Police Bhavan Kalaburagi

Police Bhavan Kalaburagi

Friday, September 22, 2017

Yadgir District Reported Crimes Updated on 22-09-2017


                                    Yadgir District Reported Crimes

ಡವಗೇರಾ ಪೊಲೀಸ್ ಠಾಣೆ ಗುನ್ನೆ ನಂ. 133/2017 ಕಲಂ: 366(ಎ),109,376,506 ಸಂ 34 ಐಪಿಸಿ ಮತ್ತು ಕಲಂ: 3(1)(ಆರ್)(ಎಸ್)(ಡಬ್ಲ್ಯೂ1 & 2), 2(5) ಎಸ್.ಸಿ/ಎಸ್.ಟಿ ಪಿಎ ಎಕ್ಟ್ 1989 ಮತ್ತು ಕಲಂ: 4 & 6 ಪೊಕ್ಸೋ ಎಕ್ಟ್ 2012 ;- ದಿನಾಂಕ : 21/09/2017 ರಂದು 8-30 ಪಿಎಮ ಕ್ಕೆ ಕು : ಸವಿತಾ ತಂದೆ ಹೊನ್ನಪ್ಪ ನಾಟೇಕಾರ, ವ :13, ಜಾ :ಹೊಲೆಯ (ಎಸ್.ಸಿ), ಉ :ಹೊಲಮನೆ ಕೆಲಸ ಸಾ :ಕ್ಯಾತ್ನಾಳ ತಾ :ಶಹಾಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದೇನಂದರೆ ನಾನು ಮನೆಕೆಲಸ ಮಾಡಿಕೊಂಡು ತಂದೆ-ತಾಯಿಯೊಂದಿಗೆ ವಾಸವಾಗಿರುತ್ತೇನೆ. ನಮ್ಮ ತಂದೆ-ತಾಯಿಗೆ ನಾವು ಇಬ್ಬರೂ ಹೆಣ್ಣು ಮತ್ತು ಇಬ್ಬರು ಗಂಡು ಹೀಗೆ ಒಟ್ಟು 4 ಜನ ಮಕ್ಕಳಿರುತ್ತೇವೆ. ಕೊನೆ ಮಗಳಾದ ಕೊನೆಯವಳಾದ ನಾನು 7 ನೇ ತರಗತಿಯಲ್ಲಿ ನಮ್ಮೂರ ಶಾಲೆಯಲ್ಲಿ ವಿಧ್ಯಾಬ್ಯಾಸ ಮಾಡುತ್ತಾ ಅರ್ಧಕ್ಕೆ ಶಾಲೆ ಬಿಟ್ಟು ಹೊಲಮನೆ ಮತ್ತು ಕೂಲಿ ಕೆಲಸಕ್ಕೆ ಹೋಗುತ್ತಿರುತ್ತೇನೆ. ಹೀಗಿದ್ದು ಈಗ ಸುಮಾರು 15 ದಿವಸಗಳ ಹಿಂದೆ ದಿನಾಂಕ: 04/09/2017 ರಂದು ಬೆಳಗ್ಗೆ ನನಗೆ ಕೂಲಿ ಕೆಲಸಕ್ಕೆಂದು ನಮ್ಮೂರ ನಮ್ಮ ಅಣ್ಣತಮ್ಮಕೀಯ ಆಯಿಯಾದ ಮರೆಮ್ಮ ಗಂಡ ಮಲ್ಲಪ್ಪ ನಾಟೇಕಾರ, ಜಾ:ಹೊಲೆಯ ಇವಳು ಬಂದು ಕರೆದುಕೊಂಡು ಹೋದಳು. ನಮ್ಮೂರಿನ ಮಹಾದೇವಿ ಗಂಡ ಭೀಮಪ್ಪ ನಾಟೇಕಾರ, ನಿಂಗಮ್ಮ ಗಂಡ ದೇವಿಂದ್ರಪ್ಪ ನಾಟೇಕಾರ, ಮೇಘ ತಂದೆ ಭೀಮಪ್ಪ ನಾಟೇಕಾರ ಮತ್ತು ಈರಮ್ಮ ತಂದೆ ನಿಂಗಪ್ಪ ನಾಟೇಕಾರ ಮತ್ತು ಇತರರೊಂದಿಗೆ ನಮ್ಮೂರ ಹಣಮಂತ್ರಾಯ ತಂದೆ ಬಸಣ್ಣಗೌಡ ಬಾಣತಿಹಾಳ ಇವರ ಆಟೋದಲ್ಲಿ ಶರಣಮ್ಮ ಗಂಡ ಮರಿಗೌಡ ಕುರುಬರ ಇವರ ತಂದೆಯಾದ ಶರಣಪ್ಪಗೌಡ ತಡಿಬಿಡಿ ಇವರ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗಿ ಹೊಲದಲ್ಲಿ ಕೆಲಸ ಮಾಡಿ ಮದ್ಯಾಹ್ನ ಊಟ ಮಾಡಿದ ನಂತರ ಮದ್ಯಾಹ್ನ 2 ಗಂಟೆ ಸುಮಾರಿಗೆ ಮರೆಮ್ಮ ಆಯಿ ಇವಳು ನನಗೆ ಸ್ವಲ್ಪ ಇಲ್ಲಿ ಹೋಗಿ ಬರೋಣ ನಾವು ಬರುವಾಗ ನನ್ನ ಪರ್ಸ (ಪಾಕಿಟ) ಕಳೆದಿದೆ ಎಂದು ಹೇಳಿ ಕರೆದಾಗ ನಾನು ಬರಲ್ಲ ಅಂತಾ ನಿರಾಕರಿಸಿದೆ ಅಲ್ಲದೆ ನಮ್ಮೂರ ಮಹಾದೇವಿ ಇವಳು ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವಿ ಎಂದು ಹೇಳಿದಾಗ ನಮ್ಮ ಹುಡುಗಿಗೆ ನಾನು ಕರೆದುಕೊಂಡು ಹೋಗುತ್ತೇನೆ ನೀನೆನು ಕೇಳುತ್ತಿ ಎಂದು ಅವಳಿಗೆ ದಬಾಯಿಸಿ, ನಾವು ಬೆಳಗ್ಗೆ ಹೊಲಕ್ಕೆ ಬಂದ ಹಣಮಂತ್ರಾಯ ತಂದೆ ಬಸಣ್ಣಗೌಡ ಬಾಣತಿಹಾಳ ಇವರ ಆಟೋದಲ್ಲಿ ಇಬ್ಬರೂ ನನಗೆ ಕೂಡಿಸಿಕೊಂಡು ನಾವು ಬಂದ ದಾರಿಗೆ, ನಂತರ ಅಲ್ಲಿಂದ ಬಲಕಲ್ ಅಡವಿಯಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ ಬಲಕಲ್ ಹತ್ತಿರ ಹಣಮಂತ್ರಾಯ ಗಿಂಡಿ ತಂದೆ ದೇವಿಂದ್ರಪ್ಪ ಜೋಳದಡಗಿ, ವ:22, ಜಾ:ಕುರುಬರ, ಉ:ಆಟೋ ಡ್ರೈವರ ಸಾ:ಕ್ಯಾತ್ನಳ ಇವನು ನಮ್ಮ ಆಟೋದಲ್ಲಿ ಹತ್ತಿದನು. ಬಲಕಲ್ ಅಡವಿಯಲ್ಲಿ ಹೋಗುತ್ತಿದ್ದಾಗ ಹಣಮಂತ್ರಾಯ ಗಿಂಡಿ ಮತ್ತು ಮರೆಮ್ಮ ಇಬ್ಬರೂ ಒಂದು ಕಡೆ ಕ್ರಾಸನಲ್ಲಿ ಆಟೋವನ್ನು ನಿಲ್ಲಿಸಲು ಹೇಳಿ, ಪರ್ಸ (ಪಾಕಿಟ್) ಹುಡುಕಿಕೊಂಡು ಬರೋಣ ಬಾ ಅಂತಾ ಅಲ್ಲಿಯೇ ಪಕ್ಕದ ಹೊಲದಲ್ಲಿ ನನಗೆ ಕರೆದುಕೊಂಡು ಹೋಗಿ ಪರ್ಸ ಹುಡುಕಾಡುತ್ತಿದ್ದಾಗ ಹಣಮಂತ್ರಾಯ ಗಿಂಡಿ ಈತನು ನನಗೆ ನೆಲಕ್ಕೆ ಕೆಡವಿ ನನ್ನ ಮೈಮೇಲೆ ಬಿದ್ದು, ನನಗೆ ಜಬರಿ ಸಂಭೋಗ ಮಾಡಲಾರಂಭಿಸಿದಾಗ ನಾನು ಮರೆಮ್ಮ ಆಯಿ, ಮರೆಮ್ಮ ಆಯಿ ಎಂದು ಚೀರಾಡಿದರು ನನಗೆ ಬಿಡಿಸದೆ ಅವನಿಗೆ ಮಾಡು ಎಂದು ಹೇಳಿ ಹೋದಳು. ಹಣಮಂತ್ರಾಯ ಬಾಣತಿಹಾಳನು ಕೂಡಾ ಬಿಡಿಸಲು ಬರದೆ ದೂರ ಹೋದನು. ನಾನು ಎಷ್ಟು ಚೀರಾಡಿದರು ಕೂಡಾ ಬಿಡದೆ ಹಣಮಂತ್ರಾಯ ಗಿಂಡಿ ಈತನು ನನಗೆ ಬಲತ್ಕಾರ ಸಂಭೋಗ ಮಾಡಿದನು. ಆಗ ನಾನು ನನಗೆ ಕೆಡಿಸಿದಿ ಇದನ್ನು ನಮ್ಮ ಮನೆಯಲ್ಲಿ ಹೇಳುತ್ತೇನೆ ಅಂತಾ ಅಳುವಾಗ ಅವನು ಹೊಲೆಯರ ಸೂಳಿ ಈ ವಿಷಯ ಯಾರ ಮುಂದೆಯಾದರೂ ಹೇಳಿದರೆ ನಿನಗೆ ಮತ್ತು ನಿನ್ನ ತಂದೆ-ತಾಯಿಗೆ ಮನೆಯಲ್ಲಿ ಕೂಡಿ ಹಾಕಿ ಪೆಟ್ರೋಲ್ ಸುರಿದು ಜೀವಂತ ಸುಡುತ್ತೇನೆ ಎಂದು ಜೀವದ ಬೆದರಿಕೆ ಹಾಕಿದನು. ಆಗ ನಾನು ಮನೆಗೆ ಬಂದು ಅಂಜಿ ಈ ವಿಷಯ ಯಾರ ಮುಂದೆ ಹೇಳದೆ ನನಗೆ ಮೈಯಲ್ಲಿ ಹುಷಾರಿಲ್ಲ ಹೊಟ್ಟೆ ನೋವು ಆಗುತ್ತಿದೆ ಎಂದು ಹೇಳಿದೆನು. ನಂತರ ನನಗೆ ರಕ್ತಸ್ರಾವವಾಗಲಾರಂಭಿಸಿದಾಗ ನಮ್ಮ ತಂದೆ-ತಾಯಿ ನನಗೆ ಹೊಟ್ಟೆ ನೋವು ಆಗಿ ಏನಾದರೂ ತೊಂದರೆಯಿಂದ  ರಕ್ತಸ್ರಾವವಾಗುತ್ತಿರಬಹುದೆಂದು ತಿಳಿದು ಸುಮ್ಮನಿದ್ದರು. ಆದರೂ 4-5 ದಿನಗಳ ನಂತರ ಕೂಡಾ ಕಡಿಮೆ ಆಗದ ಕಾರಣ ನನಗೆ ಯಾದಗಿರಿಗೆ ಕರೆದುಕೊಂಡು ಬಂದು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಲಾಗಿ ಇಲ್ಲಿಯು ಹೊಟ್ಟೆ ನೋವು ಮತ್ತು ರಕ್ತಸ್ರಾವ ಕಡಿಮೆ ಆಗದೆ ಮತ್ತೆ ಅದೇ ತರಹ ನರಳಾಡಲಾರಂಭಿಸಿದೆನು. ನಂತರ ದಿನಾಂಕ: 14/09/2017 ರಂದು ರಾಯಚೂರಿನ ಖಾಸಗಿ ಆಸ್ಪತ್ರೆಗೆ ಹೋಗಿ ತೋರಿಸಲಾಗಿ ಅಲ್ಲಿ ವೈದ್ಯಕೀಯ ಉಪಚಾರದ ನಂತರ ಸ್ವಲ್ಪ ಗುಣಮುಖವಾಗಿದ್ದರಿಂದ ಊರಿಗೆ ಕರೆದುಕೊಂಡು ಬಂದು ನಿನ್ನೆ ದಿನಾಂಕ: 20/09/2017 ರಂದು ನನಗೆ ನನ್ನ ತಂದೆ-ತಾಯಿ ಇಬ್ಬರೂ ತಮ್ಮ ಮುಂದೆ ಕೂಡಿಸಿಕೊಂಡು ಸಮಾಧಾನದಿಂದ ಏನಾಯಿತಮ್ಮ ಇಷ್ಟೆಲ್ಲ ರಕ್ತಸ್ರಾವವಾಗುತ್ತಿದೆ ಕಡಿಮೆ ಆಗುತ್ತಿಲ್ಲ ಎಂದು ನಿಧಾನವಾಗಿ ನನ್ನ ಎದರು ಅಳುತ್ತಾ-ಕರೆಯುತ್ತಾ ನನ್ನ ಮನವೋಲಿಸಿ ಕೇಳಲಾರಂಭಿಸಿದಾಗ ನಾನು ಅಳುತ್ತಾ ನಡೆದ ಮೇಲ್ಕಂಡ ಘಟನೆಯನ್ನು ವಿವರವಾಗಿ ಅವರಿಗೆ ತಿಳಿಸಿರುತ್ತೇನೆ. ಸದರಿ ಘಟನೆಯು ದಿನಾಂಕ: 04/09/2017 ರಂದು ಮದ್ಯಾಹ್ನ 2 ಗಂಟೆಯಿಂದ 3-30 ಗಂಟೆ ಮಧ್ಯದ ಅವಧಿಯಲ್ಲಿ ಜರುಗಿರುತ್ತದೆ. ಕಾರಣ ನಾನು ಕೂಲಿ ಕೆಲಸಕ್ಕೆ ಹೋದಾಗ ಮರೆಮ್ಮ ಇವಳು ನನಗೆ ಪರ್ಸ (ಪಾಕಿಟ್) ಹುಡುಕಿಕೊಂಡು ಬರೋಣ ಬಾ ಎಂದು ಪುಸಲಾಯಿಸಿ, ಹಣಮಂತ್ರಾಯ ಬಾಣತಿಹಾಳ ಈತನ ಆಟೋದಲ್ಲಿ ಕರೆದುಕೊಂಡು ಹೋದಾಗ ಅಪ್ರಾಪ್ತ ವಯಸ್ಕಳಾದ ನನ್ನ ಮೇಲೆ ಹಣಮಂತ್ರಾಯ ಗಿಂಡಿ ತಂದೆ ದೇವಿಂದ್ರಪ್ಪ ಇವನು ಬಲತ್ಕಾರ ಮಾಡಿರುತ್ತಾನೆ. ಹಣಮಂತ್ರಾಯ ಬಾಣತಿಹಾಳ ಮತ್ತು ಮರೆಮ್ಮ ಇವರು ನನಗೆ ಬಲತ್ಕಾರ ಮಾಡುವುದನ್ನು ನೋಡಿಯು ಬಿಡಿಸಲು ಬಂದಿರುವುದಿಲ್ಲ. ಕುಮ್ಮಕ್ಕು ನೀಡಿರುತ್ತಾರೆ. ನನ್ನ ಮೇಲೆ ಬಲತ್ಕಾರ ಆಗಿದ್ದು, ನಮ್ಮ ತಂದೆ-ತಾಯಿಯವರಿಗೆ ತಡವಾಗಿ ಗೊತ್ತಾದ ಕಾರಣ ಈಗ ಬಂದು ಫಿರ್ಯಾಧಿ ಕೊಡುತ್ತಿದ್ದೇವೆ. ಕಾರಣ ಕಾನೂನು ಕ್ರಮ ಜರುಗಿಸಿರಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 133/2017 ಕಲಂ: 366(ಎ),109,376,506 ಸಂ 34 ಐಪಿಸಿ ಮತ್ತು ಕಲಂ: 3(1)(ಆರ್)(ಎಸ್)(ಡಬ್ಲ್ಯೂ1 & 2), 2(5) ಎಸ್.ಸಿ/ಎಸ್.ಟಿ ಪಿಎ ಎಕ್ಟ್ 1989 ಮತ್ತು ಕಲಂ: 4 & 6 ಪೊಕ್ಸೋ ಎಕ್ಟ್ 2012 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ. 26/2017 ಕಲಂ: ಮಹಿಳೆ ಕಾಣೆಯಾದ ಬಗ್ಗೆ ;- ದಿನಾಂಕ 21/09/2017 ರಂದು ಮದ್ಯಾನ 12-30 ಗಂಟೆಗೆ ಶ್ರೀ ಶ್ರಾವಣ ತಂದೆ ಬಂಡು ಬಾಲೇರಾವ ವ-59 ಸಾ-ಯಾದಗಿರಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿಯರ್ಾದಿ ಕೋಟ್ಟಿದ್ದು ಸಾರಂಶವೆನಂದರೆ. ನನಗೆ 2 ಜನ ಹೆಣ್ಣುಮಕ್ಕಳು ಹಾಗೂ ಒಬ್ಬನು ಗಂಡು ಮಗ ಇರತ್ತಾನೆ. 