Police Bhavan Kalaburagi

Police Bhavan Kalaburagi

Thursday, October 24, 2013

Gulbarga District Reported Crimes

ಪ್ರಕರಣ ದಾಖಲಾದ 12 ಗಂಟೆಗಳಲ್ಲಿಯೇ ಕಳ್ಳನೋರ್ವನ ಬಂಧನ.  ಸುಮಾರು 3 ಲಕ್ಷ ರುಪಾಯಿ ಬೆಲೆಬಾಳುವ ಬಂಗಾರದ ಆಭರಣಗಳ ವಶ.
ಸ್ಟೇಷನ ಬಜಾರ ಠಾಣೆ : ದಿನಾಂಕ; 23-10-2013 ರಂದು ಸಂಜೆ ಕುಮಾರಿ ಶಾಂತಾಬಾಯಿ ತಂದೆ ಬಸವರಾಜ ಗಣಜಲಖೇಡ ಸಾ|| ಮನೆ ನಂ; 1-9/2/ಸಿ ಖೂಬಾ ಪ್ಲಾಟ ನಾಗಠಾಣ ಆಸ್ಪಾತ್ರೆ ಎದುರುಗಡೆ ಗುಲಬರ್ಗಾ. ಇವರ  ಮನೆಯಲ್ಲಿ ಕಳ್ಳತನವಾದ ಬಗ್ಗೆ ಸ್ಟೇಷನ ಬಜಾರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 236/2013 ಕಲಂ. 380 ಐ.ಪಿ.ಸಿ ಪ್ರಕಾರ ದೂರು ದಾಖಲಾಗಿತ್ತು.  ಮಾನ್ಯ ಎಸ್ ಪಿ ಸಾಹೇಬರು, ಹೆಚ್ಚುವರಿ ಎಸ್ ಪಿ ಸಾಹೇಬರು ಹಾಗು ಡಿಎಸ್ ಪಿ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಸ್ಟೇಷನ ಬಜಾರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ಬಿ ಬಿ ಭಜಂತ್ರಿ, ಪೊಲೀಸ ಸಬ್ ಇನ್ಸಪೇಕ್ಟರ ಗಳಾದ ಮಲ್ಲಕಾರ್ಜುನ ಬಂಡೆ ಅಪರಧ ವಿಭಾಗ, ಮುರುಳಿ ಎಮ್ ಎನ್ (ಕಾ&ಸು) ಅಖಂಡಪ್ಪಾ ಎ.ಎಸ್.ಐ, ಸಿಬ್ಬಂದಿ ಜನರಾದ ಬಸವರಾಜ ಆಲೂರ, ಶಿವರಾಜ, ಅಶೋಕ, ಹಾಜಿಮಲಂಗ್, ಶಿವಾಜಿ ಇವರೂಗಳು ಕೂಡಿಕೊಂಡು ಆರೋಪಿತನಾದ ಶ್ಯಾಮ ತಂದೆ ಪಿರಪ್ಪಾ ದಿಗ್ಗಾಂವಿ ಸಾ|| ಬಿ.ಶ್ಯಾಮಸುಂದರ ನಗರ ಗುಲಬರ್ಗಾ  ಇವನನ್ನು ಬೆಳಗಿನ ಜಾವ ಬಂದಿಸಿ, ಬಂದಿತನಿಂದ  ಸುಮಾರು   3,00,000/- ರೂ ಬೆಲೆ ಬಾಳುವ ಬಂಗಾರದ ಉಂಗುರಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ಬೇದಿಸಲು ಯಶಸ್ವಿಯಾಗಿರುತ್ತಾರೆ.
ಹಲ್ಲೆ ಪ್ರಕರಣ :
ಮಾಡಬೂಳ ಠಾಣೆ : ಶ್ರೀಮತಿ ಶಾರದಾಬಾಯಿ ಗಂಡ ಜಗನ್ನಾಥ ರಾಠೋಡ ಸಾ: ಕೋರವಾರ ತಾಂಡಾ ತಾ: ಚಿತ್ತಾಪೂರ ರವರು  ಜೈನಾಬಾಯಿ ಇವಳೆಗೆ 1 ತಿಂಗಳು ಹಿಂದೆ ಒಂದು ಚೀಲ ಡಿ.ಎ.ಪಿ.ಗೊಬ್ಬರ ಹಾಗೂ 2000/- ರೂಪಾಯಿ ಕೈಗಡ ರೂಪದಲ್ಲಿ ಕೊಟ್ಟಿದ್ದು ಇಂದು ದಿನಾಂಕ-24/10/2013 ರಂದು 9-30 ಎ.ಎಮ್ ಕ್ಕೆ ಜಾಂಗುಬಾಯಿ ಇವಳ ಮನೆಗೆ ಫಿರ್ಯಾಧಿ ಹೋಗಿದ್ದು ಅದೆ ಸಮಯಕ್ಕೆ ಜೈನಾಬಾಯಿ ಇವಳು ಸಹ ಬಂದಾಗ ಫಿರ್ಯಾಧಿ ಒಂದು ಚೀಲ ಡಿ.ಎ.ಪಿ.ಗೊಬ್ಬರ ಹಾಗೂ 2000/- ರೂಪಾಯಿ  ಕೂಡು ಅಂತಾ ಕೇಳಿದಕ್ಕೆ ವಸಂತ ಚವ್ಹಾನ ಸಂಗಡ 5 ಜನರು ಕುಡಿಕೊಂಡು ಯಾವ ನಿನ್ನ ರೊಕ್ಕ ಕೊಡುವುದಿದೆ ಅಂತಾ ಅವಾಚ್ಯವಾಗಿ ಬೈದು ಆರೋಪಿತರೆಲ್ಲರೂ ಕೂಡಿ ಫಿರ್ಯಾಧಿಗೆ ಹಾಗೂ ಆತನ ಮಗನಿಗೆ ಕೈಯಿಂದ ಹೊಡೆಬಡೆ ಮಾಡಿ ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
          ¢£ÁAPÀ:23-10-2013 gÀAzÀÄ ªÀÄzÁåºÀß 2-30 UÀAmÉ ¸ÀĪÀiÁjUÉ ¹AzsÀ£ÀÆgÀÄ £ÀUÀgÀzÀ PÉ£ÀgÁ ¨ÁåAPï ºÀwÛgÀ ªÀĺÁ«ÃgÀ ªÉÄrPÀ¯ï ¸ÉÆÖÃgï ªÀÄÄAzÀÄUÀqÉ «±Àé£ÁxÀ ªÀAiÀÄ:60-65 ªÀµÀð ªÀAiÀĹì£À ©üPÀëÄPÀ£ÀÄ vÀ£ÀVzÀÝ zsÀªÀÄÄä , DAiÀiÁ¸À & C¸ÀÛªÀiÁ SÁ¬Ä¯É¬ÄAzÀ £ÀqÉzÀÄPÉÆAqÀÄ ºÉÆÃUÀĪÁUÀ PÀĽvÀÄ C°èAiÉÄà ªÀÄ®V ªÀÄ®VzÀ°èAiÉÄà ªÀÄÈvÀ¥ÀnÖzÀÄÝ EgÀÄvÀÛ ªÀÄÈvÀ¤UÉ AiÀiÁgÀÆ ¢QÌgÀĪÀ¢®è CAvÁ ¢£ÉÃ±ï ±ÀºÁ vÀAzÉ d±ïgÁeï , ªÀAiÀÄ:37ªÀ, eÁ: eÉÊ£ï , G: ªÉÄrPÀ¯ï±Á¥ï , ¸Á: f.ªÉAPÀlgÁªï PÁ¯ÉÆä ¹AzsÀ£ÀÆgÀÄ gÀªÀgÀÄ PÉÆlÖ zÀÆj£À ªÉÄðAzÁ £ÀUÀgÀ oÁuÉ ¹AzsÀ£ÀÆgÀÄ   AiÀÄÄrDgï £ÀA.24/2013 , PÀ®A.174 ¹Dg惡 CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EzÉ .


C¥ÀjavÀ ªÀÄÈvÀ ªÀåQÛAiÀÄ ZÀºÀgÉ ¥ÀnÖ
ZÀºÀgÉ ¥ÀnÖ: ¸Àj ¸ÀĪÀiÁgÀÄ 60-65 ªÀµÀð ªÀAiÀĹì£À UÀAqÀ¸ÀÄ ªÀåQÛ ©üPÀëÄPÀ ,
CUÀ®ªÁzÀ ªÀÄÄR , vɼÀî£ÉAiÀÄ ªÉÄÊPÀlÄÖ, vÀ¯ÉAiÀÄ ªÉÄÃ¯É ©½ PÀ¥ÀÄà PÀÆzÀ®Ä , UÀqÀØ 
§mÉÖUÀ¼ÀÄ: ¤Ã° & PÉA¥ÀħtÚzÀ ZËPÀr CAV  ¤Ã° ZËPÀr ®ÄAV


UÁAiÀÄzÀ ¥ÀæPÀgÀtzÀ ªÀiÁ»w:_
                ದಿನಾಂಕ 23.10.2013 ರಂದು ಮಧ್ಯಾಹ್ನ 1-30 ಗಂಟೆಗೆ ಸುಮಾರಿಗೆ ಆರೋಪಿ ಸದಾಶಿವಪ್ಪ ತಂದೆ ಗೂಳನಗೌಡ ಪಾಗದ ಲಿಂಗಾಯತ ನೇದ್ದವನು ಹೊಲದಲ್ಲಿ ಕೆಲಸ ಮಾಡುವ ಕೂಲಿಯಾಳುಗಳಿಗೆ ಇಲ್ಲಿ ಯಾಕೇ ಕೆಲಸ ಮಾಡುತ್ತಿದ್ದಿರಿ ಎಂದು ಬೆದರಿಸಿದ್ದು, ಪಿರ್ಯಧಿಯ ತಂದೆ ಶೇಖರಪ್ಪನು ಯಾಕೆ ನಮ್ಮ ಕೂಲಿಯಾಳುಗಳಿಗೆ ತೊಂದರೆ ಕೊಡುತ್ತೀಯಾ ಅಂತಾ ಕೇಳಿದ್ದಕ್ಕೆ ಆಗ ಆರೋಫಿ-1 ಸದಾಶಿವಪ್ಪ ತಂದೆ ಗೂಳನಗೌಡ ಪಾಗದ ಒಮ್ಮಿಂದ ಒಮ್ಮಲೇ ಜಗಳ ತೆಗೆದು ಅವಾಚ್ಯವಾಗಿ ಬೈದಾಡಿ, ಆತನ ಮಗ ಬಸವರಾಜ ಅರ್ಥ ಕೆ.ಜಿ ತೂಕದ ಕಲ್ಲನ್ನು ತೆಗೆದುಕೊಂಡು ಪಿರ್ಯಾಧಿಯ ತಂದೆಯ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯಗೊಳಿಸಿದ್ದು, ಸದಾಶಿಪ್ಪನ ಹೆಂಡತಿಯಾದ ಶಾಂತಮ್ಮ ಮತ್ತು ಸದಾಶಿವಪ್ಪನ ಹೆಂಡತಿಯ ತಂಗಿಯ ಮಗಳಾದ ವಿಧ್ಯಾಶ್ರೀ ಫಿರ್ಯಾಧಿಯ ತಂದೆಗೆ ಕೈಯಿಂದ ಹೊಡೆದು ಅವಾಚ್ಯವಾಗಿ ಬೈದಿರುತ್ತಾಳೆ  ಜಗಳ ಬಿಡಲು ಹೋದ ಪಿರ್ಯಾಧಿಗೆ ಆರೋಪಿತರೆಲ್ಲೂ ಕೂಡಿಕೊಂಡು ಕೈಯಿಂದ ಹೊಡೆದು  ಅವಾಚ್ಯವಾಗಿ ಬೈದು ಫಿರ್ಯಾಧಿಯ ತಂದೆ ಜೀವ ಸಹಿತ  ಬಿಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA; 104/13 PÀ®A. 323,324,504,506, ಸಹಿತ 34  ಐಪಿಸಿ   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ 23-10-2013 ರಂದು ಕೆ.ಎಸ್.ಆರ್.ಟಿ.ಸಿ. ಬಸ್ ನಂ. ಕೆಎ-36 ಎಫ್-566 ನೇದ್ದಕ್ಕೆರೂಟ್ ನಂ. 18 ಸಿರವಾರ ಮಾನವಿಗೆ ಫಿರ್ಯಾದಿ  dUÀ¢Ã±À vÀAzÉ gÀÄzÀæ¥Àà ªÀAiÀÄ 33 ªÀµÀð eÁ : £ÁAiÀÄPÀ G: PÉ.J¸ï.Dgï.n.¹. §¸ï £ÀA. PÉJ-36 J¥sï-566 £ÉÃzÀÝgÀ ¤ªÁðºÀPÀ ©.£ÀA. 729 ¸Á: SÉÊgÀªÁqÀV vÁ : °AUÀ¸ÀÆÎgÀÄ ಮತ್ತು ಚಾಲಕ ಬಸ್ಸಯ್ಯ ಸಾ: ಬ್ಯಾಗವಾಟ ಇಬ್ಬರಿಗೆ ನೇಮಕ ಮಾಡಿದ್ದು, ಆ ಪ್ರಕಾರ ಫಿರ್ಯಾದಿ ಮತ್ತು ಬಸ್ ಚಾಲಕ ಇಬ್ಬರು ಮಾನವಿ ಬಸ್ ನಿಲ್ದಾಣದಿಂದ ಸಂಜೆ 4-30 ಗಂಟೆಗೆ ಮಾನವಿ ಬಿಟ್ಟು ಸಿರವಾರಕ್ಕೆ ಸಂಜೆ 5-45 ಗಂಟೆಗೆ ತಲುಪಿ ಪುನ: ಸಿರವಾರ ದಿಂದ ಮಾನವಿಗೆ ಫಿರ್ಯಾದಿ ಮತ್ತು ಚಾಲಕ ಇಬ್ಬರು ಮಾನವಿಗೆ ಹೊರಟಾಗ ರಾಯಚೂರು ಮಾನವಿ ಮುಖ್ಯ ರಸ್ತೆಯ ಮೇಲೆ ಮಾನವಿ ಸಮೀಪ ಸೂರ್ಯ ಪೆಟ್ರೋಲ್ ಬಂಕ್ ದಾಟಿ ರಸ್ತೆ ಎಡಬಾಜು ಚಾಲಕ ಬಸ್ಸಯ್ಯನು ಬಸ್ಸನ್ನು ನಿಧಾನವಾಗಿ ನಡೆಸಿಕೊಂಡು ರಾತ್ರಿ 7-10 ಗಂಟೆಗೆ ಹೊರಟಾಗ ಮಾನವಿ ಪಟ್ಟಣದ ಅನ್ಮೋಲ್ ಫ್ಲೋರ್ ಮಿಲ್ ಹತ್ತಿರ ಎದುರಾಗಿ ಮಾನವಿ ಕಡೆಯಿಂದ ರಾಯಚೂರು ಕಡೆಗೆ ಆರೋಪಿ £ÀgÀ¹AºÀ vÀAzÉ DzÉ¥Àà ªÀAiÀÄ 21 ªÀµÀð ªÉÆÃlgï ¸ÉÊPÀ¯ï £ÀA. PÉJ-36 qÀ§Æå÷è -634 £ÉÃzÀÝgÀ ZÁ®PÀ ¸Á : ªÀiÁqÀUÉÃj vÁ: ªÀiÁ£À«. Fತನು ತನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ಕೆಎ-36 ಡಬ್ಯ್ಲೂ -634 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಜೋರಾಗಿ ನಡೆಸಿಕೊಂಡು ರಸ್ತೆ ಎಡಬಾಜು ಹೋಗದೆ ಬಲಬಾಜು ರಸ್ತೆಯ ರಾಂಗ್ ಸೈಡಿನಲ್ಲಿ ಬಂದು ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಮುಂಭಾಗದಲ್ಲಿ ಟಕ್ಕರ್ ಮಾಡಿದ್ದರಿಂದ ಮೋಟರ್ ಸೈಕಲ್ ಚಾಲಕ ನರಸಿಂಹ ಈತನಿಗೆ ಹಣೆಯ ಮೇಲೆ ಭಾರಿ ರಕ್ತಗಾಯವಾಗಿದ್ದು ಆತನನ್ನು ಇಲಾಜು ಕುರಿತು 108 ವಾಹನದಲ್ಲಿ ಮಾನವಿ ಸರಕಾರಿ ಆಸ್ಪತ್ರೆಗೆ ಇಲಾಜು ಕುರಿತು ಸೇರಿಕೆ ಮಾಡಿದಾಗ ವೈದ್ಯಾಧಿಕಾರಿಗಳು ಆರೋಪಿತನಿಗೆ ಪರೀಕ್ಷಿಸಿ ನೋಡಲು ಮೃತಪಟ್ಟಿದ್ದಾನೆ ಅಂತಾ ರಾತ್ರಿ 7-40 ಗಂಟೆಗೆ ತಿಳಿಸಿದ್ದು, ಈ ಅಪಘಾತವು ನರಸಿಂಹ ತಂದೆ ಆದೆಪ್ಪ ಈತನು ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ರಾಂಗ್ ಸೈಡಿನಲ್ಲಿ ನಡೆಸಿಕೊಂಡು ಬಂದು ಟಕ್ಕರ್ ಮಾಡಿದ್ದರಿಂದ ಜರುಗಿದ್ದು ಇರುತ್ತದೆ. ಕಾರಣ ಆತನ ವಿರುದ್ದ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 219/2013 ಕಲಂ 279, 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
.
UÁAiÀÄzÀ ¥ÀæPÀgÀtzÀ ªÀiÁ»w:_
              ಸರ್ವೆ ನಂ.99/5 ರಲ್ಲಿಯ ಮಣ್ಣನ್ನು ಆರೋಪಿತgÁzÀ ಶೇಖರಗೌಡ ತಂದೆ ಗುಳ್ಳನಗೌಡ, ಲಿಂಗಾಯತ ಒಕ್ಕಲುತನ  ಹಾಗೂ ಇತರೆ 2 ಜನರು ಸಾ: ಕನಸಾವಿ ಗ್ರಾಮ ಪಿ.ಡಬ್ಲೂ.ಡಿ ರಸ್ತೆ ಕಾಮಗಾರಿಗೆ ಮಾರಾಟ ಮಾಡಿದ್ದು. ಇಂದು ದಿನಾಂಕ 23.10.2013 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಆರೋಪಿತರು ಫಿರ್ಯಾಧಿದಾರನ ಅಂಗಡಿಯ ಹತ್ತಿರ ಬಂದಾಗ ಫಿರ್ಯಾಯು ಅವರಿಗೆ ನೀವು ಯಾರನ್ನು ಕೇಳಿ ನಮ್ಮ ಹೊಲದ ಮಣ್ಣನ್ನು ಮಾರಾಟ ಮಾಡಿದ್ದಿರಿ ಅಂತಾ ಕೇಳಿದ್ದಕ್ಕೆ 3 ಜನ ಆರೋಫಿತರುಏಕಾ ಏಕಿಯಾಗಿ ಯಾಕ ಲೇ ಸೂಳೆ ಮಗನೆ ನಿಂದು ಸೊಕ್ಕು ಜಾಸ್ತಿಯಾಗಿದೆ ಎಂದು ಬಂದವರೆ ಫಿರ್ಯಾಧಿಯ ಅಂಗಡಿಯಲ್ಲಿದ್ದ ತೂಕದ ಕಲ್ಲನ್ನು ತೆಗೆದುಕೊಂಡು ಪಿರ್ಯಾಧಿಯ ಎಡಗಣ್ಣಿಗೆ ಹೊಡೆದು ರಕ್ತಗಾಗೊಳಿಸಿದ್ದು ಯಾಕೆ ಬಡಿಯುತ್ತಿರು ಅಂತಾ ಕೇಳಿದ್ದಕ್ಕೆ ಪುನಃ ತೆಕ್ಕೆ  ಬಿದ್ದು ಕೆಳಗೆ ಹಾಕಿ  ಹಿಗ್ಗಾ ಮುಗ್ಗಾ ಥಳಿಸಿದರು.ಮತ್ತು  ಫಿರ್ಯಾಧಿಯ ಹೆಂಡತಿಗೆ ಅವಾಚ್ಯಾವಾಗಿ ಬೈದು ಕೂದಲು ಹಿಡಿದು ಹೊಟ್ಟೆಗೆ ಒದ್ದಿದ್ದು ಇದೆ. ಪಿರ್ಯಾದಿಯು ಪ್ರಿತ್ತಾರ್ಜಿತ ಆಸ್ತಿ ಬಗ್ಗೆ ಕೇಳಿದ ಸಲುವಾಗಿ ಹೊಡೆದಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï  oÁuÉ UÀÄ£Éß £ÀA: 105/13 PÀ®A. 323,324,504, ಸಹಿತ 34  ಐಪಿಸಿ    CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
          ¦üAiÀiÁð¢ C£ÀߥÀÆtð vÀAzÉ CªÀÄgÀ¥Àà ªÀ: 26, eÁ: °AUÁAiÀÄvï G: ªÀÄ£ÉPÉ®¸À ¸Á: E.eÉ ¨ÉƪÀÄä£Á¼À vÁ: ¹AzsÀ£ÀÆgÀÄ FPÉAiÀÄÄ D¹Û «µÀAiÀÄzÀ°è vÀ£Àß ¥ÉÆõÀPÀgÁzÀ 1) ±ÀgÀtªÀÄä UÀAqÀ CªÀÄgÀ¥Àà ªÀ: 50, eÁ: °AUÁAiÀÄvï G: ºÉÆ® ªÀÄ£É PÉ®¸À ¸Á: E.eÉ ¨ÉƪÀÄä£Á¼À 2) ¥ÁªÀðvÉÀªÀÄä UÀAqÀ «ÃgÀÄ¥ÀtÚ ªÀ: 70, eÁ: °AUÁAiÀÄvï G: MPÀÌ®ÄvÀ£À ¸Á: E.eÉ ¨ÉƪÀÄä£Á¼À gÀªÀgÀ ªÉÄÃ¯É £ÁåAiÀiÁ®AiÀÄzÀ°è ¹«¯ï zÁªÉ ªÀiÁrgÀÄvÁÛ¼É. ¦üAiÀiÁ𢠸ÉÆÃzÀgÀ ªÀiÁªÀ£À ªÀÄ£ÉAiÀÄ°è ªÁ¸À«zÀÄÝ, D¹Û ¨sÁUÀzÀ «µÀAiÀÄzÀ°è zÁªÉ ªÀiÁrzÀPÉÌ DgÉÆævÀgÀÄ ¹mÁÖV ¢£ÁAPÀ: 21.10.2013 gÀAzÀÄ  PÉÊUÀ½AzÀ, PÀnÖUɬÄAzÀ ºÉÆqÉ §qÉ ªÀiÁr fêÀzÀ ¨ÉzÀjPÉ ºÁQzÀÄÝ EgÀÄvÀÛzÉ.CAvÁ £ÁåAiÀiÁ®AiÀÄzÀ°è ¸À°è¹zÀ zÀÆj£À ªÉÄðAzÀ ¢£ÁAPÀ: 23.10.2013 gÀAzÀÄ vÀÄ«ðºÁ¼À oÁuÉ UÀÄ£Éß £ÀA: 187/2013 PÀ®A 323, 324, 506 gÉ/« 34 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ¢£ÁAPÀ: 23-10-13 gÀAzÀÄ 3-15 ¦.JA. ¸ÀĪÀiÁjUÉ ¹AzsÀ£ÀÆgÀÄ-UÀAUÁªÀw ªÀÄÄRå gÀ¸ÉÛAiÀÄ ªÉÄÃ¯É ºÀAa£Á¼À PÁåA¦£À ¸ÀvÀå£ÁgÁAiÀÄt ºÉÆ®zÀ ºÀwÛgÀ EgÀĪÀ gÉÆÃr£À ªÉÄÃ¯É mÁmÁ ªÀiÁåfPï ªÁºÀ£À £ÀA. PÉJ-37-9375 £ÉÃzÀÝgÀ ZÁ®PÀ£ÀÄ vÀ£Àß ªÁºÀ£ÀªÀ£ÀÄß CwêÉÃUÀªÁV ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ ºÉÆÃV ¨ÁAqï PÀ°èUÉ lPÀÌgï PÉÆnÖzÀÝjAzÀ ¤AiÀÄAvÀæt vÀ¦à ªÁºÀ£À ¥À°ÖAiÀiÁV ©¢ÝzÀÝjAzÀ ¦AiÀiÁð¢ü ¦æAiÀiÁAPÀ vÀAzÉ ²ªÀgÉrØ, 17 ªÀµÀð, «zsÁåyð¤, °AUÁAiÀÄvÀ gÉrØ, ¸Á: PÀ£ÀPÀVj vÁ: UÀAUÁªÀw ªÀÄvÀÄÛ DPÉAiÀÄ  vÁ¬ÄUÉ JzÉUÉ ªÀÄvÀÄÛ PÉÊUÉ M¼À¥ÉmÁÖVzÀÄÝ EgÀÄvÀÛzÉ. WÀl£É ¸ÀA¨sÀ«¹zÀ vÀPÀët mÁmÁ ªÀiÁåfPï ªÁºÀ£À ZÁ®PÀ£ÀÄ C°èAzÀ Nr ºÉÆÃVgÀÄvÁÛ£É. CAvÁ EzÀÝ ¦üAiÀiÁð¢ü ¸ÁgÁA±ÀzÀ ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 275/2013 PÀ®A. 279,337 L¦¹ & 187 L.JA.« DåPïÖ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.                                                                                         
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
   
