Police Bhavan Kalaburagi

Police Bhavan Kalaburagi

Friday, January 4, 2019

BIDAR DISTRICT DAILY CRIME UPDATE 04-01-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-01-2019

ನೂತನ ನಗರ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ನಂ. 01/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 03-01-2019 ರಂದು ಡಾ|| ಜುಬೇರ ಕರ್ತವ್ಯ ನಿರತ ವೈಧ್ಯಾಧೀಕಾರಿಗಳು ಸರ್ಕಾರಿ ಆಸ್ಪತ್ರೆ ಬೀದರ ರವರು ನೀಡಿದ ಲಿಖಿತ ದೂರನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ದಿನಾಂಕ 18-08-2018 ರಂದು ಮ್ರತ ಅಪರಿಚಿತ ವ್ಯಕ್ತಿಯು ಅನಾರೋಗ್ಯದಿಂದ ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಸದರಿಯವನು ಚಿಕಿತ್ಸೆ ಕಾಲಕ್ಕೆ ದಿನಾಂಕ 28-11-2018 ರಂದು ಮ್ರತ್ತಪಟ್ಟಿದ್ದು, ಸದರಿಯವನ ವಾರಸುದಾರರು ಯಾರು ಇಲ್ಲದ ಕಾರಣ ಅವರ ಮ್ರತದೇಹವನ್ನು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮರ್ಚರಿ ಕೋಣೆಯ ಫ್ರಿಜರ್ ನಲ್ಲಿ ಇಡಲಾಗಿದೆ ಅಂತ ಕೊಟ್ಟ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 01/2019, ಕಲಂ. 174 ಸಿ.ಆರ್.ಪಿ.ಸಿ :-
¦üAiÀiÁ𢠱À²ÃPÀ¯Á UÀAqÀ ªÀĺÁzÉêÀ zsÀ¨Á¯É ªÀAiÀÄ: 35 ªÀµÀð, eÁw: °AUÁAiÀÄvÀ, ¸Á: vÉÆUÀ®ÆgÀ gÀªÀgÀ UÀAqÀ£ÁzÀ ªÀĺÁzÉêÀ vÀAzÉ ²ªÀgÁd zsÀ¨Á¯É ªÀAiÀÄ 38 ªÀµÀð, eÁw: °AUÁAiÀÄvÀ, ¸Á: vÉÆUÀ®ÆgÀ gÀªÀgÀÄ ¸ÀgÁ¬Ä PÀÄrAiÀÄĪÀ ZÀlzÀªÀgÁVzÀÄÝ »ÃVgÀĪÁUÀ ¢£ÁAPÀ 03-01-2019 gÀAzÀÄ 1100 UÀAmɬÄAzÀ 1800 UÀAmÉAiÀÄ ªÀÄzsÀåzÀ CªÀ¢üAiÀÄ°è ¸ÀgÁ¬Ä PÀÄrzÀÄ UÉÆÃmÁð(©) ²ªÁgÀzÀ°è PÀqÀvÀ¢AzÀ ªÀiÁrzÀ vÀªÀÄä vÀAzÉAiÀÄ ºÉÆ®zÀ°èzÀÝ ¨ÁjPÉÊ VqÀPÉÌ £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArgÀÄvÁÛgÉ, CªÀgÀ ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà zÀÆgÀÄ ¸ÀA±ÀAiÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ °TvÀ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಅಪರಾಧ ಸಂ. 