2 ನೇ ಮಗಳಾದ ಶ್ವೇತಿಕಿರಣ ಈಕೆಯನ್ನ 12 ವರ್ಷಗಳ ಹಿಂದೆ ಪುಣೆಯ ಸಂಜಯ ತಂದೆ ಸೋಪಾನ ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಸೀಮ್ರಾನ್ -10ವರ್ಷ ಹಾಗೂ ಶೃತಿ 7 ವರ್ಷ 2 ಜನ ಹೆಣ್ಣು ಮಕ್ಕಳಿರುತ್ತಾರೆ  ಶ್ವೇತಿಕಿರಣ ಗಂಡ ಸಂಜಯ ಈಕೆಯು ಪುಣೆಯಲ್ಲಿ ಶಿಕ್ಷಕಿ ಅಂತ ಕೆಲಸ ಮಾಡಿಕೊಂಡು ಇರುತ್ತಾಳೆ. ದಿನಾಂಕ 26.08.2017 ರಂದು ಸಂಜೆ 6.30 ಗಂಟೆಗೆ ಪುಣೆಯಿಂದ ತನ್ನ ಮಗಳಾದ ಸೀಮ್ರಾನ ಈಕೆಯೊಂದಿಗೆ ಯಾದಗಿರಿಗೆ ನಮ್ಮ ಮನೆಗೆ ಬಂದಿದ್ದಳು. ದಿ.26.08.2017 ರಿಂದ ದಿ.28.08.2017 ರವರೆಗೆ 3 ದಿವಸ ನಮ್ಮ ಮನೆಯಲ್ಲಿ ಇದ್ದಳು  ದಿನಾಂಕ 28/08/2017 ರಂದು ಬೆಳಗ್ಗೆ 9-30 ಎ.ಎಂಕ್ಕೆ ನನ್ನ ಮಗಳು ಶ್ವೇತಿಕಿರಣ ಗಂಡ ಸಂಜಯ ವ-33 ವರ್ಷ ಈಕೆಯು ಯಾದಗಿರಿಯ ರೇಲ್ವೇ ಕ್ವಾಟರ್ಸ್ನ ನಮ್ಮ ಮನೆಯಿಂದ ಹೋದವಳು ಇಲ್ಲಿಯವರಗೆ ಮರಳೀ ಮನೆಗೆ ಬರದೇ ಕಾಣೆಯಾಗಿದ್ದು ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಬೇಕು ಅಂತಾ ಕೊಟ್ಟ ದೂರಿನ ಮೇಲಿಂದ ಠಾಣೆ ಗುನ್ನೆ ನಂ 26/2017  ಕಲಂ ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತದೆ.
 

KALABURAGI DISTRICT REPORTED CRIMES

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ದಾಶಿಮಯ್ಯ ತಂದೆ ಶಂಕ್ರೇಪ್ಪ ವಡ್ಡನಕೇರಿ ಸಾ:ಕಮಲಾಪೂರ ತಾ:ಜಿ:ಕಲಬುರಗಿ ಇವರು ಕಮಲಾಪೂರ ಗ್ರಾಂ. ಪಂಚಾಯತಿಯ ವಾರ್ಡನಂ. 3 ರ  ಸದಸ್ಯನಿದ್ದು. ಈಗ್ಗೆ 3-4 ದಿವಸಗಳ ಹಿಂದೆ ನಮ್ಮೂರಿನ ರಾಚಮ್ಮ ಗಂಡ ವಿಜಯರಾಜ ರಾಜೇಶ್ವರ ಇವಳು ವಾರ್ಡ ನಂ.4 ರ ನಿವಾಸಿಯಿದ್ದು. ತನ್ನ ಮನೆಯ ಮುಂದೆ ಸರಕಾರದ ವತಿಯಿಂದ ನಿರ್ಮಿಸಿದ ಸಿ.ಸಿ ರಸ್ತೆಯನ್ನು ತನ್ನ ಮನೆಗೆ ನಿರಿನ ಸಂಪರ್ಕ ಪಡೆಯುವ ಸಲುವಾಗಿ ವಿನಾಕಾರಣ ರಸ್ತೆಯನ್ನು ಒಡೆದು ಹಾಕಿದ್ದು. ಈ ವಿಷಯದ ಬಗ್ಗೆ ನಮ್ಮ ಗ್ರಾಮ ಪಂಚಾಯತ ಅಭೀವೃದ್ದಿ ಅಧಿಕಾರಿಗಳು ವಿಚಾರಣೆ ಕುರಿತು ಗ್ರಾಮ ಪಂಚಾಯತಗೆ ರಾಚಮ್ಮ ಇವಳಿಗೆ ಕರೆಯಿಸಿ ಅಲ್ಲಿ ಅಧ್ಯಕ್ಷರು ಹಾಗೂ ಸದಸ್ಯರು ಕೂಡಿ ಈ ರಿತಿಯಾಗಿ ಸಿ.ಸಿ ರಸ್ತೆಯನ್ನು ಒಡೆದು ಹಾಳು ಮಾಡಿದ್ದು ತಪ್ಪು ನಿಮಗೆ ನಿರಿನ ಸಂಪರ್ಕ ಬೇಕಾದರೆ ನಾವು ಪಂಚಾಯತ ವತಿಯಿಂದ ಮಾಡಿಸಿ ಕೋಡುತ್ತೆವೆ ಒಡೆದು ಹಾಕಿದ ಸಿ.