          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:24.10.2013 gÀAzÀÄ  169 ¥ÀææPÀgÀtUÀ¼À£ÀÄß ¥ÀvÉÛ ªÀiÁr 27,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 24-10-2013




This post is in Kannada language. To view, you need to download kannada fonts from the link section.


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 24-10-2013
§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 117/2013 PÀ®A 302 eÉÆvÉ 34 L¦¹ :-
¢£ÁAPÀ 23/10/2013 gÀAzÀÄ 1545 UÀAmÉUÉ ¦üÃAiÀiÁ𢠲æêÀÄw £ÁeÁ¨Á¬Ä UÀAqÀ ¸ÀĨsÁµÀ a¤ßgÁoÉÆÃqÀ, ªÀAiÀÄ 58 ªÀµÀð, eÁw ®ªÀiÁtÂ, GzÉÆåUÀ ªÀÄ£ÉPÉ®¸À ¸Á: £ÀA-3 ¨É¼ÀªÀÄV vÁAqÁ vÁ: D¼ÀAzÀ EªÀ¼ÀÄ oÁuÉAiÀÄ°è RÄzÁÝV ºÁdgÁV ºÉýPÉ ºÉý §gɬĹzÀÄÝ ¸ÀzÀj ºÉýPÉAiÀÄ ¸ÁgÁA±ÀªÉ£ÉAzÀgÉ vÀ£Àß ªÀÄUÀ¼ÀÄ ±ÁtĨÁ¬Ä EªÀ½UÉ EA¢UÉ ¸ÀĪÀiÁgÀÄ 8 ªÀµÀðUÀ¼À »AzÉ £ÁgÁAiÀÄt¥ÀÆgÀ vÁAqÁzÀ gÁdPÀĪÀiÁgÀ vÀAzÉ vÁªÀågÀÄ gÁoÉÆÃqÀ EªÀ£ÉÆA¢UÉ ªÀÄzÀÄªÉ ªÀiÁrPÉÆnÖzÀÄÝ CªÀjUÉ ªÀÄÆgÀÄ d£À ºÉtÄÚªÀÄPÀ̼ÀÄ 1) ¨sÁUÀå²æà 2) ªÉʱÁ° 3) ¸À¥Áß CAvÁ EgÀÄvÁÛgÉ. ±ÁtĨÁ¬Ä EªÀ¼ÀÄ 2 ªÀµÀðUÀ½AzÀ £ÁgÁAiÀÄt¥ÀÆgÀ vÁAqÁzÀ ¸ÀĨsÁµÀ vÀAzÉ PÁ²gÁªÀÄ gÁoÉÆÃqÀ EªÀ£ÉÆA¢UÉ C£ÉêwPÀ ¸ÀA§AzsÀ ElÄÖPÉÆArzÀÄÝ CªÀ½UÉ vÀªÀgÀÄ ªÀÄ£ÉAiÀĪÀgÀÄ ªÀÄvÀÄÛ UÀAqÀ J®ègÀÆ §Ä¢Ý ªÀiÁvÀÄ ºÉýzÀgÀÄ CªÀ¼ÀÄ PÉüÀzÉ CzÉà jÃw ¸ÀzÀj ¸ÀĨsÁµÀ EªÀ£ÉÆA¢UÉ C£ÉÊwPÀ ¸ÀA§AzsÀ ElÄÖPÉÆArzÀݼÀÄ ¢£ÁAPÀ 20/10/2013 gÀAzÀÄ ±ÁtĨÁ¬ÄAiÀÄ UÀAqÀ gÁdPÀĪÀiÁgÀ EªÀ£ÀÄ ¨É¼ÀªÀÄV vÁAqÁPÉÌ §AzÀÄ CªÀ¼À vÀªÀgÀÄ ªÀÄ£ÉAiÀĪÀjUÉ “ ¤ªÀÄä ªÀÄUÀ½UÉ JµÉÖ §Ä¢Ý ºÉýzÀgÀÄ ¸ÀĨsÁµÀ EªÀ£À eÉÆvÉ C£ÉÊwPÀ ¸ÀA§AzsÀ ElÄÖPÉÆArzÁÝ¼É £Á£ÀÄ CªÀ½UÉ ©qÀĪÀÅ¢¯Áè RvÀªÀÄ ªÀiÁqÀÄvÉÛ£É CAvÁ fêÀzÀ ¨ÉzÀjPÉ ºÁQ ªÀÄgÀ½ vÀ£Àß vÁAqÁPÉÌ §A¢gÀÄvÁÛ£É. »ÃVgÀĪÁUÀ ¢£ÁAPÀ 23/10/2013 gÀAzÀÄ ªÀÄzÁå£À 2:55 UÀAmÉ ¸ÀĪÀiÁjUÉ £ÁgÁAiÀÄt¥ÀÆgÀ vÁAqÁzÀ ¸ÀÄgÉñÀ vÀAzÉ ±ÀAPÀgÀ gÁoÉÆÃqÀ JA§ÄªÀgÀÄ £ÁeÁ¨Á¬ÄUÉ ¥sÉÆãÀ ªÀÄÄSÁAvÀgÀ w½¹zÉÝ£ÉAzÀgÉ “ EAzÀÄ ¢£ÁAPÀ 23/10/2013 gÀAzÀÄ ªÀÄzÁå£À 2:45 UÀAmÉ ¸ÀĪÀiÁjUÉ £Á£ÀÄ ªÀÄvÀÄÛ vÀqÉÆüÁ Q±À£À vÁAqÁzÀ ªÀiÁgÀÄw vÀAzÉ gÁªÀÄ eÁzsÀªÀ ªÀÄvÀÄÛ ©üêÀĹAUÀ vÀAzÉ ®PÀëöät gÁoÉÆÃqÀ ªÀÄƪÀgÀÄ CgÀtåzÀ°è£À PÀnÖUÉ DAiÀÄÄÝPÉÆAqÀÄ §gÀ®Ä vÀqÉÆüÁ UÁæªÀÄzÀ ²ªÁgÀzÀ°è£À ¸À¯ÁªÀŢݣÀ vÀAzÉ vÁeÉÆâݣÀ ¥ÀmÉî gÀªÀgÀ ©¼ÀÄ ©zÀÝ ºÉÆ®zÀ ¥ÀPÀÌ¢AzÀ ºÉÆÃUÀÄwÛgÀĪÁUÀ ¸ÀzÀj ©¼ÀÄ ©zÀÝ ºÉÆ®zÀ°è CgÀtå ¥ÀæzÉñÀzÀ ¸À«ÄÃ¥À £ÀªÀÄÆägÀ gÁdPÀĪÀiÁgÀ vÀAzÉ vÁªÀågÀÄ gÁoÉÆÃqÀ EªÀ£ÀÄ ¸ÀzÀj ºÉÆ®zÀ°è ZÁPÀÄ«¤AzÀ M§â ºÉtÄÚ ªÀÄUÀ½UÉ w«AiÀÄÄwÛzÀÝAvÉ PÀAqÀÄ ªÀÄƪÀgÀÄ CªÀ£ÀvÀÛ NqÀĪÀÅzÀ£ÀÄß PÀAqÀÄ gÁdPÀĪÀiÁgÀ EªÀ£ÀÄ vÀ£Àß PÉÊAiÀÄ°èzÀÝ ZÁPÀÄ J¯Éè ©¸ÁQ Nr ºÉÆÃzÀ£ÀÄ. ¸ÀzÀj ºÉtÄÚ ªÀÄUÀ½UÉ £ÉÆÃqÀ®Ä CªÀ¼ÀÄ gÁdPÀĪÀiÁgÀ£À ºÉAqÀw ±ÁtĨÁ¬Ä E¢ÝzÀ¼ÀÄ. CªÀ¼À PÀÄwÛUÉUÉ ZÁPÀÄ«¤AzÀ PÉÆAiÀÄÝjAzÀ gÀPÀÛUÁAiÀÄ C®èzÉà ZÁPÀÄ«¤AzÀ ºÉÆmÉÖ JzÉAiÀÄ°è gÀPÀÛUÁAiÀÄUÀ¼ÁVzÀݪÀÅ. £ÁªÀÅ CªÀ¼À°èUÉ ºÉÆÃUÀĪÀµÀÖögÀ°è CªÀ¼ÀÄ ªÀÄÈvÀ¥ÀnÖgÀÄvÁÛ¼É CAvÁ w½¹zÀ ªÉÄÃgÉUÉ PÀÆqÀ¯Éà ¦üÃAiÀiÁð¢AiÀÄÄ vÀ£Àß ªÀÄUÀ ªÀ¸ÀAvÀ ºÁUÀÄ vÀªÀÄä gÀªÉÄñÀ vÀAzÉ ¸ÉƪÀıÉÃRgÀ gÁoÉÆÃqÀ ¸Á: UÀÄAqÀÄgÀ vÁAqÁ EªÀ¤UÀÄ ¸ÀºÀ PÀgÉzÀÄPÉÆAqÀÄ £ÉÃgÀªÁV oÁuÉUÉ zÀÆgÀÄ PÉÆqÀ®Ä §A¢gÀÄvÁÛgÉ.
     ¸ÀzÀj ±ÁtĨÁ¬Ä EªÀ¼ÀÄ vÀ£Àß UÁæªÀÄzÀ ¸ÀĨsÁµÀ vÀAzÉ PÁ²gÁªÀÄ gÁoÉÆÃqÀ EªÀ£ÉÆA¢UÉ C£ÉÊwPÀ ¸ÀA§AzsÀ ElÄÖPÉÆArzÁݼÉAzÀÄ CzÉà ªÉʵÀªÀÄå¢AzÀ CªÀ¼À UÀAqÀ gÁdPÀĪÀiÁgÀ EªÀ£ÀÄ ZÁPÀÄ«¤AzÀ ±ÁtĨÁ¬ÄAiÀÄ PÀÄwÛUÉ PÉÆAiÀÄÄÝ C®èzÉà zÉúÀzÀ ªÉÄÃ¯É ZÁPÀÄ«¤AzÀ ZÀÄaÑ PÉÆ¯É ªÀiÁrgÀÄvÁÛ£É. ¸ÀzÀj PÉƯÉUÉ ¸ÀĨsÁµÀ EªÀ£ÀÄ ±ÁtĨÁ¬Ä EªÀ¼ÉÆA¢UÉ ElÄÖPÉÆArzÀÝ C£ÉÊwPÀ ¸ÀA§AzsÀªÉ PÁgÀt DzÀÝjAzÀ gÁdPÀĪÀiÁgÀ ªÀÄvÀÄÛ ¸ÀĨsÁµÀ EªÀgÀ ªÉÄÃ¯É PÁ£ÀÆ£ÀÄ PÀæªÀÄ PÉÊPÉƼÀî®Ä ¤ÃrzÀ ¸ÁgÁA±ÀzÀ ªÉÄÃgÉUÉ è ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 189/2013 PÀ®A 457, 380 L¦¹ :-
¢£ÁAPÀ 23/10/2013 gÀAzÀÄ 1000 UÀAmÉUÉ ¦üAiÀiÁð¢AiÀiÁzÀ ²æÃ. gÁªÀÄgÁªÀ vÀAzÉ ±ÀAPÀgÀ gÁªÀ ¥Ánî ªÀAiÀÄ 35 ªÀµÀð eÁ/ ¨ÁæºÀät G/ ºÉ®Û E£Àì¥ÉPÀÖgÀ ¸Á/ ªÉÆVð vÁ/ £ÁgÁAiÀÄt SÉÃqÀ ¸ÀzÀå §æºÀä¥ÀÆgÀ PÁ¯ÉƤ ©ÃzÀgÀ EªÀgÀÄ oÁuÉAiÀÄ°è ºÁdgÁV ºÉýPÉ ¤ÃrzÀ ¸ÁgÁA±ÀªÉ£ÉAzÀgÉ ¦üAiÀiÁð¢AiÀÄÄ 3 ªÀµÀð¢AzÀ ©ÃzÀgÀ §æºÀä¥ÀÆgÀ PÁ¯ÉƤAiÀÄ°è ªÀiÁgÀÄw gÁªÀ zsÀ£À²æà EªÀgÀ ªÀÄ£ÉAiÀÄ°è ¨ÁrUɬÄAzÀ G½zÀÄPÉÆArzÀÄÝ, ¦üAiÀiÁð¢AiÀÄ ºÉAqÀw ¨sÁgÀw ¢£ÁAPÀ 11/10/2013 gÀAzÀÄ vÀ£Àß vÀªÀgÀÄ ªÀÄ£É PɸÀgÀ dªÀ¼ÀUÁ UÁæªÀÄPÉÌ ºÉÆVgÀÄvÁÛ¼É ¦lèªÀÄ UÁæªÀÄzÀ°è ¢£ÁAPÀ 23/10/2013 gÀAzÀÄ ¦üAiÀiÁð¢AiÀÄ CtÚ£À ªÀÄUÀ¼À £ÉAlĸÁÛ£À EgÀĪÀÅzÀjAzÀ  ¦üAiÀiÁð¢AiÀÄÄ ¢£ÁAPÀ 22/10/2013 gÀAzÀÄ 1600 UÀAmÉUÉ £À£Àß ªÀÄ£ÉAiÀÄ Qð ºÁQPÉÆAqÀÄ ¦lèªÀÄ UÁæªÀÄPÉÌ ºÉÆVgÀÄvÉÛ£É EAzÀÄ ¢£ÁAPÀ 23/10/2013 gÀAzÀÄ 0630 UÀAmÉUÉ ¦lèªÀÄzÀ°èzÁÝUÀ ¦üAiÀiÁð¢AiÀÄ ªÀÄ£ÉAiÀÄ ªÀiÁ°PÀgÀÄ ¥sÉÆãÀ ªÀiÁr w½¹zÉÝ£ÉAzÀgÉ ¦üAiÀiÁð¢AiÀÄ ªÀÄ£ÉAiÀÄ Qð ¢£ÁAPÀ 22/23-10-2013 gÀAzÀÄ gÁwæ ªÉüÉAiÀÄ°è AiÀiÁgÉÆ C¥ÀjavÀ PÀ¼ÀîgÀÄ Qð ªÀÄÄj¢gÀÄvÁÛgÉ CAvÁ w½¹zÀPÉÌ ¦üAiÀiÁð¢AiÀÄÄ vÀ£Àß ºÉAqÀwAiÉÆA¢UÉ 0900 UÀAmÉUÉ ªÀÄ£ÉUÉ §AzÀÄ £ÉÆqÀ®Ä AiÀiÁgÉÆ C¥ÀjavÀ PÀ¼ÀîgÀÄ ªÀÄ£ÉAiÀÄ°è ¥ÀæªÉñÀ ªÀiÁr C®ªÀiÁjAiÀÄ Qð ¨ÁdÄzÀ°èzÀÄÝzÀ£ÀÄß £ÉÆÃr vÉUÉzÀÄ CzÀgÀ°èzÀÝ 1) £ÀUÀzÀÄ ºÀt 10,000/- gÀÆ. 2) §AUÁgÀzÀ Q« N¯ÉUÀ¼ÀÄ 2 eÉÆvÉ CzÀgÀ°è 5 UÁæªÀÄzÀÄ MAzÀÄ eÉÆvÉ E£ÉÆßAzÀÄ 4 UÁæªÀÄzÀ MAzÀÄ eÉÆvÉ »UÉ MlÄÖ 15,000/- gÀÆ. 3) MAzÀÄ §AUÁgÀzÀ ¸ÀÄvÀÄÛAUÀÄgÀÄ 5 UÁæªÀÄ C.Q. 10,000/- gÀÆ. 4) MAzÀÄ §AUÁgÀzÀ ºÀ¹gÀÄ §tÚzÀ ¸ÀÄvÀÄÛ GAUÀÄgÀÄ 5 UÁæªÀÄ. C.Q. 10,000/- gÀÆ. 5) 5 UÁæªÀÄ G¼Àî §AUÁgÀzÀ 2 vÁ½UÀ¼ÀÄ C.Q. 10,000/- gÀÆ. 6) ¸ÀtÚ ªÀÄPÀ̼À Q« M¯É 3 UÁæªÀÄ C.Q. 5,000/- gÀÆ 7) ¸ÀtÚ ªÀÄPÀ̼À PÉÆgÀ¼À ±ÉÃlUÀåªÀå£À gÀÆ¥À ºÁUÀÄ 4 UÀÄAqÀÄ ªÀÄtÂUÀ¼ÀÄ MlÄÖ 1/2 UÁæªÀÄ C.Q. 1,500/- gÀÆ. 8) ¨É½îAiÀÄ 4 §lÖ®ÄUÀ¼ÀÄ , 2 UÁè¸ÀUÀ¼ÀÄ, ¨É½îAiÀÄ ¢Ã¥À, ¸ÀtÚ ®QëöäAiÀÄ ªÀÄÆwð , ¸ÀtÚ UÀt¥ÀwAiÀÄ ¨É½îAiÀÄ ªÀÄÆwð MlÄÖ C.Q. 200 UÁæªÀÄ ¨É½î C.Q. 8,000/- gÀÆ. »UÉà J¯Áè ¸ÉÃj 69,500/- gÀÆ. ¨É¯É ¨Á¼ÀĪÀ ¸ÁªÀiÁ£ÀÄUÀ¼ÀÄ PÀ¼ÀĪÀÅ ªÀiÁrPÉÆAqÀÄ ºÉÆVgÀÄvÁÛgÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