01/2019, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 03-01-2019 ರಂದು ಫಿರ್ಯಾದಿ ಅಂಬ್ರೀಶ ತಂದೆ ಪ್ರಭು ದಂಡಿನ ವಯ: 18 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಶಾಮತಾಬಾದ, ಸದ್ಯ: ಮನ್ನಾಎಖೇಳ್ಳಿ ರವರ ತಂದೆ ಧಾಬಾದಲ್ಲಿ ಕೆಲಸ ಮಾಡಿಕೊಂಡು ಮರಳಿ ಮನೆಗೆ ಬರುವ ಕುರಿತು ಮನ್ನಾಎಖೇಳ್ಳಿ ಗ್ರಾಮದ ಮೀರಾಜ ಕಾಲೊನಿಯ ಹತ್ತಿರ ಗುಲಶನ ಧಾಬಾದ ಎದುರಿಗೆ ರಾ.ಹೆ ನಂ. 65 ರೋಡ ದಾಟುತ್ತಿದ್ದಾಗ ಜಹಿರಾಬಾದ ಕಡೆಯಿಂದ ಬರುತ್ತಿದ್ದ ಕಾರ ನಂ. ಎಂ.ಹೆಚ್-01/ಬಿಬಿ-3235 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಂದೆಗೆ ಡಿಕ್ಕಿ ಮಾಡಿದ್ದರಿಂದ ಹೊಟ್ಟೆಯಲ್ಲಿ ಭಾರಿ ಗುಪ್ತಗಾಯ, ತಲೆಗೆ ಗುಪ್ತಗಾಯ ಮತ್ತು ಬಲಗಾಲಿಗೆ ಗುಪ್ತಗಾಯಗಳಾಗಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಾಗ ವೈದ್ಯಾಧಿಕಾರಿಯವರ ಸಲಹೆಯಂತೆ ಅವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮದ್ಯ ಬೂಧೆರಾ ಗ್ರಾಮದ ಹತ್ತಿರ ಫಿರ್ಯಾದಿಯವರ ತಂದೆ ಪ್ರಭು ರವರು ಮೃತಪಟ್ಟಿರುತ್ತಾರೆ ಹಾಗೂ ಆರೋಪಿಯು ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-01-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 01/2019, PÀ®A. 279, 337, 338, 304(J) L¦¹ :-
¢£ÁAPÀ 03-01-2019 gÀAzÀÄ ²æÃZÀAzÀ UÁæªÀÄzÀ°è vÀªÀÄä ¸ÀA§A¢üPÀgÀ ªÀÄ£ÉAiÀÄ GzÁÏl£É PÁAiÀÄðPÀæªÀÄ EzÀÝjAzÀ ¦üAiÀiÁ𢠪ÉÄÊ£ÉÆâݣÀ ±ÉÃPÀ vÀAzÉ £À©¸Á¸À ±ÉÃPÀ ªÀAiÀÄ: 48 ªÀµÀð, eÁw: ªÀÄĹèA, ¸Á: ¸ÀgÀdªÀ¼ÀUÁ UÁæªÀÄ, vÁ: §¸ÀªÀPÀ¯Áåt, ¸ÀzÀå: ªÀiÁ®UÁgÀ PÁ¯ÉÆä §¸ÀªÀPÀ¯Áåt gÀªÀgÀÄ vÀ£Àß