ಸಿ ರಸ್ತೆಯನ್ನು ನಿಮ್ಮ ಖರ್ಚಿನಲ್ಲಿ ರಿಪೇರಿ ಮಾಡಬೇಕು ಅಂತಾ ಹೇಳಿದ್ದಕ್ಕೆ ಅವಳು ಒಪ್ಪಿಕೊಂಡು ಹೋದಳು. ಆದರು ಸಹ ದಿನಾಂಕ:19.09.2017 ರಂದು ರಾಚಮ್ಮ ಹಾಗೂ ಆಕೆಯ ಗಂಡನಾದ ವಿಜಯರಾಜ ಮಕ್ಕಳಾದ ಶಿವಕುಮಾರ ಮತ್ತು ಶರಣು @ ಸುನೀಲ ಇವರೆಲ್ಲರೂ ಕೂಡಿ ಮತ್ತೆ ಸಿ.ಸಿ ರಸ್ತೆಯನ್ನು ಒಡೆದುಹಾಕಿ ನಿರು ಸರಬರಾಜು ಆಗುವ ಮೇನ ಪೈಪಗೆ ಹೋಲಹಾಕಿ ಒಂದು ಇಂಚು ಪೈಪನ್ನು ಜೋಡಣೆ ಮಾಡಿ ತನ್ನ ಮನೆಗೆ ನಿರಿನ ಸಂಪರ್ಕ ತೆಗೆದುಕೊಂಡಿರುತ್ತಾರೆ ಈ ವಿಷಯ ಗ್ರಾಮ ಪಂಚಾಯತ ಅಧ್ಯಕ್ಷಕರು ಹಾಗೂ ಪಿ.ಡಿ.ಓ ಹಾಗೂ ಸದಸ್ಯರಿಗೆ ಗೋತ್ತಾಗಿ ಅವರು ಪಡೆದುಕೊಂಡಿದ್ದ ನಿರಿನ ಕನಕ್ಷನ್ ಅನ್ನು ನಿನ್ನೆ ದಿನಾಂಕ:20.09.2017 ರಂದು ಎಲ್ಲರೂ ಕೂಡಿ ಕಟ್ಟ ಮಾಡಿರುತ್ತೇವೆ. ಹೀಗಿದ್ದು ಇಂಧು ದಿನಾಂಕ:21.09.2017 ರಂದು ಬೆಳಿಗ್ಗೆ 07.30 ಗಂಟೆಗೆ ನಾನು ಬಜಾರ ಕಡೆಗೆ ಬರುವ ಕುರಿತು ಮನೆಯಿಂದ ಹೋರಟು ಸುಧಾಕರ ಲೊಂಡೆ ಈತನ ಮನೆಯ ಎದುರಿನ ರಸ್ತೆಯ ಮೇಲಿಂದ ಹೋಗುತ್ತಿದ್ದಂತೆ 1. ವಿಜಯರಾಜ ತಂದೆ ಶಿವಪ್ಪ ರಾಜೇಶ್ವರ 2.ರಾಚಮ್ಮ ಗಂಡ ವಿಜಯರಾಜ ರಾಜೇಶ್ವರ 3. ಶಿವಕುಮಾರ ತಂದೆ ವಿಜಯರಾಜ ರಾಜೇಶ್ವರ ಮತ್ತು 4 ಶರಣು @ ಸುನೀಲ ತಂಧೆ ವಿಜಯರಾಜ ರಾಜೇಶ್ವರ ಹೀಗೆಲ್ಲರೂ ನನ್ನ ಎದುರಿನಿಂದ ಬರುತ್ತಿದ್ದಂತೆ ಅಲ್ಲಿಗೆ ಹಣಮಂತ ತಂದೆ ರುಕ್ಕಪ್ಪ ವಾಲಿಕರ ಈತನು ಸಹ ಅಲ್ಲಿಗೆ ಬಂದನು ಆಗ ಅವರೆಲ್ಲರೂ ನನಗೆ ಏ ಭೋಸಡಿ ಮಗನೆ ರಂಡಿ ಮಗನೆ ನಿನೆ ನಮ್ಮ ಮನೆಗೆ ತೆಗೆದುಕೊಂಡ ನಿರಿನ ಸಂಪರ್ಕ ಪಂಚಾಯತದವರಿಗೆ ಹೇಳಿ ಕಟ್ ಮಾಡಿಸಿದ್ದಿ ಅಂತಾ ಬೈದು ಅವರಲ್ಲಿ ಶಿವಕುಮಾರ ಈತನು ನನಗೆ ತಡೆದು ನನ್ನ ಬಲಗೈ ಹೆಬ್ಬರಳು ಹಿಡಿದು ತಿರುವಿದನು ಆಗ ವಿಜಯರಾಜ ಮತ್ತು ಶರಣು @ ಸುನೀಲ ಇಬ್ಬರೂ ನನಗೆ ಕೈಯಿಂದ ಮೈಕೈಗೆ ಬೆನ್ನಿಗೆ ಹೋಟ್ಟೆಗೆ ಹೋಡೆದು ಗುಪ್ತಪೆಟ್ಟು ಮಾಡಿರುತ್ತಾರೆ. ರಾಚಮ್ಮ ಇವಳು ನನಗೆ ಈ ಹಾಟ್ಯಾಂದು ಬಹಾಳ ಆಗ್ಯಾದ ಅಂತಾ ಬೈಯ ತೋಡಗಿದಳು ಆಗ ನನಗೆ ಹೋಡೆಯುವುದನ್ನು ಹಣಮಂತ ತಂದೆ ರುಕ್ಕಪ್ಪ ವಾಲಿಕಾರ ಈತನು ಬಿಡಿಸಿಕೋಳ್ಳು ಬಂದಾಗ ಅವರೆಲ್ಲರೂ ಆತನಿಗೆ ನಮ್ಮ ಜಗಳದಲ್ಲಿ ಈ ಹೋಲೆಯ ಮಾದಿಗರ ಕೆಲಸ ಏನಿದೆ ಅಂತಾ ಬೈದು ರಾಚಮ್ಮ ಇವಳು ಅಲ್ಲೆಬಿದ್ದ ಕಲ್ಲನ್ನು ತೆಗೆದುಕೊಂಡು ಅವನ ಎಡಗಡೆ ತಲೆಗೆ ಹೋಡೆಯಲು ಅವನ ತಲೆ ಒಡೆದು ರಕ್ತ ಸೋರ ಹತ್ತಿತು ಅಲ್ಲದೆ ಶಿವಕುಮಾರ ಈತನು ಹಣಮಂತ ಈತನಿಗೆ ಕಾಲಿನಿಂದ ಟೊಂಕಕ್ಕೆ ಒದ್ದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಸುನಂದಾ ಗಂಡ ಬಸವರಾಜ್ ಸಗರಕರ್ ಸಾಃ ಫಿಲ್ಟರ್ ಬೇಡ್ ಆಶ್ರಯ ಕಾಲೋನಿ ಕಲಬುರಗಿ ರವರ ಗಂಡನು ಕಳೆದ 15-16 ವರ್ಷದ ಹಿಂದೆ ತಿರಿಕೊಂಡಿದ್ದು ದಿನಾಂಕ 21-09-2017 ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ನನ್ನ ಕೆಲಸದ ಶಿಫ್ಟ್ ಇದ್ದುದ್ದರಿಂದ ನಾನು ಮನೆಯಿಂದ ಬೇಳಿಗ್ಗೆ 11-30 ಗಂಟೆಗೆ ಕೆಲಸಕ್ಕೆ ಬಂದು ರಾತ್ರಿ 8 ಪಿ.ಎಂದ ವರೆಗೆ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಹೋಗುವ ಕುರಿತು ಯುನೆಟಡ್ ಆಸ್ಪತ್ರೆಯಿಂದ ಶಹಾಬಜಾರಾದ ಮೂಖಾಂತರ ಲಾಲ ಹನುಮಾನ ಗುಡಿ ಶಹಾಬಜಾರವೆರೆಗ ಆಟೋದಲ್ಲಿ ಕುಳಿತುಕೊಂಡು ಲಾಲ ಹನುಮಾನ ಗುಡಿ ಹತ್ತೀರ ಆಟೋ ಇಳಿದು ನಂತರ ಬಸವಲಿಂಗ ನಗರ ಮಾರ್ಗವಾಗಿ ಶಹಾಬಜಾರ ಸುವರ್ಣ ನಗರ ಕ್ರಾಸದಿಂದ ಫಿಲ್ಟರ್ ಬೇಡ್ ಆಶ್ರಯ ಕಾಲೋನಿಗೆ ಹೋಗುವ ಕುರಿತು ಜ್ಞಾನಜ್ಯೋತಿ ಕನ್ನಡ ಕಾನ್ಮೆಂಟ್ ಶಾಲೆಯ ಹತ್ತೀರ ರೋಡಿನ ಮೇಲೆ ನೆಡೆದುಕೊಂಡು ಬರುತ್ತಿದ್ದಾಗ ನನ್ನ ಹಿಂದುಗಡೆಯಿಂದ ಒಂದು ಮೋಟಾರ ಸೈಕಲ ಮೇಲೆ ಇಬ್ಬರು ಅಪರಿಚಿತ ಹುಡುಗರು ಅಂದಾಜು 28-30 ವಯಸ್ಸಿನವರು ಮೋಟಾರ ಸೈಕಲ್ ಮೇಲೆ ಬಂದವರೆ ನನಗೆ ತಡೆದಯ ನಿಲ್ಲಿಸಲು ನಾನು ' ಯ್ಯಾಕೆ  ನಿವ್ಯಾರು ನನಗೆ ನಿಲ್ಲಿಸುತ್ತಿದ್ದಿರಿ' ಅಂತಾ ಕೇಳಲು ಒಬ್ಬನು ಗಾಡಿಯ ಮೇಲಿಂದ ಕಳೆಗೆ ಇಳಿದವನೆ '' ಎನೆ ರಂಡಿ ನಾನು ನಿನಗೆ ನಿಲ್ಲು ಅಂತಾ ಹೇಳಿದರೆ, ನಿಲ್ಲೋದಿಲ್ಲಾ ಬೋಸಡಿ' ಅವಾಚ್ಯವಾಗಿ ಬೈಯ್ಯಲು ಶರು ಮಾಡಿದ್ದು, ನನಗ್ಯಾಕೆ ಬೈಯ್ಯುತ್ತಿದ್ದಿ ಅಂತಾ ಕೇಳಿದ್ದಕ್ಕೆ, ಇನ್ನೊಬ್ಬನು ಸಹಃ ನನಗೆ ಕೈಯಿಂದ ಮುಖದ ಮೇಲೆ ಹೊಡೆದನು, ಈ ರಂಡಿಗೆ ಬಾಳ ಸೋಕ್ಕು ಬಂದಿದೆ ಮುಗಿಸಿಬಿಡಿ ಅಂತಾ ಅನ್ನಲು ಅವನ ಹಿಂದೆ ಇದ್ದ ಹುಡುಗ ತನ್ನ ಹತ್ತೀರ ಇದ್ದ ಚಾಕುವಿನಿಂದ ನನ್ನ ಹೊಟ್ಟೆಯಲ್ಲಿ ಬಲಭಾಗದ ಪಕ್ಕೆಯ ಹತ್ತೀರ ಚಿಚ್ಚಿ (ಹೊಡೆದನು) ಭಾರಿ ರಕ್ತಗಾಯ ಪಡಿಸಿದನು. ಇದರಿಂದ ನಾನು ಕೆಳಗಡೆ ಬಿದ್ದು ಚಿರಾಡಲು ಅದೆ ರೋಡಿಗೆ ನನಗೆ ಪರಿಚಯದ ಆಟೋ ಬರುತ್ತಿದ್ದು ನಾನು ಚಿರಾಡುವ ಸಪ್ಪಳ ಕೇಳಿ ಆಟೋದಲ್ಲಿದ್ದಂತಹ ಮಲ್ಲಿಕಾರ್ಜುನ & ಕಾಶಿಬಾಯಿ ಇವರು ಓಡಿ ಬಂದು ನೋಡುವಷ್ಠರಲ್ಲಿಯೆ ನನಗೆ ಹೊಡೆಯುತ್ತಿದ್ದ ಆ ಇಬ್ಬರು ಮೋಟಾರ ಸೈಕಲ ಮೇಲೆ ಬಂದ ಹುಡುಗರು ತಮ್ಮ ಗಾಡಿ ಸಮೇತ ಅಲ್ಲಿಂದ ಓಡಿ ಹೋದರು, ಅವರ ಹೆಸರು ವಿಳಾಸ ನನಗೆ ಗೋತ್ತಿಲ್ಲಾ ಅವರಿಗೆ ನೋಡಿದರೆ ಗುರುತಿಸುತ್ತೇನೆ. ಅವರಿಬ್ಬರು ಕನ್ನಡ ಮಾತಾಡುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 