 OgÁzÀ(©) ¥ÉưøÀ oÁuÉ UÀÄ£Éß £ÀA. 187/2013 PÀ®A 427, 435 L¦¹ :-
¢£ÁAPÀ 22-10-13 gÀAzÀÄ 0100 UÀAmɬÄAzÀ 0500 UÀAmÉAiÀÄ CªÀ¢üAiÀÄ°è AiÀiÁgÉÆà C¥Àja QÃqÀUÉÃrUÀ¼ÀÄ ¦üAiÀÄ𢠲æà «oÀ® vÀAzÉ zsÀļÀ¥Áà ¸Á; dªÀÄ®¥ÀÆgÀ EªÀgÀ ºÉÆ® ¸ÀªÉð £ÀA. 74, 78 £ÉÃzÀÝgÀ°è PÀmÁªÀ ªÀiÁrüzÀ ¸ÉÆAiÀiÁ ¨sÀt«ÄUÉ ¨ÉAQ ºÀaÑ C;Q; 1,50,000=00 gÀÆ ºÁ¤ ªÀiÁrgÀÄvÁÛgÉ  CAvÁ PÉÆlÖ zÀÆj£À ªÉÄÃgÉUÉ ¥ÀæPÀgÀt zsÁR°¹ vÀ¤SÉ PÉÊUÀƼÀî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 243/2013 PÀ®A 279, 337 L¦¹ :-
¢£ÁAPÀ 22-10-2013 gÀAzÀÄ ¦üAiÀiÁ𢠲æà ªÉAPÀl vÀAzÉ ²ªÁfgÁªÀ ªÁ¬ÄPÉÆqÉ ¸Á: CA©PÁ PÁ¯ÉÆä OgÁzÀ(©) EªÀgÀÄ vÀ£Àß ¸ÉßûvÀ ¸ÀAvÉÆõÀ vÀAzÉ ºÀįÁèfgÁªÀ ZÉÆ¥ÀqÉ ¸Á: nÃZÀgÀ PÁ¯ÉÆä OgÁzÀ(©) EªÀgÉÆA¢UÉ SÁ¸ÀV PÉ®¸À EzÀÝ ¥ÀæAiÀÄÄPÀÛ E§âgÀÄ PÀÆr »gÉÆ ºÉÆAqÁ ¸ÉàAqÀgï ªÉÆÃmÁgÀ ¸ÉÊPÀ® £ÀA PÉJ-38-PÉ-2381 £ÉÃzÀÝgÀ ªÉÄÃ¯É ªÀÄAoÁ¼À UÁæªÀÄPÉÌ ºÉÆÃVzÀÄÝ, ¸ÀzÀj ªÉÆÃmÁgÀ ¸ÉÊPÀ® ¸ÀAvÉÆõÀ ZÉÆ¥ÀqÉ EvÀ£ÀÄ ZÀ¯Á¬Ä¸ÀÄwÛzÀÄÝ, ¦üAiÀiÁð¢AiÀÄÄ »AzÉ PÀĽwzÀÄÝ. ªÀÄAoÁ¼À UÁæªÀÄzÀ°è E§âgÀÄ £ÀªÀÄä PÀ®¸À ªÀÄÄV¹PÉÆAqÀÄ ªÀÄgÀ½ OgÁzÀ(©) ¥ÀlÖtPÉÌ ºÉÆÃUÀÄwÛgÀĪÁUÀ C¼ÀA¢ UÁæªÀÄzÀ ºÀwÛgÀ ©ÃzÀgÀ GzÀVÃgÀ gÉÆÃr£À ªÉÄÃ¯É ¸ÀAvÉÆõÀ ZÉÆ¥ÀqÉ EvÀ£ÀÄ ªÉÆÃmÁgÀ ¸ÉÊPÀ® CwêÉÃUÀ ºÁUÀ ¤µÁ̼ÀfvÀ£À¢AzÀ ZÀ¯Á¬Ä¹ ©ÃzÀgÀ GzÀVgÀ gÉÆÃr£À ªÉÄÃ¯É ªÉÆÃmÁgÀ ¸ÉÊPÀ® ¤AiÀÄAvÀæt vÀ¦à gÉÆÃr£À ªÉÄÃ¯É E§âgÀÄ ªÉÆÃmÁgÀ ¸ÉÊPÀ® ¸ÀªÉÄÃvÀ gÉÆÃr£À ªÉÄÃ¯É ©zÁÝUÀ DUÀ ¸ÀªÀÄAiÀÄ CAzÁdÄ 6-45 UÀAmÉ DVvÀÄÛ. ¸ÀzÀj ªÉÆÃmÁgÀ ¸ÉÊPÀ® ¸ÀªÉÄÃvÀ PɼÀUÉ ©zÀÝ ¥ÀæAiÀÄÄPÀÛ ¦üAiÀiÁð¢AiÀÄ §®UÉÊ ¨sÀÄdzÀ ºÀwÛgÀ, ªÉƼÀPÉÊUÉ , ªÀÄÄAUÉÊUÉ vÀgÀazÀ UÁAiÀÄ, JqÀUÉÊ ªÀÄÄAUÉÊUÉ vÀgÀazÀ gÀPÀÛUÁAiÀĪÁVgÀÄvÀÛzÉ. ¸ÀAvÉÆõÀ EvÀ¤UÉ £ÉÆÃqÀ®Ä EvÀ¤UÉ ºÀuÉAiÀÄ ªÉÄïÉ, UÀmÁ¬Ä ºÀwÛgÀ gÀPÀÛUÁAiÀÄ, JqÀUÉÊ ªÀÄÄAUÉÊ ºÀwÛgÀ UÀÄ¥ÀÛUÁAiÀÄ, JqÀUÁ®Ä ªÉƼÀPÁ°UÉ , ªÀÄÆVUÉ JqÀUÉÊ ¨sÀÄdPÉÌ, §® PÀtÂÚ£À ºÀwÛgÀ vÀgÀazÀ UÁAiÀĪÁVgÀÄvÀÛzÉ CAvÀ PÉÆlÖ ºÉýPÉ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

