗಂಟೆಯ ಅವಧಿಯಲ್ಲಿ ಕಳ್ಳವು ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಹಚ್ಚಿ ಬಂಗಾರ ಹಾಗೂ ಹಣ ಕೊಡಬೇಕು ಅಂತಾ ಇತ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.