CtÚ£ÁzÀ ±ÀgÀ¥sÉÆâݣÀ ±ÉÃPÀ vÀAzÉ £À©¸Á§ ±ÉÃPÀ ªÀAiÀÄ: 50 ªÀµÀð, ¸Á: ¸ÀgÀdªÀ¼ÀUÁ UÁæªÀÄ, vÁ: §¸ÀªÀPÀ¯Áåt, ¸ÀzsÀå: ªÀiÁ®UÁgÀ PÁ¯ÉÆä §¸ÀªÀPÀ¯Áåt E§âgÀÄ PÀÆrPÉÆAqÀÄ CtÚ£À ºÉÆAqÁ ±ÉÊ£À ªÉÆÃmÁgÀ ¸ÉÊPÀ® £ÀA. JAJZï-05/¹n-8324 £ÉÃzÀÝgÀ ªÉÄÃ¯É ²æÃZÀAzÀ UÁæªÀÄPÉÌ ºÉÆÃV PÁAiÀÄðPÀæªÀÄ ªÀÄÄV¹PÉÆAqÀÄ E§âgÀÄ ¸ÀzÀj ªÉÆÃmÁgÀ ¸ÉÊPÀ® ªÉÄÃ¯É ªÀÄgÀ½ §¸ÀªÀPÀ¯ÁåtPÉÌ §gÀĪÁUÀ ªÉÆÃmÁgÀ ¸ÉÊPÀ® CtÚ ZÀ¯Á¬Ä¹PÉÆAqÀÄ §gÀĪÁUÀ §AzÉ£ÀªÁd ªÁr PÁæ¸À ºÀwÛgÀ §¸ÀªÀPÀ¯Áåt ªÀÄÄqÀ© gÉÆÃr£À ªÉÄÃ¯É JzÀÄj¤AzÀ ºÉÆAqÁ ±ÉÊ£À ªÉÆÃmÁgÀ ¸ÉÊPÀ® £ÀA. PÉJ-56/JZï-6945 £ÉÃzÀgÀ ZÁ®PÀ£ÁzÀ DgÉÆæ ºÀjñÀ vÀAzÉ vÀÄPÁgÁªÀÄ PÁA§¼É ¸Á: ªÀÄÄqÀ© EvÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß CwêÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢ PÀĽvÀÄ §gÀĪÀ ªÉÆÃmÁgÀ ¸ÉÊPÀ°UÉ eÉÆÃgÁV rQÌ ªÀiÁrgÀÄvÁÛ£É, rQÌ ªÀiÁqÀĪÁUÀ CtÚ ±ÀgÀ¥sÉÆâݣÀ EvÀ£ÀÄ PÀÆqÀ ªÉÆÃmÁgÀ ¸ÉÊPÀ® CwêÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹gÀÄvÁÛ£É, ¸ÀzÀj rQÌAiÀÄ ¥ÀæAiÀÄÄPÀÛ ¦üAiÀiÁð¢AiÀÄ ªÀÄÆV£À ªÉÄÃ¯É ¨sÁj gÀPÀÛUÁAiÀĪÁVgÀÄvÀÛzÉ, CtÚ ±ÀgÀ¥sÉÆâݣÀ ±ÉÃPÀ EªÀjUÉ £ÀqÀÄ ºÀuÉAiÀÄÄ MqÉzÀÄ ¨sÁj gÀPÀÛUÁAiÀĪÁVgÀÄvÀÛzÉ, DgÉÆæUÉ ºÀuÉAiÀÄ ªÉÄÃ¯É §®UÀqÉ gÀPÀÛUÁAiÀÄ, §®UÀqÉ ªÉƼÀPÉÊUÉ gÀPÀÛUÁAiÀĪÁVgÀÄvÀÛzÉ, £ÀAvÀgÀ 108 CA§Ä¯ÉãÀì ¸ÀܼÀPÉÌ §AzÁUÀ CzÀgÀ°è J®ègÀÆ aQvÉì PÀÄjvÀÄ §¸ÀªÀPÀ¯Áåt ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉ, zÁj ªÀÄzÀå ¦üAiÀiÁð¢AiÀÄ CtÚ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢üUÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 03/2019, PÀ®A. 302, 201 L¦¹ :-