 
ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 219/2013 PÀ®A 3 & 7 E¹ DPÀÖ :-
¢£ÁAPÀ 23/10/2013 gÀAzÀÄ 13:00 UÀAmÉUÉ ºÀĪÀÄ£Á¨ÁzÀ PÉ.E.©. ¨ÉÊ¥Á¸À ºÀwÛgÀ ªÁºÀ£ÀUÀ¼À£ÀÄß ¥Àj²Ã®£É ªÀiÁqÀĪÁUÀ ºÀĪÀÄ£Á¨ÁzÀ Dgï.n.N. ZÉPïÌ ¥ÉÆøïÖ PÀqɬÄAzÀ MAzÀÄ ¯Áj £ÀA. JªÀiï.JZï.-25/7540 £ÉÃzÀÄÝ §AzÁUÀ CzÀ£ÀÄ vÀqÉzÀÄ ¤°è¹ ¯ÁjAiÀÄ zÁR¯ÁwUÀ¼ÀÄ ¥Àj²Ã®£É ªÀiÁqÀĪÁUÀ ¸ÀzÀj ¯ÁjAiÀÄ°è UÉÆâ ¯ÉÆÃqï EzÀÄÝ ¸ÀzÀj ¯ÁjAiÀÄ°gÀĪÀ UÉÆâ aîUÀ¼ÀÄ ¸ÀgÀPÁj¢AzÀ ¸ÁªÀðd¤PÀjUÉ ¥ÀrÃvÀgÀ aÃnAiÀÄ ªÉÄÃ¯É «vÀgÀuÉ ªÀiÁqÀĪÀ UÉÆâ EgÀĪÀ §UÉÎ ¸ÀA±ÀAiÀÄ §A¢gÀÄvÀÛzÉ CAvÁ ¦J¸ïL gÀªÀgÀÄ PÉÆlÖ ªÀgÀ¢AiÉÆA¢UÉ ²æà ªÀiÁgÀÄw ¤gÁmÉ DºÁgÀ ¤jÃPÀëPÀgÀÄ ºÀĪÀÄ£Á¨ÁzÀ gÀªÀgÀÄ ¸ÀܼÀPÉÌ §AzÀÄ E§âgÀÄ ¥ÀAZÀgÀ ¸ÀªÀÄPÀëªÀÄzÀ°è 15:00 UÀAmɬÄAzÀ 17:00 UÀAmÉAiÀÄ ªÀgÉUÉ ¥ÀAZÀ£ÁªÉÄ PÉÊPÉÆAqÀÄ ¸ÀzÀj d¦Û ¥ÀAZÀ£ÁªÉÄ eÉÆvÉUÉ ¸ÀgÀPÁgÀ¢AzÀ ¸ÁªÀðd¤PÀjUÉ ¥ÀrÃvÀgÀ aÃnAiÀÄ ªÉÄÃ¯É «vÀgÀuÉ ªÀiÁqÀĪÀ CAzÁdÄ 100 PÉ.f. vÀÆPÀªÀżÀî 95 UÉÆâ vÀÄA©zÀ aîUÀ¼ÀÄ CA. Q 61,560/- gÀÆ. ¨É¯É ¨Á¼ÀĪÀzÀÄ ºÁUÀÄ ¸ÀzÀj UÉÆâ aîUÀ¼ÀÄ ¸ÁUÁtÂPÉ ªÀiÁqÀÄwÛzÀÝ ¯Áj £ÀA. JªÀiï.JZï.-25/7540 CA.Q. 3,00,000/- gÀÆ. ¨É¯É ¨Á¼ÀĪÀzÀÄ ºÁUÀÄ ¸ÀzÀj ¯Áj ZÁ®PÀ ¢°Ã¥À vÀAzÉ ±ÀAPÀgÀ ªÀÄÆ¼É ªÀAiÀÄ 51 ªÀµÀð eÁw ªÀÄgÁoÁ ¸Á|| ªÀÄļÀd vÁ|| GªÀÄUÁð f¯Éè G¸Áä£Á¨ÁzÀ EvÀ£À£ÀÄß ºÁdgÀ ¥Àr¹zÀÄÝ ¸ÀzÀj ¯Áj ZÁ®PÀ ¢°Ã¥À ºÁUÀÄ d«ÄÃgÀ JPĄ̀Á¯ï UÀÄ®§UÁð d£ÀgÀ¯ï ªÀÄZÀðAl & PÀ«ÄñÀ£ï KeÉAmï ¸ÉÆïÁ¥ÀÆgÀ gÀªÀgÀ ªÉÄÃ¯É PÁ£ÀƤ£À PÀæªÀÄ dgÀÄV¸ÀĪÀAvÉ PÉÆlÖ ªÀgÀ¢ ¸ÁgÀA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

 
£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 273/2013 PÀ®A 78(3) Pɦ PÁAiÉÄÝ :-
¢£ÁAPÀ: 23-10-2013 gÀAzÀÄ 1600 UÀAmÉUÉ PÀbÉÃjAiÀÄ°èzÁÝUÀ ²æà «±Àé£ÁxÀgÁªÀ PÀÄ®PÀtÂð ¦L r¹L© ©ÃzÀgÀ gÀªÀjUÉ RaÃvÀ ¨sÁwä §AzÀ ªÉÄÃgÉUÉ «µÀAiÀÄ ªÀiÁ£Àå ¥Éưøï C¢üÃPÀëPÀgÀÄ ©ÃzÀgÀ gÀªÀjUÉ w½¹ PÀ¦Ã®zÉêÀ ¦J¸ïL £ÀÆvÀ£À £ÀUÀgÀ oÁuÉ ºÁUÀÆ ¹§âA¢AiÀĪÀgÉÆA¢UÉ f¥ï £ÀA. PÉJ-38/f-316 £ÉÃzÀÝgÀ°è 1700 UÀAmÉUÉ ©ÃzÀgÀ £ÀA¢ PÁ¯ÉÆä PÁæ¸ï ºÀwÛgÀ ªÀÄgÉAiÀiÁV ªÁºÀ£À ¤°è¹ ¤AvÀÄ £ÉÆÃqÀ¯ÁV C°è M§â ªÀåQÛ ¸ÁªÀðd¤PÀjUÉ PÀ¯Áåt ªÀÄmÁÌ £À¹Ã©£À dÆeÁl 01 gÀÆ. UÉ 08 CAvÀ®Æ ªÀÄvÀÄÛ 10 gÀÆ. UÉ 80 gÀÆ. CAvÁ ºÉüÀÄvÁÛ ¸ÁªÀðd¤PÀjAzÀ zÀÄqÀÄØ ¥ÀqÉzÀÄPÉƼÀÄîvÁÛ CªÀjUÉ ªÀÄmÁÌ aÃn §gÉzÀÄPÉÆqÀÄwÛzÀÝzÀÄÝ £ÉÆÃr RavÀ¥Àr¹PÉÆAqÀÄ MªÉÄäÃ¯É 1710 UÀAmÉUÉ DvÀ£À ªÉÄÃ¯É zÁ½ ªÀiÁr DvÀ¤UÉ »rzÀÄPÉÆAqɪÀÅ. ºÀt PÉÆlÄÖ ªÀÄmÁÌ aÃn ¥ÀqÉAiÀÄÄwÛzÀÝ ¸ÁªÀðd¤PÀgÀÄ £ÀªÀÄä£ÀÄß £ÉÆÃr Nr ºÉÆÃVgÀÄvÁÛgÉ. ¸ÀzÀjAiÀĪÀ£À ºÉ¸ÀgÀÄ ªÀÄvÀÄÛ «¼Á¸À «ZÁj¸À¯ÁV vÀ£Àß ºÉ¸ÀgÀÄ ¸ÉÆÃ¥Á£ÀgÁªÀ vÀAzÉ gÀhÄgÉ¥Áà ªÉÆÃUÉð ªÀAiÀÄ: 40ªÀµÀð G: MPÀÌ®ÄvÀ£À eÁw: J¸ïn UÉÆAqÁ ¸Á: amÁÖ ªÁr vÁ: ©ÃzÀgÀ CAvÁ ºÉýzÀ£ÀÄ. ¸ÀzÀjAiÀĪÀ£À CAUÀ gÀhÄrÛ ªÀiÁqÀ¯ÁV CªÀ£À ºÀwÛgÀ 10 gÀÆ¥Á¬ÄAiÀÄ 19 £ÉÆÃlÄUÀ¼ÀÄ, 20 gÀÆ¥Á¬ÄAiÀÄ 1 £ÉÆÃlÄ, 100 gÀÆ¥Á¬ÄAiÀÄ 10 £ÉÆÃlÄUÀ¼ÀÄ ªÀÄvÀÄÛ 500 gÀÆ¥Á¬ÄAiÀÄ 12 £ÉÆÃlÄUÀ¼ÀÄ  »ÃUÉ MlÄÖ £ÀUÀzÀÄ gÀÆ¥Á¬Ä 7,210/- gÀÆ. EzÀÄÝ ªÀÄvÀÄÛ CAQ ¸ÀASÉåAiÀÄļÀî ªÀÄÆgÀÄ ªÀÄmÁÌ aÃnUÀ¼ÀÄ ºÁUÀÆ MAzÀÄ ¨Á¯ï ¥É£ï ¹QÌgÀÄvÀÛzÉ. ºÀtªÀ£ÀÄß MAzÀÄ ®PÉÆÃmÉAiÀÄ°è ªÀÄvÀÄÛ ªÀÄmÁÌ aÃn ªÀÄvÀÄÛ ¨Á¯ï ¥Éãï MAzÀÄ ®PÉÆÃmÉAiÀÄ°è ºÁQ d¦Û ªÀiÁr DgÉÆæAiÀÄ£ÀÄß §A¢ü¹ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