19-09-2017 ರಂದು ಸಾಯಂಕಾಲ 6 ಗಂಟೆಯಿಂದ ದಿನಾಂಕ 20-09-2017 ರಂದು 7-30 ಎಎಮ ಮದ್ಯದ ಅವಧಿಯಲ್ಲಿ ಪಿರೋಜಾ ಬಾದ ಗ್ರಾಮದ ಸೀಮಾಂತರದಲ್ಲಿ ಬರುವ ಶಹಾಬಾದ ಕ್ರಾಸ ಹತ್ತಿರ ಇರುವ ಹೊಲದಲ್ಲಿರುವ ಎರ ಟೇಲ ಟವರಿಗೆ ವಿದ್ಯುತ್ತ ಸರಬರಾಜಿಗಾಗಿ ಅಳವಡಿಸಿರುವ 48 ಓಲ್ಟೇಜಿನ ವರ್ಲಾ  ಪ್ಲಸ್ 600 ಎಹೆಚ್ನ 24ಬ್ಯಾಟರಿ ಶೆಲ್ಗಳು ಅ,ಕಿ 21,000/-  ರೂಪಾಯಿಗಳು ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿರುತ್ತಾರೆ ಅಂತಾ  ಶ್ರೀ ಬಾಬು ತಂದೆ ಶಿವರಾಯ ನಿಂಬರ್ಗಾ  ಸಾ : ಜಿ.ಆರ್ ನಗರ ಖಾದ್ರಿ ಚೌಕ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 22-09-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-09-2017

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 279, 283, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 21-09-2017 gÀAzÀÄ ¦üAiÀiÁ𢠪ÉƺÀäzÀ ºÀ¸À£À vÀAzÉ JA.r E¸ÁPÀ¸Á§ PÀ¯Áåt ªÀAiÀÄ: 45 ªÀµÀð, eÁw: ªÀÄĹèA, ¸Á: ºÀ½îSÉÃqÀ (©) gÀªÀgÀÄ ¸ÀAdÄPÀĪÀiÁgÀ CªÀ¤UÉ ºÉÆÃl°UÉ ¨ÉÃPÁUÀĪÀ ¸ÁªÀiÁ£ÀÄUÀ¼À£ÀÄß vÉUÉzÀÄPÉÆAqÀÄ §gÀĪÀAvÉ ºÉýzÀÄÝ, DUÀ CªÀ£ÀÄ n.«í.J¸ï ¸ÀÆ¥ÀgÀ JPÀì.J¯ï ªÉÆÃmÁgÀ ¸ÉÊPÀ® £ÀA. PÉJ-39/PÀÆå-4040 £ÉÃzÀÝ£ÀÄß vÉUÉzÀÄPÉÆAqÀÄ vÀªÀÄä ºÉÆÃl®¢AzÀ ºÀ½îSÉÃqÀ (©) PÀqÉUÉ §A¢gÀÄvÁÛ£É, £ÀAvÀgÀ gÁwæ ¦üAiÀiÁð¢UÉ ¦üAiÀiÁð¢AiÀÄ CtÚ£ÁzÀ gÁd ªÉƺÀäzÀ gÀªÀgÀÄ PÀgÉ ªÀiÁr w½¹zÉÝãÉAzÀgÉ £Á£ÀÄ ºÀ½îSÉÃqÀ (©) ¢AzÀ £ÀªÀÄä ºÉÆÃl® PÀqÉUÉ §gÀĪÁUÀ ºÀ½îSÉÃqÀ (©) PÁæ¸ï ZÀAzÀæPÁAvÀ ¥Ánî gÀªÀgÀ ºÉÆ®zÀ ºÀwÛgÀ gÉÆÃr£À ªÉÄÃ¯É ¯Áj £ÀA. JA.ºÉZï-13/f-6559 £ÉÃzÀÝgÀ ZÁ®PÀ£ÁzÀ DgÉÆæAiÀÄÄ ¸ÀzÀj ¯ÁjAiÀÄ£ÀÄß ºÀĪÀÄ£Á¨ÁzÀ PÀqÉUÉ ªÀÄÄR ªÀiÁr AiÀiÁªÀÅzÉ ¹UÀß¯ï ¯ÉÊl E®èzÉ gÉÆÃr£À ªÉÄÃ¯É ¤°è¹zÀÄÝ, DUÀ ©.J¸ï.J¸ï.PÉ PÀqɬÄAzÀ MAzÀÄ ªÉÆÃmÁgÀ ¸ÉÊPÀ® £ÉÃzÀÝgÀ ZÁ®PÀ ¸ÀzÀj ªÉÆÃmÁgÀ ¸ÉÊPÀ® CwªÉÃUÀ ºÁUÀÄ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ¸ÀzÀj ¯ÁjAiÀÄ »A¢£À ¨sÁUÀPÉÌ rQÌ ªÀiÁrgÀÄvÁÛ£É, £ÀAvÀgÀ £Á£ÀÄ ¸À«ÄÃ¥À ºÉÆÃV £ÉÆÃqÀ®Ä rQÌ ªÀiÁrzÀ ªÀåQÛAiÀÄ vÀ¯ÉUÉ ¨sÁj gÀPÀÛUÁAiÀĪÁV ¸ÀܼÀzÀ°èAiÉÄ ªÀÄÈvÀ¥ÀnÖzÀÄÝ, £ÀAvÀgÀ £Á£ÀÄ ¸ÀjAiÀiÁV £ÉÆÃqÀ®Ä ªÀÄÈvÀ ªÀåQÛ £ÀªÀÄä ºÉÆÃl®£À°è PÉ®¸À ªÀiÁqÀĪÀ ¸ÀAdÄPÀĪÀiÁgÀ vÀAzÉ UÉÆÃ¥Á® eÁzsÀªÀ ªÀAiÀÄ: 28 ªÀµÀð, eÁw: ®A¨ÁtÂ, ¸Á: CwªÁ¼À EvÀ£ÀÄ EgÀÄvÁÛ£É CAvÀ £À£ÀUÉ w½¹zÀ ªÉÄÃgÉUÉ ¦üAiÀiÁð¢AiÀÄÄ ¸ÀܼÀPÉÌ §AzÀÄ £ÉÆÃqÀ®Ä ¸ÀAdÄPÀĪÀiÁgÀ CªÀ£ÀÄ ¯Áj ªÀÄvÀÄÛ ªÉÆÃmÁgÀ ¸ÉÊPÀ® C¥ÀWÁvÀ¢AzÀ vÀ¯ÉUÉ ¨sÁj gÀPÀÛUÁAiÀĪÁV ªÀÄÈvÀ¥ÀnÖzÀÄÝ ¤d«gÀÄvÀÛzÉ, C¥ÀWÁvÀªÁzÀ £ÀAvÀgÀ ¯ÁjAiÀÄ£ÀÄß C°èAiÉÄ ©lÄÖ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬೇಮಳಖೇಡಾ ಪೊಲೀಸ್ ಠಾಣೆ ಗುನ್ನೆ ನಂ. 110/2017, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 20-09-2017 ರಂದು ಫಿರ್ಯಾದಿ ದಶರಥ ತಂದೆ ಹುಸೇನಿ ದರವೇಶ ವಯ: 50 ವರ್ಷ, ಜಾತಿ: ಢೋರ, ಸಾ: ಬೇಮಳಖೇಡಾ ರವರು ಹಣ್ಣಿನ ವ್ಯಾಪಾರ ಕುರಿತು ಮನೆಯಿಂದ ಉಡಮನಳ್ಳಿ, ಕರಕನಳ್ಳಿ ಕಾರಪಾಕಪಳ್ಳಿ ಗ್ರಾಮಗಳಿಗೆ ಹೋಗಿ ಹಣ್ಣಿನ ವ್ಯಾಪಾರ ಮಾಡಿಕೊಂಡು ಮರಳಿ ಬೇಮಳಖೇಡಾ ಗ್ರಾಮಕ್ಕೆ ತನ್ನ ಸೈಕಲ್ ಮೇಲೆ ಉಡಮನಳ್ಳಿ ಬೇಮಳಖೇಡಾ ರೋಡ್ ಮೂಲಕ  ಬೇಮಳಖೇಡಾ ಗ್ರಾಮದ ಸಮೀಪ ವೈಜಿನಾಥ ಭೂರಿಯವರ ಕಟ್ಟುತ್ತಿರುವ ಮನೆಯ ಹತ್ತಿರ  ಬರುವಾಗ ಬೇಮಳಖೇಡಾ ಕಡೆಯಿಂದ ಒಂದು ಆಟೋ ನೇದರ ಚಾಲಕನು ತನ್ನ ಆಟೋವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಒಮ್ಮೇಲೆ ಫಿರ್ಯಾದಿಯ ಸೈಕಲಗೆ ಡಿಕ್ಕಿ ಮಾಡಿ ತನ್ನ ಆಟೋ ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಗೆ ಎಡಗಡೆ ಎದೆಯ ಭಾಗದಿಂದ ಸೊಂಟದವರೆಗೆ ಭಾರಿ ರಕ್ತಗಾಯ, ಎಡಮೊಳಕಾಲಿಗೆ ಭಾರಿಗಾಯವಾಗಿರುತ್ತದೆ, ಈ ವಿಷಯ ತಿಳಿದು ಬಂದು ಫಿರ್ಯಾದಿಯವರ ಹೆಂಡತಿ ಶಾರದಾ ಹಾಗೂ ಮಗ ಮಹೇಶ, ದರವೇಶ ಹಾಗೂ ತಮ್ಮೂರ ಮನೋಜ ವಗ್ದಾಳೆ, ಶಿವಕುಮಾರ ಮೋಚಿ ರವರು ಫಿರ್ಯಾದಿಗೆ ನೋಡಿ ಇವರೆಲ್ಲರು ಕೂಡಿಕೊಂಡು ಫಿರ್ಯಾದಿಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-09-2017 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.