ದಿನಾಂಕ 03-01-2019 ರಂದು ಫಿರ್ಯಾದಿ ರಾಜಕುಮಾರ ಸಿ.ಹೆಚ್.ಸಿ-958 ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ರವರು ಗೊರನಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಪೆಟ್ರೋಲಿಂಗ ನಿರ್ವಹಿಸಿ ಮಾಹಿತಿ ಸಂಗ್ರಹಿಸಿ ನಂತರ ಗೊರನಳ್ಳಿ ಬಿಟ್ಟು ಗುಂಪಾ ರಿಂಗ ರೋಡದಿಂದ ಶಾಹಾಪುರ ಗೇಟ ರಿಂಗ ರೋಡ ಕಡೆಗೆ ಹೋಗುವ ಪಕ್ಕದಲ್ಲಿರುವ ಚಮ ಚಮ  ಕೆರೆಯ ಹಿಂದುಗಡೆ ಗಿಡಗಂಟಿಗಳಲ್ಲಿ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಅಂಗಾತಾಗಿ ಬಿದ್ದುದ್ದನ್ನು ಕಂಡು ಹೊಗಿ ನೋಡಲು ಅವನ ಮುಖಕ್ಕೆ ಒಂದು ಬಟ್ಟೆ ಕಟ್ಟಿದ್ದು ಬಟ್ಟೆ ತಗೆದು ನೋಡಲು ಮುಖದ ಬಲಗಣ್ಣಿನ ಹುಬ್ಬಿನ ಮೇಲೆ, ಬಲಗಲ್ಲದ ಮೇಲೆ ಮತ್ತು ಬಲ ಕಿವಿಯ ಮೇಲೆ ಕಪ್ಪನೆಯ ಗುಪ್ತಗಾಯ ಕಂಡು ಬಂದಿದ್ದು, ಮೂಗಿನಿಂದ ರಕ್ತ ಬಂದಂತೆ ಕಂಡು ಬರುತ್ತಿದ್ದು, ಬಲ ಹೊಟ್ಟೆಯಲ್ಲಿ ಒಂದು ಸಣ್ಣ ರಂದ್ರದಂತಹ ಗಾಯ ಕಂಡು ಬಂದಿದ್ದು, ಮೈಮೇಲೆ ನಿಲಿ ಬಣ್ಣದ ತುಂಬು ತೋಳಿನ ಸ್ವೇಟರ, ಒಂದು ಬಿಳಿ ಬಣ್ಣದ ಟಿ ಶರ್ಟ ಅದರ ಮೇಲೆ ಕಪ್ಪು ಅಕ್ಷರದಿಂದ ಡಿ.ಆರ್.ಇ.ಎ ಅಂತಾ ಬರೆದಿದ್ದು ಅದಕ್ಕೆ ರಕ್ತ ಹತ್ತಿದಂತೆ ಇದ್ದು, ಒಂದು ಚಾಕಲೇಟ ಬಣ್ಣದ ಪ್ಯಾಂಟ, ಪಾದಗಳಲ್ಲಿ ನೀಲಿ ಬಣ್ಣದ ಸಾಕ್ಷಗಳು ಇದ್ದು ಸದರಿ ಅಪರಿಚಿತ ವ್ಯಕ್ತಿ ಅಂದಾಜು 22-25 ವರ್ಷದ ಗಂಡು ವ್ಯಕ್ತಿ ಇರುತ್ತಾನೆ, ನಂತರ ಅಕ್ಕಪಕ್ಕದ ಸ್ಥಳವನ್ನು ಪರಿಶಿಲಿಸಿ ನೋಡಲು ಯಾವುದೆ ರೀತಿಯ ಸುಳಿವು ದೊರೆತಿರುವುದಿಲ್ಲಾ, ಅಪರಿಚಿತ ವ್ಯಕ್ತಿಯನ್ನು ಯಾರೋ ಅಪರಿಚಿತ ಆರೋಪಿತರು ಯಾವುದೊ ಉದ್ದೇಶದಿಂದ ಎಲ್ಲಿಯೋ ಕೊಲೆ ಮಾಡಿ ಸಾಕ್ಷಿ ಪುರಾವೆ ನಾಶ ಪಡಿಸುವ ಉದ್ದೇಶದಿಂದ ಶಾಹಾಪುರಗೇಟ ಮತ್ತು ಗುಂಪಾ ರಿಂಗ ರೋಡ ಪಕ್ಕದಲ್ಲಿರುವ ಚಮ ಚಮ ಕರೆಯ ಹಿಂದುಗಡೆ ಬಿಸಾಡಿ ಹೊಗಿರುತ್ತಾರೆಂದು ಕೊಟ್ಟ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 02/2019, PÀ®A. 457, 380 L¦¹ :-