 
¨sÁ°Ì £ÀUÀgÀ ¥ÉÆ°¸À oÁuÉ UÀÄ£Éß £ÀA. 359/2013 PÀ®A 323, 324, 504 eÉÆvÉ 34 L¦¹ :-
ದಿನಾಂಕ 23/10/2013 ರಂದು 1330 ಗಂಟೆಗೆ ಫಿರ್ಯಾದಿ ಶ್ರೀ ಅರ್ಜುನ ತಂದೆ ಭೀಮಣ್ಣಾ ಮೇತ್ರೆ ವಯ : 50 ವರ್ಷ ಜಾತಿ : ಕುರುಬ ಉ : ಒಕ್ಕಲುತನ ಸಾ : ಧನಗರ ಗಲ್ಲಿ ಭಾಲ್ಕಿ ರವರು ಠಾಣೆಗೆ ಹಾಜರಾಗಿ ದೂರು ಅರ್ಜಿ ನಿಡಿದ್ದು ಅದರ ಸಾರಾಂಶವೇನೆಂದರೆ ಫಿರ್ಯಾದಿಯು ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತೆನೆ. ಫಿರ್ಯಾದಿ ಮತ್ತು ಫಿರ್ಯಾದಿಯ ಅಣ್ಣಾನಾದ ಅಣ್ಣೆಪ್ಪಾ ಇಬ್ಬರ ಜಾಗವು ಭಾಲ್ಕಿ ಕನಕದಾಸ ಕಟ್ಟೆಯ ಹತ್ತಿರ ಇರುತ್ತದೆ. ಫಿರ್ಯಾದಿ ತನ್ನ ಜಾಗದಲ್ಲಿ ಚಂದ್ರಕಾಂತ ಲಂಬಾಣಿ ರವರಿಗೆ ಬಾಡಿಗೆಯಿಂದ ಕೊಟ್ಟಿರುತ್ತೆನೆ. ಹಾಗೂ ಅಣ್ಣನ ಜಾಗವನ್ನು ಮುಂದೆ ಬರುವ ದೀಪಾಳಿಯಿಂದ ಪ್ರಕಾಶ ಈತನು ತಗೆದುಕೊಂಡಿರುತ್ತಾನೆ. ಹೀಗಿರುವಾಗ ನಿನ್ನೆ ದಿನಾಂಕ 22/10/2013 ರಂದು ಪ್ರಕಾಶ ಈತನು ಫಿರ್ಯಾದಿ ಮತ್ತು ಫಿರ್ಯಾದಿಯ ಅಣ್ಣನ ಜಾಗದ ಮದ್ಯದಲ್ಲಿ ಇದ್ದ ಕಲ್ಲಿನ ಕಚ್ಚಾ ಗೊಡಿಯನ್ನು ಬಿಚ್ಚಿದರು. ಫಿರ್ಯಾದಿ ಹೊಗಿ ಗೊಡೆ ಏಕೆ ಬಿಚ್ಚಿದ್ದಿರಿ ಅಂತ ಕೇಳಿದಕ್ಕೆ ಇಬ್ಬರ ಮದ್ಯದಲ್ಲಿ ಜಗಳವಾಗಿದಾಗ ಕೇಲವು ಜನರು ಬಂದು ಸಮಜಾಯಿಸಿರುತ್ತಾರೆ. ದಿನಾಂಕ 23/10/2013 ರಂದು 1 ಪಿ. ಎಂ ಗಂಟೆ ಸೂಮಾರಿಗೆ ಫಿರ್ಯಾದಿ ಭಾಲ್ಕಿ ಕನಕದಾಸ ಕಟ್ಟೆ ಹತ್ತಿರದಲ್ಲಿ ಇರುವ ಜಾಗದ ಕಡೆಗೆ ಹೊಗುತ್ತಿರುವಾಗ ಭಾಲ್ಕಿ ಸರ್ಕಾರಿ ಕಾಲೇಜ ಎದರುಗಡೆ ಬಂದಾಗ 1) ಪ್ರಕಾಶ, 2) ಚನ್ನಮ್ಮಾ ಗಂಡ ಪ್ರಕಾಶ ಇಬ್ಬರೂ ಮು : ಕುಮಾರ ಚಿಂಚೊಳಿ, 3) ಗುಂಡಪ್ಪಾ ತಂದೆ ಮಾದಪ್ಪಾ ಮೇತ್ರೆ ಮತ್ತು 4) ಜಗದೇವಿ ಗಂಡ ಗುಂಡಪ್ಪಾ ಇಬ್ಬರೂ ಮು: ಬೀರದೇವ ಗಲ್ಲಿ ಭಾಲ್ಕಿ ರವರು ಕೂಡಿಕೊಂಡು ಬಂದು ಅದರಲ್ಲಿ ಪ್ರಕಾಶ ಈತನು ನಿನು ನನ್ನ ಜೊತೆಯಲ್ಲಿ ನಿನ್ನೆ ಜಗಳ ಮಾಡುತ್ತಿ ಸೂಳೆ ಮಗನೆ, ರಂಡಿ ಮಗನೆ ಎಂದು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದರು. ಆಗ ನಾನು ನಿನ್ನೆ ನಡೆದ ಮಾತು ನಿನ್ನೆ ಹೊಗಿದೆ ಇವತ್ತು ಎಕೆ ತೆಗೆಯುತ್ತಿದ್ದಿರಿ ಅಂತ ಹೇಳಿಕೆ ಪ್ರಕಾಶ ಈತನು ತನ್ನ ಕೈಯಲ್ಲಿ ಇದ್ದ ಬಡಿಗೆಯಿಂದ ಫಿರ್ಯಾದಿಯ ಬಲಗೈ ಉಂಗುರ ಬೇರಳಿನ ಮೇಲೆ ಹೊಡೆದು ರಕ್ತಗಾಯ ಪಡಿಸಿದನು.  ನಂತರ ಗುಂಡಪ್ಪಾ ಈತನು ನಮ್ಮ ಮಾತಿಗೆ ನಿನು ಬರಬೇಡ ಅಂತ ಹೇಳಿ ಕಲ್ಲಿನಿಂದ ಫಿರ್ಯಾದಿಯ ತಲೆಯ ಹಿಂಭಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿದನು. ಹಾಗು ಚನ್ನಮ್ಮಾ ಇವಳು ಕೈಯಿಂದ ಫಿರ್ಯಾದಿಯ  ಹೊಟ್ಟೆಯಲ್ಲಿ ಹೊಡೆದು ಗುಪ್ತಗಾಯ ಪಡಿಸಿದಳು. ಮತ್ತು ಜಗದೇವಿ ಇವಳು ಒಂದು ಕಲ್ಲು ತೆಗೆದುಕೊಂಡು ಬಲಗಾಲ ಹಿಮ್ಮಡಿಯ ಮೆಲೆ ಹೊಡೆದು ಕಂದುಗಟ್ಟಿದ ರಕ್ತಗಾಯ ಪಡಿಸಿರುತ್ತಾಳೆ ಎಂದು ಕಾನೂನು ಕ್ರಮ ಜರೂಗಿಸಲು ಕೊಟ್ಟ ದೂರಿನ  ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

¨sÁ°Ì £ÀUÀgÀ ¥ÉÆ°¸À oÁuÉ UÀÄ£Éß £ÀA. 360/2013 PÀ®A 420 L¦¹ :-
ದಿನಾಂಕ 23/10/2013 ರಂದು 1445 ಗಂಟೆಗೆ ಫಿರ್ಯಾದಿ ಶ್ರೀ ವೈಜಿನಾಥ ತಂದೆ ಶಿವರಾಯ ಹಳೆಂಬೂರೆ ವಯ 35 ವರ್ಷ ಜಾ : ಲಿಂಗಾಯತ ಸಾ : ಖಂಡ್ರೆಗಲ್ಲಿ ಭಾಲ್ಕಿ ರವರು ಠಾಣೆಗೆ ಹಾಜರಾಗಿ ದೂರು ಅರ್ಜಿ ನೀಡಿದ್ದು ಸಾರಾಂಶವೆನೆಂದರೆ ಫಿರ್ಯಾದಿಯು ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡಿಕೊಂಡು ಉಪಜಿವಿಸುತಿದ್ದು ದಿನಾಂಕ : 01/10/13 ರಂದು ಭಾಲ್ಕಿ ನಗರದ ಪಾಪವ ನಗರದಲ್ಲಿ ವೇಂಕಟ ಸ್ವಾಮಿ ಈತನ ಮೆನೆಯಲ್ಲಿ ವೆಂಕಟಸ್ವಾಮಿ ಮತ್ತು ತಿಪ್ಪಣ್ಣಾ ಎಂಬುವರು 1 ಕಂಪನಿ ತೆಗೆದಿದ್ದು 1 ರೂ ಗೆ 80 ರೂ ಕೊಡುತ್ತೆವೆ ಅಂತಾ 1 ನಂಬರ ಕೊಟ್ಟು ನಂಬರಗೆ ಹಣ ಹಚ್ಚಿದರೆ 80 ರೂ ಕೊಡುತ್ತೆವೆ ಅಂತ ಜನರಿಗೆ ಪ್ರಚಾರ ಪಡಿಸಿದ್ದು ನಾನು 1 ರೂ 80 ರೂ ಸಿಗುತ್ತದೆ ಅಂತ ವೆಂಕಟಸ್ವಾಮಿ ಮತ್ತು ತಿಪ್ಪಣ್ಣಾ ಇವರ ಹತ್ತಿರ ನಂಬರ ಬರೆಯಿಸಿ ದುಡ್ಡು ಕೊಟ್ಟು ನೋಡಿದೆ. ಆದರೆ ಇಲ್ಲಿಯ ವರೆಗೆ ಕೂಡ 1 ರೂ ಕೂಡ ನನಗೆ ಅವರು ಹೇಳಿದ ತರಹ 1 ರೂ 80 ರೂ ಕೊಟ್ಟಿರುವದಿಲ್ಲ. ಅವರು ಈಗ 5000-00 ರೂ ಚಿಟಿ ಬರೆಯಿಸಿದ್ದು ಆ ಚಿಟಿಗಳು ನನ್ನ ಹತ್ತಿರ ಇವೆ.   ಇಂದು ಅವರ ಎಜೆಂಟ ಉಸ್ಮಾನ ಸಾ : ಭಾಲ್ಕಿ ಈತನು ಕೂಡ ರೆಲ್ವೆ ನಿಲ್ದಾಣ ಎದರುಗಡೆ ಹೊಟಲ್ ಮುಂದೆ ನಿಂತು 1 ರೂ 80 ರೂ ಅಂತ ಕೂಗಿ ಜನಾಕರ್ಷಣೆ ಮಾಡುತ್ತಿದ್ದಾನೆ.  ನಿತಿನ ತಂದೆ ಶೇಷರಾವ ಮು : ಭೀಮ ನಗರ ಭಾಲ್ಕಿ ಇವರ ಹತ್ತಿರ ಕೂಡ ಸುಮಾರು 1,000-00 ರೂ ಆಟ ಆಡಿದ್ದೆ. ಮತ್ತು  2,000-00 ರೂ ತಿಪ್ಪಣ್ಣಾ ತಂದೆ ಸಂಗಪ್ಪಾ ಮು : ಪಾಪವ ನಗರ ಭಾಲ್ಕಿ ಹಾಗೂ 2,000-00 ರೂ ವೆಂಕಟಸ್ವಾಮಿ ತಂದೆ ಗೊವಿಂದ ಸಿಂದೆ ಮು : ಪಾಪವ ನಗರ ಭಾಲ್ಕಿ ರವರ ಹತ್ತಿರ ವೇಂಕಟಸ್ವಾಮಿ ಈತನ ಮನೆಯಲ್ಲಿ ಚಿಟಿ ಬರೆಸಿದ್ದು ಹಿಗೆ ಒಟ್ಟು 5,000-00 ರೂ ಚಿಟಿಗಳು ನನ್ನ ಹತ್ತಿರ ಇವೆ. ಈ ದಿನ ಕೂಡ ಅವರ ಆಟ ನಡೆದಿದೆ. ಇಂದು ನನಗೆ ಇದು ಮಟಕಾ ಅಂತ ಗೊತ್ತಾಗಿದ್ದು ಈ ಮೇಲಿನ ಮೂರು ಜನರು ನನ್ನಿಂದ  5000-00 ರೂ ಪಡೆದು ಮೋಸ ಮಾಡಿರುತ್ತಾರೆ.  ಅದ್ದರಿಂದ ನನಗೆ ಮೊಸ ಮಾಡಿದ ಸದರಿ ಜನರ ಮೇಲೆ ಕಾನೂನು ಕ್ರಮ ಜರೂಗಿಸಬೇಕೆಂದು ಫಿರ್ಯಾದಿಯು ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ  ತನಿಖೆ ಕೈಕೊಳ್ಳಲಾಗಿದೆ.