¢£ÁAPÀ 02-01-2019 gÀAzÀÄ ¦üAiÀiÁð¢ UÀÄgÀ£ÁxÀ vÀAzÉ ºÀtªÀÄAvÀ ªÀrAiÀiÁgÀ ¸Á: ¨sÁvÀA¨Áæ, vÁ: ¨sÁ°Ì  gÀªÀgÀ ªÀÄ£ÉAiÀĪÀgÉ®ègÀÆ ªÀÄ®VgÀĪÁUÀ PÀ©âtzÀ ¥ÉnÖUÉAiÀÄ°èzÀÝ »jAiÀÄgÀÄ 10 ªÀµÀðUÀ¼À »AzÉ Rjâ ªÀiÁrzÀ 05 UÁæªÀÄ §AUÁgÀzÀ ¸ÀÄvÀÄÛ HAUÀÆgÀ, 2 gÀhÄƪÀÄPÁ CªÀÅUÀ¼À C.Q 14,000/- gÀÆ. ¨ÉÃ¯É ¨Á¼ÀĪÀzÀÄ gÁwæ ªÉüÉAiÀÄ°è AiÀiÁgÉÆà PÀ¼ÀîgÀÄ ªÀÄ£ÉAiÀÄ°è ¥ÀæªÉñÀ ªÀiÁr PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ ºÁUÀÆ UÁæªÀÄzÀ 1) ªÀĺÉÃ§Æ§Ä vÀAzÉ ¥Á±Á«ÄAiÀiÁå ¥sÀQÃgÀ gÀªÀgÀ ªÀÄ£ÉAiÀÄ°èzÀÝ 15 UÁæªÀÄ ¨É½î ZÉÊ£À, £ÀUÀzÀÄ ºÀt 3500/- gÀÆ. »ÃUÉ MlÄÖ 6500/- gÀÆ., 2) ¸ÉÊAiÀÄzÀ£ÀÄgÀįÁè vÀAzÉ ¸ÉÊAiÀÄzÀ PÀjêÀÄ ¸Á§ ¨sÁvÀA¨Áæ gÀªÀgÀ ªÀÄ£ÉAiÀÄ°èzÀÝ 10 vÉÆÃ¯É ¨É½î PÀÄzÀgÉ ºÁUÀÆ vÉÆnÖ®UÀ¼ÀÄ £ÀUÀzÀÄ ºÀt 3000/- gÀÆ. »ÃUÉ MlÄÖ 6000/- gÀÆ., 3) ²ªÀPÀĪÀiÁgÀ vÀAzÉ «±Àé£ÁxÀ aqÀUÀÄ¥Éà gÀªÀgÀ ªÀÄ£ÉAiÀÄ°zÀÝ 5 UÁæªÀÄ §AUÁgÀzÀ ¸ÀÄvÀÄÛ GAUÀÆgÀ ªÀÄvÀÄÛ 2 gÀhÄĪÀÄPÁ C.Q 14,000/- gÀÆ. 4) gÁdÄ vÀAzÉ £ÀgÀ¹AUÀ PÀ¼À¸ÀzÁ¼É gÀªÀgÀ ªÀÄ£É NqÉzÀÄ 10 UÁæªÀÄ §AUÁgÀzÀ UÀÄAr£À ¸ÀgÀ £ÀUÀzÀÄ ºÀt 3000/- gÀÆ. »ÃUÉ MlÄÖ 18,000/- gÀÆ. 5) §¸ÀªÉñÀégÀ zÉêÁ®AiÀÄzÀ C®ªÀiÁj ¯ÁPÀgÀ NqÉzÀÄ £ÀUÀzÀÄ ºÀt 2000/- gÀÆ ªÀÄvÀÄÛ 5) «ÃgÀ¨sÀzÉæñÀégÀ zÉêÁ®AiÀÄzÀ ºÀÄAr NqÉzÀÄ £ÀUÀzÀÄ ºÀt 2000/- gÀÆ. »ÃUÉ NlÄÖ 62,500/ gÀÆ ¨ÉÃ¯É ¨Á¼ÀĪÀ §AUÁgÀ, ¨É½î, £ÀUÀzÀÄ ºÀt AiÀiÁgÉÆ PÀ¼ÀîgÀÄ ¢£ÁAPÀ 02-01-2019 gÀAzÀÄ 2200 UÀAmɬÄAzÀ ¢£ÁAPÀ 03-01-2019 gÀAzÀÄ 0200 UÀAmÉAiÀÄ ªÀÄzsÀå gÁwæ ªÉüÉAiÀÄ°è PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.