 
 

Gulbarga District Reported Crimes

ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಬಸವರಾಜ ತಂದೆ ಶಿವಪಾದಪ್ಪ ಮಜ್ಜಿ ಸಾ; ಉದನೂರು ತಾ:ಜಿ: ಗುಲಬರ್ಗಾ ರವರು  ಗುಲಬರ್ಗಾದ ರಿಲಾಯನ್ಸ್ ಮೊಬೈಲ್ ಕಂಪನಿಯಲ್ಲಿ ಕಾರ ಚಾಲಕ ಅಂತಾ ಕೆಲಸ ಮಾಡುತ್ತಿದ್ದು, ಇದೇ ಕಂಪನಿಯಲ್ಲಿ ಟಾವರ ಸುಪರವೈಜರ್ ಅಂತಾ ಕೆಲಸ ಮಾಡುತ್ತಿರುವ ಸುಧೀರ ತಂದೆ ರಾಘವೇಂದ್ರ ಕುಲಕರ್ಣಿ ಇವರೊಂದಿಗೆ ರಿಲಾಯನ್ಸ್ ಟಾವರ ಸುಪರವೈಸಿಂಗ್ ಮಾಡುವ ಕುರಿತು ಇಂದು ಗುಲಬರ್ಗಾದಿಂದ ಬೆಳೆಗ್ಗೆ 10-30 ಗಂಟೆಗೆ ಕಂಪನಿಯ ಕಾರ ನಂ: ಕೆಎ-37-ಎಂ-6549 ನೇದ್ದರಲ್ಲಿ ಕುಳಿತುಕೊಂಡು ಹುಮನಾಬಾದ, ಬಸವಕಲ್ಯಾಣ ಟಾವರ ಭೇಟಿ ಕುರಿತು ಗುಲಬರ್ಗಾ- ಹುಮನಾಬಾದ ಎನ್.ಹೆಚ್. 218 ನೇದ್ದರ ಕಮಲಾಪೂರ ಮಾರ್ಗವಾಗಿ ಹುಮನಾಬಾದ ಕಡೆಗೆ ಹೋಗುತ್ತಿದ್ದಾಗ ಮುಂದೆ ಮರಗುತ್ತಿ ಕ್ರಾಸ್ ದಾಟಿ ಕೆ.ಇ.ಬಿ ಆಫೀಸ್ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ  ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಈ ಅಪಘಾತದಲ್ಲಿ ಎರಡೂ ವಾಹನಗಳು ರಸ್ತೆಯಿಂದ ಕೆಳಗೆ ಎಳೆದುಕೊಂಡು ಹೋಗಿರುತ್ತವೆ. ನಂತರ ಅಲ್ಲಿದ್ದ ಸಾರ್ವಜನಿಕರು ನಮ್ಮನ್ನು ಕಾರಿನಿಂದ ಹೊರಗೆ ತೆಗೆದು ನೋಡಲಾಗಿ ನನಗೆ ಎಡಕಿವಿಯ ಹತ್ತಿರ, ಎಡ ಕಪಾಳಕ್ಕೆ ಭಾರಿ ರಕ್ತಗಾಯವಾಗಿ ಬಾಯಿಯಲ್ಲಿನ ಎರಡು ಹಲ್ಲುಗಳು ಮುರಿದು ಭಾರಿ ರಕ್ತಗಾಯವಾಗಿದ್ದು ಅಲ್ಲದೇ ಎಡಗೈ ಮೊಳಕೈಗೆ ರಕ್ತಗಾಯವಾಗಿದ್ದವು., ಸುಧೀರ ಕುಲಕರ್ಣಿ ಇವರಿಗೆ ನೋಡಲಾಗಿ ಅವರ ತೆಲೆಗೆ, ಎಡಗಣ್ಣಿನ ಹುಬ್ಬಿನ ಮೇಲೆ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ಬಲಗೈ ಭುಜದ ಹತ್ತಿರ ಮುರಿದಂತಾಗಿ ಭಾರಿ ಗುಪ್ತಗಾಯವಾಗಿತ್ತು ಮತ್ತು ಎದೆಗೆ, ಹೊಟ್ಟೆಗೆ ಎಡಗಾಲಿನ ಮೊಳಕಾಲಿನ ಹತ್ತಿರ ತರಚಿದ ರಕ್ತಗಾಯಗಳಾಗಿದ್ದವು. ನಂತರ ಅಪಘಾತ ಪಡಿಸಿದ ಲಾರಿ ನಂಬರ್ ನೋಡಲಾಗಿ  ಲಾರಿ ನಂ: ಕೆಎ-39-2499 ನೇದ್ದು ಇದ್ದು ಅದರ ಚಾಲಕನ ಹೆಸರು ಪಾಶಾ ಮಿಯಾ ತಂದೆ ಛೋಟಾ ಮಿಯಾ ಸಾ; ಮುಲ್ಲಾತ್ತಾನಿ ಕಾಲೂನಿ ಬೀದರ ಅಂತಾ ತಿಳಿಯಿತು. ನಾವು ಚಿರಾಡುವ ಸಪ್ಪಳ ಕೇಳಿ ಮತ್ತು ಜನರು ಓಡಿ ಬರುತ್ತಿರುವುದನ್ನು ನೋಡಿ ಲಾರಿ ಚಾಲಕನು ತನ್ನ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ.  ನಂತರ ಯಾರೋ 108 ಅಂಬುಲೇನ್ಸಗೆ ಕರೆ ಮಾಡಿ ನಮ್ಮನ್ನು ಉಪಚಾರ ಕುರಿತು ಗುಲಬರ್ಗಾದ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಆಸ್ಪತ್ರೆಗೆ ಬರುವಾಗ ಸುಧೀರ ಕುಲಕರ್ಣಿ ಇವರು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮರೇಪ್ಪ ತಂದೆ ಸಾಯಿಬಣ್ಣ ರವರು  ದಿನಾಂಕ: 22-10-2013 ರಂದು ರಾತ್ರಿ 9=30 ಗಂಟೆಗೆ ನಾನು ಜೇವರ್ಗಿ ಪೊಲೀಸ ಠಾಣೆಗೆ ಹೊಗುವ ಸಲುವಾಗಿ ಚೌಕ ಪೊಲೀಸ್ ಠಾಣೆ ಎದುರುಗಡೆ ಅಟೋರೀಕ್ಷಾ ಸಲುವಾಗಿ ನಿಂತಿರುವಾಗ ಸುಪರ ಮಾರ್ಕೇಟ ಕಡೆಯಿಂದ ಯಾವುದೋ ಒಂದು ಮೋ/ಸೈಕಲ್ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ಮೋ/ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 23-10-2013 ರಂದು ರಾತ್ರಿ 9=00 ಗಂಟೆಗೆ ಲಾಹೋಟಿ ಪೆಟ್ರೋಲ್ ಪಂಪ್ ಕ್ರಾಸ್ ಸಂಚಾರಿ  ಪಾಯಿಂಟ ಸಿಬ್ಬಂದಿಯವರಾದ ಶ್ರೀ ಭೀಮಣ್ಣಾ ಸಿ.ಹೆಚ್.ಸಿ 191 ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕ ಯಂತ್ರದಲ್ಲಿ ಬರೆಯಿಸಿದ ದೂರು ವರದಿಯನ್ನು ಹಾಜರ ಪಡಿಸಿದ ಸಾರಾಂಶವೆನೆಂದರೆ ದಿನಾಂಕ: 23-10-2013 ರಂದು  ಸಾಯಂಕಾಲ 7=40 ಗಂಟೆಗೆ ನಾನು ಲಾಹೋಟಿ ಪೆಟ್ರೋಲ್ ಪಂಪ್ ಕ್ರಾಸ್ ಸಂಚಾರಿ ಪಾಯಿಂಟ ಕರ್ತವ್ಯದಲ್ಲಿರುವಾಗ ಎಸ್.ವಿ.ಪಿ.ಸರ್ಕಲ್ ಕಡೆಯಿಂದ ಮಸೂದ ಅಲಿ ಅಟೋರೀಕ್ಷಾ ನಂ:ಕೆಎ 32 -9003 ನೆದ್ದು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡ ಡಿವೈಡರಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಅಟೋರೀಕ್ಷಾ ಪಲ್ಟಿಮಾಡಿ ಆತನೇ ಗಾಯಹೊಂದಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಸ್ಟೇಷನ ಬಜಾರ ಠಾಣೆ : ಕುಮಾರಿ ಶಾಂತಾಬಾಯಿ ತಂದೆ ಬಸವರಾಜ ಗಣಜಲಖೇಡ ಸಾ|| ಮನೆ ನಂ; 1-9/2/ಸಿ ಖೂಬಾ ಪ್ಲಾಟ ನಾಗಠಾಣ ಆಸ್ಪಾತ್ರೆ ಎದುರುಗಡೆ ಗುಲಬರ್ಗಾ ರವರು.  ಬ್ಯೂಟಿ ಪಾರ್ಲದಿಂದ ಬಂದ ಹಣ ಕೂಡಿಟ್ಟು  10 ಗ್ರಾಂ ನ 4 ಸುತ್ತುಂಗರಗಳು. 05 ಗ್ರಾಂ ನ 10 ಸುತ್ತುಂಗರಗಳು ಹೀಗೆ ಸುಮಾರು 90 ಗ್ರಾಂ ಬಂಗಾರದ 14 ಸುತ್ತುಂಗುರಗಳನ್ನು ಒಂದು ಪ್ಲಾಸ್ಟಿಕ್ ಸಣ್ಣ ಚೀಲದಲ್ಲಿ ಹಾಕಿ ಕರಿ ಬ್ಯಾಗನಲ್ಲಿಟ್ಟು  ನಮ್ಮ ಮನೆಯಲ್ಲಿಯ ಬಾತರೂಮಿನ ಚಾವಣಿಯ ಮೇಲೆ ಯಾರಿಗೂ ಸಂಶಯ ಬಾರದಂತೆ ಇಟ್ಟಿದ್ದು ದಿನಾಂಕ; 23-10-2013 ರಂದು ಬೆಳಗ್ಗೆಯಿಂದ ದಿಪಾವಳಿ ಹಬ್ಬದ ನಿಮಿತ್ಯ ನಮ್ಮ ಮನೆಯ ಸುಣ್ಣ ಬಣ್ಣಮಾಡುವ ಸಲುವಾಗಿ 3 ಜನ ಕೂಲಿಯವರನ್ನು ಹಚ್ಚಿದ್ದು ಅದೆ. ಬಣ್ಣ ಹಚ್ಚುವವರು ಮದ್ಯಾನ್ಹ 02;30 ಗಂಟೆಯ ಸುಮಾರಿಗೆ ಕೆಲಸ ಮುಗಿಸಿ ಹೋದರು ನಂತರ  ನಾನು ಬಾತ ರೂಮಿನ ಛಾವಣಿಯ ಮೇಲೆ ಇಟ್ಟಿರುವ ನನ್ನ ಬ್ಯಾಗ ನೋಡಲಾಗಿ ಬ್ಯಾಗ ಇದ್ದು  ಅದರಲ್ಲಿದ್ದ ಬಂಗಾರದ ಉಂಗುರುಗಳು ಇರಲಿಲ್ಲ ನಾನು ಗಾಬರಿಯಾಗಿ ಹುಡುಕಾಡಿದರೂ ಸಿಕ್ಕಿರುವದಿಲ್ಲ ಬಣ್ಣ ಹಚ್ಚಲು ಬಂದ ಮೂರು ಜನರ ಪೈಕಿ ಕಪ್ಪು ಮೈ ಬಣ್ಣ. ಉಂಗುರಕೂದಲು. ಗಿಡ್ಡಗಿದ್ದವನ ಮೇಲೆ ಸಂಶಯವಿರುತ್ತದೆ. ಕಾರಣ ನಮ್ಮ ಮನೆಯಲ್ಲಿದ್ದ 14 ಸುತ್ತುಂಗರಗಳು.  ಸುಮಾರು 90 ಗ್ರಾಂ ಬಂಗಾರದ 14 ಸುತ್ತುಂಗುರಗಳು ಅ|| ಕಿ|| 2.70.000/- ರೂ ನೇದ್ದವುಗಳು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀಮತಿ. ಶಿವಲೀಲಾ ಗಂಡ ಅನೀಲ ಕುಮಾರ ಬಿರಾದರ ಸಾ;ನ್ಯೂ ಆದರ್ಶ ಕಾಲೂನಿ ಬೀದರ  ರವರು ದಿನಾಂಕ. 23-10-2013 ರಂದು ಮದ್ಯಾನ 2-30 ಗಂಟೆಯ ಸುಮಾರಿಗೆ ತಾನು ಗುಲಬರ್ಗಾ ದಿಂದ ಬೀದರಕ್ಕೆ ಹೋಗುವ ಕುರಿತು ಹುಮನಾಬಾದ ರಿಂಗರೋಡನಲ್ಲಿ ಬಸ್ಸ ಹತ್ತುವಾಗ  ಇಬ್ಬರು ಅಪರಿಚಿತ ಹೆಣ್ಣು ಮಕ್ಕಳು ದಬ್ಬಾಡಿದ್ದು ತಾನು ಹಾಗೆ ಬಸ್ಸ ಹತ್ತಿ ಬಸ್ಸು ಕುರಕೋಟ ಹತ್ತಿರ ಹೋದಾಗ ತನ್ನ ಗಂಡನಿಗೆ ಮಾತಾಡಬೇಕೆಂದು ವೆನಿಟಿ ಬ್ಯಾಗನಲ್ಲಿ ಕೈ ಹಾಕಿ ಮೋಬಾಯಿಲ್ ನೋಡುವಾಗ  ಸಣ್ಣ ಪರ್ಸ ಕಳುವಾಗಿದ್ದು ಅದರಲ್ಲಿಟ್ಟಿದ್ದ 4 ½ ತೊಲೆ ಬಂಗಾರದ ಮಂಗಳ ಸೂತ್ರ. ಅಕಿ. 1,12,500/- ಹಾಗೂ ಒಂದು ನೋಕಿಯಾ ಮೋಬಾಯಿಲ್ ಅಕಿ. 5000/- ರೂ  ಹೀಗೆ ಒಟ್ಟು ಅಕಿ. 1,17,500/- ಬೆಲೆಬಾಳುವದು ಇದ್ದವು , ಅವುಗಳನ್ನು ಹುಮನಾಬಾದ ರಿಂಗರೋಡ ಹತ್ತಿರ  ಸದರಿ ಇಬ್ಬರು ಅಪರಿಚಿತ ಹೆಣ್ಣು ಮಕ್ಕಳು  ನನ್ನ ಪರ್ಸ ಅದರಲ್ಲಿ ಬಂಗಾರದ ಮಂಗಳ ಸೂತ್ರ ಮತ್ತು ಮೋಬಾಯಿಲ್ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೋಜಾ ಠಾಣೆ : ಶ್ರೀಮತಿ ಅಖ್ತರ ಬೇಗಂ ಗಂಡ ಮಹ್ಮದ ಮೊಹಿನುದ್ದಿನ ಚಂಡರಕಿ, ಉ: ಸರಕಾರಿ ಹಿರಿಯ [ಕನ್ಯಾ] ಪ್ರಾಥಮಿಕ ಶಾಲೆಯ ರೋಜಾ ತೈನ ಪಾಶಾಪೂರ ಗುಲಬರ್ಗಾ ಮುಖ್ಯ ಗುರುಗಳು  ಸಾ: ಮನೆ ನಂ. 7-775/5ಎ ನಯಾಮೊಹಲ್ಲಾ ಮಿಜಗುರಿ ಡಾಕ್ಟರ್ ಮೋರೆ ಆಸ್ಪತ್ರೆಯ ಹತ್ತಿರ ಗುಲಬರ್ಗಾ ದಿನಾಂಕ: 21-10-2013 ರಂದು ಮದ್ಯಾನ 12:00 ಗಂಟೆಯ ಸುಮಾರಿಗೆ ಪ್ರೌಢಶಾಲೆಯ ಮುಖ್ಯಗುರುಗಳಾದ ಶ್ರೀ ದೌಲಪ್ಪಾ ಆನಂದಿ ರವರು ನನಗೆ ದೂರವಾಣಿ ಮೂಲಕ ನಿಮ್ಮ ಶಾಲೆಯ ಬಿಸಿ ಊಟ ಅಡುಗೆ ಮನೆಯ ಬಾಗಿಲಿನ ಕೀಲಿ ಇಲ್ಲಾ ಬಾಗಿಲು ತೆಗೆದಿದೆ ನೋಡಿ ಎಂದು ನನಗೆ ತಿಳಿಸಿದರು ನಾನು ಧೀಡಿರನೇ ಶಾಲೆಗೆ ಭೇಟಿ ನೀಡಿದೆ ಅಲ್ಲಿ ಪ್ರೌಢ ಶಾಲೆಯ ಪಿಯುನ್ ಇದ್ದನು ಅವನಿಗೆ ನಾನು ಏನಾಯಿತು ಅಂತಾ ಕೇಳಿದರೆ ಅವನು ನಾನು ನೋಡಿಲ್ಲಾ ಮೇಡಂ ಬಾಗಿಲು ಮಾತ್ರ ತೆರೆದಿದ್ದು ಇತ್ತು ಅಂತಾ ಹೇಳಿದರು ರೂಮ ಕೀಲಿ ಕೈಯು ಹೆಡ್ ಕುಕ್ಕರ ಆದ ಮಲ್ಲಮ್ಮ ಹತ್ತಿರ ಇರುತ್ತದೆ ಅಲ್ಲಿ ನಾನು ನೋಡಿದರೆ ಕೆಳಗೆ ತೋರಿಸಿದ ಸಾಮಾನುಗಳು ಕಳ್ಳತನವಾಗಿರುತ್ತವೆ. ಇಂಡಿಯನ ಗ್ಯಾಸ್ ಸಿಲೆಂಡರ್ ತುಂಬಿದ ಟ್ಯಾಂಕ  ತೊಗರಿ ಬೇಳೆ 50 ಕೆ.ಜಿ ಪಾಕಿಟಗಳು  ಅಲ್ಯೂಮಿನಿಯಂ ಅಡುಗೆ ಪಾತ್ರೆ  ಅಲ್ಯೂಮಿನಿಯಂ ಪರಾತ ದೊಡ್ಡದು ಅಡುಗೆ ಮಾಡುವ ಎಣ್ಣೆ 38 ಕೆ.ಜಿ. ಪಾಕಿಟಗಳು  ಊಟ ಮಾಡುವ ಸ್ಟೀಲ ಪ್ಲೇಟ್ [20] ಹೀಗೆ ಎಲ್ಲವೂ ಸೇರಿ ಒಟ್ಟು 10,700/-ರೂಪಾಯಿ ಬೆಲೆಯುಳ್ಳ ಸಾಮಾನುಗಳು ಕಳುವಾಗಿದ್ದು ದಿನಾಂಕ: 07-10-2013 ರಿಂದ 29-10-2013 ರ ವರೆಗೆ ರಜೆ ಇದ್ದಕಾರಣ ಶಾಲೆಯ ಸಿಬ್ಬಂದಿಗಳು ಯಾರೂ ಶಾಲೆಗೆ ಹೋಗಿರುವದಿಲ್ಲಾ ಸರಕಾರವು ಒಂದು ತಿಂಗಳ ಮುಂಚಿತವಾಗಿಯೇ ಬಿಸಿ ಊಟದ ಅನಾಜುಗಳನ್ನು ಕೊಟ್ಟಿರುತ್ತಾರೆ ಆದರೆ ರೂಮ ಕೀಲಿ ಕೈಯು ಹೆಡ್ ಕುಕ್ಕರ ಆದ ಮಲ್ಲಮ್ಮ ಹತ್ತಿರ ಇರುತ್ತದೆ ದಿನಾಂಕ: 18/10/2013 ರಂದು ವಾಲ್ಮಿಕಿ ಜಯಂತಿಯಂದು ನಾವು ಶಾಲೆಗೆ ಬಂದಾಗ ಯಾವುದೇ ರೀತಿಯಿಂದ ಸಾಮಾನುಗಳು ಕಳ್ಳತನವಾಗದೇ ಸುರಕ್ಷಿತವಾಗಿ ಇದ್ದವು ದಿನಾಂಕ: 18-10-2013 ರಂದು ರಾತ್ರಿಯಿಂದ ದಿನಾಂಕ: 21-10-2013 ರ ವರೆಗಿನ 12:00 ಗಂಟೆಯ ಅವಧಿಯಲ್ಲಿ ಕಳ್ಳತನವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜುಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 23-10-2013 ರಂದು 6:30 ಪಿ.ಎಮ್ ಕ್ಕೆ ಮಲ್ಲಾಬಾದ ಗ್ರಾಮದ ಬಸ್ಸನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆ ಸಿಬ್ಬಂದಿ ಜನರನ್ನು ಕರೆದುಕೊಂಡು ಪಂಚರೊಂದಿಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಂತೆ ಠಾಣೆಯ ಜೀಪಿನಲ್ಲಿ ಮಲ್ಲಾಬಾದ ಗ್ರಾಮದ ಬಸ್ ನಿಲ್ದಾಣದ ಹತ್ತಿರ 7:15 ಪಿ ಎಮ್ ಕ್ಕೆ ಹೊಗಿ ಸ್ವಲ್ಪ ದೂರು ಮರೆಯಾಗಿ ನಿಂತುಕೊಂಡು ನೋಡಲಾಗಿ. ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು, ಹೊಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಅಂತಾ ಸಾರ್ವಜನಿಕರ ಮನವೊಲಿಸಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಕೊಟ್ಟು, ಮಟಕಾ ಬರೆದು ಕೋಳ್ಳುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಗಣಪತಿ ತಂದೆ ಬಸಣ್ಣ ಕಂಚೋಳಿ ಸಾ|| ಮಾತೋಳಿ ವಶಕ್ಕೆ ತೆಗೆದುಕೊಂಡು  ಮಟಕಾಕ್ಕೆ ಸಂಬಂದಿಸಿದ 5380/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನಗಳನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಸದರ ಆರೋಪಿತನ ವಿರುದ್ದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.